ಶುಕ್ರವಾರ, 19-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ
Latest news item ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ.
Latest news item ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ
Latest news item ಹಾಡುಹಗಲೇ 7ಮನೆ ಕಳ್ಳತನ ಹಾಗೂ ಕೊಲೆಗೈದ ಕುಖ್ಯಾತ 3ಮ೦ದಿ ಆರೋಪಿ ಸಹಿತ 6ಲಕ್ಷ ಬೆಲೆಯ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದ೦ತೆ 800 ಬಹರಿನ್ ದಿನಾರ್ ವಶಕ್ಕೆ
Latest news item ಕ್ಷುಲ್ಲಕ ವಿಚಾರಕ್ಕಾಗಿ ಬಾಲಕಿಯ ಕೊಂದ ವೃದ್ಧ ಗುಂಡಿಗೆ ಬಲಿ
Latest news item ಉಡುಪಿ: ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು.....
Latest news item ಉಡುಪಿ:ಇ೦ದು ಆರ೦ಭವಾದ ಪಿಯುಸಿ ಪರೀಕ್ಷೆಗಳು
Latest news item ಅನಿಲ್ ಕುಂಬ್ಳೆ ‘ವೈಡ್ ಆಂಗಲ್’ ಬಿಡುಗಡೆ
Latest news item ನವದೆಹಲಿ: ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಮೊಯ್ಲಿಗೆ ಮೂರ್ತಿದೇವಿ ಪ್ರಶಸ್ತಿ
Latest news item ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ: ಮಂಗಳೂರು ರೈಲ್ವೆ ವಿಭಾಗ ಈಶಾನ್ಯ ವಲಯಕ್ಕೆ ಸೇರಲಿ ಸಾಹಿತ್ಯ ಸಮ್ಮೇಳನದ ನಿರ್ಣಯ
Latest news item ಮಂಗಳೂರು : ನಗರದ ಕನ್ನಡ ಪ್ರಭ ಪತ್ರಿಕಾ ಕಛೇರಿಗೆ ದಾಳಿ ನಡೆಸಿದ ಅರೋಪಿಗಳಲ್ಲಿ ಒರ್ವನ ಸೆರೆ : ಇತರ ಅರೋಪಿಗಳನ್ನು ಶೀಘ್ರದಲ್ಲೇ ದಸ್ತಗಿರಿ - ಎಸ್ಪಿ.
Latest news item ಮಂಗಳೂರು: ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆ : 11 ಜನ ಛೋಟಾಶಕೀಲ್ ಸಹಚರರ ಬಂಧನ ;16 ಮೊಬೈಲ್ ಹಾಗೂ ನಗದು ಸಹಿತ ಮಾರಾಕಾಯುಧಗಳ ವಶ.
Latest news item ಮು೦ಬೈ: 2010ನೇ ಸಾಲಿನ ಪೆ೦ಟಾಲೂನ್ಸ್ ಫೆಮಿನಾ ಮಿಸ್ ಇ೦ಡಿಯಾ ಕಾರ್ಯಕ್ರಮ
Latest news item ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪಾರ್ಲಿಮೆಂಟ್ ಚಲೋ
Latest news item ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’: ವೀಕ್ಷಿಸಲು ಪುರಭವನದ ತುಂಬ ಪ್ರೇಕ್ಷಕರು
Latest news item ಮು೦ಬೈ: ಸಂಭ್ರಮದ ಗುಡಿಪಾಡ್ವಾ
Latest news item ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ ತನಿಖೆ: ಸಿ‌ಎಂ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಎಲ್ಲಾ ಮುಸ್ಲಿಂ - ಕೈಸ್ತರು ದೇಶದ್ರೋಹಿಗಳಲ್ಲ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳು ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ; ರಾಜ್ಯದ ಸರ್ವತೋಮುಖ ಅಭಿವ್ರದ್ಧಿ ಬಿಜೆಪಿ ಕನಸು: ಸುದ್ಧಿಗೋಷ್ಠಿಯಲ್ಲಿ ಈಶ್ವರಪ್ಪ.

(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)

ಎಲ್ಲಾ ಮುಸ್ಲಿಂ - ಕೈಸ್ತರು ದೇಶದ್ರೋಹಿಗಳಲ್ಲ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳು ದೇಶ ಹಾಳು  ಮಾಡುವ ಕೆಲಸ ಮಾಡುತ್ತಿದೆ. - ನಗರದಲ್ಲಿ ಕೆ.ಎಸ್. ಈಶ್ವರಪ್ಪ

ಮಂಗಳೂರು, ಫೆ.08: ಹಲವು ವರ್ಷಗಳಿಂದ ಹಿರಿಯರು ಮಾಡಿದ ತಪಸ್ಸಿನಿಂದಾಗಿ  ಕರ್ನಾಟಕ ರಾಜ್ಯದಲ್ಲಿ ಬಿ.ಜೆ.ಪಿ ಗೆ ಸರಕಾರ ನಡೆಸುವ ಭಾಗ್ಯ ದೊರೆಕಿದೆ. ಹಿರಿಯರ ಕನಸುಗಳನ್ನು ಸಾಧನೆ ರೂಪದಲ್ಲಿ ಮಾಡುತ್ತಾ, ರಾಜ್ಯದ ಸರ್ವೊತೋಮುಖ ಅಭಿವ್ರದ್ಧಿ ನಿಟ್ಟಿನಲ್ಲಿ ಬಿ.ಜೆ.ಪಿ ಕಾರ್ಯ ನಿರ್ವಾಹಿಸಲಿದೆ ಎಂದು ರಾಜ್ಯ ಬಿ.ಜೆ.ಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ನುಡಿದರು. ಅವರು ರಾಜ್ಯಧ್ಯಕ್ಷರಾದ ಬಳಿಕ ಮಂಗಳೂರಿಗೆ ಪ್ರಥಮ ಬೇಟಿ ನೀಡಿದ ಸಂಧರ್ಭದಲ್ಲಿ ಬಿ.ಜೆ.ಪಿ ಕಚೇರಿಯಲ್ಲಿ ಎರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಬಿ.ಜೆ.ಪಿ ಯ ಕಾರ್ಯಕರ್ತರ ಸಂಖ್ಯೆ ಗಣನೀಯವಾಗಿ ಎರಿಕೆ ಆಗಿದೆ. ಹಿಂದಿನ ರಾಜ್ಯಧ್ಯಕ್ಷ ಸದಾನಂದ ಗೌಡರ ನಾಯಕತ್ವದಲ್ಲಿ ಬಿ.ಜೆ.ಪಿ ಉತ್ತಮ ಬೆಳವಣಿಗೆ ಕಂಡಿದೆ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರ ಹಾಗೂ ಚುನಾಯಿತ ಪ್ರತಿನಿಧಿಗಳನ್ನು  ಬಳಸಿಕೊಂಡು ಬೂತ್ ಮಟ್ಟದಿಂದ ಕಾರ್ಯಕರ್ತರ ತಂಡಕಟ್ಟಿ ಮುಂದಿನ  ಎಲ್ಲಾ ಚುನಾವಣಿಗಳಲ್ಲಿ ಗೆಲ್ಲುವ ದಿಕ್ಕಿನಲ್ಲಿ ಯಶಸ್ಸು ಪಡೆಯಲಿದ್ದೇವೆ. ರಾಜ್ಯದಲ್ಲಿ ಮುಂದಿನ ಅವದಿಯಲ್ಲಿ ಬಿ.ಜೆ.ಪಿಯು 150 ಕ್ಕೂ ಹೆಚ್ಚಿನ ಸ್ಥಾನ ಗಳಿಸುವುದರರೊಂದಿಗೆ ಯಾವುದೇ ಬೆಂಬಲವಿಲ್ಲದೇ ಸ್ವಂತ ಬಲದಲ್ಲಿ ಸರಕಾರ ರಚಿಸಲಿದೆ ಎಂದು ಹೇಳಿದರು.

ಇಡೀ ರಾಜ್ಯದ ಜನರ ಅನೂಕೂಲತೆ ಹಾಗೂ ಹಿತದ್ರಷ್ಟಿಯಿಂದ ಲಕ್ಷ ಲಕ್ಷ ಕಾರ್ಯಕರ್ತರ ತಂಡ ರಾಜ್ಯದಲ್ಲಿ ಕಾರ್ಯಕೈಗೊಳ್ಳಲಿದೆ ಎಂದು ತಿಳಿಸಿದ ಅವರು ಕ್ರಷಿಗೆ ಮೊದಲ ಅದ್ಯತೆ ನೀಡಲಾಗುವುದು ಹಾಗೂ ರಾಜ್ಯದ ಸಮಸ್ಯೆಗಳನ್ನು ಪರಿಹಾರ ಮಾಡಿ ಅಭಿವ್ರದ್ಧಿ ಕಾರ್ಯಗಳನ್ನು ಕೈಗೊಂಡು ಪೂರ್ಣಗೊಳಿಸಲಿದ್ದೇವೆ ಎಂದರು.

ಸುದ್ಧಿಗಾರರೊಂದಿಗೆ ಪ್ರತಿಕ್ರಿಯೆ:

ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ ಹಿಂದಿನ ಸರಕಾರ ವಿದ್ಯುತ್ ಉತ್ಪಾದನೆ ಬಗ್ಗೆ ಗಮನ ಕೊಡಲಿಲ್ಲ ಎಂದು ಆರೋಪಿಸಿದರು. ಇದೀಗ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಮೂಲ ಸೌಕರ್ಯಗಳ ಸಮಸ್ಯೆ ಇದೆ. ಇದಕ್ಕಾಗಿ ಸರಕಾರ ಬಲವಂತವಾಗಿ ಯಾರ ಭೂಮಿಯನ್ನು ವಶಪಡಿಸುವುದಿಲ್ಲ ಅವರನ್ನು ಒಪ್ಪಿಸಿ ಅಭಿವ್ರದ್ಧಿ ಕಾರ್ಯ ಕೈಗೊಳ್ಳುವುದು ನಮ್ಮ ನಿಲುವು ಎಂದು ಈಶ್ವರಪ್ಪ ತಿಳಿಸಿದರು.

ನ್ಯಾ| ಸೋಮಶೇಖರ್ ಅಯೋಗ ಮದ್ಯಂತರ ವರದಿಯನ್ನು ಮಾದ್ಯಮದ ಮುಂದೆ ಬಹಿರಂಗ ಘೋಷಣೆ ಮಾಡಿರುವುದು, ಸರಿಯಲ್ಲ ಅವರು ಅದನ್ನು ಮುಖ್ಯಮಂತ್ರಿಗಳಿಗೆ ನೇರವಾಗಿ ನೀಡಬೇಕಿತ್ತು ಇದರ ಹಿಂದೆ ಯಾವುದೋ ಒಂದು ಸಂಚು ಇದೆ - ಈಶ್ವರಪ್ಪ.

ಎಲ್ಲಾ ಮುಸ್ಲಿಂ - ಕೈಸ್ತರು ದೇಶದ್ರೋಹಿಗಳಲ್ಲ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳು ದೇಶ ಹಾಳು  ಮಾಡುವ ಕೆಲಸ ಮಾಡುತ್ತಿದೆ. - ಈಶ್ವರಪ್ಪ

ಸರಕಾರದ ಹೊಸ ಯೋಜನೆಗಳನ್ನು ಜಾರಿ ಗೊಳಿಸುವ ನಿಟ್ಟಿನಲ್ಲಿ ನಿಗಮ ಮಂಡಳಿಗಳನ್ನು ವಾಪಸ್ಸು ಪಡೆಯಲಾಗುವುದು. ಎಲ್ಲಾ ಜಾತಿ ಹಾಗೂ ಹಳಬರು, ಹೊಸಬರಿಗೆ ಅವಕಾಶಕೊಡಲಾಗುವುದು ಬಜೆಟ್ ಮುಗಿದ ತಕ್ಷಣ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ. - ಈಶ್ವರಪ್ಪ.

ರಾಜ್ಯ ಗ್ರಹ ಸಚಿವ ವಿ.ಎಸ್.ಆಚಾರ್, ಬಿಜೆಪಿಯ ನಿಕಟ ಪೂರ್ವ ರಾಜ್ಯಾಧ್ಯಕ್ಷ ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ  ಕ್ರಷ್ಣ.ಜೆ.ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲು,  ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎನ್.ಯೋಗಿಶ್ ಭಟ್, ಸುಳ್ಯ ಶಾಸಕ ಅಂಗರ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, , ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ್ ಶೆಟ್ಟಿ,  ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್, ಮನಾಪ ಮೇಯರ್ ಶಂಕರ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮಂಗಳೂರು: ಬಿ.ಜೆ.ಪಿ.ನೂತನ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ದ.ಕ.ಜಿಲ್ಲೆಗೆ ಬೇಟಿ ; ಅದ್ದೂರಿ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ರಾಜ್ಯಾಧ್ಯಕ್ಷರು (CLCK)

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕರೀಶ್ಮ ಶೆಟ್ಟಿ.ಎಸ್.ಕಾಪಿಕಾಡ್
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-02-08

Tell a Friend
ಇತರ ಸಂಭಂದಪಟ್ಟ ವರದಿಗಳು
»
»ಮಂಗಳೂರು: ಬಿ.ಜೆ.ಪಿ.ನೂತನ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ದ.ಕ.ಜಿಲ್ಲೆಗೆ ಬೇಟಿ ; ಅದ್ದೂರಿ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ರಾಜ್ಯಾಧ್ಯಕ್ಷರು.
»

ಪ್ರತಿಸ್ಪಂದನ
ಅಬ್ದುಲ್ ಲತೀಫ್ ಮುಳೂರು, ಉಡುಪಿ
2010-02-11
ಎಲಾ ಈಶ್ವರಪ್ಪ!ಎಲ್ಲಾ ಹಿ೦ದೂಗಳು ದೇಶ ದ್ರೋಹಿಗಳಲ್ಲ. ಎ೦ದು ನೀನು ಪರೋಕ್ಷವಾಗಿ ಯಾಕೆ ಹೇಳುತ್ತೀದ್ದೀಯ? ಅದನ್ನು ನಾವು ಪ್ರತ್ಯಕ್ಷವಾಗಿ ಒಪ್ಪುತ್ತೇವಲ್ಲಾ! ಕೆಲವೊ೦ದು ಸ೦ಘಪರಿವಾರದ ಸ್ಥಾಪಿತ ಹಿತಾಸಕ್ತಿಗಳು ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ.
Ronald, Udupi
2010-02-10
What a nut you are Eshwarappa!! Whay you can not see Deshadrohi in other religion? You do not know what to talk!! Pity the position you hold!!
Ibrahim Hussain, Udipi, Karnataka
2010-02-09
ಈಶ್ವರಪ್ಪನವರೆ, ಸಮಾಜದ ಸ್ವಾಸ್ತವನ್ನು ಕೆಡಿಸುವ ಕೇಸರಿಧಾರಿಗಳನ್ನು ನೀವು ದೇಶ ಪ್ರೇಮಿಗಳೆಂದು ಕರೆಯುತ್ತಿರೋ ಅಥವಾ ಬೇರೇನು ಹೆಸರಿದೆಯೇ?150 ಸ್ತಾನಗಳಿಗೆ ಅಭ್ಯರ್ತಿಗಳು ಸಿಗುತ್ತಾರೋ ಎಂದು ಮೊದಲು ಹುಡುಕಾಡಬೇಕಾಗುವ ಪ್ರಮೇಯೇ ಬರಬಹುದು. 50 ಜನಪ್ರತಿನಿಧಿಗಳು ನಿಮ್ಮ ಪಕ್ಷದಿಂದ ಆರಿಸಿ ಬರುತ್ತಾರೋ ಏಂಬುದೇ ಸಂಶಯ.
suhail, bangalore
2010-02-09
ಯಲಾ ಈಶ್ವರಪ್ಪ. ನಿಮ್ ಹೇಳಿಕೆಯಲ್ಲಿ ಏನ್ ನಾಟಕಪ್ಪ,
John varges, dubai
2010-02-09
It is totally Wrong. In HIndus also we can see the antinations. Do you need any evidence Mr. Ishwarappa. ?
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಚಾಮರಾಜನಗರ: ಶಿಕ್ಷಣಕ್ಕೆ ಒತ್ತು ನೀಡಲು ಮಹಿಳೆಯರಿಗೆ ಡಿವೈ‌ಎಸ್ಪಿ ಕರೆ
»ತಂಡದಿಂದ ದಾಂಧಲೆ: ಜಟ್ಟಿಪಳ್ಳ ಕ್ರೈಸ್ತ ಧರ್ಮಗುರುವಿನ ವಾಹನ ಜಖಂ
»ಬಂಟ್ವಾಳ: ಇಲ್ಲಿ ಯಶಸ್ವಿಯಾಗಿದೆ ೨೪ಗಂಟೆಯ ಆರೋಗ್ಯ ಸೇವೆ
»ಬಂಟ್ವಾಳ: ಅಕ್ರಮ ಮರಳು ಸಾಗಾಟ: ಜಿಲ್ಲಾಧಿಕಾರಿಯಿಂದ ನೇರ ಕಾರ್ಯಾಚರಣೆ
»ಮಂಗಳೂರು: ನಾಳೆ ಖಾಝಿ ಸೂಫಿವರ್ಯ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧಿಕಾರ ಸ್ವೀಕಾರ
»21ರಂದು ಯಕ್ಷಗಾನ ಬಯಲಾಟ ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ
»ಕೊಂಕಣಿ ಅಕಾಡಮಿ ಗೌರವ ಪ್ರಶಸ್ತಿ ಪ್ರಕಟ: 28ರಂದು ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ
»ಪ್ರಾರಂಭಗೊಂಡ ಪಿಯುಸಿ ಪರೀಕ್ಷೆ
»ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ.
»ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ
»ಹಾಡುಹಗಲೇ 7ಮನೆ ಕಳ್ಳತನ ಹಾಗೂ ಕೊಲೆಗೈದ ಕುಖ್ಯಾತ 3ಮ೦ದಿ ಆರೋಪಿ ಸಹಿತ 6ಲಕ್ಷ ಬೆಲೆಯ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದ೦ತೆ 800 ಬಹರಿನ್ ದಿನಾರ್ ವಶಕ್ಕೆ
»ಮಣ್ಣಾಯಿತು, ಈಗ ಕಾರವಾರ ಬಂದರಿನಿಂದ ಕಲ್ಲೂ ವಿದೇಶಕ್ಕೆ
»ಪುತ್ತೂರು: ಬ್ರಹ್ಮರಥ ಸಮರ್ಪಣಾ ಕಾರ್‍ಯಕ್ಕೆ ಸುಬ್ರಹ್ಮಣ್ಯ ಶ್ರೀಯವರಿ೦ದ ಚಾಲನೆ
»ಲ್ಯಾಂಕೋ ಫೌಂಡೇಶನ್ನಿಂದ ವಿಕಲಚೇತನರಿಗೆ ಕೃತಕ ಅವಯವ ವಿತರಣೆ;ಪೇಪರ್ ಬ್ಯಾಗ್ ತರಬೇತಿ ಕಾರ್ಯಾಗಾರ
»ಉಡುಪಿ: ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು.....
»ಉಡುಪಿ:ಇ೦ದು ಆರ೦ಭವಾದ ಪಿಯುಸಿ ಪರೀಕ್ಷೆಗಳು
»ಉಪ್ಪಳ: ಸೇತುವೆಯ ಕೊರತೆ: ಮರಣ ಗಂಟೆ ಬಾರಿಸುವ ರೈಲ್ವೇ ಹಳಿಗಳು
»ಉಡುಪಿ: ಕೆಎಮ್ ಮಾರ್ಗದ ಮುಖ್ಯ ರಸ್ತೆಯಲ್ಲಿ ಮುರಿದು ಬಿದ್ದ ದೀಪಕ೦ಬ
»ಪುತ್ತೂರು: ಕಾಸರಗೋಡಿನಲ್ಲಿ ಪತ್ತೆಯಾದ ಖೋಟಾ ನೋಟು ಆರೋಪಿಗಾಗಿ ಕೇರಳ ಪೊಲೀಸರ ಹುಡುಕಾಟ
»ಕು೦ಬಳೆ: ಮರಳು ಮಾಫಿಯಾಗಳ ಮುಷ್ಟಿಯಲ್ಲಿ ಅಧಿಕಾರಿಗಳು : ಸಿಪಿ‌ಎಂ
»‘ವಾಗ್ದಂಡನೆ ವಿರುದ್ಧ ಹೈಕೋರ್ಟ್‌ಗೆ’
»ಮರಳುಗಾರಿಕೆ: ಜಿಲ್ಲಾಡಳಿತದ ತಾರತಮ್ಯ: ಶಾಸಕ ಖಾದರ್ ಆರೋಪ
»ಕೆ.ಎಲ್.ಆಶೋಕ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ
»ನಾಳೆಯಿಂದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
»ಮಲ್ಪೆ ಬಂದರಿನಲ್ಲಿ ಮೀನುಗಳನ್ನು ಕದಿಯುತ್ತಿದ್ದ ಇಬ್ಬರ ಸೆರೆ: ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಮೀನುಗಾರರು
»ವೆನ್ಲಾಕ್: ಮುಂದುವರಿದ ಧರಣಿ
»ಮಂಗಳೂರು: ‘ಇನ್‌ಲ್ಯಾಂಡ್ ಆರ್ನೆಟ್’ ನಾಳೆ ಉದ್ಘಾಟನೆ
»ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇದಾಜ್ಞೆ
»ಮಂಗಳೂರು: ಮಲೆನಾಡಿನಲ್ಲಿ 16 ಮತ್ಸ್ಯಧಾಮ ಅಭಿವೃದ್ಧಿ: ಅನಂತ ಹೆಗಡೆ ಅಶೀಸರ
»ಮಂಗಳೂರು : ನಗರದ ಕನ್ನಡ ಪ್ರಭ ಪತ್ರಿಕಾ ಕಛೇರಿಗೆ ದಾಳಿ ನಡೆಸಿದ ಅರೋಪಿಗಳಲ್ಲಿ ಒರ್ವನ ಸೆರೆ : ಇತರ ಅರೋಪಿಗಳನ್ನು ಶೀಘ್ರದಲ್ಲೇ ದಸ್ತಗಿರಿ - ಎಸ್ಪಿ.
»ಮ೦ಗಳೂರು: ಇನ್ನೂ ಪತ್ತೆಯಾಗದ ಹಸೀನಾ: ಪೊಲೀಸರ ನಿರ್ಲಕ್ಷ್ಯ: ಇದು ಯಾವ ಜಿಹಾದ್?
»ಮಂಗಳೂರು: ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆ : 11 ಜನ ಛೋಟಾಶಕೀಲ್ ಸಹಚರರ ಬಂಧನ ;16 ಮೊಬೈಲ್ ಹಾಗೂ ನಗದು ಸಹಿತ ಮಾರಾಕಾಯುಧಗಳ ವಶ.
»ಮೂಲ್ಕಿ: ಕಾರ್ನಾಡು ಮಸೀದಿ ಗುರುಗಳ ವರ್ಗಾವಣೆಗೆ ಆಕ್ಷೇಪ
»ಮ೦ಗಳೂರು: ನಾಳೆಯಿ೦ದ ಪಿಯು ಪರೀಕ್ಷೆ ಆರ೦ಭ : ಅವ್ಯವಹಾರ ತಡೆಗೆ ಜಿಲ್ಲಾ ಸಮಿತಿ ರಚನೆ
»ಬ್ರಹ್ಮಾವರ: ವರದಕ್ಷಿಣೆ ರಹಿತ ವಿವಾಹಕ್ಕೆ ಮನಸ್ಸು ಮಾಡಿ : ಡಾ|ಶಂಕರ್ ಕರೆ
»ಕುಂದಾಪುರದಲ್ಲಿ ಸರಣಿ ಕಳ್ಳತನ : 5 ಲ.ರೂ. ಮೌಲ್ಯದ ಚಿನ್ನಾಭರಣ ಕಳವು
»ಮ೦ಗಳೂರು: ಪೊಲೀಸರು ದೂರು ಸ್ವೀಕರಿಸಿದರಷ್ಟೇ ಸಾಕೆ ?
»ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’: ವೀಕ್ಷಿಸಲು ಪುರಭವನದ ತುಂಬ ಪ್ರೇಕ್ಷಕರು
»ಕಾಫು: ಯಾವುದೇ ಪಕ್ಷಕ್ಕೆ ಸೇರುವುದಿಲ್ಲ, ಹಿ೦ದುಳಿದವರ ಏಳಿಗೆಗಾಗಿ ದುಡಿಯುತ್ತೇನೆ : ಅಮರ್ ಸಿಂಗ್
»ಮ೦ಗಳೂರು: ಕಾಲೇಜು ವಿದ್ಯಾರ್ಥಿ ಮೇಲೆ ಮಾರಕ ಹಲ್ಲೆ : ಮೂರು ಆರೋಪಿಗಳಿಗೆ ಕಠಿನ ಶಿಕ್ಷೆ
»ದ.ಕ.ದಲ್ಲಿ 25, ಉಡುಪಿಯಲ್ಲಿ 10 ಗ್ರಾ.ಪಂ.ಗಳಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಮ೦ಜೂರು
»ಉಳ್ಳಾಲ: ಲಾರಿ - ಕಾರು ಢಿಕ್ಕಿ: ನೇತ್ರಾವತಿ ಸೇತುವೆಯಲ್ಲಿ ಕೆಲವು ತಾಸುಗಳ ತನಕ ಸಂಚಾರ ವ್ಯತ್ಯಯ
»ಕಾರವಾರ: ರಸ್ತೆ ಬದಿಯಲ್ಲೆ ಯುಗಾದಿ ಹಬ್ಬವನ್ನು ಆಚರಿಸಿದ ಅಲೆಮಾರಿ ಜನಾಂಗ
»ಹೆಬ್ರಿ: ವಿಕ್ರಮಾರ್ಜುನ ಹೆಗ್ಡೆ ಮನೆಗೆ ನುಗ್ಗಿ ಮನೆಯ೦ಗಳದಲ್ಲೇ ಊಟ ಮಾಡಿ ಹೋದ ನಕ್ಸಲರು
»ಯುಗಾದಿಯ ದಿನದ೦ದು ಕರಾವಳಿಯ ವಿವಿಧೆಡೆ ಗಾಳಿ - ಮಳೆ
»ಸಚಿವರಿಗಾಗಿ ಕಾಯುತ್ತಿದೆ ಮ೦ಗಳೂರು-ಮಣಿಪಾಲ ನಡುವಿನ ವೋಲ್ವೊ ಬಸ್
»ಮಂಗಳೂರು: ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಮೆರೆವಣಿಗೆ.
»ಮಂಗಳೂರು: ಶ್ರೀರಾಮ ನಾಮ ತಾರಕ ಮಂತ್ರ ಜಪ-ಯಜ್ನದ ಹೊರೆಕಾಣಿಕೆ ಸಂಗ್ರಹ ಕೇಂದ್ರ ಹಾಗೂ ಮಂಗಳೂರು ಕಾರ್ಯಲಯದ ಉದ್ಘಾಟನೆ.
»ಮಂಗಳೂರು: ಉಸ್ತುವಾರಿ ಸಚಿವರಿಂದ ನಗರದ ರಸ್ತೆ ಕಾಂಕ್ರಿಟ್ ಕಾಮಗಾರಿ ಪರಿಶೀಲನೆ.
»ಕರಾವಳಿಯಲ್ಲಿ ಅಲ್ಪ ಸ೦ಖ್ಯಾತರ ಮೇಲೆ ಹಲ್ಲೆ ವಿರುದ್ದ ಕ್ರೈಸ್ತ ಸಂಘಟನೆಗಳಿಂದ ಮನವಿ
»ಮ೦ಗಳೂರು: ಬೀಚ್‌ಗೆ ವಿಹಾರಕ್ಕೆ ಬ೦ದ ಸಾಮಾನ್ಯರಿಗೆ ಹಿಂದೂ ಸಂಘಟನೆಯ ಹೆಸರಿನಲ್ಲಿ ಕಿರುಕುಳ
»ಮ೦ಗಳೂರು: ಅಸ್ವಸ್ಥನ೦ತೆ ಕಾಣುತ್ತಿದ್ದ ಈತ ಮಹಾನ್ ಕಲಾವಿದ
»ಮ೦ಗಳೂರು: ಅವನತಿಯತ್ತ ಬಾವಲಿ ಸಂತತಿ
»ಗುಂಡ್ಲುಪೇಟೆ: ನೆಲಮಾಳಿಗೆಯಲ್ಲಿ ಉಸಿರುಗಟ್ಟಿ ನಾಲ್ವರ ಸಾವು
»ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
»ಜಕ್ಕನಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ
»ಉಡುಪಿ: ಸಗ್ರಿ ವಾಸುಕೀ ದೇವಸ್ಥಾನದಲ್ಲಿ ನಾಗಮಂಡಲೋತ್ಸವ
»ಬಾಬಾ ಬುಡಾನ್‌ಗಿರಿ ಗುಹೆಯ ದುರಸ್ತಿ ಕಾರ್ಯಕ್ಕೆ ಚಾಲನೆ: ಹೋರಾಟಕ್ಕೆ ಸಂದ ಜಯ: ಕೋಸೌವೇ
»ಬೆಳ್ಮಣ್‌ನಲ್ಲಿ ವಿಶ್ವ ಮಹಿಳಾ ದಿನಾಚರಣೆ
»ಮಂಗಳೂರು: ಗ್ರಾಮ ಪಂಚಾಯತ್ ಚುನಾವಣಾ ಮಾಹಿತಿ ಶಿಬಿರ
»ಮಂಗಳೂರು: ‘ಬೈಬಲ್ ಹಗಲಿರುಳು’ ಕಾರ್ಯಕ್ರಮಕ್ಕೆ ಚಾಲನೆ
»ಉಡುಪಿ: 18ರಿಂದ ದ್ವಿತೀಯ ಪಿಯು ಪರೀಕ್ಷೆ: ನಿಷೇಧಾಜ್ಞೆ ಜಾರಿ
»ಉಡುಪಿ: ಮಗಳ ಮೇಲೆ ಕಾಮುಕ ತಂದೆಯ ಅತ್ಯಾಚಾರ: ಆಕ್ರೋಶಿತ ಸಾರ್ವಜನಿಕರಿಂದ ಹಲ್ಲೆ; ಆರೋಪಿ ಪೊಲೀಸರ ವಶಕ್ಕೆ
»೨೨ರಿಂದ ಕೆ‌ಎಸ್ಸಾರ್ಟಿಸಿ ಮಜ್ದೂರು ಸಂಘದಿಂದ ಉಪವಾಸ ಮುಷ್ಕರ: ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳ ಮೇಲೆ ನಿಯಂತ್ರಣಕ್ಕೆ ಆಗ್ರಹ
»ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ: ನಾಳೆ ‘ಬ್ರಹ್ಮರಥ’ ಸಮರ್ಪಣೆ
»‘ವೆನ್ಲಾಕ್‌ನಿಂದ ಮತ್ತೆ ಕಾರ್ಮಿಕರ ವಜಾ’: ಇಂದಿನಿಂದ ಭದ್ರತಾ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಧರಣಿ
»ಪುತ್ತೂರು: ಅಡಿಕೆಗೆ ಬೆಂಬಲ ಬೆಲೆ : ಕೇರಳ ಮಾದರಿಯಲ್ಲಿ ನೀಡಲು ಆಗ್ರಹ; 29ರಂದು ಸ್ವಾಭಿಮಾನಿ ವೇದಿಕೆಯಿಂದ ಹಕ್ಕೊತ್ತಾಯ
»ಬೇಡಿಕೆ ಈಡೇರಿಸುವಲ್ಲಿ ಕೆ‌ಎಫ್‌ಡಿಸಿ ವಿಫಲ : ಸುಳ್ಯದಲ್ಲಿ ರಬ್ಬರ್ ಕಾರ್ಮಿಕರ ಧರಣಿ
»ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಅವ್ಯವಹಾರ ತಡೆಗೆ ಜಿಲ್ಲಾ ಮಟ್ಟದ ಸಮಿತಿ.
»ಹೊಸದಿಲ್ಲಿ: ವಿದೇಶಿ ವಿವಿ ಮಸೂದೆಗೆ ಸಂಪುಟದ ಮಂಜೂರಾತಿ
» ಮಾ.೧೯-೨೦: ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
»ಉಡುಪಿ ಜಿಲ್ಲಾ ಮಟ್ಟದ ವಿಶ್ವ ಗ್ರಾಹಕರ ದಿನಾಚರಣೆ: ಪಡಿತರ ವ್ಯವಸ್ಥೆಯಿಂದಾಗಿ ಗ್ರಾಹಕ ಇಲಾಖೆಯ ಕಡೆಗಣನೆ: ಡಾ.ಆಚಾರ್ಯ
»ಮಂಗಳೂರು : ನಗರದಲ್ಲಿ ವಿಶ್ವ ಗ್ರಾಹಕ ದಿನಾಚರಣೆ.
»ಕರಾವಳಿಗೆ ಪ್ರಥಮ ಬಾರಿ ಕಾಲಿಟ್ಟ ಹೆಮ್ಮೆಯ `ಹಮ್ಮರ್': ಲಕ್ಷ ರೂ.ಕೊಟ್ಟು ಖರೀದಿಸಿದ ಮ೦ಗಳೂರಿನ ಜೇಫ್ ಮತ್ತು ರೆಚಲ್
»ಉಡುಪಿ: ಗೃಹ ಸಚಿವರ ನಿವಾಸದ ಒಳಗೆ ಸ್ವಾಮೀಜಿಯನ್ನು ಒಳಗೆ ಬಿಟ್ಟ ಕಾರಣ ಭದ್ರತಾ ಪಿ.ಸಿ.ಗಳಿಗೆ ಮೆಮೊ
»ಉಳ್ಳಾಲ: 2.7 ಲಕ್ಷ ರೂ. ಮೌಲ್ಯದ 30 ಪವನು ಚಿನ್ನಾಭರಣ ಕಳವು
»ಕಾಸರಗೋಡು: ರಾಜ್ಯದ ಇತಿಹಾಸದಲ್ಲೇ ಒಂದೇ ದಿನ 20 ಸಾವಿರ ನೌಕರರು ನಿವೃತ್ತಿ
»ಯುವ ಬ್ರಾಹ್ಮಣ ಪ್ರರಿಷತ್ ವತಿಯಿಂದ - ಶ್ರೀ ಕೃಷ್ಣ ಮಠದ ವೃಂದಾವನ ಸ್ವಚ್ಛತಾ ಕಾರ್ಯಕ್ರಮ
»ಪುತ್ತೂರು: ಹರಿದ ಬ್ಯಾನರ್: ಹಿ೦ದೂ ಸ೦ಘಟನೆಗಳಿ೦ದ ಪ್ರತಿಭಟನೆ,ರಸ್ತೆ ತಡೆ
»ಮ೦ಗಳೂರು: ಮಗಳ ಜತೆ ನಾಪತ್ತೆಯಾಗಿದ್ದ ಮಹಿಳೆ ಮರಳಿ ಮನೆಗೆ
»ಕಾರವಾರ: ರಾಜ್ಯದಲ್ಲೇ ಪ್ರಥಮ ಬಾರಿಗೆ ಕಂದಾಯ ಕಚೇರಿಗಳು ಇನ್ಮುಂದೆ ಕಂಪ್ಯೂಟರೈಸ್ಡ್‌ಯಾ‌ಗಲಿವೆ
»ಪುತ್ತೂರಿನಲ್ಲಿ ಹಿಂದೂ ತರುಣ ಸಮಾವೇಶ: ದಲ್ಲಿ ಸಾಯಿಕುಮಾರ್ : ಹಿ೦ದುತ್ವ ಇರುವ ತನಕ ವಿಶ್ವದ ಯಾವ ಶಕ್ತಿಯಿ೦ದಲೂ ಭಾರತವನ್ನು ಅಲುಗಾಡಿಸಲು ಸಾಧ್ಯವಿಲ್ಲ: ನಟ ಸಾಯಿಕುಮಾರ್
»ಪುತ್ತೂರು: ಕಂಡಲ್ಲಿ ಕಸ ಎಸೆದವರಿಗೆ ಕಾದಿದೆ ಜೈಲು ಶಿಕ್ಷೆ
»ಉಡುಪಿ:ಸರಕಾರಗಳಿಗೆ ಬಡ ಜನತೆಯ ಬಗ್ಗೆ ಕಾಳಜಿಯೇ ಇಲ್ಲ: ಸಿಪಿಎಂನ ಮಾಧವ
»ಉಡುಪಿ: ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ; ಗೃಹ ಸಚಿವ ಆಚಾರ್ಯ ಉದ್ಘಾಟನೆ
»ಉಡುಪಿ: ಅಲ್ಪಸಂಖ್ಯಾತರ-ಚರ್ಚ್ ಮೇಲಿನ ದಾಳಿ ವಿರೋಧಿಸಿ ರಾಜ್ಯಪಾಲರಿಗೆ ಮನವಿ
»ಕುಂದಾಪುರ: ಶಿಲ್ಪಿಗಳು ಸಂಪ್ರದಾಯವನ್ನು ಗೌರವಿಸಲಿ: ಆದಿವಾಸಿ ಶಿಲ್ಪ ಮತ್ತು ಚಿತ್ರಕಲಾ ಶಿಬಿರದಲ್ಲಿ ಶ್ಯಾಮರಾಯ ಆಚಾರ್ಯ
»ಬೇಡಿಕೆಗಳಿಗೆ ಒಪ್ಪದ ಕೆ‌ಎಫ್‌ಡಿಸಿ: ಸುಳ್ಯದಲ್ಲಿ ಇಂದಿನಿಂದ ಕಾರ್ಮಿಕರ ಧರಣಿ
»ಮಂಗಳೂರು: ಬಾರ್ಜ್ ಸ್ಥಳಾಂತರಕ್ಕೆ ಗ್ರೀನ್ ಸಿಗ್ನಲ್
»ಕಾಜೂರಿನಲ್ಲಿ ಸರ್ವಧರ್ಮೀಯ ಸೌಹಾರ್ದ ಸಮಾವೇಶ: ಅರ್ಹರಿಗೆ ಸೌಲಭ್ಯ ಸಿಗುವಂತಾಗಲು ಎಲ್ಲರೂ ಶ್ರಮಿಸಬೇಕಿದೆ-ಅಬೂಬಕರ್
»ಉಡುಪಿ: ನಿವೃತ್ತಿ ವೇತನ ತಾರತಮ್ಯ ವಿರೋಧಿಸಿ ಮಾಜಿ ಸೈನಿಕರಿಂದ ಪ್ರತಿಭಟನೆ: ಪ್ರಧಾನಮಂತ್ರಿ, ರಾಷ್ಟ್ರಪತಿಗೆ ರಕ್ತದಿಂದ ಸಹಿ ಮಾಡಿದ ಮನವಿ ಸಲ್ಲಿಕೆ
»ನಂದಾವರದಲ್ಲಿ ಸಲಫಿ ಸೌಹಾರ್ದ ಸಮಾವೇಶ: ಶಾಂತಿ ಸುವ್ಯವಸ್ಥೆಗಾಗಿ ಸರಕಾರದೊಂದಿಗೆ ಕೈ ಜೋಡಿಸಿ: ಡಾ.ವಿ.ಎಸ್.ಆಚಾರ್ಯ
»ಉಡುಪಿ: ಮನೆಗೆ ನುಗ್ಗಿ 5.75ಲಕ್ಷ ರೂ. ಮೌಲ್ಯದ ನಗ ನಗದು ಕಳವು
»ಉಡುಪಿ: ಸಮುದ್ರಕ್ಕೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
»ನಂದಾವರ: ಜಿಲ್ಲಾ ಮಟ್ಟದ ಸಲಫಿ ಸಮ್ಮೇಳನದ ಸಮಾರೋಪ: ಇಸ್ಲಾಮಿನ ಬಗ್ಗೆ ಮೂಡಿರುವ ತಪ್ಪು ಕಲ್ಪನೆ ಹೋಗಲಾಡಿಸಿ: ಹುಸೈನ್ ಸಲಫಿ
»ಮಂಗಳೂರು: ಕೆ‌ಎಂಸಿಗೆ ವೆನ್ಲಾಕ್ ಆಸ್ಪತ್ರೆಯ ಶುಚಿತ್ವದ ಹೊಣೆ; ಸೂಚನೆ ನೀಡದೆ ಏಕಾ‌ಏಕಿ ಸ್ವಚ್ಛತಾ ಕಾರ್ಮಿಕರ ವಜಾ: ಆಸ್ಪತ್ರೆ ಮುಂದೆ ಕಾರ್ಮಿಕರಿಂದ ಪ್ರತಿಭಟನೆ
»ಮಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ವಂದನಾ ಪ್ರಶಸ್ತಿ.
»ಉಡುಪಿ: ಆಡಳಿತಕ್ಕೆ ಆಟ, ಜನತೆಗೆ ಪ್ರಾಣಸಂಕಟ...!
»ಉಪ್ಪಿನ೦ಗಡಿ: ರಾಷ್ಟ್ರಭಕ್ತರ ನಿರ್ಮಾಣ ಬಜರಂಗದಳದ ಉದ್ದೇಶ: ಸುಧೀರ್
»ಎಂಜಿ‌ಎಂ ಕಾಲೇಜಿನ ವಜ್ರ ಮಹೋತ್ಸವ ನಿಮಿತ್ತ ನಡೆದ ಹಾಸ್ಯೋತ್ಸವ ಕಾರ್ಯಕ್ರಮ : ಪ್ರಪಂಚಕ್ಕೆ ಮೊದಲು ಬಂದ ಗಂಡಸರು!
»ನಿಟ್ಟೂರು: ದಾಮೋದರ ಆಚಾರ್ಯ ಅವರಿಗೆ ಕಲಾ ನಿಧಿ ಪ್ರಶಸ್ತಿ ಪ್ರದಾನ
»ಕಾಸರಗೋಡು: ವಿದ್ಯುತ್ ಬಳಕೆ ನಿರ೦ತರ ಹೆಚ್ಚುತ್ತಿರುವ ಕಾರಣ ಎಪ್ರಿಲ್‌ನಿಂದ ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್, ಪವರ್‌ಕಟ್
»ಮೂಲ್ಕಿಯ ರಾಮ್‌ ರಹೀಮ್‌ ಆದ! ವ್ಯವಸ್ಥಿತ ಮತಾಂತರದ ಶಂಕೆ
»ಕಾರವಾರ: 16 ಸಾವಿರಕ್ಕಿ೦ತಲೂ ಅಧಿಕ ಅಂಗವಿಕಲರಿದ್ದಾರೆ ಆದರೆ ಸಾಲ ಸೌಲಭ್ಯ ಸಿಕಿದ್ದು ಕೇವಲ 25 ಅರ್ಜಿ ಫಾರಂಗಳು..
»ಉಪ್ಪಳ: ಜನತೆಗೆ ರಕ್ಷಣೆ ನೀಡಬೇಕಾದ ಪೊಲೀಸ್ ಮೇಲೆ ದಾಳಿ: ಕಂಟ್ರೋಲ್ ರೂಂ ಬಂದ್
»ಶಿರಸಿ: ಬಿದಿರಿನ ಖದರು ಹೆಚ್ಚಿಸಿದ ಬಿದಿರು ಮೇಳ
»ಮಂಗಳೂರು: ಫಾದರ್ ಮುಲ್ಲರ್ ಕಾಲೇಜಿನ ಘಟಿಕೋತ್ಸವ: ಗ್ರಾಮೀಣ ಆರೋಗ್ಯ ವಲಯದ ಸಮಸ್ಯೆ ಎದುರಿಸಲು ಸಿದ್ಧರಾಗಿ: ದಿನೇಶ್ ತ್ರಿವೇದಿ
»ಮೂಡಿಗೆರೆ: ದಲ್ಲಾಳಿಗಳ ಹಾವಳಿ ತಪ್ಪಿಸಲು ಪ್ರತಿ ತಾಲೂಕಿನಲ್ಲಿ ರೈತ ಸಂತೆ: ಸಚಿವ ತಂಗಡಗಿ
»ಮಂಗಳೂರು: ನಗರದಲ್ಲಿ ಎಸ್ಸೆಸೆಫ್ ಮೀಲಾದ್ ಸಂದೇಶ
»ಮಂಗಳೂರು: ‘ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ ಮತ್ತು ಯಾಕೆ?’- ಸಂವಾದ ಕಾರ್ಯಕ್ರಮ: ಭಾಷೆಗಳಿಗೆ ಜಾತಿ, ಧರ್ಮದ ಲೇಪ ಬೇಡ: ಅಮೃತ ಸೋಮೇಶರ
»ಮಲ್ಪೆ ಆಳಸಮುದ್ರ ಬೋಟ್ ಮಾಲಕರ ಸಂಘ: ಆಡಳಿತ ಮ೦ಡಳಿಯ ನಿರ್ದೇಶಕರ ಆಯ್ಕೆ
»ಯುಗಾದಿ ಕೊಡುಗೆಯಾಗಿ ಮ೦ಗಳೂರು-ಮಣಿಪಾಲ ವೋಲ್ವೊ ಸಂಚಾರ ಆರ೦ಭ
»ಪುತ್ತೂರು: ಅಂಚೆ ಇಲಾಖೆಯಿಂದ ಗುರುತು ಪತ್ರ
»ಮದ್ಯರಾತ್ರೆಯಲ್ಲಿ ಅಜಲು ಪದ್ದತಿಯ ಕಾನೂನಿನ ನೆಪದಲ್ಲಿ ಕೋಲ ನಡೆಯುವ ಸ್ಥಳಕ್ಕೆ ದಾಳಿ ಮಾಡಿದ ಕುಲಕರ್ಣಿ ಖಾಲಿಕೈಯಲ್ಲೇ ವಾಪಾಸ್....
»ಉಡುಪಿ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರಕಾರದ ಹೆಚ್ಚಿನ ನೆರವು ಅಗತ್ಯ: ಜಿ.ಶಂಕರ್
»ಉಡುಪಿ: ನೇತ್ರದಾನ ನೋಂದಾವಣೆ-ಮಾಹಿತಿ ಶಿಬಿರ
»ಬ್ರಹ್ಮಾವರ: ಅಕ್ರಮ ಜಾನುವಾರು ಸಾಗಾಟ: ಇಬ್ಬರ ಸೆರೆ
»ತಣ್ಣೀರುಬಾವಿ: ಹೂಳೆತ್ತುವಿಕೆ ಆರಂಭಿಸಿದ ಜಿ‌ಎಂಆರ್ ಕಂಪೆನಿ
»ಕೇರಳ: ನಾಳೆಯಿಂದ ಹೈಯರ್ ಸೆಕೆಂಡರಿ, ಎಸ್ಸೆಸೆಲ್ಸಿ ಪರೀಕ್ಷೆ: ಕಾಸರಗೋಡು ಜಿಲ್ಲೆಯಿಂದ ೧೮,೭೪೫ ವಿದ್ಯಾರ್ಥಿಗಳು
»ಅಡಿಕೆಗೆ ಬೆಂಬಲ ಬೆಲೆ: ಸುಳ್ಯದಲ್ಲಿ ಹೋರಾಟದ ಕಹಳೆ: ಕ್ಯಾಂಪ್ಕೊ ವಿರುದ್ಧ ಆಕ್ರೋಶ: ಹಿತರಕ್ಷಣಾ ವೇದಿಕೆ ರಚನೆ; ಪುತ್ತೂರಿನಲ್ಲಿ ಪ್ರತಿಭಟನೆ
»ಮಂಗಳೂರು: ರಾಜ್ಯ ಮಟ್ಟದ ವಕೀಲರ ಕ್ರಿಕೆಟ್ ಪಂದ್ಯ ಆರಂಭ
»ಉಡುಪಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಎಲ್ಲೆಸಿ ಅಧಿಕಾರಿಗಳಿಂದ ಧರಣಿ
» ಮಂಗಳೂರು: ಯೆನೆಪೋಯ ಸ್ಕೂಲ್ ‘ಚಿಣ್ಣರ ಪದವಿ ಪ್ರದಾನ’ ಸಮಾರಂಭ
»ಮೀಸಲಾತಿ ಬಿಡಿ, ರಾಜಕೀಯವೇ ಮುಸ್ಲಿಂ ಮಹಿಳೆಗೆ ನಿಷಿದ್ಧ!
»ಮಣಿಪಾಲದಲ್ಲಿ ಬಬ್ಬು ಸ್ವಾಮಿಯ ವರ್ಷಾವಾದಿ ನೇಮೋತ್ಸವ....
»ರೋಟರಿ ಕ್ಲಬ್ ಉಡುಪಿ- ಮಣಿಪಾಲ ಇದರ ಆಶ್ರಯದಲ್ಲಿ ಮಾಹಿತಿ ಹಕ್ಕು ಸಮಾವೇಶ
»ಮಂಗಳೂರು: ಪಿಲಿಕುಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 3 ಕೋಟಿ, ಜಂಗಲ್ ರಿಸಾರ್ಟ್ ಗೆ ಪ್ರವಾಸೋದ್ಯಮ ಸಚಿವರಿಂದ ಚಾಲನೆ.
»ಉಡುಪಿ ಜಿಲ್ಲಾ ಮಾ೦ಸ ಮಾರಾಟಗಾರರ ಸ೦ಘ ಉದ್ಘಾಟನೆ.....
»ಉಡುಪಿ ಎ೦ ಜಿ ಎ೦ ಕಾಲೇಜು ವಜ್ರಮಹೋತ್ಸವ ಸ೦ಭ್ರಮ; 2ನೇ ದಿನ ವಾದಿರಾಜ-ಕನಕದಾಸ ಸ೦ಗೀತೋತ್ಸವ ಸಮಾರ೦ಭ......
»ಮಂಗಳೂರು: ಯುನಿಟಿ ಆಕಾಡೆಮಿ ಆಪ್ ಎಜುಕೇಶನ್ನಿನ ಪದವಿ ಪ್ರದಾನ ಸಮಾರಂಭ
»ಗೋವಾ ಬೀಚಲ್ಲಿ ನಗ್ನತೆ ನಿಷಿದ್ಧ, ಟಾಪ್‌ಲೆಸ್ ಸೂರ್ಯಸ್ನಾನವಲ್ಲ!?
»ಉಡುಪಿ: ವಿದೇಶಿ ವಿನಿಮಯ ಕಛೇರಿ ಉದ್ಘಾಟನೆ
»ಮಂಗಳೂರಿನಲ್ಲಿ ನಿಧಾನಗತಿ ರಸ್ತೆ ಕಾಂಕ್ರಿಟ್ ಕಾಮಗಾರಿ ವಿರುದ್ಧ ಪ್ರತಿಭಟನೆ - ರಸ್ತೆ ತಡೆ: ಕೂಡಲೇ ದುರಸ್ತಿಗೆ ಐವನ್ ಅಗ್ರಹ.
»ಉಡುಪಿ: 78ರ ವೃದ್ಧೆಗೆ ಹಲ್ಲೆ, ಜೀವ ಬೆದರಿಕೆ ಒಡ್ಡಿದ ಫಾದರ್
»ಉಪ್ಪಳ: ಮೀನುಗಾರರ ಉದರಕ್ಕೆ ಕಿಚ್ಚಿಡುವ ಕಿಡಿಗೇಡಿಗಳು: ಪೊಲೀಸ್ ನಿರ್ಲಕ್ಷ್ಯ: ಕ್ರಮಕ್ಕೆ ಬೆಸ್ತರ ಆಗ್ರಹ
»ಕಾಸರಗೋಡು: ದುಬೈಯಿ೦ದ ತ೦ದು ಪಾಕ್ನಲ್ಲಿ ಮುದ್ರಿಸಿದ ಖೋಟಾ ನೋಟು ವಶ : ಓರ್ವನ ಬ೦ಧನ
»ಉಡುಪಿ: ಶಿಕ್ಷಣಕ್ಕೆ ಮೌಲ್ಯಗಳು ಬೇಕು, ವಾಸ್ತುವಲ್ಲ: ಡಾ. ವಿರೇ೦ದ್ರ ಹೆಗ್ಡೆ
»ಕಾರ್ಕಳ; ರಹ್ಮಾನಿಯಾ ಜುಮ್ಮಾ ಮಸೀದಿ ಮು೦ಡ್ಕೂರು ಇದರ 5ನೇ ಬ್ರಹತ್ ಸ್ವಲಾತ್ ವಾರ್ಷಿಕ ಸಮಾರ೦ಭ.....
»ಕಾರವಾರ: ಕೈಗಾ ವಿಕಿರಣ: ತನಿಖೆಗೆ ಸಹಕರಿಸದ `ಬಾರ್ಕ್': ನೆನೆಗುದಿಗೆ ಬಿದ್ದ ತನಿಖೆ
»ಬೈ೦ದೂರು: ಕೊಡೇರಿ ಬಂದರು: ಅಧಿಕಾರಿಗಳಿಂದ ಪರಿಶೀಲನೆ
»ಸ್ಕೂಟರ್ - ಟಿಪ್ಪರ್ ಅಪಘಾತ; ವ್ಯಕ್ತಿ ಸಾವು
»ಉಡುಪಿ ಎಂ ಜಿ‌ ಎಂ ವಜ್ರಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ.....
»ಬಿಸಿಲ ಝಳಕ್ಕೆ ತತ್ತರಿಸುತ್ತಿರುವ ಕೇರಳ: ಬೇಗನೆ ಪರೀಕ್ಷೆ ನಡೆಸಲು ಚಿಂತನೆ
»ಬಡ್ಡಿರಹಿತ ಸಾಲ ಸೌಲಭ್ಯ: ರೈತರ ನೆರವಿಗೆ ಸುಳ್ಯ ಎಪಿ‌ಎಂಸಿ
»ಬಿ.ಸಿ.ರೋಡ್‌: ಚತುಷ್ಪಥ ಕಾಮಗಾರಿ: ನೀರಿನ ಪೈಪ್‌ಗೆ ಹಾನಿ
»ಕಾರ್ಪ್ ಬ್ಯಾಂಕ್ ಸ್ಥಾಪನಾ ದಿನಾಚರಣೆ: ರಾಜಕೀಯ ಭ್ರಷ್ಟತೆಯಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ: ನ್ಯಾ.ಸಂತೋಷ್‌ಕುಮಾರ್ ಹೆಗ್ಡೆ
»ಚರ್ಚ್ ದಾಳಿ: ಮುಂದುವರಿದ ವಿಚಾರಣೆ: ‘ಸತ್ಯದರ್ಶಿನಿ’ ಪುಸ್ತಕಕ್ಕಾಗಿ ವಕೀಲರ ಬೇಡಿಕೆ ಆದೇಶ ಕಾದಿರಿಸಿದ ನ್ಯಾ.ಸೋಮಶೇಖರ
»ಯುವತಿಯರ ಸರಣಿ ಹತ್ಯೆ ಪ್ರಕರಣ: ಕಾಸರಗೋಡಿನಲ್ಲಿ ಆರೋಪಿ ಮೋಹನ್‌ಕುಮಾರ್‌ನ ವಿಚಾರಣೆ
»ಭಾಗೀರಥಿ ನಿಗೂಢ ಸಾವು- ಭೇದಿಸಿರುವ ಉಡುಪಿ ಡಿಸಿ‌ಐಬಿ; ವಿಷ ಚುಚ್ಚಿ ಪತ್ನಿಯ ಕೊಲೆ: ಪತಿ ಸೇರಿ ಐವರು ಆರೋಪಿಗಳ ಸೆರೆ
»ತಣ್ಣೀರುಬಾವಿ: ಬಾರ್ಜ್ ಮೌಂಟೆಡ್ ಸ್ಥಳಾಂತರಕ್ಕೆ ಮೀನುಗಾರರ ತಡೆ; ಸ್ಥಾವರ ಸ್ಥಾಪನೆ ವೇಳೆ ಅಳಿವೆಬಾಗಿಲಿನ ಹೂಳನ್ನು ಮೇಲೆತ್ತಿದ ಬಳಿಕವೇ ಸ್ಥಳಾಂತರ ಮಾಡುವಂತೆ ಮೀನುಗಾರರ ಒತ್ತಾಯ
»ನಾಳೆ ನಂದಾವರದಲ್ಲಿ ನಡೆಯುವ ಸಲಫಿ ಸಮ್ಮೇಳನಕ್ಕೆ ಭರದ ಸಿದ್ಧತೆ: ಹುಸೈನ್ ಸಲಫಿ ನಂದಾವರಕ್ಕೆ
»ಮಂಗಳುರು: ಮಹಾನಗರಪಾಲಿಕೆ ಆರೋಗ್ಯಾಧಿಕಾರಿಗಳಿಂದ ರಸ್ತೆ ಬದಿ ವ್ಯಾಪಾರಸ್ಥರಿಗೆ ಸೂಚನೆ.
»ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಆಟಿಯಮ್"-2010
»ಮಂಗಳೂರು: ಸಮಗ್ರ ಮಾಹಿತಿಗಾಗಿ ಎ.15 ರಿಂದ ಮೇ 30 ರವರೆಗೆ ಮನೆಪಟ್ಟಿಯೊಂದಿಗೆ ಜನಗಣತಿ.
»ಮಂಗಳೂರು: ಸ್ತ್ರೀ ಶಕ್ತಿ ಸಂಘಟನೆಗಳಿಂದ ರಚನಾತ್ಮಕ ಸಾಮಾಜಿಕ ಬದಲಾವಣೆ' : ಮಥಾಯಸ್ ಪಿರೇರಾ
»ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ;ಮೀಸಲಾತಿಯ ಬಗ್ಗೆ ಲಾಲೂ-ಮುಲಾಯಂಗಿರುವಷ್ಟು ಪ್ರಜ್ಞೆ ಮುಸ್ಲಿಮ್ ರಾಜಕೀಯ ನಾಯಕರಿಗಿಲ್ಲ: ಅಬೂಬಕರ್
»ಮಂಗಳೂರು: ಉರ್ವಾಸ್ಟೋರ್‍ಸ್ ಮಹಾಗಣಪತಿ ದೇವಸ್ಥಾನದಲ್ಲಿ ಮಾರ್ಚ್ 15 ರಿಂದ 25 ರವರೆಗೆ ಪುನರ್ ಪ್ರತಿಷ್ಠೆ, ಅಷ್ಟಬಂಧ - ಬ್ರಹ್ಮಕಲಶೋತ್ಸವ
»ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
»ಕಾಲೇಜಿಗೆ ಅರ್‍ವತ್ತು, ಅಜ್ಜಿಗೆ ಎಂಬತ್ತು...!
»ಕಾನ್-ಸ್ಟೆಬಲ್ ಕೊಲೆ ಯತ್ನ: ಐವರ ಬಂಧನ
»ಪುತ್ತೂರಿನ ನೂತನ ಬ್ರಹ್ಮರಥ : ಅತಿ ಎತ್ತರದ ನಡೆ ದೇಗುಲ
»ಸುನಿಲ್‌ಕುಮಾರ್ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ
»ಕಲ್ಯಾಣಪುರ: ಗ್ರಾಮೀಣ ಸಹಭಾಗಿತ್ವ ಅಧ್ಯಯನ ತರಬೇತಿ
»ಬಂಟಕಲ್ಲು: ವಿಶ್ವ ಮಹಿಳಾ ದಿನಾಚರಣೆ; ಪುಸ್ತಕ ಬಿಡುಗಡೆ
»5130 ಕೋಟಿ ರೂ.ಪೂರಕ ಬಜೆಟ್‌ಗೆ ಅನುಮೋದನೆ
»ಮಂಗಳೂರು: ಮಕ್ಕಳ ಹಕ್ಕುಗಳ ಜಾಗೃತಿಗಾಗಿ ‘ಕರಾವಳಿ ಅಲೆ’ಗೆ ಪ್ರಶಸ್ತಿ
»ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
»ಮಂಗಳೂರು: ರಾಜ್ಯ ಬಜೆಟ್‌ನಲ್ಲಿ ದಲಿತರ ನಿರ್ಲಕ್ಷ: ದಸಂಸ ಆರೋಪ
»ಭಾಗೀರಥಿಯ ಸಂಶಯಾಸ್ಪದ ಸಾವು ಪ್ರಕರಣ: ಕೊಲೆಯೆಂದು ಸಾಬೀತು: ಪತಿ ವೈದ್ಯನ ಬಂಧನ
»ಕಾರ್ಕಳ: ಘನತ್ಯಾಜ್ಯ ನಿರ್ವಹಣೆ ಜಾಗೃತಿಗಾಗಿ ನಾಳೆ ವಿದ್ಯಾರ್ಥಿ ರ‍್ಯಾಲಿ
»ಅಂಗಡಿ ಕೋಣೆ ಹರಾಜಿನಲ್ಲಿ ಅವ್ಯವಹಾರದ ಆರೋಪ: ಉಡುಪಿ ನಗರಸಭೆ ಅಧ್ಯಕ್ಷರೊಂದಿಗೆ ಬಿಡ್‌ದಾರರ ವಾಗ್ವಾದ
»ವಕ್ವಾಡಿ: ಮಾಚ್‌ð 14ರಿಂದ ಆದಿವಾಸಿಗಳ ಶಿಲ್ಪ, ಚಿತ್ರಕಲಾ ಶಿಬಿರ
»ರಾಜ್ಯ ಬಜೆಟ್ ಕುರಿತು ನಾಳೆ ಉಡುಪಿಯಲ್ಲಿ ಉಪನ್ಯಾಸ
»ಉಡುಪಿ ಜಿಲ್ಲೆಯಲ್ಲಿ 957 ಕ್ಷಯ ರೋಗಿಗಳು ಪತ್ತೆ: ಕೆಡಿಪಿ ಸಭೆಯಲ್ಲಿ ಮಾಹಿತಿ
»ಕೇರಳಕ್ಕೂ ತಟ್ಟಿದ ವಿದ್ಯುತ್ ಸಮಸ್ಯೆ; ಲೋಡ್ ಶೆಡ್ಡಿಂಗ್ ಜಾರಿಗೆ ವಿದ್ಯುನ್ಮಂಡಳಿಯ ಚಿಂತನೆ
»ಮಹಿಳಾ ಮೀಸಲಾತಿ ಮಸೂದೆಗೆ ಅಹಿಂದ ವಿರೋಧ: ಶೋಷಿತ ವರ್ಗಗಳ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಷಡ್ಯಂತ್ರ; ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲೂ ಸಮಾನ ಮೀಸಲಾತಿ ನೀಡಬೇಕು
»ಖಾಝಿ ನಿಗೂಢ ಮೃತ್ಯ ಪ್ರಕರಣ: ಸಾಕ್ಷಗಳಲ್ಲಿ ವ್ಯತ್ಯಾಸದ ಶಂಕೆ: ಮತ್ತೆ ಚಾಲಕನ ವಿಚಾರಣೆ
»ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
»ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
»ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
»ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
»ಮ೦ಗಳೂರು: ರಸ್ತೆ ವಿಸ್ತರಣೆಗಾಗಿ ಕಟ್ಟಡ ತೆರವು
»ತಣ್ಣೀರುಬಾವಿ ಪವರ್‌ಪ್ಲಾಂಟ್ ಸ್ಥಳಾಂತರಕ್ಕೆ ಸಿದ್ಧತೆ : ‘ಹಳ್ಳ’ಹಿಡಿದ ಹೂಳು; ಮೀನುಗಾರರ ಗೋಳು
»ಉಡುಪಿಯಲ್ಲಿ ಡಿಜಿಪಿ ಹೇಳಿಕೆ: ಕರ್ನಾಟಕ ನಕ್ಸಲ್‌ಪೀಡಿತ ಅಲ್ಲ: ಕೇಂದ್ರ: ನಕ್ಸಲ್ ನಿಗ್ರಹ ಪಡೆ ಭತ್ಯೆಗೆ ಬ್ರೇಕ್, ಕುಗ್ಗಿದ ಉತ್ಸಾಹ
»ಬೆಳ್ತ೦ಗಡಿ: ಶಿರ್ಲಾಲು ದೇವಳ ಜೀರ್ಣೋದ್ಧಾರ : ಊರವರ ಶ್ರಮದಾನದಲ್ಲಿ 15 ಲ.ರೂ. ವೆಚ್ಚದ ತಡೆಗೋಡೆ ನಿರ್ಮಾಣ
»ಪಡುಬಿದ್ರಿ: ಯುಪಿಸಿ‌ಎಲ್‌ ಪ್ರಾಯೋಗಿಕ ಕಾರ್ಯಾಚರಣೆ ಆರ೦ಭ
»ಉಡುಪಿಯಲ್ಲಿ ಮತ್ತೆ ಮಿನುಗಲಿದೆ ಸಿಗ್ನಲ್ ಲೈಟ್? ಪೊಲೀಸರ ಅವಸರಕ್ಕೆ ನಗರಸಭೆ ರೆಡ್‌ಸಿಗ್ನಲ್ !
»ಮಂಜನಾಡಿ ಉಸ್ತಾದ್‌ ಶೈಖುನಾ ಸಿ.ಪಿ.ಮುಹಮ್ಮದ್ ಕುಂಞಿ ಮುಸ್ಲಿಯಾರ್‌ರಿಗೆ ಸನ್ಮಾನ
»ಮಂಗಳೂರು: ನಕಲಿ ಉದ್ಯೋಗ ನೇಮಕಾತಿ ಪತ್ರ ನೀಡಿ ವಂಚನೆ: ಆರೋಪಿಯ ಸೆರೆ
»ಭಟ್ಕಳ: ಕಳಪೆ ಡಾಮರು ಕಾಮಗಾರಿ: ಸಾರ್ವಜನಿಕರಿಂದ ಪ್ರತಿಭಟನೆ
»ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
»ಉಡುಪಿ ರಥಬೀದಿ ವಾಹನ ಮುಕ್ತ: ಕನಕದಾಸ-ತೆಂಕಪೇಟೆ ರಸ್ತೆ ಸುಗಮ ಗೊಳಿಸಲು ಜಿಲ್ಲಾಧಿಕಾರಿಗೆ ಪತ್ರ; ನಗರಸಭೆ ಸಭೆಯ ನಿರ್ಣಯ
»ಚಿಕ್ಕಮಗಳೂರು ಜಿಲ್ಲಾ ಜೆಡಿ‌ಎಸ್ ಅಧ್ಯಕ್ಷರಾಗಿ ದೇವರಾಜ್ ಆಯ್ಕೆ
»ಮಂಗಳೂರು: ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ ವಿವಾದ: ಸ್ವಾತಂತ್ರ ಯೋಧರಿಂದ ಪ್ರತಿಭಟನೆಯ ಎಚ್ಚರಿಕೆ
»ಮೆಣಸಿನಹಾಡ್ಯ ಎನ್‌ಕೌಂಟರ್ ಅಸಲಿ: ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಡಿ.ಪಾರ್ಥಸಾರಥಿ
»ಅಡಿಕೆ ಬೆಳೆಗಾರರ ಪರ ಮಾತನಾಡಿದುದಕ್ಕೆ ಕೇಸು: ಬೊಂಡಾಲ ಆರೋಪ
»ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
»ಮಜೂರು: ಕಚ್ಚಾತೈಲ ಸಂಗ್ರಹಣಾ ಘಟಕದ ಕುರಿತ ಮಾಹಿತಿ ಕಾರ್ಯಕ್ರಮ: ಪಾದೂರು ಕಚ್ಚಾತೈಲ ಸಂಗ್ರಹಣಾ ಘಟಕ ಮನುಕುಲಕ್ಕೆ ವಿನಾಶಕಾರಿ: ಪರಿಸರವಾದಿ ರವೀಂದ್ರ ಶೆಟ್ಟಿ
»ಮಾರ್ಚ್‌ 20: ಮಂಗಳೂರು ಖಾಝಿಯಾಗಿ ತ್ವಾಕಾ ಉಸ್ತಾದ್ ಅಧಿಕಾರ ಸ್ವೀಕಾರ
»ಮಾ.25ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಮಾಬಂದಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri