ಶುಕ್ರವಾರ, 19-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಬೆಂಗಳೂರು: ಮತ್ತೆ ಭ್ರಷ್ಟರ ಬೆನ್ನು ಹತ್ತಿದ ಲೋಕಾಯುಕ್ತ: 8 ಕೋಟಿಗೂ ಅಧಿಕ ಆಸ್ತಿ ಜಪ್ತಿ
Latest news item ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ
Latest news item ವಿಶ್ವ ಬ್ಯಾಡ್ಮಿಂಟನ್: ಇತಿಹಾಸ ಸೃಷ್ಟಿಸಿದ ಸೈನಾ ನೆಹ್ವಾಲ್
Latest news item ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ.
Latest news item ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ
Latest news item ಹಾಡುಹಗಲೇ 7ಮನೆ ಕಳ್ಳತನ ಹಾಗೂ ಕೊಲೆಗೈದ ಕುಖ್ಯಾತ 3ಮ೦ದಿ ಆರೋಪಿ ಸಹಿತ 6ಲಕ್ಷ ಬೆಲೆಯ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದ೦ತೆ 800 ಬಹರಿನ್ ದಿನಾರ್ ವಶಕ್ಕೆ
Latest news item ಕ್ಷುಲ್ಲಕ ವಿಚಾರಕ್ಕಾಗಿ ಬಾಲಕಿಯ ಕೊಂದ ವೃದ್ಧ ಗುಂಡಿಗೆ ಬಲಿ
Latest news item ಉಡುಪಿ: ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು.....
Latest news item ಉಡುಪಿ:ಇ೦ದು ಆರ೦ಭವಾದ ಪಿಯುಸಿ ಪರೀಕ್ಷೆಗಳು
Latest news item ಅನಿಲ್ ಕುಂಬ್ಳೆ ‘ವೈಡ್ ಆಂಗಲ್’ ಬಿಡುಗಡೆ
Latest news item ನವದೆಹಲಿ: ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಮೊಯ್ಲಿಗೆ ಮೂರ್ತಿದೇವಿ ಪ್ರಶಸ್ತಿ
Latest news item ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ: ಮಂಗಳೂರು ರೈಲ್ವೆ ವಿಭಾಗ ಈಶಾನ್ಯ ವಲಯಕ್ಕೆ ಸೇರಲಿ ಸಾಹಿತ್ಯ ಸಮ್ಮೇಳನದ ನಿರ್ಣಯ
Latest news item ಮಂಗಳೂರು : ನಗರದ ಕನ್ನಡ ಪ್ರಭ ಪತ್ರಿಕಾ ಕಛೇರಿಗೆ ದಾಳಿ ನಡೆಸಿದ ಅರೋಪಿಗಳಲ್ಲಿ ಒರ್ವನ ಸೆರೆ : ಇತರ ಅರೋಪಿಗಳನ್ನು ಶೀಘ್ರದಲ್ಲೇ ದಸ್ತಗಿರಿ - ಎಸ್ಪಿ.
Latest news item ಮಂಗಳೂರು: ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆ : 11 ಜನ ಛೋಟಾಶಕೀಲ್ ಸಹಚರರ ಬಂಧನ ;16 ಮೊಬೈಲ್ ಹಾಗೂ ನಗದು ಸಹಿತ ಮಾರಾಕಾಯುಧಗಳ ವಶ.
Latest news item ಮು೦ಬೈ: 2010ನೇ ಸಾಲಿನ ಪೆ೦ಟಾಲೂನ್ಸ್ ಫೆಮಿನಾ ಮಿಸ್ ಇ೦ಡಿಯಾ ಕಾರ್ಯಕ್ರಮ
Latest news item ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪಾರ್ಲಿಮೆಂಟ್ ಚಲೋ
Latest news item ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’: ವೀಕ್ಷಿಸಲು ಪುರಭವನದ ತುಂಬ ಪ್ರೇಕ್ಷಕರು
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಧಾರವಾಡ: ಕರ್ನಾಟಕ ವಿಶ್ವವಿದ್ಯಾನಿಲಯದಿ೦ದ ಭೈರಪ್ಪ, ಜೋಶಿ, ಸವದತ್ತಿಗೆ ಗೌರವ ಡಾಕ್ಟರೇಟ್

ಧಾರವಾಡ, ಫೆ.೮ : ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅನುಪಸ್ಥಿತಿ ಯಲ್ಲಿ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ, ವಿಶ್ರಾಂತ ಕುಲಪತಿ ಡಾ. ಎಂ.ಐ. ಸವದತ್ತಿ, ಖ್ಯಾತ ನೇತ್ರ ತಜ್ಞ ಡಾ. ಎಂ.ಎಂ. ಜೋಶಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಸೋಮವಾರ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.

ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಡಾ.ಎಂ.ಐ. ಸವದತ್ತಿ, ಈ ಕ್ಷಣ ಅವೀಸ್ಮ ರಣೀಯ. ಈ ವಿಶ್ವವಿದ್ಯಾಲಯದ ಹುಟ್ಟಿನೊಂದಿಗೆ ನಾನು ಪದವಿ ಪಡೆದೆ. ೧೯೫೩ರಲ್ಲಿ ಬಿ.ಎಸ್ಸಿ, ೧೯೫೫ರಲ್ಲಿ ಎಂ.ಎಸ್ಸಿ ಹಾಗೂ ೧೯೬೧ರಲ್ಲಿ ಪಿ‌ಎಚ್.ಡಿ ಪಡೆದುಕೊಂಡು ಇದೇ ವಿವಿಯಲ್ಲಿ ಹೆಚ್ಚು ಕಾಲ ಸೇವೆ ಸಹ ಸಲ್ಲಿಸಿದ್ದೇನೆ. ಈ ಗೌರವ ಒಂದು ರೀತಿಯಲ್ಲಿ ತವರು ಮನೆ ಕಾಣಿಕೆ. ವಿಶ್ವ ವಿದ್ಯಾಲಯದ ಗೌರವಕ್ಕೆ ನಾನು ಋಣಿ ಎಂದು ನುಡಿದರು.

ಡಾ.ಎಸ್.ಎಲ್. ಭೈರಪ್ಪ ಮಾತನಾಡಿ, ಈ ವಿಶ್ವವಿದ್ಯಾಲಯ ಸಾಂಸ್ಕೃತಿಕವಾಗಿ ಮಹತ್ವ ಪಡೆದ ವಿಶ್ವವಿದ್ಯಾಲಯ. ಈ ಗೌರವ ಕೊಟ್ಟಿದ್ದು ವಿಶೇಷ ಗೌರವ ಎಂದರು.

ಡಾ. ಎಂ.ಎಂ. ಜೋಶಿ ಮಾತನಾಡಿ, ಕವಿವಿ ನನಗೆ ಈ ಗೌರವ ನೀಡಿದ್ದು ನನ್ನ ಸಂಪತ್ತಿಗೆ ಹಾಗೂ ಜನಪ್ರೀಯತೆಗಲ್ಲ. ಬಡ ಜನರಿಗೆ ಗುಣಮಟ್ಟದ ಸೇವೆ ನೀಡಿರುವ ಕಾರಣ. ಯಾವತ್ತೂ ಈ ವಿಶ್ವವಿ ದ್ಯಾಲಯಕ್ಕೆ ನಾನು ಋಣಿ ಎಂದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ಎಂ.ಎನ್. ವೆಂಕಟಾ ಚಲಯ್ಯ, ಕವಿವಿ ಕುಲಪತಿ ಡಾ.ಎಸ್.ಕೆ. ಸೈದಾಪುರ, ಕುಲಸಚಿವ ಡಾ.ಎಸ್.ಬಿ. ಹಿಂಚಿಗೇರಿ, ಮೌಲ್ಯಮಾಪನ ಕುಲಸಚಿವ ಡಾ.ಸಿ. ರಾಜಶೇಖರ ಮತ್ತಿತರರು ಇದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-09

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ನೈಸ್ ಯೋಜನೆಗೆ ಭೂಸ್ವಾಧೀನ: ರೈತರಿಗೆ ಹೆಚ್ಚುವರಿ ಭೂಮಿ ನೀಡಲು ಸರಕಾರ ಬದ್ಧ: ಯಡಿಯೂರಪ್ಪ
»ಆನೇಕಲ್‌: ನಿಂತ ನೀರಾಗಿರುವ ಚಳವಳಿಗಳು: ಸುಬ್ಬು ಹೊಲೆಯಾರ್
»ತುಮಕೂರು: ವಿದ್ಯುತ್ ಅವಘಡ: ಶಾಲಾ ಕಂಪ್ಯೂಟರ್ ಭಸ್ಮ
»ಸಿರಿವಾರ-ಚಾಗನೂರು: ರೈತರ ಕೃಷಿ ಭೂಮಿಗೆ ಬೆಲೆ ನಿಗದಿ; ರಸ್ತೆಯ ಬದಿಯ ಭೂಮಿಗೆ ಪ್ರತಿ ಎಕರೆಗೆ 16 ಲಕ್ಷ ರೂ. ನಿಗದಿ
»ವಿಪಕ್ಷಗಳ ವಿರೋಧದ ನಡುವೆ ಅಝೀಂ ಪ್ರೇಂಜೀ ವಿವಿ ವಿಧೇಯಕ ಅಂಗೀಕಾರ: ಸದನ ಸಮಿತಿ ರಚನೆಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ
»ನಿತ್ಯಾನಂದನ ವಿರುದ್ಧ ಮೂರು ಪ್ರಕರಣ ದಾಖಲು
»ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರಕಾರ: ಅಲಯನ್ಸ್ ವಿವಿ ಸ್ಥಾಪನೆ ಕುರಿತು ಪರಿಶೀಲನೆಗೆ ಜಂಟಿ ಪರಿಶೀಲನಾ ಸಮಿತಿ
»ಗಣಿಗಾರಿಕೆ ತರಬೇತಿ ವಿವಿ ಸ್ಥಾಪನೆ: ಜನಾರ್ದನ ರೆಡ್ಡಿ
»ಭೂ ಕಬಳಿಕೆ: ಅಝೀಂ ಪ್ರೇಮ್‌ಜಿಗೆ ನೋಟಿಸ್
»ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ: ಮುಖ್ಯಮಂತ್ರಿ ಯಡಿಯೂರಪ್ಪ
»ಸರಕಾರಿ ನೌಕರರಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯವಾಗಲಿ: ಸಂತೋಷ್‌ ಹೆಗ್ಡೆ
»ಬೆಂಗಳೂರು: ಮತ್ತೆ ಭ್ರಷ್ಟರ ಬೆನ್ನು ಹತ್ತಿದ ಲೋಕಾಯುಕ್ತ: 8 ಕೋಟಿಗೂ ಅಧಿಕ ಆಸ್ತಿ ಜಪ್ತಿ
»ಲೋಕಸಭೆ, ವಿಧಾನಸಭೆಯಾಯಿ ಈಗ ಬೆ೦ಗಳೂರು ಮಹಾನಗರ ಪಾಲಿಕೆಯ ಚುನಾವಣಾ ಕಣದಲ್ಲೂ ಕುಟುಂಬ ರಾಜಕಾರಣ
»ಬೆ೦ಗಳೂರು: 10 ತಿಮಿಂಗಲಗಳು ಲೋಕಾಯುಕ್ತ ಬಲೆಗೆ!
»ಹುಬ್ಬಳ್ಳಿ: ಶ್ರೀ ಕಾಶೀ ಮಠ ಸ೦ಸ್ಥಾನದ 33ನೇ ಶಾಖಾ ಮಠ ಉದ್ಘಾಟನೆ
»ದ.ಕ. ಭೂಗತ ಜಗತ್ತಿನೊ೦ದಿಗೆ ನಂಟು: ಬೆಚ್ಚಿಬಿದ್ದ ಜನತೆ
»ಬೆಂಗಳೂರು:ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ: ಚುನಾವಣಾಧಿಕಾರಿ
»ನಾಗರಿಕ ಸಮಾಜ ಕಟ್ಟುವುದೇ ಧರ್ಮ ಸಂದೇಶದ ಉದ್ದೇಶ: ಕಾಶಿ ೧೦೦೮ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ
»ಮಂಡ್ಯ: ಕುಡಿಯುವ ನೀರು: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇ ಗೌಡ ಸೂಚನೆ
»ನೈಸ್ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಿ: ಪ್ರತಿಪಕ್ಷಗಳಿಗೆ ಸಿ‌ಎಂ ಮನವಿ
»ಬೆಂಗಳೂರಿನಲ್ಲಿ ಮೆಟ್ರೋ ಅವಘಡ: ಮೂವರು ಗಂಭೀರ
»ರಾಜ್ಯದಲ್ಲಿ ಹೆಚ್ಚುತ್ತಿರುವ ಯುವತಿಯರ ನಾಪತ್ತೆ ಪ್ರಕರಣಗಳು: ಖಾಸಗಿ ಸಂಸ್ಥೆಗಳಿಂದ ತನಿಖೆ ಮಾಡಿಸಬೇಕಾದೀತು: ಹೈಕೋರ್ಟ್ ಎಚ್ಚರಿಕೆ
»ಖಾಸಗಿ ವಿವಿ ವಿಧೇಯಕ ಹಿಂಪಡೆಯಲು ಪ್ರತಿಪಕ್ಷಗಳ ಆಗ್ರಹ: ವಿಧಾನಸಭೆಯಲ್ಲಿ ಗದ್ದಲ, ಕಲಾಪ ಮುಂದೂಡಿಕೆ
»ಲಂಚ ಸ್ವೀಕರಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಕರುಣಾಕರ ರೆಡ್ಡಿ
»‘ಗ್ರಾಮೀಣ ನೀರು ಸರಬರಾಜು ಮಂಡಳಿ’ ಸ್ಥಾಪನೆ: ಶೆಟ್ಟರ್
»ನೆರೆ ಪರಿಹಾರದ ಹಣ ವೆಚ್ಚ ಮಾಡಿಲ್ಲ: ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷಗಳಿಂದ ತೀವ್ರ ತರಾಟೆ
»ತೀವ್ರ ವಿರೋಧದ ನಡುವೆ ಕೃಷಿ ವಿವಿ ವಿಧೆಯಕಕ್ಕೆ ಅಂಗೀಕಾರ: ಸದನ ಸಮಿತಿಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ
»ನಿತ್ಯಾನಂದ ಸ್ವಾಮಿ ಲೈಂಗಿಕ ಹಗರಣ ಸಿ‌ಐಡಿಗೆ
»ದಲಿತರಿಂದ ದೇವಾಲಯ ಪ್ರವೇಶ: ದೇವಳಕ್ಕೆ ಬೀಗ ಜಡಿದ ಮೇಲ್ವರ್ಣೀಯರು; ಕನ್ನಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ
»ಇಸ್ರೋ ಶೂಟೌಟ್-ತಪ್ಪು ಗ್ರಹಿಕೆಯಿಂದ ನಡೆದ ಘಟನೆ: ಸಿಎಂ!
»ಬೆ೦ಗಳೂರು: ನಿತ್ಯಾನಂದನ ಕೇಸ್ ಸಿಐಡಿಗೆ
»ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ ತನಿಖೆ: ಸಿ‌ಎಂ
»ಮಾಯಾ ಕೊರಳಿಗೆ ಐದು ಕೋಟಿ ಹಾರ ಹಾಕಿದ್ದು ಕರ್ನಾಟಕ!
»ಬೆ೦ಗಳೂರು: ಭಗವದ್ಗೀತೆ ಪ್ರವಚನ ವೆಬ್ ಸೈಟ್ ಗೆ ಚಾಲನೆ
»ಚಾಮರಾಜನಗರ: 20 ಲಕ್ಷ ಮೌಲ್ಯದ ಅಕ್ರಮ ಗಾಂಜಾ ವಶ
»ಬೆ೦ಗಳೂರು: ವಿ.ವಿ.ಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು : ಪ್ರಭುದೇವ್
»ಬೆ೦ಗಳೂರು: ಸಂಸದರಿಗಾಗಿ ಹೆಚ್ಚುವರಿ ಕಾರು ಖರೀದಿ: ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್
»ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಗೋಪ್ಯವಾಗಿ ‘ಬಿ’ ಫಾರಂ ವಿತರಣೆ: ಅಭ್ಯರ್ಥಿಗಳ ಒತ್ತಡ: ಕೈ-ಕಮಲ ತತ್ತರ
»ಬಳ್ಳಾರಿ: ಮತ್ತೇ ಕಾವೇರಿದ ಏರ್ಪೋರ್ಟ್ ವಿವಾದ: ರೈತರ ಬೆಂಗಳೂರು ಚಲೋ
»Bangalore: Shootout near ISRO's Byalalur Centre between 2 men and security personnel, no one injured
»ಬೆಳಗಾವಿ: ಕ್ಷುಲ್ಲಕ ಕಾರಣ: ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ: ಒಬ್ಬನ ಕೊಲೆ
»ತುಮಕೂರು: ಕ್ರೀಡೆಯ ಜೊತೆಗೆ ಕನ್ನಡಾಭಿಮಾನ ಬೆಳೆಸಿಕೊಳ್ಳಲು ಜಿಲ್ಲಾಧಿಕಾರಿ ಕರೆ
»ಸಕಲೇಶಪುರ: ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಲು ಆಗ್ರಹ
»ಬೆಂಗಳೂರು: ಇತರ ಕ್ಷೇತ್ರಕ್ಕೂ ಸೇವೆ ಮೀಸಲಿರಿಸಲು ರಾಜೇಂದ್ರ ಬಾಬು ಸಲಹೆ
»ಬೆಂಗಳೂರು: ಪ್ರವಾದಿ ಬೋಧನೆ ಅಳವಡಿಸಿಕೊಳ್ಳಲು ಜಿ.ಎ.ಬಾವಾ ಕರೆ
»ಬೆಂಗಳೂರು: ಮೇಲ್ವರ್ಗಗಳ ಹುನ್ನಾರದ ವಿರುದ್ಧ ಒಗ್ಗೂಡಲು ಕರೆ
»ಬಿಬಿ‌ಎಂಪಿ ಚುನಾವಣೆ: ಸಚಿವರು, ಶಾಸಕರ ಮಕ್ಕಳಿಗೆ ಬಿಜೆಪಿ ಟಿಕೆಟ್: ಈಶ್ವರಪ್ಪ ಸಮರ್ಥನೆ
»ರೈತರಲ್ಲಿ ಮೂಡದ ಒಮ್ಮತ: ಸಭೆಗೆ ಶ್ರೀರಾಮುಲು ಗೈರು
»ಬಿಬಿ‌ಎಂಪಿ ಚುನಾವಣೆ: ತಣಿಯದ ಬಂಡಾಯದ ಬಿಸಿ; ಬಿಜೆಪಿ, ಕಾಂಗ್ರೆಸ್ ಕಚೇರಿಗಳ ಮುಂದೆ ಟಿಕೆಟ್ ವಂಚಿತರಿಂದ ಪ್ರತಿಭಟನೆ
»ಯುಗಾದಿ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ
»ಬೆ೦ಗಳೂರು: ಫಾದರ್ ಅನೈತಿಕ ಚಟುವಟಿಕೆ- ಸದಸ್ಯರಿ೦ದ ಪ್ರತಿಭಟನೆ
»ಬೆ೦ಗಳೂರು: ಮುಸ್ಲಿಮ್, ಕ್ರಿಶ್ಚಿಯನ್ನರಿಗೆ ವಾಸಿಸಲು ಅನೇಕ ರಾಷ್ಟ್ರಗಳಿವೆ, ಆದರೆ ಹಿಂದೂಗಳಿಗೆ ಒಂದೇ ಅದುವೇ ಭಾರತ ಮಾತ್ರ : ಮುತಾಲಿಕ್
»ಬೆ೦ಗಳೂರು: ವಿಧವೆಯರ ವೇತನಕ್ಕೆ ಕುತ್ತು ತಂದಿದೆ ಖಾತ್ರಿ: 47,000 ಮಂದಿ ವಿಧವೆಯರಿಗೆ ಅನ್ಯಾಯ
»ಹುಬ್ಬಳ್ಳಿ: ಶ್ರೀಮದ್ ಸುಧೀ೦ದ್ರ ತೀರ್ಥ ಸ್ವಾಮೀಜಿಯರಿ೦ದ ನೂತನವಾಗಿ ನಿರ್ಮಾಣವಾದ ಕಾಶೀಮಠ ಶ್ರೀವೆ೦ಕಟರಮಣ ದೇವಸ್ಥಾನ ಉದ್ಘಾಟನೆ
»ಶಿವಮೊಗ್ಗ: ಕುವೆ೦ಪು ವಿವಿ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರಿಗೆ ಗೌರವ ಡಾಕ್ಟರೇಟ್ ಪ್ರದಾನ
»ಕೆಜಿಎಫ್ ಶಾಸಕ ವೈ. ಸಂಪಂಗಿ ಪ್ರಕರಣ: ಮನೆ ತೊರೆದ ಫಾರೂಕ್ ತಂದೆ, ತಾಯಿ; ಫಿರ್ಯಾದಿ ಕುಟುಂಬಕ್ಕೆ ಕಿರುಕುಳ :ಲೋಕಾಯುಕ್ತಕ್ಕೆ ಮೊರೆ
»ಹುಬ್ಬಳ್ಳಿ: ನೂತನವಾಗಿ ನಿರ್ಮಾಣವಾದ ಶ್ರೀಕಾಶೀಮಠದ ಉದ್ಘಾಟನ ಪ್ರಯುಕ್ತ ಬೈಕ್‌ರ್ಯಾಲಿ
»ಮೀನು ಕೊಳ: ಕೋಟಿಗಟ್ಟಲೆ ಹಣ ಗುಳುಂ
»ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ: ಬಿಬಿ‌ಎಂಪಿ ಚುನಾವಣೆಗೆ ಕಾರ್ಯತಂತ್ರ
»ಕಡಲ ತೀರಗಳು ಮುಳುಗಿ ಹೋಗಲಿವೆ: ಡಾ.ತುಳಜಪ್ಪ ಆತಂಕ
»ದೇವೇಗೌಡರ ಹೋರಾಟಕ್ಕೆ ಜನಮನ್ನಣೆ ದೊರಕಿಲ್ಲ: ಸದಾನಂದ ಗೌಡ
»ಕೋಲಾರ: ಜೋತಿಷಿಗಳ ಮಾತುಕೇಳಿ ಇಬ್ಬರು ಮಕ್ಕಳನ್ನು ಕೊಂದ ತಂದೆ
»ಮಾನವ ಹಕ್ಕುಗಳ ಆಯೋಗದಲ್ಲೆ ನೌಕರರ ಹಕ್ಕುಗಳ ಉಲ್ಲಂಘನೆ: ನ್ಯಾ.ಎಸ್.ಆರ್.ನಾಯಕ್ ಅಳಲು
»ಬಿಬಿಎಂಪಿ ಚುನಾವಣೆ: ಟಿಕೆಟ್ ವಂಚಿತ ಕಾಂಗ್ರೆಸ್ ಕಾರ್ಯಕರ್ತರಿಂದ ದಾಂಧಲೆ
»ಬಿಬಿಎಂಪಿ ಚುನಾವಣೆಯ ಟಿಕೆಟ್ ಹಂಚಿಕೆ ಕಗ್ಗಂಟು: ಬಿಜೆಪಿಯೊಳಗೆ ಭುಗಿಲೆದ್ದ ಆಕ್ರೋಶ
»ಬಿಜೆಪಿಯಲ್ಲಿ ಬಂಡಾಯ: ಒಪ್ಪಿಕೊಂಡ ಸಿ.ಟಿ.ರವಿ
»ಬೆಂಗಳೂರು: ಅಂಧರ ಕಲೆಗೆ ಪ್ರೋತ್ಸಾಹ ಸಿಗಲು ಪ್ರತ್ಯೇಕ ಅಕಾಡಮಿ ಅಗತ್ಯ: ಕಂಬಾರ
»ಬೆ೦ಗಳೂರು: ಧಾರ್ಮಿಕ ಕೇಂದ್ರಗಳ ಮೇಲೆ ನಡೆದಿರುವ ದಾಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೇ ಅಗ್ರ ಸ್ಥಾನ
»ಬಂಡೀಪುರ: ಸೌದೆಗೆ ಹೋದವ ನರಹ೦ತಕ ಹುಲಿಗೆ ಬಲಿ
»ಬೆಂಗಳೂರು: ಶಾಸನ ಸಭೆಗಳಲ್ಲಿ ‘ಅಹಿಂದ’ ವರ್ಗಕ್ಕೆ ಮೀಸಲಾತಿಗೆ ಆಗ್ರಹ
»ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಪ್ರಕಟಿಸದಿರಲು ನಿರ್ಧಾರ: ಸಿ‌ಓಡಿ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್
»ಬೆಂಗಳೂರು: ಮಹಿಳಾ ಮೀಸಲು ಮಸೂದೆಗೆ ವಿರೋಧ ಸರಿಯಲ್ಲ: ಎಚ್.ಎಸ್.ಶ್ರೀಮತಿ
»‘ಮಲೆ’ಗಳಿಂದ ರಂಗಕ್ಕೆ ಕುವೆಂಪು ‘ಮದುಮಗಳು’! : 9 ಗಂಟೆ ಸುದೀರ್ಘ ಪ್ರದರ್ಶನ, ದಾಖಲೆಯತ್ತ ರಂಗಾಯಣ ಹೆಜ್ಜೆ
»ಮೈಸೂರು: ಗಣಿ ಪರವಾನಗಿ ನಿರ್ಧಾರ ರದ್ದು: ಗುಪ್ತ ಕಾರ್ಯಸೂಚಿಯ ಶಂಕೆ
»ಬೆಂಗಳೂರು: ಅಂಧರ ಕಲೆಗೆ ಪ್ರೋತ್ಸಾಹ ಸಿಗಲು ಪ್ರತ್ಯೇಕ ಅಕಾಡಮಿ ಅಗತ್ಯ: ಕಂಬಾರ
»ಬಿಬಿ‌ಎಂಪಿ ಚುನಾವಣೆ: ಶಸ್ತ್ರಾಸ್ತ್ರ ಒಪ್ಪಿಸಲು ಶಂಕರ್‌ ಬಿದರಿ ಆದೇಶ
»ರಾಮನಗರ ತಹಶೀಲ್ದಾರ್‌ರಿಂದ ಧ್ಯಾನಪೀಠ ಆಶ್ರಮಕ್ಕೆ ನೋಟಿಸ್
»ಬಿಬಿ‌ಎಂಪಿ ಟಿಕೆಟ್: ಎಲ್ಲ ಪಕ್ಷಗಳಿಗೂ ಬಿಸಿತುಪ್ಪ; ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ
»ಹೌದು, ವೀಡಿಯೋದಲ್ಲಿರೋದು ನಾನೇ: ನಿತ್ಯಾನಂದ ಸ್ವಾಮಿ
»ಇನ್ನು ಯಾವುದೇ ಪ್ರಯೋಗ ಮಾಡಲಾರೆ: ನಿತ್ಯಾನಂದ ಸ್ವಾಮಿ
»ತೀರ್ಥಹಳ್ಳಿ: ಹತ್ತನೇ ತರಗತಿ ವಿದ್ಯಾರ್ಥಿ ಅನುಶ್ರೀ ಅಣಕು ಸಂಸತ್ ಸಭೆಯ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
»ಹಾಸನ: ಹಸೆಮಣೆಯಿಂದ ಪ್ರೀತಿಯೆಡೆಗೆ ಓಗೊಟ್ಟು ಪರಾರಿಯಾದ ಮದುಮಗಳು...
»ಮಂಡ್ಯ: ಜಾಗತೀಕರಣದ ಆಕ್ರಮಣದಿಂದ ಜನಪದ ರಕ್ಷಿಸಲು ಡಾ. ಬಂಜಗೆರೆ ಕರೆ
»ಹಂಪಿ: ಭೂಮಿ ಪರಭಾರೆ ನಿರ್ಧಾರ ಹಿಂದಕ್ಕೆ: ಹರ್ಷಾಚರಣೆ
»ಬಂಟ್ವಾಳ ನಗರಕ್ಕೆ ಕುಡಿಯುವ ನೀರು: ಒದಗಿಸಲು ೪೨.೫೦ ಕೋಟಿ ರೂ.: ಸಚಿವ ಸುರೇಶ್‌ ಕುಮಾರ್‌
»ಬೆಂಗಳೂರು: ಯುವತಿ ನಾಪತ್ತೆ ಪ್ರಕರಣ ಸುಖಾಂತ್ಯ
»ಪಡಿತರ ಚೀಟಿಯ ಅವ್ಯವಸ್ಥೆ: ಬಾವಿಗಿಳಿದು ಪ್ರತಿಪಕ್ಷ ಶಾಸಕರ ಧರಣಿ
»ಬಿಬಿಎಂಪಿ ಚುನಾವಣೆ: ಜೆಡಿ‌ಎಸ್ ಎರಡನೆ ಪಟ್ಟಿ ಬಿಡುಗಡೆ
»ವೈಯಕ್ತಿಕ ಪ್ರತಿಷ್ಠೆಗೆ ಕಲಾಪ ಬಲಿ: ಸದನ ಸಮಿತಿಗೆ ಆಗ್ರಹಿಸಿ ವಿಪಕ್ಷ ಸದಸ್ಯರಿಂದ ಸಭಾತ್ಯಾಗ
»ಸಿ‌ಎಂ ವಿರುದ್ಧ ರವಿ ಕಿಡಿ: ಬೆಂಬಲಿಗರಿಂದ ಮುಖ್ಯಮಂತ್ರಿಗೆ ಪತ್ರ
»ಬಿಬಿಎಂಪಿ ಅಖಾಡ: 'ಚಡ್ಡಿ'ಯಲ್ಲೇ ಆಗಮಿಸಿ ನಾಮಪತ್ರ ಸಲ್ಲಿಕೆ!
»ನೈಸ್ ರಸ್ತೆ ಭೂಸ್ವಾಧೀನ ತಡೆಗೆ ಹೈಕೋರ್ಟ್ ನಕಾರ
»ಗೋ ಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ವಿರೋಧ ತಪ್ಪು: ಪೇಜಾವರಶ್ರೀ
»ರೈಲು ನಿಲ್ದಾಣದೊಳಗೆ ಬಂದ ದೇವೇಗೌಡರ ಟೊಯೋಟಾ!
»ನಕಲಿ ಚೆಕ್ ಸೃಷ್ಟಿ ಜಾಲ ಪತ್ತೆ
»ಕುಂಭಮೇಳದಲ್ಲಿ ಪಾಲ್ಗೊಳ್ಳದ ನಿತ್ಯಾನಂದ
»ಐದು ನೂತನ ವೈದ್ಯ ಕಾಲೇಜು ಮಾನ್ಯತೆ ನವೀಕರಣ ಇಲ್ಲ
»ಬಿಬಿ‌ಎಂಪಿ ಚುನಾನಣೆ: ಜೆಡಿ‌ಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
»ಯೋಜನೆಗಳಿಗೆ ಬಿಪಿ‌ಎಲ್ ಕಾರ್ಡ್ ಕಡ್ಡಾಯಗೊಳಿಸದಂತೆ ಒತ್ತಾಯ
»ಧಾರ್ಮಿಕ ಸಮಾವೇಶಕ್ಕೆ ತಡೆ ಕೋರಿ ಅರ್ಜಿ: ಪ್ರತಿವಾದಿಗಳಿಗೆ ನೋಟಿಸ್
»ವಕ್ಫ್ ಮಂಡಳಿಯಿಂದ ಮಸೀದಿ, ದರ್ಗಾಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ: ಹಜ್ಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ.ಮುಮ್ತಾಝ್ ಆಲಿಖಾನ್
»ನೆಮ್ಮದಿ ಕೇಂದ್ರಗಳನ್ನು ರದ್ದುಗೊಳಿಸಲು ಪಕ್ಷಾತೀತ ಒತ್ತಾಯ: ಉತ್ತರ ನೀಡಲು ಪರದಾಡಿದ ಸಚಿವ ಸಿ.ಎಂ.ಉದಾಸಿ
»ವಿಧಾನಸಭೆಯಲ್ಲಿ ಗೋವಿಂದ ಕಾರಜೋಳ ಹೇಳಿಕೆಗೆ ಕರಾವಳಿ ಭಾಗದ ಶಾಸಕರ ಧರಣಿ
»ಸ್ವಾಮಿ ನಿತ್ಯಾನಂದ ಪ್ರಕರಣ: ಮಾಧ್ಯಮಗಳಲ್ಲಿ ದೃಶ್ಯ ಪ್ರದರ್ಶನಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
»ಜನ ಹೋರಾಟಕ್ಕೆ ಗೆಲುವು: ಹಂಪಿ ವಿವಿಯ ಜಮೀನು ಪರಭಾರೆ ನಿರ್ಧಾರ ಹಿಂದಕ್ಕೆ
»ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ: ಸಿ‌ಎಂ ಮುಂದೆ ಆರು ಬೇಡಿಕೆಗಳು
»ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
»ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ : ಯಾವ ಪುರುಷಾರ್ಥಕ್ಕೆ ಈ ಸರ್ಕಾರ
»ಭಾವನಾತ್ಮಕ ಅವಲ೦ಬನೆಗೆ ಸಿಲುಕಿಕೊಳ್ಳದಿದ್ದರೆ ಮಾತ್ರ ಮಹಿಳೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಾಧ್ಯ: ನಟಿ ಸುಹಾಸಿನಿ
»ಬೆ೦ಗಳೂರು: ಬ೦ಗಾಳಿ ಚಿತ್ರನಿರ್ದೇಶಕ ಅತಾನು ಘೋಷ್‌ಗೆ ಲಂಕೇಶ್ ಪ್ರಶಸ್ತಿ
»ಕುಖ್ಯಾತ ರೌಡಿ ಇಮ್ರಾನ್ ಪಾಷಾ ಬಂಧನ
»ಟೈಮ್ಸ್ ಆಫ್ ಕನ್ನಡ ದೈನಿಕ ಇನ್ನಿಲ್ಲ : ಉರುಳಿಬಿದ್ದ ಕನ್ನಡದ ಮತ್ತೊಂದು ಪತ್ರಿಕೆ
»‘ಗೋಹತ್ಯೆ ನಿಷೇಧ: ಕೆಲವು ಪ್ರಶ್ನೆಗಳು’ ಕರಪತ್ರ ಬಿಡುಗಡೆ: ಗೋಹತ್ಯೆ ನಿಷೇಧ ಬ್ರಾಹ್ಮಣ-ಶೂದ್ರರ ನಡುವಿನ ಸಂಘರ್ಷ: ಹನುಮಂತಯ್ಯ
»ಭೂ ಅತಿಕ್ರಮಣ: ಬಿಬಿ‌ಎಂಪಿಗೆ ನೋಟಿಸ್
»ರಾಜ್ಯಪಾಲರ ವಿರುದ್ಧ ಈಶ್ವರಪ್ಪ ಹೇಳಿಕೆ: ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ: ವಿಧಾನಪರಿಷತ್‌ನಲ್ಲಿ ನಾಣಯ್ಯ ಖಂಡನೆ
»ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಮನೋಹರ್ ಬಿಜೂರ್
»ನೀರಿನ ಸಮಸ್ಯೆ ನಿವಾರಣೆಗೆ ಹಣ ಬಿಡುಗಡೆ: ಸಚಿವ ಶೆಟ್ಟರ್
»ಕೃಷ್ಣಭಟ್ ಹೇಳಿಕೆಗೆ ಮನನೊಂದ ನಾಣಯ್ಯ: ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದರು ಜೆಡಿ‌ಎಸ್ ಸದಸ್ಯರು
»ಸದನದಲ್ಲಿ ಚರ್ಚೆಗೆ ಸಭಾಪತಿ ಅವಕಾಶ: ಕೃಷಿ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಸರಕಾರದ ಕ್ರಮಕ್ಕೆ ಆಕ್ರೋಶ
»ಸರಕಾರ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆ: ಮೋಟಮ್ಮ ಆರೋಪ
»ಬಿಬಿ‌ಎಂಪಿ ಚುನಾವಣೆ: ಬಿಜೆಪಿ, ಜೆಡಿ‌ಎಸ್ ಅಭ್ಯರ್ಥಿಗಳ ಮೊದಲ ಹಂತದ ಆಯ್ಕೆ ಪೂರ್ಣ
»ಎಪ್ರಿಲ್ ಕೊನೆ ಅಥವಾ ಮೇ ತಿಂಗಳ ಆರಂಭದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ
»ಬಿಬಿ‌ಎಂಪಿ ಚುನಾವಣೆ ಹಿನ್ನೆಲೆ: ಅಧಿವೇಶನ ಮೊಟಕು
»ಕೃಷಿ ವಿ.ವಿ: ರಾಜ್ಯಪಾಲರಿಂದ ನೇಮಕಾತಿ ಅಧಿಕಾರ ಹಿಂದಕ್ಕೆ
»ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
»ಹಲವು ಪುರುಷ ಪುಡಾರಿಗಳಿನ್ನು ನಿರುದ್ಯೋಗಿಗಳಾಗಲಿದ್ದಾರೆ!
»ಬೆ೦ಗಳೂರು: ಬಂಡೀಪುರ ಉದ್ಯಾನದಲ್ಲಿ ರಾತ್ರಿ ಸಂಚಾರ ನಿಷೇಧ
»ಬೆ೦ಗಳೂರು: ಸತತ ಮೂರನೇ ಬಾರಿ ಪ್ರವಾಸೋದ್ಯಮಕ್ಕೆ ಪ್ರಶಸ್ತಿಯನ್ನು ಪಡೆದ ರಾಜ್ಯ
»ತೆರಿಗೆ ಸಂಗ್ರಹದಲ್ಲಿ ವಿಫಲ: ಸಿದ್ದರಾಮಯ್ಯ
»ಮರಳು ಗಣಿಗಾರಿಕೆ ನಿಗ್ರಹಿಸಿ: ಶಾಸಕರ ಒತ್ತಾಯ
»ಮೂಡಬಿದ್ರೆಯಲ್ಲಿ ಬಾಕ್ಸೆಟ್ ಅದಿರು ಗಣಿಗಾರಿಕೆಗೆ ಅನುಮತಿ ನೀಡಿಲ್ಲ: ಸುರೇಶ್ ಕುಮಾರ್
»ಕೋಮು ಘರ್ಷಣೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನ: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಡಾ.ಸಾಂಗ್ಲಿಯಾನ
»ಗೋಹತ್ಯೆ ನಿಷೇಧ ಕಾಯ್ದೆಯ ವಿರುದ್ಧ ಉಗ್ರ ಹೋರಾಟಕ್ಕೆ ಬಂಜಗೆರೆ ಕರೆ
»ನೆರೆಪೀಡಿತ ಜಿಲ್ಲೆಗಳ ರೈತರ ಬೆಳೆ ಸಾಲ ಮನ್ನಾ ಇಲ್ಲ: ವಿಪಕ್ಷ ಸದಸ್ಯರ ಸಭಾತ್ಯಾಗ
»ಮತ್ತೆ ಗವಾಕ್ಷಿಯಿಂದ ಬಂದ ಗೋ ಹತ್ಯೆ ನಿಷೇಧ ಕಾಯ್ದೆ
»ರಾಮನಗರ: ಕಾಮುಕ ಸ್ವಾಮಿ ನಿತ್ಯಾನಂದಗೆ ಶ್ರೀರಾಮಸೇನೆ ಬೆಂಬಲ: ಸ್ವಾಮಿ ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ?
»ಬೆ೦ಗಳೂರು: ಇಸ್ಲಾಂ ಅಣಕಿಸಿ ಕತಾರ್ ಪೌರತ್ವ ಉಳಿಸಿಕೊಳ್ಳಿ: ರವಿಶ೦ಕರ್ ಗುರೂಜಿ
»ಬೆ೦ಗಳೂರು: `ಒಬಿಸಿಗೆ ಪ್ರತ್ಯೇಕ ಕೋಟಾ ಕೊಟ್ಟರೆ ಬೆಂಬಲ' : ದೇವೆಗೌಡ
»ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
»ಟೀ ಸ್ಟಾಲ್ ಒಡತಿ ಗುಲ್ಬರ್ಗ ಮೇಯರ್!
»ನಿತ್ಯಾನಂದ ಸ್ವಾಮಿ ಭೂಗತರಾಗಿಲ್ಲ: ಶಿಷ್ಯ ವೃಂದದ ಸ್ಪಷ್ಟನೆ
»10 ಸಾವಿರ ಕೋಟಿ ರೂ.ಸಾಲದ ಸುಳಿಯಲ್ಲಿ ರಾಜ್ಯ: ಸಿದ್ದರಾಮಯ್ಯ
»ಮಂಡ್ಯ: ಹೆತ್ತ ತಾಯಿಯನ್ನೇ ನಾಲೆಗೆಸೆದ ಮಗ
»ಹಾಸನದಲ್ಲಿ ಅಮಾಯಕರ ಬಂಧನ: ಸರಕಾರಕ್ಕೆ ಪ್ರತಿಪಕ್ಷಗಳ ತರಾಟೆ
»ಮಂಗಳೂರು ಜನಪ್ರತಿನಿಧಿಗಳೊಂದಿಗೆ ಚರ್ಚೆ: ಭಂಡಾರಿಗೆ ಕರುಣಾಕರ ರೆಡ್ಡಿ ಭರವಸೆ
»ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
»ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
»ಮಂಗಳೂರಿನ ಆರು ಮಾರ್ಗಗಳಲ್ಲಿ ಕೆ‌ಎಸ್ಸಾರ್ಟಿಸಿ ಬಸ್ಸು: ಖಾದರ್ ಪ್ರಶ್ನೆಗೆ ಸುರೇಶ್ ಕುಮಾರ್ ಪ್ರತಿಕ್ರಿಯೆ
»ಚೆಕ್‌ಪೋಸ್ಟ್‌ ಅಧಿಕಾರಿ ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕದ್ದ ಕಳ್ಳರು.
»ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದಳಂತೆ ರಂಜಿತಾ!
»ಇ೦ದು 100ನೇ ಅ೦ತರಾಷ್ಟ್ರೀಯ ಮಹಿಳಾ ದಿನ : ಬೀದಿಗೆ ಬಂತು ಚಿಂದಿ ಆಯುವ ಬದುಕು
»ಹಳಿಯಾಳ: ಈದ್ಗಾಕ್ಕೆ ಬಣ್ಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
»ಶ್ರೀರಾಮಸೇನೆ ವೆಬ್‌ಸೈಟ್‌ಗೆ ಚಾಲನೆ : ತಸ್ಲೀಮಾ ನಸ್ರಿನ್ ಅವರು ರಾಜ್ಯಕ್ಕೆ ಬಂದರೆ ಆಶ್ರಯ ನೀಡುತ್ತೇವೆ :ಮುತಾಲಿಕ್
»ಕುವೆಂಪು ವಿವಿ: 6 ಮಂದಿಗೆ ಗೌರವ ಡಾಕ್ಟರೇಟ್
»ಬಿಬಿ‌ಎಂಪಿ ಚುನಾವಣೆಗೆ ಕಾರ್ಯತಂತ್ರ: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ನೂತನ ಅಧ್ಯಕ್ಷೆ ಮಂಜುಳಾ ನಾಯ್ಡು
»ಗುಡಿ ಗುಂಡಾರಗಳ ಬಜೆಟ್: ಜನವಾದಿ ಮಹಿಳಾ ಸಂಘಟನೆ ಟೀಕೆ
»ರಜಾದಿನವೂ ಕಾರ್ಯನಿರ್ವಹಿಸಿದ ಸಿಬ್ಬಂದಿ: ಮತ್ತೊಂದು ವಿವಾದದಲ್ಲಿ ಬಿಬಿ‌ಎಂಪಿ: ಚುನಾವಣಾಧಿಕಾರಿಗೆ ಕಾಂಗ್ರೆಸ್ ದೂರು
»ಬಿಬಿ‌ಎಂಪಿ ಚುನಾವಣೆ: ರಾಜಕೀಯ ಪಕ್ಷಗಳ ಸಿದ್ಧತೆ ಆರಂಭ
»‘ಸತ್ಯ ಹೇಳಲಾಗದ ಲೇಖಕ ಬರವಣಿಗೆ ನಿಲ್ಲಿಸುವುದು ಒಳಿತು’: ‘ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ಜಿ.ರಾಜಶೇಖರ್
»ದಿಲ್ಲಿಯತ್ತ ಹಳ್ಳಿಯ ರೈತರು: ದೇವೇಗೌಡ ನೇತೃತ್ವದಲ್ಲಿ ನೈಸ್ ಬಾಧಿತರಿಂದ ಜಾಥಾ
»ಬಜೆಟ್: ಸರಕಾರದ ವಿರುದ್ಧ ರವಿ ಸೀಟಿ
»ರಾಸಲೀಲೆ ಬರೇ ಸುಳ್ಳು-ಇದು ಪಿತೂರಿ:ನಿತ್ಯಾನಂದ ಉವಾಚ
»ಗೋ ಹತ್ಯೆ ನಿಷೇಧದ ವಿರುದ್ಧ ದಲಿತರ ಬಳಕೆ ಸರಿಯಲ್ಲ: ಪೇಜಾವರಶ್ರೀ
»ಹೊರ ರಾಜ್ಯದಲ್ಲಿ ಕನ್ನಡ ಪರೀಕ್ಷೆಯನ್ನು ಬರೆದ 33 ಮಂದಿಯೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ
»ಮೈಸೂರು: ‘ಅಂಧ’ಗಾತಿಯ ಸಾಧನೆಗೆ ನಿಂದಕರೇ ಪ್ರೇರಣೆ!
»ಮಳವಳ್ಳಿ: ಗಗನಚುಕ್ಕಿ ಜಲಪಾತ: ನೀರಿಗೆ ಬಿದ್ದು ಮೂವರು ವಿದ್ಯಾರ್ಥಿಗಳ ಸಾವು
»ಬಾಗಲಕೋಟೆ: ರಾಜ್ಯಾದ್ಯ೦ತ ಮನೆಮಾತಾಗಿದ್ದ ಜಾನಪದ ಕಲಾವಿದೆ ಚೌಡಕಿ ನಾಗವ್ವ ನಿಧನ
»ಹಂಪಿ ವಿವಿ ಭೂವಿವಾದ: ವಿವಿಧ ಸ೦ಘಟನೆಗಳ ಸುಮಾರು 184 ಜನರ ಬಂಧನ
»ಶಿವಮೊಗ್ಗ ಶಾಂತ
»ಚಿಕ್ಕಮಗಳೂರು: ಮರಳು ಹರಾಜು: ಡಿ‌ಎಸ್‌ಎಸ್-ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ
»ಬಿಬಿ‌ಎಂಪಿ ಚುನಾವಣಾ ಪಟ್ಟಿ: ಆರ್‌ವಿಡಿ, ಎಚ್‌ಡಿಕೆ ಸ್ವಾಗತ
»ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಹತೋಟಿಗೆ: ಕರ್ಫ್ಯೂ ಮುಂದುವರಿಕೆ
»ಬೆಂಗಳೂರು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ನಡುವೆ ಆನ್‌ಲೈನ್ ಸಂಪರ್ಕ ಸೌಲಭ್ಯ- ಪಾಸ್‌ಪೋರ್ಟ್ ಕಚೇರಿಗಳ ಸುಧಾರಣೆಗೆ ಕ್ರಮ: ಎಸ್.ಎಂ.ಕೃಷ್ಣ
»ನೈಸ್: ಎಚ್.ಡಿ.ದೇವೇಗೌಡ ಅತ್ಯತ್ತಮ ನಟ. ವೈ.ಎಸ್.ವಿ. ದತ್ತ ಅತ್ಯುತ್ತಮ ಸಾಹಿತ್ಯ ರಚನಾಕಾರ!; ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ: ದೇವೇಗೌಡರಿಗೆ ಅಶೋಕ್ ಖೇಣಿ ಮನವಿ
»ರೈತರು ದಿಲ್ಲಿಗೆ
»ಸ್ವಾಮಿ ನಿತ್ಯಾನಂದನ ಕಾಮಲೀಲೆಗೆ ಬಿಡದಿಯ ಧ್ಯಾನಪೀಠದ ಕೊಠಡಿ!; ನಿತ್ಯಾನಂದನ ರಾಸಲೀಲೆ ಚಿತ್ರೀಕರಣ ಮಾಡಿದ್ದು ನಾನೇ: ಲೆನಿನ್
»ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಹಿಂದಕ್ಕೆ: ಮುಖ್ಯಮಂತ್ರಿ
»ಬಿಬಿ‌ಎಂಪಿ ಚುನಾವಣೆ ವೇಳಾಪಟ್ಟಿ ಪ್ರಕಟ: ಮಾರ್ಚ್‌ 28ರಂದು ಚುನಾವಣೆ: ಇಂದಿನಿಂದ ನೀತಿ ಸಂಹಿತಿ ಜಾರಿ
»ಶಾಂತಿಗೆ ಭಂಗ ಯತ್ನ: ವಿಚಾರಣೆ
»ರಂಜಿತಾಳಿಗೆ ತಿರುಗುಬಾಣ?: ನಿತ್ಯಾನಂದ ಸ್ವಾಮಿ ಲೀಲೆಯ ನಟಿ ರಂಜಿತಾ ಆತ್ಮಹತ್ಯೆ ಯತ್ನ?
»ಚಿತ್ರನಟಿ, ಸ್ವಾಮಿ ಇಬ್ಬರೂ ಭೂಗತ
»‘ಬಿಬಿ‌ಎಂಪಿ ಚುನಾವಣೆ ಹಿನ್ನೆಲೆ’ ಬಜೆಟ್‌ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ
»ರಾಜ್ಯ ಬಜೆಟ್ 2010-11: ಕೈಯಲ್ಲಿ ಬೆಣ್ಣೆ,ಬಗಲಲ್ಲಿ ದೊಣ್ಣೆ (ಭಾಗ-2) (updated news)
»ರಾಜ್ಯ ಬಜೆಟ್ 2010-11: ಕೈಯಲ್ಲಿ ಬೆಣ್ಣೆ,ಬಗಲಲ್ಲಿ ದೊಣ್ಣೆ (ಭಾಗ-1) (updated news)
»ಬೆಂಗಳೂರು: ’ ಓರಿಸ್ಸದ ಡಾ. ಅಚ್ಯುತ್ ಸಮಂತರಿಗೆ ಒಲಿದ ಯಂಗ್ ಏಡ್ಜ್ 2010’ ಪ್ರಶಸ್ತಿ
»ಬಜೆಟ್: ಬೆಲೆ ಏರಿಕೆ ಗಾಯದ ಮೇಲೆ ಬರೆ
»ರಾಜ್ಯ ಬಜೆಟ್: ಬೈಕ್, ಕಾರು ಮತ್ತಷ್ಟು ತುಟ್ಟಿ
»ಬಳ್ಳಾರಿಯಲ್ಲಿ ವಿಜಯನಗರ ವಿವಿ ಸ್ಥಾಪನೆ
»ಹುಬ್ಬಳ್ಳಿ: ಪತ್ರಿಕೆಯೆ ಲೇಖನ ಖ೦ಡಿಸಿ ಮನವಿ ನೀಡಿ ಹಿ೦ದಿರುಗುತ್ತಿದ್ದಾಗ ಕಲ್ಲು ತೂರಾಟ - ಪೊಲೀಸರಿ೦ದ ಲಾಠಿ ಪ್ರಹಾರ, ಕರ್ಫ್ಯೂ : ಇ೦ದು ಶಾಲಾ ಕಾಲೇಜುಗಳಿಗೆ ರಜೆ
»ತಂಬಾಕು ಉತ್ಪನ್ನ, ವಿಲಾಸಿ ಹೊಟೇಲ್ ದುಬಾರಿ; ಭತ್ತ, ಅಕ್ಕಿ, ಬೇಳೆಕಾಳು: ಸಂಪೂರ್ಣ ತೆರಿಗೆ ವಿನಾಯ್ತಿ
»ಮುದ್ರಾಂಕ ಶುಲ್ಕ ಇಳಿಕೆ, ವಾಹನ ತೆರಿಗೆ ಏರಿಕೆ
»ಬಜೆಟ್‌: ಶೈಕ್ಷಣಿಕ ಅನುದಾನಗಳು
»ಕೃಷಿ- ನೀರಾವರಿ: ಹೊಸ ಸಂಸ್ಥೆಗಳ ಸ್ಥಾಪನೆ
»ಇದು ರೈತ ಮತ್ತು ಜನವಿರೋಧಿ ಬಜೆಟ್: ಸಿದ್ದರಾಮಯ್ಯ
»80 ರೂಪಾಯಿಗೆ 'ಸ್ವಾಮಿಕಾಮ' ಸಿಡಿ; ಟ್ವಿಟ್ಟರಲ್ಲೂ ಸೂಪರ್‌ಹಿಟ್!
»ಭರವಸೆಯ ರಾಜ್ಯ ಬಜೆಟ್: ಸಕ್ಕರೆ ಮತ್ತಷ್ಟು ತುಟ್ಟಿ, ವ್ಯಾಟ್ ಏರಿಕೆ, ಮಠಗಳಿಗೆ ನೆರವು; ವಿಶ್ವಕನ್ನಡ ಸಮ್ಮೇಳನಕ್ಕೆ, ಶಾದಿ ಮಹಲ್ ಗೆ10ಕೋಟಿ ಹಾಗೂ ಹಜ್ ಭವನ ನಿರ್ಮಾಣಕ್ಕೆ 5ಕೋಟಿ; ಅಲ್ಪಸಂಖ್ಯಾತರ ಕಲ್ಯಾಣಕ್ಕೆ 207ಕೋಟಿ ರೂ
» ಕಾನ್‌ಸ್ಟೇಬಲ್ ಮೇಲೆ ಹಲ್ಲೆ .
»ಮದುವೆ ಒಲ್ಲದ ಯುವತಿಯರ ಸಂಖ್ಯೆ ಹೆಚ್ಚಳ
»ಸೆಕ್ಸ್ ಕಾಂಡ: ಮೈಮರೆತಿದ್ದ ಸ್ವಾಮೀಜಿಗೆ ಮತ್ತು ಬರಿಸಲಾಗಿತ್ತೇ?
»ನಿತ್ಯಾನ೦ದ ಸ್ವಾಮಿ ಆಸ್ತಿ ವಶಕ್ಕೆ ಕ್ರಮ: ಆಚಾರ್ಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri