ಶುಕ್ರವಾರ, 30-07-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಬಂಟ್ವಾಳ ಪೊಲೀಸ್ ದೌರ್ಜನ್ಯ ಪ್ರಕರಣ: ಗೃಹ ಸಚಿವರಿಂದ ನಗರದ ಅಸ್ಪತ್ರೆಯಲ್ಲಿ ಶಿವರಾಮ ಭಂಡಾರಿಯ ಭೇಟಿ - 3 ಮಂದಿ ಪೇದೆಗಳ ಅಮಾನತು.
Latest news item ಗಣಿ ಧೂಳಿನಲ್ಲಿ ಸಚಿವ ರಾಮುಲು....
Latest news item ಜಿಲ್ಲೆಯಲ್ಲಿ ಮುಂಗಾರು ಚುರುಕು : ಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ಹಾನಿ
Latest news item ಉಡುಪಿ: ಧಾರಕಾರ ಸುರಿದ ಮಳೆ: ಶಾಲೆಯೊ೦ದರ ಮೇಲೆ ಬಿದ್ದ ಮರ: 22 ಮ೦ದಿ ವಿದ್ಯಾರ್ಥಿಗಳಿಗೆ ಗಾಯ
Latest news item ಅಮಿತ್ ವಿಚಾರಣೆಗೆ ಸಹಕರಿಸುತ್ತಿಲ್ಲ...ನರೇಂದ್ರ ಮೋದಿ ಬಂಧನಕ್ಕೆ ಸ್ಕೆಚ್ ಹಾಕುತ್ತಿರುವ ಸಿಬಿಐ?
Latest news item ಕಮಲದಲ್ಲಿ ಬಿರುಕು....
Latest news item ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ
Latest news item ಬೆ೦ಗಳೂರು: ರಾಜ್ಯದಲ್ಲಿ ಪುಷ್ಯವೃಷ್ಟಿ, ಜೀವನದಿಗಳಿಗೆ ಮರುಜೀವ, ತು೦ಬಿ ಹರಿಯುತ್ತಿರುವ ಜಲಾಶಯಗಳು, ಭಾರೀ ಮಳೆಯ ಮುನ್ಸೂಚನೆ; ಭಾಗಮಂಡಲ ಜಲಾವೃತ. ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ
Latest news item ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’
Latest news item ಮಂಗಳೂರು: ನಗರದಲ್ಲೊಂದು ವಿಶಿಷ್ಟ ಹುಟ್ಟುಹಬ್ಬ ಆಚರಣೆ : ಬರ್ತ್‌ಡೆ ಬಾಲೆ ಅನ್ವಿತಳಿಂದ ಉಚಿತ ಹಣ್ಣಿನ ಸಸಿ ವಿತರಣೆ.
Latest news item ಜಾಗತಿಕ ಸವಾಲು: ಭಾರತ, ಬ್ರಿಟನ್ ಜವಾಬ್ದಾರಿ | ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ
Latest news item ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ | ಈ ಸೊಹ್ರಾಬುದ್ದೀನ್ ಯಾರು?
Latest news item ಬಳ್ಳಾರಿಗೆ ಆದ ಅವಮಾನ-ತಲೆ ಬೋಳಿಸಿಕೊಂಡ ಶ್ರೀರಾಮುಲು!: ಕಾಲಿಗೆ ಚಪ್ಪಲಿ ಹಾಕಲಾರೆ, ಕಪ್ಪು ಬಟ್ಟೆ ಧರಿಸುವೆ...: ತಾಯಿಯ ಆಶೀರ್ವಾದ ಇರುವವರೆಗೆ ರಾಜಿನಾಮೆ ಕೊಡಲಾರೆ
Latest news item ಉಡುಪಿ: ಜಿಲ್ಲಾಸ್ಪತ್ರೆಯ ಶವಗಾರದಲ್ಲಿನ ಶೀತಲೀಕರಣ ದುರಸ್ಥಿ ಮಾಡುವ೦ತೆ ಶವವಿಟ್ಟು ಪ್ರತಿಭಟನೆ
Latest news item ಪಾಂಡೇಶ್ವರ ಬಳಿ ಹಳಿ ತಪ್ಪಿದ ಗೂಡ್ಸ್ ಟ್ರೈನ್
Latest news item ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)
Latest news item ‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ರಿಯಾದ್ : ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಚೇರಿ ಮೇಲಿನ ದಾಳಿಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ

ರಿಯಾದ್ .ಮಾರ್ಚ್ : ಮಂಗಳೂರಿನಲ್ಲಿ ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಛೇರಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.

ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಬುರ್ಖಾ ಮತ್ತು ಮುಸ್ಲಿಂ ಸಮಾಜವನ್ನು ಅವಹೇಳಿಸುವ ಲೇಖನದ ವಿರುದ್ಧ ಆರೋಗ್ಯ ಪೂರ್ಣ ಚರ್ಚೆ ನಡೆಸಿ ಪರಿಹಾರ ಕಂಡು ಕೊಳ್ಳುವ ಬದಲು ಕಾನೂ ನನ್ನು ಕೈಗೆತ್ತಿ ಪ್ರತಿಭಟಿಸುವುದು ಸರಿಯಲ್ಲ. ಲೇಖನದ ಬಗ್ಗೆ ಈಗಾಗಲೇ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಹೀಗಿದ್ದೂ ಶಾಂತಿಯನ್ನು ಕೆಡಿಸುವ ಉದ್ದೇಶದಿಂದ ಮತ್ತೆ ದಾಳಿ ನಡೆದಿದೆ. ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಪತ್ರಕರ್ತರಿಗೆ ಹಾಗೂ ಪತ್ರಿಕಾ ಕಚೇರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘದ ಸಂಚಾಲಕ ಅಶ್ರಫ್ ಮಂಜ್ರಾಬಾದ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಅಶ್ರಫ್ ಮು೦ಜ್ರಾಬಾದ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-04

Tell a Friend

ಪ್ರತಿಸ್ಪಂದನ
Ibrahim Hussain, Udipi, Karnataka
2010-03-12
ಮುಸ್ಲಿಯಾರ್ ರವರೆ, ನಾನು ನಿಮ್ಮನ್ನು ಚರ್ಚಾ ಕೂಟಕ್ಕೆ ಕರೆದಿಲ್ಲ. ನನ್ನ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದೇನೇ ಹೊರತು, ನಿಮ್ಮಿಂದ ಯಾವೊಂದು ಸರ್ಟಿಫಿಕೇಟ್ ನೀಡುವಂತೆ ಪ್ರಸ್ತಾಪಿಸಲಿಲ್ಲ. ಭಾರತ ದೇಶದಲ್ಲಿ ಕಾನೂನು ಎಲ್ಲಿ, ಯಾರಿಗೆ, ಎಷ್ಟರ ಮಟ್ಟಿಗೆ ಉಪಲಭ್ದ ಎಂಬುದು ನಿಮಗೆ ತಿಳಿದಿಲ್ಲವೆಂದು ಕಾಣುತ್ತದೆ. ಅಂಕಣದಲ್ಲಿ ತಿರುಚಿ ಬರೆಯಬೇಕೆಂಬ ಅಭಿಲಾಶೆ ನನಗಿಲ್ಲ. ಪ್ರವಾದಿ ನಿಂದನೆ, ಕುರಾನ್ ಮತ್ತು ಹದೀಸನ್ನು ತುಚ್ಚಿಕರೀಸುವುದು, ನಿಮ್ಮ ಪ್ರಕಾರ ಸಣ್ಣ ತಪ್ಪೆಂದು ನೀವು ಭಾವಿಸಿದರೆ, ನಿಮ್ಮ ಮೂಡತನದ ಪರಮಾವಧಿ. ಮತ್ತೆ ಹಿರಿಯರು ನೆಟ್ಟ ಮರಕ್ಕೆ ಜೋತು ಬೀಳುವುದು ನಿಮ್ಮಂತಹ ಮುಸ್ಲಿಯಾರ್ಗಳು ಪ್ರವೀಣರು. ಕಾನೂನು ಮತ್ತು ಪತ್ರಿಕೊದ್ಯಮದ ಬಗ್ಗೆ ನನಗೆ ನಿಮ್ಮಿಂದ ಪಾಠ ಕಲಿಯುವ ಪ್ರಮೆಯೇ ಈ ತನಕ ಬಂದಿಲ್ಲ. ನೀವೆಂದ ಹಾಗೆ ಪತ್ರಿಕಾ ಮಂಡಳಿಗೆ ಮತ್ತು ಮಾನ ನಷ್ಟ ಮೊಕದ್ದಮೆ ಹೂಡಲು ನಿಮಗೆ ಕಾನೂನಿನಲ್ಲಿ ಅವಕಾಶವಿದೆಯಲ್ಲ? ನಿಮಗೆ ಪ್ರವಾದಿಯವರಮೇಲೆ ಪ್ರೀತಿ ಇಲ್ಲವೆ? ಕುರಾನ್ ಮತ್ತು ಹದೀಸ್ ಗ್ರಂಥಗಳ ಬಗ್ಗೆ ನಿಮಗೆ ತಾತ್ಸಾರವೆ? ನನಗನ್ನಿಸುವಂತೆ ನೀವು ಕನ್ನಡ ಪ್ರಭದ ಸ್ತಳೀಯ ಏಜಂಟರೆಂದು ತಿಳಿಯಬಹುದೆ?
Hamza musliyar, puttur
2010-03-11
ಮಾನ್ಯ ಇಬ್ರಾಹಿಮ್ ಹುಸೇನ್ ಸಾಹೇಬರೇ ತಾವು ವಿಷಯವನ್ನು ತಮ್ಮ ಜಾಣ ತಾಣದಿಂದ ತಿರುಗಿಸುತಿದ್ದೀರ. ನಾನು ಎಲ್ಲೂ ಪ್ರವಾದಿ ನಿಂದಕರನ್ನು ಸಮರ್ಥಿಸಿಲ್ಲ. ಆದರೆ ನೀವು ಹಾಗೆ ಹೇಳಿ ಅದನ್ನು ಸಮರ್ಥಿಸುತಿದ್ದೀರಾ. ತಪ್ಪು ಮಾಡಿದವನಿಗೆ ಕ್ಷಮೆ ಇದೆ. ಅದಕ್ಕೆ ನೀವು ಕೊಟ್ಟ ಉದಾಹರಣೆ ಬ್ರಿಟಿಷರ ಕೆನ್ನೆಗೆ ಹೊಡೆಯುವ ಓದಿದರೆ ಏನೋ ಒಂದು ಕಡೆ ನೀವು ಚರ್ಚೆಯನ್ನು ದಾರಿ ತಪ್ಪಿಸುತ್ತಿದ್ದೀರ ಅಂತ ಅನಿಸುತ್ತದೆ. ಇಲ್ಲಿ ವಿಷ್ಯ ಇರುವುದು ಲೇಖನದ ಬಗ್ಗೆ ಅಲ್ಲ. ಕನ್ನಡ ಪ್ರಭದಲ್ಲಿ ಬರೆದ ಲೇಖನ ಖಂಡನೀಯ ಮತ್ತು ಅದು ತಪ್ಪು. ಅದನ್ನು ಪ್ರಶ್ನಿಸಲು ಕಾನೂನು ಇದೆ. ಮತ್ತು ಪತ್ರಿಕಾ ಮಂಡಳಿ ಇದೆ. ಜೊತೆಗೆ ಪತ್ರಿಕೆಗಳಿಗೆ ನೀತಿ ಸಂಹಿತೆ ಅನ್ನೋದು ಇದೆ. ಬಹುಶ ತಮಗೆ ಇದ್ದು ಗೊತ್ತಿಲ್ಲವೋ ಅಥವಾ ಭಾರತದ ಕಾನೂನಿನ ಮೇಲೆ ನಂಬಿಕೆ ಇಲ್ಲವೋ ಗೊತ್ತಿಲ್ಲ. ಅದಕ್ಕೆ ಕಾನೂನು ಬದ್ಧ ಹೋರಾಟದ ಮೂಲಕ ಪರಿಹಾರ ಕಂಡು ಕೊಳ್ಳ ಬೇಕೇ ವಿನಃ ದಾಲಿಯಿಂದಲ್ಲ ಎಂಬುವುದು ನನ್ನ ಭಾವನೆ. ಮತ್ತೆ ಸರ್ಕಾರ ಯಾವುದೇ ಇರಲಿ. ಭಾರತದ ಕಾನೂನ್ನು ಬಲಿಷ್ಟವಾಗಿದೆ. ಮತ್ತು ಅದರಲ್ಲಿ ನನಗೆ ಇನ್ನೂ ನಂಬಿಕೆ ಇದೆ. ಪತ್ರಿಕೆಗಳ ಮೇಲೆ ಪತ್ರಿಕಾ ಮಂಡಳಿಗೆ ದೂರು ಕೊಡಬಹುದು. ಮತ್ತು ಲೇಖಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬಹುದೂ. ಅದು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ.
Ibrahim Hussain, Udipi, Karnataka
2010-03-11
ಮಾನ್ಯ ಮುಸ್ಲಿಯಾರ್ ನಾನೇನು ಗಲಭೆಯನ್ನು ಸಮರ್ಥಿಸಲಿಲ್ಲ. ಪತ್ರಕರ್ತರು ಎಂದಮೇಲೆ ಅವರೇನು ಆಕಾಶದಿಂದಾಗಲಿ ಸ್ವರ್ಗದಿಂದಾಗಲಿ ಉದುರಿಬಿದ್ದವರಲ್ಲ. ಲೇಖನವು ಒಂದು ಜನಾಂಗದ ವಿರುದ್ದ ಬರೆಯಬಾರದು ಎಂಬುದು ಕಾನೂನು ಬಾಹಿರ ಎಂಬುದು ಪತ್ರಕರ್ತರು ಮನಗಾಣಬೇಕೇ ವಿನಹ ಮನ ಬಂದಂತೆ ಯಾವುದೇ ಧರ್ಮದ ಬಗ್ಗೆ ವಿರುದ್ಧವಾಗಿ ಬರೆಯಬಾರದು ಎಂದು ನೀವು ಪತ್ರಕರ್ತರಿಗೆ ಉಪದೇಶ ನೀಡಿ ಪುಣ್ಯ ಕಟ್ಟಿಕೊಳ್ಳಿ. ಇನ್ನು ಪ್ರವಾದಿ ನಿಂದನೆ, ಕುರಾನ್ ಮತ್ತು ಪ್ರವಾದಿಚರ್ಯೆಗಳನ್ನು ಹದಿಸ್ ಗ್ರಂಥವನ್ನು ಹೀಯಾಳಿಸುವುದು, ಮಹಾ ಪ್ರಮಾದವೆಂಬುದು ಮುಸ್ಲಿಯಾರ್ಗೆ ತಿಳಿಯದಿರುವೂದು ದುಖಃದ ಸಂಗತಿ. ಇನ್ನು ಮೂಲಭೂತವಾದಿವೆಂದು ನನ್ನನ್ನು ಸಂಭೊದಿಸಿರುವೂದು ಸಮಯೋಚಿತ. ಏಕೆಂದರೆ ಒಂದೆ ದೇವ, ಪವಿತ್ರ ಕುರಾನ್, ಪ್ರವಾದಿಚರ್ಯೆಯನ್ನು ಅನುಸರಿಸುವ ಎಲ್ಲ ಮುಸ್ಲಿಮರು ಮೂಲ ಭೂತವಾದಿಗಳು ವಿನಃ ಸಮಾದಿ ಪೂಜಕ ರನ್ನು ಹೊರತುಪಡಿಸಿ. ಅಂತೆಯೆ ದೇಶದ ಸಂವಿಧಾನ ಮತ್ತು ಕಾನೂನನ್ನು ಪಾಲಿಸುವುದು ಮುಸ್ಲಿಮರ ಪರಮ ಕರ್ತವ್ಯ. ಅವರಲ್ಲಿ ನಾನು ಒಬ್ಬನೆ. ಅಂಗ್ಲರು ಕೆನ್ನೆಗೆ ಬಾರಿಸಿ ಸಾರಿ ಎಂದು ಹೇಳಿದ ಹಾಗೆ, ರಾಜ್ಯದ ವಿವಿದೆಡೆಯಲ್ಲಿ ಉಂಟಾದ ಗಲಭೆ ಗಳಿಗೆ ಕಾರಣ ಭೂತರಾದ ಪತ್ರಕರ್ತರು ಸಾರಿ ಎಂದು ಹೇಳುವುದು ಇವರಿಗೆ ಪರಿಪಾಟವಾಗಿದೆ. ನಿಮಗೆ ನಿಜವಾಗಿಯೂ ಧಾರ್ಮಿಕ ತಿಳುವಳಿಕೆ ಇರುತ್ತಿದ್ದರೆ ನನ್ನನ್ನು ತೆಗಳುತ್ತಿರಲಿಲ್ಲ. ಪ್ರವಾದಿ ನಿಂದನೆ ಮಹಾ ಅಪರಾಧ ಎಂಬುದು ನಿಮ್ಮ ತಿಳುವಳಿಕೆಗೆ ಬರದಿರುವುದು ದುರದ್ರಶ್ಟ ಕರ. ಒಂದು ವೇಳೆ ಇತರ ಧರ್ಮಿಯರ ವಿರುದ್ಧ ಒಬ್ಬ ಮುಸ್ಲಿಮ್ ಲೇಖನನು ಬರೆದಿರುತಿದ್ದರೆ, ಲೇಖನನು ಕಂಬಿ ಎಣಿಸಬೇಕಿತ್ತು. ಈಗಿನ ಸರಕಾರದ ಕಾರ್ಯವೈಖರಿ ಇದೆ ತರನೇ. ನೀವು ನನ್ನನ್ನು ಕೀಳು ಅಥವಾ ಸಣ್ಣತನವೆಂದು ಕಾಣಲು ಅರ್ಹರಲ್ಲ ಎಂಬುದು ನನ್ನ ತಿರುಗೇಟು ನಿಮಗೆ.
Rihaan, Mangalore
2010-03-11
ಪುರುಷೋತ್ತಮ ಹೇಳಿದ ಹಾಗೆ ಮಾಡಿ ನಮ್ಮ ಪ್ರಿಯ ಸಂಪಾದಕರೆ ಅಶ್ರಫ್ ನ ವರದಿಗಳು ಹಾಕಬಾರದು ಯಾಕೆಂದರೆ ಆತ ಒಬ್ಬ ಉತ್ತಮ ಲೇಖಕ ಸಮಾಜದ ಬಗ್ಗೆ ಒಳ್ಳೆ ಕಾಳಜಿ ಇರುವ ವ್ಯಕ್ತಿ , ಯೆಲ್ಲರಕ್ಕಿಂದ ಮೇಲೆ ಆತ ಒಬ್ಬ ಮುಸಲ್ಮಾನ .ಯಾವತ್ತು ಮುಸ್ಲಿಮರನ್ನು ಕಂಡು ವಿಷ ವನ್ನ್ನು ಉಗುಳುವ ಹಾಗು ಇತರ ಧರ್ಮ ವನ್ನು ದ್ವೇಷಿಸುವ ಪ್ರಮೋದ್ ಮತಲಿಕ್ ನಂತಹ ಸಮಾಜ ದ್ರೋಹಿ ಗಳ ಭಾಷಣವನ್ನು ಗಲ್ಫ್ ಕನ್ನಡಿಗ ಪ್ರಕಟಿಸಬೇಕು ಅಲ್ವೇ ಪುರುಷೋತ್ತಮ್ ರವರೆ? ಯಾವನೇ ಇರಲಿ ಸಮಾಜದ ನೆಮ್ಮದಿ ಕೆಡಿಸಿ ದವ ತಪ್ಪಿತಸ್ತನೆ ಆಗಿರುತ್ತಾನೆ. ಕನ್ನಡ ಪ್ರಭ ದಲ್ಲಿ ಪ್ರಕಟ ವಾದ ವರದಿ ಯನ್ನು ಪ್ರತಿಭಟಿಸಿ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದ ಮುಸ್ಲಿಮನಗಲಿ ಅಥವ ವ್ಯವಸ್ತಿತ ವಾಗಿ ಇಂತಹ ಒಂದು ಸನ್ನಿವೇಶದ ಲಾಭ ಪಡೆಯಲು ಕಚೇರಿ ಮೇಲೆ ಹಟಾತ್ ದಾಳಿ ನಡೆಸಿ ಕೋಮು ಗಲಭೆ ಯಾ ಸಂಚು ರೂಪಿಸಿರುವ ಸಮಾಜ ದ್ರೋಹಿ ಯಾಗಲಿ ಅವನು ಶಿಕ್ಷೆ ಗೆ ಅರ್ಹ ನಾಗಿದ್ದಾನೆ .
ಶೇಕ್ಸಪಿಯರ್, ಫ್ರಾಮ್... ಯು.ಕೆ.
2010-03-11
ಪುರೋಸೋತ್ತಾಮ ಎಲ್ಲಾ ಓಕೆ . ಲೇಖನ ಓದಬೇಡಿ ಎಂಬ ನಿನ್ನ ಅಧಿಕ ಪ್ರಸಂಗ ಏಕೆ ? ನೀನು ಓದಬೇಡ ಓಕೆ. ಬೇರೆಯವರಿಗೆ ಹೇಳುವುದು ಯಾಕೆ ? ಗಲ್ಫ್ ಕನ್ನಡಿಗ ಪ್ರಕಟಿಸಲಿ ಓಕೆ. ಬೇಡ ಅನ್ನುವ ನಿನ್ನ ನೀಚ ಕೆಲಸ ಯಾಕೆ ? ನಿನಗೆ ಓದಲು ಕಷ್ಟ ಓಕೆ. ಆದರೆ ಬೇರೆಯವರಿಗೆ ಬುದ್ಧಿವಾದ ಏಕೆ ? ನೀನು ಸುಮ್ಮನಿರುವುದೇ ಓಕೆ. ಇಲ್ಲದ ತಲೆ ಹರಟೆ ಯಾಕೆ ?
ಹನೀಫ್, ಸಕಲೇಶಪುರ.
2010-03-11
ಮಾನ್ಯ ವಿಶಾಲ ಕಲ್ಯಾಣಪುರ ದುಬೈ ನಿಮ್ಮ ಹೆಸರಿನ ಹಾಗೆ ನಿಮ್ಮ ಮನಸ್ಸು ವಿಶಾಲ ಇಲ್ಲ ಅಂತ ಕಾಣುತ್ತೆ. crhcr ಅಶ್ರಫ್ ಮಂಜ್ರಾಬಾದ್ ನ ಹೆಸರನ್ನು ಬಿಲಾಲ್ ಎಂಬ ಆ ಅರೆ ಓದುಗ ಕೇಳಿಯೇ ಇಲ್ಲ. ನೀವು ಹೆಸರು ಕೇಳಿದ್ದೀರಾ. ಮತ್ತೆ ಅನಿವಾಸಿ ಪತ್ರಕರ್ತರ ಸಂಘ ಕೊಲ್ಲಿ ರಾಷ್ಟ್ರದಲ್ಲಿ ಹೇಳ ಹೆಸರಿಲ್ಲದೆ ಹುಟ್ಟಿ ಕೊಂಡಿದೆಯಲ್ಲ ಎಂಬ ತಮ್ಮ ಪ್ರಶ್ನೆ ಬಾಲಿಶ. ಬಹುಶ ಅದರ ಸ್ಥಾಪನೆಗೆ ನಿಮ್ಮನ್ನು ಕರೆಯ ಬೇಕಿತ್ತು ಅಂತ ಕಾಣುತ್ತೆ. ಸರಿಯಾಗಿ ನಾಲ್ಕು ಜನರಿಗೆ ಗೊತ್ತಿಲ್ಲದ ನಿಮ್ಮನ್ನು ಕೇಳಿ ಗಲ್ಫ್ ನಾಡಿನಲ್ಲಿ ಸಂಘ ಕಟ್ಟಬೇಕೆ ?ಸರಿಯಾಗಿ ತಾವು ದುಬೈನಲ್ಲಿರುವ ತಮ್ಮ ಸ್ಥಳದ ಅಡ್ರೆಸ್ಸ್ ಬರೆಯುದು ಕಲಿಯಿರಿ. ಆನಂತರ ಅಶ್ರಫ್ ಅನಿವಾಸಿ ಕನ್ನಡಿಗರ ಪತ್ರಕರ್ತರ ಅಡ್ರೆಸ್ಸ್ ಕೇಳಿ .
Hamza musliyar, puttur.
2010-03-11
ಇಬ್ರಾಹಿಮ್ ಹುಸೇನ್ ರವರೆ ಪತ್ರಕರ್ತರ ಮೇಲೆ ದಾಳಿ ನಡೆದಾಗ ಪತ್ರಕರ್ತರು ಖಂಡಿಸುವುದು ಸಾಮಾನ್ಯ . ಮತ್ತು ಅದು ಅವರ ಹಕ್ಕು ಕೂಡ. ನಿಮ್ಮ ಹೇಳಿಕೆ ನೋಡಿದರೆ ನೀವು ಪತ್ರಿಕೆಗಳ ಮೇಲಿನ ದಾಳಿಯನ್ನು ಸಮರ್ಥಿಸಿದಂತಿದೆ. ನಾಚಿಕೆಯಾಗಬೇಕು ನಿಮಗೆ. ಒಂದು ಪತ್ರಿಕೆ ತಪ್ಪು ಲೇಖನ ಪ್ರಕಟಿಸಿ ಕ್ಷಮೆ ಕೇಳಿದೆ. ತಪ್ಪು ಮಾಡಿ ಅದನ್ನು ಗೊತ್ತಾಗಿ ಮುಕ್ತ ಮನಸ್ಸಿನಿಂದ ಒಬ್ಬ ಕ್ಷಮೆ ಕೇಳಿದರೆ ಅಲ್ಲಾಹನು ಕ್ಷಮಿಸುತ್ತಾನೆ ಎಂದು ಧರ್ಮದಲ್ಲೇ ಇದೆ. ಹೀಗಿದ್ದೂ ಪತ್ರಿಕೆಯ ಸಂಪಾದಕರ ಅರಿವಿಗೆ ಬಂದೋ ಇಲ್ಲ ಸಿಂಧೂ ಎಂಬ ಆ ಅನುವಾದ ಮಾಡಿದ ಮಹಿಳೆ ತನ್ನ ಕೋಮುವಾದಿ ಮನಸ್ಸಿನಿಂದ ಬರೆದ ತಪ್ಪಿಗೆ ಸಂಪಾದಕ ಗಮನಕ್ಕೆ ಬರದೆ ಅದು ಪ್ರಕಟ ಆಗಿರಲೂ ಬಹುದು. ಒಟ್ಟಿಗೆ ಆತಪ್ಪಿಗೆ ಕ್ಷಮೆ ಕೇಳಿದ್ದಾರೆ. ಮತ್ತೆ ಪತ್ರಿಕಾ ಕಚೇರಿಯ ಮೇಲಿನ ದಾಳಿಯನ್ನು ಮುಸ್ಲಿಂ ಸಂಘಗಳು ಕೂಡ ಖಂಡಿಸಿವೆ. ಇದೆ ಅಶ್ರಫ್ ಮಂಜ್ರಾಬಾದ್ ಮತ್ತು ಅವರು ಸ್ಥಾಪಿಸಿದ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಕೆಲ ದಿನಗಳ ಹಿಂದೆ ಆರಿಫ್ ಎಂಬ ವಾರ್ತಾ ಭಾರತಿ ವರದಿಗಾರನ ಮೇಲೆ ದಾಳಿ ನಡೆದಾಗಲೂ ಖಂಡಿಸಿತ್ತು. ರಹೇಂ ಉಜಿರೆ ಮೇಲೆ (ಕಸ್ತೂರಿ.ಟಿ.ವಿ. ವರದಿಗಾರ) ಹಲ್ಲೆ ನಡೆದಾಗಲೂ ಖಂಡಿಸಿತ್ತು. ಆಗ ಮೌನವಾಗಿದ್ದ ತಾವು ಈಗ ಏಕಾ ಏಕಿ ಖಂದನೆಯನ್ನು ವಿರೋಧಿಸುತ್ತಿರುವುದು ತಮ್ಮ ಮೂಲಭೂತವಾದಿ ಮನೋಸ್ಥಿತಿಗೆ ಸಾಕ್ಷಿ ಎನ್ನಬಹುದು. ಇಷ್ಟಕ್ಕೂ ಮಂಗಳೂರಿನ ಪತ್ರಿಕೆಗಳ ಮೇಲೆ ದಾಳಿ ನಡೆಸಿದವರು ಯಾರು ಎಂದು ಇನ್ನೂ ಗೊತ್ತಾಗಿಲ್ಲ. ಅದಾಗಲೇ ತಾವು ಮುಸ್ಲಿಮರು ಲೇಖನ ವಿರೋಧಿಸಿ ನಡೆಸಿದರು ಎನ್ನುವ ರೀತಿ ಕಾಮೆಂಟ್ ಬರೆದಿರುವುದು ತಮ್ಮ ಸಣ್ಣ ಬುದ್ದಿಗೆ ಸಾಕ್ಷಿ. ಈ ಅವಕಾಶ ಉಪಯೋಗಿಸಿ ಬೇರೆ ಕೋಮುವಾದಿ ಸಂಘಟನೆಗಳು ದಾಳಿ ಮಾಡಿರಬಹುದು. ದಯವಿಟ್ಟು ನೀವು ಮೂಲಭೂತವಾದಿ ಮನಸ್ಸಿನಿಂದ ಹೊರ ಬನ್ನಿರಿ . http://www.gulfkannadiga.com/news-19309.html
ಅಭಿಮಾನಿ ಗಲ್ಫ್ ಕನ್ನಡಿಗ, ದುಬೈ
2010-03-10
ಮಾನ್ಯ ಪುಣ್ಯಾತ್ಮ ಪುರುಷೋತ್ತಮ ಅಶ್ರಫ್ ಮಂಜ್ರಬಾದ್ ಲೇಖನ ಪ್ರಕಟಿಸಬೇಡಿ ಮತ್ತು ಅದನ್ನು ಓದಬೇಡಿ ಎಂದು ಹೇಳಲು ನೀನು ಯಾರು ? ಮತ್ತೆ ಗಲ್ಫ್ ಕನ್ನಡಿಗ ಸಂಪಾದಕರೆ ನಿಮ್ಮ ಗಲ್ಫ್ ಕನ್ನಡಿಗಕ್ಕೆ ವರದಿ ಕಳುಹಿಸುವ ಒಬ್ಬ ವರದಿಗಾರನ ಮೇಲೆ ಈ ರೀತಿ ಆತನ ಲೇಖನ ಹಾಕಬೇಡಿ ಮತ್ತು ಗಲ್ಫ್ ಕನ್ನಡಿಗ ಓದುಗರು ಅದನ್ನು ಓದಬೇಡಿ ಎಂದು ಈ ಪುರುಷೋತ್ತಮ ಹೇಳಿದಾಗಲೂ ಅದನ್ನು ಖಂಡಿಸದೆ ಇರುವ ತಮ್ಮ ಈ ಮೌನ ಪುರುಷೋತ್ತಮಾನ ಹೇಳಿಕೆಗೆ ಸಮರ್ಥನೆ ಎನ್ನಬಹುದೇ ?
RAFEEK, BELMA. MANGALORE
2010-03-10
MR. BILAL, PURUSHOTTAMA AND RAVIRAJ I KNOW HIM.AND I HEARD HIS NAME.SO I KNOW WHO IS ASHRAF MANJARABAD. BUT I DONT KNOW WHO R U ? I HEARD ASHRAF MANJARABAD NAME IN MANY TIMES IN GULF KANNADIGA ALSO. BUT I DIDNT HEARD YOUR NAMES IN ANY PLACE. SO ITS BETTER DONT BLAME TO ANY PERSON FOR PUBLISITY. IF U WANT TO PUBLICITY WRITE GOOD ARTICLE IN GK. ADU BITTU IDU ELLAA YAAKE ?
ಹನೀಶ್ , ಕುವೈಟ್
2010-03-10
ಅಶ್ರಫ್ ಮಂಜರಾಬಾದ್ ಇತ ಯಾರೆಂದು ಗೊತ್ತಿಲ್ಲ ಅಂತ ಬರೆದಿದ್ದೀರ. ಪೇಪರ್ ಓದಲು ಬರುವವರಿಗೆ ಇತ ಯಾರೆಂದು ಗೊತ್ತು. ನಿಮ್ಮಂತ ತಿಂಗಳಿಗೊಮ್ಮೆ ಪೇಪರ್ ನೋಡುಗರಿಗೆ ಇವರ ಪರಿಚಯ ಇರಲಿಕ್ಕಿಲ್ಲ. ಇನ್ನಾದರೂ ದಿನಾಲೂ ಪೇಪರ್ ಓದಿ ಮಾರಾಯರೇ ...........
ವಿಶಾಲ್ ಕಲ್ಯಾಣ್ ಪುರ್, ದುಬೈ
2010-03-10
ಶ್ರೀಯುತ ಬಿಲಾಲ್ ರವರು ಸರಿಯಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ನಾನು ಕೂಡಾ ಹಲವು ಸಮಯದಿಂದ ಈ ಅಶ್ರಫ್ ಮುಂಜ್ರಾಬಾದ್ ಎಂಬ ಹೆಸರನ್ನು ಓದುತ್ತಿದ್ದೇನೆ. ಯಾರೀತ ? ಎಲ್ಲಿದೆ ಇವರ \"ಅನಿವಾಸಿ ಪತ್ರಕರ್ತರ ಸಂಘ?\" . ಹೇಳಹೆಸರಿಲ್ಲದೆ ಕೊಲ್ಲಿರಾಷ್ಟ್ರದಲ್ಲೊಂದು ಪತ್ರಕರ್ತರ ಸಂಘ ಹುಟ್ಟಿಕೊಂಡಿದೆ ಯಲ್ಲಾ ...ಈ ಸಂಘದ ವಿಳಾಸವನ್ನು (ಫೋನ್ ಕ್ರಮಾಂಕ, ಪೋಸ್ಟ್ ಬಾಕ್ಸ್ ಕ್ರಮಾಂಕ ಮತ್ತು ಈ ಮೇಲ್ ವಿಳಾಸ ಇತ್ಯಾದಿ ಗಳನ್ನು ಇದ್ದರೆ(?) ) ತಿಳಿಸಿದರೆ ಅನುಕೂಲವಾಗುತ್ತಿತ್ತು . ಈ ಅಶ್ರಫ್ ಮುಂಜ್ರಾಬಾದ್ ತಿಳಿಸದಿದ್ದರೆ ಅವರ ಪ್ರತಿಯೊಂದೂ ಬರಹಗಳನ್ನು \"ಕ್ರಪೆ\" ಅಶ್ರಫ್ ಮುಂಜ್ರಾಬಾದ್ ಎಂದು ಬರೆಯುತ್ತಿರುವ ಗಲ್ಫ್ ಕನ್ನಡಿಗ ದವರಿಗಂತೂ ಖಂಡಿತಾ ಗೊತ್ತಿರಲೇ ಬೇಕಲ್ಲಾ... ಸರಿಯಾದ ವಿಷಯವನ್ನು ಎತ್ತಿದುದಕ್ಕಾಗಿ ಧನ್ಯವಾದಗಳು ಬಿಲಾಲ್ ರವರಿಗೆ.
Ibrahim Hussain, Udipi, Karnataka
2010-03-10
ಮಾನ್ಯ ಅಶ್ರಫ್ನವರೆ, ನಿಮ್ಮಲ್ಲಿ ಒಂದು ಪ್ರಶ್ನೆ. ಕನ್ನಡ ಪ್ರಭ ಒಂದು ರಾಜ್ಯಾದ ಪ್ರಧಾನ ವಾರ ಪತ್ರಿಕೆ. ಲೇಖನ ಪ್ರಕಟಿಸುವ ಮೊದಲು ಪ್ರಕಾಶಕರು ಲೇಖನದ ಸಾಧ್ಯತೆ ಮತ್ತು ಭಾಧ್ಯತೆ ಅಲ್ಲದೆ ಮುಂದಾಗುವ ಎಡರು ತೋಡರುಗಳನ್ನು ಅವಲೋಖಿಸಿ ಮುದ್ರಿಸಬೇಕೆಂದು ತಿಳಿದಿರಲಿಲ್ಲವೇ? ಪ್ರವಾದಿಯವರನ್ನು, ಅವರ ಪತ್ನಿಯರನ್ನು ತುಚ್ಚವಾಗಿ ಬರೆದುದನ್ನು ನೀವು ಓದಿರುವಿರೊ? ಅಲ್ಲದೆ ಖುರಾನ್ ಮತ್ತು ಪ್ರವಾದಿಚರ್ಯೆಯನ್ನು ತಿರುಚಿ ಬರೆದವರಿಗೆ, ಕಾನೊನಿನ ಪ್ರಜ್ನೆಯಿಲ್ಲವೆ? ಪ್ರಕಾಶಕರು ಮಾಡಿದ ಮಹಾ ಪ್ರಮಾದವನ್ನು ನೀವು ಸಮರ್ಥಿಸುವ ನೀವೆಂತಹ ಜಾಣರು? ಪತ್ರಿಕೆಯ ಮೇಲೆ ಈ ತನಕ ಸರಕಾರ ಏನು ಕ್ರಮ ಕೈಗೊಂಡಿರುತ್ತೆ? ಕಾನೂನು ಎಲ್ಲರಿಗೆ ಒಂದೇ ತಾನೆ?
Raviraj, Baharain
2010-03-10
ಸರಿಯಾಗಿ ಹೇಳಿದಿರಿ ಬಿಲಾಲ್ . ಅಶ್ರಫ್ ಮಂಜರಾಬಾದ್ ಲೇಖನ ಮತ್ತು ಆತನ ಪತ್ರಿಕಾ ದಾಳಿ ಪ್ರಕರಣದ ಖಂಡನೆ ರೀತಿ ನೋಡಿದರೆ ಆತ ಒಬ್ಬ ಷೋ ಮ್ಯಾನ್ ಅಂತ ತಿಳಿಯುತ್ತದೆ. ಆತನ ಈ ಬರಹಗಳನ್ನು ವಿರೋಧಿಸಿದ ಏಕೈಕ ಮೊದಲ ವ್ಯಕ್ತಿ ನೀವು. ನಾನು ಇಲ್ಲಿ ಆತನ ಹಲವಾರು ಬರಹಗಳನ್ನು ನೋಡಿದ್ದೇನೆ. ಆದರೆ ಇದುವರೆಗೆ ಯಾರೂ ವಿರೋಧಿಸಿಲ್ಲ. ಬಹುಶ ಒಬ್ಬ ಪ್ರಗತಿಪರ ಮುಸ್ಲಿಂ ಆಗಿ ನೀವು ಆತನ ಬರಹ ವಿರೋಧಿಸಿರಬಹುದು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್, ಮಂತ್ರಿ ಮುಮತಾಜ್ ಅಲೀ ಖಾನ್ ತರಹ ನೀವು ಒಬ್ಬ ನೈಜ ಮುಸ್ಲಿಂ ಎಂಬುವುದು ನಿಮ್ಮ ಈ ಮುಕ್ತ ಅಭಿಪ್ರಾಯದಿಂದ ಗೊತ್ತಾಗುತ್ತದೆ. ಶಹಬಾಶ್. ಬಿಲಾಲ್ ಸಾಹೇಬರೇ. ನಿಮ್ಮ ಮಾತುಗಳು ಒಪ್ಪುವನ್ತಹದ್ದು.
ಪುರುಷೋತ್ತಮ. ಎಂ.ಎ, ಮಂಗಳೂರು
2010-03-10
ಮಾನ್ಯ ಬಿಲಾಲ್. ರಿಯಾದ್ ರವರೆ ನೀವು ಹೇಳಿದ ಹಾಗೆ ಈ ಆಶರಫ್ ಮಂಜರಾಬಾದ್ ಯಾರು ಎಂಬುವುದು ಬಹುಶ ಯಾರಿಗೂ ಗೊತ್ತಿಲ್ಲ. ಈತನನ್ನು ನಮ್ಮ ಈ ಗಲ್ಫ್ ಕನ್ನಡಿಗ ಮಾತ್ರ ದೊಡ್ಡ ಲೇಖಕನ ಹಾಗೆ ಬೆಳೆಸುತ್ತಿದೆ. ಈತ ಇಲ್ಲಿ ವಿಶಿಷ್ಟ ಬರಹದಲ್ಲಿ ಬರೆದ ಲೇಖನಗಳನ್ನು ನೋಡಿ. ಈ ರೀತಿಯ ಲೇಖನ ಗಲ್ಫ್ ಕನ್ನಡಿಗ ಯಾಕೆ ಪ್ರಕಟಿಸುತ್ತದೆ ಎಂದು ತಿಳಿದಿಲ್ಲ. ಅದೇ ತರ ಸೌದಿ ಅರೇಬಿಯಾದ ಕಾಲಮಿನಲ್ಲಿ ಈತನ ಸುದ್ಧಿಗಳು ಗಲ್ಫ್ ಕನ್ನಡಿಗ ಪ್ರಕಟಿಸುತ್ತದೆ. ದಯವಿಟ್ಟು ಈ ವ್ಯಕ್ತಿಯ ಸುದ್ಧಿ ಮತ್ತು ಲೇಖನ ಪ್ರಕಟಿಸಬೇಡಿ. ಮತ್ತು ಓದುಗರು ಈತನ ಲೇಖನ ಓದಬೇಡಿ
Bilal, Riyadh
2010-03-10
This is the first time I heard about this name, Ashraf Munjrabad, having a anivasi kannadiga patrakartara sangha. Is it just new one or just to make a show off
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»ಸೌದಿ : ಹೊಟ್ಟೆಗೆ ಹೊಡೆದ ಮುಸ್ಲಿಂ ಮೌಲ್ವಿಗಳು: ಮನೆಕೆಲಸಕ್ಕೆ ಮುಸ್ಲಿ೦ರನ್ನು ಬಿಟ್ಟು ಹಿ೦ದೂ, ಕ್ರಿಶ್ಚಿಯನ್ನರನ್ನು ನೇಮಿಸಕೊಳ್ಳಬಾರದು
»Makkah train to transport 130,000 pilgrims
»ಕರಾವಳಿ ವೆಲ್‌ಫೆರ್ ಅಸೋಸಿಯೇಶನ್ ರಿಯಾದ್ ನ ಅಧ್ಯಕ್ಷರಾಗಿ ರಮೇಶ್ ಶೆಟ್ಟಿಯವರು ಆಯ್ಕೆ
»ಮಂಗಳೂರು: ಸೌದಿ ಅರೇಬಿಯಾ ಜೈಲಿನಿಂದ ಬಿಡುಗಡೆ ಹೊಂದಿದ ಮಂಗಳೂರಿನ ಲೋಹಿತಾಕ್ಷ ಅವರು ಇಂದು ತನ್ನ ತಾಯ್ನಾಡಿಗೆ. - ಗಲ್ಫ್ ರಾಷ್ಟ್ರದಲ್ಲಿನ ಕನ್ನಡಿಗರ ದೇಶಪ್ರೇಮದ ಫಲವಾಗಿ ಮತ್ತೆ ಮನೆಗೆ ಮರಳಿದ ಲೋಹಿತಾಕ್ಷ ದೇವಾಡಿಗ.
»ಗಲ್ಫ್ ಮಂಗಳೂರಿಗರ ಒಗ್ಗಟ್ಟಿನಿಂದ ಜೈಲು ವಿಮೋಚನೆಗೊಂಡ ಲೋಹಿತಾಕ್ಷ
»ದಮ್ಮಾಮ್: MASA ಸಹಾಯದಿ೦ದ ಜೈಲಿನಿ೦ದ ಬಿಡುಗಡೆಯಾದ ಲೋಹಿತಾಕ್ಷ
»ಡಿಕೆಎಸ್‌ಸಿ ದಮಾಮ್ ಘಟಕದಿಂದ ವಾರ್ಷಿಕೋತ್ಸವ: 2010-11ರ ಅಧ್ಯಕ್ಷರಾಗಿ ಸಂಶೀರ್ ಮೂಲ್ಕಿ ಆಯ್ಕೆ
»ಮಕ್ಕಾದಲ್ಲೊಂದು ಬೃಹತ್ ಗಡಿಯಾರ ಗೋಪುರ‘ಮಕ್ಕಾ ರಾಯಲ್’
»ಮಕ್ಕಾ: ಮು೦ದಿನ ವರ್ಷದ ಹಜ್ ಯಾತ್ರೆಗೆ ಮುನ್ನ ಮೋನೊ ರೈಲು ಆರ೦ಭವಾಗುವ ಸಾಧ್ಯತೆ
»ಮೆಕ್ಕಾದಲ್ಲಿ ತೆರೆದುಕೊಳ್ಳಲಿದೆ ವಿಶ್ವದ 2ನೇ ಅತೀ ಎತ್ತರದ ಕಟ್ಟಡ
»ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ
»ರಿಯಾದ್ : ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಚೇರಿ ಮೇಲಿನ ದಾಳಿಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ
»ನೆಲ್ಯಾಡಿ: ಸೌದಿ ಜೈಲಿನಲ್ಲಿರುವ ಸುಲೇಮಾನ್ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಂಭವ
»ಹಸ್ತಾಂತರ ಒಪ್ಪಂದಕ್ಕೆ ಭಾರತ-ಸೌದಿ ಸಹಿ: ಪ್ರಧಾನಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರೆ ರಿಯಾಧ್ ಜಂಟಿ ಘೋಷಣೆಗೆ ಸಹಿ
»ಮನಮೋಹನ್ ಸಿಂಗ್‌ಗೆ ಸೌದಿ ಡಾಕ್ಟರೇಟ್ ಪದವಿ
»ಭಾರತದ ಪ್ರಮುಖ ಆದಾಯ ತಾಣ ಸೌದಿ!
»ಸೌದಿ ಸಹಕಾರಕ್ಕೆ ಭಾರತ ಮನವಿ
»ಜೆದ್ದಾ: ಐ.ಎಫ್.ಎಫ್. ನ ಹೆಲ್ತಿ ಲೈಫ್ ಹ್ಯಾಪಿ ಲೈಫ್ ಫುಟ್ಬಾಲ್ ಸರಣಿಗೆ ಚಾಲನೆ
»ಖಾಝಿ ನಿಧನಕ್ಕೆ ರಿಯಾದ್‌ನಲ್ಲಿ ಸಂತಾಪ ಸಭೆ
»ಸೌದಿ: ನ್ಯಾಯಾಲಯದಲ್ಲಿ ವಾದಿಸಲು ಶೀಘ್ರದಲ್ಲೇ ಮಹಿಳೆಯರಿಗೆ ಅವಕಾಶ?
»ವಾರ್ತಾ ಭಾರತಿ ವರದಿಗಾರ ಆರೀಫ್ ಮಚ್ಚಂಪಾಡಿ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ.
»ಸೌದಿ ಅರೇಬಿಯಾ: ರಿಯಾದಿನಲ್ಲಿ ಐ.ಎಫ್.ಎಫ್. ವತಿಯಿಂದ ಭಾರತದ ಮುಸ್ಲಿಮರ ಪ್ರಸಕ್ತ ಸನ್ನಿವೇಶ ಎಂಬ ವಿಚಾರಗೋಷ್ಠಿ
»ಸೌದಿ ಅರೇಬಿಯಾ: ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವಕ ಮೃತ್ಯು.
»ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೊಳಗಾಗಿ ಕೆಲಸ ವಂಚಿತರಾಗಿ ಅಸಹಾಯಕರಾಗಿರುವ ೨೦ ಭಾರತೀಯ ಕಾರ್ಮಿಕರು
»ಸೌದಿ ಅರೇಬಿಯಾದಲ್ಲಿ ಬಂಟ್ವಾಳದ ಯುವಕ ನಿಧನ
»80ರ ಗಂಡ - 12ರ ಹೆಂಡತಿ: ತಲಾಖ್ ಕೇಸ್ ವಾಪಸ್!
»ದಮಾಮ್ : ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ.
»ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ.
»ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ
»ಸೌದಿ ಅರೇಬಿಯಾ: ಜನಮನಸೂರೆಗೊಂಡ `ಪಿರ್ಸಪ್ಪಾಡ್ ' ಆಕರ್ಷಕ ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನಾ ಕಾರ್ಯಕ್ರಮ
»ತಬೂಕ್ (ಸೌದಿ ಅರೇಬಿಯಾ) : ಭಾರತದ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಶ್ರಮಿಸುವಂತೆ ಅನಿವಾಸಿ ಭಾರತೀಯರಿಗೆ ಕೆ.ಎಂ.ಶರೀಫ್ ಕರೆ
»ಸೌದಿ ಅರೇಬಿಯಾ: ತಬೂಕ್ ಮತ್ತು ದುಬಾದಲ್ಲಿ ವ್ಯಾಪಕ ಮಳೆ. ಜನ ಜೀವನ ಅಸ್ತವ್ಯಸ್ತ.
»ರಿಯಾದ್ : ಇಂಡಿಯಾ ಫ್ರಟರ್ನಿಟಿ ಫಾರಂ ವತಿಯಿಂದ “ ಅರೋಗ್ಯ ಅಭಿಯಾನ ಶಿಬಿರ ”
»ಮ೦ಗಳೂರು ವಿಮಾನ ನಿಲ್ದಾಣಕ್ಕೆ `ತುಳುನಾಡು ವಿಮಾನ ನಿಲ್ದಾಣ' ಎ೦ದು ಹೆಸರಿಡಿ: ಕೆ.ಡಬ್ಲ್ಯು.ಎ.ಆರ್.
»ತಬೂಕ್: ನಾಳೆ, ಬುಧವಾರ ಇಂಡಿಯಾ ಫ್ರೆಟರ್ನಿಟಿ ಫೋರಮ್,ತಬೂಕ್ ವತಿಯಿಂದ "ಸಹೋದರ ಸಂಗಮ"
»ದಮಾಮ್ : ಜೂನಿಯರ್ ಫ್ರಂಟ್ ವತಿಯಿಂದ ಚಿಣ್ಣರ ಮೇಳ. ಜನಮನ ರಂಜಿಸಿದ ಮಕ್ಕಳ ಕಾರ್ಯಕ್ರಮ
»ಜೆದ್ದಾ : ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಹಿತ ಮೂವತ್ತು ಮಂದಿಯ ಬಂಧನ
»ದುಬೈ: ಭಾರತಕ್ಕೆ ವರವಾಗಲಿದೆ ಸೌದಿ ವೀಸಾ ನೀತಿ
»ತಬೂಕ್: ಪಡುಬಿದ್ರೆ ರಸ್ತೆ ಅಪಘಾತದಲ್ಲಿ ಮಡಿದ ಇಸ್ಮಾಯಿಲ್ ಸಹೋದರನ ಮನೆಗೆ ಭೇಟಿ ನೀಡಿದ ಮುಸ್ಲಿಂ ಸಂಯುಕ್ತ ಜಮಾಅತ್ ಮುಖಂಡರು
»ಪ್ರಜಾಪ್ರಭುತ್ವದ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಬಾಬರೀ ಮಸ್ಜಿದ್ ಪುನರ್ನಿರ್ಮಿಸುವಂತೆ ಇಂಡಿಯಾ ಫ್ರಟೆರ್ನಿಟಿ ಫೋರಂ ಒತ್ತಾಯ
»ಸೌದಿ ಅರೇಬಿಯಾ: ಇಂಡಿಯಾ ಫ್ರಟೆರ್ನಿಟಿ ಫೋರಮಿನಿಂದ ದಮಾಮ್ ಮತ್ತು ಅಲ್ ಹಸ್ಸಾದಲ್ಲಿ ಈದ್ ಕ್ರೀಡಾಕೂಟ.
»ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ನವೆಂಬರ್ 19 .2009 ರಿಂದ 15 ದಿನಗಳ ಕಾಲ ಹಮ್ಮಿಕೊಂಡ ಮಧುಮೇಹ ಜಾಗೃತಿ ಅಭಿಯಾನದ ಕರಪತ್ರದಲ್ಲಿ ಮುದ್ರಿಸಲಾಗಿದ್ದ ಮಾಹಿತಿ...
»ಮಕ್ಕಾ: ಹಾಜಿಗಳು ದೇಶದ ಅಭಿವೃದ್ದಿಗಾಗಿ ಪ್ರಾರ್ಥಿಸುವಂತೆ ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಕರೆ.
»ಮಕ್ಕಾ: ಸೌದಿ ಸರ್ಕಾರ ಒದಗಿಸಿದ ವಿಶೇಷ ಸೌಲಭ್ಯಗಳಿಂದ ಸಂತುಷ್ಟರಾದ ಅಂಗವೈಕಲ್ಯ ಮತ್ತು ಪ್ರಾಯದ ಹಜ್ ಯಾತ್ರಾರ್ಥಿಗಳು.
»ಮಕ್ಕಾ: ಹಜ್ ಯಾತ್ರಾರ್ಥಿಗಳಿಗಲ್ಲದೆ ಇತರರಿಗೆ ವಿಧಿಸಿದ್ದ ಮಕ್ಕಾ ನಗರ ಪ್ರವೇಶ ನಿರ್ಬಂಧ ತೆರವು.
»ಹಜ್ ಯಾತ್ರೆ ಕೊನೆಯ ಘಟ್ಟಕ್ಕೆ
»ಸೌದಿ ಅರೇಬಿಯಾ : ದೇಶದ ವಿವಿಧೆಡೆ ಮಳೆಯಿಂದ ಒಟ್ಟು 77 ಮಂದಿ ಮರಣ
»ಸೌದಿ ಅರೇಬಿಯಾ: ದೇಶಾದ್ಯಂತ ಸಂಭ್ರಮದ ಈದ್ ಆಚರಣೆ
»130 ದಿನ ಬಳಿಕವಾದರೂ ಬಂತು ಆ ಕಳೇಬರ...
»ಜೆದ್ದಾ: ನಗರದಲ್ಲಿ ಭಾರೀ ಮಳೆ - ಮಕ್ಕಾ ತಲುಪಲು ಹರಸಾಹಸ ಪಡುತ್ತಿರುವ ಯಾತ್ರಾರ್ಥಿಗಳು
»ಮಕ್ಕಾ: ಕಾಸರಗೋಡು ಮೂಲದ ಹಜ್ ಯಾತ್ರಾರ್ಥಿ ನಿಧನ
»ತಬೂಕ್: ಹಜ್ ಯಾತ್ರಾರ್ಥಿಗಳ ಸೇವೆಗೆ ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ತಂಡ
»ರಿಯಾದ್: ಹಜ್ ರಕ್ತದಾನ ಶಿಬಿರದಲ್ಲಿ ಮುನ್ನೂರು ವಿದೇಶಿಯರ ಸಹಿತ ಸಾವಿರಾರು ಮಂದಿ ರಕ್ತದಾನ.
»ಮಕ್ಕಾ:ಉಗ್ರವಾದದ ವಿರುದ್ಧ ಜನಜಾಗೃತಿ ಮೂಡಿಸಲು ಧರ್ಮಗುರುಗಳು ಮತ್ತು ಸಂಘಟನೆಗಳು ಮುಂದಾಗಬೇಕು
»ಮಕ್ಕಾ ಪುಣ್ಯಭೂಮಿಯಲ್ಲಿ ೨೫ ಲಕ್ಷಕ್ಕೂ ಹೆಚ್ಚು ಯಾತ್ರಾಥಿಗಳು, ಮಕ್ಕಾ ತಲುಪಿದ ಭಾರತೀಯ ಹಜ್ ಸಮಿತಿಯ ಸದಸ್ಯರು.
»ಹಜ್ ಯತಾರ್ಥಿಗಳಿಗೆ ಅಣು ನಿರೋಧಕ ಕಲ್ಲುಗಳ ಪೂರೈಕೆಗೆ ಸೌದಿ ಸರ್ಕಾರದ ನಿರ್ಧಾರ.
»ಭಾರತೀಯ ಸಹಿತ ನಾಲ್ವರು ಹಜ್ಜ್ ಯಾತ್ರಿಕರು ಹಂದಿ ಜ್ವರಕ್ಕೆ ಬಲಿ
»ಮಿತ ಆಹಾರ ಹಾಗೂ ನಿಯಮಿತ ವ್ಯಾಯಾಮದಿಂದ ಮಧುಮೇಹ ನಿಯಂತ್ರಣ ಸಾಧ್ಯ. ಟಿಫ್ ಮಧುಮೇಹ ಜಾಗೃತಿ ಅಭಿಯಾನದಲ್ಲಿ ಡಾ: ಶೋಭಿ ಥಾಮಸ್.
»ರಿಯಾದ್: ಎಸ್‍ಸಿಎಫ್‌ಸಿ ಚಾ೦ಪಿಯನ್ ಆಗಿ ಕರಾವಳಿ ತ೦ಡ
»ರಿಯಾದ್: ಉದ್ಯಮಿಗಳಿಗೆ ಬಹುಪ್ರವೇಶ ವೀಸಾ : ಭಾರತ-ಸೌದಿ ನಿರ್ಧಾರ
»ಆರು ವರ್ಷಗಳಿ೦ದ ನಾಪತ್ತೆಯಾಗಿದ್ದ ನಾಡಾದ ವ್ಯಕ್ತಿ ಬಗ್ಗೆ ರಿಯಾದ್‌ನಲ್ಲಿ ಇರುವ ಸುಳಿವು ಲಭ್ಯ
»ಜೆದ್ದಾ: ಮಂಗಳೂರಿನಿಂದ ಜೆದ್ದಾ ನಿಲ್ದಾಣಕ್ಕೆ ಆಗಮಿಸಿದ ಹಜ್ ಯಾತ್ರಿಗಳ ಪ್ರಥಮ ತಂಡ - ನೆರವಿನ ಹಸ್ತ ಚಾಚಿದ ಐ.ಎಫ್.ಎಫ್.
»ದಮಾಮ್‌ನಲ್ಲಿ ರಸ್ತೆ ಅಪಘಾತ: ಶಾಸಕ ಯು.ಟಿ.ಖಾದರ್ ಸಹೋದರಿಗೆ ಗಾಯ
»ಭಾರತದಿ೦ದ 1,6 ಲಕ್ಷ ಹಜ್ ಯಾತ್ರಿಕರು
»ರಿಯಾದ್: ಈದ್ ಮಿಲನ್ ಆಚರಿಸಿದ ಗಂಗೊಳ್ಳಿ ಜಮಾ ಅತುಲ್ ಮುಸ್ಲಿಮೀನ್ - ರಿಯಾದ್
»ರಿಯಾದ್: ರಿಯಾದ್ ಇಂಡಿಯಾ ಫ್ರೆಟರ್ನಿಟಿ ಫೋರಂ, ಇದರ ವಾರ್ಷಿಕ ಚಟುವಟಿಕೆಗಳ ಅವಲೋಕನ
»ಜಿಜಾನ್, ಸೌದಿ ಅರೇಬಿಯಾ: ನಗರಕ್ಕೆ ಮೌಲಾನಾ ಅನ್ಸಾರ್ ಮದನಿ ಭೇಟಿ
»ಸುಲೇಮಾನ್ ಬಿಡುಗಡೆಗೆ ಕೇಂದ್ರ ಸರಕಾರ ಪತ್ರ
»ಸುಲೈಮಾನ್ ಪ್ರಕರಣ : ಕೇಂದ್ರ ನೆರವಿನ ಭರವಸೆ
»ಜೆದ್ದ: ಎಂ ಇ ಎಂ ಆರ್ ಬಿ ಸಂಸ್ಥೆಯ ವತಿಯಿಂದ ಇಫ್ತಾರ್ ಕೂಟ
»ದಮಾಮ್‌: ಫಾಲ್ಕನ್ ಚಾಲೆಂಜರ‍್ಸ್‌ಗೆ ‘ಅಲ್ ಅನ್ವರ್ ಸಮ್ಮರ್ ಕಪ್’
»ಅಲ್ ಜೌಫ್, ಸೌದಿ ಅರೇಬಿಯಾ: ಅಮಾಯಕನ ಬಲಿ ತೆಗೆದುಕೊಂಡ ಸೇಡಿನ ಕಿಡಿ
»ಸೌದಿ ಉದ್ಯೋಗದಾಸೆ: ಬೀದಿಗೆ ಬಿತ್ತು ಸುಲೈಮಾನ್ ರವರ ಬಡ ಕುಟುಂಬ !
»ಹತ್ಯಾಯತ್ನದಿಂದ ಸೌದಿ ರಾಜಕುಮಾರ ಪಾರು
»ಕಂಬಿಗಳ ಹಿಂದೆ ಕಮರುತ್ತಿರುವ ಬದುಕು...! ಸೌದಿ ಜೈಲಲ್ಲಿ ಬಂಧಿಯಾಗಿರುವ ನೆಲ್ಯಾಡಿ ನಿವಾಸಿ; ಕಂಗೆಟ್ಟಿರುವ ಕುಟುಂಬ
»ಧಮಾಮ್ : ಇ೦ಡಿಯನ್ ಫ್ರೆಟರ್ನಿಟಿ ಫೊರ೦ ವತಿಯಿ೦ದ ಸ್ವಾತ೦ತ್ರ್ಯ ದಿನಾಚರಣೆ
»ಹಂದಿಜ್ವರ: ಸೌದಿ ಅರೇಬಿಯಾದಲ್ಲಿ ಭಾರತೀಯ ಬಲಿ
»ದಮ್ಮಾಂ, ಸೌದಿ ಅರೇಬಿಯಾ: ತೈಲ ಸಂಸ್ಥೆಯ ಕಾರ್ಯಾಗಾರದಲ್ಲಿ ಬೆಂಕಿ - ಏಳು ಜನರ ಸಜೀವ ದಹನ
»ಕೆಲಸ ಹುಡುಕಿ ಸೌದಿಗೆ ಹೋದಾತ ಶವವಾಗಿ ಮರಳಿದ
»ವಿಜಯ್ ರೈ ಅವರು ಕೆಡಬ್ಲ್ಯೂಎಆರ್ ನ ಅಧ್ಯಕ್ಷರಾಗಿ ಪುನರ್ ಆಯ್ಕೆ
»ಮರುಭೂಮಿಯ ಮಲೆನಾಡು ತಬೂಕ್ ನಗರ
»Religious police apologise for controversial kiss arrest
»ಸೌದಿ ಅರೇಬಿಯಾದಲ್ಲಿ ಮೊತ್ತಮೊದಲ ಬಾರಿಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ
»ರಿಯಾದ್‌ನಲ್ಲಿ ಮರಳು ಸುನಾಮಿ!
»ವಿನಂತಿ: ಇದರ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಮಕ್ಕದಲ್ಲಿ ನಿಧಾನಕ್ಕೆ ಮರುಕಳಿಸುತ್ತಿರುವ ಸಿಗರೇಟ್
»ಆಹಾರ ವಸ್ತುಗಳ ಬೆಲೆಗಳಲ್ಲಿ ೩೦% ಏರಿಕೆ
»ಹಜ್ ಯಾತ್ರಿಗಳ ಧಾರ್ಮಿಕ ಭಾವನೆಯನ್ನು ಹಣಕ್ಕೆ ಪರಿವರ್ತಿಸುವ ಖದೀಮರು ಮಕ್ಕಾದಲ್ಲಿ
»ಹಜ್ ಮಹಾಸಮ್ಮೇಳನದ ಅವಧಿಯಲ್ಲಿ ೨೨೭ ಭಾರತೀಯರ ಸಾವು
»ಹೊಸ ಸಾರಿಗೆ ವ್ಯವಸ್ಥೆ ಕಾನೂನುಗಳಿಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹ
»ಶ್ರೀಲಂಕಾ ಮೂಲದ ಗೃಹ ಪರಿಚಾರಿಕೆಯರ ಮೂಲವೇತನದಲ್ಲಿ ೯೦% ಭಡ್ತಿ: ನಾಳೆಯಿಂದ ಜಾರಿ
»ಹಜ್ ಯಾತ್ರಿಕರ ಮೇಲೆ ಧಾಳಿ ನಡೆಸುವ ಸನ್ನಾಹ: ಏಳು ಭಯೋತ್ಪಾದಕರ ಬಂಧನ
»ಮೀನಾದಲ್ಲಿ ಮಾನವತೆಯ ಸಮುದ್ರ
»ಇಂದು ಪವಿತ್ರ ಹಜ್
»ರಸ್ತೆ ಅಪಘಾತದಲ್ಲಿ ಐವರು ಭಾರತೀಯರ ದುರ್ಮರಣ
»ಸೌದಿ ರಿಯಾಲ್ ಮೌಲ್ಯೀಕರಣ ಇಲ್ಲ: ಸೌದಿ ಅರೇಬಿಯಾ ಸ್ಪಷ್ಟನೆ
»ಈದ್ ಉಲ್ ಅಧಾ ಹಬ್ಬದ ಮೊದಲ ದಿನ ಡಿಸೆಂಬರ್ ೧೯ರಂದು
»ಸೌದಿ ಅರೇಬಿಯಾದ ಭಾರತೀಯರೊಬ್ಬರ ಮನೆಯಲ್ಲಿ ದರೋಡೆ
»ಸೌದಿ ಅರೇಬಿಯಾ ಸರ್ಕಾರದಿಂದ ಅಕ್ಕಿ ಹಾಗೂ ಮಕ್ಕಳ ಹಾಲಿಗೆ ಸಬ್ಸಿಡಿ.
»ಜಮ್ರಾತ್ ಸೇತುವೆ, ಮೂರನೆಯ ಹಂತ ಮುಕ್ತಾಯದ ಹಂತದಲ್ಲಿ
» ಸರ್ಕಾರಿ ನೌಕರರಿಗೆ ವೇತನದಲ್ಲಿ ೩೦% ಏರಿಕೆ
»ಮಕ್ಕಾದ ಬಳಿ ತಪಾಸಣಾ ಕೇಂದ್ರದ ಮೇಲೆ ಧಾಳಿ.
»ನಿಮ್ಮ ನೌಕರರೊಂದಿಗೆ ದಯಾಪರರಾಗಿರಿ: ಮುಫ್ತಿ ಕರೆ.
»ಸೌದಿ ಅರೇಬಿಯಾದ ಪ್ರಥಮ ಮಹಿಳಾ ಲಾಂಡ್ರಿಯಲ್ಲಿ ಕಾರ್ಯ ನಿರ್ವಹಿಸಲಿರುವ ಐವತ್ತು ಮಹಿಳೆಯರು.
»ಜೆದ್ದ ಸುರಕ್ಷಾ ಸಿಬ್ಬಂದಿಯಿಂದ ಭಯೋತ್ಪಾದನಾ ಸಂಚು ಬಯಲು
»ಈ ಬಾರಿಯ ಹಜ್ ಯಾತ್ರೆಯಲ್ಲಿ ಪಂಚತಾರಾ ಡೇರೆಗಳಿರದು -ಹಜ್ ಸಚಿವಾಲಯ.
»ಹಜ್ ಯಾತ್ರೆಗೆ ಸಕಲ ಸಿದ್ಧತೆಗಳನ್ನು ಪೂರೈಸಿದ ಸೌದಿ ಹಜ್ ಪ್ರಾಧಿಕಾರ
»ಸೌದಿ ಅರೇಬಿಯಾದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ
»ರಿಯಾದ್: ಹಕ್ಕಿ ಜ್ವರ - ೨೧ ಮಂದಿಗೆ ವೈದ್ಯಕೀಯ ತಪಾಸಣೆ
»ಸೌದಿ ಅರೆಬಿಯಾ: 6 ಭಾರತೀಯರು ಸೇರಿ 28 ಸಾವು
»ಕಳೆದ ಏಳು ವರ್ಷಗಳಲ್ಲಿ ಇಂದು ಏರಿದ ಹಣದುಬ್ಬರದ ದಾಖಲೆ ಗರಿಷ್ಟ ೪.೪ ಶೇಖಡಾ
»ಸೇತುವೆಗಳ ಕೆಳಕ್ಕೆ ಹಾಗೂ ಹಾದಿಬದಿಯಲ್ಲಿ ಜೀವನ-ಸೌದಿ ಅರೇಬಿಯಾದಲ್ಲಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri