ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಭಾರತೀಯ ಪಾಸ್‌ಪೋರ್ಟ್ ಒಪ್ಪಿಸಿದ ಎಂ.ಎಫ್. ಹುಸೇನ್

ದುಬೈ, ಸೋಮವಾರ, 8 ಮಾರ್ಚ್ 2010:
 
ಇತ್ತೀಚೆಗಷ್ಟೇ ಕತಾರ್ ಪೌರತ್ವ ಪಡೆದುಕೊಂಡಿದ್ದ ವಿವಾದಿತ ಕಲಾವಿದ ಎಂ.ಎಫ್. ಹುಸೇನ್, ತನ್ನ ಭಾರತೀಯ ಪಾಸ್‌ಪೋರ್ಟನ್ನು ದೋಹಾದಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಿದ್ದಾರೆ ಎಂದು ಸೋಮವಾರ ಮಾಧ್ಯಮ ವರದಿಗಳು ಹೇಳಿವೆ.

95ರ ಹರೆಯದ ಹುಸೇನ್ ಭಾನುವಾರ ದೋಹಾದಲ್ಲಿನ ಭಾರತೀಯ ದೂತವಾಸ ಕಚೇರಿಗೆ ಹೋಗಿ ತನ್ನ ಪಾಸ್‌ಪೋರ್ಟನ್ನು ಒಪ್ಪಿಸಿದರು ಎಂದು 'ಗಲ್ಫ್ ಟೈಮ್ಸ್' ಹೇಳಿದೆ.

ಹಿಂದೂ ದೇವತೆಗಳ ನಗ್ನ ಮತ್ತು ವಿಕೃತ ಕಲಾಕೃತಿಗಳನ್ನು ರಚಿಸಿದ್ದಾರೆಂದು ಆರೋಪಿಸಿ ಭಾರ ತದಾದ್ಯಂತ ಹಲವು ಪ್ರಕರಣಗಳು ದಾಖಲಾದ ಬಳಿಕ ಸ್ವಯಂ ಗಡೀಪಾರುಗೊಂಡಿದ್ದ ಹುಸೇನ್, ಇತ್ತೀಚೆಗಷ್ಟೇ ಕತಾರ್ ಪೌರತ್ವವನ್ನು ಸ್ವೀಕರಿಸಿದ್ದು ತುಂಬಾ ದಿನ ಭಾರತೀಯರಾಗಿ ಉಳಿದು ಕೊಳ್ಳಲಾರರು ಎಂದು ಅವರ ಪುತ್ರ ಒವಾಯಿಸ್ ಹುಸೇನ್ ಇತ್ತೀಚೆಗಷ್ಟೇ ಹೇಳಿದ್ದರು.

ಭಾರತವು ದ್ವಿಪೌರತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ದೇಶದ ಪೌರತ್ವ ಸ್ವೀಕರಿಸಿದ ವ್ಯಕ್ತಿ ತನ್ನ ಭಾರತದ ಪಾಸ್‌ಪೋರ್ಟನ್ನು ಒಪ್ಪಿಸುವುದು ಕಡ್ಡಾಯ. ಅದನ್ನಷ್ಟೇ ಹುಸೇನ್ ಮಾಡಿದ್ದಾರೆ ಎಂದು ದೋಹಾದಲ್ಲಿನ ಭಾರತೀಯ ದೂತವಾಸದ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಈ ಕಲಾವಿದ 'ಭಾರತದ ಸಾಗರೋತ್ತರ ಪ್ರಜೆ' (ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಕಾರ್ಡ್ ನೀಡಲು ಅಗತ್ಯವಿರುವ ಎಲ್ಲಾ ಸಹಕಾರಗಳನ್ನೂ ದೂತವಾಸ ಒದಗಿಸಲಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಹುಸೇನ್ ಅವರು ಕತಾರ್‌ನಲ್ಲಿನ ಭಾರತೀಯ ರಾಯಭಾರಿ ದೀಪಾ ಗೋಪಾಲನ್ ವಾಧ್ವಾ ಅವ ರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಹುಸೇನ್ ಅವರನ್ನು ಓಟ್ ಬ್ಯಾಂಕ್ ರಾಜಕಾರ ಣಕ್ಕಾಗಿ ರಾಜಕಾರಣಿಗಳು ಬಳಸಿಕೊಂಡಿದ್ದರು ಎಂದು ಸ್ವತಃ ಹುಸೇನ್ ಆರೋಪಿಸಿದ್ದರು. ಎಲ್ಲ ರಿಂದ ದೂಷಣೆಗೊಳಗಾಗಿದ್ದ ಸಂದರ್ಭದಲ್ಲಿ ಯಾರೂ ಹತ್ತಿರ ಬಂದಿರಲಿಲ್ಲ, ಈಗ ಮತ್ತೊಂದು ದೇಶದ ಪೌರತ್ವ ಸ್ವೀಕರಿಸಲು ಮುಂದಾದಾಗ ಸರಕಾರವು ಭದ್ರತೆ ನೀಡುವ ವಿಷಯ ಮಾತನಾ ಡುತ್ತಿದೆ ಎಂದು ಹುಸೇನ್ ತಿರುಗೇಟು ನೀಡಿದ್ದರು.

ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಭಾರತ, ಹುಸೇನ್ ಮರಳುವುದಾದರೆ ಸಂಪೂರ್ಣ ಭದ್ರತೆ ನೀಡ ಲು ಸಿದ್ಧ; ಅವರು ಭಾರತದ ಹೆಮ್ಮೆಯ ಕಲಾವಿದ ಎಂದು ಹೇಳಿತ್ತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-08 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
»ಜನ ಮನ್ನಣೆ ಗಳಿಸಿದ ಕತಾರ್ ತುಳುಕೂಟದ ಪ್ರಪ್ರಥಮ ಕಲಾಸ್ಪರ್ಧೆ
»ಮಾಜಿ ಭಾರತೀಯ ಕ್ರಿಕೆಟಿಗ ವೆಂಕಟಪತಿ ರಾಜುಗೆ ಕತಾರ್ ನಲ್ಲಿ ಸನ್ಮಾನ
»ತುಳುಕೂಟದಿಂದ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಮಹತ್ವ
»ಕತಾರ್‌ನಲ್ಲಿ 2013ರಲ್ಲಿ ಚುನಾವಣೆ ಸಲಹಾ ಮಂಡಳಿಗೆ ಅಮೀರ್ ಶೇಖ್ ಹಮದ್ ಬಿನ್ ಖಲೀಫ ಅಲ್ ತಾನಿ ಭರವಸೆ
»ಕತಾರ್ ನಲ್ಲಿ ಕರ್ನಾಟಕ ಸಂಘದಿಂದ ಹಾಸ್ಯ ನಾಟಕ ಆಯೋಜನೆ
»ಕರ್ನಾಟಕ ಸಂಘ ಕತಾರ್ ಇದರ ಇಪ್ತಾರ್ ಕೂಟ
»ಕತಾರಿನಲ್ಲಿ ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ವೇದಿಕೆಯ ಇಪ್ತಾರ್ ಕೂಟ
»ಕತಾರ್: ಕರ್ನಾಟಕ ಮುಸ್ಲಿಮ್ ಕಲ್ಚರಲ್ ಫೋರಮ್ ನಿಂದ ಇಫ್ತಾರ್ ಕೂಟ
»ಶೋಭಾ ಕರಂದ್ಲಾಜೆಯವರು ಮಾಧ್ಯಮಗಳಲ್ಲಿ ನೀಡಿದ ಎಚ್ಚರಿಕೆಗೆ ಈ ಬಹಿರಂಗ ಉತ್ತರ....
»ಫ‌ುಟ್ಬಾಲ್‌: ಕತಾರ್‌ಗೆ ಸೋಲುಣಿಸಿದ ಭಾರತ
»ಕತಾರ್ ನಲ್ಲಿ ಘನವಾಹವೊಂದು ಭೀಕರ ಡಿಕ್ಕಿ ಹೊಡೆದು ಮುಂಬಯಿಯ ಬರ್ನಾರ್ಡ್ ಶಿಂಗಾರೆ ಯವರ ಧಾರುಣ ಮೃತ್ಯು
»ಕತಾರಿನಲ್ಲಿ ವ್ಯಾನ್ ಅಪಘಾತ – ಭಾರತಿಯ ನರ್ಸ್ ಸೇರಿ ನಾಲ್ಕು ಮಂದಿ ಮೃತ್ಯು, 10 ಗಾಯಾಳು
»ಕತಾರ್ ಬೇಸಿಗೆ ಟ್ರೊಫಿ ಗೆದ್ದ ಮ್ಯಾಂಗಲೂರಿಯನ್ ಹುಡುಗರು
»ಕೆ ಎಂ ಸಿ ಎ ಇಂದ ಹೊಸ ಟೋಸ್ಟ್ ಮಾಸ್ಟರ್ ಘಟಕ ಸ್ಥಾಪನೆ
»ಕುಂದಾಪುರ ತಾಲುಕ್ ವೆಲ್ಫೇರ್ ಅಸೋಶಿಯನ್(KTWA) ಅದ್ಯಕ್ಷರಾಗಿ ಅಕ್ಬರ್ ಹುಸೇನ್ ಆಯ್ಕೆ
»ಕತಾರ್ ಕರ್ನಾಟಕ ಸಂಘದ ವಾರ್ಷಿಕೋತ್ಸವ - ಕರ್ನಾಟಕದ ಮಕ್ಕಳ ಪ್ರತಿಭೆಗೆ ಬೆಳಕು ಚಿಲ್ಲಿದ ಸಂಘಟಕರು.
»ಕತಾರಿನಲ್ಲಿ ಹತ್ಯೆಯಾದ ಆರಿಫ್ ಮೃತದೇಹ ಬುಧವಾರ ತವರಿಗೆ
»ಕತಾರ್ ಪೋಲೀಸರ ಮಿಂಚಿನ ಕಾರ್ಯಾಚರಣೆ – ಸಕಲೇಶಪುರದ ಯುವಕನ ಕೊಂದ ಆರೋಪಿ ಬಂಧನ
»ಕನ್ನಡದ ಶೈಕ್ಷಣಿಕ ಬಾವುಟ ಹಾರಿಸಿದ ಫಾತಿಮಾ....
»ಕತಾರ್ ಕರ್ನಾಟಕ ಸ೦ಘದ 2011-2013 ನೇ ಸಾಲಿನ ಅಧ್ಯಕ್ಷರಾಗಿ ವಿ. ಎಸ್. ಮನ್ನಂಗಿ ಆಯ್ಕೆ
»2011ನೇ ಸಾಲಿನ ಕತಾರ್ ಬ೦ಟ್ಸ್ ನ ಸ್ಥಾಪಕ ಅಧ್ಯಕ್ಷರಾಗಿ ಎಮ್. ರವಿ ಶೆಟ್ಟಿ ಆಯ್ಕೆ
»ಕತಾರ್ ತುಳಕೂಟದ ವತಿಯಿ೦ದ ಸ೦ಭ್ರಮದಿ೦ದ ಜರುಗಿದ ‘ತುಳು ಪರ್ಬ’
»ಏ. 29 : ತುಳುಕೂಟ ಕತಾರ್ ವತಿಯಿ೦ದ ‘ತುಳು ಪರ್ಬ’
»ಧೋಹಾ : KTWA ವತಿಯಿ೦ದ ಕು೦ದಾಪುರದಲ್ಲಿ ಮೂರು ಮುಸ್ಲಿಮ್ ಜೋಡಿಗಳ ಸಾಮೂಹಿಕ ವಿವಾಹ
»ದೋಹಾ: ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಶನ್ ವತಿಯಿ೦ದ ರಕ್ತದಾನ ಶಿಬಿರ
»ಕತಾರ್: ಎಂ.ಪಲ್ಲೊಂಜಿ ತ೦ಡಕ್ಕೆ ತುಳು ಕೂಟ ಕತಾರ್ ಕ್ರಿಕೆಟ್ ಟ್ರೋಫಿ
»ಎ.1 : ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಶನ್ ವತಿಯಿ೦ದ ರಕ್ತದಾನ ಶಿಬಿರ
»ಕತಾರ್ : ‘ಉತ್ತಮ ಸಮಾಜಕ್ಕಾಗಿ ಮಾಧ್ಯಮ’ ವಿಚಾರ ಸ೦ಕಿರಣ
»ಕತರ್: ಮಲಬಾರ್ ಗೋಲ್ಡ್ 50ನೆ ಶೋರೂಂ ಶುಭಾರಂಭ
»ಕತಾರ್ ತುಳು ಕೂಟದ ವತಿಯಿ೦ದ ನಾಲ್ಕನೇ ವರ್ಷದ ಕ್ರಿಕೆಟ್ ಟೂರ್ನಮೆ೦ಟ್
»ತುಳುಕೂಟ ಕತಾರ್ -2011ನೇ ಸಾಲಿನ ಕಬ್ಬಡಿ ಟ್ರೋಫಿ ಮ೦ಗಳೂರಿನ ‘ಡೀಮಾ’ ತ೦ಡದ ಮಡಿಲಿಗೆ
»ತುಳುಕೂಟ ಕತಾರ್ ವತಿಯಿ೦ದ ಫೆ. 25ರ೦ದು ಕಬ್ಬಡಿ ಮತ್ತು ಮಾ. 2ರಿ೦ದ 18ರವರೆಗೆ ಕ್ರಿಕೆಟ್ ಟೂರ್ನಮೆ೦ಟ್ ನಡೆಯಲಿದೆ
»ಕತಾರ್ : ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾ೦ಡಿಸ್ ಅವರಿಗೆ ತುಳುಕೂಟ ವತಿಯಿ೦ದ ಸನ್ಮಾನ
»ಕತಾರ್ : 2011ನೇ ಸಾಲಿನ ಎಸ್.ಕೆ.ಎಮ್.ಡಬ್ಲ್ಯೂ.ಎ. ಯ ಅಧ್ಯಕ್ಷರಾಗಿ ಅಬ್ದುಲ್ಲಾ ಮೊನೊ ಆಯ್ಕೆ
»ತುಳು ಕೂಟ ಕತಾರ್ ಆಯೋಜಿಸಿದ ಸ೦ಭ್ರಮ ಸಡಗರದ ತುಳು ಪರ್ಬ
»ಫೆ. 1 ರಿ೦ದ 10 ರವರೆಗೆ ಕರ್ನಾಟಕ ಸ೦ಘ ಕತಾರ್ ಕ್ರಿಕೆಟ್ ಟೂರ್ನಿ
» ಕತಾರ್-ಬೆಂಗಳೂರು ವಿಮಾನ ಸಾಮರ್ಥ್ಯ ಹೆಚ್ಚಳ : ಏರ್‌ಲೈನ್ಸ್
»ಧೋಹಾ : ಇಬ್ರಾಹಿಮ್ ಅವರು ಅಲ್ ಮದೀನಾದ ಅಧ್ಯಕ್ಷರಾಗಿ ಪುನರಾಯ್ಕೆ
»ವಿಶ್ವ ಕೊಂಕಣಿ ಸಾಂಸ್ಕೃತಿಕ ಮಹಾ ಮೇಳ : ಖತಾರ್‌ ಕೊಂಕಣಿಗರ ದಿನ
»ಬಾಯಿ ಚಪ್ಪರಿಸಿರುವ ತುಳು ಕೂಟ ಕತಾರ್ ಆಯೋಜಿಸಿದ ’ಅಟಿಲ್ದ ಬಿರ್ಸಡಿಗೆ’
»ಕಡಲಾಚೆಗೂ ಕ೦ಡಿತು ಗ್ರಾಮೀಣ ಆಟೋಟಗಳ ಸೊಗಡು.....
»ಕತಾರ್‌: 28 ಭಾರತೀಯ ಮೀನುಗಾರರಿಗೆ ಜೈಲು
»ಕತಾರ್‍ ತುಳು ಕೂಟದ ರಕ್ತದಾನ ಅಭಿಯಾನಕ್ಕೆ ಬಾರಿ ಬೆಂಬಲ: ಸಂಘಟಕರ ಸಾರ್ಥಕದ ಕ್ಷಣ
»ತುಳುಕೂಟ ಕತಾರ್ :ಅಕ್ಟೋಬರ್ 22 ರಂದು ರಕ್ತದಾನ ಆಭಿಯಾನ
»ದೋಹಾ : ಆಕಾಶ ಮಾರ್ಗದಲ್ಲಿದ್ದಾಗಲೇ ನಿಧನರಾದ ಕತಾರ್ ಏರ್ವೇಸ್ ವಿಮಾನದ ಭಾರತೀಯ ಮೂಲದ ಪೈಲೆಟ್
»ಕತಾರ್‌ನಲ್ಲಿ 64 ಕೋಟಿ ರೂಪಾಯಿ ವ೦ಚಿಸಿ ಕಾಸರಗೋಡಿನ ವ್ಯಕ್ತಿ ಪರಾರಿ
»ಮೂರು ದಶಕಗಳ ಸೇವೆ : ಜಯಕರ ಅಮಿನ್ ಅವರಿಗೆ ತುಳುಕೂಟದಿಂದ ವಿದಾಯ
»ಯಶಸ್ಸಿನ ಉತ್ತುಂಗದಲ್ಲಿ: ಕತರ್ ಏರ್‌ವೇಸ್
»ಕತಾರ್ ನ ಕರ್ನಾಟಕ ಸ೦ಘದ ವತಿಯಿ೦ದ ಇಫ್ತಾರ್ ಕೂಟ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri