ಶುಕ್ರವಾರ, 03-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
Latest news item ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
Latest news item ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ
Latest news item ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ
Latest news item ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ
Latest news item ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.
Latest news item ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
Latest news item ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!
Latest news item ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?
Latest news item ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ
Latest news item ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
Latest news item ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
Latest news item ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
Latest news item ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
Latest news item ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
Latest news item 'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
Latest news item ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಪಣಜಿ: ಸ್ಲಂ ಡಾಗ್ ಅತ್ಯಂತ ಕೆಟ್ಟ ಚಿತ್ರ: ಕಾರ್ನಾಡ್

ಪಣಜಿ: `ಸ್ಲಂ ಡಾಗ್ ಮಿಲಿಯನೇರ್' ನಾನು ನೋಡಿದ ಅತ್ಯಂತ ಕೆಟ್ಟ ಚಿತ್ರ.... ಹೀಗೆಂದು ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರಕ್ಕೆ `ಗೌರವ' ನೀಡಿದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಪದ್ಮ ಭೂಷಣ ಗಿರೀಶ್ ಕಾರ್ನಾಡ್.

ರಂಗಭೂಮಿ, ಕಲೆ, ಸಿನಿಮಾ, ಬರಹ... ಹೀಗೆ ಹಲವು ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡಿರುವ ಕಾರ್ನಾಡ್, ಸ್ಲಂ ಡಾಗ್ ಚಿತ್ರಕ್ಕೆ ಮಂಗಳಾರತಿ ಮಾಡಿದ್ದಾರೆ. ಪಣಜಿಯಲ್ಲಿ ನಡೆದ `ವಸಾಹತು ಶಾಹಿ ಮತ್ತು ಸಂಸ್ಕೃತಿ' ಉಪನ್ಯಾಸ ಕಾರ್‍ಯಕ್ರಮದಲ್ಲಿ ಮಾತನಾಡಿದ ಕಾರ್ನಾಡ್, ಭಾರತೀ ಯ ಚಿತ್ರರಂಗದ ಬಗ್ಗೆ ಬೆಳಕು ಚೆಲ್ಲಿದರು.

ಭಾರತವನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಿರುವ ಸ್ಲಂ ಡಾಗ್‌ಗೆ ಅದು ಹೇಗೆ ಆಸ್ಕರ್ ಬಂತು ತಿಳಿಯದು. ಭಾರತದ ಕಥಾನಕ ಹೊಂದಿದ್ದರೂ ಈ ಚಿತ್ರ ಭಾರತದಲ್ಲೇ ಅತಿ ಕಡಿಮೆ ದಿನ ಪ್ರದರ್ಶನ ಕಂಡು ಎತ್ತಂಗಡಿಯಾಗಿದೆ. ಇದು ನಾ ನೋಡಿದ ಅತ್ಯಂತ ಕಳಪೆ ಚಿತ್ರ ಎಂದು ಕಾರ್ನಾಡ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶ್ರೀಮಂತ ಸಂಸ್ಕೃತಿ ಹೊಂದಿರುವ ನಾವು (ಭಾರತೀಯರು) ಆಸ್ಕರ್, ಗ್ರ್ಯಾಮಿ ಪ್ರಶಸ್ತಿಗಳ ಮೋಹಕ್ಕೆ ಒಳಗಾಗಿರುವುದೇಕೆ ಎಂದು ತಿಳಿಯುತ್ತಿಲ್ಲ. ನಮ್ಮ ಚಿತ್ರರಂಗ ವಿಶ್ವದ ಯಾವುದೇ ಸ್ಪರ್ಧೆಗೂ ಸವಾಲೊಡ್ಡಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಕಾರ್ನಾಡ್ ವಿವರಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಿಕ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-09

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಬೆಂಗಳೂರು ನಗರಕ್ಕೆ ಆಗಮಿಸಿದ ಕಾಮನ್‌ವೆಲ್ತ್ ಎಕ್ಸ್‌ಪ್ರೆಸ್
»ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ
»ಮ೦ಗಳೂರು : ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇ ಸೆ.5ರಂದು ದ.ಕ.ಜಿಲ್ಲೆಗೆ
»ಬೆ೦ಗಳೂರು : ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪದಕವೀರನಿಗೆ ಬ್ಯಾಟನ್ ರಿಲೇ ಮುಟ್ಟಲು ಅವಕಾಶ ನೀಡದೆ ಅವಮಾನ
»ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?
»ಭಾರತದ ಕುತಂತ್ರ: ಪಾಕ್‌ ಪತ್ರಿಕೆ ಆರೋಪ
»ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
»ಸ್ಪಾಟ್-ಫಿಕ್ಸಿಂಗ್: ಮೂವರು ಆರೋಪಿ ಕ್ರಿಕೆಟಿಗರಿಗೆ ಅಭ್ಯಾಸದ ಅವಕಾಶವಿಲ್ಲ : ವಜಾ ಮಾಡಲು ಪಿಸಿಬಿ ಯೋಚನೆ
»ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶೀಘ್ರ ಚಾಲನೆ: ಯಡಿಯೂರಪ್ಪ
»ಇಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇ ರಾಜ್ಯಕ್ಕೆ ಆಗಮನ
»ಆಳ್ವಾಸ್‌ನ 8 ಅಥ್ಲೀಟ್‌ಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
»ಬೆ೦ಗಳೂರು : ರಾಜ್‌ಕುಮಾರ್ ಅವರ ಕವಿರತ್ನ ಕಾಳಿದಾಸ ತದ್ರೂಪದ ಪಂಚಲೋಹ ಪುತ್ಥಳಿ ಅನಾವರಣ : ಡಾ|ರಾಜ್ ಸ್ಮಾರಕ ಶೀಘ್ರದಲ್ಲೇ ಪೂರ್ಣ: ಸಿ‌ಎಂ
»ಹಾಕಿ: ರಾಜ್‌ಪಾಲ್‌ ನಾಯಕತ್ವದ ನೇತೃತ್ವದ 16 ಸದಸ್ಯರ ಹಾಕಿ ತಂಡ ಪ್ರಕಟ
»ಸಿಡ್ನಿಯಲ್ಲೂ ಮೋಸದಾಟ; ಸಾಬೀತಾದಲ್ಲಿ ಕಳಂಕ: ಪಾಂಟಿಂಗ್ | ಪೊಲೀಸ್ ವರದಿಯ ನಂತರ ಕ್ರಮ... | ಪಾಕ್ ಕ್ರಿಕೆಟನ್ನು ಅಮಾನತುಗೊಳಿಸಿ: ಸ್ಪೀಡ್ | ಬುಕ್ಕಿಗಳ ಜತೆ ಆಸಿಫ್‌ ನಂಟು: ಮಾಜಿ ಪ್ರೇಯಸಿ ಬಹಿರಂಗ | ಏನಿದು ಸ್ಪಾಟ್‌ ಫಿಕ್ಸಿಂಗ್‌?
»ಕನಸುಗಳ ಬೆನ್ನಟ್ಟಿದ ಶರ್ಮದಾ... : 18 ವರ್ಷದೊಳಗಿನವರ ವಿಭಾಗದಲ್ಲಿ ಭಾರತದ ನಂಬರ್ ಒನ್ ಆಟಗಾರ್ತಿ
»ಲ೦ಡನ್ : ಕ್ರಿಕೆಟ್‌ಕಾಶಿ ಲಾರ್ಡ್ಸ್‌ನಲ್ಲಿ ಪಾಕ್ ಮ್ಯಾಚ್‌ಫಿಕ್ಸಿಂಗ್
»ಪುತ್ತೂರು : ಪುರಾತನ ಸ೦ಸ್ಕ್ರತಿಯನ್ನು ಬಿ೦ಬಿಸುವ ‘ಜಾನಪದ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ’
»15 ಮಂದಿ ಕ್ರೀಡಾಪಟುಗಳಿಗೆ ರಾಜ್ಯಪಾಲ ಎಚ್‌. ಆರ್‌. ಭಾರದ್ವಾಜ್‌ 2009ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಧಾನ
»ಅರ್ಜುನ ಪ್ರಶಸ್ತಿ ಸ್ವೀಕರಿಸಿದ ರೇಹಾನ್: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಅರ್ಜುನ ಪ್ರಶಸ್ತಿ ಸಹಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ
»ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಲು ಬಯಸಿರುವ ಮಾಲ್ಡಿವ್ಸ್‌ : ಬಾಲಿವುಡ್ ಚಿತ್ರನಿರ್ಮಾಣಕ್ಕೆ ದ್ವೀಪದ ಕೊಡುಗೆ
»ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ ಪಾಕ್ ಕ್ರಿಕೆಟಿಗರು
»ಕ್ರಿಕೆಟ್: ತಿಲಕರತ್ನೆ ದಿಲ್ಶಾನ್ ಶತಕ ಸಂಭ್ರಮ; ಫೈನಲ್‌ನಲ್ಲಿ ಭಾರತ ವಿಫಲ : ‘ಮಹಿ’ ಮತ್ತೊಮ್ಮೆ ‘ಲಕ್ಕಿ ನಾಯಕ’ ಆಗಲಿಲ್ಲ
»ನ್ಯೂ ಹೆವನ್­ : ಬೋಪಣ್ಣ - ಕುರೇಶಿ ಫೈನಲ್­ ಪ್ರವೇಶ
»ದಿಲ್ಲಿ ಕಾಮನ್­ವೆಲ್ತ್ ಗೇಮ್ಸ್ನ ಧ್ಯೇಯಗೀತೆ 'ಸ್ವಾಗತಮ್' ಬಿಡುಗಡೆ
»ಬೆ೦ಗಳೂರು : ಕಣ್ಣು ‘ಚಿರಂಜೀವಿ’ : ಅಭಿಮಾನದ ಅಲೆ ಗಡಿದಾಟುವುದೆಂದರೆ ಇದೇ ಇರಬೇಕು.
»ಬೆ೦ಗಳೂರು : ಪಿ.ಸುಶೀಲಾ ಅವರಿಗೆ ಸಂಗೀತ ಗಂಗಾ ವಾರ್ಷಿಕ ಪ್ರಶಸ್ತಿ
» 2009ನೇ ಸಾಲಿನ ಏಕಲವ್ಯ ಪ್ರಶಸ್ತಿ: ಆರೋನ್­ ಡಿಸೋಜಾ (ಈಜುಪಟು), ಶೋಭಾ (ಪವರ್­ಲಿಫ್ಟಿಂಗ್­) ಸಹಿತ15 ಕ್ರೀಡಾಪಟುಗಳಿಗೆ ನಾಳೆ ಪ್ರದಾನ
»ನಿರ್ದೇಶಕ ರತ್ನಜ, ಪ್ರಿಯದರ್ಶಿನಿ ವಿವಾಹ : ಗಾಳಿ ಸುದ್ದಿಗೆ ತೆರೆ
»ಬೆ೦ಗಳೂರು : ಭಾನುವಾರ ಅಪಘಾತವಾದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಫುಟ್ಬಾಲ್ ಆಟಗಾರ ಅನಿಲ್ ರಾಡ್ರಿಗಸ್ ದಾರುಣ ಅಂತ್ಯ
»ಪ್ರಸಕ್ತ ತ್ರಿಕೋನ ಸರಣಿಯಲ್ಲಿ ಸೆಹವಾಗ್­ ಮಾತ್ರ ಓಕೆ: ಧೋನಿ
»ದಿಲ್ಲಿ ಕಾಮನ್­ವೆಲ್ತ್ ಗೇಮ್ಸ್ : 13 ದೇಶಗಳಲ್ಲಿ ಪ್ರಸಾರ
»ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಸೈನಾ ಕ್ವಾರ್ಟರ್ಫೈನಲಿಗೆ
»ಮಂಗಳೂರು ಪೋರಿ ತುಳು ಬೆಡಗಿಗೆ ಸಚಿವರ ಒಲವಿನ ಉಡುಗೊರೆ
»ನವದೆಹಲಿ : ಅ೦ತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಮೊತ್ತ 90 ಲಕ್ಷಕ್ಕೆ ಏರಿಕೆ
»ಬಾಡಿಬಿಲ್ಡಿಂಗ್: ಭಾರತ ಕೇಸರಿ ವಿಭಾಗದಲ್ಲಿ ರೇಮಂಡ್ ಡಿ'ಸೋಜ ಸಮೇತ ಕರ್ನಾಟಕಕ್ಕೆ ನಾಲ್ಕು ಪ್ರಶಸ್ತಿ
»ಸೆಹ್ವಾಗ್ ಶತಕ; ಕಿವೀಸರನ್ನು ಬಗ್ಗುಬಡಿದ ಭಾರತ ಫೈನಲ್‌ಗೆ
»ಸತತ ಮೂರು ಬಾರಿ ಖೇಲ್ ರತ್ನ ಪ್ರಶಸ್ತಿಯಿ೦ದ ವ೦ಚಿತನಾದ ಗಗನ ಕುಸುಮ ಶೂಟರ್ ಗಗನ್ ನಾರ೦ಗ್
»ಮು೦ಬೈ : ಪ್ರಕಾಶ್ ರೈ ‘ಹೊಸ’ ದಾಂಪತ್ಯ ಜೀವನಕ್ಕೆ ನಾ೦ದಿ
»ಹೈದರಾಬಾದ್: ಪೌರತ್ವ ವಿವಾದ: ಡಾಕ್ಟರೇಟ್ ನಿರಾಕರಿಸಿದ ಆನಂದ್: ವಿವಾದದ ಸುಳಿಯಲ್ಲಿ ಗೌರವ ಡಾಕ್ಟರೇಟ್
»ಮೆಕ್ಸಿಕನ್ ಚೆಲುವೆ..2010 ರ ವಿಶ್ವ ಸುಂದರಿ
»2013ರಲ್ಲಿ ಟೆಸ್ಟ್ ವಿಶ್ವಕಪ್?
»ಬುಧವಾರದ ಪಂದ್ಯಕ್ಕೆ ಸೆಮಿಫೈನಲ್ ಮಹತ್ವ: ಧೋನಿ
»ಫುಟ್ಬಾಲ್: ಸಂತ ಅಲೋಶಿಯಸ್­ಗೆ ಮಾನ್ಸೂನ್ ಟ್ರೋಫಿ
»ಅತ್ವಾಲ್ ಐತಿಹಾಸಿಕ ಸಾಧನೆ
»ಬೆ೦ಗಳೂರು : ಯುವ ಫುಟ್ಬಾಲ್ ಆಟಗಾರ ಅನಿಲ್ ರೋಡ್ರಿಗಸ್ ಅವರಿಗೆ ಅಪಘಾತದಲ್ಲಿ ತೀವ್ರ ಗಾಯ : ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ: ಎಚ್ಚೆತ್ತ ಕ್ರೀಡಾ ಇಲಾಖೆ
»ವೇಶ್ಯಾವಾಟಿಕೆ: ನಟಿ ಸಾಯಿರಾ ಬಾನು ಸೇರಿ 9 ಜನರ ಬಂಧನ
»ಬೆ೦ಗಳೂರು : ಕಾಮನ್ವೆಲ್ತ್ ಅವ್ಯವಹಾರದ ಗಲಾಟೆಯಲ್ಲಿ ದೇಶಕ್ಕಾಗಿ ಪದಕ ಗೆದ್ದ ಮೊದಲ ಬಾಕ್ಸರ್ ಇಲ್ಲಿ ಅಪರಿಚಿತನಾಗಿದ್ದಾನೆ
»ಇಂಗ್ಲಂಡ್ ಕ್ರಿಕೆಟಿಗರಿಗೆ ಟ್ವಿಟರ್ ಮತ್ತು ಫೇಸ್­ಬುಕ್ ನಿಷೇಧ?
»ಕಾಮನ್ವೆಲ್ತ್ ಗೇಮ್ಸ್ : ಕಿಸ್ ಮತ್ತು ತುಂಡುಡುಗೆ ಬೇಡ, ಪ್ರವಾಸಿಗರಿಗೆ ಸೂಚನೆ
»ಬಲ ಪಾದದ ಶಸ್ತ್ರಚಿಕಿತ್ಸೆ ಕಾರಣದಿ೦ದ ಯುಎಸ್ ಓಪನ್ನಿಂದ ಸೆರೆನಾ ಹೊರಗೆ
»ಜರ್ಮನ್ ಚಿತ್ರೋತ್ಸವವನ್ನು ಉದ್ಘಾಟಿಸಿದ ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲ ಎಚ್. ಆರ್. ಭಾರದ್ವಾಜ್
»ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಕೀರ್ತಿ’ ಬೆಳಗಿದರೂ ಪಾಲಿಗೆ ಬಂದದ್ದು ಸಾಲದ ಹೊರೆ ಮಾತ್ರ
»ಶೂಟಿಂಗ್ ದಿಗಂತದಲ್ಲಿ ತೇಜಸ್ವಿನಿ ಹೊಳಪು : ಕೊಲ್ಹಾಪುರದ ಕುವರಿಗೆ ಬಂಗಾರದ ಹಾರ
»ಬೆ೦ಗಳೂರು : ಕರ್ನಾಟಕದ ಉದಯೋನ್ಮುಖ ಈಜುಗಾರ್ತಿ ಮಾಧವಿಗೆ ಏಕಲವ್ಯ ಪ್ರಶಸ್ತಿ?
»ಕಾಮನ್‌ವೆಲ್ತ್ ಕೂಟಕ್ಕೆ ಕಂಟಕ: ಪ್ರಾಯೋಜಕತ್ವದಿಂದ ಹಿಂದೆ ಸರಿದ ಸರ್ಕಾರಿ ಉದ್ದಿಮೆಗಳು; ತನಿಖೆಗೆ ಫೆನೆಲ್ ಆಗ್ರಹ; ಬಹಿಷ್ಕಾರಕ್ಕೆ ಕರೆ...
»ಐಸಿಸಿ ಪ್ರಶಸ್ತಿ: ಸಂಭಾವ್ಯರಲ್ಲಿ ಸಚಿನ್, ಸೆಹವಾಗ್, ಧೋನಿ
»ಕಲ್ಮಾಡಿ ಕೈ ಕಟ್ಟಿದ ಸರಕಾರ; ಕಾಮನ್ವೆಲ್ತ್ ಕ್ರೀಡಾಕೂಟ ಕೇಂದ್ರ ಸರಕಾರ ಉಸ್ತುವಾರಿ
»ಬೆಂಗಳೂರಿನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಫೈನಲ್
»ಇಪ್ಪತ್ತು ಪ್ಲಸ್ ಹುಡುಗಿಯ ಕೈಹಿಡಿದ 52ರ ಹರೆಯದ ನಿರ್ದೇಶಕ ದಿನೇಶ್ ಬಾಬು
»ಅನಿಲ್ ಅಂಬಾನಿ ಬಿಗ್ ಎಫ್ ಎಂ ಆಯೋಜಿಸಿರುವ ಕಾರ್ಯಕ್ರಮಕ್ಕೆ ಕನ್ನಡ ಚಿತ್ರ್ಯೋದ್ಯಮದ ಯಾರೂ ಭಾಗವಹಿಸಬಾರದೆ೦ದು ಕೆಎಫ್ ಸಿಸಿ ಫತ್ವಾ
»ಸೂಪರ್ ಸ್ಟಾರ್ ರಜನಿಕಾ೦ತ್, ಐಶ್ವರ್ಯ ಅಭಿನಯದ ‘ಎಂಧಿರನ್’ ಚಿತ್ರ ಮು೦ದಿನ ತಿ೦ಗಳು ಬಿಡುಗಡೆ
»ಎಲ್ಲರೆದುರೆ ಅಪರಿಚಿತ ಯುವಕನಿಂದ ಮದುವೆ ಪ್ರಸ್ತಾಪ : ಯುವಕರಿಗೆ ಶಾಕ್ ನೀಡಿದ ದೀಪಿಕಾ!
»ನೋಬಾಲ್: ಶತಕ ’ವಂಚಿತ’ ವೀರೂ- ರಣದಿವ್‌ಗೆ ಪಂದ್ಯ ನಿಷೇಧ, ದಿಲ್ಶಾನ್‌ಗೆ ದಂಡ
»ದುಬೈ : ಬೆಂಗಳೂರಿನಲ್ಲಿ ಐಸಿಸಿ ಪ್ರಶಸ್ತಿ ಪ್ರದಾನ
»ದ೦ಬುಲಾ: ಖಳನಾಯಕ ಸಂಗಕ್ಕಾರ ಕುತಂತ್ರ :ನೆನಪಿರಲಿ 1 ರನ್ ಕೊಟ್ಟರೆ ಶತಕ ಆಗುತ್ತೆ : ಸೆಹ್ವಾಗ್ ಶತಕ ತಪ್ಪಿಸಿದ ನಾಯಕ ಸಂಗಕ್ಕಾರ ಸೂಚನೆ
»ಕ್ರಿಕೆಟ್: ಭಾರತಕ್ಕೆ ತಲೆಬಾಗಿದ ಶ್ರೀಲಂಕಾ: ಗೆಲುವು ತಂದ ಶತಕ ’ವಂಚಿತ’ ವೀರೂ
»ಯಾರೋ ಇಂಡಿಯಾ ಬುಲಾ ಲಿಯಾ...... ಕಾಮನ್ವೆಲ್‌ಗೆ ರೆಹಮಾನ್ ಧ್ಯೇಯ ಗೀತೆ
»ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಕನ್ನಡಿಗರ ಭಾರಿ ದಂಡು : ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ 11 ಮಂದಿ : ಕ್ರೀಡಾ ಇತಿಹಾಸದಲ್ಲೇ ದಾಖಲೆ ಸಂಖ್ಯೆಯ ಅಥ್ಲೀಟ್‌ಗಳು ಆಯ್ಕೆ
»ಮು೦ಬಯಿ : ಪ್ರೇಕ್ಷಕರನ್ನು ಆಕರ್ಷಿಸುವ೦ತಹ ಹೊಸ ರೀತಿಯ ಮರಾಠಿ ಸಿನೇಮಾಗಳನ್ನು ತಯಾರಿಸಿ : ರಾಜ್ ಠಾಕ್ರೆ ಕರೆ
»‘ರೊಬೊಟ್’ ಚಿತ್ರದ ಸಿ.ಡಿ. ಬಿಡುಗಡೆ ಸಮಾರಂಭದಲ್ಲಿ ಅಮಿತಾಭ್ ಹಾಗೂ ರಜನೀಕಾಂತ್
»‘ದಿಲ್ಲಿ’ ಜನರಿಗೇ ಬೇಡವಾದ ಕಾಮನ್ವೆಲ್ತ್ ಕ್ರೀಡಾಕೂಟ
»ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ: ಟಿಪ್ಪು ಸುಲ್ತಾನ್, ಸಂತ ಅಲೋಶಿಯಸ್‌ಗೆ ಪ್ರಶಸ್ತಿ
»ಕ್ರೀಡೆಯ ಹೆಸರಲ್ಲಿ ಅಪಮಾನ: ಕ್ರೀಡಾಸಂಸ್ಥೆಗಳಿಗೆ ಮೋಸ ಮಾಡಿ ಪಾಲು ಪಡೆಯುವ ರಾಜಕಾರಣಿಗಳು ಇದ್ದಾರೆಯೆ?
»ಹೈದರಾಬಾದ್ : ಬ್ರ೦ದಾವನ ಚಿತ್ರೀಕರಣದ ವೇಳೆ ಅಪಘಾತದಲ್ಲಿ ಜೂನಿಯರ್ ಎನ್‌ಟಿ‌ಆರ್‌ಗೆ ಗಾಯ
»ಕೆಎಸ್­ಸಿಎ ಅಂತರ ಗ್ರಾಮಾಂತರ ಜಿಲ್ಲಾ ಅಂಡರ್ 22 ಕ್ರಿಕೆಟ್: ಮಂಗಳೂರು ವಲಯಕ್ಕೆ ಜಯ
»ನವದೆಹಲಿ : ಸ೦ತೂರ್ ವಾದಕ ಅಭಯ್ ರುಸ್ತುಮ್ ಸೊಪೊರಿಗೆ ‘ಅತ್ಯುತ್ತಮ ಭಾರತೀಯ ಪ್ರಜೆ’ ಪ್ರಶಸ್ತಿ
»ಕಾಪು : ಕುಸ್ತಿ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಸನ್
»ಮು೦ಬೈ : ಮುಖಕ್ಕೆ ಬಣ್ಣ ಹಚ್ಚಿಕೊ೦ಡು ‘ರಾಜಧಾನಿ ಎಕ್ಸ್‌ಪ್ರೆಸ್’ ಚಿತ್ರದಲ್ಲಿ ನಟಿಸಿ ಅಭಿಮಾನಿಗಳನ್ನು ರ೦ಜಿಸಲಿದ್ದಾರೆ ಲಿಯಾ೦ಡರ್ ಪೇಸ್!
»ನವದೆಹಲಿ : ಮತ್ತೊಂದು ವಿವಾದದಲ್ಲಿ ಸಿಡಬ್ಲ್ಯೂಜಿ: ಮಾನವ ಹಕ್ಕು ಉಲ್ಲಂಘನೆ ಆರೋಪ
»ಕನ್ನಡ ಸ೦ಗೀತ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ‘ಬಿಗ್ ಕನ್ನಡ ಸಂಗೀತ ಪ್ರಶಸ್ತಿ’
»ತ್ರಿಕೋನ ಏಕದಿನ ಸರಣಿ ಕಿವೀಸ್ ವಿರುದ್ಧ ಭಾರತಕ್ಕೆ 200 ರನ್‌ಗಳ ಸೋಲು
» ಸ್ವರ್ಣ ಪದಕ ಗಳಿಸಿದ ಪ್ರಥಮ ಮಹಿಳಾ ಶೂಟರ್ ತೇಜಸ್ವಿನಿ ಸಾವಂತ್, ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಆಗಮಿಸಿದಾಗ ಅವರನ್ನು ಆನೆಯ ಮೇಲೆ ಸವಾರಿ ಮಾಡಿಸಿ ಸ್ವಾಗತಿಸಲಾಯಿತು
»ಲತಾ ಮಂಗೇಶ್ಕರ್‌ಗೆ ಪಾಕ್ ಗಿಲಾನಿಯಿಂದ ಜಬರ್ದಸ್ತ್ ಆಹ್ವಾನ!
»ಬೆ೦ಗಳೂರು : ಆಗಸ್ಟ್ 20ರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ : ಭಾರತ ಮತ್ತು ಜರ್ಮನಿನ 16 ಪ್ರಶಸ್ತಿ ಪುರಸ್ಕ್ರತ ಚಿತ್ರಗಳ ಪ್ರದರ್ಶನ
»ನವದೆಹಲಿ : ತವರಿಗೆ ಬಂದಿಳಿದ ತೇಜಸ್ವಿನಿ ಮತ್ತು ಗಗನ್ ನಾರಂಗ್‌ಗೆ ಭವ್ಯ ಸ್ವಾಗತ
»ತ್ರಿಕೋನ ಸರಣಿ: ಇಂದು ಭಾರತ-ನ್ಯೂಜಿಲಂಡ್
»ಭಾರತ-ಈಜಿಪ್ಟ್ ಸಂಬಂಧದ ಸಾಕ್ಷ್ಯಚಿತ್ರ ` ಫ್ರಮ್ ಪಿರಾಮಿಡ್ಸ್ ಟು ತಾಜ್ ಮಹಲ್' ಬಿಡುಗಡೆ
»13 ರಿಂದ 15ರ ವರೆಗೆ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಬೆಂಚ್‌ಪ್ರೆಸ್ ಸ್ಪರ್ಧೆ: ಉಜಿರೆಯಿಂದ ಮನಿಲಾಕ್ಕೆ ಹರಿದ ‘ನೇತ್ರಾವತಿ’ ಕೀರ್ತಿ
»ಕ್ರೀಡಾಕೂಟದ ಸಿದ್ಧತೆ: ಕಾಮನ್ವೆಲ್ತ್ ಒಕ್ಕೂಟದಿಂದ 10 ದಿನಗಳ ಗಡುವು
»ಶೂಟಿಂಗ್: ವಿಶ್ವದಾಖಲೆ ಸರಿಗಟ್ಟಿದ ಭಾರತದ ಸ್ಪರ್ಧಿ: ತೇಜಸ್ವಿನಿ ಐತಿಹಾಸಿಕ ಸಾಧನೆ
»57ನೇ ಫಿಲ್ಮ್‌ಫೇರ್ ಪ್ರಶಸ್ತಿ-2009 : ಮಳೆಯಲಿ.., ರಾಧಿಕಾ, ಗಣೇಶ್‌ಗೆ ಪ್ರಶಸ್ತಿ ; ಅಂಬರೀಶ್ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿ
»ಮ೦ಗಳೂರು: ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಬಜಪೆಯ ಮೋರ್ನಿಂಗ್ ಸ್ಟಾರ್‌ಗೆ ಪ್ರಶಸ್ತಿ
»ಲಕ್ಷ್ಮಣ್ ಶತಕ, ಭಾರತಕ್ಕೆ ರೋಚಕ ಜಯ: ಸರಣಿ ಸಮಬಲ ( Updated)
»ಬೆ೦ಗಳೂರು : ಮಂಕುತಿಮ್ಮನ ಕಗ್ಗಗಳಿಗೆ ಜಾದೂ ಸ್ಪರ್ಶ
»ರೆಬಲ್ ಸ್ಟಾರ್ ಅಂಬಿಗೆ 'ಜೀವಮಾನ ಶ್ರೇಷ್ಠ ಸಾಧನೆ' ಫಿಲಂಫೇರ್ ಪ್ರಶಸ್ತಿ
»ಕ್ರಿಕೆಟ್: ಗೆಲುವಿನ ಗುರಿ ಮುಟ್ಟಲು ಭಾರತಕ್ಕೆ ಇನ್ನೂ 204 ರನ್ ಅಗತ್ಯ; ರೋಚಕ ಘಟ್ಟದಲ್ಲಿ ಅಂತಿಮ ಟೆಸ್ಟ್
»ಆಸ್ಕರ್ ಪ್ರಶಸ್ತಿ ಪುರಸ್ಕೃತೆ ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಹಿಂದೂ ಧರ್ಮಕ್ಕೆ
»ನವದೆಹಲಿ : ಸೈನಾ ನೆಹ್ವಾಲ್‌‌ಗೆ ಖೇಲ್ ರತ್ನ ಪ್ರಶಸ್ತಿ: ಅಧೀಕ್ರತ ಮಾನ್ಯತೆ
»3ನೇ ಟೆಸ್ಟ್ : ಸೆಹ್ವಾಗ್ ಭರ್ಜರಿ ಶತಕ; ಭಾರತ ಮೇಲುಗೈ : ಎರಡು ವಿಕೆಟ್ ಕಳೆದುಕೊಂಡ ಲಂಕಾ ಸಂಕಷ್ಟದಲ್ಲಿ
»ಕೊಲ೦ಬೋ : 7,000 ರನ್ ಪೂರ್ತಿಗೊಳಿಸಿದ ಸೆಹವಾಗ್
»ಮ೦ಗಳೂರು : ಮಾಜಿ ರಣ್ಜೀ ಕ್ರಿಕೆಟಿಗ ಕೆ. ಗಣಪತಿ ರಾಯ್ ನಿಧನ
»‘ಸಾಥ್ ಖೂನ್ ಮಾಫ್' ಚಿತ್ರದಲ್ಲಿ ಸಪ್ತಪತಿ ಒಡತಿ ಪ್ರಿಯಾಂಕ ಚೋಪ್ರಾ...!
»ಮ೦ಗಳೂರು : 14ನೇ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ : ಸೆಮಿಫೈನಲ್‌ಗೆ ಮಿಲಾಗ್ರಿಸ್ ‘ಎ’ ತ೦ಡ
»ಮೈಸೂರು : ಕನ್ನಡ ಚಿತ್ರರಂಗಕ್ಕೆ ಆರ್ಥಿಕ ಭೀತಿ: ಹಂಸಲೇಖ
»ಬೆ೦ಗಳೂರು: ಮುಖ್ಯಮಂತ್ರಿ ಇನ್ ಸಿನಿಮಾ: ಭೂಲೋಕ ರಕ್ಷಕ ಯಡಿಯೂರಪ್ಪ: ಪ್ರಥಮ ಬಾರಿಗೆ ೩೩ ಭಾಷೆಗಳಲ್ಲಿ ಚಿತ್ರ ನಿರ್ಮಾಣ : ಈ ಐತಿಹಾಸಿಕ ಚಿತ್ರದಲ್ಲಿ ನಟಿಸುವಂತೆ ಸಿ‌ಎಂಗೆ ಆಹ್ವಾನ
»ಅತೀ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿದ ಆಟಗಾರ ಸಚಿನ್
»ಹೊಸ ಇನ್ನಿಂಗ್ಸ್; ಐಪಿಎಲ್-4ಕ್ಕೆ ಅಜಯ್ ಜಡೇಜಾ, ಕಾಂಬ್ಳಿ
»ಕೊಲೊ೦ಬೋ : ದಾಖಲೆ ವೀರ ಸಚಿನ್ ಗೆ ಅತ್ಯಧಿಕ ಟೆಸ್ಟ್ ಆಡಿದ ಗೌರವ
»ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟಿಗ ನ್ಯೂಜಿಲ೦ಡಿನ ಎರಿಕ್ ಟಿನ್ಡಿಲ್ ನಿಧನ
»ಬೆ೦ಗಳೂರು : ದೇಶಕ್ಕಾಗಿ ಚಿನ್ನ ಗೆಲ್ಲುವುದೇ ಗುರಿ: ರಾಜ್ಯಕ್ಕೆ ಕೀರ್ತಿ ತ೦ದಿರುವ ಈಜು ತಾರೆ ರೆಹಾನ್ ಪೂ೦ಚಾ
»ರಿಲಯನ್ಸ್ ಬಿಗ್ 92.7ಎಫ್ ಎಂ ವಾಹಿನಿ ವಿರುದ್ಧ ಸಮರ : ಆಗಸ್ಟ್ 2 ಸೋಮವಾರ ಕನ್ನಡ ಚಿತ್ರರಂಗ ಬಂದ್
»ಸಚಿನ್‌, ಗೌತಿ, ಭಜ್ಜಿಗೆ ವಿಶ್ರಾಂತಿ; ಕನ್ನಡಿಗ ಮಿಥುನ್‌ಗೆ ಸ್ಥಾನ
»ಮುತ್ತಿಗೆ ಹಾಕ್ತಾರೆ ಜನ... : ಇದ್ದಕ್ಕಿದ್ದಂತೆ ಸಂಜನಾ ಪ್ರತ್ಯಕ್ಷಳಾಗಿದ್ದಾಳೆ ಈ ಮೇಲ್‌ನಲ್ಲಿ!
»ಭಾರತ 707: ಡ್ರಾ ದೊಂದಿಗೆ ಅಂತ್ಯಗೊಂಡ ಭಾರತ-ಶ್ರೀಲಂಕಾ ದ್ವಿತೀಯ ಟೆಸ್ಟ್ ಪಂದ್ಯ: ಉಳಿದ ನ೦. ವನ್ ಪಟ್ಟ
»ರಾಹುಲ್ ಮಹಾಜನ್‌ರಿಂದ ದೈಹಿಕ ಹಲ್ಲೆ: 2ನೇ ಹೆಂಡತಿಯೂ ಗುಡ್‌ಬೈ!
»ನವದೆಹಲಿ: ಸೈನಾ ನೆಹ್ವಾಲ್‌ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ
»ಏಷ್ಯನ್ ಬೆಂಚ್ ಪ್ರಸ್ ಪವರ್ಲಿಫ್ಟಿಂಗ್- ಎಸ್­ಡಿಎಂನ ನೇತ್ರಾವತಿಗೆ ಅವಕಾಶ; ಡಾ ಹೆಗ್ಗಡೆ ನೆರವು
»ಭಾರತದಲ್ಲೂ ಎಂಡೊಸಲ್ಫಾನ್ ನಿಷೇಧಿಸಲಾಗುವುದೇ ?
»ಬೆಂಗಳೂರಿನಲ್ಲಿ ಸ್ಪಿನ್ ಅಕಾಡೆಮಿ: ಕುಂಬ್ಳೆ-ಮುರಳಿ ಚಿಂತನೆ
»ಸಚಿನ್ 203, ರೈನಾ ಡೆಬ್ಯುಟ್ ಶತಕ: ಭಾರತಕ್ಕೆ ಮುನ್ನಡೆ
»ಟೆಸ್ಟ್‌ನಲ್ಲಿ ಶತಕಗಳ ಅರ್ಧಶತಕ; ಸಚಿನ್‌ಗಿನ್ನೂ ಎರಡೇ ಹೆಜ್ಜೆ! | ಸೆಹ್ವಾಗ್ 99; ಭಾರತ ದಿಟ್ಟ ಉತ್ತರ
»ಹಾಕಿ ಇಂಡಿಯಾ ಚುನಾವಣೆ ಪ್ರಕ್ರಿಯೆಗೆ ದೆಹಲಿ ಹೈಕೋರ್ಟ್ ತಡೆ
»ವಾಣಿಜ್ಯ ಮಂಡಳಿ ಮೆಟ್ಟಿಲೇರಿದ ಗಣೇಶ್ ಶಿಲ್ಪಾ ‘ಕೂಲ್’ ವಿವಾದ
»ಕಾಮನ್‌ವೆಲ್ತ್ ಕ್ರೀಡಾಕೂಟ: 960 ಕೋಟಿ ರೂಪಾಯಿ ವೆಚ್ಚದ ನವೀಕೃತ ನೆಹರು ಕ್ರೀಡಾಂಗಣ ಉದ್ಘಾಟನೆ
»ಜಯವರ್ಧನ : ಒಂದೇ ಅಂಗಳದಲ್ಲಿ ಅತಿ ಹೆಚ್ಚು ಶತಕ ಹೊಡೆದ ವಿಶ್ವದ ಪ್ರಪ್ರಥಮ ಕ್ರಿಕೆಟಿಗ
»ಬಿಂದ್ರಾ, ಸೈನಾ ದಿಲ್ಲಿ ಕಾಮನ್ವೆಲ್ತ್ ಗೇಮ್ಸ್ ರಾಯಭಾರಿಗಳು
»ಗೇಮ್ಸ್ ವಿಫಲವಾದರೆ ಖುಷಿ!: ಲಂಚ ನೀಡಿ 'ಕಾಮನ್ವೆಲ್ತ್ ಆತಿಥ್ಯ- ಅಯ್ಯರ್ ಗಂಭೀರ ಆರೋಪ | ರಾಷ್ಟ್ರವಿರೋಧ ಹೇಳಿಕೆ: ಕಲ್ಮಾಡಿ
»ಕೊಲ೦ಬೋ: ದ್ವಿತೀಯ ಟೆಸ್ಟ್: ಬೃಹತ್ ಮೊತ್ತದತ್ತ ಶ್ರೀಲಂಕಾ
»ಬೆ೦ಗಳೂರು: ಕಾಡಿದ ‘ಸ್ಕೂಲ್ ಮಾಸ್ಟರ್’ ನೆನಪು: ಮಗಳ ಕಣ್ಣಲ್ಲಿ ಪಂತಲು
»ಮು೦ಬೈ: ನಿರ್ಮಾಪಕ, ನಿರ್ದೇಶಕ ಯಶ್ ಚೋಪ್ರಾಗೆ ಲಂಡನ್ ವಿವಿ ಡಾಕ್ಟರೇಟ್ ‘ಗೌರವ’
»ಇಂಡಿಪೆಂಡೆನ್ಸ್ ಫುಟ್ಬಾಲ್: ಎನ್ಐಟಿಕೆ ಚಾಂಪಿಯನ್
»ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಫಿಲ್ಮ್ ಎಂಟ್ರಿ
»ವಿಲಕ್ಷಣ ಘಟನೆ: ಕ್ರಿಕೆಟ್ ಪಂದ್ಯಕ್ಕೆ ಬಾಹ್ಯಾಕಾಶದ ಕಲ್ಲು !.
»ಸುನಿಲ್ ಚೆತ್ರಿ ಯಶಸ್ವಿ ಪದಾರ್ಪಣೆ; ಕನ್ಸಾಸ್ ಸಿಟಿಗೆ ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧ 2-1 ಗೋಲುಗಳ ಅಚ್ಚರಿಯ ಗೆಲವು
»ಕಲ್ಮಾಡಿ ಭಾರತೀಯ ಕ್ರೀಡೆಯ ಕೊಳಕು ಮುಖ: ಪರ್ಗಟ್
»ಉಗ್ರರ ದಾಳಿ ಭೀತಿ; ಕಾಮನ್‌ವೆಲ್ತ್ ಕ್ರೀಡಾಕೂಟದ ಭದ್ರತೆ; ದೆಹಲಿ ಪೊಲೀಸರಿಗೆ ರಕ್ಷಾಕವಚದ ಕಾರು
»ಕ್ರಿಕೆಟ್: ಭಾರತದ ನಂ 1 ನೇ ಸ್ಥಾನಕ್ಕೆ ಲಂಕೆಯ ಬೇಟೆ; ಮುರಳಿ-ಮಾಲಿಂಗ ಭೀತಿಯಿಲ್ಲದ ದ್ವಿತೀಯ ಟೆಸ್ಟ್ ಇಂದು ಶುರು
»ವೇಟ್‌ಲಿಫ್ಟಿಂಗ್‌ನಲ್ಲೂ ಲೈಂಗಿಕ ಹಗರಣ; ಕೋಚ್ ರಮೇಶ್ ಅಮಾನತು
»ಪಾಕಿಸ್ತಾನಕ್ಕೆ ಆಸ್ಟ್ರೇಲಿಯ ವಿರುದ್ಧ ಅಚ್ಚರಿಯ ಜಯ: *ಫರ್ಹಾತ್, ಅಝರ್ ಅಲಿ ಶತಕಾರ್ಧ *ಸರಣಿ 1-1 ಸಮಬಲ
»ಚ೦ದಿಗಡ್ :ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿಯ ಮಾಲಿಕರಾದ ಪ್ರೀತಿ, ವಾಡಿಯಾಗೆ ಬಂಧನದ ವಾರಂಟ್
»ರಫಿ : ಆ ದೇವರು ನುಡಿದ ಮಧುರ ನುಡಿ
»ಮಂಗಳೂರು: ನಗರದಲ್ಲಿ ಇಂಡಿಪೆಂಡನ್ಸ್ ಕಪ್ ಫುಟ್ಬಾಲ್ ಟೂರ್ನಿಗೆ ಮೇಯರ್ ಚಾಲನೆ.
»ಸೋಲಿನಲ್ಲೂ ಅಗ್ರಸ್ಥಾನ ಕಾಯ್ದುಕೊಂಡ ವೀರೇಂದ್ರ ಸೆಹ್ವಾಗ್
»ಸಚಿನ್ 12 ಸಾವಿರ ಕ್ಲಬ್‌ಗೆ ಸೇರಿಕೊಂಡ ರಿಕಿ ಪಾಂಟಿಂಗ್
» ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುತ್ತಾ ಜತೆಗಿನ ಅಫೇರ್ !; 14 ವರ್ಷದ ಅಜರ್-ಸಂಗೀತಾ ದಾಂಪತ್ಯದಲ್ಲಿ ಬಿರುಕು?
»ಮುರಳಿ 800 ವಿಕೆಟ್‌ಗಳ ಸರದಾರ: ಟೆಸ್ಟ್ ವಿಜಯದೊಂದಿಗೆ ನಿವೃತ್ತಿ: ಮುರಳಿಯ ವಿಶ್ವದಾಖಲೆಗೆ ವರುಣನ ಕೃಪೆ
»ಮುರಳಿ 800 ವಿಕೆಟ್ ಕಿತ್ತ ವಿಶ್ವದ ಏಕೈಕ ಬೌಲರ್!; ಮುರಳಿ ದಾಖಲೆ ಬ್ರೇಕ್ ಮಾಡಲು ಸಾಧ್ಯವಿಲ್ಲ: ವಾರ್ನ್
»ಮಹಿಳಾ ಹಾಕಿ: ಲೈಂಗಿಕ ಕಿರುಕುಳ ಆರೋಪ; ವೀಡಿಯೋಗ್ರಾಫರ್ ಅಮಾನತು; ಕೋಚ್ ಕೌಶಿಕ್ ಹುದ್ದೆ ತ್ಯಾಗ
»ಮುರಳೀ ಮ್ಯಾಜಿಕ್ 798; ಸೋಲಿನ ಭೀತಿಯಲ್ಲಿ ಭಾರತ
»75 ಸಾವಿರ ಡಾಲರ್ ಬೆಲೆಯ ಸಚಿನ್ ರಕ್ತ ಹೊಂದಿರುವ ‘ತೆಂಡೂಲ್ಕರ್ ಒಪಸ್’ ಪುಸ್ತಕ
»ಚಿ೦ತಾಮಣಿ: ಜಾಗತೀಕರಣದ ಪ್ರಭಾವ : ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳು: ಜೆಕೆ ವಿಷಾದ
»ಭಾರತಕ್ಕೆ ಸೆಹ್ವಾಗ್ ಆಸರೆ; ಮಿಥುನ್‌ಗೆ ನಾಲ್ಕು ವಿಕೆಟ್; ಸಚಿನ್ ವಿಕೆಟ್ ಕಿತ್ತ ಮುತ್ತಯ್ಯ ಮುರಳೀಧರನ್
»ಸ್ಪಿನ್ ಮೋಡಿಗಾರನ ಆತ್ಮೀಯ ಗೆಳೆಯ!; ಭಾರತದ ವೈದ್ಯನಿಗೆ ಮುರಳಿ ಆಮಂತ್ರಣ
»ಪರಿಚಯದ ಮೂಲಕ ಪರಿಚಯವಾದ ನಟಿ ಸಿ೦ಧು ಈಗ ಮರೆಯಲಾರೆ ಚಿತ್ರದಲ್ಲಿ
»ಸಂಗಕ್ಕರ, ಪರನವಿತನ ಶತಕ; ಲಂಕಾ ಮೇಲುಗೈ; ಕನ್ನಡಿಗ ಮಿಥುನ್‌ಗೆ ಚೊಚ್ಚಲ ಟೆಸ್ಟ್ ವಿಕೆಟ್ ಸಂಭ್ರಮ
»ಮು೦ಬೈ: ಕಿಂಗ್ ಖಾನ್ ಶಾರುಖ್ ಮುಂದಿನ `ಬಿಗ್ ಬಾಸ್'?
»ಹುಬ್ಬಳ್ಳಿ: ಪಂ. ಭೀಮಸೇನಗೆ ಪ್ರಪ್ರಥಮ ದಿ. ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪುರಸ್ಕಾರ
»ಇದೇ ಮೊದಲ ಬಾರಿಗೆ ಅಕ್ಕ ಸಿನಿಮಾ ಪ್ರಶಸ್ತಿ ಸ್ಥಾಪನೆ
»ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಅಫ್ರಿದಿ
»ಕಾಮನ್‌ವೆಲ್ತ್ ಗೇಮ್ಸ್ ವೇಳಾಪಟ್ಟಿ ಜತೆ ಸಂಘರ್ಷ: ಆಸೀಸ್ ಸರಣಿ ವೇಳಾಪಟ್ಟಿ ಮರು ನಿಗದಿ ಪಡಿಸಿದ ಬಿಸಿಸಿಐ
»ನವದೆಹಲಿ: ಬ್ಯಾಡ್ಮಿಂಟನ್ ತಾರೆ ಸೈನಾ ಈಗ ನಂಬರ್ 2
»ವಿಶ್ವಚಾಂಪಿಯನ್ ಸ್ಪೇನ್ ನಂ.1
»ಮಂಡಳಿ ಅಧ್ಯಕ್ಷರ ಇಲೆವೆನ್ ನಡುವಿನ ಅಭ್ಯಾಸ ಪಂದ್ಯ: ತತ್ತರಿಸಿದ ಧೋನಿ ಪಡೆ
»ಆಗಸ್ಟ್ 6ರಿಂದ ಭಾರತ ಯುವ ತಂಡದ ಆಸ್ಟ್ರೇಲಿಯ ಪ್ರವಾಸ
»ಬೆ೦ಗಳೂರು: ಈ ಬಾರಿ ಮಣಿಪಾಲ, ಹುಬ್ಬಳ್ಳಿಯಲ್ಲೂ ಕೆಪಿ‌ಎಲ್
»ವಿಶ್ವಕಪ್ ಫುಟ್ಬಾಲ್: 18,449 ಸ್ವಯಂಸೇವಕರ ಶ್ರಮದಾನ: ೮೦ರ ವೃದ್ಧರಿಂದಲೂ ಅಳಿಲುಸೇವೆ
»ಡಚ್ಚರಿಗೆ ತವರಲ್ಲಿ ಅಪೂರ್ವ ಸ್ವಾಗತ
»ಬೆ೦ಗಳೂರು: ‘ಜೋಗಯ್ಯ’ನ ಮುಹೂರ್ತಕ್ಕೆ ನೂಕು ನುಗ್ಗಲು: ನಿಯ೦ತ್ರಣಕ್ಕಾಗಿ ಪೊಲೀಸರಿ೦ದ ಲಾಠಿ ಚಾರ್ಜ್
»ಸ್ಟ್ರಾಸ್, ತ್ರೋಟ್ ಶತಕ: ಸಂಕಷ್ಟದಲ್ಲಿ ಬಾಂಗ್ಲಾದೇಶ
»ಭಾರತ-ಶ್ರೀಲಂಕಾ ಟೆಸ್ಟ್: ಮುನಾಫ್ ಪಟೇಲ್‌ಗೆ ಹುಟ್ಟುಹಬ್ಬದ ಉಡುಗೊರೆ
»ಸ್ಪೇನ್‌ಗೆ ಒಲಿದ ಸಾಕರ್ ಜಗತ್ತಿನ ಸಾಮ್ರಾಟ್ ಪಟ್ಟ: ವಿಶ್ವ ಚಾಂಪಿಯನ್ನರಿಗೆ 139 ಕೋಟಿ ರೂ.; ರನ್ನರ‍್ಸ್ ಅಪ್ 111 ಕೋಟಿ ರೂ. ಬಹುಮಾನ(updated news)
»ಆರ್.ಕೆ.ಖನ್ನಾ ಸ್ಟೇಡಿಯಂ ಎಂ.ಎಸ್.ಗಿಲ್. ಉದ್ಘಾಟನೆ
»ಭಾರತಕ್ಕೆ ಮತ್ತೊಂದು ಆಘಾತ: ಗಾಯಾಳು ಪಟ್ಟಿಗೆ ಎಸ್.ಶ್ರೀಶಾಂತ್
»ಸ್ಪೇನ್ ಗೆ ಫುಟ್ಬಾಲ್ ವಿಶ್ವಕಪ್: ಪ್ರಪ್ರಥಮ ಬಾರಿ ವಿಶ್ವಚಾಂಪಿಯನ್ ಪಟ್ಟಕ್ಕೇರಿದ ಸ್ಪೇನ್: ನಿಜವಾದ ಆಕ್ಟೋಪಸ್ ಭವಿಷ್ಯ
»ಭಾರತದ ಲಂಕಾ ಪ್ರವಾಸ; ವೇಳಾಪಟ್ಟಿ ಇಲ್ಲಿದೆ...
»ಇಂದು ವಿಶ್ವಕಪ್ ಫುಟ್ಬಾಲ್ ಫೈನಲ್: ಹಾಲೆಂಡ್-ಸ್ಪೇನ್ ವಿಶ್ವಚಾಂಪಿಯನ್ ಸಮರ
»ವಿಲ್ಲ-ಸ್ನೇಜ್ದರ್ ಗೋಲ್ ‘ವಾರ್’
»ಅಂಪಾಯರ್ ಮೇಲ್ಮನವಿ ಪದ್ಧತಿಗೆ ತಡೆ
»ನಾಟ್‌ವೆಸ್ಟ್ ಸರಣಿಯ ದ್ವಿತೀಯ ಏಕದಿನ ಪಂದ್ಯ: ಬಾಂಗ್ಲಾದೇಶಕ್ಕೆ ರೋಚಕ ಜಯ
»ಶ್ರೀಲಂಕಾಕ್ಕೆ ಹೊರಟ ಧೋನಿ
»ದ್ವಾರಕೀಶ್ ಗೆ ಕಡೆಗೂ ದಕ್ಕದ 'ವಿಷ್ಣುವರ್ಧನ'!
»ಹಲವು ನಾಮಗಳ ಸ್ಟಾರ್ ಪಟ್ಟ ಹೊತ್ತ ‘ಮಲ್ಟಿ ಸ್ಟಾರ್’ ಶಿವಣ್ಣ
»‘ಗೋಲ್ಡನ್ ಬಾಲ್ ’ ಪ್ರಶಸ್ತಿ 10 ಮಂದಿ ಕಣದಲ್ಲಿ
»ಸಮಾನ ದುಃಖಿಗಳ ಕದನ ಕುತೂಹಲ: ತೃತೀಯ ಸ್ಥಾನಕ್ಕಾಗಿ ಜರ್ಮನಿ-ಉರುಗ್ವೆ ನಡುವಿನ ಪಂದ್ಯ ಇಂದು
»ನಾಟ್‌ವೆಸ್ಟ್ ಸರಣಿ: ಬೆಲ್ ಅರ್ಧಶತಕ: ಇಂಗ್ಲೆಂಡ್‌ಗೆ 6 ವಿಕೆಟ್‌ಗಳ ಜಯ
»ಭಾರತ-ಶ್ರೀಲಂಕಾ ಟೆಸ್ಟ್: ಎರಡುವರೆ ವರ್ಷದ ಬಳಿಕ ಟೆಸ್ಟ್‌ಗೆ ಮರಳಿದ ಮಾಲಿಂಗ
»ಸ್ಪೇನ್‌ಗೆ ವಿಶ್ವಕಪ್ ಮುಕುಟ; ಆಕ್ಟೋಪಸ್ ಭವಿಷ್ಯವಾಣಿ; ನೆದೆರ್ಲೆಂಡ್ ಚಾಂಪಿಯನ್; ಇದು ಗಿಳಿ ಭವಿಷ್ಯ!
»ಬೆ೦ಗಳೂರು: ರಾಷ್ಟ್ರೀಯ ಜೂನಿಯರ್ ಈಜು ಸ್ಪರ್ಧೆ: ರಿತೇಶ್, ಅಕ್ಷಯ್‌ಗೆ ಸ್ವರ್ಣ ಪದಕ
»ಮು೦ಬೈ: ಬಿಗ್‌ಬಿ, ಐಶ್, ಸಲ್ಮಾನ್, ಶಾರುಖ್ ಆಯ್ತು, ಈಗ ಹೃತಿಕ್ ಮೇಣದ ಪ್ರತಿಮೆ
»ಜೋಹಾನ್ಸ್‌ಬರ್ಗ್ : ವಿಶ್ವಕಪ್ ಫೈನಲ್ ಪ೦ದ್ಯದಲ್ಲಿ ಮತ್ತೆ ಕುಣಿಯಲಿದ್ದಾಳೆ ಶಕೀರಾ
»ನಾಟ್‌ವೆಸ್ಟ್ ಸರಣಿ: 250 ರನ್ ಗಳಿಸಿದ ಬಾಂಗ್ಲಾ
»ಐಸಿಸಿ ವಿಶ್ವ ಕ್ರಿಕೆಟ್ ಲೀಗ್: ಫೈನಲ್‌ಗೆ ಐರ್ಲೆಂಡ್
»ಕೋಲ್ಕತಾದಲ್ಲಿ ಧೋನಿ-ಸಾಕ್ಷಿ
»ಮಣಿಪಾಲ: ಎಲ್‌ಐಸಿ ವಲಯ ಬ್ಯಾಡ್ಮಿಂಟನ್, ಟಿಟಿ ಟೂರ್ನಿ ಆರಂಭ
»ರವಿವಾರ ತಡರಾತ್ರಿ ವಿಶ್ವಕಪ್ ಫುಟ್ಬಾಲ್ ಫೈನಲ್: ಸ್ಪೇನ್-ಹಾಲೆಂಡ್ ಮುಖಾಮುಖಿ
»ನಿಜವಾಯಿತು ಅಕ್ಟೋಪಸ್ ಭವಿಷ್ಯ!!...ಸ್ಪೇನ್‌ಗೆ ರೋಚಕ ಜಯ; ವಿಶ್ವಕಪ್‌ನಿಂದ ಜರ್ಮನಿ ಔಟ್
»ಮು೦ಬೈ: ಕೆಬಿಸಿಯಿಂದ ಬಾದ್‌ಶಾ ಔಟ್, ಬಿಗ್‌ಬಿ ಇನ್: ಮತ್ತೇ ಕೌನ್ ಬನೇಗಾ ಕರೋಡ್ ಪತಿ 4ನೇ ಸರಣಿ ಆರ೦ಭ
»‘ಉರಗ’ವನ್ನು ಚಚ್ಚಿದ ಡಚ್ಚರು; ಉರುಗ್ವೆಗೆ ಸೋಲು; 40 ವರ್ಷಗಳ ಕನಸು ಭಗ್ನ, 32 ವರ್ಷಗಳ ಬಳಿಕ ಫೈನಲ್ ತಲುಪಿದ ಹಾಲೆಂಡ್
»2016ರ ಒಲಿಂಪಿಕ್ ಬಳಿಕ ಬೋಲ್ಟ್ ನಿವೃತ್ತಿ ಘೋಷಣೆ
»ಆಸೀಸ್‌ನ ಗರ್ವಭಂಗ: ಪಾಕ್‌ಗೆ ಟ್ವೆಂಟಿ-20 ಸರಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri