ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
‘ಪರ್ದಾ ಹೈ ಪರ್ದಾ’ ಲೇಖನ: ಕುವೈತ್ ಇಂಡಿಯ ಫ್ರಾಟರ್ನೀಟಿ ಫೋರಂ ಖಂಡನೆ

ಜಗತ್ತಿನೆ ೧೫೦ ಕೋಟಿ ಮುಸ್ಲಿಮರು ತಮ್ಮ ಸ್ವಜೀವಕ್ಕಿಂತಲೂ ಹೆಚ್ಚು ಪ್ರೀತಿಸುವ ಮಾನವ ಕುಲದ ವಿಮೋಚಕ ಪ್ರವಾದಿ ಮುಹಮ್ಮದ್ (ಸ.ಅ.) ರ ಬಗ್ಗೆ ಅವಹೇಳನ ಕಾರಿ ಲೇಖನ ಪ್ರಕಟಿಸಿದ ಕನ್ನಡ ದಿನಪತ್ರಿಕೆಯ ಕ್ರಮವು ಖಂಡನೀಯವಾಗಿದೆ.

ಅಷ್ಟು ಮಾತ್ರವಲ್ಲದೆ ಈ ಲೇಖನವನ್ನು ಪ್ರವಾದಿ ಜನ್ಮದಿನದಂದು ಪ್ರಕಟಿಸಿ ಮುಸ್ಲಿಂ ಧರ್ಮನು ಯಾಯಿಗಳ ಭಾವನೆಗಳ್ನ್ನು ಕೆರಳಿಸಿ ತನ್ಮೂಲಕ ಪತ್ರಿಕೆಯು ರಾಜ್ಯದಲ್ಲಿ ಕೋಮುಗಲಭೆಯನ್ನು ಉಂಟು ಮಾಡಲು ಪ್ರಯತ್ನಿಸಿದೆ. ಆದುದರಿಂದ ರಾಜ್ಯ ಸರ್ಕಾರವು ಸದ್ರಿ ಪತ್ರಿಕೆಯ ಪರವಾಣಿಗೆ ರದ್ದುಗೊಳಿಸಿ ಲೇಖಕರ ಮೇಲೆ ಸೂಕ್ತ ಕ್ರಮವನ್ನು ಕೈಗೊಲ್ಲಬೇಕೆಂದು ಕುವೈತ್ ಇಂಡಿಯ ಫ್ರಾಟರ್ನೀಟಿ ಫೋರಂ (KIFF )  ಆಗ್ರಹಿಸುತ್ತದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-05 00:00:00

Tell a Friend

ಪ್ರತಿಸ್ಪಂದನ
Prajwal, jubail
2010-07-25
{ ALL CORRESPONDENCEs IN THIS REGARD STAND CLOSED}
ಮುಹಮ್ಮದ್ ಆಫಾಕ , ನಾಗುರು / ದುಬೈ
2010-03-08
ಹೇ ಪಾಂಚನಗ್ನ ರವರೇ, ನಿಮ್ಮ ಮೆದುಳಿನಲ್ಲಿ ಮುಸ್ಲಿಮರ ಹಾಗು ಇಸ್ಲಾಂ ಧರ್ಮದ ವಿರುದ್ದ ವಿಶವನ್ನು ತುಂಬಿಕೊಂಡು ನೀವು ಕುವೈತ್ ಎಂಬ ಇಸಾಮಿಕ್ ರಾಷ್ತ್ರದಲ್ಲಿ ಉದ್ಯೋಗ ಮಾಡುತ್ತಿರುವುದು ನಿಮ್ಮ ದೂರಾದ್ರಷ್ಟವಾಗಿದೆ ಎಂದೆನಿಸುತ್ತಿದೆ. ಯಾವ ರೀತಿಯಲ್ಲಿ ಮನುಶ್ಯನ ಶರೀರದ ಒಂದು ಭಾಗಕ್ಕೆ ಅಂಟಿದ ಕ್ಯಾನ್ಸರ್ ಇಡೀ ದೇಹವನ್ನು ಆಕ್ರಮಿಸಿ ನಾಶಪಡಿಸುತ್ತಿದೆಯೋ ಅದೆ ರೀತಿಯಲ್ಲಿ ನಿಮ್ಮ ಮನಸ್ಸಿನಲ್ಲಿ ಇರುವ ಮುಸ್ಲಿಮರ ವಿರುದ್ದ ದ್ವೇಷ ಹಾಗು ಕೊಮುವಾದಿ ಭಾವನೆ ಪೂರ್ತಿ ದೇಹಕ್ಕೆ ವ್ಯಾಪಿಸಿ ಅದನ್ನು ಕತ್ತರಿಸಿ ತೆಗೆಯುವ ಮೊದಲು ಜಾಗ್ರತರಾಗಿರಿ. ಕೋಮುವಾದಕ್ಕಿಂತ ಮೊದಲು ಮಾನವಿಯತೆಯನ್ನು ಕಲಿಯಿರಿ. ತಾವು ಇಸ್ಲಾಮಿನ ಪವಿತ್ರ ಗ್ರಂಥ ಕುರಾನನ್ನು ಓದುವ ದುರ್ಗತಿ ಅಂತು ಖಂಡಿತ ಇಲ್ಲ ಎಂದು ಹೇಳಿದ್ದು ನಿಮಗೆ ಕವಿದಿರುವ ಮಂಕು ಬುದ್ದಿಗೆ ಉದಾಹರಣೆ ಎಂದು ತಿಳಿಯುತ್ತದೆ. ಪಾಂಚನಗ್ನರವರೆ ನಿಮಗೆ ಕುರಾನನ್ನು ಓದುವ ದುರ್ಗತಿ ಖಂಡಿತವಾಗಿಯು ಅಲ್ಲ ಆ ಪವಿತ್ರ ಗ್ರಂಥದಲ್ಲಿ ಏನಿದೆ ಎನ್ನುದನ್ನು ಓದಿ ತಿಳಿಯುವ ಸೌಭಾಗ್ಯ ನಿಮಗೆ ಅಲ್ಲಾಹನು ಕರುಣಿಸಿಲ್ಲ ಎನ್ನುದನ್ನು ಮೊದಲು ಅರ್ಥಮಾಡಿಕೊಳ್ಳಿ. ನಿಮ್ಮಂತಹ ಕೊಮುವಾದಿ ಮೆದುಳಿಗೆ ಕುರಾನನ್ನು ಓದುವ ಭಾಗ್ಯ ಖಂಡಿತವಾಗಿಯು ಸಿಗಲಿಕ್ಕಿಲ್ಲ ಎಂದೆನಿಸುತ್ತಿದೆ. ಆದರು ಕೂಡ ಸಮಯ ಸಿಕ್ಕಾಗ ಪ್ರಯತ್ನ ಮಾಡಿ ಇಸ್ಲಾಮ್ ಏನೆನ್ನುವುದನ್ನು ತಿಳಿಯಬಹುದು. ಒಂದು ಮಾತಂತು ನಿಜ ನಿಮಗೆ ಸೇರಿದ ಕೊಮುವಾದಿ ಕೇಸರಿ ಚಡ್ಡಿ ನಾಯಕರು ಬಣ್ಣಿಸಿದ ರೀತಿಯಲ್ಲಿ ಮಾತ್ರ ಇಸ್ಲಾಂ ಖಂಡಿತವಾಗಿಯು ನೆಲೆ ನಿಂತಿಲ್ಲ ಎನ್ನುವುದು ಕುರಾನನ್ನು ಓದಿದರೆ ಮಾತ್ರ ನಿಮಗೆ ಅದರ ವಾಸ್ತವ ತಿಳಿಯಬಹುದು. ಮೊದಲು ಇನ್ನೋಂದು ಧರ್ಮವನ್ನು ಗೌರವಿಸುವುದನ್ನು ಕಲಿಯಿರಿ. ಜಗತ್ತಿಗೆ ಶಾಂತಿಯನ್ನು ಹಾಗು ಮಾನವೀಯತೆಯನ್ನು ಪ್ರತಿಪಾದಿಸಿದ ಧರ್ಮವೆ ಇಸ್ಲಾಂ ಆಗಿದೆ ಹೊರತು ಚಡ್ಡಿ ಪಡೆಯವರ ಹಾಗೆ ದ್ವೇಷವನ್ನಲ್ಲ. ಆದರೆ ಜಾತ್ಯಾತೀತ ಹಾಗು ಪ್ರಜಾಪ್ರಭುತ್ವ ಭಾರತವನ್ನು ಹಿಂದು ರಾಷ್ಟ್ರ ಮಾಡುವ ಕನಸನ್ನು ಬಿಟ್ಟುಬಿಡಿ. ಭಾರತವನ್ನು ಚಡ್ಡಿಪಡೆಯವರ ಜೊತೆ ಸೇರಿ ಕೋಮುವಾದವನ್ನು ಹರ‍ಡಿಸಿ ನಾಷಪಡಿಸಿ ದ್ವೇಷ ಸಾರುವ ಬದಲು ಶಾಂತಿಯಿಂದ ಹಾಗು ಮಾನವೀಯತೆಯಿಂದ ಕೂಡಿರುವ ಸುಂದರ ಭಾರತವನ್ನು ನಿರ್ಮಿಸಲು ಸಹಕರಿಸಿ. ಇದಕ್ಕೆ ನಮ್ಮೆಲ್ಲರ ಬೆಂಬಲ ನಿಮಗಿದೆ. ಪಾಂಚನಗ್ನ ರವರೆ ಪ್ರೀತಿ ಇರಲಿ
panchajanya, kuwait
2010-03-08
sampaadhakarige.......naavu balasuva kelavu padagalu kaththari prayogakke olagagi prakatisalpaduthide..... adhe hindugala,hindu sanghatanegala virudha bareyuva spandane neravagi...prakatisalpaduthade..... ee pakshapatha yeke...? boltu pada edit aaguththade...chaddi pada sariyaagi prakata aagthade.... edit maaduvudu avara jananga davare irabeku annisuththade......tharathamya nilladiddare.... muktha abhiprayada ee vedike balake bagge yochisabekaaguththade.....
panchajanya, kuwait
2010-03-08
lo muttala haneefa..... neenu ninna hesarannu modalu sariyagi haaku..... panchajanya nane antha mukthavagi helikonde idharalli bareyuthiruvudu......ellarigu goththu panchajanya yaaru antha ........ ninage bekidre ninna geleyara(boltu thalegala)bali kelu.....nija naamadeya ninagethakke....? hithakara muktha chachege aahvana nanninda.... dhairyavideya sweekarisalu.....? .... yaarendu goththaaguththade aaga.....sthala ayodhye ye aagirali.... athava mecca ve aagirali.....bharathada yaavude moole yaale irali...athva kuwait na yaavude moolegu naanu ekangiyage baralu siddha.....thaakththideya..... nalladiddare panthaahvanakke oppiko......
panchajanya, kuwait
2010-03-08
dhanyavada ismail avarige...... namage antha mane bittu odi hogi bere mane seruva agathya khanditha illa....adhu nimage maththu nimma janangakke seemithavagirali... hogi hogi kuran abyasa maduva dhurgathi anthu khanditha illa... bere dharmagala nakalu maadi kalaberake maadidannu odhi naanu jnani ennuvava maha murkha......
haneef, kuwait
2010-03-06
hey panchajanya kuwait, ninge sathya heynendu gotte ella.ninu ninna heysaranne sullagi kottiddi papa..
HANEEF, MANGALORE
2010-03-06
modalige gandasara tara hesaru vilasa sariyagi kalisu ladis tara heysaru chenge madi nafunskanaga byda. nantra satya heynendu chennagi tiliyalu kuran kali
ismail mangalore, kuwait
2010-03-06
satya enu paancha janya ravare neevu kuran na bagge tumba tilidu kolla bekaagide. v.k pepar na batta nannu balasi Love jihad emba illada sullannu jagatige torisa horatu mukabanga anubavisida pasistist galu kannadaprabhavannu balasi innondu illa sllada visayavannu prakatisi matte kshame keluvudu iduve pyastist shakthigala hidden agenda ene aadaru viswada ella kade atyanta vegavaagi islam dharma sweekrisuva janara dinadinda dinakke vegavaagutide nimagu kuran mattu islam kalike ge mukta avakaasa galu kuwait nallide swalpa kalitu nantara abhipraya bareyiri
panchajanya, kuwait
2010-03-05
sathya thumba kahiyaagiruththade allave......? kashtapattu aragisikollalu prayathnisi.......
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ
»ಕವನ ಬರೆದು ಗೆಳೆಯರ ಕಣ್ಣಾಲಿ ತುಂಬಿಸಿದ್ದ ದೀಪಾಲಿ
»ಕುವೈತ್: ರಸ್ತೆ ಅಪಘಾತ: ಭಾರತದ ಹಾಡುಗಾರ್ತಿ ದೀಪಾಲಿ ವಿಧಿವಶ
»ತುಳುಕೂಟ ಕುವೈತ್- ’ಕ್ಯಾಲೆಂಡರ್ 2012' ಬಿಡುಗಡೆ
»ಕುವೈತ್ ಕನ್ನಡ ಕೂಟದ ನೂತನ ಕಾರ್ಯಕಾರಿ ಸಮಿತಿ - ಅದ್ಯಕ್ಷರಾಗಿ ಡಾ.ಸುರೇಂದ್ರ ನಾಯಕ್ ಕಟಪಾಡಿ ಆಯ್ಕೆ
»ಕುವೈಟ್‌ನಲ್ಲಿ ನವಚೇತನ ಯುವಕ ಮಂಡಲ ಕುವೈಟ್ ಇದರ ವತಿಯಿಂದ ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷ-2012ರ ಆಚರಣೆ ಸಮಾರಂಭ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ (KKMA)ದಕ್ಷಿಣ ಕನ್ನಡ ಶಾಖೆ ವತಿಯಿಂದ ಕುಟುಂಬ ವಿಹಾರ ಕೂಟ
»ಕುಟುಂಬ ಕಲ್ಯಾಣ ಯೋಜನೆ ಅಡಿಯಲ್ಲಿ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ (KKMA). ದಕ್ಷಿಣ ಕನ್ನಡ ಘಟಕದ ಮ್ರತ ಸದಸ್ಯರ ಕುಟುಂಬಕ್ಕೆ ಸಹಾಯ ಧನ ಬಿಡುಗಡೆ
»ಕುವೈಟ್ ತುಳುಕೂಟದ ಅಧ್ಯಕ್ಷರಾಗಿ ರಮೇಶ್ ಕಿದಿಯೂರು ಅವಿರೋಧ ಆಯ್ಕೆ
»ತುಳುಕೂಟ ಕುವೈಟ್ - ರಕ್ತದಾನ ಶಿಬಿರ 11-11-11
»ಬಂಟರ ಸಂಘ ಕುವೈಟ್-ಯಕ್ಷಗಾನ ವೈಭವ ಹಾಗೂ ವೈವಿಧ್ಯಮಯ ಕಾರ್ಯಕ್ರಮ ’ಬಂಟಾಯನ-2011’
» ಬಂಟ ಹಿತಚಿಂತಕರ ಸ್ನೇಹಕೂಟ
» ಕುವೈಟ್ ಬಂಟ ಹಿತಾಶಕ್ತಿಗಳಿಂದ ಬಂಟ ಕುಟುಂಬಕ್ಕೆ ಆರ್ಥಿಕ ಸಹಾಯ
»ಕುವೈಟ್: ಸ್ಫೋಟ-ತಮಿಳುನಾಡಿನ ನಾಲ್ವರು ಬಲಿ
»ಏರಿಂಡಿಯಾ ವಿಮಾನ ಟೈರ್‌ ಸ್ಫೋಟ: ಅಪಾಯವಿಲ್ಲ
»KD500 salary for dependent visa?
»ಕಿರಿಯ ವಯಸ್ಸಿನ ಬ್ಲ್ಯಾಕ್ ಬೆಲ್ಟ್ ವಿಜೇತೆ ರಾನಿಯಾ
»ಕುವೈತ್‌ನಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ಟೂರ್ನಮೆಂಟ್
»ಕುವೈಟ್ : ಏ. 29 ರ೦ದು ತುಳುಕೂಟದ ವತಿಯಿ೦ದ ರಸಮ೦ಜರಿ ಕಾರ್ಯಕ್ರಮ
»ಅನ್ಸಾರಿಯ ಅನಾಥಾಲಯದ ಕುವೈತ್ ಯುನಿಟ್ ತುರ್ತು ಸಭೆ ಮತ್ತು ಪ್ರಧಾನ ಕಾರ್ಯದರ್ಶಿ ಅಶ್ರಫ್ ಸುಳ್ಯ ರವರಿಗೆ ಬೀಳ್ಕೊಡುಗೆ ಸಮಾರಂಭ
»ಕುವೈಟಿನಲ್ಲಿ ಪೂರ್ವಜನ್ಮಯಾನ ಶಿಬಿರ
»ಕುವೈತ್ : ಮು೦ದಿನ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ನಿಯಮ ಜಾರಿ : ಎನ್‌ಆರ್‌ಐಗಳ ಮೇಲೆ ಪರಿಣಾಮ
»ಕೆ.ಕೆ.ಎಸ್.ಎ. ವತಿಯಿಂದ ಕುವೈತಿನಲ್ಲಿ ಧಾರ್ಮಿಕ ಅಧ್ಯಯನ ಶಿಬಿರ
»ಕೆ ಕೆ ಎಸ್ ಎ: ಕುವೈತಿನಲ್ಲಿ ಬ್ರಹತ್ ಮೀಲಾದ್ ಸಮಾವೇಶ
»ಕುವೈಟ್ ತುಳುಕೂಟದ ವತಿಯಿ೦ದ ಸ೦ಭ್ರಮದಿ೦ದ ಜರುಗಿದ ಕುಟು೦ಬ ವಿಹಾರಕೂಟ
»ಅನ್ಸಾರಿಯ ಯತೀಂಖಾನ ಸುಳ್ಯ ಕುವೈತ್ ಘಟಕ ಇದರ 2011 ರ ಪದಾದಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಕಮಾಲ್ ಅಜ್ಜಾವರ ಸುಳ್ಯ
»ಕುವೈಟ್ : ಅರಬ್ ರಾಷ್ಟ್ರಗಳಿಗೆ ಭಾರತ ಕಾಟಾಚಾರದ ಸಲಹೆ ನೀಡುವುದಿಲ್ಲ : ಎಸ್.ಎಂ. ಕೃಷ್ಣ
»ಮ೦ಗಳೂರು : ದಾರುಲ್ ಇರ್ಷಾದ್ ಮಾಣಿ ಕುವೈತ್ ಕಮಿಟಿಯ ಪದಾಧಿಕಾರಿಗಳು
»ಕುವೈತ್ ಬ೦ಟರ ಸ೦ಘದ ಅಧ್ಯಕ್ಷರಾಗಿ ಶ್ರೀ ಐಕಳ ಸುಧಾಕರ ಶೆಟ್ಟಿ ಅವಿರೋಧ ಆಯ್ಕೆ
»ಫೆ. 25 : ಕುವೈತ್ ನಲ್ಲಿ ಕೆ. ಕೆ. ಸ್. ಏ (K.K.S.A.) ಬ್ರಹತ್ ಮಿಲಾದ್ ಕಾನ್ಫೆರೆನ್ಸ್
»ರಾಮಕ್ಷತ್ರಿಯ ಸಂಘ, ಕುವೈಟ್ ಕಾರ್ಯಕಾರಿ ಮಂಡಳಿ 2010-11 : ಸಂಘದ ಅಧ್ಯಕ್ಷರಾಗಿ ಕೆ.ಎಸ್.ಚಂದ್ರಶೇಕರ್ ಸೂರ್ಲು ಆಯ್ಕೆ
»ಕುವೈತ್ ಪ್ರಜೆಗಳಿಗೆ 4 ಬಿಲಿಯ ಡಾಲರ್, ಉಚಿತ ಆಹಾರ ವಿತರಣೆ- ಕುವೈತಿ ಆಡಳಿತದ ಅಭೂತಪೂರ್ವ ಕೊಡುಗೆ
»ಕುವೈತ್: ಜ 12 ಪತ್ರಿಕಾ ವರದಿಗಳು
»ಮರುಭೂಮಿಯಲಿ ಮಳೆ ಮತ್ತು ಹೊಳೆ....... ಕುವೈತ್ ಕನ್ನಡ ಕೂಟದ ವತಿಯಿಂದ ವಾರ್ಷಿಕ ಸರ್ವ ಸದಸ್ಯರ ಸಭೆ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ
»ವಿಶ್ವ ಕೊಂಕಣಿ ಸಾಂಸ್ಕೃತಿಕ ಸಮ್ಮೇಳನ :ಕುವೈಟ್‌ ಕೊಂಕಣಿಗರ ದಿನ ಆಚರಣೆ
»ರಾಜ್ಯೋತ್ಸವ ಸಂಭ್ರಮದಲ್ಲಿ ಕುವೈತ್ ಕನ್ನಡಕೂಟ
»ಸ೦ಭ್ರಮದಿ೦ದ ಜರುಗಿದ ಕುವೈಟ್ ಬ೦ಟರ ಸ೦ಘದ ಕರ್ನಾಟಕ ಮೈತ್ರಿ ಕುಟು೦ಬ ವಿಹಾರಕೂಟ
»ಕುವೈಟ್ ಬ೦ಟರ ಸ೦ಘದ ವತಿಯಿ೦ದ ‘ಕರ್ನಾಟಕ ಮೈತ್ರಿ ಕುಟು೦ಬ ವಿಹಾರಕೂಟ-2010’
»ಕುವೈಟ್ ತುಳುಕೂಟ - ದಶಮಾನ ಸಂಭ್ರಮ : ಜನಮನ ರಂಜಿಸಿದ ಹಿನ್ನೆಲೆ ಗಾಯಕಿ ಅನೂರಾಧ ಭಟ್ ಅವರ ಸುಮಧುರ ಗಾಯನ
»ಕುವೈಟ್ : ಬಸ್ತಿ ವಾಮನ್ ಶೆಣೈ ಮತ್ತು ಡಾ. ಪಿ. ದಯಾನಂದ್ ಪೈ ಯವರಿಗೆ ಕುವೈಟ್ ಜಿ.ಎಸ್.ಬಿ ಸಮಾಜದ ಸನ್ಮಾನ
»ಕುವೈಟ್ : ಸನ್ಮಾನ್ಯ ಶ್ರೀ ನಾಗರಾಜ ಶೆಟ್ಟಿ MLA ಯವರಿಗೆ ಸ್ನೇಹಕೂಟ ಬಳಗದವರಿಂದ ಸನ್ಮಾನ
»ಮ೦ಗಳೂರು : ಕುವೈಟ್‌ನಲ್ಲಿ ಅತ್ಯಾಧುನಿಕ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಡಾ| ದಯಾನಂದ ಪೈ ಅವರ ಸಿದ್ಧತೆ
»ಕುವೈತ್ ತುಳುಕೂಟಕ್ಕೆ ಹತ್ತರ ಹರೆಯ: ರಂಜಿಸಿದ ಮಂಗಳೂರು ಕಲಾವಿದರು
»ನವಂಬರ್ 12ರಂದು ಕುವೈತ್ ಕನ್ನಡ ಕೂಟದ ರಾಜ್ಯೋತ್ಸವ
»'ಯುನಾಯ್ಟೆಡ್ ಮೆಂಗ್ಲೂರಿಯನ್ಸ್ ಕುವೇಯ್ಟ್' (UMK) 'ಮನೋರಂಜನಾ ಸಂಜೆ 2010'
»ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
»ಕುವೈತ್: ಐಎಂಡಬ್ಲುಎನಿಂದ ಇಫ್ತಾರ್ ಕೂಟ
»ಕುವೈಟ್: ಅಕ್ಟೋಬರ್ ನಲ್ಲಿ ‘ತುಳು ಪರ್ಬ ದಶಮಾನೋತ್ಸವ ಸಮಾರ೦ಭದ ಸಂಭ್ರಮ- ತಯಾರಿ ಪೂರ್ವ ಸಭೆ
»ರೋವಿಟಾ......ಪುತ್ತೂರಿನ ಅಪೂರ್ವ ಮುತ್ತು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri