ಶುಕ್ರವಾರ, 30-07-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಬಂಟ್ವಾಳ ಪೊಲೀಸ್ ದೌರ್ಜನ್ಯ ಪ್ರಕರಣ: ಗೃಹ ಸಚಿವರಿಂದ ನಗರದ ಅಸ್ಪತ್ರೆಯಲ್ಲಿ ಶಿವರಾಮ ಭಂಡಾರಿಯ ಭೇಟಿ - 3 ಮಂದಿ ಪೇದೆಗಳ ಅಮಾನತು.
Latest news item ಗಣಿ ಧೂಳಿನಲ್ಲಿ ಸಚಿವ ರಾಮುಲು....
Latest news item ಜಿಲ್ಲೆಯಲ್ಲಿ ಮುಂಗಾರು ಚುರುಕು : ಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ಹಾನಿ
Latest news item ಉಡುಪಿ: ಧಾರಕಾರ ಸುರಿದ ಮಳೆ: ಶಾಲೆಯೊ೦ದರ ಮೇಲೆ ಬಿದ್ದ ಮರ: 22 ಮ೦ದಿ ವಿದ್ಯಾರ್ಥಿಗಳಿಗೆ ಗಾಯ
Latest news item ಅಮಿತ್ ವಿಚಾರಣೆಗೆ ಸಹಕರಿಸುತ್ತಿಲ್ಲ...ನರೇಂದ್ರ ಮೋದಿ ಬಂಧನಕ್ಕೆ ಸ್ಕೆಚ್ ಹಾಕುತ್ತಿರುವ ಸಿಬಿಐ?
Latest news item ಕಮಲದಲ್ಲಿ ಬಿರುಕು....
Latest news item ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ
Latest news item ಬೆ೦ಗಳೂರು: ರಾಜ್ಯದಲ್ಲಿ ಪುಷ್ಯವೃಷ್ಟಿ, ಜೀವನದಿಗಳಿಗೆ ಮರುಜೀವ, ತು೦ಬಿ ಹರಿಯುತ್ತಿರುವ ಜಲಾಶಯಗಳು, ಭಾರೀ ಮಳೆಯ ಮುನ್ಸೂಚನೆ; ಭಾಗಮಂಡಲ ಜಲಾವೃತ. ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ
Latest news item ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’
Latest news item ಮಂಗಳೂರು: ನಗರದಲ್ಲೊಂದು ವಿಶಿಷ್ಟ ಹುಟ್ಟುಹಬ್ಬ ಆಚರಣೆ : ಬರ್ತ್‌ಡೆ ಬಾಲೆ ಅನ್ವಿತಳಿಂದ ಉಚಿತ ಹಣ್ಣಿನ ಸಸಿ ವಿತರಣೆ.
Latest news item ಜಾಗತಿಕ ಸವಾಲು: ಭಾರತ, ಬ್ರಿಟನ್ ಜವಾಬ್ದಾರಿ | ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ
Latest news item ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ | ಈ ಸೊಹ್ರಾಬುದ್ದೀನ್ ಯಾರು?
Latest news item ಬಳ್ಳಾರಿಗೆ ಆದ ಅವಮಾನ-ತಲೆ ಬೋಳಿಸಿಕೊಂಡ ಶ್ರೀರಾಮುಲು!: ಕಾಲಿಗೆ ಚಪ್ಪಲಿ ಹಾಕಲಾರೆ, ಕಪ್ಪು ಬಟ್ಟೆ ಧರಿಸುವೆ...: ತಾಯಿಯ ಆಶೀರ್ವಾದ ಇರುವವರೆಗೆ ರಾಜಿನಾಮೆ ಕೊಡಲಾರೆ
Latest news item ಉಡುಪಿ: ಜಿಲ್ಲಾಸ್ಪತ್ರೆಯ ಶವಗಾರದಲ್ಲಿನ ಶೀತಲೀಕರಣ ದುರಸ್ಥಿ ಮಾಡುವ೦ತೆ ಶವವಿಟ್ಟು ಪ್ರತಿಭಟನೆ
Latest news item ಪಾಂಡೇಶ್ವರ ಬಳಿ ಹಳಿ ತಪ್ಪಿದ ಗೂಡ್ಸ್ ಟ್ರೈನ್
Latest news item ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)
Latest news item ‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಮರಳುಗಾಡಿನಲ್ಲಿ ಸ್ವರ್ಗವನ್ನು ಕಟ್ಟಿರುವ ದುಬೈಯನ್ನು ಒಂದು ರೌಂಡು ಹೊಡೆದು ನೋಡು

ದುಬೈ ಬಗೆಗೆ ನೀವು ತಿಳಿದಿರುತ್ತೀರಿ, ಓದಿರುತ್ತೀರಿ. ಮತ್ತೆ ಕೆಲವರು ನೋಡಿಯೂ ಇರುತ್ತೀರಿ. ಇತ್ತೀಚೆಗ೦ತೂ ಭಾರತೀಯ ಚಲನಚಿತ್ರಗಳಲ್ಲಿ ದುಬೈ ನಗರದ ದೃಶ್ಯಗಳು ಹೆಚ್ಚಾಗಿ ಚಿತ್ರೀಕರಣ ವಾಗುತ್ತವೆ. ನೀವು ಖದ್ದಾಗಿ, ಕಣ್ತುಂಬ ನೋಡಲೇಬೇಕಾದ ಸ್ಥಳಗಳಲ್ಲಿ ದುಬೈ ತುಂಬಾ ಪ್ರಮುಖ ವಾದ ನಗರ.

ಮರಳುಗಾಡಿನಲ್ಲಿ ಸ್ವರ್ಗವನ್ನು ಕಟ್ಟಿರುವ, ಯಾವುದೇ ನೈಸರ್ಗಿಕ ಸ೦ಪನ್ಮೂಲಗಳಿಲ್ಲದೆ ಕೇವಲ ಮಾನವ ಇಚ್ಛಾ ಶಕ್ತಿ, ಶ್ರಮ ಮತ್ತು ಧೃಡಸ೦ಕಲ್ಪ ಇದ್ದರೆ ಏನಾಗಬಹುದು ಅನ್ನುವುದಕ್ಕೆ ಸಾಕ್ಷಿ ಈ ದುಬೈ. ನಮ್ಮ ಹಿ೦ದಿ ಸಿನಿಮಾ ಮ೦ದಿಗ೦ತು ಬಿಡಿ, ಇದು ಎರಡನೆಯ ಮನೆ. ಇಲ್ಲಿನ ಸ್ಥಳೀಯ ಜನರಿಗ೦ತೂ ಹಿ೦ದಿ ಸಿನೆಮಾ ತಾರೆಗಳು ಆರಾಧ್ಯ ದೈವವಿದ್ದಂತೆ. ದುಬೈನ ಹೆಗ್ಗುರುತು ಗಳೆ೦ದರೆ,

ತೇಲುವ ದ್ವೀಪ ಬುರ್ಜ್ ಅಲ್ ಅರಬ್

ಭಾರತಕ್ಕೆ ತಾಜ್ ಮಹಲ್ , ಪ್ಯಾರಿಸ್ ಗೆ ಐಫೆಲ್ ಟವರ್ ಇದ್ದಹಾಗೆ ದುಬೈನ ಪ್ರತಿಷ್ಠಿತ ಸಂಕೇ ತ 'ಬುರ್ಜ್ ಅಲ್ ಅರಬ್'. ಮನಸ್ಸಿದ್ದರೆ ಮಾರ್ಗ ಎ೦ಬ೦ತೆ ಮರಳುಗಾಡನ್ನು ಚಿನ್ನದನಾಡನ್ನಾಗಿ ಪರಿವರ್ತಿಸಿದ್ದಾರೆ. ಅಚ್ಚುಕಟ್ಟಾದ ನೆಲವಿದ್ದರೂ ಭಾರತದಲ್ಲಿ ಬಹುಮಹಡಿ ಕಟ್ಟಡಗಳು ಉರುಳಿ ಬೀಳುತ್ತವೆ. ಆದರೆ ಬುರ್ಜ್ ಅಲ್ ಅರಬ್ (ಅರಬರ ಗೋಪುರ) ಎ೦ಬ ಸಪ್ತತಾರಾ ಹೊಟೇಲ್ ಒ೦ದನ್ನು ಮರಳು ಗಾಡಿನಲ್ಲಿ ನಿರ್ಮಿಸಿದ್ದಾರೆ. ಇದರ ಎತ್ತರ 321 ಮೀಟರ್.

ಹೊಟೇಲಿನ ಛಾವಣಿ ಮೇಲೆ ಹೆಲಿಪ್ಯಾಡ್ ಕೂಡ ಇದೆ. ಇಲ್ಲಿ ರೋಜರ್ ಫೆಡರರ್ ಹಾಗು ಆಗಾಸಿ ಟೆನ್ನಿಸ್ ಮ್ಯಾಚೊ೦ದನ್ನು ಆಡಿದ್ದರು. ಇದರ ರಾತ್ರಿಯ ನೋಟವಂತೂ ತುಂಬಾ ರಮಣೀಯ. ಈ ಗೋಪುರ 65 ಎಕರೆ ಮಾನವ ನಿರ್ಮಿತ ಕೃತಕ ದ್ವೀಪದಲ್ಲಿ ನಿ೦ತಿದೆ. ಇದರ ನಿರ್ಮಾಣ 1993 ಅಕ್ಟೋಬರ್ ನಲ್ಲಿ ಆರ೦ಭಗೊ೦ಡು 1999 ಡಿಸೆ೦ಬರ್ ನಲ್ಲಿ ಮುಗಿಯಿತು. ಇದು ಪ್ರಪ೦ಚದ 15ನೆಯ ಎತ್ತರದ ಕಟ್ಟಡ. ಹೊಟೇಲಿನಲ್ಲಿ 1,2,3 ಬೆಡ್ ರೂ೦ಗಳ 202 ಕೊಠಡಿಗಳಿವೆ.

ಗಗನಚುಂಬಿ ಬುರ್ಜ್ ಖಲೀಫ

ಪ್ರಪ೦ಚದ ಅತಿ ಎತ್ತರದ ಗಗನಚು೦ಬಿ ಕಟ್ಟಡ ಈ 'ಬುರ್ಜ್ ಖಲಿಫ'. ಇದರ ಎತ್ತರ 828 ಮೀಟ ರ್. 162 ಮಹಡಿಗಳಿರುವ ಈ ಕಟ್ಟಡದ ನಿರ್ಮಾಣ ವೆಚ್ಚ 1.5 ಬಿಲಿಯನ್ ಡಾಲರ್. ಎತ್ತರದಲ್ಲಿ ಮಲೇಷಿಯಾದ 'ಸೆ೦ಟ್ ಪೆಟ್ರೊನಾಜ್' ಅವಳಿ ಗೋಪುರಗಳನ್ನು ಹಿ೦ದಿಕ್ಕಿದೆ. ಎತ್ತರದಲ್ಲಿ ಪ್ಯಾರಿ ಸ್ ನ ಐಫೆಲ್ ಗೋಪುರದ ಎರಡರಷ್ಟಿದೆ. ಇದರ ನಿರ್ಮಾಣದ ಕತೆಯೇ ಒಂದು ದಂತಕತೆ.

ಬುರ್ಜ್ ಖಲೀಫ ಕಟ್ಟಡವನ್ನು ಸಾ೦ಸ೦ಗ್, ಅರಬ್ ಟೆಕ್ ಮತ್ತು ಬಿ-6 ಎ೦ಬ ಮೂರು ದಿಗ್ಗಜ ಕ೦ಪನಿಗಳ ಸಹಭಾಗಿತ್ವದಲ್ಲಿ ಕಟ್ಟಲಾಗಿದೆ. ಇದರ ನಿರ್ಮಾಣಕ್ಕೆ 3,30,000 ಮೆಟ್ರಿಕ್ ಟನ್ ಕಬ್ಬಿಣ, 1,42,000 ಚದುರ ಮೀಟರ್ ಗಾಜು ಹಾಗು 22ಮಿಲಿಯನ್ ಮಾನವ ಗಂಟೆಗಳು ತಗುಲಿವೆ.

ಕಟ್ಟಡದಲ್ಲಿರುವ ಲಿಫ್ಟ್ ಗಳ ಲೆಕ್ಕ 56. ಈ ಲಿಫ್ಟುಗಳು 46 ಜನರನ್ನು ತುಂಬಿಕೊಂಡು ಪ್ರತಿ ನಿಮಿಷಕ್ಕೆ 10 ಮೀಟರ್ ಕ್ರಮಿಸುತ್ತದೆ. ಇಲ್ಲಿ ವಸತಿ ಮತ್ತು ವಾಣಿಜ್ಯ ಸಮುಚ್ಚಯಗಳಿವೆ. ಕಟ್ಟಡದ ಉದ್ಘಾಟನೆ ಜನವರಿ 4, 2010ರ೦ದು ಅದ್ಧೂರಿಯಾಗಿ ನಡೆಯಿತು. ಇ೦ತಹ ಐಷಾರಾಮಿ ಕಟ್ಟಡದಲ್ಲಿ ನಮ್ಮ ಕನ್ನಡಿಗ ಬಿ.ಅರ್. ಶೆಟ್ಟಿ ಎರಡು ಅ೦ತಸ್ತುಗಳನ್ನು ಖರೀದಿಸಿದ್ದಾರೆ. ಇದು ಕನ್ನಡಿಗರಾದ ನಮ್ಮೆಲ್ಲರಿಗು ಹೆಮ್ಮೆಯ ವಿಚಾರವೆ.

ಬೆ೦ಗಳೂರಿನಿ೦ದ ಕೇವಲ 3.30 ಗ೦ಟೆಗಳಷ್ಟು ದೂರದಲ್ಲಿರುವ ದುಬೈಗೆ ನೀವು ಒಮ್ಮೆ ಭೇಟಿ ಕೊಡಿ. ಇಂಪಾದ ಸಂಗೀತ ತುಂಬಿದ ನಗರ ವೀಕ್ಷಣೆಯ ಸುವಿಹಾರಿ ಬಸ್ಸುಗಳಲ್ಲಿ ದುಬೈ ಮತ್ತು ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳನ್ನು ನೋಡಿ ಆನಂದಿಸಿ.'ಸ್ವಲ್ಪ ಸೌಂಡು ಜಾಸ್ತಿ ಮಾಡು ತುಂಬಾ ಒಳ್ಳೆ ಸೌಂಡಿದೂ; ಒಂದು ರೌಂಡು ಹೊಡೆದು ನೋಡು, ಭೂಮಿ ತುಂಬಾ ಸಣ್ಣದೂ!'

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸ್ಮಿತಾ, ದುಬೈ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-10

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಉತ್ತಮ ಬರಹಕ್ಕೆ ಆಹ್ವಾನ
»UAE Press News....
»Dubai plans for speed radars every km & other news
»UAE: Women can forego veil: Cleric & Other Press News
»What UAE Local Press say....
»UAE press reports....Sharjah's power nightmare continues for second day
»ಸಿರಿಯಾ ಯೂನಿರ್ವಸಿಟಿಯಲ್ಲಿ ಬುರ್ಖಾ ಧಾರಣೆಗೆ ನಿಷೇಧ (Updated)
»ಯು ಏ ಯಿ ಪತ್ರಿಕಾ ವರದಿಗಳು: 5 water taxis from tomorrow
»Sonam, Anil Kapoor for Dubai rain dance & other UAE News
»Emirates to place $5bn Boeing order & Other News
»ಯು.ಎ.ಇ. ರಾಮಕ್ಷತ್ರಿಯ ಸ೦ಘದ 5ನೇ ವಾರ್ಷಿಕೋತ್ಸವ : ‘ಕಳಸ’ ಸ್ಮರಣ ಸ೦ಚಿಕೆ ಬಿಡುಗಡೆ
»’ಬೆನ್ಪಿನೊರಿ...ತಿನ್ಪಿನೊರಿ’: ಸಂಗಮ ಕಲಾವಿದರಿಂದ ಹಾಸ್ಯಮಯ ತುಳು ಸಾಮಾಜಿಕ ನಾಟಕ; ಸಂಭ್ರಮದಿಂದ ನೆರವೇರಿದ ಮುಹೂರ್ತ
»UAE News Update...Daylight robbers prowl in Sharjah
»Ten hurt as Gulf Air flight hits turbulence
»ಯು.ಎ.ಇ: ಪೆಟ್ರೋಲ್ ದರ ಮತ್ತೆ ಹೆಚ್ಚಳ ಮತ್ತು ಇತರ ವರದಿಗಳು
»ಶಾರ್ಜಾ: ಕೊಲೆ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ನಾಲ್ವರು ಭಾರತೀಯರಿಗೆ ಗಲ್ಲು
»ಯು ಎ ಯಿ ಪತ್ರಿಕಾ ವರದಿಗಳು....
»ದುಬೈ ನಲ್ಲಿ 'ಕನ್ನಡ ಶಾಲೆಯ ಉದ್ಘಾಟನೆ' ಯೊಂದಿಗೆ ಕನ್ನಡ ಕಲಿಕೆಗೆ ನಾಂದಿ ಹಾಡಿದ ಕನ್ನಡ ಕೂಟ ಯು.ಎ.ಇ.
»False alarm triggers panic on Emirates flight
»ಶಾರ್ಜಾದಲ್ಲಿ ನಡೆದ ಕೊಲೆ ಪ್ರಕರಣ: ಕೇರಳದ ಮೂವರಿಗೆ ಗಲ್ಲು; ಶಾರ್ಜಾ ನ್ಯಾಯಾಲಯದ ತೀರ್ಪು
»ಯು.ಎ.ಯಿ ಪತ್ರಿಕಾ ವರದಿಗಳು.....
»Dubai: Ministry blocks jewellers' accounts; RAK island on sale for Dh711m & other UAE news
»Sharjah tower blaze still smoulders
»ದುಬೈ: ಇಸ್ರೊದೊ೦ದಿಗೆ ಸಹಕಾರ ಒಪ್ಪ೦ದಕ್ಕೆ ಸಹಿ ಹಾಕಲು ಸೌದಿ ವಿಜ್ಞಾನಿಗಳು ಭಾರತಕ್ಕೆ
»ಶಾರ್ಜ: 12 ಮಹಡಿಯ ವಸತಿ ಕಟ್ಟಡ ಭಯಂಕರ ಬೆಂಕಿಗಾಹುತಿ: ಆರು ನಿವಾಸಿಗಳು ಆಸ್ಪತ್ರೆಗೆ ದಾಖಲಾತಿ
»ಯು.ಎ.ಯಿ ಪತ್ರಿಕಾ ವರದಿಗಳು.....
»Dubai: Pilot jailed for death of Indian in balloon crash
»ಯು.ಎ.ಯಿ ಪತ್ರಿಕಾ ವರದಿಗಳು.....
»ಪ್ರಯಾಣಿಕರ ಸುರಕ್ಷತೆಗೆ ಅಧಿಕ ಪ್ರಾಶಸ್ತ್ಯ: ದುಬೈ ಮೆಟ್ರೋ
» ವರ್ಣರಂಜಿತ 'ಸಿಲ್ವರ್ ಜುಬಿಲಿ ಪುರವಂಕರ ಡ್ಯಾನ್ಸ್ ಕಪ್-2010' ನೃತ್ಯ ಸ್ಪರ್ಧೆ: ಸೀನಿಯರ್ ವಿಭಾಗದಲ್ಲಿ ಬಿಲ್ಲವಾಸ್ ರಾಕರ್ಸ್ ಹಾಗೂ, ಜೂನಿಯರ್ ವಿಭಾಗದಲ್ಲಿ ಅವಿರತ್ ಗ್ರೂಪ್ ಎಕ್ಸ್ ಸ್ಟ್ರೀಮರ್ಸ್ ಪ್ರಥಮ
»1st July 2010: ಯು.ಎ.ಯಿ ಪತ್ರಿಕಾ ವರದಿಗಳು.....
»ಯು.ಎ.ಯಿ ಪತ್ರಿಕಾ ವರದಿಗಳು.....
»ದುಬೈ: ಎನ್ನಾರೈ ಸಂಸ್ಥೆಯಿಂದ ಸೈಯದ್ ಖಲೀಲುರ್ರಹ್ಮಾನ್ ಮತ್ತು ಪದ್ಮಕುಮಾರ್ ರಿಗೆ ಸನ್ಮಾನ :ಈಗ ಜಗತ್ತಿಗೆ ಭಾರತವೇ ಭವಿಶ್ಯ - ಸಂಜಯ್ ವರ್ಮಾ
»ಕರ್ನಾಟಕ ಸ೦ಘ ದುಬೈಯ ಬೆಳ್ಳಿ ಹಬ್ಬದ ಸ೦ಭ್ರಮದಲ್ಲಿ ಹಮ್ಮಿಕೊ೦ಡಿರುವ ಪುರವ೦ಕರ ಡ್ಯಾನ್ಸ್ ಕಪ್ ಸ್ಪರ್ಧೆ
»ಕನ್ನಡಕೂಟ ಯುಎಇ ವತಿಯಿ೦ದ ಮಾತ್ರಭಾಷೆಯಾದ ಕನ್ನಡ ಕಲಿಸುವ ಕಾರ್ಯಕ್ರಮ
»ದಕ್ಷಿಣ ಭಾರತೀಯ ಕಲೆ, ಸ೦ಸ್ಕ್ರತಿ ಅಧ್ಯಯನಕ್ಕಾಗಿ ಯುಎಇನಿಂದ ಕೇರಳಕ್ಕೆ ನಿಯೋಗ
»ದುಬೈ: ಗಲ್ಫ್ ಕರ್ನಾಟಕ ವೇದಿಕೆಯ ಐತಿಹಾಸಿಕ ವಿಶೇಷ ಸಭೆ: ಗಲ್ಫ್ ರಾಷ್ಟ್ರಗಳ ವಿವಿಧ ಸಂಘಟನೆಗಳ ಮುಖ್ಯಸ್ತರ ಸಮಾವೇಶ- ಅನಿವಾಸಿ ಕನ್ನಡಿಗರ ಧ್ವನಿಗೆ ಸ್ಪಂದಿಸಿದ ಸರ್ಕಾರ {Updated Photos}
»ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
»ದುಬೈ: ಪರಿತ್ಯಕ್ತ ತಾಣವೀಗ ಲೈಂಗಿಕ ವೆಬ್‌ಸೈಟ್ ಆಗಿ ಪರಿವರ್ತನೆ
»ಅಬಿಧಾಬಿ: ಆರ್ಥಿಕ ‘ಹಿಂಜರಿತ’ವಲ್ಲ; ಸವಾಲು: ಯುಎಇ ಪ್ರಧಾನಿ
»ದುಬೈ: 'ಮೂರು ಮುತ್ತು' ಕಲಾವಿದರ ಆಗಮನ: ಆತ್ಮೀಯ ಸ್ವಾಗತ. ಶುಕ್ರವಾರ ಪ್ರದರ್ಶನಕ್ಕೆ ರಂಗ ಸಜ್ಜು
»ದುಬೈ: ಲ್ಯಾನ್ಸಿ ಪಿಂಟೋ ಅವರಿಗೆ ದಾಯ್ಜಿ ಪ್ರಶಸ್ತಿ ಪ್ರದಾನ
»ದುಬೈ: ಶೆಟ್ಟಿಗಾರ್ ಸಮುದಾಯದವರಿ೦ದ ಹೊಸದಾಗಿ ಸ್ಥಾಪನೆಗೊ೦ಡ ಪದ್ಮಶಾಲಿ ಕಮ್ಮುನಿಟಿ ಯುಎಇ
»ಮಂಗಳೂರು ವಿಮಾನ ದುರಂತ: 14 ಕೋಟಿ ಪರಿಹಾರ ವಿತರಣೆ; ದುಬೈ ಅಥವಾ ಶಾರ್ಜಾದಲ್ಲಿ ಏರಿಂಡಿಯಾ ತಾಂತ್ರಿಕ ನೆಲೆ ಸ್ಥಾಪನೆ: ಐದು ಬದಲಿ ವಿಮಾನ
»ದುಬೈ: ಬಜಪೆ ದುರಂತ: ಕನಿಷ್ಟ 10 ಖೋಟಾ ಪಾಸ್‌ಪೋರ್ಟ್ ಬಳಕೆ ?
»ಜಾಗತಿಕ ಹೂಡಿಕೆದಾರರ ಸಮಾವೇಶದ೦ದು ಯಡ್ಯೂರಪ್ಪರವರನ್ನು ಭೇಟಿ ಮಾಡಿದ ಗಲ್ಫ್ ಕರ್ನಾಟಕ ಫೋರ೦ ನಿಯೋಗ; ಸ್ಪಂದಿಸಿದ ಸರಕಾರ; ಜೂ 25 ರಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ದುಬೈಗೆ ಭೇಟಿ, ವಿಶೇಷ ಸಭೆ
»ಕಿಸ್ ನೀಡಿದ್ದಕ್ಕೆ 4 ತಿಂಗಳು ಜೈಲು, 90 ಛಡಿಯೇಟು!
»ರಾಮ ಕ್ಷತ್ರಿಯ ಸಂಘ ಯೂ.ಎ.ಇ. 5 ನೇ ವಾರ್ಷಿಕೋತ್ಸವ ಸಮಾರಂಭ
»ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
»ಕ್ಯಾಪಿಟಲ್ ಗೇಟ್: ಗಿನ್ನೆಸ್ ದಾಖಲೆಯತ್ತ ಈ ಗಗನಚುಂಬಿ ಕಟ್ಟಡ : 18 ಡಿಗ್ರಿ ವಾಲಿರುವ ಅಬುಧಾಬಿಯ ಗೋಪುರ: ಪೀಸಾ ಗೋಪುರಕ್ಕೇ ಸವಾಲು
»ಯು.ಎ.ಇ ಮತ್ತು ಯಮನ್ ರಾಷ್ಟ್ರದ ಸಿ.ಬಿ.ಎಸ್.ಇ ಶಾಲೆಗಳ ಕನ್ವಿನರ್ ಆಗಿ ಪ್ರೊ. ಎಂ.ಅಬೂಬಕ್ಕರ್ ಆಯ್ಕೆ
»ದುಬೈ: ಧರ್ಮದ ಆಧಾರಿತ ನಿರ್ದಿಷ್ಟ ಸಮುದಾಯದ ಏಳಿಗೆಯಿಂದಾಗಿ ಖಂಡಿತವಾಗಿಯು ಭಾರತದ ಅಭಿವ್ರದ್ದಿ ಅಸಾಧ್ಯ. ಅನೀಸ್ ಅಹ್ಮದ್
»ಅಜ್ಮಾನ್ :ಎಮಿರೇಟ್ಸ್ ಇಂಡಿಯಾ ಫ್ರಟೆರ್ನಿಟಿ ಫೋರಮ್ ಸದಸ್ಯ ಬಶೀರ್ ಶಿರ್ತಾಡಿ ಹೃದಯಾಘಾತದಿಂದ ನಿಧನ
»ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ರವರಿ೦ದ ಶೈಕ್ಷಣಿಕ ವಿದ್ಯಾರ್ಥಿವೇತನ ಹಾಗೂ ತರಬೇತಿ
»ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು: ದುಬಾಯಿನಲ್ಲಿ ಜೂನ್ 25 ರಂದು ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ 'ಮೂರು ಮುತ್ತು' ನಾಟಕ ಪ್ರದರ್ಶನ
»Best rentals up for grabs in Dubai
»ದುಬೈ: ಮುಂದಿನ ಮಾರ್ಚ್‌ನಲ್ಲಿ ದುಬೈನ ಹೊಸ ಏರ್ಪೋರ್ಟ್ ಕಾರ್ಯಾರಂಭ
»ದುಬೈ: ವೈದ್ಯಕೀಯ-ವಿಜ್ಞಾನಕ್ಕೆ ಮುಸ್ಲಿಂ-ಅರಬ್ ಕೊಡುಗೆ: ವಸ್ತುಪ್ರದರ್ಶನಕ್ಕೆ ಚಾಲನೆ
»ಯುಎಇ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ: ಅಬುಧಾಬಿ
»Dubai Metro passengers are being fined for drinking water on trains!; Confused by Metro law? You will be
»Community associations now a must under Strata Law
»ಅತ್ಯುತ್ತಮ ಫಲಿತಾಂಶ ಬಂದಿದೆ, ಸ್ವೀಕರಿಸಲು ಬಾಲಕನೇ ಇಲ್ಲ!
»ದುಬೈ ಮರಳುಗಾಡಿನಲ್ಲಿ ಗಗನಸಖಿ ಮೇಲೆ ಅತ್ಯಾಚಾರ
»Dubai housing fee to be mandatory from January 1 & other News
»25 ವರ್ಷವನ್ನು ಪೂರೈಸಿದ ಸ೦ತಸದದಲ್ಲಿ ಕರ್ನಾಟಕ ಸ೦ಘ ದುಬೈ ವತಿಯಿ೦ದ ‘ಬೆಳ್ಳಿ ಹಬ್ಬ ಡ್ಯಾನ್ಸ್ ಕಪ್’ ನ್ರತ್ಯ ಸ್ಪರ್ಧೆ
»ದುಬೈ'ನಲ್ಲಿ ಭಾವೈಕ್ಯತೆ, ಶರಣಸಂಸ್ಕೃತಿ ಹರಡಿ, ಅದ್ದೂರಿಯಿಂದ `ಬಸವ ಜಯಂತಿ' ಹಬ್ಬದ ಆಚರಣೆ.
»ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ - ಮಂಗಳೂರು , ಯು.ಎ.ಇ. ವತಿಯಿಂದ ವಿಶೇಷ ಪ್ರಾರ್ಥನಾ ಸಭೆ
»ಗಲ್ಫ್ ಕನ್ನಡಿಗರ ಹಕ್ಕು ಮತ್ತು ಬೇಡಿಕೆಗಳಿಗೆ ಒಗ್ಗಟ್ಟಿನ ಸ್ಪಂದನೆ- ’ಗಲ್ಫ್ ಕರ್ನಾಟಕ ವೇದಿಕೆ’; ಪದ್ಮಶ್ರೀ ಡಾ, ಬಿ. ಆರ್. ಶೆಟ್ಟಿಯವರಿಂದ ಅಧಿಕೃತ ಉದ್ಘಾಟನೆ
»ಅಬುಧಾಬಿಯ ಇಐಎಫ್‌ಎಫ್ ವತಿಯಿ೦ದ ರಕ್ತದಾನ ಶಿಬಿರ
»ಮಂಗಳೂರು ವಿಮಾನ ದುರಂತ: ಯುಎಇ ಅಧ್ಯಕ್ಷ, ಸರ್ಕೋಝಿ ಸಂತಾಪ
»ಮೂಡಬಿದಿರೆ: ಮಡಿದ ರಾಷ್ಟ್ರ ಮಟ್ಟದ ಕ್ರೀಡಾಳು ಕಲಾವಿದ ಜಯಪ್ರಕಾಶ್ ದೇವಾಡಿಗ
»ಮಂಗಳೂರು ವಿಮಾನ ದುರಂತಕ್ಕೆ ಡಿ.ಕೆ.ಎಸ್.ಸಿ. - ಯು.ಎ.ಇ ಸಮಿತಿ ಸಂತಾಪ.
»ವಿಮಾನ ಅಪಘಾತಕ್ಕೆ ಮರ್ಕಜ್ ಕುಂಬ್ರ -ದುಬೈ ಘಟಕದ ಸಂತಾಪ
»ಮಳೆ ನೋಡಲು ಬಂದಳು...ಇಳೆ ತೊರೆದಳು...
»ಬಜ್ಪೆ ವಿಮಾನ ಅಪಘಾತ: ತಲ್ಲಣಗೊ೦ಡ ದುಬೈ
»ಮೇ. 21ರ೦ದು ಯುಎಇ ಬಸವ ಸಮಿತಿ ವತಿಯಿ೦ದ ಬಸವ ಜಯ೦ತಿ
»ಮೇ. 21 ರ೦ದು ಬೆಳ್ಳಿ ಹಬ್ಬ ಡಾರ್ಟ್ ಕಪ್ ಮತ್ತು ಡಾರ್ಟ್ ಟೂರ್ನಮೆ೦ಟ್
»ಉಡುಪಿ: ದುಬೈಯಲ್ಲಿ ಐ‌ಓಬಿ ಪ್ರಾತಿನಿಧಿಕ ಕಚೇರಿ ಆರ೦ಭ
»ಶಾರ್ಜಾ ಕರ್ನಾಟಕ ಸಂಘದ 8ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಸಮಾರಂಭ ಯಶಸ್ವಿ
»ಯು.ಎ.ಯಿ ಪತ್ರಿಕಾ ವರದಿಗಳು.....
»ಪಂಜಾಬ್ ನ್ಯಾಷನಲ್ ಬ್ಯಾಂಕ್ ದುಬಾ ಡಿ‌ಐ‌ಎಫ್‌ಸಿ ಶಾಖೆ ಆರಂಭ
»‘ಎಂಐಸಿ-ದುಬೈ ವಿದ್ಯಾರ್ಥಿ ವಿನಿಮಯ’
»ಶಾರ್ಜಾ: ಗೋದಾಮಿನಲ್ಲಿ ಬೀಕರ ಅಗ್ನಿ ಅನಾಹುತ: ನೂರಾರು ಕೆಲಸಗಾರರ ಸ್ಥಳಾಂತರ, ಲಕ್ಷಾಂತರ ಸ್ವತ್ತು ನಾಶ
»ವಿಜ್ರ೦ಭಣೆಯಿಂದ ಆಯೋಜಿಸಿದ ಯುಎಇ ಅಮ್ಚಿಗಲೆ ಸಮಾಜದವರ ವಾರ್ಷಿಕ ಪ್ರತಿಭಾ ದಿನಾಚರಣೆ-2010
»ಯು.ಎ.ಯಿ. ಪತ್ರಿಕಾ ವರದಿಗಳು...
»ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
»ಅಬುಧಾಬಿ: ದರೋಡೆಕೋರರಿಗೆ ಕಾಸರಗೋಡಿನ ಯುವಕ ಬಲಿ
»ಮೇ 7ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ: ಗೌರವಾನ್ವಿತ ಅತಿಥಿಯಾಗಿ ಡಾ. ಬಿ.ಎ೦. ಹೆಗ್ಡೆ
»ಜಿ.ಎಮ್.ಸಿ ಆಸ್ಪತ್ರೆ ಅಜ್ಮಾನ್ ರವರ ಇನ್ನೊಂದು ಅತ್ಯಾಧುನಿಕ ಶಾಖೆ ಆಫ್ರಿಕಾದ ಮಲಾವಿಯಲ್ಲಿ ಪ್ರಾರಂಭ
»ದುಬೈ:'ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ'ಯಾಗಿ ಆಯ್ಕೆಯಾದ ಭಟ್ಕಳದ ಕಿಶೋರಿ ಫಾತಿಮಾ ನಸ್ವಾ
»ಬಾಲಿವುಡ್ ಗಾಯಕಶ್ರೇಷ್ಟ ಮಹ್ಮದ್ ರಫಿ ಗೀತೆಗಳಿಗೆ ಮರುಜೀವ ತುಂಬಿದ ಠಾಗೋರ್ ದಾಸ್.
»ಯು.ಎ.ಇ ಮೊಗವೀರ್ಸ್ ಬಾಂಧವರಿಂದ ವೈಭವದ ಮಹಾ ಸತ್ಯನಾರಾಯಣ ಪೂಜೆ
»ದುಬೈಯಲ್ಲಿ ಮಂಗಳೂರು ನೂತನ ಖಾಝಿ ಶೈಖುನಾ ತ್ವಾಕಾ ಅಹಮದ್ ಮುಸ್ಲಿಯಾರ್‍ ರವರಿಗೆ ಸನ್ಮಾನ ಸಮಾರಂಭ ಹಾಗು ಕೆ.ಐ.ಸಿ ಜೀವನ್ ಸುರಕ್ಷಾ ಯೋಜನೆಯ ಅಧೀಕ್ರತ ಉದ್ಘಾಟನೆ.
»All 29 Red Line stations on Dubai Metro ready | Middle East telecoms firms may put Skype on mobiles
»ದುಬೈ ಕಾ ಶಾಮ್ ರಫಿ ಕಿ ನಾಮ್ ದುಬಾಯಿಯಲ್ಲಿ ಮೊಳಗಲು ಕ್ಷಣ ಗಣನೆ....
»ಎ.30ರ೦ದು ಮೊಗವೀರ್ಸ್ ಯುಎಇರವರಿ೦ದ ಮಹಾ ಸತ್ಯನಾರಾಯಣ ಪೂಜೆ
»ದುಬೈ: ಬಿಸಿಗಾಳಿ ಬಲೂನ್ ಅಪಘಾತ : ಭಾರತೀಯ ಸೇರಿ ಇಬ್ಬರು ಪ್ರವಾಸಿಗರ ಸಾವು
»ಭಾರತೀಯರಿಗೆ ಮರಣ ದಂಡನೆ: ತನಿಖೆಗೆ ಒತ್ತಾಯ : ಯು‌ಎ‌ಇಗೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಮನವಿ
»ದುಬೈ: ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾದ್ಯಕ್ಷ ಡಾ.ಚೆನ್ನವೀರ ಕಣವಿ, ಸಚಿವ ಕಾಗೇರಿ, ನಟಿ ತಾರ ಮತ್ತು ಇತರ ಗಣ್ಯರ ಆಗಮನ - ಹಾರ್ಧಿಕ ಸ್ವಾಗತ
»ಶಾರ್ಜಾ: ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಿರುವ ’ದಂಪತಿ’ ಗಳಿಗೆ ಕುತ್ತು
»ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಸಕಲ ಸಿದ್ಧತೆ
»ದುಬೈ: ಭಾರತೀಯ ಉದ್ಯೋಗಿಯ ಆತ್ಮಹತ್ಯೆ
»ಬುರ್ಜ್ ಖಲೀಫಾಗೆ ರಿಯಲ್ ಎಸ್ಟೇಟ್ ಪ್ರಶಸ್ತಿ
»Credit card and Nol in one: RTA launches Nol credit and debit cards
»ಪ್ರಕಾಶ್‌ರಾವ್ ಪಯ್ಯಾರ್ ರವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
»ಶಾರ್ಜಾ: ಕರ್ನಾಟಕ ಸ೦ಘದ ಈ ವರ್ಷದ ಮಯೂರ ಪ್ರಶಸ್ತಿಯು ಜೇಮ್ಸ್ ಮೆ೦ಡೋನ್ಸಾ ಅವರಿಗೆ
»ಮೇ. 7 ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಸಮಾರ೦ಭ ಸಂಭ್ರಮ
»ಅಜ್ಮಾನ್: ದುಬೈ ಇ೦ಡಿಯನ್ ಇಸ್ಲಾಮಿಕ್ ಸೆ೦ಟರ್ ವತಿಯಿ೦ದ ಜಿಎ೦ಸಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
»ದುಬಾಯಿಯಲ್ಲಿ ಪ್ರೇಕ್ಷಕರ ಮನಗೆದ್ದ ’ಜೋಕುಲಾಟಿಕೆ’ ತುಳು ಹಾಸ್ಯಮಯ ಕಿರುಚಿತ್ರ ಯಶಸ್ವಿ ಪ್ರದರ್ಶನ
»ವಾಷಿಂಗ್ಟನ್ ನಲ್ಲಿ ನಡೆದ ’ಎಜುಕೇಶನ್ ಆಫ್ ಹೆಲ್ತ್ ಪ್ರೊಫೇಶನಲ್ ಕಾನ್ಪರೆನ್ಸ್’ ನಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅಧ್ಯಕ್ಷರಾದ ಶ್ರೀ ತುಂಬೆ ಮೊಯಿದ್ದೀನ್ ರಿಂದ ವಿಚಾರ ಮಂಡನೆ
»ಸಂಗೀತ ರಸಿಕರನ್ನು ಮಂತ್ರಮುಗ್ಧರನ್ನಾಗಿಸಲು ಸಜ್ಜು: ಎ.30ರಂದು `ದುಬೈ ಕಿ ಶಾಮ್, ರಫಿ ಕಿ ನಾಮ್' ಸ೦ಗೀತ ಕಾರ್ಯಕ್ರಮ
»'ಜೋಕುಲಾಟಿಕೆ' ತುಳು ಹಾಸ್ಯಮಯ ಕಿರುಚಿತ್ರ ದುಬಾಯಿಯಲ್ಲಿ ಪ್ರದರ್ಶನಕ್ಕೆ ಸಿದ್ದ.
»India's ambassador-designate Lokesh keen to take ties forward
»ದುಬೈ: ನಗರದಲ್ಲಿ ಏಪ್ರಿಲ್ 30 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ - ಭಟ್ಕಳ್ ಟ್ರೋಫಿ-2010
»ಯುಎಇ ವಿನಿಮಯ ಸ೦ಸ್ಥೆಗೆ `ದುಬೈ ಕ್ವಾಲಿಟಿ ಅವಾರ್ಡ್'
»ಬ್ಯಾರಿ ಭಾಷೆಯ ಗೀತಾ ಸಾಹಿತ್ಯ, ಧ್ವನಿಯ ಮೂಲಕ ಬ್ಯಾರಿ ಸಮುದಾಯದ ಮನಗೆದ್ದ ಹನೀಫ್ ಪರ್ಲಿಯಾ
»ಮಸ್ಕತ್ : ಧೂಮಪಾನಕ್ಕೆ ಕಡಿವಾಣ: ಧೂಮಪಾನ ಮಾಡಿದವರು ಭಾರೀ ದ೦ಡ ಪಾವತಿಸಬೇಕಾಗುತ್ತದೆ
»ಮೆ. 7ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ 2010ನೇ ಸಾಲಿನ ಪ್ರತಿಭಾ ದಿನಾಚರಣೆ
»ದುಬೈ: ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ ವಾರ್ಷಿಕ ವಿಹಾರಕೂಟ
»ನಕಲಿ ಪ್ಲಾಸ್ಟಿಕ್ ಸರ್ಜನ್ ಬಂದನ- ಶಾರ್ಜದಲ್ಲಿ ’ಲುಂಗಿ’ ನಿಷೇದ..ಇತರ ಸುದ್ದಿಗಳು
»ಉದ್ಯಮಿ ಅಬ್ದುಲ್ ರಝಕ್ ಬುಳೆರಿಕಟ್ಟೆ ಮಾಲಕತ್ವದ "SEEPAS" ಇಲೆಕ್ಟ್ರೋನಿಕ್ಸ್
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬಣ್ಣದ ರಂಗೋಲಿ ಸ್ಪರ್ಧೆಯ ಮುನ್ನುಡಿ
»ಬ್ಯಾರೀ ಅತಿಥಿ ಗಣ್ಯರಿಗೆ ಅಬುಧಾಬಿ ಬ್ಯಾರಿ ವೆಲ್ಫೇರ್ ಫೋರಮ್ ನಿಂದ ಸ್ವಾಗತ ಸತ್ಕಾರ { UPDATED}
»ದುಬೈ: ‘30 ಲಕ್ಷ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ’
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಳ್ಳಿ ಹಬ್ಬ ಪ್ರಶಸ್ತಿಗೆ ನಾಲ್ಕು ಗಣ್ಯರ ಆಯ್ಕೆ
»ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
»ಅತ್ಯದ್ಭುತ ಅವಿಸ್ಮರಣೀಯ 'ಕ್ಯಾಂಪ್ ಫೈರ್' ಕಾರ್ಯಕ್ರಮ ಹಮ್ಮಿಕೊಂಡ -ಕನ್ನಡ ಕೂಟ ಯು.ಎ.ಇ. ದುಬೈ
»ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಿ.ಜೆ.ಪಿಯನ್ನು ಸೋಲಿಸಿ ಪರ್ಯಾಯ ಸರಕಾರ ರಚಿಸಲು ಸಾದ್ಯ- ದುಬೈ ಯಲ್ಲಿ ಸಿದ್ದಾರಾಮಯ್ಯ
»ದುಬಾಯಿಗೆ ಆಗಮಿಸುತ್ತಿರುವ ಕರ್ನಾಟಕ ರಾಜ್ಯ, ಭಾರತ ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷದ ನಾಯಕರಿಗೆ ಮಂಗಳೂರು ವಿಮಾನ ನಿಲ್ದಾಣದ ಬಗ್ಗೆ ಅನಿವಾಸಿ ಕನ್ನಡಿಗರ ಮನವಿ
»ದುಬೈ: ಶೈಖ್ ಅಹಮ್ಮದ್ ಬಿನ್ ಝಾಯಿದ್‍ರ ಮ್ರತ ದೇಹ ಪತ್ತೆ; ಅಂತ್ಯಕ್ರಿಯೆ
»ಗಲ್ಫ್‌ನಲ್ಲಿ ಕೀರ್ತಿಪತಾಕೆ ಹಾರಿಸಿದ ಭಟ್ಕಳದ ಹೆಮ್ಮೆಯ ಸುಪುತ್ರ ಎಸ್.ಎಂ.ಸೈಯದ್ ಖಲೀಲ್
»ದುಬೈ: ಬಸ್ಸು-ಟ್ರಕ್ ಢಿಕ್ಕಿ: 6 ಭಾರತೀಯರ ಸಾವು
»ಉಡುಪಿ: ಎ.3 ರ೦ದು ಅಬುಧಾಬಿಯ ಉದ್ಯಮಿ, ದಾನಿ ಶೇಖರ ಶೆಟ್ಟಿಯವರಿಂದ 35ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ದತ್ತುಸ್ವೀಕಾರ
»ಮರ್ಕಝುಲ್ ಹುದಾ ದುಬೈ ಘಟಕದ ವತಿಯಿಂದ ಜೀಲಾನಿ ಅನುಸ್ಮರಣೆ ಮತ್ತು ಗಲ್ಫ್ ಮೀಟ್.
»ದುಬೈ: ಕೆಮರಾ ಕಣ್ಣಿಂದ ಎ ಟಿ ಎಮ್ ಪಿನ್ ನಂಬರ್ ಕಾಪಿ ಮಾಡಿ ಬಾರೀ ಹಣ ಕದ್ದ ಮೂವರ ಬಂದನ
»ಏ.2: ಸಿದ್ದರಾಮಯ್ಯ, ಮುನಿಯಪ್ಪ, ಪಾಲೇಮಾರ್ ಮತ್ತು ಇತರ ಹೆಸರಾಂತ ಗಣ್ಯರನೇಕರ ಸಮ್ಮುಖದಲ್ಲಿ ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮ
»ದುಬೈ: ಭಾರತೀಯ ವಲಸಿಗರನ್ನು ನಿಯ೦ತ್ರಿಸಲು ಹೊಸ ಕಾಯ್ದೆ: ಏ. 1ರಿ೦ದ ಕುವೈತ್ ಪದವೀಧರರಿಗಷ್ಟೇ ನಿವಾಸಿ ವೀಸಾ
»ದುಬೈಯಲ್ಲಿ ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ರವರೀಗೆ ಸನ್ಮಾನ
»ಶಾರ್ಜಾ: ಪಾಕಿಸ್ತಾನಿ ಹತ್ಯೆ-17 ಭಾರತೀಯರಿಗೆ ಗಲ್ಲು ಶಿಕ್ಷೆ
»ದುಬೈ: ರಾಮ ಕ್ಷತ್ರಿಯ ಸಂಘದಿಂದ ರಾಮ ನವಮಿ ಮತ್ತು ಭಜನಾ ಕಾರ್ಯಕ್ರಮ
»ಕಲ್ಬ ಪಾರ್ಕ್‌ನಲ್ಲಿ ಬ್ಯಾರೀಸ್ ಕುಟು೦ಬದವರ ವಿಹಾರಕೂಟ
»Streamlining services: Indian consulate steps up
»ಬುರ್ಜ್ ಖಲೀಫ ಹತ್ತಲಿರುವ ಸಾಹಸಿಗ ಪ್ರೆಂಚ್ ಸ್ಪೈಡರ್ ಮ್ಯಾನ್.
»ABU DHABI: Sheikh Khalifa's brother missing after plane crash
»ಇಂಡಿಯನ್ ಇಸ್ಲಾಹೀ ಸೆಂಟರ್ ಕರ್ನಾಟಕ ಯು.ಎ.ಇ ವಾರ್ಷಿಕ ಮಹಾಸಭೆ
»ವಿಶ್ವದ ಅತಿ ಎತ್ತರದ ದುಬೈ ಬುರ್ಜ್‌ನಲ್ಲಿ ನಾಳೆ ಕತ್ತಲು
»ಮುರುಘಾಮಠದ ವತಿಯಿಂದ ಮೇ 21ಕ್ಕೆ ದುಬೈನಲ್ಲಿ ಬಸವ ಜಯಂತಿ
»ಕಾಪುವಿನ ಯುವಕ ದುಬೈಯಲ್ಲಿ ಆತ್ಮಹತ್ಯೆ
»ಏಪ್ರಿಲ್ 2ರ೦ದು ಅಮ್ಚಿಗಲೆ ಸಮಾಜ ಬಾ೦ಧವರಿ೦ದ ಅಬುಧಾಬಿಗೆ ವಿಹಾರಕೂಟ
»ಉದ್ಯಮಿ, ಎಂ.ಆರ್. ಗ್ರೂಪ್ ಆಫ್ ಕಂಪನಿಗಳ ಸ್ಥಾಪಕಾಧ್ಯಕ್ಷ ಮಂಗಳೂರು ಮಹಾಬಲ ರೈ ಅಲಿಯಾಸ್ ಎಂ. ಎಂ ರೈ.
»`ಕನ್ನಡ ಕೂಟ ಯು.ಎ.ಇ. ದುಬೈ'ನಿಂದ ಮತ್ತೊಂದು ದಿಢೀರ್ ಕಾರ್ಯಕ್ರಮ: ಲಂಡನ್ ನಿವಾಸಿ ಡಾ|ಪಿ.ವಿ.ನಾಥ್ ಅವರಿಂದ `ಗೀತೋಪನ್ಯಾಸ'
»ದುಬೈ: ಕೆ.ಐ.ಸಿ ವತಿಯಿಂದ ಮಿಲಾದ್ ಸಮಾವೇಶ
»ಮಾ.25ರ೦ದು ಕನ್ನಡಕೂಟ ಯುಎಇಯ ಕ್ಯಾ೦ಪ್ ಫೈಯರ್ ಕಾರ್ಯಕ್ರಮ
»ಶಾರ್ಜಾದಲ್ಲಿ ಮನರಂಜನೆ ಮತ್ತು ಕ್ರೀಡೆಗಳಿಂದ ಮೆರೆದ ಬಿ.ಸಿ.ಎಫ್ ವಾರ್ಷಿಕ ಕ್ರೀಡಾ ಕೂಟ
»ಭಾರತಕ್ಕೆ ಸೌದಿ ವಿದ್ಯಾರ್ಥಿಗಳ ಹೆಚ್ಚಳ ನಿರೀಕ್ಷೆ
»ದುಬೈ: ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಔಷದ ವಿದ್ಯಾಲಯದ ಪ್ರಾಚಾರ್ಯರಿಗೆ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ
»ಯು.ಎ.ಯಿ ಪತ್ರಿಕಾ ವರದಿಗಳು...
»ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
»An Indian Defendent tries to kill himself in court
»ಯು ಎ ಯಿ ಪತ್ರಿಕಾ ವರದಿಗಳು...
»ದುಬೈ ಬೀದಿಗಳಲ್ಲಿ ಕಿಸ್ ಹೊಡೆದೀರಿ, ಜೋಕೆ
»New VoIP policy to reduce costs
»ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ
»ಅಜ್ಮಾನ್: ಬಾಡಿ ಎ೦ಡ್ ಸೋಲ್ ಹೆಲ್ತ್ ಕ್ಲಬ್ ವತಿಯಿ೦ದ ವಾರ್ಷಿಕ ಓಟ
»ದುಬೈ: ಗಲ್ಲು ಶಿಕ್ಷೆ ಎದುರಿಸುತ್ತಿರುವವರಲ್ಲಿ ಏಳು ಜನರು ಭಾರತೀಯರು.
»ತಾ.19: ಮನರಂಜನೆ ಮತ್ತು ಕ್ರೀಡೆ - ಶಾರ್ಜಾದಲ್ಲಿ ಬಿ.ಸಿ.ಎಫ್ ವಾರ್ಷಿಕ ಕ್ರೀಡಾ ಕೂಟ
»ಯುಎಇ: ಅಭುದಾಬಿಯಲ್ಲಿ ವಾಹನ ಚಾಲಕರಿಗೆ ಮೊಬೈಲ್ ಪೋನ್ ಬಳಕೆಯನ್ನು ನಿಷೇಧಿಸಲಾಗಿದೆ
»Property law gives landlords power to evict tenants and raise rents
»ಮಾ 11. ಯು.ಎ.ಇ ಪತ್ರಿಕಾ ವರದಿಗಳು
»ಮರಳುಗಾಡಿನಲ್ಲಿ ಸ್ವರ್ಗವನ್ನು ಕಟ್ಟಿರುವ ದುಬೈಯನ್ನು ಒಂದು ರೌಂಡು ಹೊಡೆದು ನೋಡು
»09-03-2010: ಯು.ಎ.ಯಿ ಪತ್ರಿಕಾ ವರದಿಗಳು......
»ಎ೦ಸಿಬಿಸಿ ಮಡಿಲಿಗೆ ಈಸ್ಟೆರ್ ಕಪ್ (EASTER CUP 2010)
»ಸೌದಿ ಅರೆಬಿಯಾವು ಮಹಿಳಾ ಹಕ್ಕುಗಳ ಅನುಷ್ಠಾನದಲ್ಲಿ ತೀರಾ ಹಿಂದೆ
»ಏಪ್ರಿಲ್ 2 ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರಿ೦ದ ಅಬುಧಾಬಿಗೆ ಪ್ರವಾಸ
»ಯು.ಎ.ಯಿ ಪತ್ರಿಕಾ ವರದಿಗಳು...ಗ್ಯಾಂಗ್ ಕಾಳಗದಲ್ಲಿ ಬಾಲಕ ಮೃತ್ಯು
»ಯು.ಎ.ಇ ಪತ್ರಿಕಾ ವರದಿಗಳು: ಗಾಳೆ ಮಳೆಯಲ್ಲಿಯೇ ಮಸೀದಿ ಹತ್ತಿರ ಎರಡು ತ್ಯಕ್ತ ಹಸುಳೆಗಳ ಪತ್ತೆ
»ದುಬೈನಲ್ಲಿ ಅಪಘಾತ: ಹಿರಿಯ ಸಾಹಿತಿ ಪ್ರೊ. ಅನಂತರಾಮಯ್ಯ ಬಲಿ
»ಜಡಿ ಮಳೆ: ಸಂಚಾರ ಅಸ್ತವ್ಯಸ್ತ: ಶಾರ್ಜಾ ಹೋಗತಕ್ಕ ಎಮಿರ‍ೆಟ್ಸ್ ರೋಡ್ ಸ್ಥಗಿತ
»ದುಬೈ: ಮಿಲಾದ್ ಆಚರಣೆ ಮತ್ತು ಮೌಲಿದ್ ಕಾರ್ಯಕ್ರಮ
»ಕುಟುಂಬ ದಿಗ್ಭ್ರಾಂತ: ಡಾಕ್ಟರ್ ಗೆ 2 ವರ್ಷ ಸಜೆ ದಿರಾಮ್ಸ್.100,000 ದಂಡ; ಮಳೆ ತೂಫಾನಿಗೆ 4 ಬಲಿ ಮತ್ತು ಇತರ ಸುದ್ದಿಗಳು
»ಮಾರ್ಚ್ 19ರ೦ದು ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ದುಬೈ ಯುಎಇ ವತಿಯಿ೦ದ 3ನೇ ವರ್ಷದ ಸಾರ್ವಜನಿಕ ಸತ್ಯ ನಾರಾಯಣ ಪೂಜೆ ಮತ್ತು ಡಾ. ಪವನ್ ಭಟ್‍ರವರಿ೦ದ `ಭಕ್ತ ಸುಧಾಮ' ಹರಿಕಥಾ ಕಾಲಕ್ಷೇಪ
»ಜುಲೆಖಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದೆ 11 ತಿ೦ಗಳ ಮಗು ಮೊಹಮ್ಮದ್ ಅನ್ಸರ್
»ಕಾಸರಗೋಡು: ಇ೦ದು ತ್ರತೀಯ ಚುಟುಕು ಸಾಹಿತ್ಯ ಸಮ್ಮೇಳನ : ಪ್ರಕಾಶ್ ರಾವ್ ಪಯ್ಯಾರ್ ಅವರಿಗೆ ಪ್ರಶಸ್ತಿ
»Dubai: The World investors land in Dubai prison & other news
»ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
»ಅಂತರ್ಜಾಲ ಫೇಸ್ ಬುಕನಲ್ಲಿ ನಗ್ನ ಚಿತ್ರ: ಶಿಕ್ಷಕಿ ಆತ್ಮಹತ್ಯೆ
»ಮರ್ಕಜ್ಹುಲ್ ಹುದಾ ಮಹಿಳಾ ಕಾಲೇಜ್ ಕುಂಬ್ರ - ದುಬೈ ಘಟಕದ ನೂತನ ಆಡಳಿತ ಸಮಿತಿ ರಚನೆ
»ದುಬೈಯ ಹೊಸ ಅ೦ತರಾಷ್ಟ್ರೀಯ ಮಕ್ತೂಮ್ ಏರ್ಪೋರ್ಟ್ ಜೂನ್ 27ಕ್ಕೆ ಚಾಲನೆ
»ದುಬೈಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷತೆಗೆ ಪ್ರಖ್ಯಾತ ಕವಿ ಡಾ.ಚೆನ್ನವೀರ ಕಣವಿ ಆಯ್ಕೆ
»ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶ್ರೇಷ್ಠ ಸಾಧನೆಯನ್ನು ಮಾಡಿದ ಡಾ.ಕಾಪು ಮಹಮ್ಮದ್ದೀನ್ ಅವರರಿಗೆ ಸನ್ಮಾನ
»ಅಲ್ ಐನ್ ಪಿಕ್ನಿಕ್: ಅಬುಧಾಬಿ ಕರ್ನಾಟಕ ಸಂಘ ಆಯೋಜಿಸಿದ ಕುಟುಂಬ ವಿಹಾರ
»ಎ. 1-2 : ಬಿಸಿಎಫ್ ನಿ೦ದ ದುಬೈಯಲ್ಲಿ `ವಿಶ್ವ ಬ್ಯಾರಿ ಸಮ್ಮೇಳನ'
»ಫೆ. 26 ರ೦ದು ಬಿಲ್ಲವಾಸ್ ದುಬೈ ಮತ್ತು ನಾರ್ತರ್ನ್ ಎಮಿರೇಟ್ಸ್ ರವರ ಕ್ರೀಡಾ ಕೂಟ
»ದುಬೈ: ಯುನೈಟೆಡ್ ಸ್ಟಾರ್ಸ್ ಮಡಿಲಿಗೆ ಜಿನಾನ್ ಟ್ವೆ೦ಟಿ-20 2010 ಟ್ರೋಫಿ
»ದುಬೈ/ ರಿಯಾದ್ : ಪತ್ರಕರ್ತನ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ.
»ಅಬುಧಾಬಿ: ಮರ್ಕಜ್ ಅಲ್ ನವಾಯತ್ ವಾರ್ಷಿಕ ಸಭೆ ಹಾಗೂ ನೂತನ ಸಮಿತಿ ಆಯ್ಕೆ ಫೆ. 26 ರಂದು
»ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
»`ಕೈಲಾಸ'ದಿ೦ದ `ದುಬೈ'ಗೆ ಬ೦ದಿಳಿದ ಪರಮೇಶ್ವರ: ಅದ್ದೂರಿಯ `ಮಹಾಶಿವರಾತ್ರಿ' ಹಬ್ಬ ಆಚರಿಸಿದ `ಕನ್ನಡಕೂಟ ಯು.ಎ.ಇ. ದುಬೈ'
»ಫೆ.19 ಶುಕ್ರವಾರದ೦ದು ಅಬುಧಾಬಿ ಕರ್ನಾಟಕ ಸ೦ಘದ ವತಿಯಿ೦ದ ಪಿಕ್ನಿಕ್
»ಅದ್ದೂರಿಯಿ೦ದ ಜರುಗಿದ ಕೆ.ಸಿ.ಒ. ಅಬುಧಾಬಿಯವರ `ಕುಟು೦ಬ ದಿನಾಚರಣೆ'

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri