| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮುಸ್ಲಿಮರಿಗೆ ಶೇ.10 ಮೀಸಲು: ಪಶ್ಚಿಮಬಂಗಾಳ ಘೋಷಣೆ |
ಪ್ರಕಟಿಸಿದ ದಿನಾಂಕ : 2010-02-09
ಕೋಲ್ಕತಾ, ಫೆ.೮: ಆಂಧ್ರಪ್ರದೇಶ ಹೈಕೋರ್ಟ್ ಮುಸ್ಲಿಮರಿಗೆ ಉದ್ಯೋಗ ಮೀಸಲಾತಿಯನ್ನು ರದ್ದುಪಡಿಸಿದ ದಿನವೇ ಪಶ್ಚಿಮ ಬಂಗಾಳ ಸರಕಾರವು ಮುಸ್ಲಿಮರಿಗೆ ಒಬಿಸಿ ವರ್ಗದಡಿ ಶೇ.೧೦ ಉದ್ಯೋಗ ಮೀಸಲಾತಿಯನ್ನು ಸೋಮವಾರ ಘೋಷಿಸಿದೆ.
ತಾವು ರಂಗನಾಥ ಮಿಶ್ರಾ ಆಯೋಗದ ಶಿಫಾರಸು ಅಂಗೀಕರಿಸಲು ನಿರ್ಧರಿಸಿದ್ದೇವೆ ಹಾಗೂ ಅದರ ಜಾರಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಪತ್ರಕರ್ತರಿಗೆ ತಿಳಿಸಿದರು.
ಇತರ ರಾಜ್ಯಗಳಂತೆಯೇ ಪಶ್ಚಿಮ ಬಂಗಾಳದಲ್ಲೂ ಎಸ್ಸಿ, ಎಸ್ಟಿ ಹಾಗೂ ಒಬಿಸಿಗಳಿಗೆ ಮೀಸಲಾತಿಯಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮರನ್ನು ಗುರುತಿಸುವ ಕೆಲಸವನ್ನು ಸರಕಾರ ಆರಂಭಿಸಿದೆ. ರಾಜ್ಯದಲ್ಲಿ ಒಬಿಸಿಗಳಿಗೆ ಶೇ.೭ ಮೀಸಲಾತಿಯಿದೆ ಎಂದವರು ಹೇಳಿದರು.
ಗುರುತಿಸುವಿಕೆಯ ಬಳಿಕ ಅವರಿಗೆ ಒಬಿಸಿ ವರ್ಗದಡಿ ಮೀಸಲಾತಿ ಕಲ್ಪಿಸುವುದಾಗಿ ಭಟ್ಟಾಚಾರ್ಯ ತಿಳಿಸಿದರು.
ಇಂದು ಮುಂಜಾನೆ, ಆಂಧ್ರಪ್ರದೇಶದ ಹೈಕೋರ್ಟ್ ಮುಸ್ಲಿಂ ಸಮುದಾಯದ ೧೫ ಗುಂಪುಗಳಿಗೆ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗದಲ್ಲಿ ಶೇ. ೪ ಮೀಸಲಾತಿ ಒದಗಿಸುವ ರಾಜ್ಯದ ಕಾಯ್ದೆಯನ್ನು ರದ್ದುಪಡಿಸಿತ್ತು.
ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವಂತೆ ಮುಖ್ಯಮಂತ್ರಿ ಕೆ. ರೋಸಯ್ಯ ಅಡ್ವೊಕೇಟ್ ಜನರಲ್ಗೆ ಆದೇಶ ನೀಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-09
|
|
|
|
| »ಬೆಲೆಯೇರಿಕೆ: ಸಂಸತ್ನಲ್ಲಿ ಎಡಪಕ್ಷಗಳಿಂದ ಸಭಾತ್ಯಾಗ | | »ಎ.8ಕ್ಕೆ ಬೆಲೆಯೇರಿಕೆಯ ವಿರುದ್ಧ ಎಡಪಕ್ಷಗಳಿಂದ ‘ಜೈಲ್ ಭರೊ’: ಪ್ರಕಾಶ್ ಕಾರಟ್ | | »ಮಾಲೆಗಾಂವ್ ಸ್ಫೋಟ ಆರೋಪಿ: ಪ್ರಜ್ಞಾ ಸಿಂಗ್ಗೆ ಜಾಮೀನು ನಕಾರ | | »ಗೃಹಸಚಿವ ಚಿದಂಬರಂ ಜತೆ ಪಾಕ್ ರಾಯಭಾರಿ ವಾಗ್ವಾದ..! | | »ಬಾಟ್ಲಾ ಭಯೋತ್ಪಾದಕರಿಗೆ ಹಣ ನೀಡಿದ್ದು ಕಾಂಗ್ರೆಸ್ ನಾಯಕ! | | » ಮತಾಂತರಿ ದಲಿತರು, ಮುಸ್ಲಿಮರಿಗೆ ಮೀಸಲಾತಿಗೆ ಬಿಡಲ್ಲ: ಬಿಜೆಪಿ | | »ಈಗ ಸೋನಿಯಾ ಗಾಂಧಿಗೆ 'ದಶಕದ ಮಹಿಳೆ' ಎಂಬ ಹೆಗ್ಗಳಿಕೆ! | | »ಗ್ರಾಮದ ಮೇಲಿನ ಪ್ರೀತಿ ಬಿಟ್ಟುಕೊಡದ ‘ಬೈಸಾ’; ಎಂಬಿಎ ಪದವೀಧರೆ ಈಗ ಪಂಚಾಯ್ತಿ ಅಧ್ಯಕ್ಷೆ | | »ಹಿಂದೂ-ಮುಸ್ಲಿಂ ಭಾವೈಕ್ಯ: ಒಂದೇ ಕಡೆ ಬಾಬಾ ಸಮಾಧಿ-ಹನುಮಾನ್ ದೇಗುಲ | | »ಮೀಸಲಾತಿ ಮಸೂದೆ: ವಿಳಂಬ ನಿಶ್ಚಿತ | | »ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್ | | »ಮಹಿಳಾ ಮೀಸಲಾತಿ ಮಸೂದೆ: ಬಿಜೆಪಿಯಲ್ಲಿ ಭಿನ್ನಮತ | | »ಮಹಿಳಾ ಮೀಸಲಾತಿ ಮಸೂದೆ: ಲೋಕಸಭೆಯಲ್ಲಿ ಬಿಕ್ಕಟ್ಟು ಅಂತ್ಯದ ಸೂಚನೆ | | »ತೆಲಂಗಾಣ ವಕೀಲರ ಪ್ರತಿಭಟನೆ | | »ನವದೆಹಲಿ: ಮಾರ್ಚ್ 27ರಂದು ದೇಶಾದ್ಯಂತ ಒಂದು ಗಂಟೆ ಲೈಟ್ ಆಫ್! | | »ಪುಣೆ: ಅಪ್ಪನನ್ನೇ ಕೋರ್ಟಿಗೆಳೆದ ಮಗರಾಯ | | »ನವದೆಹಲಿ: ಮಹಿಳಾ ಮೀಸಲಾತಿಯಾಗಿದೆ. ಇನ್ನು ಮುಸ್ಲಿಮರಿಗೂ ಕೇಂದ್ರದಿಂದ ಮೀಸಲಾತಿ ದೊರಕಬಹುದೇ? | | »ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ | | »ಮಹಿಳಾ ಮೀಸಲಾತಿ ಮಸೂದೆ: ಮೂರನೆ ದಿನವೂ ಸಂಸತ್ತಿನಲ್ಲಿ ಕೋಲಾಹಲ | | » ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ | | »ನಕಲಿ ಸ್ವಾಮೀಜಿಗಳನ್ನು ನೇಣಿಗೆ ಹಾಕಿ: ಬಾಬಾ ರಾಮದೇವ್ | | »ಮಹಿಳೆಗೆ ಮೇಲ್ಮನೆಯ ಮಣೆ: ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ; ಮಹಿಳಾ ವಿಜಯ(updated news) | | »ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ | | »ವಾಸಕ್ಕೆ ದೆಹಲಿ ದಿ ಬೆಸ್ಟ್; ಬೆಂಗಳೂರಿಗೆ 4 ನೇ ಸ್ಥಾನ | | »ನಕಲು: 660 ವಿದ್ಯಾರ್ಥಿ, ಪೋಷಕರ ಬಂಧನ | | »ಒಬಾಮಗೆ ತಿಮ್ಮಪ್ಪನ ಚಿನ್ನದ ಪ್ರತಿಮೆ | | »ನವದೆಹಲಿ: ಬೆಂಗಳೂರು ಜತೆಗೆ ಕೊಲ್ಕತ್ತಾ ಮು೦ಬೈ ನಗರಗಳ ಮೇಲೆ ಉಗ್ರರ ದಾಳಿ ಸ೦ಭವ ? | | »ಮಹಿಳಾ ಮೀಸಲಾತಿ ವಿಧೇಯಕ: ರಣಾಂಗಣವಾದ ರಾಜ್ಯಸಭೆ: ಮತದಾನ ಮುಂದೂಡಿಕೆ; ವಿಧೇಯಕದ ವಿರುದ್ಧ ರಾಜ್ಯಸಭೆಯಲ್ಲಿ ಆರ್ಜೆಡಿ, ಎಸ್ಪಿ ಗದ್ದಲ {Updated} | | »ಮಹಿಳಾ ಮೀಸಲಾತಿ: ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ; ಸಮಾಜವಾದಿ, ಆರ್ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ; ಪ್ರಧಾನಿಯಿಂದ ಸರ್ವಪಕ್ಷ ಸಭೆ... | | »ನವದೆಹಲಿ: ಮಹಿಳೆಯರಿಗೆ ಇಂದು ಮಸೂದೆ ಉಡುಗೊರೆ : ಮೀಸಲಿಗೆ ಎಡ-ಬಲ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಸಂಸತ್ | | »ನವದೆಹಲಿ: ಟಿ. ವೈ. ಪ್ರಭು ಅವರು ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿಗೆ ಆಯ್ಕೆ | | »ನ್ಯಾ. ದಿನಕರನ್ ಭೂಮಿ ಅತಿಕ್ರಮಣ: ಸರ್ವೇ ಆಫ್ ಇಂಡಿಯಾದಿಂದ ವರದಿ | | »ಕೊಲ್ಕತ್ತಾ: ಖ್ಯಾತ ಉದ್ಯಮಿ ಜಿ.ಪಿ. ಬಿರ್ಲಾ ನಿಧನ | | »ನವದೆಹಲಿ: 10 ಬಿಲಿಯನ್ ಗಡಿ ಮುಟ್ಟಿದ ಟ್ವೀಟರ್ | | »ತಿರುವನ೦ತಪುರ: ಪಾಕ್ಗೆ ಅಮೆರಿಕ ಶಸ್ತ್ರಾಸ್ತ್ರ ಪೂರೈಕೆ: ಕೇಂದ್ರ ಕಳವಳ | | »ಚೆನ್ನೈ: ಕರ್ನಾಟಕ ಪೊಲೀಸರ ಕೈಗೆ ನಿತ್ಯಾನಂದ ಸ್ವಾಮಿಯ ಕೇಸ್ | | »ರಾಹುಲ್ಗೆ ಹೂಮಾಲೆ ಹಾಕಿದ ಡಿಂಪಿ ಗಂಗೂಲಿ; ರಿಯಾಲಿಟಿ ಶೋ ಮದುವೆ ತಡೆಗೆ ಕಾನೂನು ಬೇಕು’ | | »ಶಂಕಿತ ಭಯೋತ್ಪಾದಕನ ಸೆರೆ | | »ಮಹಿಳಾ ಸಬಲೀಕರಣಕ್ಕೆ ಕೇಂದ್ರ ಬದ್ಧ: ಪ್ರಧಾನಿ | | »ಎಪ್ರಿಲ್ 5ರಿಂದ ಅನಿರ್ದಿಷ್ಟಾವಧಿ ಟ್ರಕ್ ಮುಷ್ಕರಕ್ಕೆ ನಿರ್ಧಾರ | | »ಪ್ರಸಕ್ತ ಅಧಿವೇಶನದಲ್ಲೇ ಮಹಿಳಾ ಮಸೂದೆ: ಪ್ರಧಾನಿ | | »ಪಾಕ್ಗೆ ನೀಡುವ ಶಸ್ತ್ರಾಸ್ತ್ರ ದುರ್ಬಳಕೆಯಾಗದಂತೆ ಖಚಿತ ಪಡಿಸಿ: ಅಮೆರಿಕಕ್ಕೆ ಭಾರತದ ಆಗ್ರಹ | | »ಸೌಹಾರ್ದದ ಪ್ರತೀಕ ಮಾರಮ್ಮನ ಕೊಂಡ | | »ಏಳನೇ ತರಗತಿ ಹುಡುಗಿಯರಿಗೆ ಹೆಡ್ಮಾಸ್ಟರ್ ಗರ್ಭಾಧಾನ! | | »ಪಶ್ಚಿಮ ಘಟ್ಟದ ಮರು ಅಧ್ಯಯನಕ್ಕೆ ಗಾಡ್ಗೀಳ್ | | »ಮಹಿಳಾ ಮೀಸಲಾತಿ ಮಸೂದೆ: ಆರ್ಜೆಡಿ, ಎಸ್ಪಿ ವಿರೋಧ | | »ಅನೈತಿಕ ಸಂಬಂಧ; ಜೋಡಿಯನ್ನು ಬೆಂಕಿಯಲ್ಲಿ ಸುಟ್ಟೇ ಹಾಕಿದರು! | | »ಆಹಾರಕ್ಕಾಗಿ ಬಂದರು, ಪ್ರಾಣ ತೆತ್ತರು: ಕಾಲ್ತುಳಿತಕ್ಕೆ 65 ಬಲಿ | | » ವೈಮಾನಿಕ ಪ್ರದರ್ಶನದ ಕಸರತ್ತಿನಲ್ಲಿ ನೌಕಾ ಪಡೆ ವಿಮಾನ ಪತನ: ಇಬ್ಬರು ಪೈಲಟ್ ಸಹಿತ 3ಬಲಿ | | »ವಾಯುಪಡೆ ವಿಮಾನ ಪತನ; ಬೆಂಗಳೂರಿನ ಪೈಲಟ್ ಸಾವು | | »ಇನ್ನು ಮು೦ದೆ ಏಳು ವರ್ಷದೊಳಗಿನ ಮಕ್ಕಳಿಗೆ ಟೀವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ೦ತಿಲ್ಲ? | | »ಮಹಿಳಾ ದಿನವೇ ಮಹಿಳಾ ಮಸೂದೆಗೆ ಮುಕ್ತಿ: 8ರಂದು ಮಹಿಳಾ ಮಸೂದೆ ಅಂಗೀಕಾರ: ಮೊಯ್ಲಿ : ಲೋಕಸಭೆಯಲ್ಲಿ ಸಲೀಸು, ರಾಜ್ಯಸಭೆಯೇ ಸವಾಲು | | »ಕುಚೋದ್ಯದ ಲೇಖನ : ಪಿ.ಚಿದಂಬರಂ | | »ಅವರು ಹೆಣ್ಮಗು ಹೆರೋದೇ ಹಣಕ್ಕಾಗಿ, ನಂತ್ರ ಕೊಂದು ಹಾಕ್ತಾರೆ! | | »ಏರ್ ಇಂಡಿಯಾ ಸಿಬ್ಬಂದಿಯಿಂದ ಬಾಲಕಿಗೆ ಲೈಂಗಿಕ ಕಿರುಕುಳ | | »600ಕ್ಕೂ ಹೆಚ್ಚು ಬಾರಿ ಕದ್ದು ಸಮಾಜ ಸೇವೆ ಮಾಡುತ್ತಿದ್ದ ಈ 'ಸೂಪರ್ ಕಳ್ಳ' ...! | | »ಯಾವುದೇ ಕನ್ನಡ ಪತ್ರಿಕೆಗೆ ಲೇಖನ ಬರೆದಿಲ್ಲ, ಪ್ರವಾದಿಯವರು ಬುರ್ಖಾ ವಿರೋಧಿ ಎಂದು ಸಹ ಬರೆದಿಲ್ಲ: ತಸ್ಲೀಮಾ | | »ತಿರುವನ೦ತಪುರ: `ಬೀದಿ ಕಾಮಣ್ಣ'ರ ಕಾಟ ತಪ್ಪಿಸಲು ಮಹಿಳಾ ಆಯೋಗದಿಂದ ಎಸ್ಸೆಮ್ಮೆಸ್ | | »ಒಬ್ಬ ಹಿಂದೂ ಅಲ್ಲದವನು ಭಾರತೀಯನಾಗಲಾರ: ಆರೆಸ್ಸೆಸ್ | | »ವೇಶ್ಯಾವಾಟಿಕೆ ಮಾಡುತ್ತಿದ್ದ ಸ್ವಯಂಘೋಷಿತ ಸ್ವಾಮಿ ವಿರುದ್ಧ ಮೋಕಾ ದಾಖಲು | | »ಭಾರತ ಪಾಕ್ ಮಧ್ಯಸ್ಥಿಕೆಗೆ ಸೌದಿ: ತರೂರ್ ಹೊಸ ವಿವಾದ!; ಹೇಳಿಕೆ ಬೇಜವಾಬ್ದಾರಿಯುತವಾದದ್ದು: ಬಿಜೆಪಿ ಖಂಡನೆ | | »ಕನ್ನಡ ಶಾಸ್ತ್ರೀಯ ಭಾಷೆ: ಸರ್ಕಾರದ ಆಲಸ್ಯದಿ೦ದಾಗಿ, ದಕ್ಕದ ನೆರವು | | »ಗನ್ ತೋರಿಸಿ ವಿದ್ಯಾರ್ಥಿನಿ ಮೇಲೆಯೇ ಅತ್ಯಾಚಾರ ಮಾಡಿದ ಸಹಪಾಠಿಗಳು! | | »ದೆಹಲಿ ಏರ್ಪೋರ್ಟಲ್ಲಿ ಬೆತ್ತಲೆಯಾಗಿ ಓಡಾಡಿದ ಪಾನಮತ್ತ ಯುವಕ! | | »ಫೇಸ್ಬುಕ್ನಲ್ಲಿ ಅಬ್ದುಲ್ಲಾ ಕುಟುಂಬದ ಅವಹೇಳನ: ಶ್ರೀನಗರದಲ್ಲಿ ಪ್ರತಿಭಟನೆ | | »ನಾನಾಜಿ ದೇಶಮುಖ್ ಇನ್ನಿಲ್ಲ | | »ಪೆಟ್ರೋಲ್ ದರಯೇರಿಕೆ ಹಿಂಪಡೆಯಿರಿ: ಕರುಣಾ, ಮಮತಾ ಆಗ್ರಹ | | »ಮುಖರ್ಜಿ ಬಜೆಟ್; ರಾಷ್ಟ್ರಪತಿ ಪ್ರತಿಭಾ ಪಾಟೀಲ್ ವೇತನಕ್ಕೆ ಕತ್ತರಿ | | »ಗಗನಸಖಿ, ನಟಿ, ವಿದ್ಯಾರ್ಥಿನಿಯೊಂದಿಗೆ 'ಸ್ವಾಮೀಜಿ' ಕಾಮಕಾಂಡ! | | »ಶಾಲೆಯಲ್ಲಿ ಇಂಗ್ಲೀಷ್ ಆಡದ ಬಾಲಕಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿ! | | »ಬೆ೦ಗಳೂರು ಮೆಟ್ರೊ ರೈಲು ಯೋಜನೆಗೆ ಕೇ೦ದ ಬಜೆಟ್ನಿ೦ದ 576 ಕೋಟಿ ರೂ. | | »ಚೆನ್ನೈ: ಕಲ್ಪಾಕಂ: ವಾರದಿ೦ದ ನಾಪತ್ತೆಯಾದ ಅಣು ವಿಜ್ಞಾನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ | | »ನವದೆಹಲಿ: ಸಚಿವರ ಬಂಗಲೆಯಲ್ಲಿ ತ್ರಿವಳಿ ಕೊಲೆ : ಗೃಹ ಕಲಹ - ಪತ್ನಿ, ಮಗುವನ್ನು ಗುಂಡಿಕ್ಕಿ ಸಾಯಿಸಿ ಜೆಡಿಯು ಶಾಸಕ ಆತ್ಮಹತ್ಯೆ | | »ಇಂದಿನಿಂದ ಪ್ರಧಾನಿ ಸೌದಿ ಪ್ರವಾಸ : ಪ್ರಧಾನಿ ಸಿಂಗ್ರನ್ನು ಸ್ವಾಗತಿಸಲು ಸೌದಿ ಸಜ್ಜು | | »ಹುಸೇನ್ ಮರಳಬಹುದು, ಆದ್ರೆ ಕ್ಷಮೆ ಕೇಳಬೇಕು: ಆರೆಸ್ಸೆಸ್ | ಸಂಪೂರ್ಣ ಭದ್ರತೆ: ಕಾಂಗ್ರೆಸ್ | ಬಿಜೆಪಿ ಎಚ್ಚರಿಕೆ ಪ್ರತಿಕ್ರಿಯೆ | | »ಇಳಾ ಭಟ್ಗೆ ಪ್ರತಿಷ್ಠಿತ ನಿವಾನೊ ಶಾಂತಿ ಪ್ರಶಸ್ತಿ | | »ಬಜೆಟ್ 2010: ಆದಾಯ ತೆರಿಗೆ ಮಿತಿ ಏರಿಕೆ; ಇಂಧನ ಬೆಲೆ ಏರಿಕೆ - ಇತರ ಮುಖ್ಯಾಂಶಗಳು. ಪ್ರತಿಪಕ್ಷಗಳಿಂದ ಒಗ್ಗಟ್ಟಿನ ಸಭಾತ್ಯಾಗ | | »ನವದೆಹಲಿ: ಮಮತಾರವರಿ೦ದ 2010ನೇ ಬಜೆಟ್: ರಾಜ್ಯಕ್ಕೆ ಬಂಪರ್ ಕೊಡುಗೆ: ಪ್ರಯಾಣಿಕ ಸವಲತ್ತಿಗೆ 1302 ಕೋಟಿ | | »ತೆಲಂಗಾಣ ಬೆಂಬಲ: ಮತ್ತೆ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ | | »ಇಂದು ರೇಲ್ವೆ ಬಜೆಟ್ ಮ೦ಡನೆ : ಮಂಗ್ಳೂರಿಗೆ ಪ್ರತ್ಯೇಕ ಸರಕು ಕಾರಿಡಾರ್ ದೊರಕಲಿದೆಯೇ ? | | »ಸಹಕರಿಸಲೊಪ್ಪದ ದಲಿತ ಮಹಿಳೆಗೆ ಬೆಂಕಿ ಹಚ್ಚಿದ ದುರುಳರು! | | »ನವದೆಹಲಿ: ಕ್ವಟ್ರೋಕಿ ಹಸ್ತಾಂತರಕ್ಕೆ 40 ಲಕ್ಷ ರು. ಖರ್ಚು ಮಾಡಿತ್ತು ಸಿಬಿಐ! | | »ಶಾಸಕನಿಗೆ ಮೋಜಿನ ಮಸ್ತಿ ತಂದ ಆಪತ್ತು! | | »ಗಡ್ಕರಿ ಟೀಂಗೆ ಶೋಭೆ? | | » ಇಂಡಿಯನ್ ಮುಜಾಹಿದೀನ್ ಮೇಲೆ ನಿಷೇಧವಿಲ್ಲ: ಕೇಂದ್ರ ಸ್ಪಷ್ಟನೆ | | »ಆತ್ಯಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿ ಸಾವು; ತೆಲಂಗಾಣ ಉದ್ವಿಗ್ನ | | »ಕಿಸ್ಸಿಂಗ್ ವೀಡಿಯೋ ಬಹಿರಂಗ; ಇಹಲೋಕ ತ್ಯಜಿಸಿದ ಪ್ರೇಮಿಗಳು | | »ಮತ್ತೆ ಕದನ ಸ್ವರೂಪ ಪಡೆದ ತೆಲಂಗಾಣ ಹೋರಾಟ : ಉಸ್ಮಾನಿಯಾ ವಿವಿ ರಣಾಂಗಣ: ಆತ್ಮಾಹುತಿಗೆ ಯತ್ನ | | »ಬಿಜೆಪಿಗೆ ರಾಮನಲ್ಲ, ಅಧಿಕಾರ ಜೀವ; ಮೋದಿ ಫ್ಯಾಸಿಸ್ಟ್: ಕಾಂ | | »ಲೋಕಸಭೆಯ ಪ್ರಶ್ನಾವಧಿ ಕಡಿತ: ನಿಯಮಾವಳಿಗೆ ತಿದ್ದುಪಡಿ | | »ನವದೆಹಲಿ: ಟ೦ಡನ್ ಸಮಿತಿಯ ವರದಿಯ ಪ್ರಕಾರ 44 ಡೀಮ್ಡ್ ವಿವಿಗಳ ಕರ್ಮಕಾಂಡ ಬಯಲು | | »ರಾಮ ಮಂದಿರ ನಿರ್ಮಾಣಕ್ಕೆ ಸಹಕರಿಸಲು ಮುಸ್ಲಿಮರಿಗೆ ಮನವಿ | | »ಎಪ್ರಿಲ್ನಿಂದ ಯೂರಿಯಾ ತುಟ್ಟಿ | | »ನವದೆಹಲಿ: ದೇಶದದಲ್ಲಿ ಹುಲಿಗಳ ಸಂಖ್ಯೆ 1411?: ಇಷ್ಟಿಲ್ವೇ ಇಲ್ಲ- ಜೈರಾಂ | | »ನವದೆಹಲಿ: ಅತಿಗಣ್ಯರಿಗೆ ದುಬಾರಿ ಕಾರು! | | »ನವದೆಹಲಿ: ಬೆ೦ಗಳೂರಿನಲ್ಲಿ ಸೌದಿ ಅರೇಬಿಯಾದ ವೀಸಾ ಕೇಂದ್ರ | | »ಏರ್ಮೇಲ್ ಸೇವೆ ಜಗತ್ತಿನಲ್ಲಿಯೇ ಮೊದಲಿಗೆ ಆರ೦ಭಿಸಿದ್ದು ಭಾರತ ! | | »ಸಿಬಿಐ ತನಿಖೆಗೆ ರಾಜ್ಯಗಳ ಅನುಮತಿ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ | | »ಸಂಸದರಿಗೆ ಸುಲಭ ಲಭ್ಯರಾಗಿ: ಸಚಿವರಿಗೆ ಪ್ರಧಾನಿಯ ಪತ್ರ | | »ಸಂಶಯಾಸ್ಪದ ಚಟುವಟಿಕೆಯ ಆರೋಪ: ಬ್ರಿಟಿಶರಿಬ್ಬರ ಸೆರೆ | | »ಪುಣೆ ಸ್ಫೋಟ: ಭಟ್ಕಳದ ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ | | »ಪುಣೆ ಸ್ಫೋಟ: ಉಗ್ರರ ಸುಳಿವು ನೀಡಿದವರಿಗೆ 1 ಕೋಟಿ ಬಹುಮಾನ? | | »ವೈಜಯಂತಿ ಕಾಶಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ | | »ಪಶ್ಚಿಮ ಬಂಗಾಳ: ನಕ್ಸಲ್ ದಾಳಿಗೆ ಕನಿಷ್ಠ 9 ಯೋಧರು ಬಲಿ | | »ಜರ್ಮನ್ ಬೇಕರಿ ಸ್ಫೋಟ: ಸಿಸಿಟಿವಿ ಚಿತ್ರಗಳಿಂದ ಸುಳಿವಿಗೆ ಪ್ರಯತ್ನ | | »ದೇವೇಗೌಡ, ಲಾಲೂ ಸಹಿತ 110 ಸಂಸದರ ಆಸ್ತಿ ಬಹಿರಂಗ ಆಗಿಲ್ಲ! | | »ಪುಣೆ ಬಾಂಬ್ ಸ್ಫೋಟ: ಶೀಘ್ರ ತನಿಖೆಗೆ ಪ್ರಧಾನಿ ಸೂಚನೆ | | »ಪುಣೆ ಸ್ಫೋಟ: ಗುಪ್ತಚರ ವೈಫಲ್ಯ ಕಾರಣವಲ್ಲ: ಚಿದು | | »ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ? | | »ಶ್ರೀಕೃಷ್ಣ ಸಮಿತಿಯ ಮಾರ್ಗಸೂಚಿ ವಿರೋಧಿಸಿ ತೆಲಂಗಾಣ ವಲಯದಲ್ಲಿ ಬಂದ್ | | »ಫೆ. 25ರಂದು ಹೊಸದಿಲ್ಲಿಯಲ್ಲಿ ಭಾರತ-ಪಾಕ್ ಮಾತುಕತೆ | | »ತೆಲಂಗಾಣ ಸಮಿತಿಯ ಟಿಓಆರ್ಗೆ ತಿರಸ್ಕಾರ: ಟಿಆರ್ಎಸ್ ಶಾಸಕ,ಸಂಸದರ ರಾಜೀನಾಮೆಗೆ ಕೆಸಿಆರ್ ಕರೆ | | »ತೆಲಂಗಾಣ ಸಮಿತಿಗೆ ಕೇಂದ್ರದ ನಿಬಂಧನೆ | | »ಮುಸ್ಲಿಮರಿಗೆ ಉದ್ಯೋಗ ನೀಡಬೇಡಿ, ಮದರಸಾ ಮುಚ್ಚಿ: ವಿಎಚ್ಪಿ | | »ವಿಎಚ್ ಪಿ, ಬಜರಂಗದಳ ಪ್ರತಿಭಟನೆ: ಖಾನ್ ಚಿತ್ರ ಪ್ರದರ್ಶನ ರದ್ದು | | »ತ್ರಿ ಈಡಿಯಟ್ಸ್ನ ‘ಡ್ರೋನ್’ ಈಗ ಭಾರತೀಯ ಸೇನೆಗೆ ಸೇರ್ಪಡೆ | | »ಹಾಸ್ಟೆಲ್ಗೆ ಬೆಂಕಿ:12 ಮಕ್ಕಳ ಸಜೀವ ದಹನ | | »ಸಂಪೂರ್ಣ ವಿದ್ಯುದ್ದೀಕರಣ; ಪಾಲಕ್ಕಾಡ್ ರಾಷ್ಟದ ಪ್ರಥಮ ಜಿಲ್ಲೆ | | »ಅರುಣಾಚಲ: ವಿದ್ಯಾರ್ಥಿ ನಿಲಯಕ್ಕೆ ಬೆಂಕಿ; ಕನಿಷ್ಠ 12 ಮಕ್ಕಳು ಬಲಿ | | »ಭಯೋತ್ಪಾದನೆ ಶಂಕೆ: ದಿಲ್ಲಿಯಲ್ಲಿ ಅಮೆರಿಕನ್ ಪ್ರಜೆಯ ಬಂಧನ | | »ಶಂಕರರಾಮನ್ ಕೊಲೆ ಪ್ರಕರಣ: ಇನ್ನೂ 7 ಸಾಕ್ಷಿಗಳು ಉಲ್ಟಾ | | »ತೈಲ ಬೆಲೆ ನಿರ್ಧಾರ ಫೆ.14ಕ್ಕೆ | | »ಛತ್ತೀಸ್ಗಡ: ರೂ. 500 ಕೋಟಿ ಆಸ್ತಿಯ ಮಾಲಕ ಐಎಎಸ್ ಅಧಿಕಾರಿಯ ಅಮಾನತು | | »ಗೊಂದಲ, ಗದ್ದಲದ ನಡುವೆ ಇಂದು ‘ಎಂಎನ್ಐಕೆ’ ವಿಶ್ವದಾದ್ಯಂತ ಬಿಡುಗಡೆ: ಬೆಳ್ಳಿತೆರೆಯಲ್ಲಿ ಮತ್ತೆ ಮಿಂಚಲಿರುವ ಶಾರುಕ್-ಕಾಜೋಲ್ ಜೋಡಿ | | »ದೇಶದ ರಾಜಧಾನಿಯಲ್ಲಿ ಅಚ್ಚರಿಯ ಹೊಸ ಪ್ರವೃತ್ತಿ : ಐಷಾರಾಮದ ಕನವರಿಕೆ; ಅಂಡಾಣು ಬಿಕರಿ | | »ಚೆನ್ನೈ : ಪ್ರೇಮಿಗಳಿಗಾಗಿಯೇ ಒಂದು ಪ್ರೇಮ ದೇಗುಲ | | »ಚೆನ್ನೈ: ಹೈಕೋರ್ಟ್ಗೆ ತಮಿಳುನಾಡು ಸರ್ಕಾರದ ಸ್ಪಷ್ಟನೆ : ನಳಿನಿ ಬಿಡುಗಡೆ: ಕೇಂದ್ರದ ಜತೆ ಚರ್ಚೆ | | »ರೈತನ ಭೂಮಿ ಕಬಳಿಸಿದ ರಾಷ್ಟ್ರಾಧ್ಯಕ್ಷೆಯ ಪತಿ: ಭೂಮಿ ಹಿಂದಿರುಗಿಸಲು ನ್ಯಾಯಾಲಯ ಆದೇಶ | | »ತೈಲ ಬೆಲೆ ಹೆಚ್ಚಳಕ್ಕೆ ದೇವೊರಾ ಶಿಫಾರಸು | | »ಕಾಶ್ಮೀರಿ ಬಾಲಕನ ಹತ್ಯೆ: ತಪ್ಪೊಪ್ಪಿಕೊಂಡ ಬಿಎಸ್ಎಫ್; ಓರ್ವ ಯೋಧನ ಅಮಾನತು; ಪೊಲೀಸರಿಗೆ ಹಸ್ತಾಂತರ | | »ಹಿಂದೂಗಳ ದರೋಡೆ, ಮುಸ್ಲಿಮರ ಉದ್ಧಾರ: ತೊಗಾಡಿಯಾ ಕಿಡಿ | | »ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಗಡ್ಕರಿ ಔಪಚಾರಿಕ ಆಯ್ಕೆ | | »ಹಿಂಸಾಚಾರ ತ್ಯಜಿಸಿ; ಮಾತುಕತೆ ಆರಂಭಿಸಿ: ಮಾವೊಗಳಲ್ಲಿ ಚಿದಂಬರಂ ಮನವಿ | | »ಕೊಯಮತ್ತೂರು: ದಲಿತ ಕಾಲನಿಗೆ ಅಡ್ಡವಾಗಿದ್ದ ದೇವಸ್ಥಾನ ತೆರವು | | »ಮಾವೊವಾದಿ ಉನ್ನತ ನಾಯಕರ ಬಂಧನ: ನಕ್ಸಲ್ ಚಟುವಟಿಕೆಯಲ್ಲಿ ಪಿಎಚ್ಡಿ ವಿದ್ಯಾರ್ಥಿ, ವಿಜ್ಞಾನ ಪದವೀಧರರು | | »ಪಿ.ಡಿ.ದಿನಕರನ್ ಅಕ್ರಮ ಆಸ್ತಿ ಪ್ರಕರಣ: ಜಿಲ್ಲಾಧಿಕಾರಿಯಿಂದ ವ್ಯತಿರಿಕ್ತ ಹೇಳಿಕೆ | | »ಮುಸ್ಲಿಂ ಮೀಸಲಾತಿ: ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಆಂಧ್ರ ಸುಪ್ರೀಂ ಕೋರ್ಟ್ಗೆ | | »ಬಿಟಿ ಬದನೆ: ಹಿಂದೆ ಸರಿದ ಕೇಂದ್ರ | | »ರುಚಿಕಾ ಪ್ರಕರಣ: ಕೋರ್ಟ್ ಆವರಣದಲ್ಲೇ ರಾಥೋಡ್ಗೆ ಇರಿತ | | »ಮುಸ್ಲಿಮರಿಗೆ ಶೇ.10 ಮೀಸಲು: ಪಶ್ಚಿಮಬಂಗಾಳ ಘೋಷಣೆ | | »ಬೆಲೆ ನಿಯಂತ್ರಣ ಶೀಘ್ರ: ಪ್ರಣವ್ ಆಶಾವಾದ | | »ಕಾಶ್ಮೀರ: ನೀರ್ಗಲ್ಲ ಸೆಳೆತಕ್ಕೆ ಕನಿಷ್ಠ 13 ಸೈನಿಕರು ಬಲಿ | | »ಮುಸ್ಲಿಂ ಮೀಸಲಾತಿ ಸೂಕ್ತವಲ್ಲ; ಆಂಧ್ರಕ್ಕೆ ಹೈಕೋರ್ಟ್ ಆದೇಶ | | »ಅಗ್ನಿ-||| ಪರೀಕ್ಷೆ ಯಶಸ್ವಿ | | »ಐದು ರಾಜ್ಯಗಳಲ್ಲಿ ನಕ್ಸಲರ ಬಂದ್: ರೈಲ್ವೆ ಹಳಿ ಧ್ವಂಸ | | »ಮೋದಿ ಹಿಂದೂಗಳಿಗೆ ರಾಮ, ಮುಸ್ಲಿಮರಿಗೆ ರಹೀಂ, ಕ್ರೈಸ್ತರಿಗೆ ಏಸು..! | | »ಗೋಹತ್ಯೆ ನಡೆದ್ರೆ ನನ್ನನ್ನು ಕರೀರಿ, ಕೈ ಕತ್ತರಿಸ್ತೇನೆ: ವರುಣ್ ಗಾಂಧಿ | | »ಬೆಲೆ ನಿಯಂತ್ರಣ: ಪ್ರಧಾನಿ ಭರವಸೆ | | »ಬಿಕಿನಿಗಳ ಮೂರನೇ ಮಹಾಯುದ್ಧ ! | | »ಅಗತ್ಯ ವಸ್ತುಗಳ ಬೆಲೆಯೇರಿಕೆ: ಇಂದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ | | »ಅಮೆರಿಕನ್ ಸೆಂಟರ್ ದಾಳಿ:ಇಬ್ಬರ ಮರಣ ದಂಡನೆಗೆ ಹೈಕೋರ್ಟ್ ಮುದ್ರೆ | | »ಆಸ್ತಿ ವಿವರ ಬಹಿರಂಗಪಡಿಸಲು ಸಚಿವರಿಗೆ ಪ್ರಧಾನಿ ಸೂಚನೆ | | »ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ತೀವ್ರ ಏರಿಕೆಯಾಗದು: ಜತಿನ್ | | »26/11 ಭಾರತೀಯನ ಕೈವಾಡ: ಕೊನೆಗೂ ಒಪ್ಪಿದ ಭಾರತ | | »ಬೆಲೆಯೇರಿಕೆಗೆ ಪೆಟ್ರೋಲ್, ಡೀಸೆಲ್ ಸಾಥ್; ಕೇಂದ್ರದಿಂದ ಶಾಕ್? | | »ಕೇಂದ್ರಕ್ಕೆ ಅನಿಲ, ತೈಲ ಬೆಲೆ ನಿಯಂತ್ರಣ ಮುಕ್ತ: ಕಿರಿಟ್ ಪಾರೀಖ್ ನೇತೃತ್ವದ ತಜ್ಞರ ಸಮಿತಿ ಶಿಫಾರಸು | | »ತೈಲ ಬೆಲೆ ಹೆಚ್ಚಳಕ್ಕೆ ಪಾರೀಖ್ ಸಮಿತಿಯ ಶಿಫಾರಸು | | »ತೆಲಂಗಾಣ ವಿವಾದ ಪರಿಶೀಲನೆಗೆ ಗೃಹ ಸಚಿವಾಲಯದ ಸಮಿತಿ | | »ಐರೋಪ್ಯ ಒಕ್ಕೂಟ ನಿಯೋಗದ ಕಂಧಮಲ್ ಭೇಟಿಗೆ ವಿರೋಧ; ಬಜರಂಗ ದಳದ ಐವರ ಬಂಧನ | | »ನವದೆಹಲಿ: ಮಂಗಳಯಾನಕ್ಕೆ ನೌಕೆ: ನಾವು ಒ೦ದೇ ಎನ್ನುವ ಸ೦ದೇಶ ನೀಡಿದ ಭಾರತ, ಪಾಕ್ ವಿದ್ಯಾರ್ಥಿಗಳು | | »ವಿಜಯವಾಡ: ಅಪಹೃತ ಪುತ್ರಿಯ ಶವ ನೋಡಿ ಆಘಾತ: ಪ್ರಾಣ ತ್ಯಜಿಸಿದ ತಂದೆ | | »16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ; ಸರಣಿ ರೈಲು ಸ್ಫೋಟದ ರೂವಾರಿ ಬಂಧನ | | »ಮಾಜಿ ಭಯೋತ್ಪಾದಕನಿಗೂ ಪದ್ಮಶ್ರೀ?! | | »ಆಮ್ನೆಸ್ಟಿ ಪ್ರಧಾನ ಕಾರ್ಯದರ್ಶಿಯಾಗಿ ಸಲಿಲ್ ಶೆಟ್ಟಿ ಆಯ್ಕೆ | | »ಗುಜ್ಕೋಕ್: ಮಂಜೂರಾತಿ ಬೇಡ; ರಾಷ್ಟ್ರಾಧ್ಯಕ್ಷೆಗೆ ಕೇಂದ್ರದ ಮನವಿ | | »ಸಮಾಜವಾದಿ ಪಕ್ಷದಿಂದ ಅಮರ್ ಸಿಂಗ್, ಜಯಪ್ರದಾಗೆ ಕೊಕ್ | | »ಬೆಂಗಳೂರಿನಲ್ಲಿ ವೈಮಾನಿಕ ತರಬೇತಿ ಪಡೆದಿದ್ದ ಉಗ್ರ ಸೆರೆ | | »ಮುಜಪ್ಪರನಗರ: ಬುರ್ಖಾ ಇಲ್ಲದೇ ಫೋಟೋ ತೆಗೆಯುವುದು ತಪ್ಪಲ್ಲ | | »ಅನಿಲ ಬೆಲೆ ಶೇ.30 ಏರಿಕೆಗೆ ಚಿಂತನೆ | | »ಚೆನ್ನೈ: ಪರಿಸರ ಪ್ರಜ್ಞೆ ಮೆರೆದ ಕರ್ನಾಟಕ ಸಂಘ | | »ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಮೇಘಾಲಯಕ್ಕೆ ನಾಲ್ವರು ಸಿಎಂ! | | »ರಾಜೀವ್ ಗಾಂಧಿ ಹತ್ಯೆಯ ಪ್ರಕರಣಕ್ಕಾಗಿ ಜೈಲಲ್ಲಿರುವ ನಳಿನಿಗೆ ಸಮಾಜ ಸೇವೆ ಮಾಡುವ ಆಸೆ | | »ಸೈಬರ್ ಅಪರಾಧ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು | | »ನವದೆಹಲಿ: ಮಂದಿರ ಪುನರಾರಂಭಕ್ಕೆ ಮುಸ್ಲಿಮರ ಸಹಾಯ! | | »ನವದೆಹಲಿ: ಅಮರ್ಸಿಂಗ್ ಬಿಎಸ್ಪಿಗೆ ಜಿಗಿತ?: ಮಾಯಾವತಿ ಬಗ್ಗೆ ಪ್ರಶಂಸೆ ಸುರಿಮಳೆ | | »ರಾಜ್ಯದ 114 ಹಿ೦ದುಳಿದ ಪ್ರದೇಶಗಳಲ್ಲಿ ಮಾದರಿ ಪ್ರೌಢಶಾಲೆ ಸ್ಥಾಪನೆ | | »ಸುಪ್ರೀಂಕೋರ್ಟ್ನ ವಿಕೇಂದ್ರೀಕರಣ ಕೂಡದು: ಸಿಜೆಐ; ಸು.ಕೊ.ಪ್ರಾದೇಶಿಕ ಪೀಠಗಳ ಸ್ಥಾಪನೆಗೆ ಸರ್ವೋಚ್ಚ ನ್ಯಾಯಾಧೀಶರ ವಿರೋಧ | | »ಆಂಧ್ರ ಭೀಕರ ದೋಣಿ ದುರಂತ; 16 ಬಲಿ, 20 ಮಂದಿ ಕಾಣೆ | | »ಆಸ್ಟ್ರೇಲಿಯಕ್ಕೆ ಹೋಗದಿರುವಂತೆ ವಿದ್ಯಾರ್ಥಿಗಳಿಗೆ ಭಾರತದ ಸಲಹೆ | | »ಸೌದಿಯ ಜೊತೆ ಗಡಿಪಾರು ಒಪ್ಪಂದಕ್ಕೆ ಪ್ರಧಾನಿ ಸಹಿ ಸಂಭವ | | »ಸೇನಾಧಿಕಾರಿ ವಿರುದ್ಧ ಕೋರ್ಟ್ ಮಾರ್ಷಲ್ಗೆ ಕಪೂರ್ ಆದೇಶ | | »ಖಾತೆ ತೆರೆದ ಎಸ್.ಡಿ.ಪಿ.ಐ. ರಾಜಸ್ಥಾನದಲ್ಲಿ ಮೊದಲ ಜಯ | | »ಗೋವಾ: ರಷ್ಯದ ಒ೦ಬತ್ತರ ಬಾಲಕಿ ಮೇಲೆ ಅತ್ಯಾಚಾರ | | »ಭಾರತದ ಭೂಗತ ಪಾತಕಿಗಳಿಗೆ ಇನ್ನು ಸೌದಿಯಲ್ಲೂ ನೆಲೆ ಇಲ್ಲ: ಸದ್ಯದಲ್ಲೇ ಭಾರತ-ಸೌದಿ ಅರೇಬಿಯಾ ಗಡಿಪಾರು ಒಪ್ಪ೦ದಕ್ಕೆ ಸಹಿ | | »ಪಾಕ್ ಉಗ್ರ ಶಿಬಿರಗಳನ್ನು ಭಾರತವೇ ನಾಶಗೊಳಿಸಲಿ: ಆರೆಸ್ಸೆಸ್ | | »ಸಂಸ್ಕೃತಿ-ಶಕ್ತಿಯನ್ನು ತೆರೆದಿಟ್ಟ ಪೆರೇಡ್: 60ನೆ ಗಣರಾಜ್ಯೋತ್ಸವದಲ್ಲಿ ಅನಾವರಣಗೊಂಡ ಭಾರತದ ಪರಂಪರೆ | | »ಮೂವರು ವೀರ ಯೋಧರಿಗೆ ಅಶೋಕ ಚಕ್ರ | | »ಇಸ್ರೊದ ಮಾನವ ಸಹಿತ ಉಪಗ್ರಹ ಉಡಾವಣಾ ಪ್ರಕ್ರಿಯೆ ಶೀಘ್ರ ಆರಂಭ | | »ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ 9 ದಶಲಕ್ಷ ಡಾಲರ್ ಬ್ಯಾಂಕ್ ವಂಚನೆ ಆರೋಪಿ ಚತ್ವಾಲ್ ಹೆಸರು: ಭಾರೀ ವಿವಾದಕ್ಕೆ ನಾಂದಿ | | »ನವದೆಹಲಿ: ವಿಶೇಷ ವಾಹನ ಖರೀದಿಗೆ ಸೇನೆ ನಿರ್ಧಾರ | | »ಸ್ವಾಯತ್ತ ವಿವಿಗಳಿಗೆ ತಾತ್ಕಾಲಿಕ ಉಸಿರು: ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂಕೋರ್ಟ್ ಆದೇಶ | | »ಬೀಸುವ ದೊಣ್ಣೆ ತಪ್ಪಿಸಿಕೊಂಡ ಡೀಮ್ಡ್ ವಿವಿವಿಗಳು | | » ಡಾ.ಬಿ.ಎಮ್.ಹೆಗ್ದೆ, ಪಂಡಿತ್ ಡಾ. ಪುಟ್ಟರಾಜ ಗವಾಯಿ, ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಅಮೀರ್ ಖಾನ್, ಎ.ಆರ್.ರೆಹ್ಮಾನ್, ಇಳಯರಾಜ ರವರಿಗೆ ಪದ್ಮಭೂಷಣ | | »ರಾಜಧಾನಿ ದಿಲ್ಲಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಸಿದ್ಧತೆಯ ಕೆಲ ಚಿತ್ರಗಳು | | »ಹೊಸದಿಲ್ಲಿಯಲ್ಲಿ ಮತ್ತೆ ಕವಿದ ಮಂಜು: ವಿಮಾನ, ರೈಲು ಸಂಚಾರ ವಿಳಂಬ | | »ಮಂಜು: 6 ತಾಸು ವಿಮಾನದಲ್ಲೇ ಪರದಾಡಿದ ಪ್ರಯಾಣಿಕರು! | | »ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತನಿಗೆ ಉಗ್ರ ಸಂಘಟನೆ ಜತೆ ನಂಟು! | | »ದಶಕದ ಬಳಿಕ ಒಂದೇ ವೇದಿಕೆಗೆ ಬರಲಿರುವ ಸೋನಿಯಾ, ಜಯಾ | | »ಬುರ್ಖಾಧಾರಿ ಮಹಿಳೆಗೆ ವೋಟರ್ ಐಡಿ ಇಲ್ಲ: ಸುಪ್ರೀಂ ಅಭಿಮತಕ್ಕೆ ಮುಸ್ಲಿಮ್ ಸಂಘಟನೆಗಳ ಬೆಂಬಲ | | »ದಿಲ್ಲಿ: ಗಣರಾಜ್ಯೋತ್ಸವಕ್ಕೆ ಸರ್ಪಗಾವಲು | |