ಶುಕ್ರವಾರ, 03-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
Latest news item ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
Latest news item ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ
Latest news item ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ
Latest news item ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ
Latest news item ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.
Latest news item ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
Latest news item ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!
Latest news item ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?
Latest news item ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ
Latest news item ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
Latest news item ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
Latest news item ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
Latest news item ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
Latest news item ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
Latest news item 'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
Latest news item ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಧಾರವಾಡ: ಕರ್ನಾಟಕ ವಿಶ್ವವಿದ್ಯಾನಿಲಯದಿ೦ದ ಭೈರಪ್ಪ, ಜೋಶಿ, ಸವದತ್ತಿಗೆ ಗೌರವ ಡಾಕ್ಟರೇಟ್

ಧಾರವಾಡ, ಫೆ.೮ : ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅನುಪಸ್ಥಿತಿ ಯಲ್ಲಿ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ, ವಿಶ್ರಾಂತ ಕುಲಪತಿ ಡಾ. ಎಂ.ಐ. ಸವದತ್ತಿ, ಖ್ಯಾತ ನೇತ್ರ ತಜ್ಞ ಡಾ. ಎಂ.ಎಂ. ಜೋಶಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಸೋಮವಾರ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.

ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಡಾ.ಎಂ.ಐ. ಸವದತ್ತಿ, ಈ ಕ್ಷಣ ಅವೀಸ್ಮ ರಣೀಯ. ಈ ವಿಶ್ವವಿದ್ಯಾಲಯದ ಹುಟ್ಟಿನೊಂದಿಗೆ ನಾನು ಪದವಿ ಪಡೆದೆ. ೧೯೫೩ರಲ್ಲಿ ಬಿ.ಎಸ್ಸಿ, ೧೯೫೫ರಲ್ಲಿ ಎಂ.ಎಸ್ಸಿ ಹಾಗೂ ೧೯೬೧ರಲ್ಲಿ ಪಿ‌ಎಚ್.ಡಿ ಪಡೆದುಕೊಂಡು ಇದೇ ವಿವಿಯಲ್ಲಿ ಹೆಚ್ಚು ಕಾಲ ಸೇವೆ ಸಹ ಸಲ್ಲಿಸಿದ್ದೇನೆ. ಈ ಗೌರವ ಒಂದು ರೀತಿಯಲ್ಲಿ ತವರು ಮನೆ ಕಾಣಿಕೆ. ವಿಶ್ವ ವಿದ್ಯಾಲಯದ ಗೌರವಕ್ಕೆ ನಾನು ಋಣಿ ಎಂದು ನುಡಿದರು.

ಡಾ.ಎಸ್.ಎಲ್. ಭೈರಪ್ಪ ಮಾತನಾಡಿ, ಈ ವಿಶ್ವವಿದ್ಯಾಲಯ ಸಾಂಸ್ಕೃತಿಕವಾಗಿ ಮಹತ್ವ ಪಡೆದ ವಿಶ್ವವಿದ್ಯಾಲಯ. ಈ ಗೌರವ ಕೊಟ್ಟಿದ್ದು ವಿಶೇಷ ಗೌರವ ಎಂದರು.

ಡಾ. ಎಂ.ಎಂ. ಜೋಶಿ ಮಾತನಾಡಿ, ಕವಿವಿ ನನಗೆ ಈ ಗೌರವ ನೀಡಿದ್ದು ನನ್ನ ಸಂಪತ್ತಿಗೆ ಹಾಗೂ ಜನಪ್ರೀಯತೆಗಲ್ಲ. ಬಡ ಜನರಿಗೆ ಗುಣಮಟ್ಟದ ಸೇವೆ ನೀಡಿರುವ ಕಾರಣ. ಯಾವತ್ತೂ ಈ ವಿಶ್ವವಿ ದ್ಯಾಲಯಕ್ಕೆ ನಾನು ಋಣಿ ಎಂದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ಎಂ.ಎನ್. ವೆಂಕಟಾ ಚಲಯ್ಯ, ಕವಿವಿ ಕುಲಪತಿ ಡಾ.ಎಸ್.ಕೆ. ಸೈದಾಪುರ, ಕುಲಸಚಿವ ಡಾ.ಎಸ್.ಬಿ. ಹಿಂಚಿಗೇರಿ, ಮೌಲ್ಯಮಾಪನ ಕುಲಸಚಿವ ಡಾ.ಸಿ. ರಾಜಶೇಖರ ಮತ್ತಿತರರು ಇದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-09

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ
»ಮೆಟ್ರೋ ರೀಚ್‌ 2ಕ್ಕೆ ಕೇಂದ್ರದ ಅನುಮತಿ ಇನ್ನೂ ಇಲ್ಲ
»ಬೇಲೆಕೇರಿ ಅದಿರು ನಾಪತ್ತೆ - ಸಿಐಡಿ ಆರೋಪ ಪಟ್ಟಿ ಸಲ್ಲಿಕೆ: ಬಂದರು ಅಧಿಕಾರಿ ಬಂಧನ
»ಭ್ರಷ್ಟರ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ಹಿಂದೇಟು: ಸಾರಿಗೆ ಇಲಾಖೆಯಲ್ಲಿ 'ಪ್ರಭಾವಿ' ಅಧಿಕಾರಿಗಳ ರಕ್ಷಣೆ
»2 ಸಾವಿರ ಸಂಘ-ಸಂಸ್ಥೆಗಳ ಬ್ಯಾಂಕ್‌ ವಹಿವಾಟು ತಡೆಗೆ ಆರ್‌ಬಿಐ ಕ್ರಮ
»ಚಾಮರಾಜನಗರ : ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ಪೇಜಾವರ ಶ್ರೀಗಳು ಚಳವಳಿ ನಡೆಸಲಿ: ಬಿಎಸ್‌ಪಿ ಸವಾಲು
»ಬೆ೦ಗಳೂರು : 11 ವರ್ಷದ ಪ್ರಕೃತಿಗೆ ಅ೦ತಾರಾಷ್ಟ್ರೀಯ ‘ನಗ್ರೋಡಿ ಪ್ರಶಸ್ತಿ’
»ಬೆ೦ಗಳೂರು : ರಾಷ್ಟ್ರೀಯ ಗುರುತು ಚೀಟಿ ಕಳಪೆ: ಕೇಂದ್ರ ಸರಕಾರಕ್ಕೆ ನೋಟಿಸ್
»ಚಿಕ್ಕಮಗಳೂರು : ತಾಕತ್ತಿದ್ದರೆ ಚರ್ಚೆಗೆ ಬರಲಿ : ಜೆಡಿಎಸ್ ಆರೋಪಕ್ಕೆ ಬಿಜೆಪಿ ಸವಾಲು
»200 ವರ್ಷ ಹಿಂದೆ ಸಾಮೂಹಿಕ ಶಿರಚ್ಛೇದ ನಡೆದಿತ್ತೆ? : ಅಣ್ಣಿಗೇರಿಯ ಬುರುಡೆ ರಾಶಿ ಹಿಂದೆ ಹಲವು ಅನುಮಾನ : ಸಿಕ್ಕೆದೇಸಾಯಿ ಸಂಸ್ಥಾನದ ಕ್ರೌರ್ಯ?
»ಕೊಪ್ಪ : ಕೋರ್ಟ್‌ಗೆ ನಕ್ಸಲ್ ನಾಯಕ
»ಧಾರವಾಡ : ಬೇಲೆಕೇರಿ ಅದಿರು ನಾಪತ್ತೆ - ಸಿಐಡಿ ಆರೋಪ ಪಟ್ಟಿ ಸಲ್ಲಿಕೆ : ಬಂದರು ಅಧಿಕಾರಿ ಬಂಧನ
»ಗುಲ್ಬರ್ಗ/ಕಡೂರು : ಉಪ ಚುನಾವಣೆ: ಪ್ರಚಾರದ ಪೈಪೋಟಿ
»ವೈದ್ಯಕೀಯ ಕಾಲೇಜು ನೇಮಕಾತಿಯಲ್ಲಿ ಅವ್ಯವಹಾರ: ವೈದ್ಯಕೀಯ ಸಚಿವರ ಪುತ್ರ ಸಹಿತ ಹಲವರು ಭಾಗಿ
»ಬೆಂಗಳೂರು : ಸರಣಿ ಸ್ಫೋಟದ ಆರೋಪಿ ಮದನಿ ಜಾಮೀನು ಅರ್ಜಿ ಸೆ.6ಕ್ಕೆ ವಿಚಾರಣೆ
»ವಿಶ್ವ ಸಾಂಸ್ಕೃತಿಕ ಸಂಸ್ಥೆಯಲ್ಲಿ ವಿಜೃಂಭಿಸಿದ ಗಡಿನಾಡ ಬೊಂಬೆಯಾಟ
»ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ
»ಉಪಜಾತಿ ನಮೂದಿಸಲು ಒತ್ತಾಯ
»ಕೆಎ­ಸ್‌­ಆ­ರ್‌­ಟಿಸಿ ಅ­ಧಿಕಾ­ರಿಯ ದಿಢೀರ್‌ ರಾಜೀ­ನಾಮೆ
»ಶುಭಾ, ಭಾವಿ ಪತಿಯ ಕೊಲೆಗೂ ಆಕೆಗೂ ಸಂಬಂಧವಿಲ್ಲ
»ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ೦ದು ನಿಗದಿಪಡಿಸಿದ ಜಾಗದಲ್ಲಿನ 49 ಮನೆಗಳ ತೆರವು
»ದನದ ಮಾಂಸ ತಿನ್ತೇನೆ, ತಪ್ಪೇನಿದೆ?: ಸಿದ್ದರಾಮಯ್ಯ
»ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
»ಬೆ೦ಗಳೂರು : ಮೆಟ್ರೊ: ಮೊದಲ ಸಂಚಾರಕ್ಕೆ ದಿನಗಣನೆ : ಪ್ರಧಾನಿಯಿಂದ ಹಸಿರು ನಿಶಾನೆ
»ಬೆ೦ಗಳೂರು : ಅಕ್ಕ ಸಮ್ಮೇಳನ: ಅಮೆರಿಕಾಕ್ಕೆ ರೇಣುಕಾಚಾರ್ಯ ನೇತೃತ್ವದ ತಂಡ
»ಅಣ್ಣಿಗೇರಿಯ ತಲೆ ಬುರುಡೆಗಳು: 150 ವರ್ಷಗಳ ಹಿಂದಿನದ್ದು: ತಲೆಬುರುಡೆಗಳ ಡಿಎನ್‌ಎ ಪರೀಕ್ಷೆ: ಸಚಿವ ಆಚಾರ್ಯ
»ಹುಬ್ಬಳ್ಳಿ : ಶ್ರೀಮ೦ತ ಪಾಳೆಗಾರರ ಎದುರೇ ಮಹಿಳೆಯೊಬ್ಬಳ ಬೆತ್ತಲೆ ಮಾಡಿದ ಹೇಯ ಘಟನೆ : ನೊ೦ದ ಮಹಿಳೆ ಆತ್ಮಹತ್ಯೆಗೆ ಶರಣು
»ಹಾಸನ : ಒಂದೇ ಪ್ರಕರಣ, ಇಬ್ಬರು ಉನ್ನತಾಧಿಕಾರಿಗಳಿ೦ದ ತನಿಖೆ!
»ಬೆ೦ಗಳೂರು : ಬಿಬಿ‌ಎಂಪಿ ಹೆಗ್ಗಣಗಳ ಶೋಧ : ರಾಜ್ಯ ಸ್ಥಳೀಯ ಸಂಸ್ಥೆಗಳ ಇತಿಹಾಸದಲ್ಲೇ ಇದೇ ಮೊದಲು ಲೆಕ್ಕಪರಿಶೋಧನೆ
»ಮುಧೋಳ : ರು. 1ಕೋಟಿ ವೆಚ್ಚದಲ್ಲಿ ಕೆರೆ ಕಟ್ಟಿದ ರೈತ : ಇಡೀ ರಾಜ್ಯವೇ ಕಣ್ಣೆತ್ತಿ ನೋಡುವಂತಾ ಗಿದೆ
»ಮೈಸೂರು : ಆರೆಸ್ಸೆಸ್‌ಗೆ ಶಿಕ್ಷಣ ಕ್ಷೇತ್ರ ಅಡವಿಡಲು ಸರಕಾರ ಸಂಚು: ‘ಸಮುದಾಯ ದೀಪ’ ಯೋಜನೆ ಬಗ್ಗೆ ಕಾಂಗ್ರೆಸ್ ಅನುಮಾನ
»ಗುಲ್ಬರ್ಗ/ಕಡೂರು : ರಂಗೇರುತ್ತಿರುವ ಉಪ ಚುನಾವಣೆ: ಬಿಜೆಪಿ ಮುಖಂಡರು ಜೆಡಿಎಸ್‌ಗೆ: 13ಕ್ಕೆ ರಜೆ
»ಬೆ೦ಗಳೂರು : 15 ಗಣಿ ಕಂಪೆನಿಗಳಿಗೆ ಬಿಜೆಪಿ ಸರಕಾರದಿಂದ ಪರವಾನಿಗೆ: ಕಾಂಗ್ರೆಸ್‌ನಿಂದ ದಾಖಲೆ ಬಹಿರಂಗ
»ಬೋಧಕೇತರ ಸಿಬ್ಬಂದಿ ನೇಮಕಾತಿ ರದ್ದು: ಸರ್ಕಾರಕ್ಕೆ ತರಾಟೆ | ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
»ಬೆ೦ಗಳೂರು : ರಾಜಕಾರಣದಲ್ಲಿ ಶೇ.35ರಷ್ಟು ಮಹಿಳಾ ಮೀಸಲಾತಿ ಜಾರಿಯಾದರೆ ಭ್ರಷ್ಟಾಚಾರ ಕಡಿಮೆಯಾಗಬಹುದು: ಅನಂತಮೂರ್ತಿ
»ಬೆಳಗಾವಿ : ದೇಶದ ಶ್ರೀಮಂತಿಕೆಗೆ ಪವಿತ್ರವಾದ ಹಿಂದೂ ಧರ್ಮವೇ ಕಾರಣ: ಭಾಗ್ವತ್
»ಸರಕಾರದ ವಿರುದ್ಧ ಆಕ್ರೋಶ: ಧರಣಿ ನಿರತ ಮಹಿಳೆ ಮೇಲೆ ಆಸಿಡ್ ದಾಳಿ
»ಮೈಸೂರು : ಪಕ್ಷೇತರ ಸಚಿವರಿಗೆ ಕೊಕ್ ಸಾಧ್ಯತೆ ? : ಪಕ್ಷ ಸಂಘಟಿಸಬಲ್ಲ ಸಮರ್ಥರಿಗೆ ಸಂಪುಟದಲ್ಲಿ ಸ್ಥಾನ: ಈಶ್ವರಪ್ಪ
»ಮಡಿಕೇರಿಯಲ್ಲಿನ ನಿರಾಶ್ರಿತ ಟಿಬೆಟಿಯನ್ನರು : 50 ವರ್ಷ ಪೂರೈಸಿದ ಸ೦ಭ್ರಮ : ಬೇಟಿ ನೀಡಿದ ದಲೈಲಾಮಾ
»ಬೆ೦ಗಳೂರು : ಕಳ್ಳಾಟಕ್ಕೆ ನವಬಂಧ : ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ, ಗಣಕೀಕರಣ ಸಹಿತ ಬಾರ್‌ಕೋಡಿ೦ಗ್ ವ್ಯವಸ್ಥೆ
»ಬೆ೦ಗಳೂರು : ಉಪ ಚುನಾವಣೆ ಪ್ರಚಾರಕ್ಕೆ ಕಾವು: ರಾಜಕೀಯ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ
»ಬೆ೦ಗಳೂರು : ಉಗ್ರರ ಗು೦ಡಿಗೆ ಬಲಿಯಾದ ಯೋಧರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ
»ಬೆ೦ಗಳೂರು : ಹಬ್ಬದ ವಿಶೇಷ: ಸೆ. ತಿ೦ಗಳಲ್ಲಿ 100 ಹೈಟೆಕ್ ಬಸ್ ಗಳು ರಸ್ತೆಗೆ
»ನಿವೃತ್ತ ಕೆಎಎಸ್‌ ಅಧಿಕಾರಿಯ ಕೊಲೆ ಪ್ರಕರಣ: ದಂಡುಪಾಳ್ಯ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ ಕಾಯಂ
»ಹಾಸನ , ಮೈಸೂರು ವೈದ್ಯ ಕಾಲೇಜು ಬೋಧಕೇತರ ಸಿಬ್ಬಂದಿ ನೇಮಕಾತಿ ರದ್ದು ವಿವಾದ: ಮುಷ್ಕರ ಕೈಬಿಡುವಂತೆ ಸಿಬ್ಬಂದಿಗೆ ಹೈಕೋರ್ಟ್‌ ಸಲಹೆ
»ಅಶ್ಲೀಲ ಚಿತ್ರ ನೋಡುತ್ತಿದ್ದ ತಾಪಂ ಇಓ ಅಮಾನತು
»ಅಣ್ಣಿಗೇರಿ 'ತಲೆ ಬುರುಡೆ' ವೃತ್ತಾಂತ: 100ಕ್ಕೂ ಹೆಚ್ಚು ತಲೆಬುರುಡೆ ಪತ್ತೆ. ಯುದ್ಧದ ಕ್ರೌರ್ಯವೇ, ವಾಮಾಚಾರವೇ ..ಬುರುಡೆ ಇತಿಹಾಸ ಪತ್ತೆಗೆ ಹರಸಾಹಸ
»ಶಂಕಿತ ನಕ್ಸಲ್‌ ಆರೋಪಿ ವಿಜ­ಯಾ­ಬಾಯಿ ನಿರ್ಧೋಷಿ
»ಲಿಂಗ­ನ­ಮಕ್ಕಿ ಮಟ್ಟ 1800 ಅಡಿಗೆ ಏರಿಕೆ
»ಸೆ.17ಕ್ಕೆ ಕೆಪಿಸಿಸಿ ಅಧ್ಯಕ್ಷರ ಚುನಾವಣೆ ವೇಳಾಪಟ್ಟಿ ಪ್ರಕಟ
»ಏನಿದರ ರಹಸ್ಯ?: ಅಣ್ಣಿಗೇರಿಯಲ್ಲಿ ರಾಶಿ, ರಾಶಿ ತಲೆ ಬುರುಡೆ ಪತ್ತೆ
»ಅಕ್ರಮವಾಗಿ ಸಾಗಾಣಿಕೆ ಆರೋಪದ ಹಿನ್ನೆಲೆ: ಅದಿರು ರಫ್ತು ತಡೆಗೆ 7 ಸ್ಕ್ವಾಡ್ - 24 ಗಂಟೆ ತಪಾಸಣೆ: ಸಿಎಂ
»ಯಡಿಯೂರಪ್ಪಗೆ ಗುಂಡು ನಿರೋಧಕ 'ಜಪಾನ್ ಕಾರು' ; ಈ ವಾಹನ ವೆಚ್ಚ 40ಲಕ್ಷ ರೂಪಾಯಿ.
»ಬೆ೦ಗಳೂರು : ಶಿಕ್ಷಣ ಕ್ಷೇತ್ರ: ರಾಜ್ಯದ 13 ಮ೦ದಿಗೆ ರಾಷ್ಟ್ರ ಹಾಗೂ 14 ಮ೦ದಿಗೆ ರಾಜ್ಯ ಪ್ರಶಸ್ತಿ : ಸೆ.5ರಂದು ಪ್ರಶಸ್ತಿ ಪ್ರದಾನ
»ಚಿಕ್ಕಮಗಳೂರು : ಕಡೂರು ವಿಧಾನ ಸಭಾ ಉಪಚುನಾವಣೆ: ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ
»ಬಾಗಲಕೋಟೆ : ‘ಅಕ್ಕ’ ಸಮ್ಮೇಳನಕ್ಕೆ ಹೋಗಲು ವೀಸಾ ಸಿಕ್ಕಿಲ್ಲ : ಸಿಎ೦ಗೆ ಮನವಿ
»ಬೆ೦ಗಳೂರು :ವೈದ್ಯ ಕಾಲೇಜುಗಳ ಸಿಬ್ಬ೦ದಿ ನೇಮಕದಲ್ಲಿ ಅವ್ಯವಹಾರ : 3 ದಿನದಲ್ಲಿ ಮತ್ತೊಂದು ವರದಿಗೆ ಸಿ‌ಎಂ ಸೂಚನೆ
»ಬೆ೦ಗಳೂರು : ರಾಜ್ಯದಲ್ಲಿ ವಿದ್ಯುತ್ ಅಭಾವ : ನಾಳೆಯಿಂದಲೇ ವಿದ್ಯುತ್ ಖರೀದಿ : ಮುಖ್ಯಮ೦ತ್ರಿ
»ಬೆ೦ಗಳೂರು : ಡಿಸಿಎಂ ಹುದ್ದೆ ಅನಗತ್ಯ: ರೇಣುಕಾಚಾರ್ಯ
»ಗಣಿ ಪರವಾನಗಿ ತಮಾಷೆನಾ...?: ಒಂದೇ ಜಾಗ, ಹಲವರಿಗೆ ಲೈಸೆನ್ಸ್: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್
»ಮೈಸೂರು : ಮದ್ಯಪಾನ, ಮಾಂಸಾಹಾರ ತ್ಯಜಿಸಿದರೆ ದಲಿತರಿಗೆ ವೈಷ್ಣವ ದೀಕ್ಷೆ: ಪೇಜಾವರ ಶ್ರೀ
»ವರುಣನ ಅಬ್ಬರ: ನಡುಗಡ್ಡೆಯಾದ ಗುಲ್ಬರ್ಗ-ಇಬ್ಬರು ಬಲಿ :ಕೊಡಗಿನಲ್ಲಿ ಧಾರಾಕಾರ ಮಳೆ; ಭಾಗಮಂಡಲ ಜಲಾವೃತ
»ಗುಲ್ಬರ್ಗ : ನಕ್ಸಲ್ ಗುಂಡಿಗೆ ಎದೆಯೊಡ್ಡಿದ ನರೋಣ ವೀರಯೋಧ : ಗ್ರಾಮದಲ್ಲಿ ಶೋಕ : ಇ೦ದು ಅ೦ತ್ಯ ಸ೦ಸ್ಕಾರ
»ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ‘ಆದಾಯ ನಿರೀಕ್ಷೆಯ ಬಜೆಟ್’ ಸಿಲಿಕಾನ್‌ಸಿಟಿಯ ಅಭಿವೃದ್ಧಿಗೆ 1890 ಕೋಟಿ ರೂ.ಸಾಲ
»ಬೆ೦ಗಳೂರು : ಮಳೆ ಹಾನಿ ರು.148 ಕೋಟಿ: 8198 ಮನೆ ಜಖಂ, 1.30 ಲಕ್ಷ ಹೆಕ್ಟೇರ್ ಬೆಳೆ ನಾಶ
»ಮತಾಂತರಕ್ಕೆ ನಕಾರ: ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ ಪತಿ!
»ಪರ್ತಕರ್ತನಿಗೆ ಬಿಜೆಪಿ ಶಾಸಕನಿಂದ ಸಾರ್ವಜನಿಕವಾಗಿಯೇ ಪ್ರಾಣಬೆದರಿಕೆ
»ಅದಕ್ಷರಿಗೆ ಕೊಕ್‌ : ಉಪಚುನಾವಣೆ ನಂತರ ಸಂಪುಟಕ್ಕೆ ಸಿಎಂ ಸರ್ಜರಿ
»ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಸ್‌ಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ; ಟಿಕೆಟ್‌ ದರದಲ್ಲೇ ಈ ಸೌಕರ್ಯ
»ತಪ್ಪು ಮಾಡಿಲ್ಲ: ಲೋಕಾಯುಕ್ತರಿಗೆ ಮಾಹಿತಿ ನೀಡಲು ಸಿದ್ಧ: ರಾಜ್ಯಸಭಾ ಸದಸ್ಯ ಅನಿಲ್‌ ಲಾಡ್‌
»ಮುಂದು­ವ­ರಿದ ವೈದ್ಯ ಕಾಲೇಜು ಸಿಬ್ಬಂದಿ ಪ್ರತಿ­ಭ­ಟನೆ: ಉರುಳು ಸೇವೆ, ಇಬ್ಬರು ಅಸ್ವಸ್ಥ
»ಹಿಂದುಳಿದ ವರ್ಗ ಅಭಿವೃದ್ಧಿಗೆ ಸಾವಿರ ಕೋಟಿ: ಮುಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆ; ಜಾತಿ ಲೆಕ್ಕಾಚಾರದ ಕಸರತ್ತು ಶುರು
»ಶೈಕ್ಷಣಿಕ ಗುಣಮಟ್ಟ ಕುಂಠಿತ- ವೀರಪ್ಪ ಮೊಯಿಲಿ ಕಳವಳ
»ಇಂದು ಬಿಬಿಎಂಪಿ 2010-11ನೇ ಸಾಲಿನ ಬಜೆಟ್ : ರೂ. 8,000 ಕೋಟಿ ಮೀರುವ ಮೊತ್ತ!
»ಮೈಸೂರು ವಿವಿ ಅಕ್ರಮ ನೇಮಕಾತಿ ಹಗರಣ - ಮಾಜಿ ಕುಲಪತಿಗಳ ವಿರುದ್ಧ ಕ್ರಮ ಯಾಕೆ ಸಾಧ್ಯ ಇಲ್ಲ?
»ಆರ್‌ಟಿಪಿಎಸ್ 3 ಘಟಕಗಳು ಸ್ಥಗಿತ
»ಚಿಕ್ಕಬಳ್ಳಾಪುರ : ‘ದೇಶದ ಸವಾಲುಗಳ ಪರಿಹಾರಕ್ಕೆ ಧ್ಯೇಯೋದ್ದೇಶದ ದಿಟ್ಟ ಹೆಜ್ಜೆ ಅಗತ್ಯ’: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ
»ಜಮ್ಮುವಿನಲ್ಲಿ ಉಗ್ರರ ನಡುವಿನ ಗು೦ಡಿನ ಚಕಮಕಿಯಲ್ಲಿ ಎದೆಯೊಡ್ಡಿದ ಹಾಸನದ ಯೋಧ ಬಲಿ
»ರಾಯಚೂರು : ಅಮ್ಮನ ಆಸರೆ ಸಿಕ್ಕರೂ ವಾಸಕ್ಕೆ ಬಿಡದ ಸರ್ಕಾರ
»ರಾಮನಗರ ಜಿಲ್ಲೆಗೊಲಿದ ಸಂಸ್ಕೃತ ವಿಶ್ವವಿದ್ಯಾಲಯ : ಮಾಗಡಿಯ ಸೂರಪ್ಪನಹಳ್ಳಿಯಲ್ಲಿ 100 ಎಕ್ರೆ ಭೂಮಿ
»ಬೆ೦ಗಳೂರು : ಲಾಡ್ ಕಂಪನಿ ಮೇಲೆ ದಾಳಿ ರಾಜಕೀಯ ಪ್ರೇರಿತ : ಬಿಜೆಪಿಯ ಗೋಹತ್ಯೆಯ ನಿಷೇಧ ರಿಯಾಲಿಗೆ ಅವಕಾಶ ಬೇಡ; ರಾಜ್ಯಪಾಲರ ಭೇಟಿ; ಸಿದ್ದರಾಮಯ್ಯ ಆಗ್ರಹ
»ಗುಲ್ಬರ್ಗ : ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಇಲ್ಲ: ಸಿಎಂ ಚುನಾವಣೆಯ ಬಳಿಕ ಸಂಪುಟ ವಿಸ್ತರಣೆ : ಇ೦ದು ಬೆ೦ಗಳೂರಿನಲ್ಲಿ ಸಭೆ
»ಬೆ೦ಗಳೂರು : ಅಬ್ದುಲ್ ನಾಸಿರ್ ಮದನಿಗೆ ಕಾಡುತ್ತಿದೆ ಮಡದಿ ಮತ್ತು ಮಕ್ಕಳ ನೆನಪು
»ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಬನ್ನಿಗೋಳದ ಅಂಧ ಕಲಾವಿದೆ ಗಂಗಮ್ಮ ತಂದೆ ಶಿವಮೂರ್ತಿ
»ಬೆಳಗಾವಿ : ಹಿಂದೂ ಧರ್ಮ ವಿಶ್ವ ಶಾ೦ತಿಗಾಗಿ ಕೆಲಸ ಮಾಡುತ್ತಿದೆ : ಮೋಹನ್ ಭಾಗವಾತ್
»ಮೈಸೂರು ವೈದ್ಯಕೀಯ ಕಾಲೇಜು: ಬೋಧಕ ಸಿಬ್ಬಂದಿ ನೇಮಕದಲ್ಲೂ ಅಕ್ರಮ
»ಬೆ೦ಗಳೂರು : ಅಕ್ರಮ ಗಣಿಗಾರಿಕೆ : ತೀವ್ರ ತರಾಟೆ : ಲೋಕಾಯುಕ್ತರನ್ನೇ ಅವಲಂಬಿಸೋದ್ಯಾಕೆ? ಸರ್ಕಾರ ಏನು ಮಾಡುತ್ತಿದೆ?: ಹೈಕೋರ್ಟ್
»ಮಕ್ಕಳನ್ನು ಅಪ್ಪಿಕೊಂಡೇ ತಾಯಿ ಆತ್ಮಹತ್ಯೆ
»ಬೆ೦ಗಳೂರು : ಸೆ.21ಕ್ಕೆ ಸ೦ಪುಟ ಪುನಾರಚನೆ ಮುಹೂರ್ತ : ಶಿವನಗೌಡ ನಾಯಕ್ ಆನಂದ್‌ಗೆ ಕೊಕ್?
»‘ಕನ್ನಡೇತರ ಕಾರ್ಮಿಕರಿಗೆ ಕನ್ನಡ ಕಲಿಕಾ ಕೇಂದ್ರ ಸ್ಥಾಪನೆ’ : ಮುಖ್ಯಮ೦ತ್ರಿ ಚ೦ದ್ರು
»ಹಿರಿಯೂರು ಬಳಿ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ
»ಬೆ೦ಗಳೂರು : ಕ್ರೈಸ್ತ ಧರ್ಮಕ್ಕೆ ಅವಮಾನ: ರಾಜ್ಯಪಾಲರ ತೀವ್ರ ಅಸಮಾಧಾನ : ಶಾಸಕರ ವಿರುದ್ಧ ಕ್ರಮಕ್ಕೆ ಸೂಚನೆ
»ಬೆ೦ಗಳೂರು : ಗೋಹತ್ಯೆ ನಿಷೇಧ ಮಸೂದೆ : ರಾಜ್ಯಪಾಲರ ಮೇಲೆ ಒತ್ತಡ ಹೇರಬೇಡಿ- ಮೊಯ್ಲಿ
»ಬೆ೦ಗಳೂರು : ವಿಧಾನಸಭಾ ಕ್ಷೇತ್ರ ಉಪಚುನಾವಣೆ: ನಾಮಪತ್ರ ಹಿ೦ತೆಗೆತ ಪೂರ್ಣ : ಕಣದಲ್ಲಿ 14 ಅಭ್ಯರ್ಥಿಗಳು
»ಪ್ರಸಿದ್ದ ಪ್ರವಾಸಿತಾಣದಲ್ಲಿ 18 ಮತ್ತು 19ರ೦ದು ಗಗನಚುಕ್ಕಿ ಜಲಪಾತೋತ್ಸವ
»ಮೈಸೂರು : ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್‌ರಿಂದ ಹುಲಿ ಪ್ರಭೇದಕ್ಕೆ ಸೇರಿದ ‘ಜಾಗ್ವಾರ್’ ಪ್ರಾಣಿಯ ದತ್ತು ಸ್ವೀಕಾರ
»ಹುಬ್ಬಳ್ಳಿ : 2012ಕ್ಕೆ ಲಘು ಸರಕು ಸಾಗಣೆ ವಿಮಾನ ಸರಸ್ ಸೇವೆಗೆ ಸಿದ್ದ
»ಬೆ೦ಗಳೂರು : ಬಿಜೆಪಿ ಸರ್ಕಾರದ ಮೇಲೆ ತಮ್ಮ ಹಿಡಿತ ಬಲಗೊಳ್ಳಿಸುವುದಕ್ಕಾಗಿ ಹೊಸ ಡಿಸಿ‌ಎಂ ಹುದ್ದೆ ಸೃಷ್ಟಿ?
»ಭಾರಿ ಪ್ರಮಾಣದ ಅಕ್ರಮ ಆಸ್ತಿ ಹೊಂದಿದ್ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
»ಮಹಿಳಾ ಮೀಸಲು ಅಂಗೀಕಾರ: ಮೊಯ್ಲಿ ಭರವಸೆ
»ಸಚಿವರುಗಳಾದ ಶಿವನಗೌಡ ನಾಯಕ್­ ಮತ್ತು ಆನಂದ ಅಸ್ಪೋಟಿಕರ್­ ರಾಜೀನಾಮೆ ವದಂತಿ
»ಗೋರಿಪಾಳ್ಯದಲ್ಲಿ ಪೊಲೀಸರ ಮೊಕ್ಕಾಂ 20 ಮಂದಿ ಬಂಧನ
»ಕಾಂಗ್ರೆಸ್­ನ ಲಾಡ್ ಕುಟುಂಬದ ಕಂಪೆನಿ ವಿ.ಎಸ್­. ಲಾಡ್­ ಮೇಲೆ ದಾಳಿ
»ರಾಜಧಾನಿಯಲ್ಲಿ ಅತ್ಯಾಧುನಿಕ ಮರ್ಸಿಡಿಸ್­ ಬೆನ್ಜ್ ಪ್ರಯಾಣಕ್ಕೆ ಚಾಲನೆ
»ಶೇ.2 ಬಡ್ಡಿ ಕೃಷಿ ಸಾಲ ಕೇಂದ್ರಕ್ಕೆ ಸಿಎಂ ಆಗ್ರಹ
»ಚಿಕ್ಕೋಡಿ : ಡೊಂಗರೆಗೆ 2009ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
»ಬಳ್ಳಾರಿ : ಆನಂದ್ ಅಸ್ನೋಟಿಕರ್ ರಾಜೀನಾಮೆಗೆ ಸಿಪಿಐ ಪಟ್ಟು
»ಸಿಸ್ಕೋ ನಿರ್ಮಿಸಿದ ಮನೆ ಹಸ್ತಾಂತರ: ಒಂದೇ ವರ್ಷದಲ್ಲಿ ಪುರ್ನವಸತಿ ಒದಗಿಸಿ ಸ್ವಾಭಿಮಾನದ ಬದುಕಿಗೆ ದಾರಿ ಮಾಡಿದೆ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
»ಪ್ರತೀಕಾರ: ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ಹತ್ಯೆ
»ಬೆ೦ಗಳೂರು : ಭಾರೀ ಅಕ್ರಮ : ಕಾನೂನು ಕ್ರಮ ಎದುರಿಸುವ ಇಕ್ಕಟ್ಟಿನಲ್ಲಿ ಶಾಸಕ : ಬಗರ್ ಹುಕುಂ : ಹೊಲ ಮೇಯ್ದ ಬೇಲಿ
»ಸಿಕ್ಕಿದ ಉದ್ಯೋಗವನ್ನು ಕಳೆದುಕೊ೦ಡ ಹಾಸನ ವೈದ್ಯಕೀಯ ಕಾಲೇಜು ಸಿಬ್ಬಂದಿ ಅಹೋರಾತ್ರಿ ಧರಣಿ
»ಮೈಸೂರು : ಅಕ್ರಮ ನೇಮಕಾತಿ ಹಗರಣ : ಲೆಕ್ಕಕ್ಕಿಲ್ಲದ ಸರ್ಕಾರಿ ಆದೇಶ, ಯುಜಿಸಿ ನಿಯಮಾವಳಿ...
»ಬೆ೦ಗಳೂರು : ಗೋರಿಪಾಳ್ಯದಲ್ಲಿ ಗುಂಪು ಘರ್ಷಣೆ : ರಾಜಕೀಯ ದ್ವೇಷ: 12 ಮಂದಿಗೆ ಗಾಯ
»ರಾಯಚೂರು : ಭಕ್ತಿಯ ಸಡಗರ ಸ೦ಭ್ರಮದಿ೦ದ ಜರುಗಿದ ರಾಯರ ಆರಾಧನಾ ಮಹೋತ್ಸವಕ್ಕೆ ಭವ್ಯ ತೆರೆ
»ಬೆ೦ಗಳೂರು : ತ್ರಿಶ೦ಕು ಸ್ಥಿತಿಯಲ್ಲಿ ಮಿತ್ತಲ್ ಘಟಕ : ಸೂಕ್ತ ಪರಿಹಾರಕ್ಕಾಗಿ ರೈತರ ಹೋರಾಟ : ಮು೦ದೂಡಲ್ಪಟ್ಟ ಶ೦ಕು ಸ್ಥಾಪನೆ
»ಬೆ೦ಗಳೂರು : ಮು೦ದಿನ ವರ್ಷದಿ೦ದ ಒಂದೇ ಸಿ‌ಇಟಿ ನಡೆಸಲು ಸರ್ಕಾರದಿಂದ ತಾಲೀಮು ಆರ೦ಭ
»ಬೆ೦ಗಳೂರು: ಸೋಂಕು ರೋಗ ತಡೆ ಅಹೋರಾತ್ರಿ ಚಿಕಿತ್ಸೆ: ರಾಜ್ಯದಲ್ಲಿ ಯಾರಾದರೂ ಸಾಂಕ್ರಾಮಿಕ ರೋಗಗಳಿಂದ ಮೃತಪಟ್ಟರೆ ಅದಕ್ಕೆ ಅಧಿಕಾರಿಗಳೇ ಹೊಣೆ: ಶ್ರೀರಾಮುಲು
»ಬೆ೦ಗಳೂರು : ಹತ್ತು ಅಡಿಗಳಷ್ಟು ಎತ್ತರದಿಂದ ನೆಲಕ್ಕಪ್ಪಳಿಸಿದ ಹೆಲಿಕಾಪ್ಟರ್; ಇಬ್ಬರು ಪಾರು
»ಬೆಂಗಳೂರು ಸರಣಿ ಸ್ಫೋಟ ಪ್ರಕರಣ: ಅಬ್ದುಲ್ ನಾಸಿರ್ ಮದನಿಗೆ ಎದೆನೋವು: ಆಸ್ಪತ್ರೆಗೆ ದಾಖಲು
»ಗಡಿ ವಿವಾದ: ರಾಜ್ಯಗಳ ಬಿಜೆಪಿ ಸದಸ್ಯರ ನಡುವೆ ಪ್ರಾದೇಶಿಕ ನೆಲೆಯಲ್ಲಿ ಒಡಕು
»ಮೈಸೂರು : ಮತಾಂತರ ತಡೆಗೆ ದಲಿತರಿಗೆ ಪೇಜಾವರರ ಬ್ರಾಹ್ಮಣ ದೀಕ್ಷೆ
»ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ
»ಹಾಸನ ವೈದ್ಯಕೀಯ ಕಾಲೇಜು: ನೇಮಕಾತಿ ರದ್ದು: ಸಿಬ್ಬಂದಿಯಿಂದ ಆತ್ಮಹತ್ಯೆ ಬೆದರಿಕೆ
»ಕಡೂರು: ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮೂವರೂ ಶ್ರೀಮಂತರೇ
»ಶಾಸಕರ ಮಾತೇ ಕೇಳ್ಳೋರಿಲ್ಲ, ಸಾಮಾನ್ಯರ ಪಾಡೇನು?. ಸಾರಿಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರನ್ನು ಸಂಪುಟದಿಂದ ಕೈಬಿಡಬೇಕು:- ಬಿಜೆಪಿ ಶಾಸಕ ಡಾ. ಸಾರ್ವಭೌಮ ಎಸ್ ಬಗಲಿ
»ಚಿತ್ರದುರ್ಗ : ಯೋಜನೆ ಬಗ್ಗೆ ಅರಿವು ಮೂಡಿಸಲು ದೇಶದೆಲ್ಲೆಡೆ ಮಾಹಿತಿ ಕೇಂದ್ರ ಅಗತ್ಯ
»ಕೊಂಗವಾಡದಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ನೆರವಿನಿಂದ ಆಸರೆ ಯೋಜನೆಯಡಿ ನಿರ್ಮಿಸಲಾದ 250 ಮನೆ ಉದ್ಘಾಟನೆ : ಮನೆ ಜತೆಗೆ 25 ಸಾವಿರ ನಗದು
»ಬೆ೦ಗಳೂರು : ಸದಸ್ಯ ಗೋವಿದರಾಜು ಹಲ್ಲೆ ಪ್ರಕರಣ : ಆರೋಪಿ ಬಾಂಬ್ ನಾಗನ ಐವರು ಸಹಚರರ ಬಂಧನ
»ನ್ಯಾಯಾಲಯಕ್ಕೆ ಹಾಜರಾಗದ ಕಾರಣ ರೆಡ್ಡಿ ವಿರುದ್ಧದ ಜಾಮೀನು ರಹಿತ ವಾರಂಟ್ ಮುಂದುವರಿಕೆ
»ಬೆ೦ಗಳೂರು : ಸ೦ಸದರ ನ೦ತರ ಈಗ ಶಾಸಕರ ಸರದಿ : ಇವರಿಗೂ ಸಂಬಳ ಸಾಕಾಗಲ್ವಂತೆ
»ನಿಲ್ಲದ ವರುಣನ ಆರ್ಭಟ; ತತ್ತರಿಸಿದ ಜನ: ನೂರಾರು ಮನೆ ಕುಸಿತ : ಓರ್ವನ ಬಲಿ- ಪ್ರವಾಹ ಭೀತಿಯಲ್ಲಿ ಉ.ಕರ್ನಾಟಕ
»ಬೆಂಗಳೂರು ಸರಣಿ ಸ್ಫೋಟ ಪ್ರಕರಣ: ಮದನಿಗೆ 14 ದಿನ ನ್ಯಾಯಾಂಗ ಬಂಧನ
»ನನ್ನ ಇಕ್ಕಟ್ಟಿಗೆ ಸಿಲುಕಿಸಬೇಡಿ!: ಶಾಸಕ, ಸಚಿವರಿಗೆ ಸಿಎಂ
»ಶಾಸಕಿ ಶೋಭಾಗೆ ಸಚಿವ ಸ್ಥಾನ ನೀಡಲು ಒತ್ತಾಯ
»ಬೆ೦ಗಳೂರು : ಸುಗಮ ಸ೦ಚಾರಕ್ಕಾಗಿ ಉತ್ತಮ ರಸ್ತೆ : ಶೀಘ್ರದಲ್ಲಿಯೇ ‘50 ಅಂಡರ್‌ಪಾಸ್, ಫ್ಲೈಓವರ್ ನಿರ್ಮಾಣ’ : ಮೇಯರ್
»ಬೆ೦ಗಳೂರು : ವಾಟಾಳ್‌ಗೆ ‘ಕರ್ನಾಟಕ ಚೂಡಾಮಣಿ’ ಪ್ರಶಸ್ತಿ
»ಮಂಡ್ಯ: ‘ಆಪರೇಷನ್ ಫುಟ್‌ಪಾತ್’ಗೆ ಯಶಸ್ವಿ ಚಾಲನೆ
»ಹಾಸನ : ಗೋಹತ್ಯೆ ನಿಷೇಧ ಮಸೂದೆ ಜಾರಿ : ‘ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆಗೆ ಕುತಂತ್ರ’ : ಎಚ್. ಡಿ. ರೇವಣ್ಣ
»ಮು೦ದಿನ ಮೂರು ವರ್ಷಗಳಲ್ಲಿ 10 ಲಕ್ಷ ಯುವಜನರಿಗೆ ಉದ್ಯೋಗ: ಸಿಎಂ
»ಮೈಸೂರು ವಿವಿ ಭ್ರಷ್ಟಾಚಾರ: ‘ಎಲ್ಲ ಹೆಸರು ಬಹಿರಂಗಪಡಿಸಿಯೇ ಸಾಯುತ್ತೇನೆ’ : ಪುತ್ರನ ಪರ ಸಾಹಿತಿ ದೇಜಗೌ ಉಪವಾಸ ಸತ್ಯಾಗ್ರಹ
»ಬೆ೦ಗಳೂರು : ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಛಾಯಾಗ್ರಾಹಕರಾಗಿದ್ದ ವಾಸು ನಿಧನ
»ಉಪ-ಚುನಾವಣೆ: ಸಿದ್ಧಗೊಂಡ ಹುರಿಯಾಳುಗಳು : ಕಣದಲ್ಲಿ 3 ಕೋಟ್ಯಧೀಶರು
»ಬೆ೦ಗಳೂರು : ಮುನಿದ ಮುಂಗಾರು : ತೀವ್ರಗೊ೦ಡ ಮಳೆಯ ಆರ್ಭಟಕ್ಕೆ 4 ಬಲಿ: ಗುಲ್ಬರ್ಗ - ಸೇಡಂ ರಸ್ತೆ ಕಟ್ ಬೀದರ್‌ಗೆ ಮಹಾನೀರು : ಅಪಾರ ಹಾನಿ
»ಮಅದನಿಯ ವಿರುದ್ಧ ಸುಳ್ಳು ಆರೋಪ?: ಕರ್ನಾಟಕ ಪೊಲೀಸರ ವಿರುದ್ಧ ತಿರುಗಿ ಬಿದ್ದ ಪ್ರಮುಖ ಸಾಕ್ಷಿ
»ಕ್ರೈಸ್ತರ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುಖ್ಯಮಂತ್ರಿ ಸೂಚಿಸಿದರೂ ಕ್ಷಮೆ ಕೋರಲೊಪ್ಪದ ಶಾಸಕ ಪ್ರಹ್ಲಾದ್ ರೇಮಾಣಿ
»ದೇಜಗೌ ಪುತ್ರ ವ್ಯಾಮೋಹ: ಎಬಿವಿಪಿ ಆಕ್ರೋಶ
»ಅಸಹಾಯಕ ಸ್ಥಿತಿಯಲ್ಲಿ ವೀರಪ್ಪನ್ ಪತ್ನಿ ಮುತ್ತು ಲಕ್ಷ್ಮಿ?
»ಗಡಿ ವಿವಾದಕ್ಕೆ ಮಧ್ಯಸ್ಥಿಕೆ ಬೇಡ; ಮಹಾಜನ ವರದಿಯೇ ಅಂತಿಮ: ಸಿಎಂ
»ವಿಧಾನಸೌಧಕ್ಕೆ ಸೆಂಟ್ರಲ್ ಹಾಲ್ ನಿರ್ಮಾಣ - ಮತ್ತೆ ಚಿಗುರೊಡೆದಿದೆ ಪ್ರಯತ್ನ
»ಮೂಡಬಿದಿರೆ, ಪಣಂಬೂರು: ರಾಜ್ಯದಲ್ಲೇ ಗರಿಷ್ಠವೆನಿಸಿದ ತಲಾ 14 ಸೆಂ.ಮೀ. ಮಳೆ
»ಬಿಜೆಪಿಯವರೇ ನನ್ನ ತೇಜೋವಧೆಗೆ ಯತ್ನ: ಆಶಾ ಚಿಣ್ಣಪ್ಪ
»ಚುನಾವಣಾ ದಾಂಧಲೆ: ಜೆಡಿಎಸ್, ಜಯಕರ್ನಾಟಕ ಕಾರ್ಯಕರ್ತರು ಕಾರಣ
» ನಕಲಿ ಲೋಕಾಯುಕ್ತ ಅದಿಕಾರಿ - ಸದ್ಯ ಪೊಲೀಸರ ಅತಿಥಿ !
»ಬೆ೦ಗಳೂರು : ಕಾಶ್ಮೀರಿಗಳಿಗೆ ಉದ್ಯೋಗ ಬೇಕಿಲ್ಲ; ಸ್ವಾತಂತ್ರ ಬೇಕು; ಪ್ರೊ.ಗೀಲಾನಿ ಪ್ರತಿಪಾದನೆ : ಕಾಶ್ಮೀರದ ಭವಿಷ್ಯವನ್ನು ಅಲ್ಲಿನ ಜನತೆಯೇ ನಿರ್ಧರಿಸುವ೦ತೆ ವಿಶ್ವಸ೦ಸ್ಥೆಯಲ್ಲಿ ಮಸೂದೆ ಅ೦ಗೀಕಾರ
»ಯಾರ ಮಾತನ್ನು ನಂಬುವುದು? ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ
»ಬೆ೦ಗಳೂರು: ಜಾನುವಾರು ಹತ್ಯೆ ನಿಷೇಧ : ರಾಷ್ಟ್ರಪತಿ ಅಂಕಿತ ಅನುಮಾನ; ಮಸೂದೆ ಅಂಗೀಕಾರಕ್ಕೆ ಬೀದಿಗಿಳಿಯುವುದು ಅನಿವಾರ್ಯ
»ಬಳ್ಳಾರಿ : ಸಿರುಗುಪ್ಪ ಪ್ರದೇಶದಲ್ಲಿ ಪ್ರವಾಹ ಭೀತಿ- ಜಲಾವೃತ ಗ್ರಾಮದಲ್ಲಿ ಸಿಲುಕಿಕೊಂಡಿರುವ 80 ಮಂದಿ : ಮತ್ತೆ ಅಪಾಯದಲ್ಲಿ ನೆರೆ ಸಂತ್ರಸ್ತರು
»ಬೆ೦ಗಳೂರು : ಭಾಗ್ಯಲಕ್ಷಿ ಯೋಜನೆಗೆ ಲಂಚ ಪಡೆದೀರಿ - ಜೋಕೆ : ಹಣ ಪಡೆದಿರುವುದು ಗೊತ್ತಾದರೆ ಕೆಲಸದಿ೦ದ ವಜಾ
» ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸರೋಜಿನಿ ಅಧಿಕಾರ ಸ್ವೀಕಾರ
»ಬೆ೦ಗಳೂರು : ಗೋಹತ್ಯೆ ನಿಷೇಧ: ರಾಜ್ಯಪಾಲರ ಹೇಳಿಕೆಗೆ ಯಡಿಯೂರಪ್ಪ ಗರಂ
»ಬೆ೦ಗಳೂರು : ಸರಣಿ ಸ್ಫೋಟ; ಮಅದನಿ ಕೈವಾಡಕ್ಕೆ ಸಾಕ್ಷಗಳಿವೆ: ವಿ.ಎಸ್. ಆಚಾರ್ಯ | ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟದಲ್ಲಿ ಮಅದನಿ ಕೈವಾಡದ ಬಗ್ಗೆ ವರದಿಯಿಲ್ಲ: ಶಂಕರ್ ಬಿದರಿ ಸ್ಪಷ್ಟನೆ
»ಬೆ೦ಗಳೂರು : ವಿಧಾನಸಭಾ ಕ್ಷೇತ್ರದ ಉಪಚುನಾವಣೆ : ಕಾಂಗ್ರೆಸ್‌ನ ಪಟ್ಟಿ ಪ್ರಕಟ; ಕಡೂರಿಗೆ ಕೆಂಪರಾಜ್, ಗುಲ್ಬರ್ಗಕ್ಕೆ ಧರ್ಮ ಸಿಂಗರ ಪುತ್ರ ಅಜಯ್ ಸಿಂಗ್
»ಕಾವೇರುತ್ತಿರುವ ಉಪ ಚುನಾವಣೆ; ರೇವೂ ಕುಟುಂಬಕ್ಕೆ ಜೆಡಿಎಸ್ ಆಶ್ರಯ : ಗುಲ್ಬರ್ಗ ದ. ಕ್ಷೇತ್ರದಿಂದ ಅರುಣಾ ಪಾಟೀಲ್
»ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡಾಂಬರು ಬದಲು ಕಾಂಕ್ರೀಟ್ ರಸ್ತೆ- ಮುಖ್ಯಮಂತ್ರಿ
»ಗೋಹತ್ಯೆ ನಿಷೇಧ ಕಾಯ್ದೆ : ರಾಜ್ಯಪಾಲರನ್ನು ಭೇಟಿಯಾದ ಗೌಡ
»ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಸತ್ತಿಲ್ಲ !
»ಪ್ರವಾಸಿಗರಿಂದ ವಾಹನ ಶುಲ್ಕ ವಸೂಲಾತಿಗೆ ವಿರೋಧ
»ಅಬಕಾರಿ ಸಚಿವರಿಂದ ಅಕ್ರಮ ಗೋವಾ ಮದ್ಯ ಮರ್ದನ
»ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ 40 ಕೋಟಿ ರೂ.: ಕಾರಜೋಳ
»ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ನಮೋಶಿ 150 ಕೋಟಿ ರೂ.ಆಸ್ತಿ ಒಡೆಯ
»ನಿರಾಶ್ರಿತರಿಗೆ ಅಘಾತ: ಕೊಟ್ಟಿಗೆಪಾಳ್ಯ ಕೇಂದ್ರದ ಬಹುಭಾಗ ಜಮೀನು ಬಿಡಿಎಗೆ ಹಸ್ತಾಂತರ
»ಚಿಕ್ಕಮಗಳೂರು : ಪತ್ನಿಯ ಆತ್ಮಹತ್ಯೆ ಪ್ರಕರಣ : ಪತಿ ಮತ್ತು ಅತ್ತೆಗೆ 3ವರ್ಷ ಜೈಲು, ದಂಡ
»ವ್ಯಾಪಾರಿ ಮನೆಯಲ್ಲಿ 20 ಲಕ್ಷದ ಆಭರಣ ಕಳವು
»ಬೆ೦ಗಳೂರು: ಮದನಿಯಿಂದ ಬಹಿರ೦ಗಗೊ೦ಡ ಸ್ಫೋಟದ ಗುಟ್ಟು : ಚಿನ್ನಸ್ವಾಮಿ ಸ್ಟೇಡಿಯ೦ಗೆ ಬಾ೦ಬ್ : ಇ೦ಡಿಯನ್ ಮುಜಾಹಿದೀನ್ ಕೈವಾಡ : ಕೇರಳ, ಕರ್ನಾಟದ 300 ಯುವಕರಿಗೆ ಉಗ್ರ ತರಬೇತಿ : 20 ಭಯೋತ್ಪಾದಕ ಸ೦ಘಟನೆಗಳೊ೦ದಿಗೆ ಮದನಿ ಸ೦ಪರ್ಕ : ವಿಚಾರಣೆಗೆ ಅಗತ್ಯವಿದ್ದರೆ ಕಾಲಾವಕಾಶ ಕೋರಿಕೆ
»ಬೇಲೂರು : ಆರು ಮದುವೆಯಾದ ದಲ್ಲಾಳಿ : ತನ್ನ ಮೂರನೇ ಪತ್ನಿಗೆ ಅರ್ಧ ಆಸ್ತಿ
»ಚಾಮರಾಜನಗರ : ಹೊಗೇನಕಲ್ ಗಡಿ ವಿವಾದ: ಶಾಶ್ವತ ಇತ್ಯರ್ಥದ ಜಂಟಿ ಸರ್ವೆಗೆ ಆಗ್ರಹ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲೆತ್ನಿಸಿದ ವಾಟಾಳ್ ಬಂಧನ
»ಹಾಸನ : ಮಾರಗನಹಳ್ಳಿ: ಗ್ರಾಪಂ ಸದಸ್ಯ ಸೇರಿ ಮೂವರಿಗೆ ಕಂಬಕ್ಕೆ ಕಟ್ಟಿ ಥಳಿತ
»ಕೋಲಾರ : ಘಟಾನುಘಟ್ಟಿ ರಾಜಕಾರಣಿಗಳು, ಸಮಾಜ ಸೇವಕರು ಇದ್ದರು ವರ್ಷ 31 ಸಂದರೂ ಎಪಿ‌ಎಂಸಿಗಿಲ್ಲ ಸ್ವಂತ ಕಟ್ಟಡ
»ಬೆ೦ಗಳೂರು : ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕಾಗಿ ಗೂಡು ಕಳೆದುಕೊಂಡವರ ತೀರದ ಗೋಳು
»ಮೈಸೂರು : ಒಂದೇ ಕುಟುಂಬದ ಎ೦ಟು ಜನರಲ್ಲಿ ನಾಲ್ವರು ಬುದ್ಧಿಮಾಂದ್ಯರು!
»ಬೆ೦ಗಳೂರು : ಗೋಹತ್ಯೆ ನಿಷೇಧ:; ಯಡಿಯೂರಪ್ಪ ವಿರುದ್ಧ ಎಚ್‌ಡಿಕೆ ಗುಡುಗು : ‘ರಾಷ್ಟ್ರಾಧ್ಯಕ್ಷೆಯ ವಿರುದ್ಧ ಧರಣಿ ಸರಿಯಲ್ಲ’
»ಬೆ೦ಗಳೂರು : ಉ. ಕರ್ನಾಟಕದಲ್ಲಿ ಭಾರೀ ಮಳೆ : ತು೦ಗಭದ್ರಾ ಜಲಾಶಯದಿ೦ದ ನೀರು ಬಿಡುಗಡೆ : ಐತಿಹಾಸಿಕ ಹ೦ಪಿಯ ಸ್ಮಾರಕ ಜಲಾವೃತ : 25 ಮನೆಗೆ ಹಾನಿ
»ಬೆ೦ಗಳೂರು : ಮತ್ತೆ ಕಾವೇರಿತು ಕಾವೇರಿ ವಿವಾದ : ಮಾಸಾ೦ತ್ಯಕ್ಕೆ ನೀರು ಬಿಡುಗಡೆ : ರಾಜ್ಯಪರ ವಕೀಲರ ನಡುವೆ ಭಿನ್ನಾಭಿಪ್ರಾಯ
»ಅಕ್ಟೋಬರ್ 8ರಂದು ದಸರಾ ವಸ್ತು ಪ್ರದರ್ಶನಕ್ಕೆ ಸಿಎಂ ಚಾಲನೆ
»ಆಟೋಗಳಿಗೆ ಡಿಜಿಟಲ್ ಮೀಟರ್ ಕಡ್ಡಾಯ: ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ - ಸಾರಿಗೆ ಸಚಿವ ಆರ್. ಅಶೋಕ್
»ಗುಲ್ಬರ್ಗ ದಕ್ಷಿಣ ಕ್ಷೇತ್ರ ಉಪ ಚುನಾವಣೆ- ಶಶಿಲ್‌ಗೆ ಟಿಕೆಟ್; ಬಿಜೆಪಿಗೆ ಬಂಡಾಯದ ಬಿಸಿ ರೇವೂ ಅಭಿಮಾನಿಗಳಿಂದ ಸಿಎಂ ಪ್ರತಿಕೃತಿ ದಹನ | ದತ್ತಾತ್ರೇಯ ಪಾಟೀಲ್‌ಗೆ ಜೆಡಿಎಸ್ ಗಾಳ!:
»ಮೈಸೂರು; ಬಾರ್ ಮೇಲೆ ಸೇನೆ ದಾಳಿ-ಪೊಲೀಸ್ ಕಟ್ಟುಕಥೆ: ಮುತಾಲಿಕ್
»ಭಾರತೀಯ ಜನತಾ ಪಕ್ಷದ ಒಡೆದು ಆಳುವ ನೀತಿ: ಗೋ ಹತ್ಯೆ ನಿಷೇಧ ರಾಷ್ಟ್ರಪತಿಗೆ ಬಿಟ್ಟಿದ್ದು: ಭಾರದ್ವಾಜ್
»ನಿರಾಶ್ರಿತರ ಕೇಂದ್ರದ ನಿಗೂಢ: ಸತ್ತವರು 127; ಚಿತಾಗಾರಗಳು ಬಿಚ್ಚಿಟ್ಟ ಸತ್ಯ * ಒಳಮರ್ಮಗಳು ಈಗ ಬಹಿರಂಗ
»ಬೆ೦ಗಳೂರು : ವಿರೋಧದ ನಡುವೆಯೂ ಮೆಟ್ರೋ ರೈಲು ಕಾಮಗಾರಿಗಾಗಿ ನೆಲಕ್ಕುರುಳಿದ ಮನೆಗಳು
»ತುಂಗಭದ್ರಾ ಜಲಾಶಯ ಭರ್ತಿ: ಗ್ರಾಮಸ್ಥರಿಗೆ ಎಚ್ಚರಿಕೆ
»ಬೆ೦ಗಳೂರು : ರಾಜ್ಯಮಟ್ಟದ ಜಾನಪದ ಕಲಾವಿದರ ಸಮಾವೇಶ : ಜಾನಪದ ವಿವಿ ಆರಂಭಕ್ಕೆ ಒತ್ತಾಯ
»ಮೈಸೂರು : ಇನ್ನು ಕೆಲವೇ ದಿನಗಳಲ್ಲಿ ಅಂತರ್ಜಾಲದಲ್ಲಿ ದ್ವಿಭಾಷಾ ನಿಘಂಟು ಲಭ್ಯ
»ಕಾಸರಗೋಡು : ವಿಚಾರಣೆಗೆ ಹಾಜರಾಗುವ೦ತೆ ನೊಟೀಸ್ ಜಾರಿ : ಮದನಿ ಗನ್ಮನ್ ದಿಢೀರ್ ರಜೆ : ಹಲವು ಊಹಾಪೋಹಗಳಿಗೆ ಎಡೆ
»ಬೆ೦ಗಳೂರು : ಹೆಚ್ಚಿನ ವಿಚಾರಣೆಗಾಗಿ ಹೊಸತೋಟಕ್ಕೆ ಕರೆದೊಯ್ದಿದ್ದ ಮದನಿ ಮತ್ತೆ ನಗರಕ್ಕೆ
»ಶಿವಮೊಗ್ಗ : ಗೋ ಹತ್ಯೆ ನಿಷೇಧಕ್ಕೆ ಮುನ್ನ ರೈತರ ಹತ್ಯೆ ನಿಲ್ಲಿಸಲಿ: ಕೋಡಿಹಳ್ಳಿ ಚಂದ್ರಶೇಖರ್
»ಬೆ೦ಗಳೂರು : ‘ಗೋಹತ್ಯೆ’ ಕಾಯ್ದೆ ಜಾರಿಗೆ ಬಿಜೆಪಿ ಪಟ್ಟು : ರಾಷ್ಟ್ರಪತಿ ಅಂಕಿತಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ಧರಣಿ : ಅದಿರು ರಫ್ತು ನಿಷೇಧಿಸುವಂತೆ ಕೇಂದ್ರದ ಮೇಲೆ ಒತ್ತಡ : ಕಾಶ್ಮೀರ ಬಚಾವೊ ಯಾತ್ರೆ.
»ಮೈಸೂರು : ಆದೇಶ ಧಿಕ್ಕರಿಸಿದ ಮೈಸೂರು ವಿ.ವಿ.ಕುಲಪತಿ; ‘ತಳವಾರ್’ ಬೀಸಿದ ರಾಜ್ಯಪಾಲ: ನೀವು ವಿವಿಯ ಉಪಕುಲಪತಿಯೋ? ಅಥವಾ ರಾಜ್ಯಪಾಲರೋ?
»ಬೆ೦ಗಳೂರು : ಮು೦ದುವರೆದ ಮಳೆಯ ಆರ್ಭಟ : ಮತ್ತೊಂದು ಬಲಿ : ತುಂಗಭದ್ರಾ ಜಲಾಶಯ ಭರ್ತಿ; 66,748 ಕ್ಯುಸೆಕ್ ನೀರು ನದಿಗೆ
»ಕಡೂರು ವಿಧಾನಸಭೆ ಉಪ ಚುನಾವಣೆ; ಜೆಡಿಎಸ್‌ನಿಂದ ದತ್ತ ಕಣಕ್ಕೆ: ಇಂದು ನಾಮಪತ್ರ ಸಲ್ಲಿಕೆ : ಗುಲ್ಬರ್ಗ ದಕ್ಷಿಣ: ನಮೋಶಿಗೆ ಬಿಜೆಪಿ ಟಿಕೆಟ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri