ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ರಿಯಾದ್ : ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಚೇರಿ ಮೇಲಿನ ದಾಳಿಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ

ರಿಯಾದ್ .ಮಾರ್ಚ್ : ಮಂಗಳೂರಿನಲ್ಲಿ ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಛೇರಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.

ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಬುರ್ಖಾ ಮತ್ತು ಮುಸ್ಲಿಂ ಸಮಾಜವನ್ನು ಅವಹೇಳಿಸುವ ಲೇಖನದ ವಿರುದ್ಧ ಆರೋಗ್ಯ ಪೂರ್ಣ ಚರ್ಚೆ ನಡೆಸಿ ಪರಿಹಾರ ಕಂಡು ಕೊಳ್ಳುವ ಬದಲು ಕಾನೂ ನನ್ನು ಕೈಗೆತ್ತಿ ಪ್ರತಿಭಟಿಸುವುದು ಸರಿಯಲ್ಲ. ಲೇಖನದ ಬಗ್ಗೆ ಈಗಾಗಲೇ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಹೀಗಿದ್ದೂ ಶಾಂತಿಯನ್ನು ಕೆಡಿಸುವ ಉದ್ದೇಶದಿಂದ ಮತ್ತೆ ದಾಳಿ ನಡೆದಿದೆ. ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಪತ್ರಕರ್ತರಿಗೆ ಹಾಗೂ ಪತ್ರಿಕಾ ಕಚೇರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘದ ಸಂಚಾಲಕ ಅಶ್ರಫ್ ಮಂಜ್ರಾಬಾದ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಅಶ್ರಫ್ ಮು೦ಜ್ರಾಬಾದ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-04 00:00:00

Tell a Friend

ಪ್ರತಿಸ್ಪಂದನ
Ibrahim Hussain, Udipi, Karnataka
2010-03-12
ಮುಸ್ಲಿಯಾರ್ ರವರೆ, ನಾನು ನಿಮ್ಮನ್ನು ಚರ್ಚಾ ಕೂಟಕ್ಕೆ ಕರೆದಿಲ್ಲ. ನನ್ನ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದೇನೇ ಹೊರತು, ನಿಮ್ಮಿಂದ ಯಾವೊಂದು ಸರ್ಟಿಫಿಕೇಟ್ ನೀಡುವಂತೆ ಪ್ರಸ್ತಾಪಿಸಲಿಲ್ಲ. ಭಾರತ ದೇಶದಲ್ಲಿ ಕಾನೂನು ಎಲ್ಲಿ, ಯಾರಿಗೆ, ಎಷ್ಟರ ಮಟ್ಟಿಗೆ ಉಪಲಭ್ದ ಎಂಬುದು ನಿಮಗೆ ತಿಳಿದಿಲ್ಲವೆಂದು ಕಾಣುತ್ತದೆ. ಅಂಕಣದಲ್ಲಿ ತಿರುಚಿ ಬರೆಯಬೇಕೆಂಬ ಅಭಿಲಾಶೆ ನನಗಿಲ್ಲ. ಪ್ರವಾದಿ ನಿಂದನೆ, ಕುರಾನ್ ಮತ್ತು ಹದೀಸನ್ನು ತುಚ್ಚಿಕರೀಸುವುದು, ನಿಮ್ಮ ಪ್ರಕಾರ ಸಣ್ಣ ತಪ್ಪೆಂದು ನೀವು ಭಾವಿಸಿದರೆ, ನಿಮ್ಮ ಮೂಡತನದ ಪರಮಾವಧಿ. ಮತ್ತೆ ಹಿರಿಯರು ನೆಟ್ಟ ಮರಕ್ಕೆ ಜೋತು ಬೀಳುವುದು ನಿಮ್ಮಂತಹ ಮುಸ್ಲಿಯಾರ್ಗಳು ಪ್ರವೀಣರು. ಕಾನೂನು ಮತ್ತು ಪತ್ರಿಕೊದ್ಯಮದ ಬಗ್ಗೆ ನನಗೆ ನಿಮ್ಮಿಂದ ಪಾಠ ಕಲಿಯುವ ಪ್ರಮೆಯೇ ಈ ತನಕ ಬಂದಿಲ್ಲ. ನೀವೆಂದ ಹಾಗೆ ಪತ್ರಿಕಾ ಮಂಡಳಿಗೆ ಮತ್ತು ಮಾನ ನಷ್ಟ ಮೊಕದ್ದಮೆ ಹೂಡಲು ನಿಮಗೆ ಕಾನೂನಿನಲ್ಲಿ ಅವಕಾಶವಿದೆಯಲ್ಲ? ನಿಮಗೆ ಪ್ರವಾದಿಯವರಮೇಲೆ ಪ್ರೀತಿ ಇಲ್ಲವೆ? ಕುರಾನ್ ಮತ್ತು ಹದೀಸ್ ಗ್ರಂಥಗಳ ಬಗ್ಗೆ ನಿಮಗೆ ತಾತ್ಸಾರವೆ? ನನಗನ್ನಿಸುವಂತೆ ನೀವು ಕನ್ನಡ ಪ್ರಭದ ಸ್ತಳೀಯ ಏಜಂಟರೆಂದು ತಿಳಿಯಬಹುದೆ?
Hamza musliyar, puttur
2010-03-11
ಮಾನ್ಯ ಇಬ್ರಾಹಿಮ್ ಹುಸೇನ್ ಸಾಹೇಬರೇ ತಾವು ವಿಷಯವನ್ನು ತಮ್ಮ ಜಾಣ ತಾಣದಿಂದ ತಿರುಗಿಸುತಿದ್ದೀರ. ನಾನು ಎಲ್ಲೂ ಪ್ರವಾದಿ ನಿಂದಕರನ್ನು ಸಮರ್ಥಿಸಿಲ್ಲ. ಆದರೆ ನೀವು ಹಾಗೆ ಹೇಳಿ ಅದನ್ನು ಸಮರ್ಥಿಸುತಿದ್ದೀರಾ. ತಪ್ಪು ಮಾಡಿದವನಿಗೆ ಕ್ಷಮೆ ಇದೆ. ಅದಕ್ಕೆ ನೀವು ಕೊಟ್ಟ ಉದಾಹರಣೆ ಬ್ರಿಟಿಷರ ಕೆನ್ನೆಗೆ ಹೊಡೆಯುವ ಓದಿದರೆ ಏನೋ ಒಂದು ಕಡೆ ನೀವು ಚರ್ಚೆಯನ್ನು ದಾರಿ ತಪ್ಪಿಸುತ್ತಿದ್ದೀರ ಅಂತ ಅನಿಸುತ್ತದೆ. ಇಲ್ಲಿ ವಿಷ್ಯ ಇರುವುದು ಲೇಖನದ ಬಗ್ಗೆ ಅಲ್ಲ. ಕನ್ನಡ ಪ್ರಭದಲ್ಲಿ ಬರೆದ ಲೇಖನ ಖಂಡನೀಯ ಮತ್ತು ಅದು ತಪ್ಪು. ಅದನ್ನು ಪ್ರಶ್ನಿಸಲು ಕಾನೂನು ಇದೆ. ಮತ್ತು ಪತ್ರಿಕಾ ಮಂಡಳಿ ಇದೆ. ಜೊತೆಗೆ ಪತ್ರಿಕೆಗಳಿಗೆ ನೀತಿ ಸಂಹಿತೆ ಅನ್ನೋದು ಇದೆ. ಬಹುಶ ತಮಗೆ ಇದ್ದು ಗೊತ್ತಿಲ್ಲವೋ ಅಥವಾ ಭಾರತದ ಕಾನೂನಿನ ಮೇಲೆ ನಂಬಿಕೆ ಇಲ್ಲವೋ ಗೊತ್ತಿಲ್ಲ. ಅದಕ್ಕೆ ಕಾನೂನು ಬದ್ಧ ಹೋರಾಟದ ಮೂಲಕ ಪರಿಹಾರ ಕಂಡು ಕೊಳ್ಳ ಬೇಕೇ ವಿನಃ ದಾಲಿಯಿಂದಲ್ಲ ಎಂಬುವುದು ನನ್ನ ಭಾವನೆ. ಮತ್ತೆ ಸರ್ಕಾರ ಯಾವುದೇ ಇರಲಿ. ಭಾರತದ ಕಾನೂನ್ನು ಬಲಿಷ್ಟವಾಗಿದೆ. ಮತ್ತು ಅದರಲ್ಲಿ ನನಗೆ ಇನ್ನೂ ನಂಬಿಕೆ ಇದೆ. ಪತ್ರಿಕೆಗಳ ಮೇಲೆ ಪತ್ರಿಕಾ ಮಂಡಳಿಗೆ ದೂರು ಕೊಡಬಹುದು. ಮತ್ತು ಲೇಖಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬಹುದೂ. ಅದು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ.
Ibrahim Hussain, Udipi, Karnataka
2010-03-11
ಮಾನ್ಯ ಮುಸ್ಲಿಯಾರ್ ನಾನೇನು ಗಲಭೆಯನ್ನು ಸಮರ್ಥಿಸಲಿಲ್ಲ. ಪತ್ರಕರ್ತರು ಎಂದಮೇಲೆ ಅವರೇನು ಆಕಾಶದಿಂದಾಗಲಿ ಸ್ವರ್ಗದಿಂದಾಗಲಿ ಉದುರಿಬಿದ್ದವರಲ್ಲ. ಲೇಖನವು ಒಂದು ಜನಾಂಗದ ವಿರುದ್ದ ಬರೆಯಬಾರದು ಎಂಬುದು ಕಾನೂನು ಬಾಹಿರ ಎಂಬುದು ಪತ್ರಕರ್ತರು ಮನಗಾಣಬೇಕೇ ವಿನಹ ಮನ ಬಂದಂತೆ ಯಾವುದೇ ಧರ್ಮದ ಬಗ್ಗೆ ವಿರುದ್ಧವಾಗಿ ಬರೆಯಬಾರದು ಎಂದು ನೀವು ಪತ್ರಕರ್ತರಿಗೆ ಉಪದೇಶ ನೀಡಿ ಪುಣ್ಯ ಕಟ್ಟಿಕೊಳ್ಳಿ. ಇನ್ನು ಪ್ರವಾದಿ ನಿಂದನೆ, ಕುರಾನ್ ಮತ್ತು ಪ್ರವಾದಿಚರ್ಯೆಗಳನ್ನು ಹದಿಸ್ ಗ್ರಂಥವನ್ನು ಹೀಯಾಳಿಸುವುದು, ಮಹಾ ಪ್ರಮಾದವೆಂಬುದು ಮುಸ್ಲಿಯಾರ್ಗೆ ತಿಳಿಯದಿರುವೂದು ದುಖಃದ ಸಂಗತಿ. ಇನ್ನು ಮೂಲಭೂತವಾದಿವೆಂದು ನನ್ನನ್ನು ಸಂಭೊದಿಸಿರುವೂದು ಸಮಯೋಚಿತ. ಏಕೆಂದರೆ ಒಂದೆ ದೇವ, ಪವಿತ್ರ ಕುರಾನ್, ಪ್ರವಾದಿಚರ್ಯೆಯನ್ನು ಅನುಸರಿಸುವ ಎಲ್ಲ ಮುಸ್ಲಿಮರು ಮೂಲ ಭೂತವಾದಿಗಳು ವಿನಃ ಸಮಾದಿ ಪೂಜಕ ರನ್ನು ಹೊರತುಪಡಿಸಿ. ಅಂತೆಯೆ ದೇಶದ ಸಂವಿಧಾನ ಮತ್ತು ಕಾನೂನನ್ನು ಪಾಲಿಸುವುದು ಮುಸ್ಲಿಮರ ಪರಮ ಕರ್ತವ್ಯ. ಅವರಲ್ಲಿ ನಾನು ಒಬ್ಬನೆ. ಅಂಗ್ಲರು ಕೆನ್ನೆಗೆ ಬಾರಿಸಿ ಸಾರಿ ಎಂದು ಹೇಳಿದ ಹಾಗೆ, ರಾಜ್ಯದ ವಿವಿದೆಡೆಯಲ್ಲಿ ಉಂಟಾದ ಗಲಭೆ ಗಳಿಗೆ ಕಾರಣ ಭೂತರಾದ ಪತ್ರಕರ್ತರು ಸಾರಿ ಎಂದು ಹೇಳುವುದು ಇವರಿಗೆ ಪರಿಪಾಟವಾಗಿದೆ. ನಿಮಗೆ ನಿಜವಾಗಿಯೂ ಧಾರ್ಮಿಕ ತಿಳುವಳಿಕೆ ಇರುತ್ತಿದ್ದರೆ ನನ್ನನ್ನು ತೆಗಳುತ್ತಿರಲಿಲ್ಲ. ಪ್ರವಾದಿ ನಿಂದನೆ ಮಹಾ ಅಪರಾಧ ಎಂಬುದು ನಿಮ್ಮ ತಿಳುವಳಿಕೆಗೆ ಬರದಿರುವುದು ದುರದ್ರಶ್ಟ ಕರ. ಒಂದು ವೇಳೆ ಇತರ ಧರ್ಮಿಯರ ವಿರುದ್ಧ ಒಬ್ಬ ಮುಸ್ಲಿಮ್ ಲೇಖನನು ಬರೆದಿರುತಿದ್ದರೆ, ಲೇಖನನು ಕಂಬಿ ಎಣಿಸಬೇಕಿತ್ತು. ಈಗಿನ ಸರಕಾರದ ಕಾರ್ಯವೈಖರಿ ಇದೆ ತರನೇ. ನೀವು ನನ್ನನ್ನು ಕೀಳು ಅಥವಾ ಸಣ್ಣತನವೆಂದು ಕಾಣಲು ಅರ್ಹರಲ್ಲ ಎಂಬುದು ನನ್ನ ತಿರುಗೇಟು ನಿಮಗೆ.
Rihaan, Mangalore
2010-03-11
ಪುರುಷೋತ್ತಮ ಹೇಳಿದ ಹಾಗೆ ಮಾಡಿ ನಮ್ಮ ಪ್ರಿಯ ಸಂಪಾದಕರೆ ಅಶ್ರಫ್ ನ ವರದಿಗಳು ಹಾಕಬಾರದು ಯಾಕೆಂದರೆ ಆತ ಒಬ್ಬ ಉತ್ತಮ ಲೇಖಕ ಸಮಾಜದ ಬಗ್ಗೆ ಒಳ್ಳೆ ಕಾಳಜಿ ಇರುವ ವ್ಯಕ್ತಿ , ಯೆಲ್ಲರಕ್ಕಿಂದ ಮೇಲೆ ಆತ ಒಬ್ಬ ಮುಸಲ್ಮಾನ .ಯಾವತ್ತು ಮುಸ್ಲಿಮರನ್ನು ಕಂಡು ವಿಷ ವನ್ನ್ನು ಉಗುಳುವ ಹಾಗು ಇತರ ಧರ್ಮ ವನ್ನು ದ್ವೇಷಿಸುವ ಪ್ರಮೋದ್ ಮತಲಿಕ್ ನಂತಹ ಸಮಾಜ ದ್ರೋಹಿ ಗಳ ಭಾಷಣವನ್ನು ಗಲ್ಫ್ ಕನ್ನಡಿಗ ಪ್ರಕಟಿಸಬೇಕು ಅಲ್ವೇ ಪುರುಷೋತ್ತಮ್ ರವರೆ? ಯಾವನೇ ಇರಲಿ ಸಮಾಜದ ನೆಮ್ಮದಿ ಕೆಡಿಸಿ ದವ ತಪ್ಪಿತಸ್ತನೆ ಆಗಿರುತ್ತಾನೆ. ಕನ್ನಡ ಪ್ರಭ ದಲ್ಲಿ ಪ್ರಕಟ ವಾದ ವರದಿ ಯನ್ನು ಪ್ರತಿಭಟಿಸಿ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದ ಮುಸ್ಲಿಮನಗಲಿ ಅಥವ ವ್ಯವಸ್ತಿತ ವಾಗಿ ಇಂತಹ ಒಂದು ಸನ್ನಿವೇಶದ ಲಾಭ ಪಡೆಯಲು ಕಚೇರಿ ಮೇಲೆ ಹಟಾತ್ ದಾಳಿ ನಡೆಸಿ ಕೋಮು ಗಲಭೆ ಯಾ ಸಂಚು ರೂಪಿಸಿರುವ ಸಮಾಜ ದ್ರೋಹಿ ಯಾಗಲಿ ಅವನು ಶಿಕ್ಷೆ ಗೆ ಅರ್ಹ ನಾಗಿದ್ದಾನೆ .
ಶೇಕ್ಸಪಿಯರ್, ಫ್ರಾಮ್... ಯು.ಕೆ.
2010-03-11
ಪುರೋಸೋತ್ತಾಮ ಎಲ್ಲಾ ಓಕೆ . ಲೇಖನ ಓದಬೇಡಿ ಎಂಬ ನಿನ್ನ ಅಧಿಕ ಪ್ರಸಂಗ ಏಕೆ ? ನೀನು ಓದಬೇಡ ಓಕೆ. ಬೇರೆಯವರಿಗೆ ಹೇಳುವುದು ಯಾಕೆ ? ಗಲ್ಫ್ ಕನ್ನಡಿಗ ಪ್ರಕಟಿಸಲಿ ಓಕೆ. ಬೇಡ ಅನ್ನುವ ನಿನ್ನ ನೀಚ ಕೆಲಸ ಯಾಕೆ ? ನಿನಗೆ ಓದಲು ಕಷ್ಟ ಓಕೆ. ಆದರೆ ಬೇರೆಯವರಿಗೆ ಬುದ್ಧಿವಾದ ಏಕೆ ? ನೀನು ಸುಮ್ಮನಿರುವುದೇ ಓಕೆ. ಇಲ್ಲದ ತಲೆ ಹರಟೆ ಯಾಕೆ ?
ಹನೀಫ್, ಸಕಲೇಶಪುರ.
2010-03-11
ಮಾನ್ಯ ವಿಶಾಲ ಕಲ್ಯಾಣಪುರ ದುಬೈ ನಿಮ್ಮ ಹೆಸರಿನ ಹಾಗೆ ನಿಮ್ಮ ಮನಸ್ಸು ವಿಶಾಲ ಇಲ್ಲ ಅಂತ ಕಾಣುತ್ತೆ. crhcr ಅಶ್ರಫ್ ಮಂಜ್ರಾಬಾದ್ ನ ಹೆಸರನ್ನು ಬಿಲಾಲ್ ಎಂಬ ಆ ಅರೆ ಓದುಗ ಕೇಳಿಯೇ ಇಲ್ಲ. ನೀವು ಹೆಸರು ಕೇಳಿದ್ದೀರಾ. ಮತ್ತೆ ಅನಿವಾಸಿ ಪತ್ರಕರ್ತರ ಸಂಘ ಕೊಲ್ಲಿ ರಾಷ್ಟ್ರದಲ್ಲಿ ಹೇಳ ಹೆಸರಿಲ್ಲದೆ ಹುಟ್ಟಿ ಕೊಂಡಿದೆಯಲ್ಲ ಎಂಬ ತಮ್ಮ ಪ್ರಶ್ನೆ ಬಾಲಿಶ. ಬಹುಶ ಅದರ ಸ್ಥಾಪನೆಗೆ ನಿಮ್ಮನ್ನು ಕರೆಯ ಬೇಕಿತ್ತು ಅಂತ ಕಾಣುತ್ತೆ. ಸರಿಯಾಗಿ ನಾಲ್ಕು ಜನರಿಗೆ ಗೊತ್ತಿಲ್ಲದ ನಿಮ್ಮನ್ನು ಕೇಳಿ ಗಲ್ಫ್ ನಾಡಿನಲ್ಲಿ ಸಂಘ ಕಟ್ಟಬೇಕೆ ?ಸರಿಯಾಗಿ ತಾವು ದುಬೈನಲ್ಲಿರುವ ತಮ್ಮ ಸ್ಥಳದ ಅಡ್ರೆಸ್ಸ್ ಬರೆಯುದು ಕಲಿಯಿರಿ. ಆನಂತರ ಅಶ್ರಫ್ ಅನಿವಾಸಿ ಕನ್ನಡಿಗರ ಪತ್ರಕರ್ತರ ಅಡ್ರೆಸ್ಸ್ ಕೇಳಿ .
Hamza musliyar, puttur.
2010-03-11
ಇಬ್ರಾಹಿಮ್ ಹುಸೇನ್ ರವರೆ ಪತ್ರಕರ್ತರ ಮೇಲೆ ದಾಳಿ ನಡೆದಾಗ ಪತ್ರಕರ್ತರು ಖಂಡಿಸುವುದು ಸಾಮಾನ್ಯ . ಮತ್ತು ಅದು ಅವರ ಹಕ್ಕು ಕೂಡ. ನಿಮ್ಮ ಹೇಳಿಕೆ ನೋಡಿದರೆ ನೀವು ಪತ್ರಿಕೆಗಳ ಮೇಲಿನ ದಾಳಿಯನ್ನು ಸಮರ್ಥಿಸಿದಂತಿದೆ. ನಾಚಿಕೆಯಾಗಬೇಕು ನಿಮಗೆ. ಒಂದು ಪತ್ರಿಕೆ ತಪ್ಪು ಲೇಖನ ಪ್ರಕಟಿಸಿ ಕ್ಷಮೆ ಕೇಳಿದೆ. ತಪ್ಪು ಮಾಡಿ ಅದನ್ನು ಗೊತ್ತಾಗಿ ಮುಕ್ತ ಮನಸ್ಸಿನಿಂದ ಒಬ್ಬ ಕ್ಷಮೆ ಕೇಳಿದರೆ ಅಲ್ಲಾಹನು ಕ್ಷಮಿಸುತ್ತಾನೆ ಎಂದು ಧರ್ಮದಲ್ಲೇ ಇದೆ. ಹೀಗಿದ್ದೂ ಪತ್ರಿಕೆಯ ಸಂಪಾದಕರ ಅರಿವಿಗೆ ಬಂದೋ ಇಲ್ಲ ಸಿಂಧೂ ಎಂಬ ಆ ಅನುವಾದ ಮಾಡಿದ ಮಹಿಳೆ ತನ್ನ ಕೋಮುವಾದಿ ಮನಸ್ಸಿನಿಂದ ಬರೆದ ತಪ್ಪಿಗೆ ಸಂಪಾದಕ ಗಮನಕ್ಕೆ ಬರದೆ ಅದು ಪ್ರಕಟ ಆಗಿರಲೂ ಬಹುದು. ಒಟ್ಟಿಗೆ ಆತಪ್ಪಿಗೆ ಕ್ಷಮೆ ಕೇಳಿದ್ದಾರೆ. ಮತ್ತೆ ಪತ್ರಿಕಾ ಕಚೇರಿಯ ಮೇಲಿನ ದಾಳಿಯನ್ನು ಮುಸ್ಲಿಂ ಸಂಘಗಳು ಕೂಡ ಖಂಡಿಸಿವೆ. ಇದೆ ಅಶ್ರಫ್ ಮಂಜ್ರಾಬಾದ್ ಮತ್ತು ಅವರು ಸ್ಥಾಪಿಸಿದ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಕೆಲ ದಿನಗಳ ಹಿಂದೆ ಆರಿಫ್ ಎಂಬ ವಾರ್ತಾ ಭಾರತಿ ವರದಿಗಾರನ ಮೇಲೆ ದಾಳಿ ನಡೆದಾಗಲೂ ಖಂಡಿಸಿತ್ತು. ರಹೇಂ ಉಜಿರೆ ಮೇಲೆ (ಕಸ್ತೂರಿ.ಟಿ.ವಿ. ವರದಿಗಾರ) ಹಲ್ಲೆ ನಡೆದಾಗಲೂ ಖಂಡಿಸಿತ್ತು. ಆಗ ಮೌನವಾಗಿದ್ದ ತಾವು ಈಗ ಏಕಾ ಏಕಿ ಖಂದನೆಯನ್ನು ವಿರೋಧಿಸುತ್ತಿರುವುದು ತಮ್ಮ ಮೂಲಭೂತವಾದಿ ಮನೋಸ್ಥಿತಿಗೆ ಸಾಕ್ಷಿ ಎನ್ನಬಹುದು. ಇಷ್ಟಕ್ಕೂ ಮಂಗಳೂರಿನ ಪತ್ರಿಕೆಗಳ ಮೇಲೆ ದಾಳಿ ನಡೆಸಿದವರು ಯಾರು ಎಂದು ಇನ್ನೂ ಗೊತ್ತಾಗಿಲ್ಲ. ಅದಾಗಲೇ ತಾವು ಮುಸ್ಲಿಮರು ಲೇಖನ ವಿರೋಧಿಸಿ ನಡೆಸಿದರು ಎನ್ನುವ ರೀತಿ ಕಾಮೆಂಟ್ ಬರೆದಿರುವುದು ತಮ್ಮ ಸಣ್ಣ ಬುದ್ದಿಗೆ ಸಾಕ್ಷಿ. ಈ ಅವಕಾಶ ಉಪಯೋಗಿಸಿ ಬೇರೆ ಕೋಮುವಾದಿ ಸಂಘಟನೆಗಳು ದಾಳಿ ಮಾಡಿರಬಹುದು. ದಯವಿಟ್ಟು ನೀವು ಮೂಲಭೂತವಾದಿ ಮನಸ್ಸಿನಿಂದ ಹೊರ ಬನ್ನಿರಿ . http://www.gulfkannadiga.com/news-19309.html
ಅಭಿಮಾನಿ ಗಲ್ಫ್ ಕನ್ನಡಿಗ, ದುಬೈ
2010-03-10
ಮಾನ್ಯ ಪುಣ್ಯಾತ್ಮ ಪುರುಷೋತ್ತಮ ಅಶ್ರಫ್ ಮಂಜ್ರಬಾದ್ ಲೇಖನ ಪ್ರಕಟಿಸಬೇಡಿ ಮತ್ತು ಅದನ್ನು ಓದಬೇಡಿ ಎಂದು ಹೇಳಲು ನೀನು ಯಾರು ? ಮತ್ತೆ ಗಲ್ಫ್ ಕನ್ನಡಿಗ ಸಂಪಾದಕರೆ ನಿಮ್ಮ ಗಲ್ಫ್ ಕನ್ನಡಿಗಕ್ಕೆ ವರದಿ ಕಳುಹಿಸುವ ಒಬ್ಬ ವರದಿಗಾರನ ಮೇಲೆ ಈ ರೀತಿ ಆತನ ಲೇಖನ ಹಾಕಬೇಡಿ ಮತ್ತು ಗಲ್ಫ್ ಕನ್ನಡಿಗ ಓದುಗರು ಅದನ್ನು ಓದಬೇಡಿ ಎಂದು ಈ ಪುರುಷೋತ್ತಮ ಹೇಳಿದಾಗಲೂ ಅದನ್ನು ಖಂಡಿಸದೆ ಇರುವ ತಮ್ಮ ಈ ಮೌನ ಪುರುಷೋತ್ತಮಾನ ಹೇಳಿಕೆಗೆ ಸಮರ್ಥನೆ ಎನ್ನಬಹುದೇ ?
RAFEEK, BELMA. MANGALORE
2010-03-10
MR. BILAL, PURUSHOTTAMA AND RAVIRAJ I KNOW HIM.AND I HEARD HIS NAME.SO I KNOW WHO IS ASHRAF MANJARABAD. BUT I DONT KNOW WHO R U ? I HEARD ASHRAF MANJARABAD NAME IN MANY TIMES IN GULF KANNADIGA ALSO. BUT I DIDNT HEARD YOUR NAMES IN ANY PLACE. SO ITS BETTER DONT BLAME TO ANY PERSON FOR PUBLISITY. IF U WANT TO PUBLICITY WRITE GOOD ARTICLE IN GK. ADU BITTU IDU ELLAA YAAKE ?
ಹನೀಶ್ , ಕುವೈಟ್
2010-03-10
ಅಶ್ರಫ್ ಮಂಜರಾಬಾದ್ ಇತ ಯಾರೆಂದು ಗೊತ್ತಿಲ್ಲ ಅಂತ ಬರೆದಿದ್ದೀರ. ಪೇಪರ್ ಓದಲು ಬರುವವರಿಗೆ ಇತ ಯಾರೆಂದು ಗೊತ್ತು. ನಿಮ್ಮಂತ ತಿಂಗಳಿಗೊಮ್ಮೆ ಪೇಪರ್ ನೋಡುಗರಿಗೆ ಇವರ ಪರಿಚಯ ಇರಲಿಕ್ಕಿಲ್ಲ. ಇನ್ನಾದರೂ ದಿನಾಲೂ ಪೇಪರ್ ಓದಿ ಮಾರಾಯರೇ ...........
ವಿಶಾಲ್ ಕಲ್ಯಾಣ್ ಪುರ್, ದುಬೈ
2010-03-10
ಶ್ರೀಯುತ ಬಿಲಾಲ್ ರವರು ಸರಿಯಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ನಾನು ಕೂಡಾ ಹಲವು ಸಮಯದಿಂದ ಈ ಅಶ್ರಫ್ ಮುಂಜ್ರಾಬಾದ್ ಎಂಬ ಹೆಸರನ್ನು ಓದುತ್ತಿದ್ದೇನೆ. ಯಾರೀತ ? ಎಲ್ಲಿದೆ ಇವರ \"ಅನಿವಾಸಿ ಪತ್ರಕರ್ತರ ಸಂಘ?\" . ಹೇಳಹೆಸರಿಲ್ಲದೆ ಕೊಲ್ಲಿರಾಷ್ಟ್ರದಲ್ಲೊಂದು ಪತ್ರಕರ್ತರ ಸಂಘ ಹುಟ್ಟಿಕೊಂಡಿದೆ ಯಲ್ಲಾ ...ಈ ಸಂಘದ ವಿಳಾಸವನ್ನು (ಫೋನ್ ಕ್ರಮಾಂಕ, ಪೋಸ್ಟ್ ಬಾಕ್ಸ್ ಕ್ರಮಾಂಕ ಮತ್ತು ಈ ಮೇಲ್ ವಿಳಾಸ ಇತ್ಯಾದಿ ಗಳನ್ನು ಇದ್ದರೆ(?) ) ತಿಳಿಸಿದರೆ ಅನುಕೂಲವಾಗುತ್ತಿತ್ತು . ಈ ಅಶ್ರಫ್ ಮುಂಜ್ರಾಬಾದ್ ತಿಳಿಸದಿದ್ದರೆ ಅವರ ಪ್ರತಿಯೊಂದೂ ಬರಹಗಳನ್ನು \"ಕ್ರಪೆ\" ಅಶ್ರಫ್ ಮುಂಜ್ರಾಬಾದ್ ಎಂದು ಬರೆಯುತ್ತಿರುವ ಗಲ್ಫ್ ಕನ್ನಡಿಗ ದವರಿಗಂತೂ ಖಂಡಿತಾ ಗೊತ್ತಿರಲೇ ಬೇಕಲ್ಲಾ... ಸರಿಯಾದ ವಿಷಯವನ್ನು ಎತ್ತಿದುದಕ್ಕಾಗಿ ಧನ್ಯವಾದಗಳು ಬಿಲಾಲ್ ರವರಿಗೆ.
Ibrahim Hussain, Udipi, Karnataka
2010-03-10
ಮಾನ್ಯ ಅಶ್ರಫ್ನವರೆ, ನಿಮ್ಮಲ್ಲಿ ಒಂದು ಪ್ರಶ್ನೆ. ಕನ್ನಡ ಪ್ರಭ ಒಂದು ರಾಜ್ಯಾದ ಪ್ರಧಾನ ವಾರ ಪತ್ರಿಕೆ. ಲೇಖನ ಪ್ರಕಟಿಸುವ ಮೊದಲು ಪ್ರಕಾಶಕರು ಲೇಖನದ ಸಾಧ್ಯತೆ ಮತ್ತು ಭಾಧ್ಯತೆ ಅಲ್ಲದೆ ಮುಂದಾಗುವ ಎಡರು ತೋಡರುಗಳನ್ನು ಅವಲೋಖಿಸಿ ಮುದ್ರಿಸಬೇಕೆಂದು ತಿಳಿದಿರಲಿಲ್ಲವೇ? ಪ್ರವಾದಿಯವರನ್ನು, ಅವರ ಪತ್ನಿಯರನ್ನು ತುಚ್ಚವಾಗಿ ಬರೆದುದನ್ನು ನೀವು ಓದಿರುವಿರೊ? ಅಲ್ಲದೆ ಖುರಾನ್ ಮತ್ತು ಪ್ರವಾದಿಚರ್ಯೆಯನ್ನು ತಿರುಚಿ ಬರೆದವರಿಗೆ, ಕಾನೊನಿನ ಪ್ರಜ್ನೆಯಿಲ್ಲವೆ? ಪ್ರಕಾಶಕರು ಮಾಡಿದ ಮಹಾ ಪ್ರಮಾದವನ್ನು ನೀವು ಸಮರ್ಥಿಸುವ ನೀವೆಂತಹ ಜಾಣರು? ಪತ್ರಿಕೆಯ ಮೇಲೆ ಈ ತನಕ ಸರಕಾರ ಏನು ಕ್ರಮ ಕೈಗೊಂಡಿರುತ್ತೆ? ಕಾನೂನು ಎಲ್ಲರಿಗೆ ಒಂದೇ ತಾನೆ?
Raviraj, Baharain
2010-03-10
ಸರಿಯಾಗಿ ಹೇಳಿದಿರಿ ಬಿಲಾಲ್ . ಅಶ್ರಫ್ ಮಂಜರಾಬಾದ್ ಲೇಖನ ಮತ್ತು ಆತನ ಪತ್ರಿಕಾ ದಾಳಿ ಪ್ರಕರಣದ ಖಂಡನೆ ರೀತಿ ನೋಡಿದರೆ ಆತ ಒಬ್ಬ ಷೋ ಮ್ಯಾನ್ ಅಂತ ತಿಳಿಯುತ್ತದೆ. ಆತನ ಈ ಬರಹಗಳನ್ನು ವಿರೋಧಿಸಿದ ಏಕೈಕ ಮೊದಲ ವ್ಯಕ್ತಿ ನೀವು. ನಾನು ಇಲ್ಲಿ ಆತನ ಹಲವಾರು ಬರಹಗಳನ್ನು ನೋಡಿದ್ದೇನೆ. ಆದರೆ ಇದುವರೆಗೆ ಯಾರೂ ವಿರೋಧಿಸಿಲ್ಲ. ಬಹುಶ ಒಬ್ಬ ಪ್ರಗತಿಪರ ಮುಸ್ಲಿಂ ಆಗಿ ನೀವು ಆತನ ಬರಹ ವಿರೋಧಿಸಿರಬಹುದು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್, ಮಂತ್ರಿ ಮುಮತಾಜ್ ಅಲೀ ಖಾನ್ ತರಹ ನೀವು ಒಬ್ಬ ನೈಜ ಮುಸ್ಲಿಂ ಎಂಬುವುದು ನಿಮ್ಮ ಈ ಮುಕ್ತ ಅಭಿಪ್ರಾಯದಿಂದ ಗೊತ್ತಾಗುತ್ತದೆ. ಶಹಬಾಶ್. ಬಿಲಾಲ್ ಸಾಹೇಬರೇ. ನಿಮ್ಮ ಮಾತುಗಳು ಒಪ್ಪುವನ್ತಹದ್ದು.
ಪುರುಷೋತ್ತಮ. ಎಂ.ಎ, ಮಂಗಳೂರು
2010-03-10
ಮಾನ್ಯ ಬಿಲಾಲ್. ರಿಯಾದ್ ರವರೆ ನೀವು ಹೇಳಿದ ಹಾಗೆ ಈ ಆಶರಫ್ ಮಂಜರಾಬಾದ್ ಯಾರು ಎಂಬುವುದು ಬಹುಶ ಯಾರಿಗೂ ಗೊತ್ತಿಲ್ಲ. ಈತನನ್ನು ನಮ್ಮ ಈ ಗಲ್ಫ್ ಕನ್ನಡಿಗ ಮಾತ್ರ ದೊಡ್ಡ ಲೇಖಕನ ಹಾಗೆ ಬೆಳೆಸುತ್ತಿದೆ. ಈತ ಇಲ್ಲಿ ವಿಶಿಷ್ಟ ಬರಹದಲ್ಲಿ ಬರೆದ ಲೇಖನಗಳನ್ನು ನೋಡಿ. ಈ ರೀತಿಯ ಲೇಖನ ಗಲ್ಫ್ ಕನ್ನಡಿಗ ಯಾಕೆ ಪ್ರಕಟಿಸುತ್ತದೆ ಎಂದು ತಿಳಿದಿಲ್ಲ. ಅದೇ ತರ ಸೌದಿ ಅರೇಬಿಯಾದ ಕಾಲಮಿನಲ್ಲಿ ಈತನ ಸುದ್ಧಿಗಳು ಗಲ್ಫ್ ಕನ್ನಡಿಗ ಪ್ರಕಟಿಸುತ್ತದೆ. ದಯವಿಟ್ಟು ಈ ವ್ಯಕ್ತಿಯ ಸುದ್ಧಿ ಮತ್ತು ಲೇಖನ ಪ್ರಕಟಿಸಬೇಡಿ. ಮತ್ತು ಓದುಗರು ಈತನ ಲೇಖನ ಓದಬೇಡಿ
Bilal, Riyadh
2010-03-10
This is the first time I heard about this name, Ashraf Munjrabad, having a anivasi kannadiga patrakartara sangha. Is it just new one or just to make a show off
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»Christians 'face deportation' in Saudi Arabia
»ಸೌದಿ ಅರೇಬಿಯಾ :ಕರ್ನಾಟಕ ಸಲಫಿ ಅಸೋಸಿಯೇಶನ್ ಜೆದ್ದಃ ಘಟಕದ ವತಿಯಿಂದ ದೀನೀ ಸಮಾವೇಶ
»ಜೆದ್ದಾ: ಎನ್.ಆರ್.ಐ ಪೋರಂ ಇದರ ವತಿಯಿಂದ ಪ್ರಥಮ ಕನ್ನಡ ರಾಜ್ಯೋತ್ಸವ ಆಚರಣೆ
»ಸೌದಿ ಅರೇಬಿಯಾ : ಆಸ್ಪತ್ರೆಯಲ್ಲಿ ಮೂರು ತಿಂಗಳಿನಿಂದ ಅನಾಥವಾಗಿ ಬಿದ್ದಿತ್ತು ಭಾರತೀಯನ ಮೃತದೇಹ !
»ಖ್ಯಾತ ಇಸ್ಲಾಮಿ ವಿದ್ವಾಂಸ ರಿಯಾಝುರ್ ರಹ್ಮಾನ್ ರಷಾದಿ ನಿಧನ
»ಸೌದಿಯ ರಾಜಕುಮಾರ ಸುಲ್ತಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್ ನಿಧನ
»ಸೌದಿ ಅರೇಬಿಯಾ : ತಬೂಕಿನಲ್ಲಿ ಫರಂಗಿಪೇಟೆಯ ಯುವಕ ಹೃದಯಾಘಾತದಿಂದ ನಿಧನ
»ಹಜ್ ಯಾತ್ರೆ: 5 ಭಾರತೀಯರ ಸಾವು
»Indian siblings shot dead in Taif region of Saudi Arabia
»13-year-old Saudi girl turns into boy
»ದ.ಕ. ಜಿಲ್ಲೆಯ ಮೂವರು ಯುವಕರು ಸೌದಿ ಜೈಲಿನಲ್ಲಿ: ಏಳೂವರೆ ವರ್ಷದಿಂದ ಬಂಧನ *ದಂಡ ಕಟ್ಟಲು ಹಣವಿಲ್ಲ; ಹುಸಿಯಾದ ನ್ಯಾಯದ ನಿರೀಕ್ಷೆ
»ಮಸ್ಕತ್ ನಲ್ಲಿ ಗಣೇಶ ಚತುರ್ಥಿಯ ಆಚರಣೆಗೆ ಸಿದ್ದತೆ
»ಅಬ್ದುಲ್‌ ಅಜೀದ್‌ ಸೌದಿ ಜೈಲಿನಿಂದ ಬಿಡುಗಡೆ
»ಇವರಿಗೆ ಸ್ವಾತಂತ್ರ್ಯ ಎಂದು ಲಭಿಸುವುದೋ?. ಬಿಡುಗಡೆಯ ನಿರೀಕ್ಷೆಯಲ್ಲಿ ಅಬ್ದುಲ್‌ ಅಜೀದ್‌
»ವಿಶ್ವದ ಇನ್ನೊಂದು ಅತ್ಯಂತ ಎತ್ತರದಕಟ್ಟಡಕ್ಕೆ ತಯಾರಿ
»ಮೂವರು ಸೋದರಿಯರ ರೇಪ್ ಮಾಡಿದ ಸೌದಿ ಮಾಂತ್ರಿಕ
»ಸೌದಿಯಲ್ಲಿ ‘ಬಿನ್ ಲ್ಯಾಡೆನ್’ನಿಂದ ದೊಡ್ಡ ಟವರ್ ನಿರ್ಮಾಣ!
»ಅದೆಲ್ಲ ಬೇಡ್ರಿ ಅಂದಿದ್ದೆ; ಕೇಳ್ಲಿಲ್ಲ, ಅದ್ಕೆ ತಲಾಖ್ ತಲಾಖ್ ತಲಾಖ್ !
»Saudi beheads man for attack on woman
»ಸೌದಿ: ಭಾರತೀಯ ರಾಯಭಾರಿಗೆ ದೊರೆ ಅಬ್ದುಲ್ ಅಝೀಝ್ ಪದಕ
»ಅತ್ಯಾಚಾರವೆಸಗಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ ನಾಲ್ವರಿಗೆ ಗಲ್ಲು
»ರಿಯಾದ್ ಬೆಂಕಿ ದುರಂತದಲ್ಲಿ ಮೃತಪಟ್ಟ ಭಾರತೀಯರ ಮೃತದೇಹ ಊರಿಗೆ
»ರಿಯಾದ್‌ನಲ್ಲಿ ಬೆಂಕಿ ದುರಂತ: ಉಡುಪಿ ಜಿಲ್ಲೆ ನಿವಾಸಿ ಕೋಟದ ಮುಹಮ್ಮದ್ ಸಹಿತ - ಆರು ಭಾರತೀಯರು ಬಲಿ: ಮೃತರಲ್ಲಿ ಐವರು ಕೇರಳೀಯರು
»ಸೌದಿ ಅರೇಬಿಯಾ : ರಿಯಾದಿನಲ್ಲಿ ಬೆಂಕಿ ಅನಾಹುತ, ಕರಾವಳಿ ಕನ್ನಡಿಗನ ಸಹಿತ 7 ಜನರ ಮೃತ್ಯು
»ಮಗುವಿಗೆ ಜನ್ಮ ನೀಡಿದ ಮೆದುಳು ನಿಷ್ಕ್ರಿಯಗೊಂಡ ಮಹಿಳೆ
»ಅಶ್ಲೀಲ ವೀಡಿಯೊ: ಸೌದಿಯಲ್ಲಿ ಇಬ್ಬರು ಭಾರತೀಯರಿಗೆ ಶಿಕ್ಷೆ
»ಸೌದಿ ಅಪ್ಪ ಮಗಳನ್ನೇ 9 ವರ್ಷ ಅತ್ಯಾಚಾರ ಮಾಡಿದ
»ಪುರುಷ ಪ್ರಾಬಲ್ಯದ ವಿರುದ್ಧ ಸಿಡಿದೆದ್ದ ಸೌದಿ ಓಬವ್ವ
»ಐಎಂಎಫ್ ಅಧ್ಯಕ್ಷ ಪಟ್ಟ ನಿರ್ದಿಷ್ಟ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಬಾರದು: ಸೌದಿ
»ಸೌದಿ: ವಾಹನ ಡ್ರೈವಿಂಗ್-ಐವರು ಮಹಿಳೆಯರ ಅರೆಸ್ಟ್
»ಜೆದ್ದಾ : ಕರ್ನಾಟಕ ಎನ್.ಆರ್.ಐ. ಫೋರಮ್ ನ ಅಧ್ಯಕ್ಷರಾಗಿ ಮಹಮ್ಮದ್ ಮನ್ಸೂರ್ ಆಯ್ಕೆ
»ಜಿದ್ದಾ : ಅಲ್-ಮದೀನಾ ಜಿದ್ದ ಕಮಿಟಿಯ ಅಧ್ಯಕ್ಷರಾಗಿ ಹೈದರ್ ಹಾಜಿ ಪುನರಾಯ್ಕೆ
»ಇಂಡಿಯಾ ಫ್ರಟೆರ್ನಿಟಿ ಫೋರಂ ತಬೂಕ್ ವತಿಯಿಂದ `ಕ್ರೀಡಾಕೂಟ 2011'
»ದಮಾಮ್ : ಡಿಕೆ‌ಎಸ್‌ಸಿ ವತಿಯಿ೦ದ 2011ರ ಫೆಮಿಲಿ ಮುಲಾಕತ್ ವಾರ್ಷಿಕ ಕಾರ್ಯಕ್ರಮ
»ಸೌದಿ ಅರೇಬಿಯಾ : ಇಂಡಿಯಾ ಫ್ರಟೆರ್ನಿಟಿ ಫೋರಂ ವತಿಯಿಂದ ಕ್ರೀಡಾಕೂಟ
»ಸೌದಿ ಅರೇಬಿಯಾ : ಜಾಮಿಯಾ ಮಿಲಿಯಾ ವಿವಿ ತೊಂಬತ್ತನೇ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ಮಹಮ್ಮದ್ ಅಜರುದ್ದೀನ್
»ಕಾಟಿಪಳ್ಳ ಅಸೋಸಿಯೇಷನ್, ದಮ್ಮಾಂ 22ನೇ ವಾರ್ಷಿಕ ಮಹಾಸಭೆ
»ಸೌದಿ ಅರೇಬಿಯಾದ ಜೈಲಿನಲ್ಲಿದ್ದ ನೆಲ್ಯಾಡಿ ಸುಲೈಮಾನ್ ಬಿಡುಗಡೆ | ಇಂಡಿಯಾ ಫ್ರಟೆರ್ನಿಟಿ ಫೋರಂ ಸದಸ್ಯರು ನಡೆಸಿದ ಎಡೆಬಿಡದ ಪ್ರಯತ್ನ ಶ್ರಮದ ಫಲ
»ಸೌದಿ ಮಹಿಳೆಯರಿಂದ ಪ್ರತಿಭಟನೆ
»ಮಹಿಳೆಯೊಂದಿಗೆ ಕೆಟ್ಟ ವರ್ತನೆ ತೋರಿಸುವವರು ಕೆಟ್ಟ ಜನರು – ಸೌದಿ ಅರೇಬಿಯಾದ ಪ್ರಮುಖ ಮುಫ್ತಿ ಹೇಳಿಕೆ
»ಜಿದ್ದಾ : 2020ರೊಳಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ : ಸುಲ್ತಾನ್ ಬಿನ್ ಸಲ್ಮಾನ್
»ಸೌದಿ: ಮಹಿಳಾ ಮತದಾನಕ್ಕೆ ಮತ್ತೆ ನಿಷೇಧ
»ಮಕ್ಕಾ(ಸೌದಿ ಅರೆಬಿಯಾ): ಮಂಗಳೂರು ಮೂಲದ ವ್ಯಕ್ತಿ ನಿಧನ
»ಸೌದಿ ಅರೇಬಿಯಾ ಪ್ರತಿಭಟನಕಾರರಿಗೆ ಎಚ್ಚರಿಕೆ
»ಬ೦ಟ್ವಾಳ : 6 ದಿನಗಳ ಕಾಲ ನಡೆಯುವ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟಕ್ಕೆ ಚಾಲನೆ
»ಸೌದಿ ಅರೇಬಿಯಾ : ಧಾರಾಕಾರ ಸುರಿದ ಮಳೆ : ಜಿದ್ದಾದಲ್ಲಿ ಜನಜೀವನ ಅಸ್ತವ್ಯಸ್ಥ
»ಸೌದಿ ಅರೇಬಿಯಾ : ಭಾರತೀಯ ರಾಯಭಾರಿ ಕಚೇರಿಯಲ್ಲಿ ಅದ್ಧೂರಿ ಗಣರಾಜ್ಯೋತ್ಸವ
»ರಿಯಾದ್‌ನಲ್ಲಿ ದರೋಡೆ: ದುಷ್ಕರ್ಮಿಗಳ ಸೆರೆ
»ಎರಡು ವರ್ಷದಿಂದ ಸೌದಿ ಅರೇಬಿಯಾದ ಜೈಲಿನಲ್ಲಿರುವ ನೆಲ್ಯಾಡಿ ಸುಲೈಮಾನ್ ಮೂರು ತಿಂಗಳಲ್ಲಿ ಬಿಡುಗಡೆ
»ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿ ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri