ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಭಾಷೆ, ಸಾಹಿತ್ಯ, ಸ೦ಸ್ಕ್ರತಿ ಹಗೂ ಕಲೆಗಳ ಅಭಿವ್ರದ್ದಿಗಾಗಿ ಸಿಂಗಾಪುರದಲ್ಲೊಂದು ಕನ್ನಡ ಅಧ್ಯಯನ ಕೇಂದ್ರ

ಸಿಂಗಾಪುರದಲ್ಲಿ ಕನ್ನಡ  ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳ ಅಭಿವೃದ್ಧಿ ಉದ್ದೇಶದಿಂದ ಸಿಂಗಾಪುರದ ನವನವೋನ್ಮೇಶಶಾಲಿ ಕರ್ನಾಟಕ ವೈಭವ ಸಂಸ್ಥೆಯು ಕನ್ನಡ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದೆ.

ಜುಲೈ 17ರಂದು ಈ ಕೇಂದ್ರದ ಉದ್ಘಾಟನೆಯನ್ನು ಗ್ಲೋಬಲ್ ಇಂಡಿಯನ್ ಫೌಂಡೇಶನ್ ಮತ್ತು ಗ್ಲೋಬಲ್ ಇಂಡಿಯನ್ ಇಂಟರ್ನಾಷನಲ್ ಸ್ಕೂಲ್ಸ್ ಸಂಸ್ಥೆಗಳ ಸ್ಥಾಪಕ ಹಾಗೂ ಅಧ್ಯಕ್ಷ ರಾದ ಅತುಲ್ ತೆಮುರ್ನಿಕರ್ ಅವರು ನೆರವೇರಿಸಿದರು. ಕಾರ್ಯಕ್ರಮ ಸೆರಂಗೂನ್ ರಸ್ತೆಯಲ್ಲಿ ರುವ ಶ್ರೀನಿವಾಸ ಪೆರುಮಾಳ್ ದೇವಸ್ಥಾನದ ಪಿ.ಜಿ.ಪಿ. ಕಲ್ಯಾಣ ಮಂಟಪದಲ್ಲಿ ಜರುಗಿತು.

ಎಂಟು ವರ್ಷಗಳ ಅವಧಿಯಲ್ಲಿ ಏಳು ದೇಶಗಳಲ್ಲಿ 17 ಶಾಲೆಗಳನ್ನು ಸ್ಥಾಪಿಸಿ ಹದಿನೇಳು ಸಾವಿರ ವಿದ್ಯಾರ್ಥಿಗಳು ಹಾಗೂ ಸಾವಿರದ ಐದುನೂರು ಶಿಕ್ಷಕರನ್ನೂ ಹೊಂದಿರುವ ಈ ಸಂಸ್ಥೆಯ ಯಶ ಸ್ಸಿಗೆ ಕಾರಣರಾದ ಅತುಲ್ ಅವರು ಕನ್ನಡ ಅಧ್ಯಯನಕ್ಕೆ ಚಾಲನೆ ನೀಡಿದುದು ಅತ್ಯಂತ ಸಮಂ ಜಸವಾಗಿತ್ತು.

ಈ ಸಂದರ್ಭದಲ್ಲಿ ಕರ್ನಾಟಕ ವೈಭವ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಹೆಗ್ಡೆಯವರು ಮಾತನಾಡಿ ಕನ್ನಡ ಅಧ್ಯಯನ ಯೋಜನೆಗೆ ಸಿಂಗನ್ನಡಿಗರ ಕನ್ನಡಾಭಿಮಾನ  ಮತ್ತು ಅವರು ನೀಡಿದ ಎಣಿಕೆ ಗೂ ಮೀರಿದ ಬೆಂಬಲವೇ ಕಾರಣವೆಂದು ಶ್ಲಾಘಿಸಿದರು.

ಕನ್ನಡಿಗರ ಮಕ್ಕಳಿಗೆ ಕನ್ನಡ ಮಾತಾಡುವ ವಾತಾವರಣವಿಲ್ಲದೆ ಹೆತ್ತವರಿಗೂ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು ದುಸ್ಸಾಧ್ಯವಾದುದನ್ನು ಗಮನಿಸಿ ಮೊದಲಿಗೆ ಕನ್ನಡಿಗರ ಮಕ್ಕಳಿಗೆ ಕನ್ನಡ ಓದುವ, ಬರೆಯುವ ಮತ್ತು ಮಾತನಾಡುವ ಶಿಕ್ಷಣವನ್ನು ಆರಂಭಿಸಲು ನಿರ್ಧರಿಸಿ, ಆರಂಭದಲ್ಲಿ ಯೇ ಸಿಂಗಾಪುರದಾದ್ಯಂತ 12 ಕೇಂದ್ರಗಳನ್ನು ತೆರೆಯಲಾಗಿದೆ.

ಮಕ್ಕಳಿಗೆ ಶಿಕ್ಷಣದ ಒತ್ತಡ ಹಾಗೂ ಸಮಯದ ಅಭಾವವನ್ನು ಮನಗಂಡು ಮಕ್ಕಳಿರುವ ತಾಣದಲ್ಲಿಯೇ ಶಿಕ್ಷಣದ ಸೌಲಭ್ಯವನ್ನು ಒದಗಿಸಲೆಂದೇ 12 ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಬೇಡಿಕೆಯಿದ್ದಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ಕನ್ನಡ ಕಲಿಸುವ ಕೇಂದ್ರಗಳನ್ನು ತೆರೆಯಲಾಗುವುದೆಂದು ಹೆಗ್ಡೆಯವರು ತಿಳಿಸಿದರು. ಸ್ವಯಂ ಸೇವಕರ ಉತ್ಸಾಹ ಹಾಗೂ ಬೆಂಬಲದಿಂದಾಗಿಯೇ ಕನ್ನಡದ ಕಲಿಕೆಯನ್ನು ಉಚಿತವಾಗಿ ನೀಡಲು ಸಾಧ್ಯವಾಗಿದೆಯೆಂದು ಅವರು ತಿಳಿಸಿದರು.

ಸಿಂಗಾಪುರದಲ್ಲಿ ಬೇಕಾದಷ್ಟು ಸಂಪನ್ಮೂಲ ವ್ಯಕ್ತಿಗಳಿರುವುದರಿಂದ ಸದ್ಯದಲ್ಲಿಯೇ ವಯಸ್ಕರಿಗೆ ಕನ್ನಡ ಶಿಕ್ಷಣ ಮತ್ತು ಕನ್ನಡದಲ್ಲಿ ಉಚ್ಛ ಶಿಕ್ಷಣಕ್ಕೆ ದಾರಿಮಾಡಿಕೊಡುವ ಯೋಜನೆಗಳನ್ನೂ ಹಮ್ಮಿಕೊಳ್ಳಲಾಗುವುದೆಂದವರು ಅವರು ತಿಳಿಸಿದರು.

ಕಾರ್ಯಕ್ರಮದ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ಅಕ್ಷಯ ಪ್ರಭು ಅವರು ಹಚ್ಚೇವು ಕನ್ನಡದ ದೀಪ ಕವನವನ್ನು ಸುಶ್ರಾವ್ಯವಾಗಿ ಹಾಡಿದರು. ಬೆಂಗಳೂರಿನ ಅರುಣ್ ಅವರ ಸುಪುತ್ರಿ ವಿದುಷಿ ವರ್ಣ ಅರುಣ್ ಅವರು ಭರತ ನಾಟ್ಯದಿಂದ ಕಾರ್ಯಕ್ರಮದ ಅಂದವನ್ನೂ ಔನ್ನತ್ಯವನ್ನೂ ಹೆಚ್ಚಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಎಮ್. ರೇವಣ್ಣ  ಮತ್ತು ಸಪ್ನ ಮೋಹನ್ ಅವರು ಅಚ್ಚುಕಟ್ಟಾಗಿ ಮಾಡಿದರು. ನಾಡಗೀತೆಯ ಸಾಮೂಹಿಕ ಗಾಯನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ದಟ್ಸ್ ಕನ್ನಡ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-27

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಸಾಹಿತ್ಯ ಪರಿಷತ್‌ಗೂ ಅವಮಾನ : ಜವಾಬ್ದಾರಿ ಮರೆತ ಅಕ್ಕ : ತೀವ್ರ ಖಂಡನೆ
»ರಾಜ್ಯ ನಿಯೋಗದ ನಾಯಿಪಾಡು; ನ್ಯೂಜೆರ್ಸಿ ಅಕ್ಕ ಸಮ್ಮೇಳನದಲ್ಲಿ ಅಗೌರವ
»‘ಅಕ್ಕ’ರೆಯ ವಿಶ್ವ ಕನ್ನಡಿಗರ ಜಾತ್ರೆ : ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಸ೦ಭ್ರಮದ ಚಾಲನೆ
»ಬೆ೦ಗಳೂರು : ಅನಿವಾಸಿ ಕನ್ನಡಿಗರೇ ರಾಜ್ಯದ ಮುನ್ನಡೆಗೆ ಕೈ ಜೋಡಿಸಿ: ಸಿಎಂ
»ಈದ್ ಹಬ್ಬದ ಪ್ರಯುಕ್ತ ಪಾಕ್‌ನಲ್ಲಿ ಬಾಲಿವುಡ್‌ಚಿತ್ರಗಳಿಗೆ ನಿರ್ಬಂಧ
» 'ಅಕ್ಕ' ಸಮ್ಮೇಳನ: ವೀಸಾ ನಿರಾಕರಣೆ: ಕೆಲವರಿಗೆ ಅಮೆರಿಕ ಕನಸು ಭಗ್ನ
»ನ್ಯೂಜೆರ್ಸಿ : ಸೆ. 3ರ೦ದು ನಡೆಯುವ ಆರನೇ ಅಕ್ಕ ಸಮ್ಮೇಳನದಲ್ಲಿ ಮೈಸೂರು ದಸರಾ!
»ಬ್ರಿಟನ್: ಐವರು ಯುವಕರಿಂದ ದಾಳಿಗೆ ಒಳಗಾದ ಭಾರತೀಯ ಗಾಯಾಳು ಮೃತ್ಯು
»ನ್ಯೂಜೆರ್ಸಿ : ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನ್ಯೂಜೆರ್ಸಿಯ ಸನ್ನಿಧಾನದಲ್ಲಿ 36ನೇಯ ಚಾತುರ್ಮಾಸ್ಯ ದೀಕ್ಷೆ ಸ್ವೀಕಾರ
»ಲಂಚದ ಆಪಾದನೆ: ಭಾರತೀಯ ಅಮೆರಿಕನ್ ಸಿಇಓಗೆ 20 ತಿಂಗಳು ಜೈಲು; 8 ಲಕ್ಷ ಡಾಲರ್ ನಷ್ಟ ಭರ್ತಿ
»ಭಾಷೆ, ಸಾಹಿತ್ಯ, ಸ೦ಸ್ಕ್ರತಿ ಹಗೂ ಕಲೆಗಳ ಅಭಿವ್ರದ್ದಿಗಾಗಿ ಸಿಂಗಾಪುರದಲ್ಲೊಂದು ಕನ್ನಡ ಅಧ್ಯಯನ ಕೇಂದ್ರ
»ಆಸ್ಟ್ರೇಲಿಯಾದಲ್ಲಿ ಮತ್ತೆ ಜನಾಂಗೀಯ ದಾಳಿ; ಓದು ಮುಂದೂಡಿರುವ ಭಾರತೀಯ ಯುವಕ
»ಸಿಡ್ನಿ: ಹಲ್ಲೆ ತಪ್ಪಿಸಲು ಹೋಗಿ ಪೆಟ್ಟು ತಿಂದ ಭಾರತೀಯ ವಿದ್ಯಾರ್ಥಿ
»ಕೆನಡಾದಲ್ಲಿ ಭಾರತೀಯ ವೈದ್ಯನ ಸಾಧನೆ : ‘ಕೊರಿಯರ್ ವೈದ್ಯ’ನ ಕನಸು ನನಸು : ದೇಶದ ಅತಿ ದೊಡ್ಡ ಮತ್ತು ಉತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆ
»ಅಕ್ಕ ಸಮ್ಮೇಳನದಲ್ಲಿ ಅಡಿಗಾಸ್ ಅಡುಗೆ
»ಸೆಪ್ಟೆಂಬರ್ 3, 4 ಹಾಗೂ 5 ರಂದು ನ್ಯೂಜೆರ್ಸಿಯಲ್ಲಿ ನಡೆಯಲಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನ ತಾರಾಮೇಳಕ್ಕೆ ಚಿತ್ರ ಕಲಾವಿದರ ಹಿಂಡು
»ಸಚಿನ್ ಹಿಂದಕ್ಕೆ ತಳ್ಳಿದ ಧೋನಿಗೆ 200 ಕೋಟಿ ಒಪ್ಪಂದ
»ವಾಕಾ...ವಾಕಾ... ಕ್ರೀಡಾ ಮಹಾಮೇಳಕ್ಕೆ ವರ್ಣರಂಜಿತ ತೆರೆ
»ಶೀಘ್ರದಲ್ಲೇ ಎನ್ಆರ್ಐಗಳಿಗೆ ಮತದಾನದ ಹಕ್ಕು: ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ
»ಅಮೆರಿಕ: ಮೇಯರ್ ಸ್ಥಾನಕ್ಕೆ ಭಾರತೀಯ ಮುಸ್ಲಿಂ
»ಲಾಸ್ ಏ೦ಜಲೀಸ್ : ನಾವಿಕದಲ್ಲಿ ಹಚ್ಚೇವು ಕನ್ನಡದ ದೀಪ!
»ಲಂಡನ್ನಿನ ಲಾಂಬೆತ್ ನಗರದ ಮೇಯರ್ ಡಾ ನೀರಜ್ ಪಾಟೀಲ್ ರವರ ಸನ್ಮಾನ ಕಾರ್ಯಕ್ರಮ
»ಕಾನೂನು ಬಾಹಿರ ಬಂಧನ: ಆಸ್ಟ್ರೇಲಿಯದ ವಿರುದ್ಧ ಡಾ.ಹನೀಫ್ ಮೊಕದ್ದಮೆ
»ನಾಳೆಯಿ೦ದ (ಜುಲೈ 2ರಂದು) ನಾವಿಕ ಸಮ್ಮೇಳನ ಆರ೦ಭ: ಭವ್ಯ ಸಮ್ಮೇಳನಕ್ಕೆ ಸಜ್ಜಾದ ಲಾಸ್ ಏಂಜಲಿಸ್
»ವಾಷಿ೦ಗ್ಟನ್: ಹುಡುಗರಿ೦ದ ಮಾರಾಣಾ೦ತಿಕ ಹಲ್ಲೆಗೊಳಗಾಗಿದ್ದ ಭಾರತೀಯ ಕಂಪ್ಯೂಟರ್ ತಜ್ಞ ನಿಧನ
»ವಾಷಿ೦ಗ್ಟನ್: ಇಬ್ಬರು ಭಾರತೀಯರಿಗೆ ವೈಟ್‌ಹೌಸ್ ಫೆಲೋಶಿಪ್
»ನ್ಯೂ ಜೆರ್ಸಿ ಸಮ್ಮೇಳನದಲ್ಲಿ ಐಪಿಎಲ್ ಮತ್ತು ಕೆಪಿಎಲ್ ಮಾದರಿಯಲ್ಲಿ 'ಅಕ್ಕ ಕ್ರಿಕೆಟ್ ಲೀಗ್'
»ಕಾನಿಷ್ಕ ವಿಮಾನ ಸ್ಫೋಟಕ್ಕೆ ಕೆನಡಾ ಸರ್ಕಾರದ ಅಜಾಗರೂಕತೆ ಕಾರಣ; ಕ್ಷಮೆ ಯಾಚಿಸಿದ ಕೆನಡಾ ಮತ್ತು ಹೆಚ್ಚುವರಿ ಪರಿಹಾರ
»ನ್ಯೂಜಿಲೆಂಡ್: ಮುಂಡಾಸು ನಿಷೇಧಕ್ಕೆ ಸಿಖ್ಖರ ಆಕ್ರೋಶ
»ಮಂಗಳ ಗ್ರಹದಲ್ಲಿ ಮಹಾಸಾಗರ: ಮತ್ತಷ್ಟು ಪುರಾವೆ
»ಲ೦ಡನ್ : ಗುಲ್ಬರ್ಗ ಮೂಲದ ವೈದ್ಯ ಡಾ. ನೀರಜ್ ಪಾಟೀಲ್ ಬ್ರಿಟನ್‌ನಲ್ಲಿ ಮೇಯರ್
» ಲಂಡನ್‌ನ ಲ್ಯಾಂಬೆತ್‌ ನಗರಕ್ಕೆ ಕನ್ನಡಿಗ ಮೇಯರ್
»ಲಂಡನ್ನಿನ ವಸಂತೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ
»ಭಾರತೀಯ ವಿದ್ಯಾರ್ಥಿ ಬಲಿ
»ವಂದನಾ ಶಿವಾಗೆ ‘ಸಿಡ್ನಿ ಶಾಂತಿ’ ಪ್ರಶಸ್ತಿ
»ಲ೦ಡನ್: ಬ್ರಿಟನ್ ಸಂಸತ್ತಿಗೆ ಇಬ್ಬರು ಮಹಿಳೆಯರು ಸೇರಿ 8 ಎನ್‌ಆರ್‌ಐಗಳು
»ಲಂಡನ್: ಕೌನ್ಸಿಲರ್ ಆಗಿ ಕನ್ನಡಿಗ ಪಾಟೀಲ್ ಪುನರಾಯ್ಕೆ
»ಅಮೆರಿಕ : ಮೊದಲ ಕನ್ನಡಿಗನಿಗೆ ಕೊನೆಯ ಮಾತು
»ಲ೦ಡನ್: ಮೋಟಾ ಸಿಂಗ್‌ಗೆ ‘ಪ್ರೈಡ್ ಆಫ್ ಸಿಕ್ಖ್ ಕಮ್ಯೂನಿಟಿ’ ಪ್ರಶಸ್ತಿ
»ಸಿಡ್ನಿ: ನಾಲ್ಕನೇ ಅಂತಾರಾಷ್ಟ್ರೀಯ ಶರಣ ಸಂಸ್ಕೃತಿ ಸಮ್ಮೇಳನ
»ಸಿಡ್ನಿ: ಮತ್ತೆ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ
»ಆರೋಗ್ಯ ಕ್ಷೇತ್ರದಲ್ಲಿ ಬ್ರಹತ್ ವಂಚನೆ : ಎನ್‌ಆರ್‌ಐ ದಂಪತಿಗೆ ಶಿಕ್ಷೆ
»ಅಮೆರಿಕ: ಚೀನಿಯನಿಂದ ಭಾರತ ಮೂಲದ ವೈದ್ಯನ ಕೊಲೆ
»ಶಾಂಘೈಯಲ್ಲಿ ಕನ್ನಡ ಸಂಘದ ಉದ್ಘಾಟನೆ
»ಆಸ್ಟ್ರೇಲಿಯಾದಲ್ಲಿ ಭಾರತೀಯನ ಮೃತದೇಹ ಪತ್ತೆ
»ರೋಗಿಯ ಮೇಲೆ ಅತ್ಯಾಚಾರ ನಡೆಸಿದ ಭಾರತೀಯ ಮೂಲದ ನರ್ಸ್!
»ಅನಿವಾಸಿ ಕನ್ನಡಿಗ ಕುಂಟಿಕಾನ ಮಠ ಕುಮಾರ್ ರವರಿಗೆ ಆರ್ಯಭಟ ಪ್ರಶಸ್ತಿ
»ವಿಶ್ವಕ್ಷಿಪ್ರ ಗಣಿತ ಒಲಿ೦ಪಿಯಾಡ್‌ನಲ್ಲಿ ಕರಾವಳಿ ಮೂಲದ ಬಾಲಕನ ಸಾಧನೆ: ಭಾರತಕ್ಕೆ ಕೀರ್ತಿ ತ೦ದ ಶರಣ್ ಮಯ್ಯ
»ಶಿಕಾಗೊ: ಮತ್ತೆ ಎರಡನೇ ಬಾರಿ ಲಯನ್ ಡಿಸ್ಟ್ರಿಕ್ಟ್ ಗೌರ್ನರ್ ಆಯ್ಕೆಯಾಗಿ ಆಸ್ಟಿನ್ ಪ್ರಭು ಅವರಿಂದ ಚಾರಿತ್ರಿಕ ದಾಖಲೆ
»ಲ೦ಡನ್ : ಭಾರತೀಯ ಮೂಲದ ಪ್ರೊಫೆಸರ್‌ಗೆ ಪ್ರಶಸ್ತಿ
»ಅಮೆರಿಕ: ಭಾರತೀಯ ವಿದ್ಯಾರ್ಥಿ ಕೊಲೆ
»ವಾಸ್ವಾನಿಗೆ ಎಫ್‌ಬಿ‌ಐ ನಿರ್ದೇಶಕರ ಪ್ರಶಸ್ತಿ
»ಪಂಡಿತ್ ರವಿಶಂಕರ್‌ಗೆ ಮೆಲ್ಬರ್ನ್ ವಿವಿ ಗೌರವ
»ಕೆನಡಾದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಳ
»ಲಂಡನ್ ಕಣ್ಣು ಬೆಂಗಳೂರಿನಲ್ಲಿ !
»ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010 ಸ್ಮರಣ ಸಂಚಿಕೆ - ಲೇಖನಗಳಿಗೆ ಆಹ್ವಾನ
»ಅಮೆರಿಕದಲ್ಲೂ ಹೆಚ್ಚುತ್ತಿದೆ... ಭಾರತೀಯ ಮಹಿಳೆಯರ ವಿಚ್ಛೇದನ ಪ್ರಕರಣಗಳು’
»ಪರ್ತ್ : ಭಾರತೀಯ ಸಹೋದರರ ಹತ್ಯೆ
»ಆಸ್ಟ್ರೇಲಿಯಾ: ಬಡವರಂತೆ ಕಾಣಿಸಿಕೊಳ್ಳಲು ಸೂಚನೆ
»ಮೆಲ್ಬರ್ನ್: ವಿಮೆ ಪರಿಹಾರ ಪಡೆಯುವುದಕ್ಕಾಗಿ ಬೆಂಕಿ ಹಚ್ಚಿದ ಜಸ್‌ಪ್ರೀತ್: ಸುಳ್ಳು ದೂರು ಮೊಕದ್ದಮೆ
»ನೊಬೆಲ್ ಪುರಸ್ಕೃತ ವೆಂಕಟ್ರಾಮ್‌ಗೆ ಜನಾಂಗೀಯ ತಾರತಮ್ಯದ ಬಿಸಿ
»ಆಸೀಸ್: ಭಾರತೀಯ ಬಾಲೆಗೆ 'ಬುದ್ದಿವಂತೆ ಪ್ರಶಸ್ತಿ ಕಿರೀಟ'
»ಲ೦ಡನ್‌ನಲ್ಲಿ ಗಾ೦ಧೀಜಿಯವರ ಪುಣ್ಯ ತಿಥಿ ಆಚರಣೆ
»ಆಸ್ಟ್ರೇಲಿಯಾ: ಭಾರತೀಯನ ಹತ್ಯೆ-ದಂಪತಿಗಳ ಸೆರೆ
»ಚಿಕಾಗೋದಲ್ಲಿ ಸ೦ಭ್ರಮದ ಗಣರಾಜ್ಯೋತ್ಸವ ಆಚರಣೆ
»ಲ೦ಡನ್ ಪರೇಡಲ್ಲಿ ಯಕ್ಷನ ಮೆರವಣಿಗೆ
»ಮೆಲ್ಬೊರ್ನ್: ಭಾರತೀಯ ಯುವಕನ ಅರೆಬೆಂದ ಮೃತದೇಹ ಪತ್ತೆ
»ಭಾರತೀಯ ಮೂಲದ ವಿಜ್ಞಾನಿಗೆ ಕೆನಡಾದ ಗೌರವ
»ಬ್ರಿಟನ್‌: ಸಿಕ್ ಜಡ್ಜ್ ಮೋಟಾ ಸಿಂಗ್‌ಗೆ 'ನೈಟ್‌ಹುಡ್' ಗರಿ
»ಡಿ. ೨೯: ಡಾ| ಆಸ್ಟಿನ್ ಡಿ’ಸೋಜ ಪ್ರಭು ಅವರ ‘ವಜ್ರಾಂ’ ಬಿಡುಗಡೆ
»ಬ್ರಿಟನಿನ ಅರೋಗ್ಯ ಮಂತ್ರಿ ಮೈಕ್ ಓ ಬ್ರಯನ್ ಯವರೊಂದಿಗೆ ಪರ್ಯಾಯ ವೈದ್ಯಕೀಯ ಚಿಕೆತ್ಸೆ ಆಯುರ್ವೇದವನ್ನು ಪರಿಗಣಿಸಲು ಮಾತುಕತೆ
»ಅಕ್ಕ ಕಾರ್ಯಕರ್ತರ ಸಮ್ಮೇಳನ ದೀಕ್ಷೆ
»ಕಾರೆಳೆದು ೬ ವರ್ಷದ ಭಾರತೀಯ ಬಾಲಕನ ದಾಖಲೆ
»ಕತ್ರೀನಾ ವಿಶ್ವದ ಸೆಕ್ಸಿ ಏಷ್ಯಾ ಮಹಿಳೆ
»60ಮೀ. ಎತ್ತರದಿಂದ ಬಿದ್ದರೂ ಬದುಕುಳಿದ ಭಾರತೀಯ ಶಿಕ್ಷಕಿ
»ಇ೦ದು ಲಂಡನ್‌ನಲ್ಲಿ ಸೋರಗಾಂವಿ ಸಂಗೀತ ಸಂಜೆ
»ಬ್ಯಾಡ್‌ಮಿಂಟನ್: ರಾಷ್ಟ್ರಮಟ್ಟಕ್ಕೆ ಉಡುಪಿಯ ಮನೀಷಾ ಜೋಯ್ಲಿನ್
»ವಾಷಿ೦ಗ್ಟನ್: ಯು‌ಎಸ್‌ಎ‌ಐಡಿ ಮುಖ್ಯಸ್ಥರಾಗಿ ಭಾರತೀಯ ಅಮೇರಿಕನ್ ರಾಜೀವ್ ಶಾ ನೇಮಕ
»ಯುಎಸ್‌ಎ: ಮ್ಯಾ೦ಗಲೋರಿಯನ್ ಕೊಕಣ್ ಕ್ರಿಶ್ಚಿಯನ್ ಅಸೋಸಿಯೇಶನ್‌ನ 2010-2011ರ ಪದಾಧಿಕಾರಿಗಳ ಆಯ್ಕೆ
»ಕೋರಿಯಾದಲ್ಲಿ ಮೂಡಿದ ಕನ್ನಡದ ಕ೦ಪು
»ಡಾ.ಆಸ್ಟಿನ್ ಪ್ರಭು ಮತ್ತು ಟೆರ್ರಿ ಅವರಿಗೆ ಚಿಕಾಗೋದ ಪ್ರಾಮುಖ್ಯತೆ ಪಡೆದ ದ೦ಪತಿ ಪ್ರಶಸ್ತಿ
»ಭಾರತವು ಉತ್ತಮ ಚಿತ್ರಗಳನ್ನು ಆಸ್ಕರ್‌ಗೆ ಆಯ್ಕೆ ಮಾಡುವುದಿಲ್ಲ: ರಸೂಲ್ ಪೂಕುಟ್ಟಿ
»ಅನಿವಾಸಿ ಭಾರತೀಯರಿಂದ ನ್ಯೂಜಿಲ್ಯಾಂಡ್‌ನಲ್ಲಿ ತಾಜ್ ಮಹಲ್ ನಿರ್ಮಾಣ
»ಮೆಲ್ಬೋರ್ನ್: ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ
»6ನೇ ಅಕ್ಕ ವಿಶ್ವ ಸಮ್ಮೇಳನದ ಬ್ರಾಂಡ್ ಅಂಬಾಸಡರ್ ಪುನೀತ್ ರಾಜ್‌ಕುಮಾರ್
»ಎನ್‌ಆರ್‌ಐ ದಂಪತಿಗೆ 160,000 ಪೌಂಡ್ ಪರಿಹಾರ
»ಅಮೇರಿಕದಲ್ಲಿ ಕನ್ನಡಿಗರನ್ನು ಒ೦ದುಗೂಡಿಸಿದ ಅಮರನಾಥ ಗೌಡರಿಗೆ ಗ್ರಾಮೀಣ ರತ್ನಪ್ರಶಸ್ತಿ
»ಪುತ್ರಿಯರಿಬ್ಬರನ್ನು ಇರಿದು ಕೊಂದ ಭಾರತೀಯ ಮಹಿಳೆಗೆ 33ವರ್ಷ ಜೈಲು
»ಜು.2, 3, 4 ರಂದು ಲಾಸ್‌ಏಂಜಲೀಸ್‌ನಲ್ಲಿ ಕನ್ನಡ ಸಮ್ಮೇಳನ
»ಶ್ವೇತಭವನದಲ್ಲಿ ಭಾರತೀಯರಿಗೆ ಲಕ್ಷ ಡಾಲರ್‌ಗೂ ಮೀರಿ ವೇತನ
»ಭಾರತೀಯ ಮೂಲದ ವ್ಯಕ್ತಿಗೆ ಉನ್ನತ ಹುದ್ದೆ
»೫.೮೨ ಲಕ್ಷ ಡಾಲರ್ ಸಂಪಾದಿಸಿದ ಕಲಾವಿದ ಹುಸೇನ್
»ಇಂಡಿಯಾನ ವಿವಿ ಪ್ರಶಸ್ತಿಗೆ ಮೆಂಧೇಕರ್ ಆಯ್ಕೆ
»ಆಸ್ಟ್ರೇಲಿಯಾದಲ್ಲಿ ನಿಲ್ಲದ ಜನಾಂಗೀಯ ದಾಳಿ
»ರೂಪಾ ಅಯ್ಯರ್‌ ನಿರ್ದೇಶನದ ‘ಮುಖಪುಟ’ ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿ
»ಆಫ್ರಿಕಾದಲ್ಲಿ ಗಣೇಶೋತ್ಸವ
»ಭಾರತೀಯ ಮೂಲದ ಖ್ಯಾತ ಅಮೇರಿಕನ್ ಫ್ಯಾಷನ್ ಡಿಸೈನರ್ ಆನಂದ್ ಜೋನ್‌ಗೆ 59 ವರ್ಷ ಸೆರೆವಾಸ
»2010ರ ಸೆ.೩ರಿಂದ ‘ನ್ಯೂಜರ್ಸಿ’ಯಲ್ಲಿ ಅಕ್ಕ ಸಮ್ಮೇಳನ
»ಆಂಗ್ಲ ನಾಡಿನಲ್ಲಿ ರಘು ದೀಕ್ಷಿತ್ ಕಂಪು
»ಆಸ್ಟ್ರೇಲಿಯ ಬಸ್ ದುರಂತ : ಭಾರತೀಯ ವಿದ್ಯಾರ್ಥಿ ಬಲಿ
»ಬಂಪರ್ ಟಿಕೆಟ್ ಮಾರಿದ ಭಾರತೀಯನಿಗೆ 5 ಲಕ್ಷ ರೂ.
»ಅಮೇರಿಕಾದಲ್ಲಿ ಮಿಂಚಿದ ಶೀಲಾ ರಾಮನಾಥ್
»ಸಿಡ್ನಿಯಲ್ಲಿ ಕನ್ನಡ ಶಾಸ್ತ್ರೀಯ ಸ೦ಗೀತ ಲೋಕದ ಹೆಸರಾ೦ತ ಗಾಯಕಿ ಸ೦ಗೀತ ಕಟ್ಟಿಯವರ ಸ್ವರ ಮಾಧುರ್ಯ ಕಾರ್ಯಕ್ರಮ
»ಮೀರಾ ಶಂಕರ್ ಅಮೇರಿಕದ ಹೊಸ ರಾಯಭಾರಿ
»ಭಾರತೀಯ ಸಂಜಾತೆ `ಮಿಸ್ ವಿಲ್ಟ್‌ಶೈರ್'
»ಅಮೇರಿಕದಲ್ಲಿ ಹರಡುತ್ತಿರುವ ಕನ್ನಡದ ಅಲೆ
»ಅಮೆರಿಕ ಹಳೇ ವಿದ್ಯಾರ್ಥಿಗಳ ಒಕ್ಕೂಟದ ಶಿಷ್ಯವೇತನ
»ಆಸ್ಟಿನ್ ಪ್ರಭು ಅವರಿಗೆ ನೈಟ್ ಆಫ್ ಲಯನಿಸ೦ ಪ್ರಶಸ್ತಿ
»ಭಾರತೀಯ ಪ್ರವೀಣ್ ದಕ್ಷಿಣ ಆಫ್ರಿಕಾದ ಮುಂದಿನ ವಿತ್ತ ಸಚಿವ?
»ಆಸ್ಟಿನ್ ಕನ್ನಡ ಸಂಘದಲ್ಲಿ ಯುಗಾದಿ-೨೦೦೯ ಆಚರಣೆ
»ಅಮೆರಿಕನ್ ಐಡಲ್ ಸ್ಪರ್ಧೆಯಿಂದ ಅನೂಪ್ ದೇಸಾಯಿ ಹೊರಕ್ಕೆ
»ವಿದೇಶದಲ್ಲಿದ್ದು ಸಾಧನೆ ಮಾಡಿದ ಭಾರತೀಯ ಅಮರ್ ಗೋಪಾಲ್ ಬೋಸ್
»ಮ೦ಗ್ಳುರಿ ಕೊ೦ಕಣ್ ಕ್ರಿಸ್ತಾ೦ವ್ ಸ೦ಘ್ ಅಮೇರಿಕಾ,2009ರ ಸ೦ಭ್ರಮದ ಈಸ್ಟರ್ ಹಬ್ಬ
»ಕುಟಂಬದ ಐವರನ್ನು ಕೊಂದು ತಾನೂ ಸತ್ತ ಭಾರತೀಯ
»ಭಾರತೀಯ ಮೂಲದ ನಟಿಗೆ ಬಹುಕೋಟಿ ಮೌಲ್ಯದ ಉಡುಪು
»‘ಮೋಟೊ’ ಜಾಹೀರಾತು: ಬೆಕೆಮ್‌ ನನ್ನು ಹಿದಿಕ್ಕಿದ ರೆಹಮಾನ್!
»ಉತ್ತರ ಅಮೆರಿಕದಲ್ಲಿ `ನಾವಿಕ' ಎಂಬ ಹೊಸ ಕನ್ನಡ ಸಂಸ್ಥೆಯ ಆರಂಭ
»ಅಮೆರಿಕದಲ್ಲಿ ಅಪಘಾತ: ಆಂಧ್ರದ ೪ ವಿದ್ಯಾರ್ಥಿಗಳ ಸಾವು
»ಆಕ್ಲೆಂಡ್‌ನಲ್ಲಿ ಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣ
»6yr-old Indian-American boy's IQ is greater than that of Einstein
»ಅಮೆರಿಕನ್ ಐಡಲ್ ಸ್ಪರ್ಧೆ: ಭಾರತೀಯ ಮೂಲದ ವ್ಯಕ್ತಿಯ ಸಾಧನೆ
»ಒಬಮಾ ಭೇಟಿ ಮಾಡಿ, ಕೈಕುಲುಕಿ ಪತ್ರ ನೀಡಿದ ಬೆ೦ಗಳೂರು ಬಾಲೆ
»ವಿವೇಕ್ ಕುಂದ್ರಾ ಒಬಾಮಾ ಮಾಹಿತಿ ಅಧಿಕಾರಿ
»ಕಲಾಂಗೆ ಕ್ವೀನ್ಸ್ ವಿ.ವಿ. ಡಾಕ್ಟರೇಟ್
»1 ಲಕ್ಷ ಭಾರತೀಯರು ಶೀಘ್ರವೇ ವಿದೇಶದಿ೦ದ ಸ್ವದೇಶಕ್ಕೆ
»ವಿಶ್ವದ ನಂ.1 ಧನಿಕನ ಉತ್ತರಾಧಿಕಾರಿ ಅಜಿತ್
»ಬ್ರಿಟನ್ ಉದ್ಯೋಗಿ ಕುಂಠಿಕಾನಮಟ ಮಂಗಳೂರಿನಿಂದ ಕಣಕ್ಕೆ
»ಅಮೆರಿಕದಲ್ಲಿ ಹುಬ್ಬಳ್ಳಿ ಯುವಕನ ಸಾಧನೆ
»ಭಾರತೀಯರಿಗೆ ಹೊಡೆತ ನೀಡಿದ ಉತ್ತೇಜಕ ಮಸೂದೆ
»ಅಮೆರಿಕ ವಿಜ್ಞಾನಿ, ಕನ್ನಡಿಗ ಶಿವಸುಬ್ರಹ್ಮಣ್ಯ ನಿಧನ
»ವಿನಂತಿ: ಈ ವರದಿ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಇಂಟರ್‌ನೆಟ್‌ನಲ್ಲಿ ಪ್ರವಾಸಿ ಭಾರತೀಯ ದಿವಸ ನೇರಪ್ರಸಾರ
»ಗುಜರಾತಿಗಳನ್ನುರಕ್ಷಿಸಿ:ಮೋದಿ
»ಭಾರತೀಯ ವೈದ್ಯ ವಿದ್ಯಾರ್ಥಿ ಹಂತಕರ ಸುಳಿವು ನೀಡಿದವರಿಗೆ ೫,೦೦೦ ಡಾಲರ್ ಬಹುಮಾನ
»ನಥಾಲ್ ಫೆಸ್ಟ್-೨೦೦೭; ನೈಸರ್ಗಿಕ ಅಡ್ಡಿಗಳ ನಡುವೆಯೂ ಸಂಭ್ರಮದ ಆಚರರಣೆ
»ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗುಂಡೇಟಿನಿಂದ ಸಾವು: ನರಹಂತಕನ ಭೀತಿ
»ಅಕ್ಕ ಸಮ್ಮೇಳನ 2008 : ಕತೆ,ಕವನ,ಲೇಖನ ಆಹ್ವಾನ
»ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ
»ಉ.ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿಗೆ ಆರರ ಸಡಗರ
»ಥೇಮ್ಸ್ ನದಿಯಲ್ಲಿ ಕಣ್ಣೀರಿನ ಪ್ರವಾಹ
»ನೆದರ್ ಲ್ಯಾಂಡಿನಲ್ಲಿ ಕನ್ನಡ ಡಿಂಡಿಮ
»ಸಿಡ್ನಿ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
»ಹೊಸ್ಟನ್ ವಿವಿ ಕುಲಪತಿಯಾಗಿ ಭಾರತೀಯ ಮೂಲದ ಖಾತೂರ್ ಆಯ್ಕೆ
»ನವಂಬರ್ 1 ರಿಂದ 18 ರವರೆಗೆ ಅಮೆರಿಕಾದಲ್ಲಿ ಹಾಸ್ಯದ ಹೊನಲು
»ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
»ಲ್ಯೂಸಿಯಾನಾ ಗವರ್ನರ್ ಆಗಿ ಭಾರತೀಯ ಮೂಲದ ಜಿಂದಾಲ್ ಆಯ್ಕೆ
»ನಗೆಗನ್ನಡಂ ಗೆಲ್ಗೆ ; ಅನಿವಾಸಿ ಕನ್ನಡಿಗರಿಗೆ ಥ್ಯಾಂಕ್ಸ್!
»ಸಿಂಗಪುರ ಕನ್ನಡಿಗರ ರಂಜಿಸಿದ ಹೈಟೆಕ್ ಹಯವದನಾಚಾರ್
»ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!
»ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...
»ಕೆರೊಲಿನಾ ಕನ್ನಡಿಗರು ಕೃಷ್ಣನ ಕಂಡು ಮೂಕರಾದರಯ್ಯಾ
»ನ್ಯೂಜೆರ್ಸಿ : ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
»ಸಿಡ್ನಿಯಲ್ಲಿ ಸ್ವಾತಂತ್ರ ಷಷ್ಟಿಪೂರ್ತಿ ಶಾಂತಿ
»ನನ್ನಿಂದ ಸಾಧ್ಯ ಅಂದುಕೊಂಡರೆ,ಅರ್ಧ ಕೆಲಸ ಪೂರ್ಣ!
»ಅನಿವಾಸಿ ಕನ್ನಡಿಗ,ಲೇಖಕ ಡಾ.ಪ್ರಸನ್ನ ಕುಮಾರ್ ನಿಧನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri