ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಸೌದಿ ಸಹಕಾರಕ್ಕೆ ಭಾರತ ಮನವಿ

 ಜಾಗತಿಕವಾಗಿ ಅದರಲ್ಲೂ ಉಪಖಂಡದಲ್ಲಿ ಭದ್ರತೆ ಮತ್ತು ಶಾಂತಿ ಸ್ಥಾಪನೆಗೆ ಭಾರತದ ಜತೆ ಪ್ರಮುಖ ಮಿತ್ರ ರಾಷ್ಟ್ರವಾಗಿ ಸಹಕರಿಸಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ನೆರೆಯ ಸೌದಿ ಅರೇಬಿಯಾಕ್ಕೆ ಕರೆ ನೀಡಿದರು.   

ರಿಯಾದ್:  ಇಲ್ಲಿಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ ಉಭಯ ದೇಶಗಳ ಉದ್ದಿಮೆದಾರರ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಉಪಖಂಡದಲ್ಲಿ ಶಾಂತಿ ಸ್ಥಾಪನೆಯೂ ವ್ಯಾಪಾರ-ಸಹಕಾರದಷ್ಟೇ ಮುಖ್ಯ ಆಗಿದೆ’ ಎಂದರು.

ಭಾರತವು ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಯೋತ್ಪಾದಕರು ನಡೆಸಿರುವ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ಈ ಕರೆ ನೀಡಿದರಾದರೂ ಯಾವ ಸಂಘಟನೆಯ ಹೆಸರನ್ನು ಪ್ರಸ್ತಾಪಿಸಲಿಲ್ಲ.ಸೌದಿ-ಭಾರತ ನೆರೆಹೊರೆಯ ಮಿತ್ರರಾಷ್ಟ್ರಗಳು ನೂರಾರು ವರ್ಷಗಳಿಂದ ನಮ್ಮ ಸಂಬಂಧ ಬೆಳೆದು ಬಂದಿದೆ. ಎಲ್ಲ ಕ್ಷೇತ್ರಗಳಲ್ಲೂ ಸ್ನೇಹ-ಸಹಕಾರ ಬಲಪಡಿಸುವ ಮೂಲಕ ಮತ್ತಷ್ಟು ಹತ್ತಿರಕ್ಕೆ ಬರಬೇಕೆಂದು ಹೇಳಿದರು.

ಸೌದಿ ಹೂಡಿಕೆದಾರರಿಗೆ ಭಾರತದ ಬಾಗಿಲು ತೆರೆದಿದೆ. ನಿರ್ಮಾಣ, ಯಂತ್ರೋಪಕರಣ, ಔಷಧ, ಆರೋಗ್ಯ, ಕೃಷಿ., ಇಂಧನ, ದೂರ ಸಂಪರ್ಕ, ಪ್ರವಾಸೋದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. 
 
ಶಿಕ್ಷಣ ಮತ್ತು ನೈಪುಣ್ಯತೆ ಅಭಿವೃದ್ಧಿ ಎರಡೂ ದೇಶಗಳ ಪ್ರಾಥಮಿಕ ಅಗತ್ಯವಾಗಿದ್ದು, ಇಂಥ ಹೊಸ ಕ್ಷೇತ್ರಗಳಲ್ಲಿ ಸಹಕಾರ ಹೊಂದುವುದು ಅನಿವಾರ್ಯವಾಗಿದೆ. ಜ್ಞಾನ ಆದಾರಿತ ಉದ್ದಿಮೆಗಳಿಗೆ ಭಾರತ ಹೆಸರಾಗಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ, ವಿಜ್ಞಾನ-ತಂತ್ರಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ನೈಪುಣ್ಯತೆ ವಿನಿಮಯಕ್ಕೆ ನಾವು ಸಿದ್ಧರಾಗಿದ್ದೇವೆ ಎಂದರು.

ಕಳೆದ ವರ್ಷ ಭಾರತ ಮತ್ತು ಸೌದಿ ದ್ವಿ ಪಕ್ಷೀಯ ವ್ಯಾಪಾರ ವಹಿವಾಟು 25 ಶತಕೋಟಿ ಅಮೆರಿಕ ಡಾಲರ್‌ಗೆ ತಲುಪಿದೆ. ಸೌದಿಯಲ್ಲಿ ಭಾರತದ ಹೂಡಿಕೆ 2 ಶತಕೋಟಿ ಅಮೆರಿಕ ಡಾಲರ್‌ಗೆ ತಲುಪಿದೆ. ಇದು ಸುಮಾರು 500 ಉದ್ದಿಮೆಗಳನ್ನು ಒಳಗೊಂಡಿದೆ ಎಂದರು.

ವ್ಯಾಪಾರ ಮತ್ತು ಹೂಡಿಕೆಗೆ ಎರಡೂ ದೇಶಗಳಲ್ಲಿ ಉತ್ತಮ ವಾತಾವರಣ ಇದೆ. ದುಪ್ಪಟ್ಟು ತೆರಿಗೆ ತಪ್ಪಿಸುವುದು ಹಾಗೂ ದ್ವಿ ಪಕ್ಷೀಯ ಹೂಡಿಕೆ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಂಟು ಸಲ ಜಂಟಿ ಸಮಿತಿ ಸಭೆ ನಡೆದಿದೆ ಎಂದು ಸಿಂಗ್ ವಿವರಿಸಿದರು.

ಭಾರತ-ಕೊಲ್ಲಿ ರಾಷ್ಟ್ಟ್ರಗಳ ಸಹಕಾರ ಮಂಡಳಿಯು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ನಡೆಸಿರುವ ಮಾತುಕತೆ ಪ್ರಗತಿಯಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಭಾರತದ ಒಟ್ಟಾರೆ ಆಂತರಿಕ ಉಳಿತಾಯ ಪ್ರಮಾಣ ಏರಿಕೆಯಾಗಿದೆ. ಜಿಡಿಪಿಯ ಶೇ 38ರಷ್ಟು ಹೂಡಿಕೆ ಪ್ರಮಾಣ ಬೆಂಬಲಿಸುವ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಸ್ಪಷ್ಟಪಡಿಸಿದರು. ನಮ್ಮ ಆರ್ಥಿಕ ಪ್ರಗತಿ ಗಣನೀಯ ಆಗಿದೆ. ಕಳೆದ ಕೆಲವು ವರ್ಷಗಳಲ್ಲಿ ಆರ್ಥಿಕ ಪ್ರಗತಿ ಸರಾಸರಿ ಶೇ 9ರಷ್ಟು ದಾಖಲಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7ರಷ್ಟು ಪ್ರಗತಿ ದಾಖಲಿಸಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ಪುನಃ ಶೇ 9ರ ಪ್ರಮಾಣ ಮುಟ್ಟುವ ನಿರೀಕ್ಷೆ ಇದೆ ಎಂದರು.

ಸೌದಿಯ ಆರ್ಥಿಕ ಪರಿಸ್ಥಿತಿ 1990ರ ಬಳಿಕ ಸಾಕಷ್ಟು ಸಮೃದ್ಧವಾಗಿದೆ. ಇಂಧನೇತರ ವಲಯದ ಕಡೆಗೂ ಗಮನ ಹರಿಸಿರುವುದರಿಂದ ಯುವ ಪೀಳಿಗೆಗೆ ಉದ್ಯೋಗಾಕಾಶ ದೊರೆಯುತ್ತಿದೆ ಎಂದು ಪ್ರಧಾನಿ ನುಡಿದರು.ಇಂಧನ ಪೂರೈಕೆಯಲ್ಲಿ ಸೌದಿ ನಮಗೆ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ. ಇದರ ಆಚೆಯೂ ನಮ್ಮ ಸಂಬಂಧ ಬೆಳೆಯಬೇಕಿದೆ. ಇಂಧನ- ನೈಸರ್ಗಿಕ ಅನಿಲ ಯೋಜನೆಗಳಲ್ಲಿ ಹೂಡಿಕೆಗೆ ನಮ್ಮ ಉದ್ದಿಮೆದಾರರು ಆಸಕ್ತಿ ಹೊಂದಿದ್ದಾರೆ ಎಂದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ ವಾರ್ತೆ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-01 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»Christians 'face deportation' in Saudi Arabia
»ಸೌದಿ ಅರೇಬಿಯಾ :ಕರ್ನಾಟಕ ಸಲಫಿ ಅಸೋಸಿಯೇಶನ್ ಜೆದ್ದಃ ಘಟಕದ ವತಿಯಿಂದ ದೀನೀ ಸಮಾವೇಶ
»ಜೆದ್ದಾ: ಎನ್.ಆರ್.ಐ ಪೋರಂ ಇದರ ವತಿಯಿಂದ ಪ್ರಥಮ ಕನ್ನಡ ರಾಜ್ಯೋತ್ಸವ ಆಚರಣೆ
»ಸೌದಿ ಅರೇಬಿಯಾ : ಆಸ್ಪತ್ರೆಯಲ್ಲಿ ಮೂರು ತಿಂಗಳಿನಿಂದ ಅನಾಥವಾಗಿ ಬಿದ್ದಿತ್ತು ಭಾರತೀಯನ ಮೃತದೇಹ !
»ಖ್ಯಾತ ಇಸ್ಲಾಮಿ ವಿದ್ವಾಂಸ ರಿಯಾಝುರ್ ರಹ್ಮಾನ್ ರಷಾದಿ ನಿಧನ
»ಸೌದಿಯ ರಾಜಕುಮಾರ ಸುಲ್ತಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್ ನಿಧನ
»ಸೌದಿ ಅರೇಬಿಯಾ : ತಬೂಕಿನಲ್ಲಿ ಫರಂಗಿಪೇಟೆಯ ಯುವಕ ಹೃದಯಾಘಾತದಿಂದ ನಿಧನ
»ಹಜ್ ಯಾತ್ರೆ: 5 ಭಾರತೀಯರ ಸಾವು
»Indian siblings shot dead in Taif region of Saudi Arabia
»13-year-old Saudi girl turns into boy
»ದ.ಕ. ಜಿಲ್ಲೆಯ ಮೂವರು ಯುವಕರು ಸೌದಿ ಜೈಲಿನಲ್ಲಿ: ಏಳೂವರೆ ವರ್ಷದಿಂದ ಬಂಧನ *ದಂಡ ಕಟ್ಟಲು ಹಣವಿಲ್ಲ; ಹುಸಿಯಾದ ನ್ಯಾಯದ ನಿರೀಕ್ಷೆ
»ಮಸ್ಕತ್ ನಲ್ಲಿ ಗಣೇಶ ಚತುರ್ಥಿಯ ಆಚರಣೆಗೆ ಸಿದ್ದತೆ
»ಅಬ್ದುಲ್‌ ಅಜೀದ್‌ ಸೌದಿ ಜೈಲಿನಿಂದ ಬಿಡುಗಡೆ
»ಇವರಿಗೆ ಸ್ವಾತಂತ್ರ್ಯ ಎಂದು ಲಭಿಸುವುದೋ?. ಬಿಡುಗಡೆಯ ನಿರೀಕ್ಷೆಯಲ್ಲಿ ಅಬ್ದುಲ್‌ ಅಜೀದ್‌
»ವಿಶ್ವದ ಇನ್ನೊಂದು ಅತ್ಯಂತ ಎತ್ತರದಕಟ್ಟಡಕ್ಕೆ ತಯಾರಿ
»ಮೂವರು ಸೋದರಿಯರ ರೇಪ್ ಮಾಡಿದ ಸೌದಿ ಮಾಂತ್ರಿಕ
»ಸೌದಿಯಲ್ಲಿ ‘ಬಿನ್ ಲ್ಯಾಡೆನ್’ನಿಂದ ದೊಡ್ಡ ಟವರ್ ನಿರ್ಮಾಣ!
»ಅದೆಲ್ಲ ಬೇಡ್ರಿ ಅಂದಿದ್ದೆ; ಕೇಳ್ಲಿಲ್ಲ, ಅದ್ಕೆ ತಲಾಖ್ ತಲಾಖ್ ತಲಾಖ್ !
»Saudi beheads man for attack on woman
»ಸೌದಿ: ಭಾರತೀಯ ರಾಯಭಾರಿಗೆ ದೊರೆ ಅಬ್ದುಲ್ ಅಝೀಝ್ ಪದಕ
»ಅತ್ಯಾಚಾರವೆಸಗಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ ನಾಲ್ವರಿಗೆ ಗಲ್ಲು
»ರಿಯಾದ್ ಬೆಂಕಿ ದುರಂತದಲ್ಲಿ ಮೃತಪಟ್ಟ ಭಾರತೀಯರ ಮೃತದೇಹ ಊರಿಗೆ
»ರಿಯಾದ್‌ನಲ್ಲಿ ಬೆಂಕಿ ದುರಂತ: ಉಡುಪಿ ಜಿಲ್ಲೆ ನಿವಾಸಿ ಕೋಟದ ಮುಹಮ್ಮದ್ ಸಹಿತ - ಆರು ಭಾರತೀಯರು ಬಲಿ: ಮೃತರಲ್ಲಿ ಐವರು ಕೇರಳೀಯರು
»ಸೌದಿ ಅರೇಬಿಯಾ : ರಿಯಾದಿನಲ್ಲಿ ಬೆಂಕಿ ಅನಾಹುತ, ಕರಾವಳಿ ಕನ್ನಡಿಗನ ಸಹಿತ 7 ಜನರ ಮೃತ್ಯು
»ಮಗುವಿಗೆ ಜನ್ಮ ನೀಡಿದ ಮೆದುಳು ನಿಷ್ಕ್ರಿಯಗೊಂಡ ಮಹಿಳೆ
»ಅಶ್ಲೀಲ ವೀಡಿಯೊ: ಸೌದಿಯಲ್ಲಿ ಇಬ್ಬರು ಭಾರತೀಯರಿಗೆ ಶಿಕ್ಷೆ
»ಸೌದಿ ಅಪ್ಪ ಮಗಳನ್ನೇ 9 ವರ್ಷ ಅತ್ಯಾಚಾರ ಮಾಡಿದ
»ಪುರುಷ ಪ್ರಾಬಲ್ಯದ ವಿರುದ್ಧ ಸಿಡಿದೆದ್ದ ಸೌದಿ ಓಬವ್ವ
»ಐಎಂಎಫ್ ಅಧ್ಯಕ್ಷ ಪಟ್ಟ ನಿರ್ದಿಷ್ಟ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಬಾರದು: ಸೌದಿ
»ಸೌದಿ: ವಾಹನ ಡ್ರೈವಿಂಗ್-ಐವರು ಮಹಿಳೆಯರ ಅರೆಸ್ಟ್
»ಜೆದ್ದಾ : ಕರ್ನಾಟಕ ಎನ್.ಆರ್.ಐ. ಫೋರಮ್ ನ ಅಧ್ಯಕ್ಷರಾಗಿ ಮಹಮ್ಮದ್ ಮನ್ಸೂರ್ ಆಯ್ಕೆ
»ಜಿದ್ದಾ : ಅಲ್-ಮದೀನಾ ಜಿದ್ದ ಕಮಿಟಿಯ ಅಧ್ಯಕ್ಷರಾಗಿ ಹೈದರ್ ಹಾಜಿ ಪುನರಾಯ್ಕೆ
»ಇಂಡಿಯಾ ಫ್ರಟೆರ್ನಿಟಿ ಫೋರಂ ತಬೂಕ್ ವತಿಯಿಂದ `ಕ್ರೀಡಾಕೂಟ 2011'
»ದಮಾಮ್ : ಡಿಕೆ‌ಎಸ್‌ಸಿ ವತಿಯಿ೦ದ 2011ರ ಫೆಮಿಲಿ ಮುಲಾಕತ್ ವಾರ್ಷಿಕ ಕಾರ್ಯಕ್ರಮ
»ಸೌದಿ ಅರೇಬಿಯಾ : ಇಂಡಿಯಾ ಫ್ರಟೆರ್ನಿಟಿ ಫೋರಂ ವತಿಯಿಂದ ಕ್ರೀಡಾಕೂಟ
»ಸೌದಿ ಅರೇಬಿಯಾ : ಜಾಮಿಯಾ ಮಿಲಿಯಾ ವಿವಿ ತೊಂಬತ್ತನೇ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ಮಹಮ್ಮದ್ ಅಜರುದ್ದೀನ್
»ಕಾಟಿಪಳ್ಳ ಅಸೋಸಿಯೇಷನ್, ದಮ್ಮಾಂ 22ನೇ ವಾರ್ಷಿಕ ಮಹಾಸಭೆ
»ಸೌದಿ ಅರೇಬಿಯಾದ ಜೈಲಿನಲ್ಲಿದ್ದ ನೆಲ್ಯಾಡಿ ಸುಲೈಮಾನ್ ಬಿಡುಗಡೆ | ಇಂಡಿಯಾ ಫ್ರಟೆರ್ನಿಟಿ ಫೋರಂ ಸದಸ್ಯರು ನಡೆಸಿದ ಎಡೆಬಿಡದ ಪ್ರಯತ್ನ ಶ್ರಮದ ಫಲ
»ಸೌದಿ ಮಹಿಳೆಯರಿಂದ ಪ್ರತಿಭಟನೆ
»ಮಹಿಳೆಯೊಂದಿಗೆ ಕೆಟ್ಟ ವರ್ತನೆ ತೋರಿಸುವವರು ಕೆಟ್ಟ ಜನರು – ಸೌದಿ ಅರೇಬಿಯಾದ ಪ್ರಮುಖ ಮುಫ್ತಿ ಹೇಳಿಕೆ
»ಜಿದ್ದಾ : 2020ರೊಳಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ : ಸುಲ್ತಾನ್ ಬಿನ್ ಸಲ್ಮಾನ್
»ಸೌದಿ: ಮಹಿಳಾ ಮತದಾನಕ್ಕೆ ಮತ್ತೆ ನಿಷೇಧ
»ಮಕ್ಕಾ(ಸೌದಿ ಅರೆಬಿಯಾ): ಮಂಗಳೂರು ಮೂಲದ ವ್ಯಕ್ತಿ ನಿಧನ
»ಸೌದಿ ಅರೇಬಿಯಾ ಪ್ರತಿಭಟನಕಾರರಿಗೆ ಎಚ್ಚರಿಕೆ
»ಬ೦ಟ್ವಾಳ : 6 ದಿನಗಳ ಕಾಲ ನಡೆಯುವ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟಕ್ಕೆ ಚಾಲನೆ
»ಸೌದಿ ಅರೇಬಿಯಾ : ಧಾರಾಕಾರ ಸುರಿದ ಮಳೆ : ಜಿದ್ದಾದಲ್ಲಿ ಜನಜೀವನ ಅಸ್ತವ್ಯಸ್ಥ
»ಸೌದಿ ಅರೇಬಿಯಾ : ಭಾರತೀಯ ರಾಯಭಾರಿ ಕಚೇರಿಯಲ್ಲಿ ಅದ್ಧೂರಿ ಗಣರಾಜ್ಯೋತ್ಸವ
»ರಿಯಾದ್‌ನಲ್ಲಿ ದರೋಡೆ: ದುಷ್ಕರ್ಮಿಗಳ ಸೆರೆ
»ಎರಡು ವರ್ಷದಿಂದ ಸೌದಿ ಅರೇಬಿಯಾದ ಜೈಲಿನಲ್ಲಿರುವ ನೆಲ್ಯಾಡಿ ಸುಲೈಮಾನ್ ಮೂರು ತಿಂಗಳಲ್ಲಿ ಬಿಡುಗಡೆ
»ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿ ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri