ಶ್ರೀರಾಮಸೇನೆ ವೆಬ್ಸೈಟ್ಗೆ ಚಾಲನೆ : ತಸ್ಲೀಮಾ ನಸ್ರಿನ್ ಅವರು ರಾಜ್ಯಕ್ಕೆ ಬಂದರೆ ಆಶ್ರಯ ನೀಡುತ್ತೇವೆ :ಮುತಾಲಿಕ್ |
ಪ್ರಕಟಿಸಿದ ದಿನಾಂಕ : 2010-03-08
ಬೆಂಗಳೂರು, ಭಾನುವಾರ, 7 ಮಾರ್ಚ್ : ವಿದೇಶ ಸಂಸ್ಕೃತಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಿಂದ ದೇಶದ ಮಾಧ್ಯಮಗಳ ಮೂಲಕ ಬಿಂಬಿತವಾಗುವ ನಿಲುವಿನ ವಿರುದ್ಧ ನೈಜಾಂಶವನ್ನು ಜನತೆ ಮುಂದೆ ಇಡುವ ನಿಟ್ಟಿನಲ್ಲಿ ಶ್ರೀ ರಾಮಸೇನೆಯ ವೆಬ್ಸೈಟ್ಗೆ ಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಚಾಲನೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ವೊಂದರಲ್ಲಿ ಶ್ರೀರಾಮಸೇನಾ ವೆಬ್ಸೈಟ್ಗೆ ಚಾಲನೆ ನೀಡಿ ಮಾತ ನಾಡಿದ ಅವರು, ಹಿಂದೂಗಳಲ್ಲಿ ಸ್ವಾಮೀಜಿಗಳನ್ನು ದೇವರಿಗೆ ಸಮನಾಗಿ ಕಾಣಲಾಗುತ್ತಿದೆ. ಆ ನಂಬಿಕೆಗೆ ಮಸಿ ಬಳಿಯುವ ನಿಟ್ಟಿನಲ್ಲಿ ನಿತ್ಯಾನಂದ ಸ್ವಾಮೀಜಿಗಳ ಬಗ್ಗೆ ಅಪ್ರಚಾರ ಕೈಗೊಳ್ಳ ಲಾಗಿದೆ ಎಂದು ದೂರಿದರು.
ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿ ದೇಶ ಬಿಟ್ಟು ಹೋಗಿರುವ ಕಲಾವಿದ ಎಂ.ಎಫ್ ಹುಸೇನ್ ಅವರು ಕತಾರ್ನಲ್ಲಿ ನಾಗರಿಕತ್ವ ಸ್ವೀಕರಿಸಿದ್ದು ಹಿಂದೂಗಳ ವಿಜಯದ ಸಂಕೇತ ಎಂದು ತಿಳಿಸಿದರು.
ಇದೇ ವೇಳೆ ಪತ್ರಿಕೆಯೊಂದರಲ್ಲಿನ ಲೇಖನದಿಂದ ನಡೆದ ಗಲಭೆ ಬಗ್ಗೆ ಮಾತನಾಡಿದ ಅವರು, ಇಸ್ಲಾಂನಲ್ಲಿ ಬುರ್ಖಾ ಬಗ್ಗೆ ಅವೈಜ್ಞಾನಿಕವಾಗಿ ಹೇಳಿರುವ ಅಂಶವನ್ನು ತಸ್ಲೀಮಾ ನಸ್ರಿನ್ ಬರೆ ದಿದ್ದಕ್ಕಾಗಿ ಎಷ್ಟು ಗಲಭೆಗಳಾದವು. ಅದೇ ರೀತಿ ಹಿಂದೂಗಳು ಗಲಭೆ ನಡೆಸುತ್ತಿದ್ದರೆ ಇಂದು ಸದನವೇ ನಡೆಯುತ್ತಿರಲಿಲ್ಲ. ಒಂದು ವೇಳೆ ತಸ್ಲೀಮಾ ನಸ್ರಿನ್ ಅವರು ರಾಜ್ಯಕ್ಕೆ ಬಂದರೆ ಶ್ರೀರಾಮ ಸೇನೆ ಆಶ್ರಯ ನೀಡುತ್ತದೆ ಎಂದು ಹೇಳಿದ್ದಾರೆ.
ಸಮಾರಂಭದಲ್ಲಿ ಅಡ್ವೊಕೇಟ್ ಜನರಲ್ ದೊರೈರಾಜ್, ಚಿತ್ರನಟ ಕೀರ್ತಿ ಧರ್ಮರಾಜ್, ಬಸವಾ ನಂದ ಸ್ವಾಮೀಜಿ, ಈಶ್ವರ್ ಸಿಂಗ್ ಠಾಕೂರ್, ಬಸವರಾಜ್ ಸಿದ್ದಲಿಂಗಪ್ಪನವರ್, ವಸಂತಕು ಮಾರ್ ಭವಾನಿ ಹಾಜರಿದ್ದರು.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-08 00:00:00
|
|
| hassanmukka, mangalore/ksa | 2010-03-09 | | ಮುತಾಲಿಕನೂ ಅವಿವಾಹಿತ, ಆಕೆಗೂ ಯಾರೂ ಇಲ್ಲ.
ಆದ್ರಿಂದ ಇಬ್ಬರಿಗೂ ಲಾಭವಿದೆ.ಜೈ ಹೋ ಮುತಾಲಿಕ್ |
| noor, mangalore | 2010-03-08 | | Mr....Mutalik tasleema is most suitable for you...You can formulate most Uncultural team with tasleema and Sena\'s underworld culprits what people says \"KAPI SENA\" |
| Mansoor Saheb, Kavalkatte(Saudi Arabia) | 2010-03-08 | | Mutalik Chaddi Man can you keep Sacchidananda Swamy i your Home?Please keep him and give him what he need from your home.instead of giving Tasleema Shelter in our State.ok? |
| marisha, uppala | 2010-03-08 | | , ಹಿಂದೂಗಳಲ್ಲಿ ಸ್ವಾಮೀಜಿಗಳನ್ನು ದೇವರಿಗೆ ಸಮನಾಗಿ ಕಾಣಲಾಗುತ್ತಿದೆ. ಆ ನಂಬಿಕೆಗೆ ಮಸಿ ಬಳಿಯುವ ನಿಟ್ಟಿನಲ್ಲಿ ನಿತ್ಯಾನಂದ ಸ್ವಾಮೀಜಿಗಳ ಬಗ್ಗೆ ಅಪ್ರಚಾರ ಕೈಗೊಳ್ಳ ಲಾಗಿದೆ ಎನ್ನುತ್ತಿರುವ ಇವನ ಕಪಿ ಸೈನ್ಯದ ವಾಸ್ತವ ಮೇಲ್ನೊಟಕ್ಕೆ ಎನೆಂಬುವುದು ತಿಳಿಯುತ್ತದೆ.ಒಂದಲ್ಲ ಅರುವತ್ತಾರು ಸಿ ಡಿ ಕೆಸೆಟ್ ನಲ್ಲಿರುವ ನಿತ್ಯಾನಂದ ಸ್ವಾಮಿಯ ರಾಸಲಿಲೇ ಗಳು ಈ ಮುತಾಲಿಕನ ಕಣ್ಣಿ ಗೆ ಅಪಪ್ರಚಾರ ವಾಗಿ ಕಾಣುತ್ತಿದೆ ಅಂದರೆ ಇವನ ಬುದ್ಧಿಗೆ ಏನೋ ಸಂಭವಿಸಿದ್ದು ಮಾತ್ರವಲ್ಲ್ಲ ನಿಜವಾದ ಮಾನಸಿಕ ರೋಗಿ ಅನ್ನುವುದರಲ್ಲಿ ಯಾವುದೇ ಶಂಸಯವಿಲ್ಲ ಇಂತಹ ಮಾನಸಿಕ ವ್ಯೆಕ್ತಿ ಗಳಿಗೆ ಅನಿಸಿಕೆ ಬರೆಯಲು ಹೋದರೆ! ಬರೆಯುವವನು ಮಾನಸಿಕ ಎಂದು ಜನಗಳು ತಪ್ಪು ಗ್ರಹಿಸುವರು ಮಾನಸಿಕ ವೆಕ್ತಿಗಳು ಮಾನಸಿಕವಾಗಿ ಮಾನಸಿಕರಿಗೆ ಆಶ್ರಯ ಕೊಡುತ್ತೇನೆ ಎಂದು ಹೇಳಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ ಕಾರಣ ತಸ್ಲೀಮ ನಸ್ರೀನ್ ಮಾನಸಿಕ ಎಂದು ಲೋಕ ಪ್ರಸಿದ್ದ ಅಲ್ಲವೇ???
|
| Anwar, Dubai | 2010-03-08 | | Hi My dear brothers Mr.Abdul kareem/Mr. Moidin you are absolutly right you have offerd very good proposal |
| P.P.ABDUL KAREEM THOKUR, RIYADH KSA | 2010-03-08 | | edu bare pracharakkagi maaduva baashana aste |
| Dimello, Nagoor | 2010-03-08 | | ತಸ್ಲೀಮ ನಸ್ರೀನ್ ಳನ್ನು ಮದುವೆ ಆಗಿ \"ಸನಾತನ ಜಿಹಾದ\" ಎನ್ನುವ ಸಂಘಟನೆಯನ್ನು ಪ್ರಾರಂಬಿಸು. ದೇಶದ್ರೋಹಿ ಹಾಗು ಕೊಮುವಾದಿಗಳಿಗೆ ಈ ಮಂಗನ ಸೈನ್ಯದ ಹೊರತು ಇನ್ನಾರು ಕೂಡ ಆಶ್ರಯ ಕೊಡಲಿಕ್ಕಿಲ್ಲ. ಈ ಮಂಗನ ಸೈನ್ಯದ ನಾಯಕ ಪ್ರಸಾದ್ ಅತ್ತಾವರ್ ನಂತಹ ದೆಶದ್ರೋಹಿ ಯಾಗಿದ್ದರೆ ಇವನ ಕಪಿ ಸೈನ್ಯದ ವಾಸ್ತವ ಮೇಲ್ನೊಟಕ್ಕೆ ಎನೆಂಬುವುದು ತಿಳಿಯುತ್ತದೆ. ಒಂದು ದಿನ ಖಂಡಿತವಾಗಿಯು ಇವನ ಕಪಿ ಸೈನ್ಯದ ಮರಿ ಮಂಗಗಳೆ ಕಲ್ಲು ಹೊಡೆದು ಇವನನ್ನು ಸಾಯಿಸುವ ಆ ದಿನ ಕೂಡ ದೂರವಿಲ್ಲ ಎಂದು ಅನಿಸುತ್ತಿದೆ. ರಾಷ್ತ್ರದಲ್ಲಿ ಅಶಾಂತಿ ಉಂಟು ಮಾಡಿ ಪರಸ್ಪರರಲ್ಲಿ ದ್ವೆಷ ಸಾರುವ ಮುತಾಲಿಕ್ ಸತ್ತರೆ ಒಂದು ಹಿಡಿ ಮಣ್ಣು ಹಾಕಲು ಕೂಡ ಜನ ಸಿಗಲಿಕ್ಕಿಲ್ಲ. ಹಲವಾರು ಪವಿತ್ರ ಅರಾದನಾಲಯಗಳನ್ನು ಹಾಗು ಚರ್ಚನ್ನು ದ್ವಂಸ ಮಾಡಿದ ಈ ಮಂಗ ಇಷ್ಟು ಸಲೀಸಾಗಿ ಖಂಡಿತವಾಗಿಯು ಸಾಯಲಿಕ್ಕಿಲ್ಲ ಇನ್ನೊಮ್ಮೆ ಮಲಿನ ಪ್ರಾಣಿಯ ಮೂತ್ರದ ಅಭಿಷೆಕದ ನಂತರವೆ ಇವನ ಕೊನೆಯಾಗಬಹುದು. |
| Mohidin, Mangalore | 2010-03-08 | | Mutalik why dont you talk about your chelas in Mangalore jail (Arun & Prasad) Yes please bring Tasleema to Karnataka and let her lauch another Sena with you or she can try for a \"love jehad\" with you |
|