ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕರಾವಳಿಯ ಬಹುಕಾಲದ ಕನಸು 28ರ೦ದು ನನಸಾಗಲಿದೆ : ಮ೦ಗಳೂರು-ದಿಲ್ಲಿ ನೇರ ವಿಮಾನ ಯಾನ ಆರ೦ಭ
Latest news item ಮು೦ಬೈ: ಮೈಸೂರು ಸ೦ಘದ ವತಿಯಿ೦ದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ಶ್ರೀ ವಿ.ಕೆ.ಮೂರ್ತಿಯವರಿಗೆ ಸನ್ಮಾನ
Latest news item ಕಿಂಗ್‌ಫಿಷರ್ ವಿಮಾನದಲ್ಲಿ ಬಾಂಬ್ ಹೋಲುವ ವಸ್ತು ಪತ್ತೆ; ಭದ್ರತಾ ಲೋಪ ಸಾಧ್ಯತೆ; ತನಿಖೆಗೆ ಆದೇಶ
Latest news item ಶಿವಮೊಗ್ಗ: ಎಲ್ಲ ಸೌಲಭ್ಯ ಮುಸ್ಲಿಮರಿಗೆ ಮೀಸಲಿಟ್ಟ ಕೇಂದ್ರ ಸರಕಾರ: ತೊಗಾಡಿಯಾ ಆರೋಪ
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item ಜಗತ್ತನ್ನೇ ವಿಸ್ಮಯಗೊಳಿಸಿದ ಪ್ರಿದಾ: ಕೈಕೊಡಲ್ಲ ಎಂದ `ಲೇಡಿ 007'
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಬಿ‌ಎಸ್‌ಕೆಬಿ‌ಎ ಪ್ರಾಯೋಜಕತ್ವದ ಆಶ್ರಯದಲ್ಲಿ ಭಾವೈಕ್ಯತೆಯ ಸಹಮಿಲನ ಆಶ್ರಯವು ಸಮಗ್ರ ಜನತೆಗೆ ಆಸರೆ ನೀಡಬಲ್ಲ ವಿಶ್ವಪ್ರಿಯ ತಾಣವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಜಾತಿ-ಧರ್ಮ-ಮತ-ಪಂಥ-ಧರ್ಮ ಬರೇ ಮಾನವ ರೂಪಿಸಿದ ಸ್ವಾರ್ಥದ ಹಾದಿಯಾಗಿದ್ದು, ಇದು ಸರ್ವ ಧರ್ಮ ಸಮನ್ವಯತೆಯ ಬಾಳಿಗೆ ಅಡ್ಡಿಯಾಗದಿರಲಿ. ಬದಲಾಗಿ ಬ್ರಹ್ಮಶ್ರೀ ನಾರಾಯಣ ಗುರುವಿನ ಯುಕ್ತಿಯನುಸಾರ ರೂಪುಗೊಂಡ ಈ ಆಶ್ರಯ ಸಮಗ್ರ ಜನತೆಗೆ ಮಾರ್ಗದರ್ಶನ ನೀಡಬಲ್ಲ ಯೋಜನೆಯಾಗಲಿ. ಆಶ್ರಯ ತಾಣವು ಸುಖೋಷ್ಣತೆ ಭಾವನೆಯ ಕೇಂದ್ರವಾಗಿದ್ದು, ಜೀವನದ ಸಂಧ್ಯಾ ಕಾಲ ಕಳೆಯಲು ಸೂಕ್ತ ಇದು ಭವನ, ನನ್ನ ಮಾತಾಪಿತರ ಅಂದಿನ ಜೀವನ ವನ್ನು ಸದಾ ನೆನಪಿಸುತ್ತಾ, ಇವೆಲ್ಲಕ್ಕೂ ಇಂತಹ ಯೋಜನೆ ವರವಾಗಲಿ ಎಂದು ಮಹರಾಷ್ಟ್ರ ರಾಜ್ಯ ಸರಕಾರಿ ಪ್ರಾಸಿಕ್ಯೂಟರ್ ನ್ಯಾ| ರೋಹಿಣಿ ಜೆ.ಸಾಲ್ಯಾನ್ ನುಡಿದರು.

ಮುಂಬಯಿ ಮಹಾನಗರದಲ್ಲಿ ಹಲವಾರು ದಶಕಗಳಿಂದ ಸೇವಾ ನಿರತ ಕರ್ನಾಟಕ ಕರಾವಳಿ ಪ್ರಾಂತ್ಯದ ಬ್ರಾಹ್ಮಣ ಸಮೂದಾಯದ ಪ್ರತಿಷ್ಠಿತ ಸಂಸ್ಥೆ ಬಿ‌ಎಸ್‌ಕೆಬಿ ಎಸೋಸಿಯೇಶನ್ (ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಎಸೋಸಿಯೇಶನ್) ಮತ್ತು ಗೋಪಾಲಕ್ರಷ್ಣ ಪಬ್ಲಿಕ್ ಟ್ರಸ್ಟ್ ಇವುಗಳ ಸಂಚಾಲಕತ್ವದಲ್ಲಿ ಉಪನಗರ ನವಿ ಮುಂಬಯಿಯ ನೆರೂಳ್ ಇಲ್ಲಿನ ಸೆಕ್ಟರ್-೧೯ರಲ್ಲಿ ಸ್ಥಾಪಿಸಲ್ಪಟ್ಟ ವಯೋವೃದ್ಧರ ಮುದಿ ಜೀವಕ್ಕೆ ಸಾಂತ್ವನ ತುಂಬುವ ನೆಮ್ಮದಿಯ ತಾಣ ಮತ್ತು ಹಿರಿಯರ ನೆಮ್ಮದಿಯ ಬಾಳಸಂಜೆಗೊಂದು ಆಧಾರಕೇಂದ್ರ ಎಂದೇ ಕರೆಯಲ್ಪಡುವ ಆಶ್ರಯದ ಸಭಾಗೃಗದಲ್ಲಿ ಕಳೆದ (೦೬.೦೨.೨೦೧೦) ಶನಿವಾರ ಅಪರಾಹ್ನ ವೈಶಿಷ್ಟ್ಯಮಯವಾದ ಕಾರ್ಯ ಕ್ರವಾಗಿ 'ಭಾವೈಕ್ಯತೆಯ ಸಹಮಿಲನವನ್ನು ಆಯೋಜಿದ್ದು, ನ್ಯಾ| ರೋಹಿಣಿ ಸಾಲ್ಯಾನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿ ಮಾತನಾಡಿದರು.

ಬಿ.ಎಸ್.ಕೆ.ಬಿ ಎಸೋಸಿಯೇಶನ್‌ನ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲ್ ಇವರು ಸಮಾ ರಂಭದ ಅಧ್ಯಕ್ಷತೆಯನ್ನು ವಹಿಸಿದ್ದು, ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ದೇವಾಡಿಗರ ಸಂಘ ಮುಂಬಯಿ ಇದರ ನಿಕಟಪೂರ್ವ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಶಾಫಿ ಬ್ಯಾರಿ ವೆಲ್ಫೇರ್ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನ್ಯಾ| ಬಿ.ಮೊಹಿದ್ಧೀನ್ ಮುಂಡ್ಕೂರು, ಭಂಡಾರಿ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಬಾಲಕ್ರಷ್ಣ ಪಿ.ಭಂಡಾರಿ, ಹೆಚ್‌ಡಿ‌ಎಫ್‌ಸಿ ಬ್ಯಾಂಕ್‌ನ ಪ್ರಧಾನ ಪ್ರಬಂಧಕ ದಿಲೀಪ್ ಶೆಟ್ಟಿ, ಗೋದ್ರೇಜ್ ಸಂಸ್ಥೆಯ ಉನ್ನತಾಧಿಕಾರಿ ಸೋಮನಾಥನ್, ಬಂಟರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಡಾ| ಪದ್ಮನಾಭ ವಿ. ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಆಸೀನರಾಗಿದ್ದರು.

ಸಾಮರಸ್ಯದ ಬಾಳಿಗೆ ಮುಂಬಯಿಯಲ್ಲಿ ಉತ್ತಮವಾದ ವಾತಾವರಣ ಇದೆ. ನಮ್ಮೂರ ಜನತೆ ಯ ಸಾಂಘಿಕ ಬದುಕು ಇದಕ್ಕೆ ಉದಾಹರಣೆಯಾಗಿದ್ದು, ತವರೂರ ದೈವ-ದೇವರುಗಳ ಅನುಗ್ರಹ ಇದಕ್ಕೆ ವರವಾಗಿದೆ. ನನಗೆ ಮತ್ತು ಬಿ‌ಎಸ್‌ಕೆಬಿ ಸಂಸ್ಥೆಗೆ ಅವಿನಾಭಾವ ಸಂಭದವಿದೆ. ನಾನು ಬಂಟನಾಗಿದ್ದು, ಅವರು ಬ್ರಾಹ್ಮೀಣರು ಆಗಿರಬಹುದು. ಆದರೆ ನಮಗೆ ತಾಯಿ ಮಾತ್ರ ಒಬ್ಬಳೇ ಕಟೀಲಶ್ವರಿ ಆಗಿದ್ದಾರೆ.

ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವ ಪಾವಿತ್ರ್ಯತೆಯ ಕಾಯಕಕ್ಕೆ ವಾತಾವರಣ ಸೃಷ್ಠಿಸಿದ ಈ ಸಂಸ್ಥೆಯ ನಿಜವಾಗಿಯೂ ಸಮಾಂಜಸ ಮತ್ತು ಅನುಕರಣೀಯವಾಗಿದೆ. ಆಶ್ರಯ ಯೋಜನೆ ೧೦೦% ಶತ ಫಲಧಿತ. ಇಲ್ಲಿ ಎನೂ ಕಡಿಮೆ ಇಲ್ಲದ ವ್ಯವಸ್ಥೆ ಮುಕ್ತ ಕಾಣಲು ಸಿಗುತ್ತಿ ದ್ದು, ನೋಡಲು ಬಂದವರಿಗೆ ತಂಗುವ ಬಯಕೆ ಇಲ್ಲಿ ನಿರ್ಮಾಣಗೊಂಡಿದೆ ಎಂದು ಐಕಳ ಹರೀಶ್ ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ನ್ಯಾ| ಮೊಹಿದ್ದೀನ್ ಮಾತನಾಡಿ ಈ ಆಶ್ರಯಯದ ಕಟ್ಟಡ ಕೇವಲ ಸಿಮೆಂಟ್ ಮತ್ತು ಕಲ್ಲುಗಳ ಜೋಡಣೆಯಿಂದ ನಿರ್ಮಾಣ ಆಗಿಲ್ಲ. ಇದು ಪ್ರೀತಿ ಮತ್ತು ಮಮತೆಯಿಂದ ನಿರ್ಮಾಣಗೊಂಡ ಪುಣ್ಯ ಕಟ್ಟಿಕೊಳ್ಳುವ ತಾಣವಾಗಿದೆ. ಇದು ಮಾನವೀಯತೆಯನ್ನು ಮೆರೆಯುವ ಅತೀ ದೊಡ್ಡ ಸಾಧನೆ ಆಗಿದೆ. ನಮ್ಮ ಪವಿತ್ರ ಕುರಾನ್ ನುಡಿಯಂತೆ ಈ ಭವನ ಸಿದ್ಧಗೊಂಡಂತಿದೆ. ಜಾತಿ-ಮತ-ಧರ್ಮವನ್ನು ಬದಿಗಿರಿಸಿ ಮಾನವೀಯತೆಯ ಮೌಲ್ಯಕ್ಕೆ ಸ್ಪಂದಿಸಿ ವಯೋವೃದ್ಧರಿಗೆ ಬದುಕು ರೂಪಿಸುವ ಈ ಯೋಜನೆ ಎಲ್ಲರಿಗೂ ಮಾದರಿಯಾಗಲಿ ಎಂದರು.

ಮಹಾನಗರಿಯಲ್ಲಿನ ನೂರಾರು ಹಿರಿಯ ನಾಗರಿಕರು ಉತ್ತಮ ವಾತಾವರಣ ಹರಸಿ ಕೊಯ ಮುತ್ತೂರು ಮತ್ತಿತರ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆಶ್ರಯದಂಥ ಕೇಂದ್ರಗಳಲ್ಲಿ ದಿನ ನಿತ್ಯದ ಸೇವಾಧಿಗಳಿಗೆ ಉತ್ತಮ ತರಬೇತಿ ನೀಡಿ ಹಿರಿಯ ನಾಗರಿಕರಿಗೆ ತಾಳ್ಮೆಯಿಂದ ಕಾಣುವು ದನ್ನು ಕಲಿಸುವುದು ಅತ್ಯವತ್ಯ, ವಯೋವೃದ್ಧರಿಗೆ ಅಥವಾ ಅವರ ಮಕ್ಕಳಿಗೆ ಹಣ ಮುಖ್ಯವಾಗಿ ಭಾದಿಸುವುದಿಲ್ಲ. ಎಲ್ಲರಿಗೂ ಸಹಿಷ್ಣುತೆಯಿ೦ದ ಕಾಣುವ ಸದ್ಗುಣಗಳ ಸೇವೆ ಅಗತ್ಯ ವಾಗಿರುತ್ತದೆ ಎಂದು ಸೋಮನಾಥನ್ ತಿಳಿಸಿದರು.

ಧರ್ಮಪಾಲ್ ದೇವಾಡಿಗ ಮಾತನಾಡಿ ಈ ಆಶ್ರಯ ಎಂದರೆ ಎಲ್ಲರ ಮನೆ ಇದ್ದಹಾಗೆ. ಇಲ್ಲಿ ಭಾರತಾಂಭೆಯ ಮಕ್ಕಳಿಗೆಲ್ಲರಿಗೂ ಒಂದೇ ಸೂರು ಕಾಣಸಿಗುತ್ತದೆ. ಸ್ನೇಹಮಯಿ ಜೀವನದ ಒಳ್ಳೆಯ ಸಂಸ್ಕೃತಿ ಇಲ್ಲಿ ಸೃಷ್ಟಿಸಿದ್ದಾರೆ. ರಾಷ್ಟ್ರದ ಸರ್ವಂಗೀಣ ಭವಿಷ್ಯಕ್ಕೆ ಇದು ಉತ್ತಮ ಯೋಜನೆಯಾಗಿದೆ. ಭವಿಷ್ಯತ್ತಿನ ಪೀಳಿಗೆಗೆ ಆದರಣೀಯವೂ ಹೌದು ಎಂದರು.

ಮಾನವೀಯತೆಯ ಭದ್ರತೆ ಪ್ರಸಕ್ತ ಜನತೆಯ ಆಶಯವಾಗಿದ್ದು, ಈ ಯೋಜನೆಯನ್ನು ಅಳತೆಗೈ ಯಲು ಮಾಪಣವೇ ಇಲ್ಲದಂತಿದೆ. ಇಂತಹ ಯೋಜನೆಯ ಮುಖೇನ ಹಿರಿಯ ನಾಗರಿಕರಿಕರನ್ನು ಪ್ರೀತಿಸುವ ಸದ್ಗುಣಗಳನ್ನು ಪ್ರಸಕ್ತ ಪೀಳಿಗೆಯ ಮಕ್ಕಳಲ್ಲಿ ಬೋಧಿಸುವ ಪ್ರಯತ್ನ ನಡೆಯಬೇಕಾ ಗಿದೆ ಎಂದು ದಿಲೀಪ್ ಶೆಟ್ಟಿ ತಮ್ಮ ಅಭಿಪ್ರಾಯವನ್ನು ಉಚ್ಚರಿಸಿದರು.

ಇಂದು ಇಲ್ಲಿ ಈ ಯೋಜನೆಯನ್ನು ಕಂಡು ನನಗೂ ನಾಳೆಯೇ ಇಲ್ಲಿ ಸೇರುವ ಆಕಾಂಕ್ಷೆ ಹುಟ್ಟಿದೆ. ಕಾರಣ ಇಲ್ಲಿನ ಶಾಂತತೆಯ ವಾತಾವರಣವಾಗಿದೆ. ಕರ್ಮಭೂಮಿಯ ಒತ್ತಡದ ಬದುಕಿನಿಂದ ಮುಕ್ತಿಯುತವಾಗಲು ಭಗವಂತನೇ ಸೃಷ್ಠಿಸಿದ ಆಶ್ರಯದಂತಿದೆ. ಭಾರತದಂತಹ ಏಕೈಕ ಪವಿತ್ರ ದೇಶದಲ್ಲಿ ಮಾತ್ರ ಇಂತಹ ಕೇಂದ್ರಗಳ ಸ್ಥಾಪನೆ ಸಾಧ್ಯ. ಇದೂ ದೇವರಿಗೆ ಅತೀ ಸಾಮೀಪ್ಯವುಳ್ಳ ಬ್ರಾಹ್ಮಣರ ಸಮೂದಾಯದಿಂದ ಕೊಡಲ್ಪಟ್ಟ ಕೊಡುಗೆಯಾಗಿದೆ. ಇಲ್ಲಿ ವಾಸಸುವ ೬೦ರ ಮುದುಕರೂ ೩೦ರ ಯುವಕರನ್ನು ಮೀರಿಸುವಂತಿದೆ. ಇದಕ್ಕೆಲ್ಲಾ ಇಲ್ಲಿನ ವಾತಾವರಣ ಕಾರಣ ವಾಗಿದ್ದು, ಇದು ನಮ್ಮ ದೇಶದ ಮೊದಲ ಯೋಜನೆ ಎಂದೆಣಿಸಿದ್ದೇನೆ ಎಂದು ಬಾಲಕ್ರಷ್ಣ ಭಂಡಾರಿ ತಿಳಿಸಿದರು.

ಬಿ.ಎಸ್.ಕೆ.ಬಿ.ಎ. ಸಂಸ್ಥೆಯು ತೆರೆಯ ಮರೆಯಲ್ಲಿದ್ದು ರೂಪಿಸಿದ ಈ ಯೋಜನೆ ಸಮಗ್ರ ಸಮೂ ದಾಯಗಳಿಗೆ ಮಾದರಿಯಾಗಿದೆ. ಬಿ.ಎಸ್.ಕೆ.ಬಿ.ಎ. ಸಂಸ್ಥೆಯ ಸದಸ್ಯರ ನಿರಂತರ ಸಹಕಾರ ಮತ್ತು ಶ್ರಮಭರಿತ ಕೆಲಸದಿಂದಾಗಿ ಸ್ವಾರ್ಥರಹಿತ ಉದ್ದೇಶ ಹೊಂದಿರುವ ಈ ಯೋಜನೆ ವಿಶ್ವದ ಜನತೆಗೆ ಅಮೂರ್ತ ಅನುತಾಪಕ್ಕೆ ಸಮಾನ ಎನ್ನುವಂತಹದ್ದು. ಸ್ವಾರ್ಥರಹಿತ ಉದ್ದೇಶ ಹೊಂದಿರುವ ಈ ಯೋಜನೆ ಸಂಸ್ಥೆಯ ಸದಸ್ಯರ ನಿರಂತರ ಶ್ರಮಭರಿತ ಕೆಲಸದ ಫಲವಾಗಿದೆ. ಇದರ ಲಾಭ ಭಾರತೀಯರಿಗೆ ಸಲ್ಲಲು ಸಂಸ್ಥೆಯು ಆಹ್ವಾನಿಸಿದ್ದು ಇದು ನಮ್ಮ ಭಾಗ್ಯವೇ ಸರಿ ಎಂದು ಡಾ| ಪಿ.ವಿ ಶೆಟ್ಟಿ ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ| ಸುರೇಶ್ ಎಸ್. ರಾವ್ ನೆರೆದ ಹಿತೈಷಿಗಳಿಗೆ-ವಿವಿಧ ಸಂಸ್ಥೆಗಳ ಪದಾಧಿಕಾರಿಗಳಿಗೆ ಪುಷ್ಪಗಳನ್ನಿತ್ತು ಗೌರವಿಸಿದರು. ಬಳಿಕ ಮಾತನಾಡಿದ ಡಾ| ಸುರೇಶ್ ರಾವ್ ಮಾತನಾಡಿ ಇಂದು ಮುಂಬಯಿ ಸೇರಿದಂತೆ ಇಡೀ ವಿಶ್ವದಲ್ಲೇ ಹಿರಿಯ ನಾಗರಿ ಕರ ಮೇಲೆ ಅನೇಕ ತರದ ಅತ್ಯಾಚಾರ-ಅನ್ಯಾಯಗಳು, ಹಿಂಸಾತ್ಮಕ ಅನಾಹುತಗಳು, ಕ್ರೈಮ್‌ ಗಳು ನಡೆಯುತ್ತಿವೆ. ದೇಶದ ರಕ್ಷಣೆಗೈದಂತಹ ವಯೋವೃದ್ಧರಿಗೆ ಕೂಡಾ ರಕ್ಷಣೆ ಇಲ್ಲದ ಯುಗ ಇದಾಗಿದೆ.

ಜೀವನವಿಡೀ ಶ್ರಮಿಸಿ ಆಯುಷ್ಯದ ಕೊನೆಯ ದಿನಗಳನ್ನಾದರೂ ನೆಮ್ಮದಿಯಿಂದ ಕಳೆಯುವ ಲೆಕ್ಕಾಚಾರ ಹಾಕುವ ದಂಪತಿವರ್ಯರಿಗೆ ಆಶಿಸಿರುವ ಲೆಕ್ಕಾಚಾರಗಳು ತಲೆಕೆಳಗಾಗಿ ಬದುಕುವ ಆಸೆಯಿಂದ ವಂಚಿತರಾಗುತ್ತಾರೆ. ಇಂತಹ ಸಾವಿರಾರು ನಿದರ್ಶನಗಳನ್ನು ಮುಂದಿಟ್ಟು ಇಂಥ ವಯೋವೃದ್ಧರಿಗೆ ಕನಿಷ್ಟ ಮುಸ್ಸಂಜೆಯ ಬಾಳನ್ನು ನೆಮ್ಮದಿಯಿಂದ ಕಳೆಯುವ ಸೇವೆಗೆ ನಾವು ಸಂಕಲ್ಪ ಕೈಗೊಂಡಿರುತ್ತೇವೆ.

ಜಾತಿ-ಮತ-ಧರ್ಮದ ತಾರತಮ್ಯವಿಲ್ಲದೆ ೬೦ ವರ್ಷಕ್ಕೆ ಮೇಲ್ಪಟ್ಟ ಯಾರಿಗೂ ಆಶ್ರಯದ ಬಾಗಿಲು ತೆರೆದಿದೆ. ಇದೀಗಲೇ ಸಂಪೂರ್ಣಗೊಂಡ ಮೂರು ಮಹಡಿಯ ಈ ಕಟ್ಟಡದಲ್ಲಿ ಬಾಳಿನ ಮುಸ್ಸಂಜೆಯನ್ನು ಕಳೆಯಲು ಅಗತ್ಯವಿರುವ ಎಲ್ಲಾ ಸುಖೋಷ್ಣತೆ ಮುಂತಾದ ಭಾವನೆಗಳು ಸಹಜವಾಗಿಯೇ ಈ ಪ್ರಮುಖ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಶ್ರಯ ಸೇವೆಗೆ ಸನ್ನ ದ್ಧಾಗಿದೆ. ತಮ್ಮೆಲ್ಲರ ಸಹಕಾರ-ಸಹಾಯಹಸ್ತ ನಮಗೆ ಪ್ರೇರಣೆ ಆಗಬೇಕಾಗಿದೆ ಎಂದು ಆಶ್ರಯ ಯೋಜನೆಯ ಮಾಹಿತಿಯನ್ನು ಸವಿಸ್ತಾರವಾಗಿ ಬಿಚ್ಚಿಟ್ಟು ನುಡಿದರು.

ವಿ‌ಶೇಷ ಆಮಂತ್ರಿತರಾಗಿ ಬಾಂಬೇ ಬಂಟ್ಸ್ ಎಸೋಸಿಯೇಶನ್ ಇದರ ಉಪಾಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಜವಾಬ್‌ನ ಮಾಜಿ ಅಧ್ಯಕ್ಷ ಎನ್.ಸಿ.ಶೆಟ್ಟಿ, ಫೆಡರೇಶನ್ ಆಫ್ ಮುಂಬಯಿಸ್ ಕೆನರಾ ಕಾಥೋಲಿಕ್ ಎಸೋಸಿಯೇಶನ್ಸ್ ಅಧ್ಯಕ್ಷ ನೊರ್‍ಬಟ್ ಎಲ್.ಫೆರ್ನಾಂಡಿಸ್, ಕರ್ನಾಟಕ ವಿಶ್ವ ಕರ್ಮ ಎಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ ಜಿ.ಟಿ.ಆಚಾರ್ಯ, ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಇದರ ಗೌ| ಪ್ರಧಾನ ಕಾರ್ಯದರ್ಶಿ ಬಿ.ವಿ ರಾವ್, ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಗೌ| ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಸಾಲ್ಯಾನ್, ಗೋಕುಲ ಮಾಸಿಕದ ಗೌ| ಸಂಪಾದಕ ವ್ಯಾಸರಾಯ ನಿಂಜೂರು, ಪ್ರೊ. ಡಿ.ಕೆ ಕುಂದರ್, ವಿಶ್ವ ನಾಥ್ ಯು.ಮಾಡಾ, ಎಂ.ಸುಬ್ರಹ್ಮಣ್ಯ ಶಾಸ್ತ್ರಿ, ವಸಂತ್ ಎ.ನಾಯ್ಕ್, ಬ್ಯಾಂಕ್ ಉದ್ಯಮಿಗಳಾದ ಎ.ನರಸಿಂಹ ರಾವ್, ಮಹೇಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದು, ಸಂಸ್ಥೆಯ ಪದಾಧಿಕಾರಿ ಗಳು ಆಶ್ರಯದ ಸರ್ವ ಸೌಲತ್ತುಗಳನ್ನು ಮತ್ತು ಯೋಜನೆಯ ಮಾಹಿತಿಯನ್ನು ಕ್ರಮವಾಗಿ ತಿಳಿಸಿದರು.

ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಸುಮನ್ ಚಿಂಪ್ಲೂಣ್ಕರ್ ಸ್ವಾಗತಿಸಿದರು. ಕು| ಉಜ್ವಲಾ ಆಚಾರ್ಯ ಪ್ರಾರ್ತನೆಯನ್ನಾಡಿದರು. ಉಪಾಧ್ಯಕ್ಷ ಲಕ್ಷೀಶ್ ಆಚಾರ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು. ಜತೆ ಕಾರ್ಯದರ್ಶಿ ಶ್ರೀಮತಿ ಚಿತ್ರಾ ಎ. ಮೇಲ್ಮನೆ ಕಾರ್ಯಕ್ರಮ ನಿರೂಪಿ ಸಿದರು. ಗೌ| ಕಾರ್ಯದರ್ಶಿ ಅನಂತ ಪಿ.ಕೆ. ಪೋತಿ, ಜತೆ ಕಾರ್ಯದರ್ಶಿಗಳಾದ ಪ್ರಶಾಂತ್ ಆರ್.ಹೆರ್ಲೆ, ಕ್ರಷ್ಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದು, ಮೇಲ್ವಿಚಾರಕಿ ಶ್ರೀಮತಿ ಚಂದ್ರಾವತಿ ಕೆ.ರಾವ್ ವಂದನಾರ್ಪಣೆಗೈದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರೋನ್ಸ್ ಬ೦ಟ್ವಾಳ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-08

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಮು೦ಬೈ: ಮೈಸೂರು ಸ೦ಘದ ವತಿಯಿ೦ದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ಶ್ರೀ ವಿ.ಕೆ.ಮೂರ್ತಿಯವರಿಗೆ ಸನ್ಮಾನ
»ಮುಂಬೈ: ವೀಣೆ ರಾಜಾರಾಯರ ಜನ್ಮಶತಾಬ್ದಿ ಆಚರಣೆ
»ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
»ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
»ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
»ಮುಂಬೈ - ಕಾರವಾರ ರೈಲು ಮಂಗಳೂರಿಗೆ: ಶೆಟ್ಟಿ
»ಮು೦ಬೈ: ವ್ಯ೦ಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್‌ಗೆ `ಜೀವಮಾನ ಸಾಧನೆ' ಪ್ರಶಸ್ತಿ
»ವೀರ ಕೇಸರಿ ಕಲಾವೃಂದ ಮುಂಬಯಿ ಇದರ ಮೂವತ್ತೊಂದನೆ ವಾರ್ಷಿಕೋತ್ಸವ ಸಂಭ್ರಮ
»ಬಂಜೆತನ ನಿವಾರಣೆಗೆ ಐವರು ಮಕ್ಕಳನ್ನು ಬಲಿಕೊಟ್ಟ ದಂಪತಿ!
»ಕ್ಷುಲ್ಲಕ ವಿಚಾರಕ್ಕಾಗಿ ಬಾಲಕಿಯ ಕೊಂದ ವೃದ್ಧ ಗುಂಡಿಗೆ ಬಲಿ
»ಮು೦ಬೈನಲ್ಲಿ ಸ೦ಭ್ರಮದಿ೦ದ ಆಚರಿಸಿದ ಗುಡಿಪಾಡ್ವಾ (ಚಿತ್ರಗಳು-ನಕ್ರೆ ಮನೋಜ್ ಶೆಟ್ಟಿ)
»ಮು೦ಬೈ: ಶೇ. 80 ನೌಕರಿಗಳನ್ನು ಮರಾಠಿಗರಿಗೆ ಕೊಡುವ೦ತೆ ಕೆನರಾ ಬ್ಯಾಂಕಿಗೆ ಶಿವಸೇನೆ ಒತ್ತಾಯ
»ಮು೦ಬೈ: 2010ನೇ ಸಾಲಿನ ಪೆ೦ಟಾಲೂನ್ಸ್ ಫೆಮಿನಾ ಮಿಸ್ ಇ೦ಡಿಯಾ ಕಾರ್ಯಕ್ರಮ
»ಮು೦ಬೈ: ಸಂಭ್ರಮದ ಗುಡಿಪಾಡ್ವಾ
»ಮಂಗಳೂರು ಮೂಲದ ಬಾಲಕೃಷ್ಣ ಎಸ್.ಭಂಡಾರಿ ಮಾಸ್ಟರ್‍ಸ್ ಸ್ವಿಮ್ಮಿಂಗ್ ಚ್ಯಾಂಪಿಯನ್ ವಿಜೇತರು
»ಜಾನ್ಸಿ ಕಿ ರಾಣಿ ತಮಿಳು ರಿಮೇಕ್ ಚಿತ್ರದಲ್ಲಿ ಅವ೦ತಿಕ ಶರ್ಮ ಮತ್ತು ನೀಲಾಕ್ಷಿ ಸಿ೦ಗ್
»ಮು೦ಬೈ: 200 ಕಿ.ಗ್ರಾ೦. ಬೆಳ್ಳಿಯಿ೦ದ ತಯಾರಿಸಲಾದ ದೇಶದ ಮೊದಲ ಸಾಯಿರಥ
»ಮು೦ಬೈ: ಉಗ್ರರಿಗೆ 60 ವರ್ಷ ಜೈಲು ಶಿಕ್ಷೆ: ಮಹರಾಷ್ಟ್ರ ಸರ್ಕಾರ ಚಿಂತನೆ
»ಪೆಪ್ಸಿ ಬಾಂಬರ್, ಮತ್ತೊಬ್ಬ ಉಗ್ರ ಮತ್ತು ಆತನ ಲವ್ ಸ್ಟೋರಿ!
»ಡೊಂಬಿವಿಲಿ: ಪುರಂದರ, ತ್ಯಾಗರಾಜ ಆರಾಧನೋತ್ಸವ
»ಮು೦ಬೈ: ಮನೆಮನೆಗೆ ಕನ್ನಡ ಉಪನ್ಯಾಸ ಕಾರ್ಯಕ್ರಮ
»ತೈಲಸ್ಥಾವರ ಸ್ಫೋಟಕ್ಕೆ ಪಾಕಿಸ್ತಾನದಿಂದ ನಿರ್ದೇಶನ; ಇಬ್ಬರ ಸೆರೆ
»ದೇಶದಲ್ಲಿ ಮೊತ್ತಮೊದಲ ಆಪ್‌ಶೋರ್ ನಾವೆ ಶುಭಾರ೦ಭ
»ಬಿಲ್ಲವರ ಎಸೋಸಿಯೇಶನ್‌ನಲ್ಲಿ ಓಂ-ಶನಿ-ಓಂ: ಶ್ರೀ ಶನೀಶ್ವರ ಗ್ರಂಥ ಪಾರಾಯಣ ಮತ್ತು ಶ್ರೀ ಶನೀಶ್ವರ ಮಹಾಪೂಜೆ
»ಮು೦ಬೈ: ರೂಪಿಕಾ ಚಾವ್ಲಾ ಬರೆದಿರುವ `ರಾಜಾ ರವಿವರ್ಮ ...ಇಂಡಿಯಾ' ಕೃತಿ ಬಿಡುಗಡೆ
»ಜಾಕ್ಸನ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕರಾಗಿ ನವೀನ್ ಲೋಬೊ ಆಯ್ಕೆ
»ಕೊಂಕಣ್ ಕೊಗುಳ್ ವಿಲ್ಫಿ ರೆಬಿಂಬಸ್ ನಿಧನಕ್ಕೆ ಮುಂಬಯಿಯಲ್ಲಿನ ಕೊಂಕಣಿ ಗಣ್ಯರ ಸಂತಾಪ
»ಮು೦ಬೈ: ಪ್ರಚೋದನಕಾರಿ ಭಾಷಣ ಮಾಡದ೦ತೆ ರಾಜ್‌ಗೆ ಸು. ಕೋ. ತಾಕೀತು
»ಮು೦ಬೈ: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವ ಲಾಲೂ ವಿರುದ್ದ ಪ್ರತಿಭಟನೆ
»ಮು೦ಬೈ: ಪೊಲೀಸ್ ನೇಮಕಾತಿ ಅಭಿಯಾನ ವೇಳೆ ಕಾಲ್ತುಳಿತಕ್ಕೆ ಓರ್ವ ಬಲಿ
»ಮುಂಬೈ ಡಬ್ಬವಾಲಾಗಳಿಗೆ ಸನ್ಮಾನ
»ಮುಂಬೈ: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ಸಂಭ್ರಮದ ವಿಶ್ವ ಮಹಿಳಾ ದಿನಾಚರಣೆ; ಎಲ್ಲಾ ಸಮೂದಾಯಗಳ ಮಹಿಳೆಯರು ತಮ್ಮ ಏಕತೆಯನ್ನು ಪ್ರದರ್ಶಿಸಿಸ ಬೇಕು - ಆಶಾ ಎಂ.ಹೆಗ್ಡೆ
»ಮು೦ಬೈಯಲ್ಲಿ ನಡೆಯುತ್ತಿರುವ 3ನೇ ದಿನದ ಲ್ಯಾಕ್ಮೆ ಶೋ
»ಮು೦ಬೈ: ಇ೦ದು ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನಟ ಅಕ್ಷಯ್ ಹಾಗೂ ನಟಿ ದೀಪಿಕಾ
»ಮು೦ಬೈ: `ಸಂತರ ಸಂದೇಶ ಜೀವನಕ್ಕೆ ಮಾರ್ಗದರ್ಶಿ': ಗುರುರಾಜ್ ಎಸ್. ನಾಯಕ್
»ನೀವು ಕರ್ನಾಟಕ ರಾಜ್ಯಪಾಲರಾಗಿರುತ್ತಿದ್ದರೆ ಬೆಂಗ್ಳೂರು ವಲಸಿಗ ಮುಕ್ತವಾಗುತ್ತಿತ್ತೆ?
»ಬಿಲ್ಲವರ ಎಸೋಸಿಯೇಶನ್‌ನಲ್ಲಿ ಓಂ-ಶನಿ-ಓಂ.... ಶ್ರೀ ಶನೀಶ್ವರ ಗ್ರಂಥ ಪಾರಾಯಣ ಘಟಕದ ಉದ್ಘಾಟನೆ
»ಕಾರ್ಕಳದ ವಿವಾಹಿತೆ ತನುಜಾ ಭಂಡಾರಿ ಆತ್ಮಹತ್ಯೆಗೆ ಶರುಣು?... ಇದು ನಿಯೋಜಿತ ಕೊಲೆ ಪ್ರಕರಣ: ತನುಜಾ ಕುಟುಂಬಸ್ಥರು
»ಮು೦ಬೈಯಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ಶೋ .
»ಭಾರತ್ ಬ್ಯಾ೦ಕ್ ವಿಲೇಪಾರ್ಲೆ ಶಾಖೆಗೆ ಬಿಮಾ ಬ್ರಾ೦ಚ್ ಗೌರವ
»ಮುಂಬಯಿಗರು ಹಣ್ಣು-ನೆರಳು ಕೊಡುವ ವಿಶಾಲವಾದ ವೃಕ್ಷಗಳಂತೆ: ಕೊಂಡೆವೂರು ಶ್ರೀ
»ಕೊಂಡೆವೂರು ಶ್ರೀ ಯೋಗಾನಂದ ಸ್ವಾಮೀಜಿಯವರನ್ನು ಮಯಾನಗರಿಗೆ: ಸುಖಾಗಮನ ಕೋರಿದ ಕ್ಷೇತ್ರದ ಮುಂಬಯಿ ಸದ್ಭಕ್ತರು
»ಕಲ್ಯಾಣ್‌ನಲ್ಲಿ ಸೆರಾಜೆಮ್ ನೈಸರ್ಗಿಕ ಉಷ್ಣ ಅಂಗಮರ್ಧನ ಒತ್ತಡ ಯಂತ್ರದ ಸೇವಾರ್ಪಣೆ
»ಮಾ.೫ - ಕೊಂಡೆವೂರು ಶ್ರೀ ನಿತ್ಯಾನಂದ ಯೋಗಬ್ರಹ್ಮ ಕ್ಷೇತ್ರದ ಶ್ರೀ ಯೋಗಾನಂದ ಸ್ವಾಮೀಜಿ ಮುಂಬಯಿ ಭೇಟಿ
»ಬ್ರೈನ್ ಹ್ಯಾಮರೇಜ್; ಸಹೋದರ ಮಹಾಜನ್ ಹಂತಕ ಪ್ರವೀಣ್ ನಿಧನ
»ಮುಂಬೈ: ೧೦ನೇ ಶರಣ ಸಾಹಿತ್ಯ ಸಮ್ಮೇಳನ
»ಮು೦ಬೈ: 6.5 ಕೋ. ರೂ. ಕೊಕೇನ್ ಸಹಿತ ಝಾ೦ಬಿಯಾದ ಮಹಿಳೆ ಸೆರೆ
» ಮುಂಬೈ ಎಲ್ಲರಿಗೂ ಸೇರಿದ್ದು; ಠಾಕ್ರೆಯೆದುರೇ ಆಶಾ ಬೋಂಸ್ಲೆ ಸವಾಲು
»ಮು೦ಬೈ: ನಗರದಾದ್ಯ೦ತ ರ೦ಗು ರ೦ಗಿನ ಹೋಳಿ ಸಂಭ್ರಮ
»ನವೀ ಮು೦ಬೈಯಲ್ಲಿ ಶ್ರೀ ಮಾತಾ ಅಮ್ರತಾನ೦ದಮಯಿ
»ಬಂಟರ ಸಂಘ ಮುಂಬಯಿ ಇದರ 2010 ರ ಸಾಲಿನ ವಾರ್ಷಿಕ ಸ್ನೇಹ ಸಮ್ಮೀಲನ; ನಾನು ತುಳು ಕನ್ನಡಿಗರ ಹೃದಯಾಳದ ಅಭಿಮಾನಿ : ನಟಿ ಜಯಪ್ರದಾ
»ಮು೦ಬೈ: ಅಲ್ ಇ೦ಡಿಯ ಖಿಲಾಫತ್ ಕಮಿಟಿ ವತಿಯಿ೦ದ ಈದ್ ಮಿಲಾದುನಬಿ ಆಚರಣೆ
»ಸಾಹಿತಿ ವಿರೂಪಾಕ್ಷ ಕುಲಕರ್ಣಿ ಇವರಿಗೆ 2009 ರ ಸಾಲಿನ ವರದರಾಜ ಆದ್ಯ ಪ್ರಶಸ್ತಿ ಪ್ರದಾನ
»ಜಗತ್ತಿನ ಟಾಪ್ - 5 ದುಬಾರಿ ಕಚೇರಿ ಪ್ರದೇಶ ಪಟ್ಟಿಯಲ್ಲಿ ಮು೦ಬೈ
»ಮೂಡಬಿದಿರೆ ಕರಿಂಜೆ ಶ್ರೀ ಕ್ಷೇತ್ರ ಸತ್ಯನಾರಾಯಣಪುರದ ಮಠಾಧೀಶರ ಮುಂಬಯಿ ಭೇಟಿ: ಯುವಜನಾಂಗದಲ್ಲಿ ಆಧ್ಯಾತ್ಮಿಕ ಮತ್ತು ದೇಶಾಭಿಮಾನದ ಸಂಸ್ಕಾರ ರೂಪಿಸುವುದು ಅತ್ಯವಶ್ಯ :ಶ್ರೀ ಮುಕ್ತಾನಂದ ಸ್ವಾಮೀಜಿ
»ಚೆಂಬೂರುನಲ್ಲಿ ಅಮಾಯಕ ಪ್ರೇಮ ಕೋಟ್ಯಾನ್ ಇರುವೈಲು ಇವರಿಗೆ ಪೋಲಿಸರಿಂದಲೇ ಭಯಾನಕ ಚಿತ್ರಹಿಂಸೆ
»ಮು೦ಬಯಿ: ಜಿ.ಶಂಕರ್‌ಗೆ ಮೊಗವೀರ ಯುಗಪುರುಷ ಬಿರುದು : ಸಮ್ಮಾನ, ಪುರಸ್ಕಾರಗಳಿಂದ ದೂರವಿರಿ : ಜಿ.ಶಂಕರ್
»ದಾವೂದ್ ಸೋದರನಿಗೆ ಪಾಸ್‌ಪೋರ್ಟ್ ನಿರಾಕರಣೆ
»ಬಾಲಕೃಷ್ಣ ಭಂಡಾರಿಯವರಿಗೆ ದಿ.ದೀನಭಾಮ ಪಾಟೇಲ್ ಸಂಸ್ಮರಣಾ ಪುರಸ್ಕಾರ
»ಮು೦ಬಯಿ: ಸೈಕಲ್ ಸವಾರಿಯಿಂದ ಮಾಲಿನ್ಯ ತಡೆ: ಸಲ್ಮಾನ್
»ಒಕ್ಕಲಿಗರ ಸಂಘ ಮಹಾರಾಷ್ಟ್ರ ಯುವ ವಿಭಾಗದ ಮುಖ್ಯಸ್ಥರಾಗಿ ಲಕ್ಷ್ಮೀನಾರಾಯಣ ಗೌಡ ಆಯ್ಕೆ; ಯುವ ಜನಾಂಗ ಸಮಾಜದ ಹಿತ ಬಯಸಬೇಕು : ಕರಿಯಪ್ಪ ಗೌಡ
»ಎಂಕ್ ನಿಕ್ಲೆನ ವೋಟ್ ಕೊರ್‍ಲೆ............ ಎಂಕ್ ಗೆಂದಾಲೆ
»ಮು೦ಬಯಿ: ಮಾಜಿ ಸಂಸದ, ಶಿವಸೇನಾ ನಾಯಕ ಸರ್ಪೋತ್ದಾರ್ ನಿಧನ
»ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ನಿಂದ ಇನ್‌ಕಮ್ ಟ್ಯಾಕ್ಸ್ ಮತ್ತು ಹೌಸಿಂಗ್ ಎಂಡ್ ರೀಯಲ್ ಎಸ್ಟೇಟ್' ಮಾಹಿತಿ ಕಾರ್ಯಗಾರ
»ಮು೦ಬಯಿ: ಎಲ್ಲಾ ಪ್ರಶಸ್ತಿ, ಪುರಸ್ಕಾರಗಳಿಗಿ೦ತ ಪ್ರೀತಿ ಮುಖ್ಯ: ಡಾ| ಬಿ.ಎಂ.ಹೆಗ್ಡೆ
»ದೇಶೀಯ ಅಣು ವಿದ್ಯುತ್ ಸ್ಥಾವರ 2016ಕ್ಕೆ ಸಿದ್ಧ
»ಮು೦ಬೈ ಸಾಕಿನಾಕದಲ್ಲಿ ವಿಜ್ರ೦ಭಣೆಯ ರಥೋತ್ಸವ
»ಜನಸಾಮಾನ್ಯರ ಭವಿಷ್ಯ ರೂಪಿಸುವ ಸಾರಥಿ ಭಾರತ್ ಬ್ಯಾಂಕ್ ಆಗಿದೆ : ಜಯ ಸಿ.ಸುವರ್ಣ
»ಹಣೆಗೆ ಶುದ್ಧಿಕೃತ ಬೂದಿಯನ್ನು ಸವರಿಸಿ ಕೊಂಡು ಉಪವಾಸ ವೃತಾಚರಣೆ ಮುಖೇನ ಕಪ್ಪುತಿಂಗಳು ಆರಂಭಿಸಿ ಕ್ರೈಸ್ತರು
»ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡೋದೇ ಉಗ್ರರ ಗುರಿ: ಶಿವಸೇನೆ
»ಜರ್ಮನ್ ಬೇಕರಿ ಸ್ಫೋಟ: ಸಾವಿನ ಸಂಖ್ಯೆ 11ಕ್ಕೆ
»ಮು೦ಬಯಿ: ಬಾಲ್ಯ ವಿವಾಹ ನಿಷೇಧದಿಂದ ಮುಸ್ಲಿಂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ?
»ಪುಣೆ ಸ್ಫೋಟದ ಹೊಣೆ ಲಷ್ಕರೆ ತಯ್ಯಬಾ ಅಲ್ ಆಲಮಿಯಿಂದ ಘೋಷಣೆ
»ಜರ್ಮನ್ ಬೇಕರಿ ಸ್ಫೋಟ: ಶಂಕಿತರಿಬ್ಬರ ಬಂಧನ; ಸಾವಿನ ಸಂಖ್ಯೆ 10ಕ್ಕೆ
»ಹಿಜಡಾ ಸೌ೦ದರ್ಯ ರಾಣಿ ಸ್ಪರ್ಧೆಯ ಚಿತ್ರಗಳು
»ತುಳುನಾಡ ಬಂಟ ಸಂಸ್ಕೃತಿಯೊಂದಿಗೆ ೧೩ನೇ ವಾರ್ಷಿಕ ಸಹಮಿಲನ ಸಂಭ್ರಮಿಸಿದ ಜವಾಬ್
»ಮು೦ಬಯಿ: ಮೀರಾ -ಭಾಯಂದರ್ ಪ್ರಥಮ ವಾರ್ಷಿಕೋತ್ಸವ : ಆರೋಗ್ಯ ಸಂಜೀವಿನಿ ಕೊಡುಗೆ
»ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಯುವ ವಿಭಾಗದಿ೦ದ ವಾರ್ಷಿಕ ಕ್ರೀಡಾಕೂಟ
»ಬಿಲ್ಲವರ ಎಸೋಸಿಯೇಶನ್ ಗೋರೆಗಾ೦ವ್ ಸ್ಥಳೀಯ ಸಮಿತಿಯ 8ನೇ ವಾರ್ಷಿಕೋತ್ಸವ
»ಹೆಜಮಾಡಿ ಬಿಲ್ಲವರ ಸ೦ಘ ಮು೦ಬಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಮೋಹನ್‌ದಾಸ್ ಹೆಜ್ಮಾಡಿ ಆಯ್ಕೆ
»ಫೆ.೧೮ : ಜಯನಗರದಲ್ಲಿ ಭಾರತ್ ಬ್ಯಾಂಕ್‌ನ ೩೪ನೇ ಶಾಖೆಯು ಕರ್ನಾಟಕದ ರಾಜಧಾನಿಯಲ್ಲಿ ೪ ನೇ ಶಾಖೆಯಾಗಿ ಶುಭಾರಂಭಗೊಳ್ಳಲಿದೆ
»ಖಾರ್ ಪೂರ್ವದ ಪಹೇಲ್ವಾನ್ ಚಾಳ್‌ನಲ್ಲಿ ನೆರವೇರಿದ ಸಂಭ್ರಮದ 43ನೇ ಶನೀಶ್ವರ ಮಹಾಪೂಜೆ
»ಕಾಲಭೈರವೇಶ್ವರ ಒಕ್ಕಲಿಗ ಸಂಘ ಮುಲುಂಡ್ ವಿಭಾಗದ ಒಕ್ಕಲಿಗ ಚಾಂಪ್ಯನ್ ಟ್ರೋಪಿ : ಶ್ರೀ ಸಿದ್ಧಿ ವಿನಾಯಕ ತಂಡ-ಪ್ರಥಮ ಒಕ್ಕಲಿಗ ಸಂಘ ಮುಲುಂಡ್-ದ್ವಿತೀಯ
»ಪುಣೆಯ ಜರ್ಮನ್ ಬೇಕರಿಯಲ್ಲಿ ಸ್ಪೋಟ: ವಿದೇಶಿಯರೂ ಸೇರಿ 10 ಮೃತ್ಯು 57 ಗಾಯಾಳು
»ಎಂಎನ್‌ಐಕೆಗೆ ಭರ್ಜರಿ ಆರಂಭ: ಶಿವಸೇನೆ ಬೆದರಿಕೆಗೆ ಮಣಿಯದ ಮುಂಬೈ ಜನತೆ; ದೇಶಾದ್ಯಂತ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ (updated news)
»ಮುಂಬೈ: 26/11 ದಾಳಿ ಆರೋಪಿಯ ವಕೀಲ ಶಹೀದ್ ಆಝ್ಮಿಯ ಹತ್ಯೆ
»ದೇಶದೆಲ್ಲೆಡೆ ಶಾರೂಖ್ ಚಿತ್ರ ಬಿಡುಗಡೆ; ಥ್ಯಾಂಕ್ಸ್ ಹೇಳಿದ ಖಾನ್: ಶಿವಸೇನೆಗೆ ಮತ್ತೊಮ್ಮೆ ಮುಖಭಂಗ
»ಅಂಧೇರಿ ಪೂರ್ವದಲ್ಲಿ ಐ‌ಐಟಿಸಿ ಗ್ಲೋಬಲ್ ಕರಿಯರ್‍ಸ್ ಸಂಸ್ಥೆಯಿಂದ ಫ್ಯಾಶನ್ ರಂಗದ ಭವಿಷ್ಯ' ಕಾರ್ಯಗಾರ
»ಬಂಟ್ಸ್ ಸಂಘ ಮುಂಬಯಿ ನಗರ ಪ್ರದೇಶ ಪ್ರಾದೇಶಿಕ ಸಮಿತಿಯ ಪ್ರಥಮ ವಾರ್ಷಿಕೋತ್ಸವ
»‘ಮೈ ನೇಮ್ ಈಸ್ ಖಾನ್’ ಬಿಡುಗಡೆಗೆ ವಿರೋಧ: ಸಾವಿರಕ್ಕೂ ಅಧಿಕ ಶಿವಸೈನಿಕರ ಬಂಧನ
»ನನಗೆ ಈ ದೇಶವನ್ನು ತಂದೆ ನೀಡಿದ್ದಾರೆ: ಶಾರುಕ್
»ಮು೦ಬಯಿ: ಹೆಗ್ಡೆ ಸೇವಾ ಸ೦ಘ 49ನೇ ವಾಷಿಕೋತ್ಸವ
»ವಿಧ್ಯಾಭ್ಯಾಸದ ನಿಧಿ ಸಹಾಯಾರ್ಥವಾಗಿ ನಲ್ಲಸೋಫರಾದಲ್ಲಿ ಕೆ.ಸಿ.ಎ ಸಂಸ್ಥೆಯಿಂದ ಎಂಕುಲು ಮಾತ ನಿರೆಕರೆ ತುಳು ನಾಟಕ ಪ್ರದರ್ಶನ
»‘ಮೈ ನೇಮ್ ಈಸ್ ಖಾನ್’ ಪ್ರದರ್ಶನಕ್ಕೆ ಶಿವಸೇನೆ ವಿರೋಧ: ಚಿತ್ರಮಂದಿರಗಳಿಗೆ ದಾಳಿ
»ಮು೦ಬಯಿ: ಬಾಳ್ ಠಾಕ್ರೆ ಅವರನ್ನು ಭೇಟಿಯಾದ ಕೇ೦ದ್ರ ಸಚಿವ ಶರದ್ ಪವಾರ್'
»ಮು೦ಬಯಿ: ನಗರದಲ್ಲಿ ನೆರವೇರಿದ ಗೊರೆಗಾಂವ್ ಕರ್ನಾಟಕ ಸಂಘದ ಹನ್ನೆರಡನೇಯ ಗೊರೆಗಾಂವ್ ವಿಚಾರಭಾರತಿ ಸಮ್ಮೇಳನ
»ಚಾರ್‌ಕೂಪ್ ನಲ್ಲಿ ಅರಸಿನ ಕು೦ಕುಮ ಸಮಾರ೦ಭ
»ಬಿ‌ಎಸ್‌ಕೆಬಿ‌ಎ ಪ್ರಾಯೋಜಕತ್ವದ ಆಶ್ರಯದಲ್ಲಿ ಭಾವೈಕ್ಯತೆಯ ಸಹಮಿಲನ ಆಶ್ರಯವು ಸಮಗ್ರ ಜನತೆಗೆ ಆಸರೆ ನೀಡಬಲ್ಲ ವಿಶ್ವಪ್ರಿಯ ತಾಣವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್
»ಮುಂಬೈ: ದುಬೈಗೆ ತರಳುತ್ತಿದ್ದ ಎಮಿರೇಟ್ಸ್ ವಿಮಾನ ಹಠಾತ್ ವಾಪಸ್
»‘ಕ್ಷಮೆ ಯಾಚಿಸಲ್ಲ’: ಬಿಗು ಭದ್ರತೆಯ ನಡುವೆ ಶಾರುಕ್ ಮುಂಬೈಗೆ
»ಮು೦ಬೈ: ಮುಚ್ಚುಗಡೆಗೊಳ್ಳುತ್ತಿರುವ ಬಿ‌ಎಂಸಿ ಮರಾಠಿ ಮಾಧ್ಯಮ ಶಾಲೆ : ಸುಮಾರು 37 ಶಾಲೆಗಳು ಕಣ್ಮರೆ
»ಪ್ರಕೃತಿಗೆ ಹಾನಿಯಿಲ್ಲದ ಯೋಜನೆ ಬರಲಿ: ಬಾಲಕೃಷ್ಣ ಶೆಟ್ಟಿ
»ಮು೦ಬೈ: 2010-12ನೇಸ್ ಸಾಲಿನ ಬಿಲ್ಲವರ ಅಸೋಸಿಯೇಶನ್ ನ ಅಧ್ಯಕ್ಷರಾಗಿ ದಿವಾಕರ್ ಆರ್. ಸಾಲ್ಯಾನ್ ಆಯ್ಕೆ
»ಶಿವಸೇನೆಯ ಮುಖಭಂಗ ಮಾಡಿದ ರಾಹುಲ್
»ಬೆದರಿಕೆಗೆ ಜಗ್ಗಲ್ಲ: ಶಾರೂಖ್ ಖಾನ್
»ಶಿವಸೇನೆ ಬೆದರಿಕೆಗೆ ಜಗ್ಗದ ರಾಹುಲ್: ಇಂದು ಮುಂಬೈಗೆ ಭೇಟಿ, ಸಂವಾದ
»ಮು೦ಬೈ: ಉ. ಭಾರತೀಯರಿಗೆ ರಕ್ಷಣೆ; ಆರೆಸ್ಸೆಸ್ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
»ಮಿರಜ್‌ನಲ್ಲಿನ ಜರುಗಿದ ಕರ್ನಾಟಕ ತುಳುನಾಡ್ ಸಂಘದ 22ನೇ ವಾರ್ಷಿಕ ತುಳು ಉತ್ಸವ: ರಾಷ್ಟ್ರದ ಸಮಗ್ರ ಭಾಷಾಭಿಮಾನಿಗಳ ಹೃನ್ಮನಗಳಲ್ಲಿ ತುಳು ಭಾಷೆ ನೆಲೆಯಾಗಲಿ : ಧರ್ಮಪಾಲ ದೇವಾಡಿಗ
»ಮುಂಬೈ ಯಾರಿಗೆ ಸೇರಿದ್ದು?: ಶಿವಸೇನೆ, ಆರೆಸ್ಸೆಸ್ ಸಂಘರ್ಷ
»ಮು೦ಬಯಿ: ಮಿತ್ರಪಟ್ಣ ಮೊಗವೀರ ಸಭಾಧ್ಯಕ್ಷರಾಗಿ ಲೋಕನಾಥ್ ಕರ್ಕೇರ ಪುನರಾಯ್ಕೆ
»ಮದಿರಾ ಮಾನಿನಿಗೆ 2 ಬಲಿ
»ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ದಿ| ಸತೀಶ್ ಬಿ.ಶೆಟ್ಟಿ ಇವರಿಗೆ ಶ್ರದ್ಧಾಂಜಲಿ
»ಶರಣ ಸಾಹಿತ್ಯವು ವಿಶ್ವ ಸಾಹಿತ್ಯವಾಗಿದೆ : ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ
»ರಿಲಯೆನ್ಸ್‌ ಮುಖೇಶ್‌ಗಿದ್ದಂತೆ ಮುಂಬೈ ಮರಾಠಿಗದ್ದು: ಠಾಕ್ರೆ
»ಪಾಕ್ ಪರ ಮಾತಾಡಿದ್ರೆ ಸುಮ್ಮನಿರಲ್ಲ: ಶಾರುಖ್‌ಗೆ ಶಿವಸೇನೆ
»ಬಿ‌ಎಸ್‌ಕೆಬಿ‌ಎ ವತಿಯಿಂದ ಯಾದವ ಆಚಾರ್ಯರಿಗೆ ’ಗೋಕುಲ ರತ್ನ’ ಪ್ರದಾನ: ವಯೋವೃದ್ದರನ್ನು ಅಸಹಾಯಕ ಪ್ರಜೆಗಳು ಎನ್ನುವುದು ತಪ್ಪು ಗ್ರಹಿಕೆ : ಡಾ| ಸುರೇಶ್ ರಾವ್
»ಬಿಲ್ಲವರ ಎಸೋಸಿಯೇಶನ್‌ನ ಸೇವಾದಳಕ್ಕೆ ಸುವರ್ಣ ಪದಕ
»ಶಿವಸೇನಾ ಪಕ್ಷದ ಪರಮೋಚ್ಚ ನಾಯಕ ಬಾಳಸಾಹೇಬ್ ಠಾಕ್ರೆಗೆ ಡಾ|ವೆಂಕಟೇಶ್ ಪೈ ಶುಭಕಾಮನೆ
»ಬೋರಿವಿಲಿ-ದೇವುಲಪಾಡ ಗರಡಿಯಲ್ಲಿ ೩೫ನೇ ವಾರ್ಷಿಕ ಬೈದರ್ಕಳ ನೇಮೋತ್ಸವ ಸಂಭ್ರಮ
»ಇಂಡಿಯಾನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಎಸೋಸಿಯೇಶನ್ ೩೦ನೇ ವಾರ್ಷಿಕ ಮಹಾಸಭೆ
»ಬಂಟ್ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿಯ ಪ್ರತಿಭಾ ಸ್ಪರ್ಧೆ ಮತ್ತು ಬಂಟರ ಸಂಘ ಸಂಚಾಲಿತ ರಾತ್ರಿ ಶಾಲೆಗಳ ವಾರ್ಷಿ ಕೋತ್ಸವ ಸಂಭ್ರಮ
»ಡೊಂಬಿವಲಿಯಲ್ಲಿ ಜಿ.ಎಸ್.ಬಿ. ಮಂಡಳಿಯಿಂದ ದ್ವಿತೀಯ ವಾರ್ಷಿಕ ಮಾಘಿ ಗಣಪತಿ ಉತ್ಸವ
»ಮಾಯಾನಗರಿಯಲ್ಲಿ ಮೊಳಗಿದ ಸೌತ್ ಇಂಡಿಯಾನ್ ಕಲ್ಚರಲ್ ಪೆಸ್ಟಿವಲ್ ಸಮಾರಂಭ
»ಹಿಂದೂ ಹೃದಯ ಸಾಮ್ರಾಟ ಬಾಳಸಾಹೇಬ್ ಠಾಕ್ರೆಗೆ ಶಿವರಾಮ್ ಭಂಡಾರಿ ಅಭಿನಂದನೆ
»ಮು೦ಬೈ: ಹೆಡ್ಲಿಗೆ ಅಮೆರಿಕ, ಗಲ್ಫ್‌ಲ್ಲಿ ಕೋಟ್ಯಂತರ ರು. ಮೌಲ್ಯದ ಆಸ್ತಿ!
»ಕೊಂಕಣಿ ಲೇಖಕ ಎಚ್. ಜೆ. ಗೋವಿಯಸ್‌ಗೆ ಪತ್ನಿ ವಿಯೋಗ
»ವಡಾಲಾದ ದ್ವಾರಕನಾಥ ಭವನದಲ್ಲಿ ೨೯ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಿದ ಕೊಂಕಣಿ ತ್ರಿವೇಣಿ ಕಲಾ ಸಂಗಮ ಮುಂಬಯಿ
»ಮುಂಬಯಿಯಲ್ಲಿ ಸೈಂಟ್ ಮೇರಿಸ್ ಆರ್ಥೊಡಾಕ್ಸ್ ಬ್ರಹ್ಮವಾರಿಯನ್‌ಸ್ ವಾರ್ಷಿಕ ಹಬ್ಬ ಆಚರಣೆ; ಮಾತಿನ ಶಬ್ದಗಳು ತಪ್ಪಿದರೆ ಎಲ್ಲವೂ ಸ್ತಬ್ಧವಾಗಬಲ್ಲದು : ರೆ| ಜಿ.ಎಂ.ಸ್ಕಾರಿಯಾ
»ಭಂಡಾರಿ ಸೇವಾ ಸಮಿತಿ ಮುಂಬಯಿ 56ನೇ ವಾರ್ಷಿಕ ಆಟೋಟ ಸ್ಪರ್ಧೆ; ಆಟೋಟಗಳು ಸಮನ್ವಯತೆ ಸಾರುವ ಶಕ್ತಿಯಾಗಿದೆ : ಬಾಲಕೃಷ್ಣ ಪುತ್ತೂರು | ಕುಲವೃತ್ತಿಯಿಂದಾಗಿ ದೇಶದಲ್ಲಿ ಸಾಂಪ್ರದಾಯಿಕ ಜಾತಿಗಳು ಉಳಿದಿವೆ : ಸೀತರಾಮ ಕೆದಿಲಾಯ
»ಗಣಾರಾಜ್ಯ್ಯೋತ್ಸವದ ಪ್ರಯುಕ್ತ ಮು೦ಬೈನಲ್ಲಿ ನಡೆದ ಪೆರೇಡ್ ರಿಹರ್ಸಲ್
»ಶಿವಸೇನೆಯ ನಾಯಕ ಬಾಳ್ ಠಾಕ್ರೆ ಅವರಿಗೆ 84ರ ಸ೦ಭ್ರಮ
»ಮೌಲ್ಯಯುತ ಜೀವನವನ್ನು ಉದ್ಯಮ-ಸಾಧನೆಗಳ ಸ೦ಗಮವನ್ನಾಗಿಸದಿರಿ: ಕಾರ್ಡಿನಲ್ ಗ್ರೇಶಿಯಸ್
»ಮು೦ಬೈ: ಎಂ.ಆರ್.ನಾಯಕ್ ಅಲಹಾಬಾದ್ ಬ್ಯಾಂಕ್ ಇ.ಡಿ. ಆಗಿ ಆಯ್ಕೆ
»ಕೆನರಾ ಆನ್‌ಟ್ರಿಪ್ರಿನರ್ ಗ್ಲೋಬಲ್ ಮತ್ತು ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಗಳಿಂದ ಕಾರ್ಯಯೋಜನಾ ವಿಜ್ಞಾಪನಾ ಪತ್ರಕ್ಕೆ ಸಹಿ
»ಮು೦ಬಯಿ: ಬಿ.ಡಿ.ಎಸ್.ನಲ್ಲಿ ಪ್ರಥಮ ದರ್ಜೆಯಲ್ಲಿ ತೇರಗಡೆಯಾದ ಶಮಿತಾ ಕೋಟ್ಯಾನ್‌ಗೆ ಕನ್ನಡ ಭವನ ಶಿಕ್ಷಣ ಸ೦ಸ್ಥೆ ವತಿಯಿ೦ದ ಸಮ್ಮಾನ
»ಮು೦ಬೈ: ನೂತನ ರಾಜ್ಯಪಾಲರಾಗಿ ಕೆ. ಶಂಕರನಾರಾಯಣನ್ ಅಧಿಕಾರ ಸ್ವೀಕಾರ
»ಮು೦ಬೈ ಕನ್ನಡ ಸ೦ಘದ ಆಶ್ರಯದಲ್ಲಿ ಜಿ.ವಿ.ಆರ್. ಸ್ಮರಣೆ ದತ್ತಿ ಉಪನ್ಯಾಸ
»ಮರಾಠಿ ಬಲ್ಲವರಿಗೆ ಮಾತ್ರ ಮುಂಬೈಯಲ್ಲಿ ಟ್ಯಾಕ್ಸಿ ಪರ್ಮಿಟ್!
»ರೋನ್ಸ್ ಬ೦ಟ್ವಾಳ್ ಅವರ ಮು೦ಬೈಯ ಚಿತ್ರಣಗಳು
»ರೋನ್ಸ್ ಬ೦ಟ್ವಾಳ್ ಅವರ ಮು೦ಬೈಯ ಚಿತ್ರಣಗಳು
»ಸೈಂಟ್ ಜೋಸೆಫ್’ಸ್ ಇಗರ್ಜಿಯ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಬಾಲ ಯೇಸು ಆರಾಧಾನಾ ಕೇಂದ್ರ ಲೋಕಾರ್ಪಣೆ
»ಮು೦ಬಯಿ: ಕೃಷ್ಣರಾಜ ಹೆಗ್ಡೆ , ಅಶೋಕ್ ಸುವರ್ಣರಿಗೆ ಶ್ರೇಷ್ಠ ಶಿಕ್ಷಕ ಹಾಗೂ ಕುರ್ಲಾಲ್ ಸಾಹಿತ್ಯ ಪ್ರಶಸ್ತಿ
»ಮು೦ಬೈ: ಸೆರೆಮನೆಯಲ್ಲಿ ಸುರತ ನ್ಯಾಯಸಮ್ಮತ
»ಸಚಿನ್ ‘ನೀರು ಉಳಿಸಿ’ ಜಾಹೀರಾತು ಮೇಲೆ ಶಿವಸೇನೆ ಕೆಂಗಣ್ಣು
»ಸೀ ಲಿಂಕ್‌: ಹೆಚ್ಚುತ್ತಿರುವ ಅಪಘಾತ ವಾಹನ ಸಂಚಾರದಲ್ಲಿ ಭಾರೀ ಇಳಿಕೆ ಸಂಭವ
»ಪತ್ರಕರ್ತ ದಯಾಸಾಗರ್ ಚೌಟ ಇವರಿಗೆ ಪಿತೃ ವಿಯೋಗ
»ಮು೦ಬಯಿ: ಐದೂವರೆ ತಿಂಗಳಲ್ಲಿ ಜನಿಸಿದ ಮಗು ಬದುಕಿತು! ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಡಾ| ಚೇತನ್ ಶೆಟ್ಟಿ
»ಕೊಲ್ಹಾಪುರ ಏರ್‌ಫೋರ್ಟ್ ವಿಸ್ತರಣೆಗೆ ಮಹಾರಾಷ್ಟ್ರ ಸರ್ಕಾರ 5.6 ಕೋಟಿ ರು. ಬಿಡುಗಡೆ
»ಮು೦ಬಯಿ: ಆಹಾರ್‌ನ ಮಾಜಿ ಅಧ್ಯಕ್ಷ ದತ್ತಾ ಕದಮ್ ಅವರಿಗೆ ಜೀವನಶ್ರೇಷ್ಠ ಸಾಧನೆ ಪ್ರಶಸ್ತಿ: ಮುಂಬಯಿ ಅಭಿವೃದ್ಧಿಗೆ ಹೊಟೇಲಿಗರ ಕೊಡುಗೆ ಮಹತ್ತರ: ಶ್ರದ್ಧಾ ಜಾಧವ್
»ಮು೦ಬೈ: ಫೆ.12ರ೦ದು ಹಿಜಿಡಾ ಸೌಂದರ್ಯ ರಾಣಿ ಸ್ಪರ್ಧೆ! ತೀರ್ಪುಗಾರರಾಗಿ ಸಲ್ಮಾನ್ ಖಾನ್, ತರುಣ್ ತಾಹಿಲ್ಯಾನಿ, ಸೆಲಿನಾ ಜೆಟ್ಲಿ ಮತ್ತು ಸೀಮಾ ಬಿಸ್ವಾಸ್
»ಕೇಂದ್ರ ಕಾನೂನು ಸಚಿವ ಮಾರ್ಪಾಡಿ ವೀರಪ್ಪ ಮೊಯ್ಲಿಗೆ ದೇವಾಡಿಗ ಸಂಘ ಮುಂಬಯಿ ವತಿಯಿಂದ ಸನ್ಮಾನ : ರಾಷ್ಟ್ರದ ಬಹುತೇಕ ಜನತೆ ದೇಶದ ಕಾನೂನು ತಿಳಿದಿಲ್ಲ : ಸಚಿವ ಮೊಯ್ಲಿ
»ಮಯಾನಗರಿಯಲ್ಲಿ ಪ್ರಥಮ ಕನ್ನಡ ಚಲನಚಿತ್ರ ಹಬ್ಬ ಸಪ್ತಾಹ ಆಯೋಜಿಸಿದ ಕರ್ನಾಟಕ ಸಂಘ ಮುಂಬಯಿ
»ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ 'ಕೋಟಿ ಚೆನ್ನಯ' ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ : ಕ್ರೀಡೋತ್ಸವಗಳಿಗೆ ಪ್ರೋತ್ಸಾಹ ಅತ್ಯಗತ್ಯ : ವಂದನಾ ರಾವ್
»ಪ್ರಶಸ್ತಿ ಪುರಸ್ಕ್ರತ ರ೦ಗ ನಿರ್ದೇಶಕ ಸಾ. ದಯಾ ಅವರ ಮಳೆ ಹನಿ ಮುತ್ತು ಕ್ರತಿ ಬಿಡುಗಡೆ
»ಮು೦ಬೈ: ಚೆಂಬೂರ್: ಐದಂತಸ್ತಿನ ಕಟ್ಟಡ ಕುಸಿತ : ಮೂಡುಬಿದಿರೆಯ ಕುಟುಂಬ ಪಾರು , 7 ಜನರ ರಕ್ಷಣೆ
»ಕೇಂದ್ರ ಕಾನೂನು ಸಚಿವ ಡಾ| ಎಂ.ವೀರಪ್ಪ ಮೊಯಿಲಿ ಇವರನ್ನು ಪುಣೆಯಲ್ಲಿ ಸ್ವಾಗತ ಕೋರಿದ ಧರ್ಮಪಾಲ್ ದೇವಾಡಿಗ
»ಮು೦ಬಯಿ: ನಾಳೆ (ಜ.10 ರ೦ದು) ದೇವಾಡಿಗ ಸಂಘದ 85ನೇ ವಾರ್ಷಿಕೋತ್ಸವ
»ಕಲಾ ಜಗತ್ತು ಕಲಾಸಂಸ್ಥೆಯ ಮುಂಬಯಿ ತುಳು ಪರ್ಬ-2010ರ ಸಮಾಪ್ತಿ
»ಮುಂಬೈ ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಬಂಧನ
»ಮು೦ಬೈ: ಜ. 10-17: ಚಲನಚಿತ್ರ ಹಬ್ಬ-2010: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈಯವರಿ೦ದ ಕಾರ್ಯಕ್ರಮಕ್ಕೆ ಚಾಲನೆ
»ಗಗನಸಖಿಯ ಮೈ ಸವರಿದ ಫುಟ್ಬಾಲ್ ಆಟಗಾರರು ಸೆರೆಮನೆಗೆ. ಇದೀಗ ಜಾಮೀನು
»ಕರ್ನಾಟಕ ಸಂಘದ ಬೆಳ್ಳಿ ಹಬ್ಬದ ಸಡಗರದಲ್ಲಿನ 'ಸ್ನೇಹ ಸಂಬಂಧ' ಮಾಸಿಕದ ವಿಶೇಷಾ೦ಕ ಬಿಡುಗಡೆ : ಪತ್ರಕರ್ತರು ಹೈಟೆಕ್ ತಂತಿಯ ಮೇಲೆ ಕಸರತ್ತು ಮಾಡುವ ಕುಶಲಕರ್ಮಿಗಳು : ಕುಮಾರನಾಥ್
»ನಗರದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಸನ್ಮಾನಿಸಲ್ಪಟ್ಟ ಯು.ಕೆ.ಕುಮಾರ್‌ನಾಥ್
»ಸುಬ್ರಮಣ್ಯ ಮಠ ಮುಂಬಯಿ ಶಾಖೆಗೆ ಭಕ್ತಾಧಿಗಳು ನೀಡಿದ ರಜತ ಪೀಠವನ್ನು ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಿದ ವಿದ್ಯಾ ಪ್ರಸನ್ನರು
»ಮು೦ಬಯಿ: ಬಯಲಾಗುತ್ತಿರುವ ಭೂಗತ -ಪೊಲೀಸ್ ಮೈತ್ರಿ
»ಮು೦ಬಯಿ: ಏರ್ ಇಂಡಿಯಾ ವಿಮಾನ ಒತ್ತೆಸೆರೆಯಲ್ಲಿಟ್ಟ ಪ್ರಯಾಣಿಕರು
»ಮುಲುಂಡ್‌ನಲ್ಲಿ ತೃಷಾ ರೈ, ಶುತಿ ಆಳ್ವ ಮತ್ತು ಸುವಿಧಿ ಶೆಟ್ಟಿ ಭರತನಾಟ್ಯ ರಂಗ ಪ್ರವೇಶ
»ಮುಂಬಯಿಯಲ್ಲಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿಗೆ ಅಭಿನಂದನಾ ಸನ್ಮಾನ ಮತ್ತು ಗ್ರಂಥ ಗೌರವ ಅರ್ಪಣೆ
»ಮು೦ಬೈಯಲ್ಲಿ ರಿಯಾಲಿಟಿ ಶೋ ಆವಾಂತರ; 11ರ ಬಾಲಕಿ ಆತ್ಮಾರ್ಪಣೆ..!
»ಕಲಾಜಗತ್ತು ಆಯೋಜಕತ್ವದ ತುಳುಪರ್ಬ-೨೦೧೦ರ ದ್ವಿತೀಯ ದಿನದ ಸಂಭ್ರಮ : ತೌಳವರು ಅತಿಥಿದೇವೋಭವೋ ಸದ್ಗುಣವಂತರು : ಸಚಿವ ಲಿಂಬಾವಳಿ
»ಕನ್ನಡ ಸಾಹಿತ್ಯ ಪರಿಷತ್ತು ಮುಂಬಯಿ ಘಟಕದ ವತಿಯಿಂದ ಕರ್ನಾಟಕದ ಗೃಹ ಸಚಿವ ಡಾ| ವಿ.ಎಸ್.ಆಚಾರ್ಯರಿಗೆ ಸನ್ಮಾನ
»ಮಹಾರಾಷ್ಟ್ರದ ನವಿ ಮುಂಬಯಿ ನೆಲೆಯಾದ 'ಕರ್ನಾಟಕ ಭವನ'ದ ಕಾಮಗಾರಿ ವೀಕ್ಷಿಸಿದ ಕರ್ನಾಟಕದ ಗೃಹ ಸಚಿವ ಡಾ| ವಿ.ಎಸ್.ಆಚಾರ್ಯ
»ಮು೦ಬಯಿ:ಛೋಟಾ ರಾಜನ್ ಪಾರ್ಟಿಯಲ್ಲಿ ಭಾಗವಹಿಸಿದ ಐವರು ಪೊಲೀಸರ ಅಮಾನತಿಗೆ ಶಿಫಾರಸು
»ತುಳುಪರ್ಬ-೨೦೧೦ ಸಪ್ತಾಹ ಸಂಭ್ರಮದೊಂದಿಗೆ ಕಲಾಜಗತ್ತು ೩೧ನೇ ವಾರ್ಷಿಕೋತ್ಸವ ಆರಂಭ
»ಮು೦ಬಯಿ: ಮೃತಳಾದ ಮಗಳ ಅಂಗದಾನ ಮಾಡಿ ಮೂವರ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಹೆತ್ತವರು!
»ಮು೦ಬೈ ನಗರಾದ್ಯ೦ತ ಹೊಸ ವರ್ಷದ ಸಂಭ್ರಮ
»ಮು೦ಬಯಿ: ಛೋಟಾ ರಾಜನ್ ಆಯೋಜಿಸಿದ್ದ ಕ್ರಿಸ್‌ಮಸ್ ಗುಂಡು ಪಾರ್ಟಿಯಲ್ಲಿ ಪೊಲೀಸರ ಮಜಾ
»ಕಲಾಜಗತ್ತು 31ನೇ ವಾರ್ಷಿಕೋತ್ಸವದ ಅಂಗವಾಗಿ ಜನವರಿ 2ರಿಂದ ಮಾಯಾನಗರಿಯಲ್ಲಿ ತುಳುಪರ್ಬ-2010 ಸಂಭ್ರಮ ಸಪ್ತಾಹ
»ರಾಜ್ ಠಾಕ್ರೆಗೆ ವಾರಂಟ್
»ಮು೦ಬಯಿ: ಠಾಕ್ರೆ ಆಶೀರ್ವಾದ ಪಡೆದ ಗಡ್ಕರಿ
»ಇವಳಂತಹ ಹೆಂಡ್ತಿ ಚಲನಚಿತ್ರದ ನಿರ್ಮಾಪಕ ಶ್ಯಾಮ ಎನ್.ಶೆಟ್ಟಿ ಬೋಂಬೆ ಬಂಟ್ಸ್ ಎಸೋಸಿಯೇಶನ್‌ನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
»ಮುಂಬಯಿಯಲ್ಲಿ ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ಹನ್ನೇರಡನೇ ವಾರ್ಷಿಕೋತ್ಸವ ಸಂಭ್ರಮ : ಭಗವತ್ಪ್ರಜ್ಞೆಯ ಮುಂಬಯಿಗರು ವಿಶಾಲ ದೃಷ್ಠಿವುಳ್ಳವರು : ಪೇಜಾವರ ವಿಶ್ವೇಶತೀರ್ಥರು
»ಬಿ‌ಎಸ್‌ಕೆಬಿ ಎಸೋಸಿಯೇಶನ್‌ನ 'ಆಶ್ರಯ'ದಲ್ಲಿ ಕ್ರಿಸ್ಮಸ್ ಸಂಭ್ರಮ
»ಅಂಧೇರಿ ಪೂರ್ವದ ಸೆಕ್ರೇಡ್ ಹಾರ್ಟ್ ಇಗರ್ಜಿಯಲ್ಲಿ ಏಸುಕ್ರಿಸ್ತರ ಜನ್ಮೋತ್ಸವ ಆಚರಣೆ
»ಮು೦ಬಯಿ: ಚಟರ್ಜಿ, ಶ್ರೀಧರನ್‌ ಅವರಿಗೆ 12ನೇ ಎಸ್‌ಐ‌ಇ‌ಎಸ್ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ
»ಮು೦ಬಯಿ: ಚುನಾವಣಾ ಸುಧಾರಣೆಗಳನ್ನು ತ್ವರಿತಗೊಳಿಸಲು ನಾರಾಯಣ ಮೂರ್ತಿ ಅವರಿಗೆ ಮೋದಿ ಆಹ್ವಾನ
»ಬಂಟರ ಸಂಘ ಮುಂಬಯಿ ಯುವ ವಿಭಾಗದ ಆಕಾಂಕ್ಷ-೨೦೦೯ : ವಿಕಾಸ್ ಮಿಸ್ಟರ್ ಬಂಟ್ ಮತ್ತು ಸುಪ್ರಿತಾ ಮಿಸ್ ಬಂಟ್ ಹಾಗೂ ಅನಿತಾ ಮಿಸೆಸ್ ಬಂಟ್
»ಶ್ರೀ ಕ್ರಷ್ಣನ ಪುಣ್ಯ ಕ್ಷೇತ್ರದಲ್ಲೇ ಜನಿತ ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಉಡುಪಿಯಲ್ಲೇ ಒಂಭತ್ತನೇ ವಾರ್ಷಿಕೋತ್ಸವದ ಸಂಭ್ರಮ
»ಎಸ್.ಎಂ.ಶೆಟ್ಟಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ವಾರ್ಷಿಕೋತ್ಸವ : ಕಾಲೇಜು ಸರಸ್ವತಿ ಭಂಡಾರ : ಪ್ರಿನ್ಸಿಪಾಲ್ ಕೆ.ವೆಂಕಟರಮಣಿ
»ಮು೦ಬೈ: ನಗರದಲ್ಲಿ ತ್ರಿದಿನಗಳ ಯಕ್ಷಗಾನೋತ್ಸವ-೨೦೦೯ ಪ್ರಾರಂಭ
»ರಾಷ್ಟ್ರಪತಿ ಪ್ರತಿಭಾ ವಿರಾಟ್‌ಯಾನ ; ಐ‌ಎನ್‌ಎಸ್ ವಿರಾಟ್‌ನಲ್ಲಿ ೩ ಗಂಟೆ ಕಾಲ ಪ್ರಯಾಣ
»ಕರ್ಕರೆ ‘ಜಾಕೆಟ್’ ಕಸದ ತೊಟ್ಟಿಗೆ
»ಮು೦ಬಯಿ: ನಾನು ಜಿಹಾದಿಯಲ್ಲ: ಉಗ್ರ ಕಸಬ್
»ಮು೦ಬಯಿ: ಮೊಗವೀರ ಸಮಾಜದ ಕಟ್ಟುಕಟ್ಟಳೆಗಳ ಬಗ್ಗೆ ಚಿಂತನೆ ಅಗತ್ಯ: ಏಕನಾಥ್
»ಮು೦ಬಯಿ: ಮಿಸ್ಟರ್ ಮುಲುಂಡ್ ಬಂಟ್ ಆಗಿ ಮಿಹಿರ್ ಮಿಸ್ ಮುಲುಂಡ್ ಬಂಟ್ ಆಗಿ ರೇಷ್ಮಾ ಆಯ್ಕೆ
»ಎಸ್.ಎಂ.ಶೆಟ್ಟಿ ಶೈಕ್ಷಣಿಕ ಸಂಸ್ಥೆಗಳ ವಾರ್ಷಿಕೋತ್ಸವಕ್ಕೆ ಚಾಲನೆ: ವಿದ್ಯಾರ್ಥಿ ಬದುಕು ಮನುಕುಲದ ಪ್ರಜ್ಞೆಯನ್ನು ರೂಪಿಸುವ ಪರಮಾವಧಿ : ಗೌತಮ್ ಚಟರ್ಜಿ
»ಮು೦ಬೈ: ನಾನು ಕರ್ಕರೆಯನ್ನು ಕೊಂದಿಲ್ಲ: ಅಜ್ಮಲ್ ಕಸಬ್ ಮತ್ತೆ ಉಲ್ಟಾ
»ಮು೦ಬೈ: ಮುಲುಂಡ್ ಬಂಟ್ಸ್ ಸಂಭ್ರಮೋಲ್ಲಾಸದ ಚತುರ್ಥ ವಾರ್ಷಿಕೋತ್ಸವ
»ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಸಂಸ್ಥೆಗಳಿಂದ ಅವಳಿ ದತ್ತಿ ಉಪನ್ಯಾಸಗಳು
»ನೊಬೆಲ್ ಪುರಸ್ಕೃತ ವಿಜ್ಞಾನಿ ಡಾ| ವೆಂಕಟರಮಣ್ ಮುಂಬಯಿಗೆ ಭೇಟಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri