ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಕುವೈಟ್: ಕರ್ನಾಟಕ ಸಲಫಿ ಅಸೋಸಿಯೇಶನ್ ಮಹಾಸಭೆ, ನೂತನ ಕಚೇರಿ ಕಾರ್‍ಯಾರಂಭ

ಕುವೈಟ್, ಮಾ. ೮: ಇಲ್ಲಿನ ಕರ್ನಾಟಕ ಸಲಫಿ ಅಸೋಸಿಯೇಶನ್‌ನ ಮಹಾಸಭೆ ಮಂಗಫ್ ಕೆ‌ಆರ್‌ಎಚ್ ಕ್ಯಾಂಪಿನಲ್ಲಿ ಅಧ್ಯಕ್ಷ ಅಬ್ದುಲ್ ಖಾದರ್ ದೇರಳಕಟ್ಟೆ ಅವರ ನೇತೃತ್ವದಲ್ಲಿ ನಡೆಯಿತು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಶೀರ್, ಆಝಮ್ ಬೋಳಾರ್ ಮತ್ತು ಹಾರಿಸ್ ನಂದಾವರ ಅವರು ವಿವಿಧ ವರದಿಗಳನ್ನು ಮಂಡಿಸಿದರು.

ದಕ್ಷಿಣ ಕರ್ನಾಟಕದಲ್ಲಿ ಏಕದೇವ ವಿಶ್ವಾಸದ ನೈಜ ಸಂದೇಶವನ್ನು ಪ್ರಚರಿಸುವ ಸಂಘಟನೆ ಯಾದ ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್, ಮಂಗಳೂರು ಇದರ ಸಹಯೋಗದೊಂದಿಗೆ ಸಂಘಟನೆಯು ಕಳೆದೆರಡು ವರ್ಷಗಳಲ್ಲಿ ನಡೆಸಿದ ಚಟುವಟಿಕೆಗಳು ಮತ್ತು ಕುವೈತ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ದ‌ಅವಾ ಸಂಘಟನೆಯಾದ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸೆಂಟರ್ ಶಾಖೆಯನ್ನು ಹಂಪನಕಟ್ಟೆಯಲ್ಲಿ ಪ್ರಾರಂಭಿಸಲು ಸಾಧ್ಯವಾದ ಬಗ್ಗೆ ಸದಸ್ಯರು ತೃಪ್ತಿ ವ್ಯಕ್ತಪಡಿಸಿ ದರು.

ಇದೇ ಸಂದರ್ಭ ಕುವೈಟ್‌ನ ಇಂಟರ್‌ನ್ಯಾಶನಲ್ ಇಸ್ಲಾಮಿಕ್ ಸೆಂಟರ್‌ನ ಸಹಯೋಗದೊಂದಿಗೆ ಫಹಾಹಿಲ್‌ನಲ್ಲಿ ಸ್ಥಾಪಿಸಲ್ಪಟ್ಟ ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್ ನೂತನ ಕಚೇರಿ ಯನ್ನು ಇಂಟರ್‌ನ್ಯಾಶನಲ್ ಇಸ್ಲಾಮಿಕ್ ಸೆಂಟರ್ ನಿರ್ದೇಶಕ ಶೈಖ್ ಫೈಸಲ್ ಅಲ್‌ಹಾಶ್ಮಿ ಉದ್ಘಾಟಿಸಿದರು.

೨೦೧೦-೧೨ನೇ ಸಾಲಿನ ಸಮಿತಿ ಪದಾಧಿಕಾರಿಗಳ ವಿವರ ಇಂತಿದೆ: ಅಧ್ಯಕ್ಷ: ಅಬ್ದುಲ್ ಖಾದರ್ ದೇರಳ ಕಟ್ಟೆ. ಉಪಾಧ್ಯಕ್ಷ: ಮುಹಮ್ಮದ್ ಹನೀಫ್ ಉಳ್ಳಾಲ, ಪ್ರ. ಕಾರ್‍ಯದರ್ಶಿ: ಅಬ್ದುಲ್ ಬಶೀರ್ ಅರ್ಕುಳ, ಜತೆ ಕಾರ್‍ಯದರ್ಶಿ: ರಿಝ್ವಾನ್ ಅಬ್ದುಲ್ ರಝಾಕ್ ಉಳ್ಳಾಲ, ಆರ್ಥಿಕ ಕಾರ್‍ಯದರ್ಶಿ: ಮುಹಮ್ಮದ್ ನೂರುದ್ದೀನ್ ಉಜಿರೆ, ಖಜಾಂಚಿ: ಮುಹಮ್ಮದ್ ಶರೀಫ್ ಕುತ್ತಾರ್, ದ‌ಅವಾ ವಿಭಾಗ ಪ್ರಧಾನ ಕಾರ್‍ಯ ದರ್ಶಿ: ಆಝಮ್ ಬೇಕಲ, ಸಹಾಯಕ ಕಾರ್‍ಯದರ್ಶಿಗಳಾಗಿ: ಹಾರಿಸ್ ನಂದಾವರ (ಪ್ರಕಾಶನ), ಇಕ್ಬಾಲ್ ಬಜಾಲ್ (ಶ್ರವಣ, ದೃಶ್ಯ ಮಾಧ್ಯಮ), ಬದ್ರುದ್ದೀನ್ ಉಚ್ಚಿಲ (ಸಾರ್ವಜನಿಕ ಮಾಹಿತಿ). ಕಾರ್‍ಯಕಾರಿ ಸಮಿತಿ: ಅನ್ವರ್ ಹುಸೈನ್ ಬಂದರ್, ಮಕ್‌ಸೂದ್ ಶಿವಮೊಗ್ಗ, ಮುಹಮ್ಮದ್ ಅಬ್ಬಾಸ್ ಕಾಪು, ಸಯ್ಯದ್ ಇಕ್ಬಾಲ್ ಕೃಷ್ಣಾಪುರ, ಫಿರೋಝ್ ಅಬ್ದುಲ್ ಸಮದ್ ಜಪ್ಪು, ಮುಹಮ್ಮದ್ ಇಕ್ಬಾಲ್ ಬಂದರ್.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-15 00:00:00

Tell a Friend

ಪ್ರತಿಸ್ಪಂದನ
Mansoor Jeddah, Mangalore
2010-03-21
Masha allah. ನಿಜವಾಗಿಯೂ ಅಭಿನಂದಾರ್ಹ ಕಾರ್ಯ. ನಿಮ್ಮ ಉತ್ತಮ ಕಾರ್ಯಕ್ಕೆ ನನ್ನ ಅಭಿನಂದನೆ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ
»ಕವನ ಬರೆದು ಗೆಳೆಯರ ಕಣ್ಣಾಲಿ ತುಂಬಿಸಿದ್ದ ದೀಪಾಲಿ
»ಕುವೈತ್: ರಸ್ತೆ ಅಪಘಾತ: ಭಾರತದ ಹಾಡುಗಾರ್ತಿ ದೀಪಾಲಿ ವಿಧಿವಶ
»ತುಳುಕೂಟ ಕುವೈತ್- ’ಕ್ಯಾಲೆಂಡರ್ 2012' ಬಿಡುಗಡೆ
»ಕುವೈತ್ ಕನ್ನಡ ಕೂಟದ ನೂತನ ಕಾರ್ಯಕಾರಿ ಸಮಿತಿ - ಅದ್ಯಕ್ಷರಾಗಿ ಡಾ.ಸುರೇಂದ್ರ ನಾಯಕ್ ಕಟಪಾಡಿ ಆಯ್ಕೆ
»ಕುವೈಟ್‌ನಲ್ಲಿ ನವಚೇತನ ಯುವಕ ಮಂಡಲ ಕುವೈಟ್ ಇದರ ವತಿಯಿಂದ ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷ-2012ರ ಆಚರಣೆ ಸಮಾರಂಭ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ (KKMA)ದಕ್ಷಿಣ ಕನ್ನಡ ಶಾಖೆ ವತಿಯಿಂದ ಕುಟುಂಬ ವಿಹಾರ ಕೂಟ
»ಕುಟುಂಬ ಕಲ್ಯಾಣ ಯೋಜನೆ ಅಡಿಯಲ್ಲಿ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ (KKMA). ದಕ್ಷಿಣ ಕನ್ನಡ ಘಟಕದ ಮ್ರತ ಸದಸ್ಯರ ಕುಟುಂಬಕ್ಕೆ ಸಹಾಯ ಧನ ಬಿಡುಗಡೆ
»ಕುವೈಟ್ ತುಳುಕೂಟದ ಅಧ್ಯಕ್ಷರಾಗಿ ರಮೇಶ್ ಕಿದಿಯೂರು ಅವಿರೋಧ ಆಯ್ಕೆ
»ತುಳುಕೂಟ ಕುವೈಟ್ - ರಕ್ತದಾನ ಶಿಬಿರ 11-11-11
»ಬಂಟರ ಸಂಘ ಕುವೈಟ್-ಯಕ್ಷಗಾನ ವೈಭವ ಹಾಗೂ ವೈವಿಧ್ಯಮಯ ಕಾರ್ಯಕ್ರಮ ’ಬಂಟಾಯನ-2011’
» ಬಂಟ ಹಿತಚಿಂತಕರ ಸ್ನೇಹಕೂಟ
» ಕುವೈಟ್ ಬಂಟ ಹಿತಾಶಕ್ತಿಗಳಿಂದ ಬಂಟ ಕುಟುಂಬಕ್ಕೆ ಆರ್ಥಿಕ ಸಹಾಯ
»ಕುವೈಟ್: ಸ್ಫೋಟ-ತಮಿಳುನಾಡಿನ ನಾಲ್ವರು ಬಲಿ
»ಏರಿಂಡಿಯಾ ವಿಮಾನ ಟೈರ್‌ ಸ್ಫೋಟ: ಅಪಾಯವಿಲ್ಲ
»KD500 salary for dependent visa?
»ಕಿರಿಯ ವಯಸ್ಸಿನ ಬ್ಲ್ಯಾಕ್ ಬೆಲ್ಟ್ ವಿಜೇತೆ ರಾನಿಯಾ
»ಕುವೈತ್‌ನಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ಟೂರ್ನಮೆಂಟ್
»ಕುವೈಟ್ : ಏ. 29 ರ೦ದು ತುಳುಕೂಟದ ವತಿಯಿ೦ದ ರಸಮ೦ಜರಿ ಕಾರ್ಯಕ್ರಮ
»ಅನ್ಸಾರಿಯ ಅನಾಥಾಲಯದ ಕುವೈತ್ ಯುನಿಟ್ ತುರ್ತು ಸಭೆ ಮತ್ತು ಪ್ರಧಾನ ಕಾರ್ಯದರ್ಶಿ ಅಶ್ರಫ್ ಸುಳ್ಯ ರವರಿಗೆ ಬೀಳ್ಕೊಡುಗೆ ಸಮಾರಂಭ
»ಕುವೈಟಿನಲ್ಲಿ ಪೂರ್ವಜನ್ಮಯಾನ ಶಿಬಿರ
»ಕುವೈತ್ : ಮು೦ದಿನ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ನಿಯಮ ಜಾರಿ : ಎನ್‌ಆರ್‌ಐಗಳ ಮೇಲೆ ಪರಿಣಾಮ
»ಕೆ.ಕೆ.ಎಸ್.ಎ. ವತಿಯಿಂದ ಕುವೈತಿನಲ್ಲಿ ಧಾರ್ಮಿಕ ಅಧ್ಯಯನ ಶಿಬಿರ
»ಕೆ ಕೆ ಎಸ್ ಎ: ಕುವೈತಿನಲ್ಲಿ ಬ್ರಹತ್ ಮೀಲಾದ್ ಸಮಾವೇಶ
»ಕುವೈಟ್ ತುಳುಕೂಟದ ವತಿಯಿ೦ದ ಸ೦ಭ್ರಮದಿ೦ದ ಜರುಗಿದ ಕುಟು೦ಬ ವಿಹಾರಕೂಟ
»ಅನ್ಸಾರಿಯ ಯತೀಂಖಾನ ಸುಳ್ಯ ಕುವೈತ್ ಘಟಕ ಇದರ 2011 ರ ಪದಾದಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಕಮಾಲ್ ಅಜ್ಜಾವರ ಸುಳ್ಯ
»ಕುವೈಟ್ : ಅರಬ್ ರಾಷ್ಟ್ರಗಳಿಗೆ ಭಾರತ ಕಾಟಾಚಾರದ ಸಲಹೆ ನೀಡುವುದಿಲ್ಲ : ಎಸ್.ಎಂ. ಕೃಷ್ಣ
»ಮ೦ಗಳೂರು : ದಾರುಲ್ ಇರ್ಷಾದ್ ಮಾಣಿ ಕುವೈತ್ ಕಮಿಟಿಯ ಪದಾಧಿಕಾರಿಗಳು
»ಕುವೈತ್ ಬ೦ಟರ ಸ೦ಘದ ಅಧ್ಯಕ್ಷರಾಗಿ ಶ್ರೀ ಐಕಳ ಸುಧಾಕರ ಶೆಟ್ಟಿ ಅವಿರೋಧ ಆಯ್ಕೆ
»ಫೆ. 25 : ಕುವೈತ್ ನಲ್ಲಿ ಕೆ. ಕೆ. ಸ್. ಏ (K.K.S.A.) ಬ್ರಹತ್ ಮಿಲಾದ್ ಕಾನ್ಫೆರೆನ್ಸ್
»ರಾಮಕ್ಷತ್ರಿಯ ಸಂಘ, ಕುವೈಟ್ ಕಾರ್ಯಕಾರಿ ಮಂಡಳಿ 2010-11 : ಸಂಘದ ಅಧ್ಯಕ್ಷರಾಗಿ ಕೆ.ಎಸ್.ಚಂದ್ರಶೇಕರ್ ಸೂರ್ಲು ಆಯ್ಕೆ
»ಕುವೈತ್ ಪ್ರಜೆಗಳಿಗೆ 4 ಬಿಲಿಯ ಡಾಲರ್, ಉಚಿತ ಆಹಾರ ವಿತರಣೆ- ಕುವೈತಿ ಆಡಳಿತದ ಅಭೂತಪೂರ್ವ ಕೊಡುಗೆ
»ಕುವೈತ್: ಜ 12 ಪತ್ರಿಕಾ ವರದಿಗಳು
»ಮರುಭೂಮಿಯಲಿ ಮಳೆ ಮತ್ತು ಹೊಳೆ....... ಕುವೈತ್ ಕನ್ನಡ ಕೂಟದ ವತಿಯಿಂದ ವಾರ್ಷಿಕ ಸರ್ವ ಸದಸ್ಯರ ಸಭೆ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ
»ವಿಶ್ವ ಕೊಂಕಣಿ ಸಾಂಸ್ಕೃತಿಕ ಸಮ್ಮೇಳನ :ಕುವೈಟ್‌ ಕೊಂಕಣಿಗರ ದಿನ ಆಚರಣೆ
»ರಾಜ್ಯೋತ್ಸವ ಸಂಭ್ರಮದಲ್ಲಿ ಕುವೈತ್ ಕನ್ನಡಕೂಟ
»ಸ೦ಭ್ರಮದಿ೦ದ ಜರುಗಿದ ಕುವೈಟ್ ಬ೦ಟರ ಸ೦ಘದ ಕರ್ನಾಟಕ ಮೈತ್ರಿ ಕುಟು೦ಬ ವಿಹಾರಕೂಟ
»ಕುವೈಟ್ ಬ೦ಟರ ಸ೦ಘದ ವತಿಯಿ೦ದ ‘ಕರ್ನಾಟಕ ಮೈತ್ರಿ ಕುಟು೦ಬ ವಿಹಾರಕೂಟ-2010’
»ಕುವೈಟ್ ತುಳುಕೂಟ - ದಶಮಾನ ಸಂಭ್ರಮ : ಜನಮನ ರಂಜಿಸಿದ ಹಿನ್ನೆಲೆ ಗಾಯಕಿ ಅನೂರಾಧ ಭಟ್ ಅವರ ಸುಮಧುರ ಗಾಯನ
»ಕುವೈಟ್ : ಬಸ್ತಿ ವಾಮನ್ ಶೆಣೈ ಮತ್ತು ಡಾ. ಪಿ. ದಯಾನಂದ್ ಪೈ ಯವರಿಗೆ ಕುವೈಟ್ ಜಿ.ಎಸ್.ಬಿ ಸಮಾಜದ ಸನ್ಮಾನ
»ಕುವೈಟ್ : ಸನ್ಮಾನ್ಯ ಶ್ರೀ ನಾಗರಾಜ ಶೆಟ್ಟಿ MLA ಯವರಿಗೆ ಸ್ನೇಹಕೂಟ ಬಳಗದವರಿಂದ ಸನ್ಮಾನ
»ಮ೦ಗಳೂರು : ಕುವೈಟ್‌ನಲ್ಲಿ ಅತ್ಯಾಧುನಿಕ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಡಾ| ದಯಾನಂದ ಪೈ ಅವರ ಸಿದ್ಧತೆ
»ಕುವೈತ್ ತುಳುಕೂಟಕ್ಕೆ ಹತ್ತರ ಹರೆಯ: ರಂಜಿಸಿದ ಮಂಗಳೂರು ಕಲಾವಿದರು
»ನವಂಬರ್ 12ರಂದು ಕುವೈತ್ ಕನ್ನಡ ಕೂಟದ ರಾಜ್ಯೋತ್ಸವ
»'ಯುನಾಯ್ಟೆಡ್ ಮೆಂಗ್ಲೂರಿಯನ್ಸ್ ಕುವೇಯ್ಟ್' (UMK) 'ಮನೋರಂಜನಾ ಸಂಜೆ 2010'
»ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
»ಕುವೈತ್: ಐಎಂಡಬ್ಲುಎನಿಂದ ಇಫ್ತಾರ್ ಕೂಟ
»ಕುವೈಟ್: ಅಕ್ಟೋಬರ್ ನಲ್ಲಿ ‘ತುಳು ಪರ್ಬ ದಶಮಾನೋತ್ಸವ ಸಮಾರ೦ಭದ ಸಂಭ್ರಮ- ತಯಾರಿ ಪೂರ್ವ ಸಭೆ
»ರೋವಿಟಾ......ಪುತ್ತೂರಿನ ಅಪೂರ್ವ ಮುತ್ತು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri