ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ | ಈ ಸೊಹ್ರಾಬುದ್ದೀನ್ ಯಾರು?

ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ ಆರೋಪ

ಅಹ್ಮದಾಬಾದ್, ಜು.28: ಕಳೆದ 2005ರ ನವೆಂಬರ್‌ನಲ್ಲಿ ಗುಜರಾತ್ ಹಾಗೂ ರಾಜಸ್ಥಾನ ಪೊಲೀಸರು ‘ಆಯೋಜಿಸಿದ್ದ ಎನ್‌ಕೌಂಟರ್ ನಲ್ಲಿ’ ಸೊಹ್ರಾಬುದ್ದೀನ್ ಶೇಖ್‌ನನ್ನು ‘ಬರ್ಬರವಾಗಿ’ ಹತ್ಯೆ ನಡೆಸಲಾಗಿದೆಯೆಂದು ಸಿಬಿಐ ಆರೋಪಿಸಿದೆ.

ಗುಜರಾತ್ ಎಟಿಎಸ್ ಹಾಗೂ ರಾಜಸ್ಥಾನದ ವಿಶೇಷ ಕಾರ್ಯಪಡೆಯ ಅಧಿಕಾರಿಗಳು ಅಹ್ಮದಾಬಾದ್‌ನಲ್ಲಿ ಸೊಹ್ರಾಬುದ್ದೀನ್‌ನ ನಕಲಿ ಎನ್‌ಕೌಂಟರ್‌ರನ್ನು ‘ಆಯೋಜಿಸಿದ್ದ ರೆಂಬುದು’ ತನಿಖೆಯಿಂದ ತಿಳಿದುಬಂದಿದೆಯೆಂದು ಅದು ಹೇಳಿದೆ.

ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿ ಮಾಜಿ ಪೊಲೀಸ್ ಅಧಿಕಾರಿ ಎನ್.ಕೆ. ಅಮೀನ್ ಬುಧವಾರ ಅಹ್ಮದಾಬಾದ್‌ನ ಸಿಬಿಐ ನ್ಯಾಯಾಲಯದಿಂದ ಹೊರಬರುತ್ತಿರುವುದು. 

ಸೊಹ್ರಾಬುದ್ದೀನ್‌ನನ್ನು ಅರ್ಹಂ ಫಾರ್ಮ್‌ನಿಂದ ಎನ್‌ಕೌಂಟರ್ ಸ್ಥಳಕ್ಕೆ ಕರೆದೊಯ್ದು ಕ್ರೂರವಾಗಿ ಕೊಲ್ಲಲಾಯಿತು. ಸೊಹ್ರಾಬುದ್ದೀನ್‌ನ ದೇಹದಿಂದ ಹೊರತೆಗೆದ ಗುಂಡುಗಳು ಆರೋಪಿಗಳಲ್ಲಿ ಒಬ್ಬರಾಗಿರುವ ಇನ್ಸ್‌ಪೆಕ್ಟರ್ ಎನ್.ಎಚ್. ದಾಭಿ ಎಂಬವರ ಸರ್ವೀಸ್ ರಿವಾಲ್ವರ್‌ನಿಂದ ಹಾರಿಸಿದವು ಗಳಾಗಿವೆಯೆಂದು ಬಂದೂಕು ತಜ್ಞರು ಅಭಿಪ್ರಾಯಿಸಿದ್ದಾರೆನ್ನಲಾಗಿದೆ.

ಗುಜರಾತ್‌ನ ಪ್ರಮುಖ ರಾಜಕೀಯ ನಾಯಕನೊಬ್ಬನ ಹತ್ಯೆ ನಡೆಸುವುದಕ್ಕಾಗಿ ಸೊಹ್ರಾಬುದ್ದೀನ್ ಸೂರತ್‌ನಿಂದ ಅಹ್ಮದಾಬಾದ್‌ಗೆ ರೈಲಿನಲ್ಲಿ ಬಂದಿದ್ದನೆಂದು ಪೊಲೀಸರು ಪ್ರತಿಪಾದಿಸಿದ್ದರೆಂದು ಜು.23ರಂದು ವಿಶೇಷ ನ್ಯಾಯಾಲಯವೊಂದಕ್ಕೆ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಸಂಚಿನ ಪ್ರಕಾರ, ಆರೋಪಿಗಳಾದ ಡಿ.ಜಿ. ವಂಝಾರ, ದಿನೇಶ್ ಎಂ.ಎನ್. ಹಾಗೂ ರಾಜಕುಮಾರ್ ಪಾಂಡ್ಯನ್ ಇತರ ಆರೋಪಿ ಪೊಲೀಸರೊಂದಿಗೆ ತಂಡವೊಂದನ್ನು ರಚಿಸಿ, ಅಹ್ಮದಾಬಾದ್‌ನ ವಿಶಾಲಾ ವೃತ್ತದ ಬಳಿ ಹೋಗಿದ್ದರು ಎಂದು ಸಿಬಿಐ ಆರೋಪಿಸಿದೆ. ಸೊಹ್ರಾಬುದ್ದೀನ್ ಮೋಟಾರ್ ಬೈಕೊಂ ದರ ಮೇಲೆ ಬಂದನೆಂದೂ, ಪೊಲೀಸರು ನಿಲ್ಲುವಂತೆ ಸೂಚಿಸಿದಾಗ ಆತ ಅವರತ್ತ ಗುಂಡು ಹಾರಿಸಿದನೆಂದೂ ಆರೋಪಿಗಳು ಪ್ರತಿಪಾದಿಸಿದ್ದರು. ಪ್ರತಿ ದಾಳಿಯಲ್ಲಿ ಆತ ಸಾವಿಗೀಡಾದನೆಂದು ಅವರು ಹೇಳಿದ್ದರು.

ಆದರೆ, ನಕಲಿ ಎನ್‌ಕೌಂಟರ್‌ರನ್ನು ಅಸಲಿ ಎಂದು ಬಿಂಬಿಸಲು ಆರೋಪಿಗಳೇ ಮೋಟಾರ್ ಬೈಕನ್ನು ಅಲ್ಲಿ ಇರಿಸಿದ್ದರೆಂಬುದು ತನಿಖೆಯಿಂದ ಬಹಿರಂಗವಾಗಿದೆಯೆಂದು ಸಿಬಿಐ ಹೇಳಿದೆ. ಸೊಹ್ರಾಬುದ್ದೀನ್‌ನ ಪತ್ನಿ ಕೌಸರ್‌ಬೀ ತನ್ನ ಗಂಡನ ಅಪಹರಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಳು. ಗುಜರಾತ್ ಹಾಗೂ ರಾಜಸ್ಥಾನ ಪೊಲೀಸರ ದೃಷ್ಟಿಯಲ್ಲಿ ಆಕೆ ‘ಅಪಾಯಕಾರಿ ಸಾಕ್ಷಿ’ ಎನಿಸಿದ್ದಳು.

ಆಕೆಯನ್ನು ಆರೋಪಿಗಳು ಕೊಂದು, ಶವವನ್ನು ವಂಝಾರರ ತವರಾದ ಇಲ್ಲೋಳ ಗ್ರಾಮದಲ್ಲಿ ಸುಟ್ಟು ಬೂದಿಯನ್ನು ನದಿಗೆಸೆ ದರೆಂದು ಸಿಬಿಐ ಆಪಾದಿಸಿದೆ.

‘ಶಾ ನಿರ್ದೇಶನದಂತೆ ಸೊಹ್ರಾಬುದ್ದೀನ್ ಹತ್ಯೆ’

ಅಹ್ಮದಾಬಾದ್, ಜು.27: ಸೊಹ್ರಾಬುದ್ದೀನ್ ಶೇಕ್‌ನನ್ನು ಮುಗಿಸುವ ಹೊಣೆಗಾರಿಕೆಯನ್ನು ಗುಜರಾತ್‌ನ ಬಂಧಿತ ಮಾಜಿ ಸಚಿವ ಅಮಿತ್ ಶಾ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೊಪ್ಪಿಸಿದ್ದರೆಂದು ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಸೊಹ್ರಾಬುದ್ದೀನ್‌ನ ಕೊಲೆಯ ಮೂಲಕ ವ್ಯಾಪಾರಿಗಳು ಹಾಗೂ ಇತರರ ಮನಸ್ಸಿನಲ್ಲಿ ಭೀತಿ ಹುಟ್ಟಿಸಿ ಹಣ ಸುಲಿಗೆ ಮಾಡುವ ಉದ್ದೇಶವನ್ನು ಆರೋಪಿಗಳು ಹೊಂದಿದ್ದರೆಂದು ಅದು ಆರೋಪಿಸಿದೆ.

ಸೊಹ್ರಾಬುದ್ದೀನ್ ರಾಜಸ್ಥಾನದ ಮಾರ್ಬಲ್ ಲಾಬಿಗೆ ಬೆದರಿಕೆಯೊಡ್ಡುತ್ತಿದ್ದುದರಿಂದ ಅಲ್ಲಿನ ಪೊಲೀಸರು ಆತನ ಹತ್ಯಾ ಪಿತೂರಿಯಲ್ಲಿ ಭಾಗವಹಿಸಿದ್ದರೆಂದು ಸಿಬಿಐ ಆಪಾದಿಸಿದೆ.  ಶಾ, ಸೊಹ್ರಾಬುದ್ದೀನ್‌ನನ್ನು ಮುಗಿಸುವ ಕೆಲಸವನ್ನು ಐಪಿಎಸ್ ಅಧಿಕಾರಿಗಳಾದ ಡಿ.ಜಿ. ವಂಝಾರ, ರಾಜಕುಮಾರ್ ಪಾಂಡ್ಯನ್ ಹಾಗೂ ಅಹ್ಮದಾಬಾದ್ ನಗರ ಕ್ರೈಂ ಬ್ರಾಂಚ್‌ನ ಮಾಜಿ ಡಿಸಿಪಿ ಅಭಯ ಚೂಡಾಸಮರಿಗೆ ಒಪ್ಪಿಸಿದ್ದರು.

ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿ ಕೌಸರ್‌ಬೀ ಗುಜರಾತ್ ಪೊಲೀಸರ ವಶದಲ್ಲಿದ್ದ ವೇಳೆ ಶಾ ಪೊಲೀಸ್ ಅಧಿಕಾರಿಗಳ ಸತತ ಸಂಪರ್ಕದಲ್ಲಿದ್ದರೆಂದು ಜು.23ರಂದು ದಾಖಲಿಸಲಾಗಿರುವ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಮಾಫಿ ಸಾಕ್ಷಿಯಾಗಿ ಪರಿವರ್ತಿತರಾಗಿರುವ ಗುಜರಾತ್‌ನ ಮಾಜಿ ಪೊಲೀಸ್ ಅಧಿಕಾರಿ ಎನ್.ಕೆ. ಅಮೀನ್ ದೂರವಾಣಿಯ ಮೂಲಕ ಶಾರ ಸತತ ಸಂಪರ್ಕದಲ್ಲಿದ್ದರೆಂಬುದು ಅವರ ವಿಚಾರಣೆಯಿಂದ ಬಹಿರಂಗಗೊಂಡಿದೆಯೆಂದು ಸಿಬಿಐ ನುಡಿದಿದೆ. 2005ರ ನ.21ರಿಂದ 30ರ ನಡುವೆ ಶಾ ಹಾಗೂ ಅಮೀನ್‌ರ ನಡುವೆ ಸುಮಾರು 25 ಕರೆಗಳ ವಿನಿಮಯವಾಗಿತ್ತೆಂದು ಅದು ಹೇಳಿದೆ.

ಸಬರಮತಿ ಬಂದಿಖಾನೆಯಲ್ಲಿ ಅಮಿತ್ ಶಾರ ವಿಚಾರಣೆ

ಅಹ್ಮದಾಬಾದ್, ಜು.28: ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಗುಜ ರಾತ್‌ನ ಮಾಜಿ ಸಹಾಯಕ ಗೃಹ ಸಚಿವ ಅಮಿತ್ ಶಾರ ವಿಚಾರಣೆಯನ್ನಿಂದು ಸಿಬಿಐ ಸಬರಮತಿ ಬಂದಿಖಾನೆಯಲ್ಲಿ ನ್ಯಾಯಾಲಯವೊಂದರ ಆದೇಶದನ್ವಯ ನಡೆಸಿದೆ. ಸಿಬಿಐಯ ಮನವಿಯೊಂದರ ಹಿನ್ನೆಲೆಯಲ್ಲಿ ಅದಕ್ಕೆ ಜು.28ರಿಂದ 30ರ ತನಕ ಶಾರ ವಿಚಾರಣೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.

ಸಿಬಿಐ ಅಧಿಕಾರಿ ಅಮಿತಾಭ್ ಠಾರೂಕ್, ಇತರ ಅಧಿಕಾರಿಗಳು ಹಾಗೂ ವಕೀಲರು ವಿಚಾರಣಾ ತಂಡದಲ್ಲಿದ್ದರು. ಶಾರ ವಿನಂತಿಯಂತೆ ನ್ಯಾಯಾಲಯವು ವಿಚಾರಣೆಯ ದೃಶ್ಯ-ಶ್ರವಣ ದಾಖಲೆಗೆ ಆದೇಶ ನೀಡಿದೆ. ಸಿಬಿಐ ಅಧಿಕಾರಿಗಳು ತಮ್ಮ ಜತೆ ಸಬರಮತಿ ಬಂದಿಖಾನೆಯೊಳಗೆ ವಿಡಿಯೊ ಗ್ರಾಫರನ್ನು ಕರೆದೊಯ್ದಿದ್ದರು. ಶಾರನ್ನು ಬಂದಿಖಾನೆಯ ತಿಲಕ್ ಬರಾಕ್‌ನಲ್ಲಿರಿಸಲಾಗಿದೆ.

ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್ ಹತ್ಯೆ

ಅಹಮದಾಬಾದ್, ಬುಧವಾರ, 28 ಜುಲೈ 2010

ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಕೊರಳಿನ ಸಿಬಿಐ ಉರುಳು ದಿನಗಳು ಕಳೆಯುತ್ತಿದ್ದಂತೆ ಬಿಗಿಯಾಗುತ್ತಿದೆ. ಇತ್ತೀಚೆಗಷ್ಟೇ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯ ಪ್ರಕಾರ ಸೊಹ್ರಾಬುದ್ದೀನ್‌ನನ್ನು ಹಣಕಾಸು ಮತ್ತು ರಾಜಕೀಯ ಉದ್ದೇಶಗಳಿಗಾಗಿ ಕೊಲೆಗೈಯಲಾಗಿತ್ತು.

ಆರೋಪಪಟ್ಟಿಯ ಮುಖ್ಯಾಂಶಗಳು...

* ರಾಜಕೀಯ ಸಂಬಂಧ ಹೊಂದಿರುವ ಮಾರ್ಬಲ್ ವ್ಯಾಪಾರಿಗಳಿಂದ ಸೊಹ್ರಾಬುದ್ದೀನ್ ಹಣ ವಸೂಲಿ ಆರಂಭಿಸಿದ್ದ.
* ಇದರಿಂದ ಕುಪಿತಗೊಂಡ ಮಾರ್ಬಲ್ ವ್ಯಾಪಾರಿಗಳು ರಾಜಸ್ತಾನದ ರಾಜಕಾರಣಿಗಳನ್ನು ಸಂಪರ್ಕಿಸಿದ್ದರು.
* ರಾಜಸ್ತಾನ ಪೊಲೀಸರು ನೀಡಿದ ಮಾಹಿತಿಯಂತೆ, ಗುಜರಾತ್ ಪೊಲೀಸರು ಸೊಹ್ರಾಬುದ್ದೀನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
* ಸೊಹ್ರಾಬುದ್ದೀನ್‌ನನ್ನು ಮುಗಿಸುವ ಹೊಣೆಗಾರಿಕೆಯನ್ನು ಡಿಜಿಪಿ ವಂಜಾರಾ ಮತ್ತು ಅಭಯ್ ಚೂಡಾಸಾಮಾ ಅವರಿಗೆ ಅಮಿತ್ ಶಾ ನೀಡಿದ್ದರು.
* ರಾಜಕೀಯ ಮತ್ತು ಹಣಕಾಸು -- ಈ ಎರಡು ಉದ್ದೇಶಗಳಿಗಾಗಿ ಸೊಹ್ರಾಬುದ್ದೀನ್‌ನನ್ನು ನಕಲಿ ಎನ್‌ಕೌಂಟರ್ ಮಾಡಲಾಗಿತ್ತು.

ಗುಜರಾತ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜುಲೈ 25ರಂದು ಶರಣಾಗಿದ್ದ ಅಮಿತ್ ಶಾರನ್ನು ಸಿಬಿಐ ಬಂಧಿಸಿತ್ತು. ನಂತರ ಅವರಿಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಸಕ್ತ ಸಾಬರಮತಿ ಜೈಲಿನಲ್ಲಿದ್ದಾರೆ.

ಸಿಬಿಐಯಿಂದ ವಿಚಾರಣೆ...

ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿರುವಂತೆ ಇಂದು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಅಮಿತ್ ಶಾ ಅವರನ್ನು ಸಾಬರಮತಿ ಜೈಲಿನಲ್ಲಿ ವಿಚಾರಣೆ ನಡೆಸಿದೆ.

ಸೂಪರಿಂಟೆಂಡೆಂಟ್ ಅಮಿತಾಬ್ ಠಾಕೂರ್ ನೇತೃತ್ವದ ಮೂರು ಸದಸ್ಯರ ಸಿಬಿಐ ತಂಡವು ಬುಧವಾರ ಬೆಳಿಗ್ಗೆ ಭಾರೀ ಭದ್ರತೆಯನ್ನು ಒದಗಿಸಲಾಗಿರುವ ಸಾಬರಮತಿ ಜೈಲಿಗೆ ತೆರಳಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಿಕಟವರ್ತಿಯ ವಿಚಾರಣೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.

ಅಧಿಕಾರಿಗಳ ಜತೆ ಇಬ್ಬರು ವೀಡಿಯೋಗ್ರಾಫರುಗಳು, ಓರ್ವ ವಕೀಲರು ವಿಚಾರಣೆಗೆ ತೆರಳಿದ್ದರು.

ಜುಲೈ 28ರಿಂದ 30ರ ನಡುವೆ ಬೆಳಿಗ್ಗೆ 9.30ರಿಂದ ಸಂಜೆ 5.30ರ ನಡುವೆ ಅಮಿತ್ ಅವರನ್ನು ವಿಚಾರಣೆ ನಡೆಸಬಹುದು. ಆದರೆ ವಿಚಾರಣೆಯ ಆಡಿಯೋ ಮತ್ತು ವೀಡಿಯೋ ದೃಶ್ಯಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದು ಸಿಬಿಐ ನ್ಯಾಯಾಲಯವು ಸೂಚನೆ ನೀಡಿತ್ತು.

ಸಿಬಿಐ ತಂತ್ರಕ್ಕೆ ವಿರೋಧ...

ಡಿಎಸ್‌ಪಿ ಎನ್.ಕೆ. ಅಮೀನ್ ಅವರನ್ನು ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನಾಗಿ ಬಳಸುವ ಮೂಲಕ ಅಮಿತ್ ಶಾ ವಿರುದ್ಧ ಕಠಿಣ ತಂತ್ರಗಳನ್ನು ಹೆಣೆದಿರುವ ಸಿಬಿಐ ನಿರ್ಧಾರವನ್ನು ಇತರ ಆರೋಪಿ ಅಧಿಕಾರಿಗಳು ತೀವ್ರವಾಗಿ ವಿರೋಧಿಸಿದ್ದಾರೆ.

ಡಿಐಜಿ ಡಿ.ಜಿ. ವಂಜಾರಾ, ಎಸ್‌ಪಿ ರಾಜ್‌ಕುಮಾರ್ ಪಾಂಡ್ಯನ್, ದಿನೇಶ್ ಎಂ.ಎನ್. ಸೇರಿದಂತೆ ಪ್ರಕರಣ ಸಂಬಂಧ ಆರೋಪ ಎದುರಿಸುತ್ತಾ ಜೈಲಿನಲ್ಲಿರುವ ಹಲವು ಪೊಲೀಸ್ ಅಧಿಕಾರಿಗಳು ಸಿಬಿಐ ನಿಲುವನ್ನು ಪ್ರತಿಭಟಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದಲ್ಲಿ ಸ್ವತಃ ಆರೋಪಿಯಾಗಿರುವ ಅಮೀನ್, ತಾನು ಮಾಫಿ ಸಾಕ್ಷಿಯಾಗುವ ಮೂಲಕ ಶಿಕ್ಷೆಯಿಂದ ವಿನಾಯಿತಿ ಪಡೆದುಕೊಳ್ಳಲು ಬಯಸಿದ್ದರು. 

Who was Sohrabuddin Sheikh?

Ahmedabad:  Who was Sohrabuddin Sheikh, the man whose death five years ago is threatening to blow up into a political storm of enormous proportions?

The answer is likely to depend on who is talking. Some say he was a police informer turned rogue. Others say he was an extortionist who had angered influential people in the builder lobby in Gujarat and the marble lobby in Rajasthan. Some still say he was a terrorist.

What is not in dispute is that Sohrabuddin was in his mid-thirties, belonged to Jharnia village in Madhya Pradesh and was an established criminal. He operated in Udaipur, Ahmedabad and Ujjain.

What is also not in dispute is that on November 23, 2005, Sohrabuddin was travelling with his wife Kauser Bi from Hyderabad to Sangli in Maharashtra. Mid-way, the Anti-Terror Squad (ATS) of the Gujarat police stopped the bus and took them away.

The couple was kept locked at a farmhouse outside Ahmedabad. Three days later, a police team led by the ATS Chief DG Vanzara took Sohrabuddin away and killed him, claiming he was a terrorist trying to attack Gujarat Chief Minister Narendra Modi.

Sohrabuddin's wife Kausar Bi went missing. A state CID report said she was last seen a white Maruti car with Gujarat policemen in plain clothes. The Gujarat government later said Kausar had been killed and her body burnt.

A year later, on December 28, 2006, Sohrabuddin's partner in crime, Tulsiram Prajapati, was also killed by the Gujarat police in an encounter in Banaskantha. Investigations reveal that he knew about the Sohrabuddin encounter.

Since then it has been established that policemen of three states, Andhra Pradesh, Rajasthan and Gujarat carried out the killings at the behest of political bosses to silence men who knew too much.

After the arrest of senior IPS officer Abhay Chudasama in the case a few months ago, the CBI alleged that the policeman ran an extortion racket with Sohrabuddin Sheikh and was the prime conspirator in his abduction and murder. The investigative agency said Chudasama had been using Sohrabuddin since 2001 in to extort money from traders.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾ ಭಾ | ವೆಬ್ ದುನಿಯ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-28

Tell a Friend
ಇತರ ಸಂಭಂದಪಟ್ಟ ವರದಿಗಳು
»ಸೊಹ್ರಾಬುದ್ದೀನ್ ಪ್ರಕರಣ: ಅರ್ಹಂ ಮಾಲೀಕನಿಗೆ ಬುಲಾವ್
»ಸೊಹ್ರಾಬುದ್ದೀನ್ ಪ್ರಕರಣ: ಮಾಫಿ ಸಾಕ್ಷಿಯಾಗಲು ಅಮೀನ್ ನಿರ್ಧಾರ; ಅಮಿತ್ ಷಾಗೆ ಇನ್ನಷ್ಟು ಕಷ್ಟ
»ಅಮಿತ್ ಷಾ ಬಂಧನ, ನ್ಯಾಯಾಂಗ ವಶಕ್ಕೆ
» ಅಮಿತ್ ಎಲ್ಲಿ ಅಡಗಿದ್ದಾರೆ?: 'ಕಾಂ' | ಎಲ್ಲಾ ನಾಟಕ: ಚಿದು
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್; ಗುಜರಾತ್ ಗೃಹಸಚಿವ ಅಮಿತ್ ಶಾಹ್ ರಾಜೀನಾಮೆ
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಅಮಿತ್ ಶಾ ಬಂಧನ್ಕೆ ಕ್ಷಣಗಣನೆ; ನಿರೀಕ್ಷಣಾ ಜಾಮೀನು ಹಾಗೂ ಕಾಲಾವಕಾಶ ಕೋರಿದ ಶಾ: ಮನವಿ ತಿರಸ್ಕರಿಸಿದ ಸಿಬಿಐ ಕೋರ್ಟ್ | ‘ಇದು ರಾಜಕೀಯ ಹಗೆತನ - ಬಿಜೆಪಿ; ದುರದೃಷ್ಟಕರ- ಕಾಂಗ್ರೆಸ್
»ಕಾಲಾವಕಾಶ ಕೋರಿದ ಶಾ, ಮನವಿ ತಿರಸ್ಕರಿಸಿದ ಸಿಬಿಐ
»ಸಿಬಿಐ ಸಮನ್ಸ್: ಪ್ರಧಾನಿ ಔತಣ ಆಹ್ವಾನ ನಿರಾಕರಿಸಿದ ಬಿಜೆಪಿ
»ಸೊಹ್ರಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್; ಮೋದಿ ಸರಕಾರದ ಗೃಹಸಚಿವ ಅಮಿತ್ ಶಾಹ್ ರವರಿಗೆ ಸಿಬಿಐ ಸಮನ್ಸ್

ಪ್ರತಿಸ್ಪಂದನ
s.kumar@yahoo.com, manglore
2010-07-30
this sohrabuddin your father ( whose..? Guess - Editor)
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಈದ್‌ - ಉಲ್‌- ಫಿತ್ರ್ ಸೌಹಾರ್ದದ ಸಂಕೇತ: 85 ಪಾಕ್‌ ಕೈದಿಗಳ ಬಿಡುಗಡೆ : ಭಾರತ
»ಅಯ್ಯಪ್ಪ ಭಕ್ತರು ಶಬರಿಮಲೆಗೆ ವಿಮಾನದಲ್ಲೇ ಹೋಗಬಹುದು!
»ನಂಬುತ್ತೀರಾ?; ನಮ್ಮ ಕೇಂದ್ರ ಸಚಿವರು ಭಾರೀ ಶ್ರೀಮಂತರೇನಲ್ಲ!
»ಒತ್ತಡಕ್ಕೆ ಮಣಿದ ಕೇಂದ್ರ : ಜೂನ್‌ನಿಂದ ಜಾತಿಗಣತಿ
»ನವದೆಹಲಿ : ಜಾತಿಗಣತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
»ಕಂಧಮಾಲ್ ಗಲಭೆ ಪ್ರಕರಣ: ಬಿಜೆಪಿ ಶಾಸಕನಿಗೆ ಆರು ವರ್ಷ ಜೈಲು ಶಿಕ್ಷೆ
»7/ 11 ಭಯೋತ್ಪಾದನಾ ದಾಳಿ: ಕುರಾನ್‌ ದಹನ ಯೋಜನೆ:ಭಾರತ ಖಂಡನೆ
»ಜಾರ್ಖಂಡ್‌ : ಮುಂಡಾ ನೂತನ ಸಿಎಂ
»ಹೈದರಾಬಾದ್ : ಸಿಎಂ ಪುತ್ರಿಯ ಜನ ಶಿಕ್ಷಣ ಸಂಸ್ಥೆಗೆ ಯುನೆಸ್ಕೋ ಪ್ರಶಸ್ತಿ
»ಕರ್ಫ್ಯೂ: ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತ ಸೈಯದ್ ಗಿಲಾನಿ ಬಂಧನ
»ಕರುಣಾನಿಧಿಯಿಂದ ಮತ್ತೆ ಕಾವೇರಿ ತಗಾದೆ: ಕೇಂದ್ರದ ಮೊರೆ ಹೋಗಲು ನಿರ್ಧಾರ
»ನವದೆಹಲಿ : ಒಬಾಮ ಬೆಂಗಳೂರು ಭೇಟಿ ಇಲ್ಲ
»ನವದೆಹಲಿ : ಶಾಲೆ ತೊರೆಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳ: ಸೋನಿಯಾ ಕಳವಳ
»ತ.ನಾಡು; ಬಸ್, ಲಾರಿ ಡಿಕ್ಕಿ: ಇಂಧನ ಟ್ಯಾಂಕ್ ಸ್ಫೋಟಿಸಿ 9 ಮಂದಿ ಸಜೀವ ದಹನ
»ವಿವಾದಿತ ಬಾಬರಿ ಮಸೀದಿ ನಿವೇಶನದ ಒಡೆತನ ಹಕ್ಕು ವಿವಾದ: ಸೆ.24 ತೀರ್ಪು
»ಶೇ. 30ರಷ್ಟು ಭಾರತೀಯರು ಭ್ರಷ್ಟರು ಮತ್ತು ಶೇ. 50ರಷ್ಟು ಭ್ರಷ್ಟಾಚಾರದ ಅಂಚಿನಲ್ಲಿ!
»ಕೊಚ್ಚಿ : ಉಪನ್ಯಾಸಕನ ಕೈ ಕತ್ತರಿಸಿದ ಪ್ರಕರಣ: ಜಾಮೀನು ಅರ್ಜಿ ವಜಾ
»ಕ್ಯಾಪ್ಟನ್ ಸುಮಿತ್ ನಿಗೂಢ ಸಾವು: ಮರು ತನಿಖೆಗೆ ಆದೇಶ
»ಕೊಚ್ಚಿ : ಉಪನ್ಯಾಸಕನ ಕೈ ಕತ್ತರಿಸಿದ ಪ್ರಕರಣ : ಮತ್ತಿಬ್ಬರು ಆರೋಪಿಗಳ ಬಂಧನ
»ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?. ರಾಹುಲ್ ಕಾರ್ಯಕ್ರಮಕ್ಕೆ ಚಪ್ಪಲಿ ಧರಿಸಿರುವವರಿಗೆ ಪ್ರವೇಶವಿಲ್ಲ!
»ಇದೇ ಮೊದಲ ಬಾರಿ ಕಾಶ್ಮೀರದಲ್ಲಿ ರಂಜಾನ್ ಮಾಸದಲ್ಲಿ ಹಿಂಸಾಚಾರ
»ನವದೆಹಲಿ : ಪ್ರಸಾರ ಮಾಧ್ಯಮ ನಿಯಂತ್ರಣ ಇಲ್ಲ: ಮಾಹಿತಿ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ
»ನವದೆಹಲಿ : ಕಾರ್ಮಿಕ ಸಂಘಟನೆಗಳ ಮುಷ್ಕರ: ಪ.ಬಂಗಾಳ-ಕೇರಳದಲ್ಲಿ ಜನಜೀವನ ಅಸ್ತವ್ಯಸ್ತ
»ತಾಯಿಯ ಶವದೊಂದಿಗೆ ತಿಂಗಳುಗಟ್ಟಲೆ ಕಳೆದ ಪುತ್ರಿ!
»ಕೇಸರಿ ಭಯೋತ್ಪಾದನೆ; ಚಿದಂಬರಂ ವಿಚಾರಣೆಗೆ ಆದೇಶ
»ವಿಷ ಮದ್ಯ ಸೇವನೆ ಬಲಿ ಸಂಖ್ಯೆ 19ಕ್ಕೆ
»ಪೊಲೀಸರ ಗ್ರಾಮಗಳಲ್ಲಿ ಸಂಭ್ರಮ : ರಹಸ್ಯ ಸ್ಥಳ, ಅಂಧಕಾರ- ಅಂಗೈಲಿ ಜೀವ ಹಿಡಿದಿದ್ದರು...
»ಚ೦ಡೀಗಡ : ಶಿವಾಲಿಕಾ ಬೆಟ್ಟ ಭಾರತದ ಮೊದಲ ಅ೦ತರರಾಜ್ಯ ಜೀವವೈವಿಧ್ಯ ತಾಣ
»ಯುವಕರ ಸಮಯಪ್ರಜ್ಞೆ ತಪ್ಪಿದ ಭಾರಿ ರೈಲು ದುರಂತ : ಮೂರು ಗಂಟೆ ರೈಲು ಸಂಚಾರಕ್ಕೆ ಅಡ್ದಿ
»ನವದೆಹಲಿ : ರೆಡ್ಡಿ ಸೋದರರಿಂದ ಕಳೆದ 11 ವರ್ಷದಲ್ಲಿ 11 ಪೈಸೆ ಕೂಡ ಸ್ವೀಕರಿಸಿಲ್ಲ: ಸುಷ್ಮಾ
»ಬಿಹಾರದಲ್ಲಿ ಅ. 21ರಿಂದ ಆರು ಹಂತದ ಚುನಾವಣೆ; ಚುನಾವಣಾ ಆಯೋಗ
»ಕೇರಳ: ಕಳ್ಳಭಟ್ಟಿಗೆ 6 ಬಲಿ
»ನೀತಿ ನಿರೂಪಣೆಗೆ ಬರಬೇಡಿ: ಸುಪ್ರೀಂಗೆ ಕೋರ್ಟ್ ಗೆ ಪ್ರಧಾನಿ
»ನಿವೃತ್ತಿ ಸದ್ಯಕ್ಕಿಲ್ಲ, ಶೀಘ್ರವೇ ಸಂಪುಟ ಪುನಾರಚನೆ: ಪ್ರಧಾನಿ
»ಅಕ್ಷರಧಾಮ ದೇಗುಲ ದಾಳಿ; ಉಗ್ರರ ಗಲ್ಲು ಶಿಕ್ಷೆಗೆ ತಡೆಯಾಜ್ಞೆ
»ಪೊಲೀಸರ ಒತ್ತೆ ಪ್ರಕರಣ ಸುಖಾಂತ್ಯ; ಪೊಲೀಸರು ವಾಪಸ್
»ಮಾವೋವಾದಿಗಳಿಂದ ಅಪಹರಿತ ಪೋಲೀಸರ ಬಿಡುಗಡೆ..
»ನವದೆಹಲಿ : ಖಾಸಗಿ ಕಂಪನಿಗಳತ್ತ ಆಕರ್ಷಣೆ: 80 ಐಪಿ‌ಎಸ್ ಅಧಿಕಾರಿಗಳು ಹುದ್ದೆಗೆ ಬೈ ಬೈ
»ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಈಗ ನಿರುದ್ಯೋಗಿ!
»ಹೈದರಾಬಾದ್ : ತೆಲಂಗಾಣ ಬಂದ್: ಹಲವು ಬಸ್‌ಗಳು ಜಖಂ; ಎಪಿಪಿ‌ಎಸ್ಸಿ ಪರೀಕ್ಷೆ ಯಶಸ್ವಿ
»ನವದೆಹಲಿ : ಭಾರತ ವಿಜ್ಞಾನಿಗಳಿ೦ದ ಒ೦ದು ಹೊಸ ಯೋಜನೆ : ಭೂಕಂಪ ಅಧ್ಯಯನಕ್ಕೆ 8 ಕಿ.ಮೀ. ಆಳದ ಭೂರಂಧ್ರ!
»‘ಗಿಲ್ಗಿಟ್-ಬಾಲ್ಟಿಸ್ತಾನ್ ಪಾಕಿಸ್ತಾನದ ಉತ್ತರ ಭಾಗ’: ವಿವಾದಾಸ್ಪದ ಹೇಳಿಕೆ ಹಿಂಪಡೆದ ಚೀನ
»ತಾಸಿಗೆ 6,000 ಕಿ.ಮೀ. ವೇಗದ ಕ್ಷಿಪಣಿ ಅಭಿವೃದ್ಧಿ: ಭಾರತ ಇಂತಹ ವೇಗದ ಕ್ಷಿಪಣಿಯನ್ನು ಹೊಂದಿದ ಏಕೈಕ ರಾಷ್ಟ್ರವೆನಿಸಿಕೊಳ್ಳಲಿದೆ.
»ಇಂಧನ ಕೊರತೆಯನ್ನು ನೀಗಿಸಿಕೊಳ್ಳುವ ಸಲುವಾಗಿ ಅಣುಸ್ಥಾವರಗಳ ಸ್ವಾದೀನದತ್ತ ರೈಲ್ವೆ ದೃಷ್ಟಿ
»ಕಾಶ್ಮೀರ : ಜೈಶ್‌ ಮುಖ್ಯಸ್ಥ ಬಲಿ
»ಪಟ್ನಾ : ಅಪಹೃತ ಪೊಲೀಸರ ಬಿಡುಗಡೆ ಮಾಹಿತಿ ಇಲ್ಲ: ನಿತೀಶ್ ಕುಮಾರ್
»ಭಾರತದ ಬ್ರಹ್ಮೋಸ್ ನೂತನ ಕ್ಷಿಪಣಿ ಪರೀಕ್ಷೆ ಯಶಸ್ವಿ
»ಡಿಯುಎಸ್‌ಯು ಚುನಾವಣೆ: ಅಭಾವಿಪಕ್ಕೆ ಭರ್ಜರಿ ಜಯ; ಎನ್‌ಎಸ್‌ಯುಐಗೆ ಆಘಾತ
»ನವದೆಹಲಿ : ಮುಸ್ಲಿಂ ಪತ್ರಕರ್ತನಿಗೆ ಅಮೆರಿಕ ವೀಸಾ ನಿರಾಕರಣೆ? ನನ್ನ ಹೆಸರು ಹಕ್, ನಾನು ಅಮೆರಿಕಕ್ಕೆ ಹೋಗುವಂತಿಲ್ಲ!
»ಪಣಜಿ : ಪಶ್ಚಿಮ ಘಟ್ಟ ವಿಶ್ವ ಪಾರಂಪರಿಕ ತಾಣ? : ಈ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆಗೆ ಸಿದ್ಧತೆ
»157 ವರ್ಷ ಹಿಂದಿನ ಸೇತುವೆ ಕುಸಿತ
»ಕೈ ಕಳೆದುಕೊಂಡ ಕೇರಳ ಉಪನ್ಯಾಸಕ ಕೆಲಸದಿಂದ ವಜಾ!
»ಸಿಲಿಂಡರ್ ಸ್ಫೋಟ; 22ಕ್ಕೂ ಹೆಚ್ಚು ಮಕ್ಕಳು ಸಜೀವ ದಹನ
»ನವದೆಹಲಿ : 'ನಾನು ಓದಿದ್ದು ಚಿಮಣಿ ದೀಪದ ಬೆಳಕಿನಲ್ಲಿ' : ಅತ್ಯಂತ ಹೆಚ್ಚು ತೃಪ್ತಿ ನೀಡಿದ್ದು ಶಿಕ್ಷಕ ವೃತ್ತಿ: ಪ್ರಧಾನಿ
»ಪಟ್ನಾ : ಮೂರೂ ಅಪಹೃತ ಪೊಲೀಸರು ಸುರಕ್ಷಿತ: ನಕ್ಸಲ್ 'ವಕ್ತಾರ'
»ಬೆ೦ಗಳೂರು : ರಾಷ್ಟ್ರ ವಿರೋಧಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರಕಾರ: ಮುಖ್ತಾರ್ ಅಬ್ಬಾಸ್ ನಖ್ವಿ : ‘ವಂದೇ ಮಾತರಂ’ ವಿರುದ್ಧ ಫತ್ವಾ
»ಕೋಲ್ಕತ್ತ : ನಾಯಕನ ಸಾವಿನ ತನಿಖೆಗೆ ಆಗ್ರಹಿಸಿ ನಕ್ಸಲರಿಂದ 8 ರಾಜ್ಯಗಳಲ್ಲಿ ಬಂದ್‌ಗೆ ಕರೆ
»ಗುಜರಾತ್ ಹತ್ಯಾಕಾಂಡ: ಸತ್ಯ ಬಹಿರಂಗಕ್ಕೆ ಝಡಾಫಿಯಾ ಸಿದ್ಧ?
»ಕೇರಳದ ಚರ್ಚುಗಳಲ್ಲಿ ಸೆಕ್ಸ್ ರಾರಾಜಿಸುತ್ತಿದೆ: ಮಾಜಿ ಪಾದ್ರಿ
»ಸಚಿನ್‌ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರಧಾನ
»ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
»ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
»ಜಮ್ಮು : ಕೃಷ್ಣಜನ್ಮಾಷ್ಟಮಿ ಸಂಭ್ರಮ : ಮುಸ್ಲಿಂ ಬಾಂಧವರಿಂದ ವಿಶೇಷ ಸ್ವಾಗತ
»ನವದೆಹಲಿ : ಸುಪ್ರೀಂ ಮುಂದೆ ‘ಪವರ್’ ಠುಸ್! : ಬಿಪಿ‌ಎಲ್ ಕುಟುಂಬಗಳಿಗೆ 25 ಲಕ್ಷ ಟನ್ ಆಹಾರ ಪೂರೈಕೆ
»ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
»ಆಂಧ್ರ ಪ್ರದೇಶದಾದ್ಯಂತ ವೈ ಎಸ್‌ ಆರ್‌ರ 600 ಪ್ರತಿಮೆಗಳು!
»ಅಂಡಮಾನ್‌ನಲ್ಲಿ ಭೂಕಂಪ
»ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
»ಅಯೋಧ್ಯೆಯಲ್ಲಿ ಮಂದಿರ, ಮಸೀದಿಗಿಂತ ಶಾಂತಿ ಮುಖ್ಯ : ಹೈ ಕೋರ್ಟ್ ತೀರ್ಪಿನಿ೦ದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ
»ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
»ಜಮ್ಮು: ಪ್ರತಿಭಟನೆಗಳಿಂದಾಗಿ 21,000 ಕೋಟಿ ರೂ, ನಷ್ಟ
»'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
»ಪಟನಾ : ನಕ್ಸಲೀಯರು ಮಣ್ಣಿನ ಮಕ್ಕಳು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
»ಕೊಲ್ಲ೦ : ಮಅದನಿ ಬಂಧನದ ವಿರುದ್ಧ ಬೆಂಗಳೂರು ಎಸಿಪಿಗೆ ಸಮನ್ಸ್
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ತನಿಖೆಯ ವೇಳೆ ರಾಜಕೀಯ ಒತ್ತಡ: ಒಪ್ಪಿಕೊಂಡ ಜೋಹ್ರಿ
»ಮರ್ಮಾಂಗ ಕತ್ತರಿಸಿದ ಪೊಲೀಸರು; ಸುಪ್ರೀಂ ತೀವ್ರ ತರಾಟೆ
»ನವದೆಹಲಿ : ಸಾಹುಜಿ ಮಹಾರಾಜ್ ಜಿಲ್ಲೆ: ಸುಪ್ರೀಂ ಕೋರ್ಟ್ ಅಸ್ತು
»ಮಳೆಗಾಲದ ಅಧಿವೇಶನ: 100ಕ್ಕೂ ಹೆಚ್ಚು ಸಂಸದರು ಸಂಸತ್ತಿನಲ್ಲಿ ಒಂದೇ ಒಂದು ಶಬ್ದ ಮಾತನಾಡಿಲ್ಲ.
»ಚೀನಿ ಉದ್ದೇಶಗಳ ಕುರಿತು ನಿಕಟ ಗಮನ: ಕೇಂದ್ರ
»ಸೆ.5ರಂದು ಅಮೆರಿಕದಿಂದ ತೆರೆಸಾ ಅಂಚೆ ಚೀಟಿ ಬಿಡುಗಡೆ
»ನವದೆಹಲಿ : ಆಹಾರ ಧಾನ್ಯಗಳನ್ನು ಉಗ್ರಾಣಗಳಲ್ಲಿ ಕೊಳೆಯುವ ಬದಲು ಬಡವರಿಗೆ ದಾನ ಮಾಡಿ ಇದು ಸಲಹೆಯಲ್ಲ ಆದೇಶ: ಸು.ಕೋ. ಶರದ್ ಪವಾರ್‌ಗೆ ತರಾಟೆ
»ನವದೆಹಲಿ : ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎ೦ದು ಶೀಘ್ರವೇ ಘೋಷಣೆ?
»ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ತೀರ್ಪು: ರಾಜ್ಯಪಾಲರ ಭೇಟಿ ಮಾಡಿದ ಉ.ಪ್ರ. ಮುಖ್ಯಮಂತ್ರಿ ರಾಜ್ಯದಲ್ಲಿ ಕಟ್ಟೆಚ್ಚರಕ್ಕೆ ಕ್ರಮ; ಕೇಂದ್ರದ ನೆರವು ಯಾಚನೆ
»ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು: ಮಸೂದೆಗೆ ಸಂಸತ್ತು ಅಂಗೀಕಾರ
»'ಉಚಿತ' ಸಲಹೆಯಲ್ಲ, ಆದೇಶ; ಕೇಂದ್ರಕ್ಕೆ ಸುಪ್ರೀಂ ತರಾಟೆ
»ಭೋಪಾಲ್ ದುರಂತ; ತಪ್ಪಿತಸ್ಥರ ಬೆನ್ನು ಬಿದ್ದಿದೆ ಸುಪ್ರೀಂ - ಎಲ್ಲಾ ಏಳು ಆರೋಪಿತ ಅಧಿಕಾರಿಗಳಿಗೆ ನೋಟೀಸ್ ಜಾರಿ
»ಟೆಂಪೋಗೆ ಟ್ರಕ್ ಡಿಕ್ಕಿ: 8 ಸಾವು, 12 ಜನರಿಗೆ ಗಾಯ
»ಮಹತ್ವದ ಬೆಳವಣಿಗೆ: ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಸ್; ಒಪ್ಪಂದಕ್ಕೆ ಸ್ವಿಜರ್ಲೆಂಡ್ ಭಾರತ ಸಹಿ ಆದರೆ ಕಪ್ಪುಹಣ ಮರಳಿ ಪಡೆಯಲು ಒಪ್ಪಂದವಾಗಿಲ್ಲ
»ವಿವಿಧ ರಾಜಕೀಯ ಪಕ್ಷಗಳಿಂದ ಒತ್ತಡ; ಜನಗಣತಿಯಲ್ಲಿ ಜಾತಿ: ಸರ್ಕಾರ ಒಪ್ಪಿಗೆ
»ನವದೆಹಲಿ : ಪರಮಾಣು ಬಾಧ್ಯತಾ ಮಸೂದೆ: ರಾಜ್ಯಸಭೆ ಅಸ್ತು
»ಶ್ರೀನಗರ: ಪೊಲೀಸರಿಂದ ಗುಂಡು ಹಾರಾಟ ಐವರಿಗೆ ಗಾಯ; ಕರ್ಫ್ಯೂ ಹೇರಿಕೆ
»ಬಿಹಾರ: ಮತ್ತೇ ಅಟ್ಟಹಾಸಗೈದ ಕೆ೦ಪು ಉಗ್ರರು : ನಕ್ಸಲೀಯರಿಂದ ಎಂಟು ಪೊಲೀಸರ ಹತ್ಯೆ, 10 ಮ೦ದಿಗೆ ಗಾಯ : ಆಯುಧ ಅಪಹರಣ
»ಬ್ಲ್ಯಾಕ್ ಬೆರಿ: ಸರ್ವರ್ ಪ್ರಾರಂಭಿಸಲು ಒಪ್ಪಿಗೆ
»ಮಾಲೇಗಾಂವ್‌ ಸ್ಫೋಟ: ಸುಪ್ರೀಂ ಕೋರ್ಟ್‌ನಿಂದ ಜಾಮೀನು ಕೋರಿದ ಪ್ರಜ್ಞಾ ಠಾಕೂರ್‌
»ಹಳಿ ತಪ್ಪಿದ ರಾಜಧಾನಿ ಎಕ್ಸ್‌ಪ್ರೆಸ್‌ ಎಂಜಿನ್‌ : ವಿಧ್ವಂಸಕ ಕೃತ್ಯ ?
»ಮೂವಾಟ್ಟುಪುಳ (ಎರ್ನಾಕುಳಂ) :ಉಪನ್ಯಾಸಕರ ಕೈ ಕಟ್‌ ಪ್ರಕರಣ : ಇನ್ನೋರ್ವನ ಬಂಧನ
»ಕ್ರಿಕೆಟಿಗ ಧೋನಿಯಿಂದ ನಕ್ಸಲ್ ವಿರೋಧಿ ಆಂದೋಲನ?
»ಕೊಲ್ಲಂ: ಯುವತಿ ‘ಯುವಕ’ನಾಗಿ ಉದ್ಯೋಗದಾತನಿಗೆ ಬ್ರಹತ್ ಮೊತ್ತದ ಹಣ ವ೦ಚನೆ ಮಾಡಿ ಸಿಕ್ಕಿಬಿದ್ದಳು!
»ನವದೆಹಲಿ : ಧರ್ಮಪುರಿಯಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರ ಜೀವ೦ತ ಸುಟ್ಟ ಪ್ರಕರಣ : ಜಯಲಲಿತಾ ಪಕ್ಷದ ಮೂವರಿಗೆ ಗಲ್ಲು ವಿಧಿಸಿದ ಸುಪ್ರೀಂ
»ನವದೆಹಲಿ : ದಿಲ್ಲಿಯಲ್ಲಿ ಕನ್ನಡದ ಪ್ರಗತಿಗಾಗಿ ಶ್ರಮಿಸಿದ ಆರ್.ಜಿ. ಪದ್ಕಿಗೆ ಶ್ರದ್ಧಾಂಜಲಿ
»ನವದೆಹಲಿ : ಇಂಟರ್‌ಪೋಲ್ ವಾಂಟೆಡ್ ಪಟ್ಟಿಯಲ್ಲಿ 656 ಮ೦ದಿ ಭಾರತೀಯರು!
»ನಕ್ಸಲರ ದಾಳಿ: ಈ ಬಾರಿ ಬಿಎಸ್‌ಎಫ್ ಪಡೆ ಗುರಿ: ಐವರ ಸಾವು
»ಚೆನ್ನೈ : ಪಲ್ಲವ-ಚೋಳರ ಕಾಲದ ಮತ್ತೊಂದು ಹಿರಿಮೆ : 900 ವರ್ಷ ಪುರಾತನ ಆಸ್ಪತ್ರೆ ಪತ್ತೆ
»ನವದೆಹಲಿ : ಶರಣಾಗುವ ನಕ್ಸಲರಿಗೆ ಕೇಂದ್ರದಿಂದ 'ನಗದು' ಪುರಸ್ಕಾರ
»ಭೋಪಾಲ : ನಕಲಿ ಎನ್‌ಕೌಂಟರ್‌ಗೆ ಕಾರ್ಗಿಲ್ ಯೋಧ ಬಲಿ? ಸಮಾಜ ಸೇವಕ ಅಮ್ಜದ್ ಖಾನ್ ಸಹಿತ ನಾಲ್ವರ ಪೊಲೀಸ್ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ಕಾಂಗ್ರೆಸ್ ಆಗ್ರಹ
»ಸೊಹ್ರಾಬುದ್ದೀನ್­ ಶೇಕ್­ ಎನ್­ಕೌಂಟರ್­ ಪ್ರಕರಣದಲ್ಲಿ ಸಿಬಿಐಯಿಂದ ಒತ್ತಡ: ಐಪಿಎಸ್­ ಅಧಿಕಾರಿ ಗೀತಾ ಜೋಹ್ರಿ ಆಪಾದನೆ
»ನವದೆಹಲಿ : ಅಯೋಧ್ಯೆ ವಿವಾದ : ಶೀಘ್ರದಲ್ಲಿಯೇ ತೀರ್ಪು : ರಾಜಕೀಯದಲ್ಲಿ ಮತ್ತೆ ಬಿಸಿ ಪ್ರಶ್ನೆಯಾಗುವ ಸಾಧ್ಯತೆ
»ನವದೆಹಲಿ : ಸತತ ನಾಲ್ಕನೇ ಬಾರಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಅವಿರೋಧ ಆಯ್ಕೆಯಾಗುವ ಸಾಧ್ಯತೆ?
»ಮು೦ಬೈ: ಯು‌ಐಡಿ ಅಸಂಖ್ಯಾತ ಭಾರತೀಯರಿಗೆ ಜೀವನಕ್ಕೆ ಆಧಾರವಾಗಲಿದೆ: ನಂದನ್ ನಿಲೇಕಣಿ
»ನವದೆಹಲಿ : ಮದರ್ ತೆರೆಸಾ ಸ್ಮರಣಾರ್ಥ 5 ಮತ್ತು 100 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆ
»ಕೋಲ್ಕತ: ಮನ್­ತೇಕ್­ ಮೇಲೆ ಮೊಟ್ಟೆ ಎಸೆತ
»ನವದೆಹಲಿ : ಅಕ್ರಮ ಆಸ್ತಿ: ಮಾಯಾ ವಿರುದ್ಧ ನಿಖರ ಸಾಕ್ಷ್ಯಾಧಾರವಿದೆ; ಸಿಬಿ‌ಐ
»ಭಕ್ತರ ಅನುಕೂಲಕ್ಕಾಗಿ ಶಿರಡಿ -ಮುಂಬೈ ಮಧ್ಯೆ ನೂತನ ರೈಲುಸ೦ಚಾರಕ್ಕೆ ಹಸಿರು ನಿಶಾನೆ
»ನವದೆಹಲಿ : ಭಾರತೀಯ ಸೇನಾಧಿಕಾರಿಗೆ ಚೀನ ಪ್ರವೇಶ ನಿರಾಕರಣೆ : ಜಮ್ಮು-ಕಾಶ್ಮೀರದವರೆಂಬ ಕಾರಣ, ಬೀಜಿಂಗ್‌ನ ಕ್ರಮಕ್ಕೆ ತೀವ್ರ ಖಂಡನೆ
»ಹಿಂದೂಗಳಿಗೆ ಅಪಮಾನ: ಬಿಜೆಪಿ | ಉಗ್ರತ್ವಕ್ಕೆ ಬಣ್ಣವಿಲ್ಲ: ಕಾಂ
»14 ಹರೆಯದ ಬಾಲಕಿ 60,000 ರೂ.ಗೆ ಮಾರಾಟ
»ವರ್ಷಪೂರ್ತಿ ನಡೆಯಲಿರುವ ಥೆರೆಸಾ ಜನ್ಮಶತಾಬ್ದ ಆಚರಣೆಗೆ ಚಾಲನೆ
»ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಶೋಭಿತ್‌ಗೆ ರಾಷ್ಟ್ರಾಧ್ಯಕ್ಷೆ ಕ್ಷಮಾದಾನ
»ಜ. ಜಸ್ವಾಲ್ ಭೇಟಿಗೆ ಚೀನದಿಂದ ವೀಸಾ ನಿರಾಕರಣೆ; ತೀವ್ರವಾಗಿ ಪ್ರತಿಕ್ರಿಯಿಸಿರುವ ಭಾರತ
»ಅಣು ಬಾಧ್ಯತಾ ಮಸೂದೆ ಪ್ರಧಾನಿಗೆ ಬಲ: ಮಾಧ್ಯಮ
»ನೇರ ತೆರಿಗೆ ನೀತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ: ಆದಾಯ ತೆರಿಗೆ ಮಿತಿ ಎರಡು ಲಕ್ಷಕ್ಕೆ ಏರಿಕೆ
»ನವದೆಹಲಿ : ಸಂಸತ್ತಿನಲ್ಲಿ ಅಲ್ಲೋಲಕಲ್ಲೋಲಗೊಳಿಸಿದ ‘ಕೇಸರಿ ಭಯೋತ್ಪಾದನೆ’
»ಬುಡಕಟ್ಟು ಯೋಧ ನಾನು: ರಾಹುಲ್ | ವರ್ಚಸ್ಸಿಲ್ಲ: ಗಡ್ಕರಿ
»ಕಾನೂನು ಪರೀಕ್ಷೆಯಲ್ಲಿ ನ್ಯಾಯಾಧೀಶರುಗಳಿಂದಲೇ ಕಾಪಿ!
»ಕೋಟ್ಯಾಧಿಪತಿ ಅನಿಲ್ ಅಂಬಾನಿ ವೈರಾಗ್ಯದತ್ತ?
»ಬ್ರಹ್ಮ ನೂತನ ಚುನಾವಣಾ ಆಯುಕ್ತ
»ಕೇಸರಿ ಭಯೋತ್ಪಾದನೆ ಆರೋಪ ಕೀಳು ರಾಜಕೀಯ: ಬಿಜೆಪಿ
»ನವದೆಹಲಿ : ಜಾತಿ ಜನಗಣತಿ ಅಂತಿಮ ನಿರ್ಧಾರವಾಗಿಲ್ಲ: ಕೇಂದ್ರ
»ಪರಮಾಣು ಬಾಧ್ಯತಾ ಮಸೂದೆಗೆ: ಲೋಕಸಭೆಯ ಅನುಮೋದನೆ: ವಿವಾದಿತ ಶಬ್ದ ಕೈ ಬಿಟ್ಟ ಸರಕಾರ
»ಹಲವು ಸ್ಫೋಟಗಳ ಹಿಂದೆ ಕೇಸರಿ ಭಯೋತ್ಪಾದನೆ: ಕೇಂದ್ರ
»ತಾಂತ್ರಿಕ ತೊಂದರೆ: ಸುರಂಗದಲ್ಲಿ 2 ಗಂಟೆ ನಿಂತ ಮೆಟ್ರೊ ರೈಲು
»ಅರುಣಾಚಲ ಮಾಜಿ ಸಿಎಂ ಅಪಾಂಗ್ ಬಂಧನ; ಪೋಲಿಸ್ ವಶಕ್ಕೆ
»ಒರಿಸ್ಸಾ: ಅರಣ್ಯ ಕಾಯಿದೆ ಉಲ್ಲ೦ಘಣೆ : ವೇದಾಂತ ಬಾಕ್ಸೈಟ್ ಗಣಿ ಯೋಜನೆ ತಿರಸ್ಕೃತ
»ಹೈದರಾಬಾದ್ : ಹೈಕಮಾಂಡ್ ಎಚ್ಚರಿಕೆಗೆ ಜಗ್ಗದ ಜಗನ್‌ರಿಂದ ಮತ್ತೆ ಸಾಂತ್ವನ ಯಾತ್ರೆ
»ನವದೆಹಲಿ : ಪರಮಾಣು ಬಾಧ್ಯತಾ ಮಸೂದೆ: ಎಡ ಪಕ್ಷಗಳ ಅಭಿಪ್ರಾಯ ಪರಿಶೀಲನೆ: ಸರಕಾರ
»ನವದೆಹಲಿ : ವರುಣಾಯ ನಮಃ : ಮಳೆ ಬರದಿದ್ದರೆ ಕಾವೇರಿ ಕದನ ಖಚಿತ; ಸದ್ಯಕ್ಕೆ ನೀರು ಬಿಡಲ್ಲ: ರಾಜ್ಯದ ಸ್ಪಷ್ಟನೆ
»ನವದೆಹಲಿ : ರಾಮಜನ್ಮಭೂಮಿ ವಿವಾದ: ಮುಂದಿನ ತಿಂಗಳು ತೀರ್ಪು : ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ಸಮಾಲೋಚನೆ
»ನವದೆಹಲಿ : ಅಮೆರಿಕ ಅಧ್ಯಕ್ಷ ಒಬಾಮಾಗೆ ಐಟಿ ಸಿಟಿ ಬೆಂಗಳೂರು ಎ೦ದರೆ ಭಯ?
»ಮದ್ಯಪಾನ...ಕೇರಳ ನಂಬ್ರ 1...ಗಿನ್ನೆಸ್ ದಾಖಲೆಯತ್ತ ದಾಪುಗಾಲು.?
»ಕಲ್ಲು ತೂರಾಟಗಾರರಿಗೇ ಕಲ್ಲುತೂರಾಟ; ಇದು ತಿರುಮಂತ್ರ
»ರಕ್ಷಾಬಂಧನ: ಗಣ್ಯರ ಶುಭ ಹಾರೈಕೆ
»ತರೂರ್-ಪುಷ್ಕರ್ ಹನಿಮೂನ್‌ಗೆ ತಾಂತ್ರಿಕ ದೋಷ ಅಡ್ಡಿ
»ಮುಕ್ತಾಯದ ಸಮೀಪವೂ ಬಾರದ ಸಿದ್ಧತೆ: ಭದ್ರತಾ ವ್ಯವಸ್ಥೆ ಕಲ್ಪಿಸಲು ಕನಿಷ್ಠ 90 ದಿನ ಅಗತ್ಯ, ಉಳಿದಿರೋದು ಕೇವಲ 14 ದಿನಗಳು
»ಹರ್ಯಾಣ ಮುಖ್ಯಮಂತ್ರಿ ಮೇಲೆ ಶೂ ಎಸೆತ
»ನವದೆಹಲಿ : ಐಜಿಐ ವಿಮಾನ ನಿಲ್ದಾಣದಲ್ಲಿ ನಕಲಿ ಭಯೋತ್ಪಾದಕನ ಬಂಧನ
»ನವದೆಹಲಿ : ಇಂದಿನ ಹುಣ್ಣಿಮೆ ಚಂದ್ರ ಈ ವರ್ಷದಲ್ಲೇ ಚಿಕ್ಕವ!
»ಜಮ್ಮು : ‘ಮುನ್ನಾ ಭಾಯಿ ಎಂಬಿಬಿ‌ಎಸ್’ ಸಿನಿಮಾದಲ್ಲಿರುವ೦ತೆ ಮೆಡಿಕಲ್ ಪರೀಕ್ಷೆ ಬರೆಸಲು ಹೋಗಿ ಸಿಕ್ಕಿ ಬಿದ್ದ ಕಾಶ್ಮೀರ ಮಂತ್ರಿ ಮಗಳು!
»ಮತ್ತೆ 10 ಸಾವಿರ ಹೆಚ್ಚಳ; ಸಂಸದರ ಪಗಾರ 1.6 ಲಕ್ಷಕ್ಕೆ!
»ಸಂಸದರ ವೇತನ, ಭತ್ಯೆ ಇನ್ನಷ್ಟು ಹೆಚ್ಚಳ ಸಾಧ್ಯತೆ
»ಕೋಲ್ಕತ್ತಾ : ಒ೦ದೇ ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಎರಡು ರೈಲುಗಳು: ತಪ್ಪಿದ ಭಾರಿ ಅವಘಡ
»ನವದೆಹಲಿ : ಪರಮಾಣು ಬಾಧ್ಯತಾ ವಿಧೇಯಕಕ್ಕೆ ಹೊಸ ಕಂಟಕ; ತಿದ್ದುಪಡಿಗೆ ಬಿಜೆಪಿ, ಎಡರಂಗ ವಿರೋಧ
»ಗುರುವಾಯೂರು: ಗುರುವಾಯೂರಪ್ಪನ್ ಭಕ್ತರಿಂದ ಬಾಳೆಹಣ್ಣು ಅರ್ಪಣೆ
»ಅಸ್ಸಾಂ : ಭಾರೀ ಮಳೆ, ನೆರೆ: 50 ಸಾವಿರ ಜನರ ಸ್ಥಳಾಂತರ
»ವಿವಾಹ ಬಂಧನಕ್ಕೆ ಕಾಂಗ್ರೆಸ್ ಸಂಸದ ತರೂರ್
»ನವದೆಹಲಿ : ಹೊಸ ಹೇರ್‌ಸ್ಟೈಲ್‌ನಲ್ಲಿ ಪ್ರಿಯಾಂಕ ವಾಧ್ರಾ ಶೈನಿಂಗ್
»ಜಮ್ಮು ಕಾಶ್ಮೀರದ ಹೆದ್ದಾರಿ ಅಭಿವೃದ್ದಿಗೆ 9600 ಕೋಟಿ ರೂ
»ಪುರಂದೇಶ್ವರಿ ಮೇಲೆ ಜಗನ್ ಬೆಂಬಲಿಗರ ಹಲ್ಲೆ
»ಹೊಸದಿಲ್ಲಿ : ಉಗ್ರರ ಬೆದರಿಕೆ: ಹಿಂದೂ ಸಂಘಟನೆಗಳ ಎಚ್ಚರಿಕೆ
»ಲಕ್ನೋ : ಬಾಬರಿ ಮಸೀದಿ ಭೂವಿವಾದ: ಸೆಪ್ಟಂಬರ್‌ನಲ್ಲಿ ತೀರ್ಪು? : ಹೆಚ್ಚಿನ ಭದ್ರತೆಗಾಗಿ ಕೇ೦ದ್ರದಿ೦ದ 4,500 ಅರೆಸೈನಿಕ ಪಡೆ
»ಮೂರು ದಿನಗಳಿಂದ ದಿಲ್ಲಿಯಲ್ಲಿ ಭಾರೀ ಮಳೆ
»ಕಾಂಗ್ರೆಸ್ ಸಂಸದ ತರೂರ್-ಪುಷ್ಕರ್ ಮದುವೆಗೆ ಕ್ಷಣಗಣನೆ: ತನ್ನ 94ರ ಹರೆಯದ ಅಜ್ಜಿಯ ಸಮ್ಮುಖದಲ್ಲಿ ಪೂರ್ವಿಕರ ಮನೆಯಲ್ಲೇ ದಾಂಪತ್ಯ ಜೀವನಕ್ಕೆ ಪ್ರವೇಶ
»ಎನ್ಆರ್ಐಗಳಿಗೆ ಮತದಾನದ ಹಕ್ಕು; ಜನತೆಯ ಪ್ರಾತಿನಿಧ್ಯ (ತಿದ್ದುಪಡಿ) ಮಸೂದೆ 2010ನ್ನು ಸದನದ ಮುಂದಿಟ್ಟ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ
»ಶ್ರೀನಗರ : ಕಾಶ್ಮೀರದಲ್ಲಿ ಮತ್ತಿಬ್ಬರು ನಾಗರಿಕರ ಬಲಿ: ಹಲವೆಡೆ ಕರ್ಫ್ಯೂ
»ಒಂದೇ ದಿನ 111 ಕೇಸಲ್ಲಿ ತೀರ್ಪು: ಗುಂಟೂರು ನ್ಯಾಯಾಧೀಶರ ದಾಖಲೆ! ಅಚ್ಚರಿಯಾದರೂ ಇದು ಸತ್ಯ
»ನಕ್ಸಲರ ದಾಳಿಯಿಂದ ರೈಲ್ವೇಗೆ 1,000 ಕೋಟಿ ರೂ. ನಷ್ಟ
»Sex industry smells big business at CWG
»ಭಾರತವನ್ನು ಶುಚಿಗೊಳಿಸುತ್ತಿರುವ ಬ್ರಿಟೀಷ್ ಯುವತಿ!
»ಸಂಸದರ ವೇತನದಲ್ಲಿ 3 ಪಟ್ಟು ಹೆಚ್ಚಳ!- ಕೇಂದ್ರ ಸಂಪುಟ ಅಸ್ತು
»ಕಂದಹಾರ್ ವಿಮಾನ ಹೈಜಾಕ್-ಕೈದಿಗಳಿಬ್ಬರ ಬಿಡುಗಡೆ!
»ನವದೆಹಲಿ : ಉಗ್ರರ ಭೀತಿ : ಬೆಂಗಳೂರು ಸಹಿತ ದೇಶಾದ್ಯ೦ತ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ
»ನವದೆಹಲಿ : ನಮ್ಮನ್ನಾಳುವ, ಆಗುಹೋಗುಗಳನ್ನು ಚಿ೦ತನೆ ನಡೆಸುವ ಸಂಸತ್ ಚಾವಣಿಯೂ ತೂತು!
»ನವದೆಹಲಿ : ಹಗಲು ಸಂಸತ್ತಿನಲ್ಲಿ, ರಾತ್ರಿ ಜೈಲಿನಲ್ಲಿ: ಇದು ಕೋಡಾ ದಿನಚರಿ
»ನವದೆಹಲಿ : ಬೇಲೆಕೇರಿ ಅದಿರು ಸಾಗಾಟ : ಕೇಂದ್ರವೇ ತನಿಖೆ ನಡೆಸಲಿ - ಸಿ‌ಎಂ
»ನವದೆಹಲಿ : ಗುಜರಾತ್ ಗಲಭೆ-ಮೋದಿ ಹೇಳಿಕೆ ಬಹಿರಂಗ ಬೇಡ: ಸುಪ್ರೀಂ ನಿರ್ದೇಶನ : ಮೋದಿಗೆ ‘ಕ್ಲೀನ್‌ಚಿಟ್’; ರಾಜ್ಯ ಸಭೆಯಲ್ಲಿ ಗದ್ದಲ
»ವಿದ್ಯುತ್ ಸ್ಥಾವರ ಸ್ಥಳಾಂತರಿಸಲು ಜೈರಾಮ್ ರಮೇಶ್ ಸಲಹೆ
»ರಾಷ್ಟ್ರಪತಿ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
»ಮಾಜಿ ಕೇಂದ್ರ ಸಚಿವ ಶಹನಾವಾಜಾ ಹುಸೇನ್ ಇಫ್ತಾರ್ ಕೂಟಕ್ಕೆ ಪ್ರಧಾನಿ, ಅಡ್ವಾಣಿ
»ಪ್ರಧಾನಿ ರಾಹುಲ್ ಗಾಂಧಿ; ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ!
»Despite swirl of scandals, Karnataka mining bosses thrive
»ಡೆಹ್ರಾಡೂನ್: ಭಾರಿ ಮಳೆಗೆ ಶಾಲಾ ಕಟ್ಟಡ ಕುಸಿತ : 18 ಮಕ್ಕಳು ಸಜೀವ ಸಮಾಧಿ
»‘ಬಿಎಸ್‌ವೈ’ ಸರ್ಕಾರ ವಜಾಕ್ಕೆ ಬಿಎಸ್‌ಪಿ ಆಗ್ರಹ: ಕಲಾಪ ನುಂಗಿದ ಅಕ್ರಮ ಗಣಿಗಾರಿಕೆ ( Updated)
»ನವದೆಹಲಿ : ಕೊಹಿನೂರ್ ವಜ್ರ ಮರಳಿ ಭಾರತಕ್ಕೆ ತರುವ ಯತ್ನವಿಲ್ಲ: ಕೇ೦ದ್ರ
»ನವದೆಹಲಿ : ಅಣು ಹಾನಿ: ಮೋದಿ ಕ್ಲೀನ್‌ಚಿಟ್‌ಗೆ ಬಿಜೆಪಿ-ಕಾಂಗ್ರೆಸ್ ಒಪ್ಪಂದ? ಗದ್ದಲದ ನಡುವೆ ವರದಿ ಮ೦ಡನೆ : ಎಡಪಕ್ಷಗಳಿ೦ದ ವಿರೋಧ : ಕಲಾಪ ಮು೦ದೂಡಿಕೆ
»ಕೋಲ್ಕತ್ತಾ : ನಕ್ಸಲ್ ಆಜಾದ್ ಸಾವಿನ ಕುರಿತ ಹೇಳಿಕೆಗೆ ಬದ್ಧ: ಮಮತಾ ಬ್ಯಾನರ್ಜಿ
»ಅಯೋಧ್ಯೆಯಲ್ಲಿ ಹಿಂದೂ-ಮುಸ್ಲಿಮರ ಸಂಘರ್ಷವಿಲ್ಲ: ಹಾಶಿಂ ಅನ್ಸಾರಿ , ರಾಜಿಗೆ ತುಂಬಾ ತಡವಾಗಿದೆ: ವಿವಾದಿತ ಬಾಬರಿ ಮಸೀದಿ-ರಾಮಜನ್ಮಭೂಮಿಯ ಮೂಲ ಫಿರ್ಯಾದುದಾರ
»ಹಿಂದೂ ದೇವರ ಬೆತ್ತಲೆ ಚಿತ್ರ ವಿರೋಧಕ್ಕೆ ಕಾರ್ನಾಡ್ ಕಿಡಿ; ಗೋವಾ ಸ್ವರ್ಣ ಮಹೋತ್ಸವ ಅಭಿವೃದ್ಧಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ
»ಭೋಪಾಲ್ ದುರಂತ; ಭಾರತಕ್ಕೆ ಅಮೆರಿಕಾ ಬ್ಲ್ಯಾಕ್‌ಮೇಲ್?
»ಎಂಜಿನಿಯರಿಂಗ್ ವಿದ್ಯಾರ್ಥಿಯ ಸಾವು: ಐವರ ವಿರುದ್ಧ ಕೊಲೆ ಕೇಸ್
»ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟ ಗೂಗಲ್
»ನವದೆಹಲಿ : ಕನ್ನಡಿಗ ರಮೇಶ್ ಸೇನಾ ತರಬೇತಿ ಮಹಾನಿರ್ದೇಶಕರಾಗಿ ಇ೦ದು ಅಧಿಕಾರ ಸ್ವೀಕಾರ
»ನವದೆಹಲಿ : ಗಣಿ: ತನಿಖಾ ಆಯೋಗಕ್ಕೆ ಸಿಬಿ‌ಐ ನೆರವು : ಬ್ರಹ್ಮಾಸ್ತ್ರದ ಮೊದಲ ಪ್ರಯೋಗ : ಜಮೀನು ದಾಖಲೆ ತಿದ್ದಿದ ವ್ಯಕ್ತಿಗಳನ್ನೂ ಆಯೋಗ ಗುರುತಿಸಲಿದೆ
»ನವದೆಹಲಿ :ಅಣು ಹಾನಿ ಪರಿಹಾರ 1500 ಕೋಟಿ ರುಗೆ ಏರಿಕೆ: ಅಣು ಹಾನಿ ಹೊಣೆ ಮಸೂದೆಗೆ ಬಿಜೆಪಿ ಒಪ್ಪಿಗೆ? : ಇಂದು ಲೋಕಸಭೆಯಲ್ಲಿ ಮಂಡನೆ ಸಾಧ್ಯತೆ
»ಲೇಹ್ ಮೇಘಸ್ಫೋಟ: ರೂ. 125 ಕೋಟಿ ಪರಿಹಾರ
»ಮದನಿ ಯಾರು, ಆತನ ಪ್ರತಾಪಗಳೇನು? ಕೇರಳದ ಮುಸ್ಲಿಂ ಮತ್ತು ಕೆಲ ರಾಜಕೀಯದವರ ಪಾಲಿನ ಹೀರೊ, ಕರ್ನಾಟಕದ ಪಾಲಿನ ವಿಲನ್!
»ಮದನಿ ಓರ್ವ ರೂಢಿಗತ ಭಯೋತ್ಪಾದಕ: ವಿಎಚ್‌ಪಿ
»ನವದೆಹಲಿ : ಸೆಪ್ಟೆಂಬರ್ 17ಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಸೋನಿಯಾ ಪುನರಾಯ್ಕೆ?
»ಉಮರ್ ಅಬ್ದುಲ್ಲಗೆ ಶೂ ಎಸೆತ ಪ್ರಕರಣ ಅಹದ್ ಜಾನ್ ಇದೀಗ ಕಾಶ್ಮೆರಿ ಪ್ರತಿಭಟನಕಾರರ ‘ಹೀರೊ’
»ನನ್ನ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ ...ಸುಪ್ರೀಂ ಮೊರೆ ಹೋದ ಮದನಿ; ಬಂಧನ ಸಾಧ್ಯತೆ ಕ್ಷೀಣ
»ಗೋಹತ್ಯೆ ನಿಷೇಧ ಕಾಯ್ದೆ ತಿರಸ್ಕರಿಸಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ
»ಖನಿಜ ಸಂಪತ್ತು ರಕ್ಷಣೆಯೇ ಕೇಂದ್ರದ ಗುರಿ: ಮೊಯ್ಲಿ | ಬಳ್ಳಾರಿ ರೆಡ್ಡಿಗಳ ನಿಯಂತ್ರಣಕ್ಕೆ ಕೇಂದ್ರದ ಅಸ್ತ್ರ ಸಿದ್ಧ - ತನಿಖೆಗೆ ಉನ್ನತ ಮಟ್ಟದ ಆಯೋಗ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri