ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಭಾರತದಲ್ಲೂ ಎಂಡೊಸಲ್ಫಾನ್ ನಿಷೇಧಿಸಲಾಗುವುದೇ ?

(ಡಾ. ಸಿ. ನಿತ್ಯಾನಂದ ಪೈ, ಪುತ್ತೂರು)

ಎಂಡೊಸಲ್ಫಾನ್ ದುಷ್ಪರಿಣಾಮಕ್ಕೊಳಗಾದ ಇಂತಹ ಪ್ರಕರಣಗಳು ಅದೆಷ್ಟೋ....

ಪುತ್ತೂರು: ವಿಶ್ವದ ಬಹುತೇಕ ರಾಷ್ಟ್ರಗಳ ರೈತಾಪಿ ಜನರು ಮತ್ತು ಕೃಷಿಕರನ್ನು ಶಾಪದೋಪಾದಿಯಲ್ಲಿ ಪೀಡಿಸಿದ್ದ ಮತ್ತು ಇಂದಿಗೂ ಪೀಡಿಸುತ್ತಿರುವ ಕೀಟನಾಶಕಗಳಲ್ಲಿ ಎಂಡೊಸಲಾ–ನ್ ಪ್ರಮುಖವಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಈ ಅಪಾಯಕಾರಿ ಕೀಟನಾಶಕವನ್ನು ನಿಷೇಧಸಿ ವರುಷಗಳೇ ಕಳೆದಿದ್ದರೂ, ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗಿರುವ ಅಮೆರಿಕಾ ಇದನ್ನು ನಿಷೇಧಸಿರಲಿಲ್ಲ.

ಆದರೆ ಇದೇ ವರ್ಷದ ಜೂ. 9ರಂದು ಅಮೆರಿಕಾದ ಪರಿಸರ ಸಂರಕ್ಷಣಾ ಸಮಿತಿ ಎಂಡೊಸಲ್ಫಾನ್ ಕೀಟನಾಶಕದ ಬಳಕೆಯನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. ಈ ಕೀಟನಾಶಕದ ಸಾಧಕ ಬಾಧಕಗಳ ಬಗ್ಗೆ ಅಮೂಲಾಗ್ರ ಅಧ್ಯಯನ ನಡೆಸಿದ್ದ ಈ ಸಂಸ್ಥೆ, ಇದರ ಬಳಕೆಯಿಂದ ಕೃಷಿ ಕಾರ್ಮಿಕರು, ರೈತರು ಮತ್ತು ಅವರ ಕುಟುಂಬಗಳ ಸದಸ್ಯರಲ್ಲಿ ಕಂಡು ಬಂದಿದ್ದ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ದುಷ್ಪರಿಣಾಮಗಳನ್ನು ಗಮನಿಸಿದ್ದರು.

ಎಂಡೊಸಲ್ಫಾನ್ ಮನುಷ್ಯನ ನರಮಂಡಲ, ಪ್ರಜನನಾಂಗ ಮತ್ತು ಇತರ ಅಂಗಗಳಿಗೆ ಸಂಬಂಧಸಿದ ಗಂಭೀರ ಸಮಸ್ಯೆ, ಮಾರಕ ವ್ಯಾಧಗಳನ್ನು ಒಡ್ಡಿರುವುದು ಹಾಗೂ ಇತರ ಪಶುಪಕ್ಷಿಗಳು ಮತ್ತು ಜೀವ ಜಂತುಗಳನ್ನು ಬಾಧಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆ ಹಲವು ವರ್ಷಗಳ ಬಳಿಕ ಈ ಕೀಟನಾಶಕ ನಿಷೇಧಸುವ ನಿರ್ಧಾರ ತಳೆದಿರುವುದು ಸ್ವಾಗತಾರ್ಹ. ಅಮೆರಿಕಾದ ಈ ನಿರ್ಧಾರ ಇದುವರೆಗೆ ಈ ಕೀಟನಾಶಕ ನಿಷೇಧಸಿರದ ಆಸ್ಟ್ರೇಲಿಯಾ, ಕೆನಡಾ ಮತ್ತಿತರ ದೇಶಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದ್ದು, ಭಾರತ ಸರಕಾರವು ಈ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ನಿಷೇಧಿಸದ ಭಾರತ
1990ರ ದಶಕದಲ್ಲಿ ಕೇರಳದ ಕಾಸರಗೋಡು ತಾಲೂಕಿನ ಸ್ವರ್ಗ, ಪಡ್ರೆ, ಎಣ್ಮಕಜೆ ಹಾಗೂ ಕುಂಬಾxಜೆ ಪರಿಸರದ ನಿವಾಸಿಗಳಲ್ಲಿ ಅಸಾಮಾನ್ಯ ಹಾಗೂ ಮಾರಕ ಆರೋಗ್ಯ ಸಮಸ್ಯೆಗಳು ಕಂಡು ಬಂದಿದ್ದವು. ಅನೇಕ ವಿಧದ ಕ್ಯಾನ್ಸರ್, ಅಪಸ್ಮಾರ, ಆಸ್ತಮಾ, ಜನ್ಮದತ್ತ ಅಂಗ ವೈಕಲ್ಯಗಳು, ಬುದ್ಧಿಮಾಂದ್ಯ, ಬಂಜೆತನ, ನಪುಂಸಕತೆ, ವಿವಿಧ ಚರ್ಮ ರೋಗಗಳು, ಸಂತಾನ ಹೀನತೆ, ಕೇಂದ್ರ ನರಮಂಡಲಕ್ಕೆ ಸಂಬಂಧಸಿದ ವ್ಯಾಧಗಳು, ರಕ್ತ ಹೀನತೆ, ಮಕ್ಕಳಲ್ಲಿ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತ, ಕೈಕಾಲುಗಳ ನಿಶ್ಯಕ್ತಿ ಮುಂತಾದ ಕಾಯಿಲೆಗಳು ಈ ನಿರ್ದಿಷ್ಟ ಪ್ರದೇಶದ ಜನರಲ್ಲಿ ಕಂಡು ಬಂದಿದ್ದವು. ಇವರಲ್ಲಿ ಕೆಲವರು ಕ್ಯಾನ್ಸರ್­ನಂತಹ ಕಾಯಿಲೆಗಳಿಂದ ಮೃತಪಟ್ಟಲ್ಲಿ, ಇನ್ನು ಕೆಲವರು ತಮ್ಮನ್ನು ಬಾದಿಸುತ್ತಿರುವ ವ್ಯಾಧಗಳ ಯಾತನೆ ಸಹಿಸಲಾರದೆ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಇಂದಿಗೂ ಬದುಕಿ ಉಳಿದಿರುವ ಸಹಸ್ರಾರು ಜನರು ಇದೀಗ ಜೀವಂತ ಶವಗಳಂತೆ ಬದುಕು ಸಾಗಿಸುತ್ತಿದ್ದಾರೆ.

ಸರಿ ಸುಮಾರು ಇದೇ ಸಮಯದಲ್ಲಿ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ, ಕೊಕ್ಕಡ, ನಿಡ್ಲೆ ಮತ್ತು ಪಟ್ರಮೆ ಪರಿಸರದ ನಿವಾಸಿಗಳಲ್ಲೂ, ಕಾಸರಗೋಡು ತಾಲೂಕಿನ ನಿವಾಸಿಗಳಲ್ಲಿ ಕಂಡು ಬಂದಿದ್ದಂತಹ ಆರೋಗ್ಯದ ಸಮಸ್ಯೆಗಳು ಪತ್ತೆಯಾಗಿದ್ದವು. ಈ ರೀತಿಯಲ್ಲಿ ವಿಭಿನ್ನ ರಾಜ್ಯಗಳ ವಿಭಿನ್ನ ಪ್ರದೇಶಗಳ ಜನರಲ್ಲಿ ಒಂದೇ ರೀತಿಯ ಆರೋಗ್ಯದ ಸಮಸ್ಯೆಗಳು ಉದ್ಭವಿಸಲು ಕಾರಣವೇನೆಂದು ಪರಿಶೀಲಿಸಿದಾಗ, 'ಎಂಡೊಸಲಾ–ನ್'  ಕೀಟನಾಶಕವನ್ನು ಇವೆರಡೂ ಪ್ರದೇಶಗಳಲ್ಲಿರುವ ಗೇರು ತೋಟಗಳಿಗೆ ಹೆಲಿಕಾಪ್ಟರ್ ಮೂಲಕ ಸಿಂಪಡಿಸಿದ್ದುದೇ ಕಾರಣವೆಂದು ತಿಳಿದು ಬಂದಿತು. ಎರಡು ದಶಕಗಳಿಗೂ ಅಧಕ ಕಾಲ ವರ್ಷದಲ್ಲಿ ಎರಡು ಬಾರಿಯಂತೆ ಎಂಡೊಸಲಾ–ನ್ ರಾಸಾಯನಿಕವನ್ನು ಸಿಂಪಡಿಸಿದ್ದುದು ನಿಶ್ಚಿತವಾಗಿಯೂ ಇಲ್ಲಿನ ನಿವಾಸಿಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು.

2009-10ರಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯ ಸರಕಾರಗಳು ಎಂಡೊಸಲ್ಪಾನ್­ನ ದುಷ್ಪರಿಣಾಮದಿಂದ ಸಂತ್ರಸ್ತ ಜನರಿಗೆ ಒಂದಿಷ್ಟು ಪರಿಹಾರ ನೀಡಿದ್ದರೂ, ಭಾರತ ಸರಕಾರ ಈ ಅಪಾಯಕಾರಿ ಕೀಟನಾಶಕ ನಿಷೇಧಸುವ ಪ್ರಯತ್ನವನ್ನೇ ನಡೆಸಿಲ್ಲ. ಇಷ್ಟು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ನಿಷೇಧಸುವ ಪ್ರಸ್ತಾವನೆಗೆ ತನ್ನ ವಿರೋಧವನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಿಲ್ಲ !.

ಎಂಡೊಸಲ್ಫಾನ್ನಿಂದ ಗಂಡಾಂತರ


1950ರಲ್ಲಿ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದ್ದ ಈ ಕೀಟನಾಶಕ, 'ಸೈಕ್ಲೊಡೈನ್' ಗುಂಪಿಗೆ ಸೇರಿದೆ. ಕೇವಲ 2ರಿಂದ 1 ದಶಕಗಳ ಬಳಕೆಯ ಬಳಿಕ ಈ ಕೀಟನಾಶಕವು ಮನುಷ್ಯರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಮನಿಸಿದ ಅನೇಕ ಪಾಶ್ಚಾತ್ಯ ರಾಷ್ಟ್ರಗಳು 1984ರಲ್ಲೇ ಇದರ ಬಳಕೆಯನ್ನು ನಿಷೇಧಸಿದ್ದವು. 1990ರ ದಶಕದಲ್ಲಿ ಇದರ ರೋಗ ಮತ್ತು ಮಾರಕತೆಯ ಪರಿಣಾಮಗಳನ್ನು ಅನೇಕ ದೇಶಗಳ ವಿಜ್ಞಾನಿಗಳು ದಾಖಲಿಸಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಭಾರತ ಸರಕಾರ ಇಂದಿನ ತನಕ ಇದನ್ನು ನಿಷೇಧಸಿಲ್ಲ. ಅದೇ ರೀತಿಯಲ್ಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಅಸಂಖ್ಯ ಭಾರತೀಯ ಕೃಷಿಕರು, ಈ ಕೀಟನಾಶಕದ ಬಳಕೆಯನ್ನು ಇಂದಿಗೂ ನಿಲ್ಲಿಸಿಲ್ಲ !.

ಭಾರತದ ಪ್ರತಿರೋಧ

ಗತವರ್ಷದಲ್ಲಿ ಎಂಡೊಸಲ್ಫಾನ್ ಕೀಟನಾಶಕದ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಸುವ ಅಂತಾರಾಷ್ಟ್ರೀಯ ಪ್ರಸ್ತಾವನೆಗೆ ಭಾರತ ಮತ್ತೂಮ್ಮೆ ತನ್ನ ಪ್ರತಿರೋಧ ವ್ಯಕ್ತಪಡಿಸಿತ್ತು.

2009ರ ಮಾರ್ಚ್ 21ರಿಂದ 29ರ ತನಕ ಜರಗಿದ್ದ ಪಿ.ಐ.ಸಿ. ರಾಸಾಯನಿಕ ಪುನರ್ ವಿಮಶಾì ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ 29 ರಾಷ್ಟ್ರಗಳಲ್ಲಿ ಭಾರತವನ್ನು ಹೊರತು ಪಡಿಸಿ, ಇತರ ಎಲ್ಲ ರಾಷ್ಟ್ರಗಳ ಪ್ರತಿನಿಧಗಳು ಎಂಡೊಸಲಾ–ನನ್ನು ನಿರ್ಬಂಧತ ಕೀಟನಾಶಕಗಳ ಪಟ್ಟಿಯಲ್ಲಿ ಸೇರಿಸಲು ಒತ್ತಾಯಿಸಿದ್ದರು. ಆಫ್ರಿಕಾ ಖಂಡದ 5 ರಾಷ್ಟ್ರಗಳಲ್ಲಿ ಹತ್ತಿ ಬೆಳೆಯುವ ಸಹಸ್ರಾರು ಕೃಷಿಕರು ಇದರ ದುಷ್ಪರಿಣಾಮಗಳಿಗೆ ಬಲಿಯಾಗಿರುವುದು ಹಾಗೂ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಎದುರಿಸಿರುವುದೇ ಇದಕ್ಕೆ ಕಾರಣವಾಗಿತ್ತು. ಆದರೆ ಭಾರತದಲ್ಲೂ ತನ್ನ ಮಾರಕತೆ ಮೆರೆದಿದ್ದ ಈ ಕೀಟನಾಶಕವನ್ನು ನಿರ್ಬಂಧಸಲು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿದ್ದ ಭಾರತದ ಪ್ರತಿನಿಧ, ಎಂಡೊಸಲಾ–ನನ್ನು ನಿಷೇಧಸುವುದನ್ನು ತೀವ್ರವಾಗಿ ವಿರೋಧಸಿದ್ದರು. ಜೊತೆಗೆ ತಮ್ಮ ನಿಲುವನ್ನು ಸಮರ್ತಿಸಿಕೊಳ್ಳಲು, ಎಂಡೊಸಲಾ–ನ್­ನ ದುಷ್ಪರಿಣಾಮಗಳ ಬಗ್ಗೆ ಲಭ್ಯವಿರುವ ಅಧ್ಯಯನದ ವರದಿಗಳು ಅಪೂರ್ಣವಾಗಿವೆ ಎನ್ನುವ ಕುಂಟು ನೆಪವನ್ನೂ ಮುಂದೊಡ್ಡಿದ್ದರು.

ಭಾರತವನ್ನು ಪ್ರತಿನಿಧಿಸಿದ್ದ ಪರಿಸರ ಮಂತ್ರಾಲಯದ ಸಲಹೆಗಾರರಾಗಿದ್ದ ಜಿ.ಕೆ. ಪಾಂಡೆ ಅವರು ಈ ಸಭೆಯಲ್ಲಿ 'ಭಾರತದಲ್ಲಿ ಎಂಡೊಸಲಾ–ನ್­ನ ಸಿಂಪಡಿಕೆಯಿಂದ ಒಬ್ಬನೇ ಒಬ್ಬ ವ್ಯಕ್ತಿಯು ಪೀಡಿತನಾಗಿಲ್ಲ' ಎಂದು ಘಂಟಾಘೋಷವಾಗಿ ಸಾರಿದ್ದರು !.

ಅದೇನೇ ಇರಲಿ, ಇದೀಗ ಅಮೆರಿಕಾವು ಈ ವಿನಾಶಕಾರಿ ಕೀಟನಾಶಕ ನಿಷೇಧಸಿರುವುದರಿಂದ, ಇದುವರೆಗೆ ಈ ರಾಸಾಯನಿಕವನ್ನು ನಿಷೇಧಸಿರದ ಜಗತ್ತಿನ ಅನೇಕ ರಾಷ್ಟ್ರಗಳು ಇದನ್ನು ನಿಷೇಧಸುವ ಸಾಧ್ಯತೆಗಳಿವೆ. ಆದರೆ ಎಂಡೊಸಲ್ಫಾನ್­ನ ದುಷ್ಪರಿಣಾಮಗಳನ್ನು ಧೃಢೀಕರಿಸುವ ಸಹಸ್ರಾರು ಜೀವಂತ ಸಾಕ್ಷಿಗಳಿದ್ದರೂ, ಈ ಕೀಟನಾಶಕವನ್ನು ಇದುವರೆಗೆ ನಿಷೇಧಸಿರದ ಭಾರತವು ತನ್ನ ನಿರ್ಧಾರವನ್ನು ನಿಶ್ಚಿತವಾಗಿಯೂ ಪುನರ್ ವಿಮರ್ಶಿಸಬೇಕಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-30

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಯುಎಸ್ ಓಪನ್: ಬೋಪಣ್ಣ-ಕುರೇಶಿಗೆ ನಿರಾಶೆ: ಫೈನಲ್ ನಲ್ಲಿ ವೀರೋಚಿತ ಸೋಲು
»ಕುರಾನ್ ಸುಡುವುದನ್ನು ಖಂಡಿಸಿದ ಜೋಲಿ
»ಬೆಳ್ಮಣ್ : ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ: ಮೂಡುಗಿಳಿಯಾರು ಸರಕಾರಿ ಪ್ರೌಢಶಾಲೆಗೆ ಪ್ರಶಸ್ತಿ
»ಇಂದಿನಿಂದ ಚಾಂಪಿಯನ್ಸ್ ಲೀಗ್ ಟ್ವೆಂಟಿ 20: ಮುಂಬೆ ಇಂಡಿಯನ್ಸ-ಹೆವೆಲ್ಡ ಲಯನ್ಸ ಮೊದಲ ಮುಖಾಮುಖಿ
»ಮಲೆಯಾಳ ನಟ - ನಿರ್ದೇಶಕ ವೇಣು ನಾಗವಲ್ಲಿ ಇನ್ನಿಲ್ಲ
»ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
»ಹೊಸ ವಿವಾದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ : ಅಧ್ಯಕ್ಷರಾಗಿ ನಟ ಶ್ರೀನಾಥ್ ಆಯ್ಕೆ
»'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
»ಬೆ೦ಗಳೂರು : ಸರ್ಕಾರ ಸ೦ಪೂರ್ಣ ನಿರ್ಲಕ್ಷಿಸಿದ ಕಾಮನ್ ವೆಲ್ತ್ ಕ೦ಚಿನ ಪದಕ ಗೆದ್ದ ವೇಟ್‌ಲಿಫ್ಟರ್ ಸುಧೀರ್ ಸಾಧನೆ
»ಐಪಿಎಲ್‌ಗೆ 4ನೇ ಆವೃತ್ತಿಗೆ ಆಸೀಸ್‌ ಆಟಗಾರರಿಲ್ಲ?
»ಉದ್ದೀಪನ ಪರೀಕ್ಷೆ: ರಿಚಾ ಮಿಶ್ರಾ ಸೇರಿ ನಾಲ್ವರು ಕಾಮನ್‌ವೆಲ್ತ್ ಗೇಮ್ಸ್ ನಿಂದ ಔಟ್‌; ಈಗಾಗಲೇ ಮುಖಭಂಗಕ್ಕೆ ಒಳಗಾಗಿರುವ ದೇಶಕ್ಕೆ ಮತ್ತೆ ಮುಜುಗರ
»ಕಾಮನ್‌ವೆಲ್ತ್ ಗೇಮ್ಸ್: ಯಾದವ್‌ಗೆ ಒಲಿದ ಅದೃಷ್ಟ
»ನಟಿಯರಲ್ಲದೆ ವೇಶ್ಯೆಯರ ಜೊತೆಗೂ ಕ್ರಿಕೆಟಿಗ ಮೊಹಮ್ಮದ್‌ ಆಸಿಫ್‌ ಅವರಿಗೆ ಸಂಬಂಧ: ವೀಣಾ ಮಲಿಕ್‌
»ಸಿಡ್ನಿ ಟೆಸ್ಟ್‌ನ ಶಂಕಿತ ಫಿಕ್ಸಿಂಗ್‌: ಅಕ್ಮಲ್‌ಗೆ ಐಸಿಸಿ ನೊಟೀಸ್‌
»ಐಪಿಎಲ್‌ ಆಡಳಿತ ಮಂಡಳಿಗೆ ಬಿಸಿಸಿಐ ಸರ್ಜರಿ
»ಯುಎಸ್‌ ಓಪನ್‌; ಬೋಪಣ್ಣ-ಕುರೇಶಿ ಸೆಮಿಫೈನಲಿಗೆ - ಬೋಪಣ್ಣ ಮೊತ್ತಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಮ್ ಉಪಾಂತ್ಯ ತಲುಪಿದ ಸಾಧನೆ
»ಬಾಲಿವುಡ್‌ನ‌ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ -77
»ಶೈನಿ ಅಹುಜಾ ನನ್ನ ಅತ್ಯಾಚಾರ ಮಾಡಿಲ್ಲ: ಕೆಲಸದಾಕೆ!
»ತಮಿಳು ಹಾಗೂ ಕನ್ನಡ ಚಿತ್ರನಟ ಮುರಳಿ ಇನ್ನಿಲ್ಲ; ಸಹ ನಟ ನಟಿಯರಿಂದ ಶ್ರದ್ಧಾಂಜಲಿ
»ಐಪಿ‌ಎಲ್‌ನ ಹೊಸ ನಿಯಮ ಶಾರೂಖ್‌ಗೆ ಗೊಂದಲ
»ನವದೆಹಲಿ : ಕ್ರೀಡಾಪಟುಗಳಿಗೆ ಸ್ಫೂರ್ತಿ ತು೦ಬುವ ಸಲುವಾಗಿ ಕಾಮನ್ವೆಲ್ತ್‌ನಲ್ಲಿ ಚಿನ್ನ ಗೆದ್ದವರಿಗೆ ರು. 20 ಲಕ್ಷ ಪ್ರೋತ್ಸಾಹ ಧನ
»ಐಪಿಎಲ್‌ನಲ್ಲಿ ಶಂಕಾಸ್ಪದವಾಗಿ ಆಡಿದ್ದ ಆಟಗಾರ ಯಾರು?
»ಕನ್ನಡ ಚಿತ್ರದಲ್ಲಿ 10 ದಿನ ನಟಿಸಿದ ಇಲಿಯಾನಾ ಸಂಭಾವನೆ ಎಷ್ಟು ಗೊತ್ತೆ? ರೂ. 30 ಲಕ್ಷ
»ಉಡುಪಿ : ಕೀನ್ಯಾ ದೇಶದ ಕ್ರಿಕೆಟ್ ಆಟಗಾರ ಶ್ರೀ ಹೀತೇಶ್ ಮೋದಿ ತಮ್ಮ ಪತ್ನಿ ಸಮೇತ ಕ್ರಷ್ಣಮಠಕ್ಕೆ ಬೇಟಿ
»ಬೆ೦ಗಳೂರು : ಫ್ರಾಂಚೈಸಿಗಳ ವಿರೋಧದ ನಡುವೆಯೂ ಕೆಪಿ‌ಎಲ್‌ನಲ್ಲಿ ಪಿಂಕ್ ಬಾಲ್‌ ಬಳಕೆಗೆ ಅಧಿಕೃತ ಮುದ್ರೆ
»ಉತ್ತರ ಕನ್ನಡ ಜಿಲ್ಲೆಗೆ ಕಾಲಿರಿಸಿದ ಕ್ವೀನ್ಸ್ ಬೇಟನ್ ರಿಲೇ : ಭಟ್ಕಳದಲ್ಲಿ ಸ್ವಾಗತ ಕಾರ್ಯಕ್ರಮ ಅಸ್ತವ್ಯಸ್ತ; ಜಿಲ್ಲಾಡಳಿತದ ನಿರ್ಲಕ್ಷ ಆರೋಪ
»ಆಸಿಫ್‌ ಎಸೆದ 3ನೇ ನೋಬಾಲ್‌, ದಾವೂದ್‌ಗೆ 50 ಕೋಟಿ ನಷ್ಟ
»ಫಿಕ್ಸಿಂಗ್‌ ನಂಟು: ಮೊಹಮ್ಮದ್‌ ಆಸಿಫ್‌ ಜೊತೆ ಯಾವುದೇ ಸಂಪರ್ಕ ಇಟ್ಟುಕೊಂಡಿಲ್ಲ - ನಟಿ ನೀತುಚಂದ್ರ ಸ್ಪಷ್ಟನೆ
»ಪಿಸಿಬಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ: ಇಮ್ರಾನ್ ಕಿಡಿ
»ಉಡುಪಿಗೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ ತ೦ಡ
»ಅತ್ಯ೦ತ ಚಿಕ್ಕ ವಯಸ್ಸಿನಲ್ಲಿಯೇ ಸೂಪರ್ ಸ್ವಿಮ್ಮರ್ ಆಗಿರುವ ಮಂದಾರ ದಿವಸೆ
»ಬೆ೦ಗಳೂರು : ಖ್ಯಾತ ಕನ್ನಡ ಗಾಯಕಿ ಮೋಹನ್‌ಕುಮಾರಿ ಚಿರನಿದ್ರೆಗೆ
»`ನಾನೊಂದು ತೀರ.. ನೀನೊಂದು ತೀರ' ಎಂಬಂತಾಗಿದ್ದ ಶಾರುಖ್, ಸಲ್ಮಾನ್ ಫ್ರೆಂಡ್‌ಶಿಪ್ ಮಾಡುವ ಕಾಮಗಾರಿ ಶೀನಾ ಕೈಗೆ!
»ಪಾಕ್‌ನ ಎಲ್ಲಾ ಪಂದ್ಯಗಳಲ್ಲೂ ಫಿಕ್ಸಿಂಗ್ ನಡೆಯುತ್ತಿದೆ: ಯಾಸಿರ್
»6ನೆ ಬೆಂ. ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ : ‘ಚಿತ್ರರಂಗಕ್ಕೆ ಸಾಹಿತ್ಯದ ಆಶ್ರಯ ಬೇಕು’ : ಬಸಂತಕುಮಾರ್ ಪಾಟೀಲ್
»ಬ೦ಟ್ವಾಳ : ವಿಠ್ಠಲ ಪ.ಪೂ.ಕಾಲೇಜಿಗೆ ‘ನೆಟ್‌ಬಾಲ್ ಪ್ರಶಸ್ತಿ’
»ಇಂದು ಐಪಿಎಲ್‌ ಸಭೆ: 2011ರ ವೇಳಾಪಟ್ಟಿ ನಿರೀಕ್ಷೆ
»ಭಾರತ ಮತ್ತು ಶ್ರೀಲಂಕಾ ನಡುವಣ ನಡೆದ ರಾಜಕೋಟ್ ಏಕದಿನ ಪಂದ್ಯದಲ್ಲೂ ಮೋಸದಾಟ
»ಬೆ೦ಗಳೂರು : ಬಳ್ಳಾರಿಯಲ್ಲಿ ಡಾ.ರಾಜ್ ಪುತ್ಥಳಿ : ಸದ್ಯದಲ್ಲೇ ದಿನಾ೦ಕ ನಿಗದಿ
»ಐಸಿಸಿಯಿಂದ ಕಳಂಕಿತ ಪಾಕ್ ಆಟಗಾರರ ಅಮಾನತು
»ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಸಂಪ್ರದಾಯದಂತೆ ಖ್ಯಾತ ಚಿತ್ರನಟ ರಜನಿ ಮಗಳ ಅದ್ದೂರಿ ಮದುವೆ
»ಬೆಂಗಳೂರು ನಗರಕ್ಕೆ ಆಗಮಿಸಿದ ಕಾಮನ್‌ವೆಲ್ತ್ ಎಕ್ಸ್‌ಪ್ರೆಸ್
»ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ
»ಮ೦ಗಳೂರು : ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇ ಸೆ.5ರಂದು ದ.ಕ.ಜಿಲ್ಲೆಗೆ
»ಬೆ೦ಗಳೂರು : ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪದಕವೀರನಿಗೆ ಬ್ಯಾಟನ್ ರಿಲೇ ಮುಟ್ಟಲು ಅವಕಾಶ ನೀಡದೆ ಅವಮಾನ
»ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?
»ಭಾರತದ ಕುತಂತ್ರ: ಪಾಕ್‌ ಪತ್ರಿಕೆ ಆರೋಪ
»ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
»ಸ್ಪಾಟ್-ಫಿಕ್ಸಿಂಗ್: ಮೂವರು ಆರೋಪಿ ಕ್ರಿಕೆಟಿಗರಿಗೆ ಅಭ್ಯಾಸದ ಅವಕಾಶವಿಲ್ಲ : ವಜಾ ಮಾಡಲು ಪಿಸಿಬಿ ಯೋಚನೆ
»ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶೀಘ್ರ ಚಾಲನೆ: ಯಡಿಯೂರಪ್ಪ
»ಇಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇ ರಾಜ್ಯಕ್ಕೆ ಆಗಮನ
»ಆಳ್ವಾಸ್‌ನ 8 ಅಥ್ಲೀಟ್‌ಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
»ಬೆ೦ಗಳೂರು : ರಾಜ್‌ಕುಮಾರ್ ಅವರ ಕವಿರತ್ನ ಕಾಳಿದಾಸ ತದ್ರೂಪದ ಪಂಚಲೋಹ ಪುತ್ಥಳಿ ಅನಾವರಣ : ಡಾ|ರಾಜ್ ಸ್ಮಾರಕ ಶೀಘ್ರದಲ್ಲೇ ಪೂರ್ಣ: ಸಿ‌ಎಂ
»ಹಾಕಿ: ರಾಜ್‌ಪಾಲ್‌ ನಾಯಕತ್ವದ ನೇತೃತ್ವದ 16 ಸದಸ್ಯರ ಹಾಕಿ ತಂಡ ಪ್ರಕಟ
»ಸಿಡ್ನಿಯಲ್ಲೂ ಮೋಸದಾಟ; ಸಾಬೀತಾದಲ್ಲಿ ಕಳಂಕ: ಪಾಂಟಿಂಗ್ | ಪೊಲೀಸ್ ವರದಿಯ ನಂತರ ಕ್ರಮ... | ಪಾಕ್ ಕ್ರಿಕೆಟನ್ನು ಅಮಾನತುಗೊಳಿಸಿ: ಸ್ಪೀಡ್ | ಬುಕ್ಕಿಗಳ ಜತೆ ಆಸಿಫ್‌ ನಂಟು: ಮಾಜಿ ಪ್ರೇಯಸಿ ಬಹಿರಂಗ | ಏನಿದು ಸ್ಪಾಟ್‌ ಫಿಕ್ಸಿಂಗ್‌?
»ಕನಸುಗಳ ಬೆನ್ನಟ್ಟಿದ ಶರ್ಮದಾ... : 18 ವರ್ಷದೊಳಗಿನವರ ವಿಭಾಗದಲ್ಲಿ ಭಾರತದ ನಂಬರ್ ಒನ್ ಆಟಗಾರ್ತಿ
»ಲ೦ಡನ್ : ಕ್ರಿಕೆಟ್‌ಕಾಶಿ ಲಾರ್ಡ್ಸ್‌ನಲ್ಲಿ ಪಾಕ್ ಮ್ಯಾಚ್‌ಫಿಕ್ಸಿಂಗ್
»ಪುತ್ತೂರು : ಪುರಾತನ ಸ೦ಸ್ಕ್ರತಿಯನ್ನು ಬಿ೦ಬಿಸುವ ‘ಜಾನಪದ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ’
»15 ಮಂದಿ ಕ್ರೀಡಾಪಟುಗಳಿಗೆ ರಾಜ್ಯಪಾಲ ಎಚ್‌. ಆರ್‌. ಭಾರದ್ವಾಜ್‌ 2009ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಧಾನ
»ಅರ್ಜುನ ಪ್ರಶಸ್ತಿ ಸ್ವೀಕರಿಸಿದ ರೇಹಾನ್: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಅರ್ಜುನ ಪ್ರಶಸ್ತಿ ಸಹಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ
»ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಲು ಬಯಸಿರುವ ಮಾಲ್ಡಿವ್ಸ್‌ : ಬಾಲಿವುಡ್ ಚಿತ್ರನಿರ್ಮಾಣಕ್ಕೆ ದ್ವೀಪದ ಕೊಡುಗೆ
»ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ ಪಾಕ್ ಕ್ರಿಕೆಟಿಗರು
»ಕ್ರಿಕೆಟ್: ತಿಲಕರತ್ನೆ ದಿಲ್ಶಾನ್ ಶತಕ ಸಂಭ್ರಮ; ಫೈನಲ್‌ನಲ್ಲಿ ಭಾರತ ವಿಫಲ : ‘ಮಹಿ’ ಮತ್ತೊಮ್ಮೆ ‘ಲಕ್ಕಿ ನಾಯಕ’ ಆಗಲಿಲ್ಲ
»ನ್ಯೂ ಹೆವನ್­ : ಬೋಪಣ್ಣ - ಕುರೇಶಿ ಫೈನಲ್­ ಪ್ರವೇಶ
»ದಿಲ್ಲಿ ಕಾಮನ್­ವೆಲ್ತ್ ಗೇಮ್ಸ್ನ ಧ್ಯೇಯಗೀತೆ 'ಸ್ವಾಗತಮ್' ಬಿಡುಗಡೆ
»ಬೆ೦ಗಳೂರು : ಕಣ್ಣು ‘ಚಿರಂಜೀವಿ’ : ಅಭಿಮಾನದ ಅಲೆ ಗಡಿದಾಟುವುದೆಂದರೆ ಇದೇ ಇರಬೇಕು.
»ಬೆ೦ಗಳೂರು : ಪಿ.ಸುಶೀಲಾ ಅವರಿಗೆ ಸಂಗೀತ ಗಂಗಾ ವಾರ್ಷಿಕ ಪ್ರಶಸ್ತಿ
» 2009ನೇ ಸಾಲಿನ ಏಕಲವ್ಯ ಪ್ರಶಸ್ತಿ: ಆರೋನ್­ ಡಿಸೋಜಾ (ಈಜುಪಟು), ಶೋಭಾ (ಪವರ್­ಲಿಫ್ಟಿಂಗ್­) ಸಹಿತ15 ಕ್ರೀಡಾಪಟುಗಳಿಗೆ ನಾಳೆ ಪ್ರದಾನ
»ನಿರ್ದೇಶಕ ರತ್ನಜ, ಪ್ರಿಯದರ್ಶಿನಿ ವಿವಾಹ : ಗಾಳಿ ಸುದ್ದಿಗೆ ತೆರೆ
»ಬೆ೦ಗಳೂರು : ಭಾನುವಾರ ಅಪಘಾತವಾದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಫುಟ್ಬಾಲ್ ಆಟಗಾರ ಅನಿಲ್ ರಾಡ್ರಿಗಸ್ ದಾರುಣ ಅಂತ್ಯ
»ಪ್ರಸಕ್ತ ತ್ರಿಕೋನ ಸರಣಿಯಲ್ಲಿ ಸೆಹವಾಗ್­ ಮಾತ್ರ ಓಕೆ: ಧೋನಿ
»ದಿಲ್ಲಿ ಕಾಮನ್­ವೆಲ್ತ್ ಗೇಮ್ಸ್ : 13 ದೇಶಗಳಲ್ಲಿ ಪ್ರಸಾರ
»ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಸೈನಾ ಕ್ವಾರ್ಟರ್ಫೈನಲಿಗೆ
»ಮಂಗಳೂರು ಪೋರಿ ತುಳು ಬೆಡಗಿಗೆ ಸಚಿವರ ಒಲವಿನ ಉಡುಗೊರೆ
»ನವದೆಹಲಿ : ಅ೦ತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಮೊತ್ತ 90 ಲಕ್ಷಕ್ಕೆ ಏರಿಕೆ
»ಬಾಡಿಬಿಲ್ಡಿಂಗ್: ಭಾರತ ಕೇಸರಿ ವಿಭಾಗದಲ್ಲಿ ರೇಮಂಡ್ ಡಿ'ಸೋಜ ಸಮೇತ ಕರ್ನಾಟಕಕ್ಕೆ ನಾಲ್ಕು ಪ್ರಶಸ್ತಿ
»ಸೆಹ್ವಾಗ್ ಶತಕ; ಕಿವೀಸರನ್ನು ಬಗ್ಗುಬಡಿದ ಭಾರತ ಫೈನಲ್‌ಗೆ
»ಸತತ ಮೂರು ಬಾರಿ ಖೇಲ್ ರತ್ನ ಪ್ರಶಸ್ತಿಯಿ೦ದ ವ೦ಚಿತನಾದ ಗಗನ ಕುಸುಮ ಶೂಟರ್ ಗಗನ್ ನಾರ೦ಗ್
»ಮು೦ಬೈ : ಪ್ರಕಾಶ್ ರೈ ‘ಹೊಸ’ ದಾಂಪತ್ಯ ಜೀವನಕ್ಕೆ ನಾ೦ದಿ
»ಹೈದರಾಬಾದ್: ಪೌರತ್ವ ವಿವಾದ: ಡಾಕ್ಟರೇಟ್ ನಿರಾಕರಿಸಿದ ಆನಂದ್: ವಿವಾದದ ಸುಳಿಯಲ್ಲಿ ಗೌರವ ಡಾಕ್ಟರೇಟ್
»ಮೆಕ್ಸಿಕನ್ ಚೆಲುವೆ..2010 ರ ವಿಶ್ವ ಸುಂದರಿ
»2013ರಲ್ಲಿ ಟೆಸ್ಟ್ ವಿಶ್ವಕಪ್?
»ಬುಧವಾರದ ಪಂದ್ಯಕ್ಕೆ ಸೆಮಿಫೈನಲ್ ಮಹತ್ವ: ಧೋನಿ
»ಫುಟ್ಬಾಲ್: ಸಂತ ಅಲೋಶಿಯಸ್­ಗೆ ಮಾನ್ಸೂನ್ ಟ್ರೋಫಿ
»ಅತ್ವಾಲ್ ಐತಿಹಾಸಿಕ ಸಾಧನೆ
»ಬೆ೦ಗಳೂರು : ಯುವ ಫುಟ್ಬಾಲ್ ಆಟಗಾರ ಅನಿಲ್ ರೋಡ್ರಿಗಸ್ ಅವರಿಗೆ ಅಪಘಾತದಲ್ಲಿ ತೀವ್ರ ಗಾಯ : ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ: ಎಚ್ಚೆತ್ತ ಕ್ರೀಡಾ ಇಲಾಖೆ
»ವೇಶ್ಯಾವಾಟಿಕೆ: ನಟಿ ಸಾಯಿರಾ ಬಾನು ಸೇರಿ 9 ಜನರ ಬಂಧನ
»ಬೆ೦ಗಳೂರು : ಕಾಮನ್ವೆಲ್ತ್ ಅವ್ಯವಹಾರದ ಗಲಾಟೆಯಲ್ಲಿ ದೇಶಕ್ಕಾಗಿ ಪದಕ ಗೆದ್ದ ಮೊದಲ ಬಾಕ್ಸರ್ ಇಲ್ಲಿ ಅಪರಿಚಿತನಾಗಿದ್ದಾನೆ
»ಇಂಗ್ಲಂಡ್ ಕ್ರಿಕೆಟಿಗರಿಗೆ ಟ್ವಿಟರ್ ಮತ್ತು ಫೇಸ್­ಬುಕ್ ನಿಷೇಧ?
»ಕಾಮನ್ವೆಲ್ತ್ ಗೇಮ್ಸ್ : ಕಿಸ್ ಮತ್ತು ತುಂಡುಡುಗೆ ಬೇಡ, ಪ್ರವಾಸಿಗರಿಗೆ ಸೂಚನೆ
»ಬಲ ಪಾದದ ಶಸ್ತ್ರಚಿಕಿತ್ಸೆ ಕಾರಣದಿ೦ದ ಯುಎಸ್ ಓಪನ್ನಿಂದ ಸೆರೆನಾ ಹೊರಗೆ
»ಜರ್ಮನ್ ಚಿತ್ರೋತ್ಸವವನ್ನು ಉದ್ಘಾಟಿಸಿದ ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲ ಎಚ್. ಆರ್. ಭಾರದ್ವಾಜ್
»ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಕೀರ್ತಿ’ ಬೆಳಗಿದರೂ ಪಾಲಿಗೆ ಬಂದದ್ದು ಸಾಲದ ಹೊರೆ ಮಾತ್ರ
»ಶೂಟಿಂಗ್ ದಿಗಂತದಲ್ಲಿ ತೇಜಸ್ವಿನಿ ಹೊಳಪು : ಕೊಲ್ಹಾಪುರದ ಕುವರಿಗೆ ಬಂಗಾರದ ಹಾರ
»ಬೆ೦ಗಳೂರು : ಕರ್ನಾಟಕದ ಉದಯೋನ್ಮುಖ ಈಜುಗಾರ್ತಿ ಮಾಧವಿಗೆ ಏಕಲವ್ಯ ಪ್ರಶಸ್ತಿ?
»ಕಾಮನ್‌ವೆಲ್ತ್ ಕೂಟಕ್ಕೆ ಕಂಟಕ: ಪ್ರಾಯೋಜಕತ್ವದಿಂದ ಹಿಂದೆ ಸರಿದ ಸರ್ಕಾರಿ ಉದ್ದಿಮೆಗಳು; ತನಿಖೆಗೆ ಫೆನೆಲ್ ಆಗ್ರಹ; ಬಹಿಷ್ಕಾರಕ್ಕೆ ಕರೆ...
»ಐಸಿಸಿ ಪ್ರಶಸ್ತಿ: ಸಂಭಾವ್ಯರಲ್ಲಿ ಸಚಿನ್, ಸೆಹವಾಗ್, ಧೋನಿ
»ಕಲ್ಮಾಡಿ ಕೈ ಕಟ್ಟಿದ ಸರಕಾರ; ಕಾಮನ್ವೆಲ್ತ್ ಕ್ರೀಡಾಕೂಟ ಕೇಂದ್ರ ಸರಕಾರ ಉಸ್ತುವಾರಿ
»ಬೆಂಗಳೂರಿನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಫೈನಲ್
»ಇಪ್ಪತ್ತು ಪ್ಲಸ್ ಹುಡುಗಿಯ ಕೈಹಿಡಿದ 52ರ ಹರೆಯದ ನಿರ್ದೇಶಕ ದಿನೇಶ್ ಬಾಬು
»ಅನಿಲ್ ಅಂಬಾನಿ ಬಿಗ್ ಎಫ್ ಎಂ ಆಯೋಜಿಸಿರುವ ಕಾರ್ಯಕ್ರಮಕ್ಕೆ ಕನ್ನಡ ಚಿತ್ರ್ಯೋದ್ಯಮದ ಯಾರೂ ಭಾಗವಹಿಸಬಾರದೆ೦ದು ಕೆಎಫ್ ಸಿಸಿ ಫತ್ವಾ
»ಸೂಪರ್ ಸ್ಟಾರ್ ರಜನಿಕಾ೦ತ್, ಐಶ್ವರ್ಯ ಅಭಿನಯದ ‘ಎಂಧಿರನ್’ ಚಿತ್ರ ಮು೦ದಿನ ತಿ೦ಗಳು ಬಿಡುಗಡೆ
»ಎಲ್ಲರೆದುರೆ ಅಪರಿಚಿತ ಯುವಕನಿಂದ ಮದುವೆ ಪ್ರಸ್ತಾಪ : ಯುವಕರಿಗೆ ಶಾಕ್ ನೀಡಿದ ದೀಪಿಕಾ!
»ನೋಬಾಲ್: ಶತಕ ’ವಂಚಿತ’ ವೀರೂ- ರಣದಿವ್‌ಗೆ ಪಂದ್ಯ ನಿಷೇಧ, ದಿಲ್ಶಾನ್‌ಗೆ ದಂಡ
»ದುಬೈ : ಬೆಂಗಳೂರಿನಲ್ಲಿ ಐಸಿಸಿ ಪ್ರಶಸ್ತಿ ಪ್ರದಾನ
»ದ೦ಬುಲಾ: ಖಳನಾಯಕ ಸಂಗಕ್ಕಾರ ಕುತಂತ್ರ :ನೆನಪಿರಲಿ 1 ರನ್ ಕೊಟ್ಟರೆ ಶತಕ ಆಗುತ್ತೆ : ಸೆಹ್ವಾಗ್ ಶತಕ ತಪ್ಪಿಸಿದ ನಾಯಕ ಸಂಗಕ್ಕಾರ ಸೂಚನೆ
»ಕ್ರಿಕೆಟ್: ಭಾರತಕ್ಕೆ ತಲೆಬಾಗಿದ ಶ್ರೀಲಂಕಾ: ಗೆಲುವು ತಂದ ಶತಕ ’ವಂಚಿತ’ ವೀರೂ
»ಯಾರೋ ಇಂಡಿಯಾ ಬುಲಾ ಲಿಯಾ...... ಕಾಮನ್ವೆಲ್‌ಗೆ ರೆಹಮಾನ್ ಧ್ಯೇಯ ಗೀತೆ
»ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಕನ್ನಡಿಗರ ಭಾರಿ ದಂಡು : ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ 11 ಮಂದಿ : ಕ್ರೀಡಾ ಇತಿಹಾಸದಲ್ಲೇ ದಾಖಲೆ ಸಂಖ್ಯೆಯ ಅಥ್ಲೀಟ್‌ಗಳು ಆಯ್ಕೆ
»ಮು೦ಬಯಿ : ಪ್ರೇಕ್ಷಕರನ್ನು ಆಕರ್ಷಿಸುವ೦ತಹ ಹೊಸ ರೀತಿಯ ಮರಾಠಿ ಸಿನೇಮಾಗಳನ್ನು ತಯಾರಿಸಿ : ರಾಜ್ ಠಾಕ್ರೆ ಕರೆ
»‘ರೊಬೊಟ್’ ಚಿತ್ರದ ಸಿ.ಡಿ. ಬಿಡುಗಡೆ ಸಮಾರಂಭದಲ್ಲಿ ಅಮಿತಾಭ್ ಹಾಗೂ ರಜನೀಕಾಂತ್
»‘ದಿಲ್ಲಿ’ ಜನರಿಗೇ ಬೇಡವಾದ ಕಾಮನ್ವೆಲ್ತ್ ಕ್ರೀಡಾಕೂಟ
»ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ: ಟಿಪ್ಪು ಸುಲ್ತಾನ್, ಸಂತ ಅಲೋಶಿಯಸ್‌ಗೆ ಪ್ರಶಸ್ತಿ
»ಕ್ರೀಡೆಯ ಹೆಸರಲ್ಲಿ ಅಪಮಾನ: ಕ್ರೀಡಾಸಂಸ್ಥೆಗಳಿಗೆ ಮೋಸ ಮಾಡಿ ಪಾಲು ಪಡೆಯುವ ರಾಜಕಾರಣಿಗಳು ಇದ್ದಾರೆಯೆ?
»ಹೈದರಾಬಾದ್ : ಬ್ರ೦ದಾವನ ಚಿತ್ರೀಕರಣದ ವೇಳೆ ಅಪಘಾತದಲ್ಲಿ ಜೂನಿಯರ್ ಎನ್‌ಟಿ‌ಆರ್‌ಗೆ ಗಾಯ
»ಕೆಎಸ್­ಸಿಎ ಅಂತರ ಗ್ರಾಮಾಂತರ ಜಿಲ್ಲಾ ಅಂಡರ್ 22 ಕ್ರಿಕೆಟ್: ಮಂಗಳೂರು ವಲಯಕ್ಕೆ ಜಯ
»ನವದೆಹಲಿ : ಸ೦ತೂರ್ ವಾದಕ ಅಭಯ್ ರುಸ್ತುಮ್ ಸೊಪೊರಿಗೆ ‘ಅತ್ಯುತ್ತಮ ಭಾರತೀಯ ಪ್ರಜೆ’ ಪ್ರಶಸ್ತಿ
»ಕಾಪು : ಕುಸ್ತಿ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಸನ್
»ಮು೦ಬೈ : ಮುಖಕ್ಕೆ ಬಣ್ಣ ಹಚ್ಚಿಕೊ೦ಡು ‘ರಾಜಧಾನಿ ಎಕ್ಸ್‌ಪ್ರೆಸ್’ ಚಿತ್ರದಲ್ಲಿ ನಟಿಸಿ ಅಭಿಮಾನಿಗಳನ್ನು ರ೦ಜಿಸಲಿದ್ದಾರೆ ಲಿಯಾ೦ಡರ್ ಪೇಸ್!
»ನವದೆಹಲಿ : ಮತ್ತೊಂದು ವಿವಾದದಲ್ಲಿ ಸಿಡಬ್ಲ್ಯೂಜಿ: ಮಾನವ ಹಕ್ಕು ಉಲ್ಲಂಘನೆ ಆರೋಪ
»ಕನ್ನಡ ಸ೦ಗೀತ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ‘ಬಿಗ್ ಕನ್ನಡ ಸಂಗೀತ ಪ್ರಶಸ್ತಿ’
»ತ್ರಿಕೋನ ಏಕದಿನ ಸರಣಿ ಕಿವೀಸ್ ವಿರುದ್ಧ ಭಾರತಕ್ಕೆ 200 ರನ್‌ಗಳ ಸೋಲು
» ಸ್ವರ್ಣ ಪದಕ ಗಳಿಸಿದ ಪ್ರಥಮ ಮಹಿಳಾ ಶೂಟರ್ ತೇಜಸ್ವಿನಿ ಸಾವಂತ್, ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಆಗಮಿಸಿದಾಗ ಅವರನ್ನು ಆನೆಯ ಮೇಲೆ ಸವಾರಿ ಮಾಡಿಸಿ ಸ್ವಾಗತಿಸಲಾಯಿತು
»ಲತಾ ಮಂಗೇಶ್ಕರ್‌ಗೆ ಪಾಕ್ ಗಿಲಾನಿಯಿಂದ ಜಬರ್ದಸ್ತ್ ಆಹ್ವಾನ!
»ಬೆ೦ಗಳೂರು : ಆಗಸ್ಟ್ 20ರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ : ಭಾರತ ಮತ್ತು ಜರ್ಮನಿನ 16 ಪ್ರಶಸ್ತಿ ಪುರಸ್ಕ್ರತ ಚಿತ್ರಗಳ ಪ್ರದರ್ಶನ
»ನವದೆಹಲಿ : ತವರಿಗೆ ಬಂದಿಳಿದ ತೇಜಸ್ವಿನಿ ಮತ್ತು ಗಗನ್ ನಾರಂಗ್‌ಗೆ ಭವ್ಯ ಸ್ವಾಗತ
»ತ್ರಿಕೋನ ಸರಣಿ: ಇಂದು ಭಾರತ-ನ್ಯೂಜಿಲಂಡ್
»ಭಾರತ-ಈಜಿಪ್ಟ್ ಸಂಬಂಧದ ಸಾಕ್ಷ್ಯಚಿತ್ರ ` ಫ್ರಮ್ ಪಿರಾಮಿಡ್ಸ್ ಟು ತಾಜ್ ಮಹಲ್' ಬಿಡುಗಡೆ
»13 ರಿಂದ 15ರ ವರೆಗೆ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಬೆಂಚ್‌ಪ್ರೆಸ್ ಸ್ಪರ್ಧೆ: ಉಜಿರೆಯಿಂದ ಮನಿಲಾಕ್ಕೆ ಹರಿದ ‘ನೇತ್ರಾವತಿ’ ಕೀರ್ತಿ
»ಕ್ರೀಡಾಕೂಟದ ಸಿದ್ಧತೆ: ಕಾಮನ್ವೆಲ್ತ್ ಒಕ್ಕೂಟದಿಂದ 10 ದಿನಗಳ ಗಡುವು
»ಶೂಟಿಂಗ್: ವಿಶ್ವದಾಖಲೆ ಸರಿಗಟ್ಟಿದ ಭಾರತದ ಸ್ಪರ್ಧಿ: ತೇಜಸ್ವಿನಿ ಐತಿಹಾಸಿಕ ಸಾಧನೆ
»57ನೇ ಫಿಲ್ಮ್‌ಫೇರ್ ಪ್ರಶಸ್ತಿ-2009 : ಮಳೆಯಲಿ.., ರಾಧಿಕಾ, ಗಣೇಶ್‌ಗೆ ಪ್ರಶಸ್ತಿ ; ಅಂಬರೀಶ್ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿ
»ಮ೦ಗಳೂರು: ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಬಜಪೆಯ ಮೋರ್ನಿಂಗ್ ಸ್ಟಾರ್‌ಗೆ ಪ್ರಶಸ್ತಿ
»ಲಕ್ಷ್ಮಣ್ ಶತಕ, ಭಾರತಕ್ಕೆ ರೋಚಕ ಜಯ: ಸರಣಿ ಸಮಬಲ ( Updated)
»ಬೆ೦ಗಳೂರು : ಮಂಕುತಿಮ್ಮನ ಕಗ್ಗಗಳಿಗೆ ಜಾದೂ ಸ್ಪರ್ಶ
»ರೆಬಲ್ ಸ್ಟಾರ್ ಅಂಬಿಗೆ 'ಜೀವಮಾನ ಶ್ರೇಷ್ಠ ಸಾಧನೆ' ಫಿಲಂಫೇರ್ ಪ್ರಶಸ್ತಿ
»ಕ್ರಿಕೆಟ್: ಗೆಲುವಿನ ಗುರಿ ಮುಟ್ಟಲು ಭಾರತಕ್ಕೆ ಇನ್ನೂ 204 ರನ್ ಅಗತ್ಯ; ರೋಚಕ ಘಟ್ಟದಲ್ಲಿ ಅಂತಿಮ ಟೆಸ್ಟ್
»ಆಸ್ಕರ್ ಪ್ರಶಸ್ತಿ ಪುರಸ್ಕೃತೆ ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಹಿಂದೂ ಧರ್ಮಕ್ಕೆ
»ನವದೆಹಲಿ : ಸೈನಾ ನೆಹ್ವಾಲ್‌‌ಗೆ ಖೇಲ್ ರತ್ನ ಪ್ರಶಸ್ತಿ: ಅಧೀಕ್ರತ ಮಾನ್ಯತೆ
»3ನೇ ಟೆಸ್ಟ್ : ಸೆಹ್ವಾಗ್ ಭರ್ಜರಿ ಶತಕ; ಭಾರತ ಮೇಲುಗೈ : ಎರಡು ವಿಕೆಟ್ ಕಳೆದುಕೊಂಡ ಲಂಕಾ ಸಂಕಷ್ಟದಲ್ಲಿ
»ಕೊಲ೦ಬೋ : 7,000 ರನ್ ಪೂರ್ತಿಗೊಳಿಸಿದ ಸೆಹವಾಗ್
»ಮ೦ಗಳೂರು : ಮಾಜಿ ರಣ್ಜೀ ಕ್ರಿಕೆಟಿಗ ಕೆ. ಗಣಪತಿ ರಾಯ್ ನಿಧನ
»‘ಸಾಥ್ ಖೂನ್ ಮಾಫ್' ಚಿತ್ರದಲ್ಲಿ ಸಪ್ತಪತಿ ಒಡತಿ ಪ್ರಿಯಾಂಕ ಚೋಪ್ರಾ...!
»ಮ೦ಗಳೂರು : 14ನೇ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ : ಸೆಮಿಫೈನಲ್‌ಗೆ ಮಿಲಾಗ್ರಿಸ್ ‘ಎ’ ತ೦ಡ
»ಮೈಸೂರು : ಕನ್ನಡ ಚಿತ್ರರಂಗಕ್ಕೆ ಆರ್ಥಿಕ ಭೀತಿ: ಹಂಸಲೇಖ
»ಬೆ೦ಗಳೂರು: ಮುಖ್ಯಮಂತ್ರಿ ಇನ್ ಸಿನಿಮಾ: ಭೂಲೋಕ ರಕ್ಷಕ ಯಡಿಯೂರಪ್ಪ: ಪ್ರಥಮ ಬಾರಿಗೆ ೩೩ ಭಾಷೆಗಳಲ್ಲಿ ಚಿತ್ರ ನಿರ್ಮಾಣ : ಈ ಐತಿಹಾಸಿಕ ಚಿತ್ರದಲ್ಲಿ ನಟಿಸುವಂತೆ ಸಿ‌ಎಂಗೆ ಆಹ್ವಾನ
»ಅತೀ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿದ ಆಟಗಾರ ಸಚಿನ್
»ಹೊಸ ಇನ್ನಿಂಗ್ಸ್; ಐಪಿಎಲ್-4ಕ್ಕೆ ಅಜಯ್ ಜಡೇಜಾ, ಕಾಂಬ್ಳಿ
»ಕೊಲೊ೦ಬೋ : ದಾಖಲೆ ವೀರ ಸಚಿನ್ ಗೆ ಅತ್ಯಧಿಕ ಟೆಸ್ಟ್ ಆಡಿದ ಗೌರವ
»ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟಿಗ ನ್ಯೂಜಿಲ೦ಡಿನ ಎರಿಕ್ ಟಿನ್ಡಿಲ್ ನಿಧನ
»ಬೆ೦ಗಳೂರು : ದೇಶಕ್ಕಾಗಿ ಚಿನ್ನ ಗೆಲ್ಲುವುದೇ ಗುರಿ: ರಾಜ್ಯಕ್ಕೆ ಕೀರ್ತಿ ತ೦ದಿರುವ ಈಜು ತಾರೆ ರೆಹಾನ್ ಪೂ೦ಚಾ
»ರಿಲಯನ್ಸ್ ಬಿಗ್ 92.7ಎಫ್ ಎಂ ವಾಹಿನಿ ವಿರುದ್ಧ ಸಮರ : ಆಗಸ್ಟ್ 2 ಸೋಮವಾರ ಕನ್ನಡ ಚಿತ್ರರಂಗ ಬಂದ್
»ಸಚಿನ್‌, ಗೌತಿ, ಭಜ್ಜಿಗೆ ವಿಶ್ರಾಂತಿ; ಕನ್ನಡಿಗ ಮಿಥುನ್‌ಗೆ ಸ್ಥಾನ
»ಮುತ್ತಿಗೆ ಹಾಕ್ತಾರೆ ಜನ... : ಇದ್ದಕ್ಕಿದ್ದಂತೆ ಸಂಜನಾ ಪ್ರತ್ಯಕ್ಷಳಾಗಿದ್ದಾಳೆ ಈ ಮೇಲ್‌ನಲ್ಲಿ!
»ಭಾರತ 707: ಡ್ರಾ ದೊಂದಿಗೆ ಅಂತ್ಯಗೊಂಡ ಭಾರತ-ಶ್ರೀಲಂಕಾ ದ್ವಿತೀಯ ಟೆಸ್ಟ್ ಪಂದ್ಯ: ಉಳಿದ ನ೦. ವನ್ ಪಟ್ಟ
»ರಾಹುಲ್ ಮಹಾಜನ್‌ರಿಂದ ದೈಹಿಕ ಹಲ್ಲೆ: 2ನೇ ಹೆಂಡತಿಯೂ ಗುಡ್‌ಬೈ!
»ನವದೆಹಲಿ: ಸೈನಾ ನೆಹ್ವಾಲ್‌ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ
»ಏಷ್ಯನ್ ಬೆಂಚ್ ಪ್ರಸ್ ಪವರ್ಲಿಫ್ಟಿಂಗ್- ಎಸ್­ಡಿಎಂನ ನೇತ್ರಾವತಿಗೆ ಅವಕಾಶ; ಡಾ ಹೆಗ್ಗಡೆ ನೆರವು
»ಭಾರತದಲ್ಲೂ ಎಂಡೊಸಲ್ಫಾನ್ ನಿಷೇಧಿಸಲಾಗುವುದೇ ?
»ಬೆಂಗಳೂರಿನಲ್ಲಿ ಸ್ಪಿನ್ ಅಕಾಡೆಮಿ: ಕುಂಬ್ಳೆ-ಮುರಳಿ ಚಿಂತನೆ
»ಸಚಿನ್ 203, ರೈನಾ ಡೆಬ್ಯುಟ್ ಶತಕ: ಭಾರತಕ್ಕೆ ಮುನ್ನಡೆ
»ಟೆಸ್ಟ್‌ನಲ್ಲಿ ಶತಕಗಳ ಅರ್ಧಶತಕ; ಸಚಿನ್‌ಗಿನ್ನೂ ಎರಡೇ ಹೆಜ್ಜೆ! | ಸೆಹ್ವಾಗ್ 99; ಭಾರತ ದಿಟ್ಟ ಉತ್ತರ
»ಹಾಕಿ ಇಂಡಿಯಾ ಚುನಾವಣೆ ಪ್ರಕ್ರಿಯೆಗೆ ದೆಹಲಿ ಹೈಕೋರ್ಟ್ ತಡೆ
»ವಾಣಿಜ್ಯ ಮಂಡಳಿ ಮೆಟ್ಟಿಲೇರಿದ ಗಣೇಶ್ ಶಿಲ್ಪಾ ‘ಕೂಲ್’ ವಿವಾದ
»ಕಾಮನ್‌ವೆಲ್ತ್ ಕ್ರೀಡಾಕೂಟ: 960 ಕೋಟಿ ರೂಪಾಯಿ ವೆಚ್ಚದ ನವೀಕೃತ ನೆಹರು ಕ್ರೀಡಾಂಗಣ ಉದ್ಘಾಟನೆ
»ಜಯವರ್ಧನ : ಒಂದೇ ಅಂಗಳದಲ್ಲಿ ಅತಿ ಹೆಚ್ಚು ಶತಕ ಹೊಡೆದ ವಿಶ್ವದ ಪ್ರಪ್ರಥಮ ಕ್ರಿಕೆಟಿಗ
»ಬಿಂದ್ರಾ, ಸೈನಾ ದಿಲ್ಲಿ ಕಾಮನ್ವೆಲ್ತ್ ಗೇಮ್ಸ್ ರಾಯಭಾರಿಗಳು
»ಗೇಮ್ಸ್ ವಿಫಲವಾದರೆ ಖುಷಿ!: ಲಂಚ ನೀಡಿ 'ಕಾಮನ್ವೆಲ್ತ್ ಆತಿಥ್ಯ- ಅಯ್ಯರ್ ಗಂಭೀರ ಆರೋಪ | ರಾಷ್ಟ್ರವಿರೋಧ ಹೇಳಿಕೆ: ಕಲ್ಮಾಡಿ
»ಕೊಲ೦ಬೋ: ದ್ವಿತೀಯ ಟೆಸ್ಟ್: ಬೃಹತ್ ಮೊತ್ತದತ್ತ ಶ್ರೀಲಂಕಾ
»ಬೆ೦ಗಳೂರು: ಕಾಡಿದ ‘ಸ್ಕೂಲ್ ಮಾಸ್ಟರ್’ ನೆನಪು: ಮಗಳ ಕಣ್ಣಲ್ಲಿ ಪಂತಲು
»ಮು೦ಬೈ: ನಿರ್ಮಾಪಕ, ನಿರ್ದೇಶಕ ಯಶ್ ಚೋಪ್ರಾಗೆ ಲಂಡನ್ ವಿವಿ ಡಾಕ್ಟರೇಟ್ ‘ಗೌರವ’
»ಇಂಡಿಪೆಂಡೆನ್ಸ್ ಫುಟ್ಬಾಲ್: ಎನ್ಐಟಿಕೆ ಚಾಂಪಿಯನ್
»ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಫಿಲ್ಮ್ ಎಂಟ್ರಿ
»ವಿಲಕ್ಷಣ ಘಟನೆ: ಕ್ರಿಕೆಟ್ ಪಂದ್ಯಕ್ಕೆ ಬಾಹ್ಯಾಕಾಶದ ಕಲ್ಲು !.
»ಸುನಿಲ್ ಚೆತ್ರಿ ಯಶಸ್ವಿ ಪದಾರ್ಪಣೆ; ಕನ್ಸಾಸ್ ಸಿಟಿಗೆ ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧ 2-1 ಗೋಲುಗಳ ಅಚ್ಚರಿಯ ಗೆಲವು
»ಕಲ್ಮಾಡಿ ಭಾರತೀಯ ಕ್ರೀಡೆಯ ಕೊಳಕು ಮುಖ: ಪರ್ಗಟ್
»ಉಗ್ರರ ದಾಳಿ ಭೀತಿ; ಕಾಮನ್‌ವೆಲ್ತ್ ಕ್ರೀಡಾಕೂಟದ ಭದ್ರತೆ; ದೆಹಲಿ ಪೊಲೀಸರಿಗೆ ರಕ್ಷಾಕವಚದ ಕಾರು
»ಕ್ರಿಕೆಟ್: ಭಾರತದ ನಂ 1 ನೇ ಸ್ಥಾನಕ್ಕೆ ಲಂಕೆಯ ಬೇಟೆ; ಮುರಳಿ-ಮಾಲಿಂಗ ಭೀತಿಯಿಲ್ಲದ ದ್ವಿತೀಯ ಟೆಸ್ಟ್ ಇಂದು ಶುರು
»ವೇಟ್‌ಲಿಫ್ಟಿಂಗ್‌ನಲ್ಲೂ ಲೈಂಗಿಕ ಹಗರಣ; ಕೋಚ್ ರಮೇಶ್ ಅಮಾನತು
»ಪಾಕಿಸ್ತಾನಕ್ಕೆ ಆಸ್ಟ್ರೇಲಿಯ ವಿರುದ್ಧ ಅಚ್ಚರಿಯ ಜಯ: *ಫರ್ಹಾತ್, ಅಝರ್ ಅಲಿ ಶತಕಾರ್ಧ *ಸರಣಿ 1-1 ಸಮಬಲ
»ಚ೦ದಿಗಡ್ :ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿಯ ಮಾಲಿಕರಾದ ಪ್ರೀತಿ, ವಾಡಿಯಾಗೆ ಬಂಧನದ ವಾರಂಟ್
»ರಫಿ : ಆ ದೇವರು ನುಡಿದ ಮಧುರ ನುಡಿ
»ಮಂಗಳೂರು: ನಗರದಲ್ಲಿ ಇಂಡಿಪೆಂಡನ್ಸ್ ಕಪ್ ಫುಟ್ಬಾಲ್ ಟೂರ್ನಿಗೆ ಮೇಯರ್ ಚಾಲನೆ.
»ಸೋಲಿನಲ್ಲೂ ಅಗ್ರಸ್ಥಾನ ಕಾಯ್ದುಕೊಂಡ ವೀರೇಂದ್ರ ಸೆಹ್ವಾಗ್
»ಸಚಿನ್ 12 ಸಾವಿರ ಕ್ಲಬ್‌ಗೆ ಸೇರಿಕೊಂಡ ರಿಕಿ ಪಾಂಟಿಂಗ್
» ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುತ್ತಾ ಜತೆಗಿನ ಅಫೇರ್ !; 14 ವರ್ಷದ ಅಜರ್-ಸಂಗೀತಾ ದಾಂಪತ್ಯದಲ್ಲಿ ಬಿರುಕು?
»ಮುರಳಿ 800 ವಿಕೆಟ್‌ಗಳ ಸರದಾರ: ಟೆಸ್ಟ್ ವಿಜಯದೊಂದಿಗೆ ನಿವೃತ್ತಿ: ಮುರಳಿಯ ವಿಶ್ವದಾಖಲೆಗೆ ವರುಣನ ಕೃಪೆ
»ಮುರಳಿ 800 ವಿಕೆಟ್ ಕಿತ್ತ ವಿಶ್ವದ ಏಕೈಕ ಬೌಲರ್!; ಮುರಳಿ ದಾಖಲೆ ಬ್ರೇಕ್ ಮಾಡಲು ಸಾಧ್ಯವಿಲ್ಲ: ವಾರ್ನ್
»ಮಹಿಳಾ ಹಾಕಿ: ಲೈಂಗಿಕ ಕಿರುಕುಳ ಆರೋಪ; ವೀಡಿಯೋಗ್ರಾಫರ್ ಅಮಾನತು; ಕೋಚ್ ಕೌಶಿಕ್ ಹುದ್ದೆ ತ್ಯಾಗ
»ಮುರಳೀ ಮ್ಯಾಜಿಕ್ 798; ಸೋಲಿನ ಭೀತಿಯಲ್ಲಿ ಭಾರತ
»75 ಸಾವಿರ ಡಾಲರ್ ಬೆಲೆಯ ಸಚಿನ್ ರಕ್ತ ಹೊಂದಿರುವ ‘ತೆಂಡೂಲ್ಕರ್ ಒಪಸ್’ ಪುಸ್ತಕ
»ಚಿ೦ತಾಮಣಿ: ಜಾಗತೀಕರಣದ ಪ್ರಭಾವ : ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳು: ಜೆಕೆ ವಿಷಾದ
»ಭಾರತಕ್ಕೆ ಸೆಹ್ವಾಗ್ ಆಸರೆ; ಮಿಥುನ್‌ಗೆ ನಾಲ್ಕು ವಿಕೆಟ್; ಸಚಿನ್ ವಿಕೆಟ್ ಕಿತ್ತ ಮುತ್ತಯ್ಯ ಮುರಳೀಧರನ್
»ಸ್ಪಿನ್ ಮೋಡಿಗಾರನ ಆತ್ಮೀಯ ಗೆಳೆಯ!; ಭಾರತದ ವೈದ್ಯನಿಗೆ ಮುರಳಿ ಆಮಂತ್ರಣ
»ಪರಿಚಯದ ಮೂಲಕ ಪರಿಚಯವಾದ ನಟಿ ಸಿ೦ಧು ಈಗ ಮರೆಯಲಾರೆ ಚಿತ್ರದಲ್ಲಿ
»ಸಂಗಕ್ಕರ, ಪರನವಿತನ ಶತಕ; ಲಂಕಾ ಮೇಲುಗೈ; ಕನ್ನಡಿಗ ಮಿಥುನ್‌ಗೆ ಚೊಚ್ಚಲ ಟೆಸ್ಟ್ ವಿಕೆಟ್ ಸಂಭ್ರಮ
»ಮು೦ಬೈ: ಕಿಂಗ್ ಖಾನ್ ಶಾರುಖ್ ಮುಂದಿನ `ಬಿಗ್ ಬಾಸ್'?
»ಹುಬ್ಬಳ್ಳಿ: ಪಂ. ಭೀಮಸೇನಗೆ ಪ್ರಪ್ರಥಮ ದಿ. ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪುರಸ್ಕಾರ
»ಇದೇ ಮೊದಲ ಬಾರಿಗೆ ಅಕ್ಕ ಸಿನಿಮಾ ಪ್ರಶಸ್ತಿ ಸ್ಥಾಪನೆ
»ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಅಫ್ರಿದಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri