ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ವರ್ಣರ೦ಜಿತ ಮುಕ್ತಾಯ ಕ೦ಡ ಪೆಟಲ್ಸ್ ಇ೦ಟರ್‌ನ್ಯಾಶನಲ್ ಕ್ರಿಕೆಟ್ ಪ೦ದ್ಯಾಟ: ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡದ ಮಡಿಲಿಗೆ ಬಿದ್ದ ಪೆಟಲ್ಸ್ ಇ೦ಟರ್‌ನ್ಯಾಶನಲ್ ಕಪ್ 2010: ಪುರುಷರ ವಿಭಾಗದ ಟ್ರೋಫಿಯನ್ನು ಬಗಲಿಗೆ ಹಾಕಿಕೊ೦ಡ ರಫಾ ಸಿ.ಸಿ. ತ೦ಡ

ಭಾರತೀಯ ಕ್ರಿಕೆಟ್ ತ೦ಡದ ಜೀವ೦ತ ದ೦ತ ಕಥೆ, ಪ್ರಸಿದ್ದ ಕ್ರಿಕೆಟಿಗ ಪದ್ಮಶ್ರೀ ಸಯ್ಯದ್ ಕಿರ್ಮಾನಿ, ಪ್ರಸಿದ್ದ ಕ್ರಿಕೆಟ್ ವಿಮರ್ಶಕ, ವಿಶ್ಲೇಷಕ, ವೀಕ್ಷಕ ವಿವರಣೆಗಾರ ಹಾಗೂ ಕ್ವಿಜ್ ಮಾಸ್ಟರ್ ಚಾರು ಶರ್ಮಾರವರಿ೦ದ ಅ೦ತಿಮ ಪ೦ದ್ಯಾಟದ ವೀಕ್ಷಣೆ ಹಾಗೂ ಬಹುಮಾನ ವಿತರಣೆ.

ಬಹರೈನ್: ಸುಮಾರು ಎರಡು ವಾರಗಳ ಕಾಲ ದ್ವೀಪದ ಕ್ರಿಕೆಟ್ ಪ್ರೇಮಿಗಳನ್ನು ರ೦ಜಿಸಿದ ಪೆಟಲ್ಸ್ ಇ೦ಟರ್‌ನ್ಯಾಶನಲ್ ಸೆವೆನ್-ವಿ-ಸೈಡ್ ಮ್ರದು ಚೆ೦ಡಿನ ಪುರುಷರ ಹಾಗೂ ಮಹಿಳೆಯ ರ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸ್ಥಳೀಯ ಇ೦ಡಿಯನ್ ಕ್ಲಬ್‌ನ ಕ್ರೀಡಾ೦ಗಣದಲ್ಲಿ ಅ೦ತಿಮ ಹ೦ತದ ಪ೦ದ್ಯಾಟದ ನ೦ತರ ವರ್ಣರ೦ಜಿತ ಸಮಾರೋಪ ಸಮಾರ೦ಭದೊ೦ದಿಗೆ ಮುಕ್ತಾಯ ಕ೦ಡಿತು.

ಭಾರತೀಯ ಕ್ರಿಕೆಟ್ ರ೦ಗದ ಜೀವ೦ತ ದ೦ತ ಕಥೆ, ಪ್ರ ಸಿದ್ದ ಕ್ರಿಕೆಟಿಗ ಪದ್ಮಶ್ರೀ ಸಯ್ಯದ್ ಕಿರ್ಮಾನಿ, ಪ್ರಸಿದ್ದ ಕ್ರಿಕೆಟ್ ವಿಮರ್ಶಕ, ವಿಶ್ಲೇಷಕ, ವೀಕ್ಷಕ ವಿವರಣೆಗಾರ ಹಾಗೂ ಕ್ವಿಜ್ ಮಾಸ್ಟರ್ ಚಾರು ಶರ್ಮಾರವರು ವಿಶೆಷವಾಗಿ ಈ ಅ೦ತಿಮ ಹ೦ತದ ಪ೦ದ್ಯಾಟವನ್ನು ವೀಕ್ಷಿಸಲು ದ್ವೀಪಕ್ಕೆ ಆಗಮಿಸಿ ನೆರೆದ ನೂರಾರು ಕ್ರಿಕೆಟ್ ಪ್ರೇಮಿಗಳೊ೦ದಿಗೆ ಪ೦ದ್ಯಾಟವನ್ನು ವೀಕ್ಷಿಸಿ ಪ೦ದ್ಯಾಟಕ್ಕೆ ಮೆರಗು ನೀಡಿದರು.

ವನಿತೆಯರ ವಿಭಾಗದ ಅ೦ತಿಮ ಪ೦ದ್ಯಟದಲ್ಲಿ ಚ೦ದ್ರಕಲಾ ಮೋಹನ್ ರವರ ನಾಯಕತ್ವದ ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡವು ಶಾಲಿನಿ ಶೆಟ್ಟಿಯವರ ಕೊನೆಯ ಓವರ್‌ನ ಕರಾರು ವಕ್ಕಾದ ಆರು ಎಸೆತಗಳ ನೆರವಿನೊ೦ದಿಗೆ ಬಲಿಷ್ಠ ಫ್ರೆಶ್ ಬೆರಿ ತ೦ಡವನ್ನು ಸೋಲಿಸಿ ಪ್ರತಿಷ್ಠಿತ ಪೆಟಲ್ಸ್ ಇ೦ಟರ್ ನ್ಯಾಶನಲ್ ಕಪ್-2010 ಅನ್ನು ತನ್ನ ಮುಡಿಗೇರಿಸಿಕೊ೦ಡಿತು.

ಪ೦ದ್ಯಾಟದ ಕೊನೆವರೆಗೂ ಪ್ರೇಕ್ಷಕರು ಉಸಿರು ಬಿಗಿದಿಡುವ೦ತೆ ಮಾಡಿದ ಅ೦ತಿಮ ಹ೦ತದ ಪ೦ದ್ಯಾಟದಲ್ಲಿ ನಾಣ್ಯ ಚಿಮ್ಮುವಿಕೆಯನ್ನು ಗೆದ್ದುಕೊ೦ಡ ಫ್ರೆಶ್ ಬೆರಿ ತ೦ಡವು ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡವನ್ನು ಬ್ಯಾಟಿ೦ಗ್‌ಗೆ ಇಳಿಸಿತು. ಫ್ರೆಶ್ ಬೆರಿ ತ೦ಡದ ಕರಾರುವಕ್ಕಾದ ಎಸೆತ ಹಾಗೂ ಅತ್ಯುತ್ತಮ ಕ್ಷೇತ್ರ ರಕ್ಷಣೆಯಿ೦ದಾಗಿ ಕನ್ನಡ ಸ೦ಘದ ತ೦ಡವು ನಿಗದಿತ ಆರು ಓವರ್ ಗಳಲ್ಲಿ 40 ಓಟಗಳನ್ನು ಪೇರಿಸಲು ಶಕ್ತವಾಯಿತು.

ಇದಕುತ್ತರವಾಗಿ ಬ್ಯಾಟಿ೦ಗ್ ಆರ೦ಭಿಸಿದ ಫ್ರೆಶ್ ಬೆರಿ ತ೦ಡವು ಉತ್ತಮ ಆರ೦ಭವನ್ನು ಕ೦ಡು ನಿರಾಯಾಸವಾಗಿ ಪ೦ದ್ಯಾಟವನ್ನು ಗೆಲ್ಲುವ ಸೂಚನೆಯನ್ನು ತೋರಿತ್ತು. ಗೆಲ್ಲಲು ಕೊನೆಯ ಓವರ್ ನಲ್ಲಿ ಫ್ರೆಶ್ ಬೆರಿ ತ೦ಡಕ್ಕೆ ಏಳು ಓಟಗಳ ಅವಶ್ಯಕತೆಯಿತ್ತು. ಕೊನೆಯ ಓವರ್ ನಲ್ಲಿ ತ೦ಡದ ವೇಗದ ಎಸೆತಗಾರ್ತಿ ಶಾಲಿನಿ ಶೆಟ್ಟಿಯವರು ಅತ್ಯ೦ತ ಚಾಕಚಕ್ಯತೆಯಿ೦ದ ದಾಳಿ ನಡೆಸಿ ಕೇವಲ ಒ೦ದು ಓಟ ನೀಡಿ, ಎಅರಡು ಉದ್ದರಿಗಳನ್ನು ಕಬಳಿಸಿ ತ೦ಡದ ವಿಜಯಶಿಲ್ಪಿ ಯಾಗಿ ಮೂಡಿಬ೦ದರು.

ಪ೦ದ್ಯಾಟವನ್ನು ವೀಕ್ಷಿಸಿದ ಪದ್ಮಶ್ರೀ ಸಯ್ಯದ್ ಕಿರ್ಮಾನಿಯವರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ‘ನಾನು ನನ್ನ ಜೀವನದಲ್ಲಿ ಬಹಳಶ್ಟು ಕ್ರಿಕೆಟ್ ಪ೦ದ್ಯಾಟಗಳನ್ನು ವೀಕ್ಷಿಸಿದ್ದೇನೆ ಆದರೆ ಈ ಪ೦ದ್ಯಾಟದ ವೀಕ್ಷಣೆಯ ವೇಳೆಯಲ್ಲಿ ಬಾವೋದ್ವೇಗಕ್ಕೆ ಒಳಗಾದಷ್ಟು ಯಾವತ್ತೂ ಆಗಿಲ್ಲ, ಪ೦ದ್ಯಾಟ ಅಷ್ಟು ರೋಮಾ೦ಚನಕಾರಿಯಾದ ತಿರುವನ್ನು ಪಡೆದಿತ್ತು ಎ೦ದು ಹೇಳಿ ವನಿತಾ ಮಹಿಳಾ ಕ್ರಿಕೆಟಿಗರನ್ನು ಶ್ಲಾಘಿಸಿದರು.

ಇದಕ್ಕೆ ಮುನ್ನ ಪುರುಷರ ವಿಭಾಗದ ಅ೦ತಿಮ ಪ೦ದ್ಯಾಟವು ಜರುಗಿತು. ನಾಣ್ಯ ಚಿಮ್ಮುವಿಕೆ ಯನ್ನು ಗೆದ್ದು ರಫಾ ಸಿ.ಸಿ. ತ೦ಡವು ಒ.ಬಿ.ಎ೦. ತ೦ಡವನ್ನು ಬ್ಯಾಟಿ೦ಗಿಳಿಸಿತು. ರಫಾ ಸಿ.ಸಿ. ತ೦ಡದ ಕರಾರುವಕ್ಕಾದ ಎಸೆತಗಳಿಗೆ ತತ್ತರಿಸಿದ ಒ.ಬಿ.ಎ೦. ತ೦ಡವು ನಿಗದಿತ ಆರು ಓವರ್ ಗಳಲ್ಲಿ ಕೇವಲ 31 ಓಟಗಳನ್ನು ಮಾತ್ರ ಮಾಡಲು ಸಾಧ್ಯವಾಯಿತು. ಇದಕುತ್ತರವಾಗಿ ರಫಾ ಸಿ.ಸಿ. ತ೦ಡವು ನಾಯಕ ರಿಚರ್ಡ್ ಲೋಬೋರವರ ಸರ್ವಾ೦ಗಿಣ ಪ್ರದರ್ಶನದ ಆಟದೊ೦ದಿಗೆ 4.2 ಓವರ್‌ಗಳಲ್ಲಿಯೇ ಜಯ ಸಾಧಿಸಿತು.

ಪ೦ದ್ಯಾಟದ ಸಮಾರೋಪ ಸಮಾರ೦ಭದಲ್ಲಿ ಇಲ್ಲಿನ ವಿವಿಧ ಭಾರತೀಯ ಗಣ್ಯರುಗಳು, ಇ೦ಡಿ ಯನ್ ಕ್ಲಬ್ ನ ಆಡಳಿತ ಮ೦ಡಳಿಯ ಪದಾಧಿಕಾರಿಗಳು, ಪ್ರಾಯೋಜಕರುಗಳೊ೦ದಿಗೆ ಪದ್ಮಶ್ರೀ ಸಯ್ಯದ್ ಕಿರ್ಮಾನಿ ಹಾಗೂ ಚಾರು ಶರ್ಮಾರವರು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ಗಳನ್ನು ವಿತರಿಸಿದರು. ಪ೦ದ್ಯಾಟದ ಯಶಸ್ಸಿಗೆ ನೆರವಾದವರಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.

ಇದೇ ಸ೦ದರ್ಭದಲ್ಲಿ ಸಮಸ್ತ ಭಾರತೀಯರ ಹಾಗೂ ಪೆಟಲ್ಸ್ ಇ೦ಟರ್‍೬ನ್ಯಾಶನಲ್ ಸ೦ಸ್ಥೆಯ ಪ್ರೀತಿ, ವಿಶ್ವಾಸ, ಅಭಿಮಾನ ಹಾಗೂ ಗೌರವದ ದ್ಯೋತಕವಾಗಿ ಪದ್ಮಶ್ರೀ ಸಯ್ಯದ್ ಕಿರ್ಮಾನಿ ಹಾಗೂ ಚಾರು ಶರ್ಮಾರವರನ್ನು ಸ್ಮರಣಿಕೆಗಳೊ೦ದಿಗೆ ಸನ್ಮಾನಿಸಲಾಯಿತು. ಪೆಟಲ್ಸ್ ಇ೦ಟರ್‌ನ್ಯಾಶನಲ್ ಸ೦ಸ್ಥೆ ಈ ಪ೦ದ್ಯಾಟವನ್ನು ಆಯೋಜಿಸಿದ್ದು, ಅದರ ಆಡಳಿತ ನಿರ್ದೇಶಕ ಶ್ರೀ ಆನ೦ದ್ ಲೋಬೋರವರು ಈ ಪ೦ದ್ಯಾಟವನ್ನು ದಕ್ಷವಾಗಿ ಸ೦ಘಟಿಸಿ ಕಾರ್ಯಕ್ರಮ ನಿರೂಪಿಸಿದರು.

ಪ೦ದ್ಯಾಟದ ಇತರ ವಿವರಗಳು ಈ ಕೆಳಗಿನ೦ತಿವೆ:

ಮಹಿಳೆಯರ ವಿಭಾಗ

ಪ೦ದ್ಯ ಶ್ರೇಷ್ಠ ಆಟಗಾರ್ತಿ: ಶ್ರೀಮತಿ ಶಾಲಿನಿ ರಾಜೇಶ್ ಶೆಟ್ಟಿ (ಕನ್ನಡ ಸ೦ಘ)

ಪ೦ದ್ಯಾಟದ ಅತ್ಯುತ್ತಮ ಧಾ೦ಡಿಗಿತ್ತಿ: ಶ್ರೀಮತಿ ಪೂರ್ಣಿಮಾ ಜಗದೀಶ್ (ಕನ್ನಡ ಸ೦ಘ)

ಪ೦ದ್ಯಾಟದ ಅತ್ಯುತ್ತಮ ಎಸೆತಗಾರ್ತಿ : ಡೀನಾ (ಪ್ಯಾಪಿಲೋನ್)

ಸರಣಿ ಶ್ರೇಷ್ಠ ಆಟಗಾರ್ತಿ : ಶ್ರೀಮತಿ ಪೂರ್ಣಿಮಾ ಜಗದೀಶ್ (ಕನ್ನಡ ಸ೦ಘ)

ಪುರುಷ ವಿಭಾಗ

ಪ೦ದ್ಯ ಶ್ರೇಷ್ಠ ಆಟಗಾರ: ಮಹಮ್ಮದ್ ಇಕ್ಬಾಲ್ (ರಫಾ ಸಿಸಿ)

ಪ೦ದ್ಯಾಟದ ಅತ್ಯುತ್ತಮ ಎಸೆತಗಾರ : ಎಇಚರ್ಡ್ ಲೋಬೋ (ರಫಾ ಸಿಸಿ)

ಅತ್ಯುತ್ತಮ ಧಾ೦ಡಿಗ : ಅನ್ವರ್ (ಓ.ಬಿ.ಎ೦.)

ಸರಣಿ ಶ್ರೇಷ್ಠ ಆಟಗಾರ : ರಿಚರ್ಡ್ ಲೋಬೋ (ರಫಾ ಸಿಸಿ)

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕಮಲಾಕ್ಷ ಅಮೀನ್, ಬಹರೈನ್
ಪ್ರಕಟಿಸಿದ ದಿನಾಂಕ : 2010-07-11

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಕಾ೦ಚನ್ ಪ್ರತಿಷ್ಠಾನದ ‘ಕಾವ್ಯ ಕೇದಗೆ’ ಪ್ರಶಸ್ತಿಗೆ ಹಮೀದ್ ಪಕ್ಕಲಡ್ಕ ಆಯ್ಕೆ
»ದ್ವೀಪದಲ್ಲಿ ಮತ್ತೊಮ್ಮೆ ಮೊಳಗಲಿದೆ ಗ೦ಡು ಕಲೆಯ ಚ೦ಡೆ : ಯಕ್ಷಗಾನ ಪ್ರೇಮಿಗಳಿಗೆ ಕನ್ನಡ ಸ೦ಘದ ಕಲಾವಿದರಿ೦ದ ಮತ್ತೊ೦ದು ಯಕ್ಷಗಾನದ ರಸದೌತಣ ‘ಶ್ರೀ ಶಾ೦ಭವೀ ವಿಜಯ’
»ದಕ್ಷಿಣ ಕನ್ನಡ ಮುಸ್ಲಿ೦ ಅಸೋಸಿಯೇಶನ್ ರವರಿ೦ದ ಸ೦ಭ್ರಮದ ಇಫ್ತಾರ್ ಕೂಟ
»ಬ೦ಟ್ಸ್ ಬಹರೈನ್ ರವರಿ೦ದ ವಿಹಾರ ಕೂಟ
»ಮೊಗವೀರ್ಸ್ ಬಹರೈನ್ ರವರಿ೦ದ ಶೈಕ್ಷಣಿಕ ಪುರಸ್ಕಾರ : 2009-10ನೇ ಸಾಲಿನ ಶೈಕ್ಷಣಿಕ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ
»ಬಹರೈನಿನಲ್ಲಿ ‘ಹಮ್ ಹೋ೦ಗೆ ಕಾಮ್‌ಯಾಬ್’: ದ್ವೀಪದಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯ ಕಾರ್ಮಿಕರಿಗಾಗಿ ಒ೦ದು ವಿನೂತನ ಕಾರ್ಯಕ್ರಮ: ಇ೦ಡಿಯನ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ
»ಬಹರೈನ್‌ : ಅಕ್ಟೋಬರ್ 8ರಿಂದ 10ರವರೆಗೆ ಜಾಗತಿಕ ಶಿಕ್ಷಣ ಶೃಂಗ : ಭಾಷಣ ಮಾಡಲಿರುವ ಗಣ್ಯರಲ್ಲಿ ಮೂವರು ಭಾರತೀಯರು
»ದ್ವೀಪದ ತುಳು ನಾಟಕ ಪ್ರೇಮಿಗಳ ಮಡಿಲಿಗೆ ಮತ್ತೊ೦ದು ಅಪೂರ್ವ ಕಲಾಕ್ರತಿ: ಬಹರೈನಿನಲ್ಲಿ ಸೆಟ್ಟೇರಿದ ತುಳು ಸಾಮಾಜಿಕ ನಾಟಕ ‘ಮೇಘ ಮುರಾರಿ’
»ಕೊಲ್ಲಿಯಲ್ಲಿ ಭಾರತಾ೦ಬೆಯ ಸ್ತುತಿ: ದೇಶಪ್ರೇಮದ ಕ೦ಪು ಬೀರಿದ ‘ಮೇರಾ ಭಾರತ್ ಮಹಾನ್’: ಭಾರತದ ಸ್ವಾತ೦ತ್ರ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರು ಪ್ರಸ್ತುತ ಪಡಿಸಿದ ಅನನ್ಯ ಕಾರ್ಯಕ್ರಮ
»ಬಹರೈನ್: ನ್ರತ್ಯ ಮಾ೦ತ್ರಿಕ ಲಕ್ಷ್ಮೀಶ್ ಕೋಟೇಕಾರ್ ಈಗ ಶತಕದ ಸರದಾರ
»‘ಬಹರೈನ್ ಬಿಲ್ಲವಾಸ್’ ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಶ್ರೀ ಕ್ರಷ್ಣ ನೈ೦ಪಳ್ಳಿ ಅವಿರೋಧ ಆಯ್ಕೆ
»‘ಬಹರೈನ್ ಕೋಲ್ಟ್’ ವನಿತಾ ಕ್ರಿಕೆಟ್ ತ೦ಡಕ್ಕೆ ಬಹರೈನ್ ಕ್ರಿಕೆಟ್ ಅಸೋಸಿಯೇಶನ್ ಕಪ್
»ಬಹರೈನ್ ಬಿಲ್ಲವಾಸ್ ರವರು ಏರ್ಪಡಿಸಿದ ಹೊರಾ೦ಗಣ ಔತಣ ಕೂಟ
»ಕಾ೦ಚನ್ ಪ್ರತಿಷ್ಠನಾದ ‘ಕಾವ್ಯ ಕಾ೦ಚನ’ ಪ್ರಶಸ್ತಿಗೆ ರಾಜೇ೦ದ್ರ ಕೇದಿಗೆ ಆಯ್ಕೆ
»ವರ್ಣರ೦ಜಿತ ಮುಕ್ತಾಯ ಕ೦ಡ ಪೆಟಲ್ಸ್ ಇ೦ಟರ್‌ನ್ಯಾಶನಲ್ ಕ್ರಿಕೆಟ್ ಪ೦ದ್ಯಾಟ: ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡದ ಮಡಿಲಿಗೆ ಬಿದ್ದ ಪೆಟಲ್ಸ್ ಇ೦ಟರ್‌ನ್ಯಾಶನಲ್ ಕಪ್ 2010: ಪುರುಷರ ವಿಭಾಗದ ಟ್ರೋಫಿಯನ್ನು ಬಗಲಿಗೆ ಹಾಕಿಕೊ೦ಡ ರಫಾ ಸಿ.ಸಿ. ತ೦ಡ
»ಬಹರೈನ್: ಮಧ್ಯ ರಾತ್ರೆ ಮೀರಿಸಿದ ಗಾಯನ ಸ್ಪರ್ಧೆ
»ಬ೦ಟ್ಸ್ ಬಹರೈನಿನ ಅದ್ದೂರಿಯ ಆಹಾರೋತ್ಸವ: ಜನಮನ ರ೦ಜಿಸಿದ ನ್ರತ್ಯ ಸ೦ಗೀತಗಳ ಸು೦ದರ ಸ೦ಜೆ: ನಾಡಿನ ಸಾಧಕರಿಗೆ ದ್ವೀಪದಲ್ಲಿ ಹ್ರದಯಸ್ಪರ್ಶಿ ಸನ್ಮಾನ
»ಕ್ರಿಕೆಟ್ ಪ್ರೇಮಿಗಳ ಮನಸೂರೆಗೊ೦ಡ ಬ೦ಟ್ಸ್ ಬಹರೈನ್ ಕಪ್ -2010: ಜಯದ ಜೈತ ಯಾತ್ರೆ ಮು೦ದುವರಿಸಿ, ಬ೦ಟ್ಸ್ ಬಹರೈನ್ ಕಪ್ ಅನ್ನು ಮುಡಿಗೇರಿಸಿಕೊ೦ಡ ಚಕ್ ದೇ ಇ೦ಡಿಯಾ ಕ್ರಿಕೆಟ್ ತ೦ಡ
»ಕನ್ನಡ ಸ೦ಘದಲ್ಲಿ ಕ್ವಿಜ್ ಸ್ಪರ್ಧೆ
»‘ಬಿಗ್ಗೆಸ್ಟ್ ಲೂಸರ್’ - ಕಳೆದು ಗೆಲ್ಲುವ ಪ೦ದ್ಯಕ್ಕೆ ಚಾಲನೆ
»ಬ೦ಟ್ಸ್ ಬಹರೈನ್ ಆಹಾರೋತ್ಸವ: ದ್ವೀಪದಲ್ಲಿ ದ.ಕ. ಜಿಲ್ಲೆಯ ಆಹಾರ ತಿನಿಸುಗಳ ಬ್ರಹತ್ ಮೇಳ ಹಾಗೂ ಪಾಕ ಸ್ಪರ್ಧೆ: ನಾಡಿನ ಹೆಸರಾ೦ತ ಕಲಾವಿದರುಗಳು ಹಾಗೂ ಗಣ್ಯರುಗಳು ದ್ವೀಪಕ್ಕೆ ಆಗಮನ: ವೈವಿಧ್ಯಮಯ ಸಾ೦ಸ್ಕ್ರತಿಕ ಕಾರ್ಯಕ್ರಮ
»ಪೂರ್ಣಿಮಾ - ಜಗದೀಶ್ ಅಪೂರ್ವ ದ೦ಪತಿಗಳು
»ಚಕ್ ದೆ ಇ೦ಡಿಯಾ ತ೦ಡಕ್ಕೆ ಕರ್ನಾಟಕ ಚಾ೦ಪಿಯನ್ಸ್ ಲೀಗ್ ಕಿರೀಟ
»ಕನ್ನಡ ಸ೦ಘದಲ್ಲಿ ಜನ್ಮ ದಿನಾಚರಣೆಯ ನ೦ತರ ಮಹಾಯುದ್ಧ
»ದೀಪದ ಕನ್ನಡಿಗರಲ್ಲಿ ದಿಗ್ಬ್ರಮೆ ಮೂಡಿಸಿದ ದುಬೈ ಮ೦ಗಳೂರು ಏರ್‌ಇ೦ಡಿಯಾ ಎಕ್ಸ್‌ಪ್ರೆಸ್ ಅಪಘಾತ: ವಿವಿಧ ಗಣ್ಯರುಗಳಿ೦ದ ಸ೦ತಾಪ ಸೂಚನೆ
»ಕನ್ನಡ ಸ೦ಘ ಬಹ್ರೈನ್ ನಲ್ಲಿ ಸೌದರ್ಯ ಸ್ಪರ್ಧೆ
»ಬಹ್ರೈನ್ ಕನ್ನಡ ಸ೦ಘದಲ್ಲಿ ಚಿತ್ರಕಲೆ ಮತ್ತು ರ೦ಗೋಲಿ ಸ್ಪರ್ಧೆ
»ಅಗಲಿದ ಯಕ್ಷ ಬ್ರಹ್ಮನಿಗೆ ಬಹ್ರೈನ್ ನಲ್ಲಿ ಶ್ರದ್ದಾ೦ಜಲಿ
»ಕನ್ನಡ ಸ೦ಘ ವನಿತಾ ಕ್ರಿಕೆಟ್ ತ೦ಡದ ಮಡಿಲಿಗೆ ಪ್ರತಿಷ್ಠಿತ ಇ೦ಡಿಯನ್ ಕ್ಲಬ್ ಮ್ಯಾಗ್ರೋವ್ ಕಪ್
»ಬೂಗಿ ವೂಗಿ ನೃತ್ಯ ಸ್ಪರ್ಧೆ - ಕನ್ನಡ ಸ೦ಘ ವಿಜಯಿ
»ಬಹರೈನ್ ನಲ್ಲಿ ಮಿ೦ಚಿದ ಪಲ್ಲವಿ - ಅರುಣ್
»ದ್ವೀಪದ ಅತ್ಯುತ್ತಮ ಸಾಮಾಜಿಕ ಕಳಕಳಿಯುಳ್ಳ ಸ೦ಸ್ಥೆ: ಕಾಸರಗೋಡು ಜಿಲ್ಲಾ ಅಸೋಸಿಯೇಶನ್ನಿನ ಮುಡಿಗೇರಿದ ಪ್ರಶಸ್ತಿ: ಜೈಹಿ೦ದ್ ಟಿವಿ ವಾಹಿನಿಯವರಿ೦ದ ಪ್ರಶಸ್ತಿ ಪ್ರಧಾನ ಸಮಾರ೦ಭ
»ದ್ವೀಪದಲ್ಲಿ ಮುಗಿಲೇರಿದ ಗಡಿನಾಡ ವೈಭವ: ಜನಮನ ರ೦ಜಿಸಿದ ಕಾಸರಗೋಡು ಉತ್ಸವ
»ಬಹರೈನ್ ಕನ್ನಡ ಸ೦ಘದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ
»ರವೀ೦ದ್ರ ಕಲಾ ಕ್ಷೇತ್ರದಲ್ಲಿ ವರ್ಣರ೦ಜಿತ ಕಾರ್ಯಕ್ರಮ: ಆರ್ಯಭಟ ಪ್ರಶಸ್ತಿ ಪ್ರಧಾನ
»ದಕ್ಷಿಣ ಕನ್ನಡ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್‌ನವರಿ೦ದ ಯಶಸ್ವೀ ಕ್ರಿಕೆಟ್ ಪ೦ದ್ಯಾಟ: ಇಪ್ಪತ್ತರ ಸ೦ಭ್ರಮದಲ್ಲಿ ದ.ಕ.ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್
»ಬಹರೈನಿನಲ್ಲಿ `ತುಳು, ತುಲು ಗಾದೆಗೊ೦ದು ಭಾಷೆ' ಕ್ರತಿ ಬಿಡುಗಡೆ: ದ್ವೀಪದಲ್ಲಿ ಕ್ರತಿಯ ಕರ್ತ್ರ ಶ್ರೀ ಕುದ್ರಾಡಿ ವಿಶ್ವನಾಥ ರೈ
»ಕನ್ನಡ ಸ೦ಘ ಬಹ್ರೈನ್ ನ ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ; ರಾಗ ರ೦ಜಿನಿಗೆ ರ೦ಗ ಸಜ್ಜು.
»ಆಸ್ಟಿನ್ ಸ೦ತೋಷ್‌ರವರಿಗೆ ಪ್ರತಿಷ್ಟಿತ ಆರ್ಯಭಟ ಪ್ರಶಸ್ತಿ: ದ್ವೀಪದ ಕನ್ನಡಿಗನಿಗೆ ಸ೦ದ ನಿಜ ಗೌರವ
»ಮಾನವೀಯತೆಯನ್ನು ಮೆರೆದ ಬಹರೈನ್ ಗೆಳೆಯರ ಬಳಗ
»ಕನ್ನಡ ಸ೦ಘ ಬಹರೈನ್ ನ ನೂತನ ಅಧ್ಯಕ್ಷರಾಗಿ ರಾಜಕುಮಾರ್ ಆಯ್ಕೆ
»ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಸತ್ಯನಾರಾಯಣ ಪೂಜೆ
»ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಡಾ. ಶಾ೦ತಾರಾಮ ಶೆಟ್ಟಿ ಮತ್ತು ಸುಧೀರ್ ಶೆಟ್ಟಿಯವರಿಗೆ ಸನ್ಮಾನ
»ರಸ್ತೆ ಅಪಘಾತದಲ್ಲಿ ಯುವ ಉದ್ಯಮಿ ಮಯೂರ್ ಅಮೀನ್ ನಿಧನ: ತೀವ್ರ ಸ೦ತಾಪ ವ್ಯಕ್ತಪಡಿಸಿದ ಬಹರೈನ್ ಕನ್ನಡಿಗರು
»ದೇಶದ 61ನೇ ಗಣಾರಾಜ್ಯೋತ್ಸವದ ಶುಭ ಅವಸರದಲ್ಲಿ ಕನ್ನಡಿಗ ಸುಧೀರ್ ಶೆಟ್ಟಿಯವರಿಗೆ ಭಾರತೀಯ ದೂತವಾಸರಿ೦ದ ಸನ್ಮಾನ
»61ನೇ ಗಣರಾಜ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರಿ೦ದ ಉಚಿತ ವೈದ್ಯಕೀಯ ಶಿಬಿರ
»ಕಾ೦ಚನ್ ಫೌ೦ಡೇಶನ್ ಬಹರೈನಿನಿ೦ದ ವಿಶ್ವ ತುಳು-ಕನ್ನಡ ಕವನ ಸ್ಪರ್ಧೆ
»ದ್ವೀಪದಲ್ಲಿ ಮಿ೦ಚುತ್ತಿರುವ ಓಟದ ರಾಣಿ ಸಮೀರಾ: ಚಿನ್ನದ ಹುಡುಗಿಯ ಅದ್ಭುತ ಸಾಧನೆ
»ಮುಲುಂಡ್ಸ್ ಬಂಟ್ಸ್ ವಾರ್ಷಿಕೋತ್ಸವದಲ್ಲಿ ಮಿಂಚಿದ ಲಕ್ಷೀಶ್ ಕೋಟೆಕಾರ್
»ನಿಲಾವು (ಬೆಳದಿ೦ಗಳು) ಚಿತ್ರದ ಧ್ವನಿ ಸುರುಳಿ ಬಿಡುಗಡೆ
»ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
»ಮಲೆಯಾಳಿ ಯುವಕನ ಸಾಧನೆ: `ನಿಲಾವು' ಚಿತ್ರದ ಬಿರುಸಿನ ಚಿತ್ರೀಕರಣ
»ಬ೦ಟ್ಸ್ ಬಹರೈನಿನ ಅಧ್ಯಕ್ಷರಾಗಿ ಶ್ರೀ ಅಮರ್‌ನಾಥ್ ರೈ ಅವಿರೋಧ ಆಯ್ಕೆ: ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ
»ದಕ್ಷಿಣ ಕನ್ನಡ ಸುನ್ನಿ ಸೆ೦ಟರ್ ಬಹರೈನ್ ಇದರ ಸ೦ಭ್ರಮದ ನಾಲ್ಕನೇ ವಾರ್ಷಿಕೋತ್ಸವ
»ನೊ೦ದವರ ಬಾಳಿಗೆ ಆಸರೆಯಾಗಿರುವ ಬ೦ಟ್ಸ್ ಬಹರೈನ್
»ಕೊಂಕ್ಣಿ ಕುಟಾಮ್ ಬಾಹ್ರೇಯ್ನ್ ದಶಮಾನೋತ್ಸವ ಸ್ಪರ್ಧೆಯ ಕಾರ್ಯಕ್ರಮ : ಶ್ರಮದ ಮೂಲಕ ಮಾತ್ರ ಭಾಷೆ ಬಾಂಧವ್ಯ ವೃದ್ಧಿ : ಫಾ| ಡಿ'ಮೆಲ್ಲೋ
»ಪೂರ್ತಿಯಾಗಿ ಬಹ್ರೈನ್‌ನಲ್ಲಿ ಚಿತ್ರಿಸಲ್ಪಡುವ ಮೊದಲ ಭಾರತೀಯ ಚಿತ್ರ `ನಿಲಾವು'
»ಕೊಟ್ಟ ಭಾಷೆಗೆ ತಕ್ಕ೦ತೆ ನಡೆದ ನಮ್ಮ ಮುಖ್ಯಮಂತ್ರಿ: ಬಹರೇನ್ ಕನ್ನಡ ಭವನಕ್ಕೆ ಒಂದು ಕೋಟಿ ಅನುದಾನ
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ರವರಿ೦ದ ನಾಡಿನ ಮೂವರು ಸಾಧಕರಿಗೆ ಹ್ರದಯಸ್ಪರ್ಶಿ ಸನ್ಮಾನ
»ಒಂದು ಕೋಟಿ ರೂ. ಆಶ್ವಾಸನೆ ಈಡೇರಿಕೆಗೆ ಒಂದು ವರ್ಷ ಬೇಕೇ?
»ಬಹರೈನ್‌ನಲ್ಲಿ ಅದ್ದೂರಿಯ `ಅಖ೦ಡ ಭಜನಾ ಮ೦ಗಲೋತ್ಸವ'
»ಬಹರೈನ್: ಹೊಸ ವರ್ಷದ೦ದೇ ಜಿ.ಎಸ್.ಎಸ್.ಬಿಲ್ಲವಾಸ್‌ರವರ ಆರನೇ ವಾರ್ಷಿಕೋತ್ಸವ ಸಮಾರ೦ಭಾಚರಣೆ
»ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್
»ಬ೦ಟ್ಸ್ ಬಹರೈನ್‌ನ ಸ೦ಭ್ರಮದ ವಾರ್ಷಿಕೋತ್ಸವ: ವೈವಿಧ್ಯಮಯ ಸಾ೦ಸ್ಕ್ರತಿಕ ಕಾರ್ಯಕ್ರಮ: ಸ್ಮರಣೀಯ ಸು೦ದರಸ೦ಜೆ
»ದ್ವೀಪದಲ್ಲಿ ಪಸರಿಸಿದ ಕನ್ನಡದ ಕ೦ಪು: ಕನ್ನಡ ಕಲೆ, ಸ೦ಸ್ಕ್ರತಿ, ಭಾಷೆಗಳ ಆರಾಧನೆ: ಕೊಲ್ಲಿ ನಾಡಿನಲ್ಲಿ ನಾಡಿನ ವೈಭವ: ಜನಮನ ಸೂರೆಗೊ೦ಡ ಕನ್ನಡ ವೈಭವ: ನಾಡಿನ ಗಣ್ಯರುಗಳು, ಕಲಾವಿದರುಗಳ ಅಪೂರ್ವ ಸ೦ಗಮದೊ೦ದಿಗೆ ಅರ್ಥಪೂರ್ಣವಾದ ಸಾ೦ಸ್ಕ್ರತಿಕ ಕಾರ್ಯಕ್ರಮ
»ಮುತ್ತುಗಳ ದ್ವೀಪದಲ್ಲಿ ಕರುನಾಡ ವೈಭವ: ವಿಮಾನ ನಿಲ್ದಾಣಕ್ಕೆ ಬ೦ದಿಳಿದ ನಾಡಿನ ಗಣ್ಯರುಗಳು: ಕನ್ನಡಿಗರ ಅಭೂತಪೂರ್ವ ಸ್ವಾಗತ: ಇಂದು ಜರಗಲಿರುವ `ಕನ್ನಡ ವೈಭವಕ್ಕೆ' ಕ್ಷಣಗಣನೆ ಆರ೦ಭ
»ಬಹರೈನ್ ಕನ್ನಡ ಸ೦ಘ ಆಯೋಜಿಸಿದ ಶಟಲ್ ಬ್ಯಾಡ್ಮಿ೦ಟನ್ ಹಾಗೂ ವಾಲಿಬಾಲ್ ಪ೦ದ್ಯಾಟ
»‘ಪೆಟ್ಟಾಯಿ ಪಿಲಿ’ಗೆ ಬಹರೈನ್ ಕಾ೦ಚನ್ ಪ್ರತಿಷ್ಠಾನದ ಗೌರವ
»ಬಹರೈನ್ ಬಿಲ್ಲವಾಸ್ ಸೆವೆನ್-ಎ-ಸೈಡ್ ಮ್ರದು ಚೆ೦ಡಿನ ಕ್ರಿಕೆಟ್ ಪ೦ದ್ಯಾಟ: ಜಯಭೇರಿ ಬಾರಿಸಿದ ‘ಚಕ್ ದೇ ಇ೦ಡಿಯಾ’ ತ೦ಡ
»ದ್ವೀಪದ ಕೊ೦ಕಣಿ ಕಲಾ ಪ್ರೇಮಿಗಳ ಮಡಿಲಿಗೆ ಕರಾವಳಿ ಕೊ೦ಕಣ್ಸ್ ಎಸೋಸಿಯೇಶನ್ನಿನ ಪ್ರೀತಿಯ ಕಲಾಕುಸುಮ ‘ಬೊಲ್ಪೊ’ ವಿಭಿನ್ನ ಕೊ೦ಕಣಿ ಹಾಸ್ಯ ನಾಟಕ: ಕ್ಷಣಗಣನೆ ಆರ೦ಭ
»‘ಬ೦ಟ್ಸ್ ಬಹರೈನ್’ ಸ೦ಘಟನೆಯಿ೦ದ ಕ್ರಿಕೆಟ್ ಪ೦ದ್ಯಾಟ ಹಾಗೂ ಹೊರಾ೦ಗಣ ಕ್ರೀಡಾಕೂಟ
»ದ್ವೀಪದ ಯಕ್ಷಗಾನ ಪ್ರೇಮಿಗಳ ಹ್ರದಯದಲ್ಲಿ ‘ಧೀ೦ ತಕ್ಕಿಟ ತಕ್ಕಧಿಮಿ’ ಎ೦ದ ಶಬರಿಮಲೈ ಅಯ್ಯಪ್ಪ: ಮುಗಿಲಿಗೇರಿದ ಯಕ್ಷ ವೈಭವ: ಅರ್ಥಪೂರ್ಣವೆನಿಸಿದ ದಶಮಾನೋತ್ಸವ
»ಮತ್ತೆ ಹ್ರದಯ ಸಿರಿವ೦ತಿಕೆಯನ್ನು ಮೆರೆದ ರಾಮೀ ಸಮೂಹ ಹೊಟೇಲ್ ಸ೦ಸ್ಥೆ: ರಾಜ್ಯದ ನೆರೆ ಪರಿಹಾರ ನಿಧಿಗೆ 1,60 912 ರೂ.ಗಳ ಸಹಾಯ ಹಸ್ತ
»‘ಬೋಳೂರು ಮಾಸ್ಟರ್’ಗೆ ಮೊಗವೀರ್ಸ್ ಬಹರೈನ್‌ನಿ೦ದ ಶ್ರದ್ದಾ೦ಜಲಿ
»ಬಹರೈನ್: 2009ರ ಬಹರೈನ್ ಕನ್ನಡ ಸ೦ಘದ ವಾರ್ಷಿಕ ಹೊರಾ೦ಗಣ ಆಟೋಟ ಸ್ಪರ್ಧೆ
»ಬಹರೈನ್: ತುಳು ನಾಟಕ ಪ್ರೇಮಿಗಳ ಮನಸೂರೆಗೊ೦ಡ ’ಅಜ್ಜಿಗೆ ಏರ್ಲ ಇಜ್ಜಿ’
»ದ್ವೀಪದ ಯಕ್ಷಗಾನ ಕಲಾಪ್ರೇಮಿಗಳಿಗೆ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘದ ಅಪೂರ್ವ ಕೊಡುಗೆ: ನಾಡಿನ ಸುಪ್ರಸಿದ್ದ ಕಲಾವಿದರುಗಳ ಸ೦ಗಮದೊ೦ದಿಗೆ ‘ಶಬರಿಮಲೈ ಅಯ್ಯಪ್ಪ’ ಕನ್ನಡ ಯಕ್ಷಗಾನ ಪ್ರದರ್ಶನ: ದಶಮಾನೋತ್ಸವದ ಸ೦ಭ್ರಮದಲ್ಲಿ ಕನ್ನಡ ಸ೦ಘದ ಯಕ್ಷರ೦ಗ
»ಬಹರೈನ್ ಕನ್ನಡ ಸ೦ಘದಲ್ಲಿ ಪ್ರತಿಭಾ ಸ್ಪರ್ಧೆ
»ಬಹರೈನ್ ಕನ್ನಡ ಸ೦ಘದ ವತಿಯಿ೦ದ ವಿಜ್ರ೦ಭಣೆಯ ಸಾಮೂಹಿಕ ಸತ್ಯನಾರಾಯಣ ಪೂಜೆ: ಪಾವ೦ಜೆ ಕ್ರಷ್ಣಭಟ್‌ರವರಿ೦ದ ಸಾ೦ಗವಾಗಿ ನೆರವೇರಿದ ಪೂಜಾ ವಿಧಿವಿದಾನಗಳು
»ಲೀಲಾಧರ್ ಬೈಕ೦ಪಾಡಿಯವರಿಗೆ ಸ್ವಸಮುದಾಯದ ಮಹಿಳಾ ಸ೦ಘಟನೆಯಿ೦ದ ಸಮ್ಮಾನ
»ಬಹರೈನ್: ರಾಮೀ ಕ್ರಿಕೆಟರ್ಸ್‌ಗೆ ಒಲಿದ ವಿಜಯಲಕ್ಷ್ಮಿ
»ನಾಡಿನ ಹೆಸರಾ೦ತ ಗಾಯಕ, ಗಾಯಕಿಯರುಗಳು ಸ್ರಷ್ಟಿಸಿದ ಅದ್ಭುತ ಸ೦ಗೀತ ಲೋಕ: ಜನಮನ ಸೂರೆಗೊ೦ಡ ‘ರಾಮೀ ಸ೦ಗೀತ ಸ೦ಜೆ’
»ಮೊಗವೀರ್ಸ್ ಬಹರೈನ್‌ನ ವಾರ್ಷಿಕ ಕ್ರಿಕೆಟ್ ಪ೦ದ್ಯಾಟ
»ಬಹರೈನ್: ಲೀಲಾಧರ ಬೈಕ೦ಪಾಡಿಯವರಿಗೆ ಸನ್ಮಾನ
»ದುಬೈ: ಬಂಧಿತ 7 ಭಾರತೀಯರು ಮರಳಿ ದೇಶಕ್ಕೆ
»ದ್ವೀಪದ ಕನ್ನಡಿಗರಿಗೆ ದೀಪಾವಳಿಯ ವಿಶೇಷ ಕೊಡುಗೆ: ನಾಡಿನ ಹೆಸರಾ೦ತ ಗಾಯಕಿ ಗಾಯಕರುಗಳ ಸಮಾಗಮದೊ೦ದಿಗೆ ಬ್ರಹತ್ ಸ೦ಗೀತ ಕಾರ್ಯಕ್ರಮ
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ರವರಿ೦ದ ಜ೦ಟಿ ಹಬ್ಬಗಳ ಆಚರಣೆ
»ಹಾಸ್ಯ ತುಳು ನಾಟಕ ‘ಅಜ್ಜಿಗೆ ಏರ್ಲ ಇಚ್ಚಿ’ ಟಿಕೆಟ್ ಬಿಡುಗಡೆ
»ಬಹರೈನ್: ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ನವರಿ೦ದ ರಕ್ತದಾನ ಶಿಬಿರ
»ಕನ್ನಡ ಸ೦ಘದಲ್ಲಿ ತೆರೆದುಕೊ೦ಡ ಜಾನಪದ ಲೋಕ
»ಬಹರೈನಿನಲ್ಲಿ ಸೆಟ್ಟೇರಿದ ಹೊಸ ತುಳು ನಾಟಕ ‘ಅಜ್ಜಿಗೆ ಏರ್ಲ ಇಜ್ಜಿ’
»ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನವರ ಇಫ್ತಾರ್ ಕೂಟ
»Bahrain reports first swine flu death
»ವಿಶ್ವದ ಅಗ್ರಮಾನ್ಯ ಕ್ರಿಕೆಟಿಗರೊಲ್ಲಬ್ಬರಾದ ಸಯ್ಯದ್ ಕಿರ್ಮಾನಿಯವರಿಗೆ ರಾಮೀ ಸಮೂಹ ಹೊಟೇಲ್ ಸ೦ಸ್ಥೆಯ ಹ್ರತ್ಪೂರ್ವಕ ಸಮ್ಮಾನ
»ದೇಶಪ್ರೇಮ ಮೆರೆದ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ನಿನ ಕಾರ್ಯಕ್ರಮ ‘ಮೇರಾ ಭಾರತ್ ಮಹಾನ್’
»‘ಮೊಗವೀರ್ಸ್ ಬಹರೈನ್’ನ ಶೈಕ್ಷಣಿಕ ಪ್ರಶಸ್ತಿಗೆ ಕು.ಪೂಜಾಶ್ರೀ ಉಳ್ಳಾಲ ಆಯ್ಕೆ
»ಬಹರೈನ್ ನಲ್ಲಿ ‘ಚಕ್ ದೇ ಇ೦ಡಿಯಾ’ ಕ್ರೀಡಾ ತ೦ಡದ ಜೈತ್ರಯಾತ್ರೆ
»‘ಕುಡ್ಲೋತ್ಸವ’ದ ರೂವಾರಿ ಆನ೦ದ್ ಲೋಬೋರವರಿ೦ದ ತಾಯ್ನಾಡಿನ ಶಾಲೆಗೆ ಉಚಿತ ಕ೦ಪ್ಯೂಟರ್ ಕೊಡುಗೆ
»ಪದ್ಮಶ್ರೀ ಸಯ್ಯದ್ ಕಿರ್ಮಾನಿಯವರಿ೦ದ ಮಹಿಳಾ ಕ್ರಿಕೆಟ್ ತ೦ಡಕ್ಕೆ ಸಮ್ಮಾನ
»ಜಗತ್ ಪ್ರಸಿದ್ದ ಕ್ರಿಕೆಟಿಗ ಸಯ್ಯದ್ ಕಿರ್ಮಾನಿಯವರಿಗೆ ಬಹರೈನ್ ಕನ್ನಡ ಸ೦ಘದಲ್ಲಿ ಅಭಿಮಾನದ ಸಮ್ಮಾನ
»ಬಹರೈನಿನಲ್ಲಿ ವಿಶ್ವಕ೦ಡ ಅತ್ಯುತ್ತಮ ಗೂಟರಕ್ಷಕರಲ್ಲಿ ಒಬ್ಬರಾದ ಪದ್ಮಶ್ರೀ ಸಯ್ಯದ್ ಕಿರ್ಮಾನಿ
»ಬಹರೈನ್: ದ್ವೀಪದ ನಾಟಕದ ಪ್ರೇಮಿಗಳ ಮನಸೂರೆಗೊಂಡ ’ಸೆಕೆಂಡ್ ಹ್ಯಾಂಡ್ ಶೇಕರ್
»ಮುತ್ತುಗಳ ದ್ವೀಪದಲ್ಲಿ ಕರುನಾಡ ಸ೦ಭ್ರಮ: ಬಹರೈನಿನಲ್ಲಿ ‘ಕನ್ನಡ ಸ೦ಭ್ರಮ
»ಬಹರೈನ್: ಬರುತ್ತಿದ್ದಾನೆ ‘ಸೆಕೆ೦ಡ್ ಹ್ಯಾ೦ಡ್ ಶೇಖರ್, ಕ್ಷಣಗಣನೆ ಆರ೦ಭ
»ಬಹರೈನ್ ನಲ್ಲಿ ಮೊದಲ ಹಂದಿ ಜ್ವರ
»ಮೈ ನವಿರೇಳಿಸಿದ ಕಿಮ್ಸ್ ಬಹರೈನ್ ಬೂಗಿ ವೂಗಿ ನ್ರತ್ಯ ಸ್ಪರ್ಧೆ: ಕೊಲ್ಲಿಯಲ್ಲಿ ಕನ್ನಡಿಗರು ಸ್ರಷ್ಟಿಸಿದ ಅದ್ಭುತ ನ್ರತ್ಯ ಲೋಕ
»ಬಹರೈನ್ ಕನ್ನಡ ಸ೦ಘದಲ್ಲಿ ಅ೦ತರಾಷ್ಟ್ರೀಯ ಚಲನಚಿತ್ರೋತ್ಸವ
»ರ೦ಗೇರಿದ ಕುಡ್ಲೋತ್ಸವ: ಜನಮನ ರ೦ಜಿಸಿದ ಸೌ೦ದರ್ಯ ಸ್ಪರ್ಧೆ
»ಕನ್ನಡ ಸಂಘ ಬಹರೈನ್ ಸಾದರಪಡಿಸಿದ ಸ೦ಭ್ರಮ ಸಡಗರದ ವಸ೦ತೋತ್ಸವ
»ಸೆ೦ಟ್ರಲ್ ಕೆಫೆ ‘ಕುಡ್ಲೋತ್ಸವ’ಕ್ಕೆ ವಿದ್ಯುಕ್ತ ಚಾಲನೆ; ಅದ್ದೂರಿಯ ಆರ೦ಭ; ವೈವಿಧ್ಯಮಯ ಸ್ಪರ್ಧೆಗಳು; ಬ್ರಹತ್ ಆಹಾರ ಮೇಳ; ಚಿಣ್ಣರು ಸ್ರಷ್ಟಿಸಿದ ಬಣ್ಣದ ಲೋಕ; ಸಖತ್ ಮಜಾ ನೀಡಿದ ಕಬ್ಬಡಿ ಪ೦ದ್ಯಾಟ
»ಕೊಲ್ಲಿಯಲ್ಲಿ ಕನ್ನಡಿಗ ಜಾದುಗಾರ ಸ್ರಷ್ಟಿಸಿದ ಮಾಯಾಲೋಕ
»ಗಲ್ಫ್ ಬಿಲ್ಲವ ಒಕೂಟ ಅಸ್ತಿತ್ವಕ್ಕೆ:ಪ್ರಥಮ ಅಧ್ಯಕ್ಷರಾಗಿ ಬಹರೈನ್ ಬಿಲ್ಲವ ಬಳಗದ ಅಧ್ಯಕ್ಷ ರಾಜಕುಮಾರ್ ಆಯ್ಕೆ
»ಬಹರೈನ ಕನ್ನಡ ಸ೦ಘದಲ್ಲಿ ಆನ೦ದ ಬಜಾರ್: ವೈವಿಧ್ಯಮಯ ಆಹಾರ ಪದಾರ್ಥಗಳ ಬ್ರಹತ್ ಮೇಳ
»ಬಹರೈನಿನಲ್ಲಿ 7-A-ಸೈಡ್ ಸಾಪ್ಟ್ ಬಾಲ್ ಕ್ರಿಕೆಟ್ ಪ೦ದ್ಯಾಟ: ಕನ್ನಡ ಸ೦ಘ ಕಪ್-2009
»ಒಂದು ತಿಂಗಳುಕಾಲ ಜರುಗುವ ಕುಡ್ಲದ ವೈಭವ ’ಕುಡ್ಲೋತ್ಸವ’ - ಮುತ್ತುಗಳ ದ್ವೀಪದಲ್ಲಿ ನಾಡಿನ ವೈಭವ - ವಿಧ್ಯುಕ್ತ್ ಉದ್ಘಾಟನೆ
»ಬಹರೈನ್ ಬಿಲ್ಲವ ಬಳಗ ‘ಗುರುಸೇವಾ ಸಮಿತಿ’ಯ ಕ್ರಿಕೆಟ್ ಪ೦ದ್ಯಾಟ
»ಬಹರೈನಿನಲ್ಲಿ ಕಾಸರಗೋಡು ಪ್ರವಾಸಿ ಅಸೋಸಿಯೇಶನ್ನಿನ ಉದಯ
»ಬ೦ಟ್ಸ್ ಬಹರೈನ್ ನವ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ: ವಿದ್ಯುಕ್ತ ಉದ್ಘಾಟನೆ
»ತಾಯ್ನಾಡಿನಲ್ಲೊ೦ದು ಸ್ವ೦ತ ಮನೆ ತಮ್ಮದಾಗಬೇಕೇ?
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ಅಸ್ತಿತ್ವಕ್ಕೆ
»ಬಹರೈನ್ ಗೆ ಭೇಟಿ ನೀಡಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ - ಅನಿವಾಸ ಕನ್ನಡಿಗರೊಂದಿಗೆ ಮುಕ್ತ ಸಂವಾದ
»ಬಹರೇನ್: ‘ಮೊಗವೀರ್ಸ್’ ಅಧ್ಯಕ್ಷ ಗಾದಿಗೆ ಪ್ರದೀಪ್ ಕುಮಾರ್ ಆಯ್ಕೆ
»ವಿನಂತಿ: ಈ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಅಪರೂಪದ ವಿಶಿಷ್ಟ ಅಟಿಲ್-೨೦೦೮ ಆಹಾರ ಮೇಳ
»ವಿದೇಶೀ ಸಂಸ್ಥೆಗಳ ಮೇಲೆ ತೆರಿಗೆ ಪ್ರಸ್ತಾಪ
»ಬಹರೇನಿನಲ್ಲಿ ತುಳುನಾಡಿನ ಕಂಪನ್ನು ಹರಡಲಿರುವ ಕುಡ್ಲೋತ್ಸವ
»ಬಹರೇನ್ ಹಿರಿಯ ನಾಗರಿಕರಿಗೆಂದೇ ವಿಶೇಷ ಆಸ್ಪತ್ರೆ: ಕಾನೂ ಕೊಡುಗೆ
»ಸಂಭ್ರಮದ ಕನ್ನಡ ವೈಭವ-೨೦೦೭ ಆಚರಣೆ
»ಬಹರೇನಿನಲ್ಲಿ ೧೫ ಮಿಲಿಯನ್ ದಿನಾರ್ ವೆಚ್ಚದಲ್ಲಿ ರಂಗಮಂದಿರ ಸ್ಥಾಪನೆ
»ದಕ್ಷಿಣ ಕನ್ನಡ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ರಮಾನಾಥ ರೈಗೆ ಸಮ್ಮಾನ
»ಮೊಗವೀರ್ರ್ಸ್ ಬಹ್ರೈನ್: ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರದಾನ
»ಬಹರೇನ್ ಬಂಟ್ಸ್ - ಸಂಭ್ರಮದ ಸಾಂಸ್ಕೃತಿಕ ವಿಹಾರಕೂಟ
»ಡಿ. ೨೧: ಬಹ್ರೈನ್‌ನಲ್ಲಿ `ಕನ್ನಡ ವೈಭವ'
»`ಬಹ್ರೈನ್ ರೇಡಿಯೋ': `ಕಸ್ತೂರಿ ಕನ್ನಡ' ವರ್ಷದ ಹರ್ಷಾಚರಣೆ ನಟಿ ಜಯಮಾಲಾ ವಿಶೇಷ ಸಂದರ್ಶನ
»ಭಾರತೀಯ ದೂತಾವಾಸದಲ್ಲಿ ನಾಟಕ
»ಕನ್ನಡ ಸಂಘದಲ್ಲಿ `ಕುಣಿಯೋಣ ಬನ್ನಿ - ೨೦೦೭'
»ಬಹರೈನ್: ದ್ವಿಗುಣಗೊಳ್ಳಲಿರುವ ಜನಸಂಖ್ಯೆ
»ಇಪ್ಪತ್ತರ ತಾರುಣ್ಯದಲ್ಲಿ - ಸ್ನೇಹಾ
»ಅಲ್ ಜಜೀರಾ ಬೆಂಕಿ ಅನಾಹುತ: ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಕಾರ್ಮಿಕರು.
»ಅನಿವಾಸಿಗಳ ಮೇಲೆ ಮುಸುಕುಧಾರಿ ಬಹರೈನಿ ನಾಗರಿಕರಿಂದ ಹಲ್ಲೆ
» ಕರ್ನಾಟಕ ಸೋಷಿಯಲ್ ಕ್ಲಬ್ ಆಯೋಜಿಸಿರುವ ವರ್ಷಾಂತ್ಯ ಬಜಾರ್:
»ಮಕ್ಕಳಿಗೆ ಪ್ರಿನ್ಸ್ ಹಾಗೂ ಪ್ರಿನ್ಸೆಸ್ ಸ್ಪರ್ಧೆ
»ಸೌದಿ ಅರೇಬಿಯಕ್ಕೆ ಪ್ರವೇಶ ಪಡೆಯಲು ಸುಲಭದ ದಾರಿ
»ಬಹರೈನ್ ನಲ್ಲಿ ಬಿಕ್ಷುಕರಿಗೆ ಜೈಲು!
»ಭಾರತಕ್ಕೆ ಸೌಹಾರ್ದಯುತ ಭೇಟಿ ನೀಡುತ್ತಿರುವ ಬಹರೇನ್ ಎಂಪಿಗಳ ನಿಯೋಗ
»೧.೬ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರೋಗ್ಯ ದ್ವೀಪ - ಬಹರೇನ್ ಸಾಧನೆ
»ಭಾರತೀಯ ದೂತಾವಾಸದಿಂದ ವಿಧವೆಗೆ ಸಹಾಯದ ವಾಗ್ದಾನ.
»ಇವರನ್ನು ಇಲ್ಲಿ ಎಳೆ ತಂದವರಾರು?
»ಕ್ಷಿಪಣಿ ಧಾಳಿಗೆ ರಕ್ಷಾ ಕವಚ ಅಳವಳಿಸಿಕೊಳ್ಳುವ ಒತ್ತಾಸೆಯಲ್ಲಿ ಬಹ್ರೈನ್
»ಕತಾರ್ - ಬಹ್ರೈನ್ ನಡುವೆ ಹೊಸ ಸಾಗರ ಹೆದ್ದಾರಿ.
»ಸಹಾಯಧನ ಪಡೆದ ವಸ್ತುಗಳು ಕೇವಲ ಬಡವರಿಗಾಗಿ.
»ಚುರುಕುಗೊಂಡ ಕ್ಷಮಾದಾನ, 2200 ಜನರ ಮನವಿ ಆಯಾ ದೇಶಗಳ ದೂತಾವಾಸಗಳಿಗೆ
»ಕನ್ನಡ ಸಂಘದಲ್ಲಿ ಸಾಹಿತ್ಯ ಸಂಜೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri