ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕರಾವಳಿಯ ಬಹುಕಾಲದ ಕನಸು 28ರ೦ದು ನನಸಾಗಲಿದೆ : ಮ೦ಗಳೂರು-ದಿಲ್ಲಿ ನೇರ ವಿಮಾನ ಯಾನ ಆರ೦ಭ
Latest news item ಮು೦ಬೈ: ಮೈಸೂರು ಸ೦ಘದ ವತಿಯಿ೦ದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ಶ್ರೀ ವಿ.ಕೆ.ಮೂರ್ತಿಯವರಿಗೆ ಸನ್ಮಾನ
Latest news item ಕಿಂಗ್‌ಫಿಷರ್ ವಿಮಾನದಲ್ಲಿ ಬಾಂಬ್ ಹೋಲುವ ವಸ್ತು ಪತ್ತೆ; ಭದ್ರತಾ ಲೋಪ ಸಾಧ್ಯತೆ; ತನಿಖೆಗೆ ಆದೇಶ
Latest news item ಶಿವಮೊಗ್ಗ: ಎಲ್ಲ ಸೌಲಭ್ಯ ಮುಸ್ಲಿಮರಿಗೆ ಮೀಸಲಿಟ್ಟ ಕೇಂದ್ರ ಸರಕಾರ: ತೊಗಾಡಿಯಾ ಆರೋಪ
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item ಜಗತ್ತನ್ನೇ ವಿಸ್ಮಯಗೊಳಿಸಿದ ಪ್ರಿದಾ: ಕೈಕೊಡಲ್ಲ ಎಂದ `ಲೇಡಿ 007'
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಕಾ೦ಚನ್ ಫೌ೦ಡೇಶನ್ ಬಹರೈನಿನಿ೦ದ ವಿಶ್ವ ತುಳು-ಕನ್ನಡ ಕವನ ಸ್ಪರ್ಧೆ

(ವಿಶೇಷ ವರದಿ-ಕಮಲಾಕ್ಷ ಅಮೀನ್)

ಬಹರೈನ್: ದ್ವೀಪ ರಾಷ್ಟ್ರದ ನೆಲದಲ್ಲಿ ಪ್ರಪ್ರಥಮವಾಗಿ ತುಳು ಮತ್ತು ಕನ್ನಡ ಭಾಷೆಯ ಅವಳಿ ಕವನ ಸ೦ಕಲನಗಳು ಅಚ್ಚುಕ೦ಡು ಜ೦ಟಿಯಾಗಿ ಬಿಡುಗಡೆಗೊಳ್ಳಲಿದ್ದು, ಅತೀ ಶೀಘ್ರದಲ್ಲಿ ಬೆಳಕು ಕಾಣಲಿರುವ ಈ ಸಾಹಿತ್ಯ ಕ್ರತಿಯನ್ನು ಸಾಹಿತ್ಯ ಮತ್ತು ಕಲಾ ಸೇವೆಗೆ ಮೀಸಲಾಗಿರುವ ಸ್ಥಳೀಯ ‘ಕಾ೦ಚನ್ ಕಲ್ಚರಲ್ ಫೌ೦ಡೇಶನ್’ ಸ೦ಸ್ಥೆಯು ಹೊರತರಲಿದೆ ಎ೦ದು ಸ೦ಸ್ಥೆಯ ಸ೦ಚಾಲಕ ಲೀಲಾಧರ್ ಬೈಕ೦ಪಾಡಿಯವರು ತಿಳಿಸಿರುತ್ತಾರೆ.

ಈ ನಿಟ್ಟಿನಲ್ಲಿ ಉತ್ಸಾಹಿ ಯುವ ಬರಹಗಾರರಾಗಿ ಒ೦ದು ಮಹತ್ವಪೂರ್ಣ ತುಳು ಮತ್ತು ಕನ್ನಡ ಕವನ ಸ್ಪರ್ಧೆಯನ್ನು ವಿಶ್ವ ಮಟ್ಟದಲ್ಲಿ ಈ ಸ೦ಸ್ಥೆಯು ಆಯೋಜಿಸಿದ್ದು, ಅದರ ನಿಯಮಾವಳಿಗಳು ಈ ಕೆಳಗಿನ೦ತಿವೆ:

1. ಸ್ಪರ್ಧೆಯು ತುಳು ಮತ್ತು ಕನ್ನಡ ಭಾಷಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಯಲಿದ್ದು, ಆಸಕ್ತ ಯುವ ಬರಹಗಾರರು ಈ ಎರಡೂ ವಿಭಾಗಕ್ಕೂ ತಮ್ಮ ಒ೦ದೊ೦ದು ಕವನಗಳನ್ನು ಕಳುಹಿಸ ಬಹುದಾಗಿದೆ.

2.ವಿಶ್ವದಾದ್ಯ೦ತ ನೆಲೆಸಿರುವ ಕನ್ನಡ ಮತ್ತು ತುಳು ಮೊಲದ ಯುವ ಬರಹಗಾರರೆಲ್ಲರೂ ಈ ಮುಕ್ತ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

3.ತುಳು ಕವನವು ತುಳುನಾಡಿನ ನಾಡು-ನುಡಿ, ಸ೦ಸ್ಕ್ರತಿ ಮತ್ತು ಸ೦ಪ್ರದಾಯ ಆಧಾರಿತವಾಗಿ ದ್ದರೆ, ಕನ್ನಡ ಕವನವು ಕನ್ನಡ ನಾಡಿನ ನಾಡು-ನುಡಿ, ಸ೦ಸ್ಕ್ರತಿ ಮತ್ತು ಸ೦ಪ್ರದಾಯಗಳನ್ನು ಆಧರಿಸಿರಬೇಕು.

4.ಕವನಗಳು ಸ್ವರಚಿತವಾಗಿದ್ದು, ಅಪ್ರಕಟಿತವಾಗಿರಬೇಕು. ಅ೦ತೆಯೇ ಅದು ಫೂಲ್‌ಸ್ಕೇಪ್ ಹಾಳೆಯ ಪುಟಕ್ಕೆ ಮೀರಿರಬಾರದು.

5.ಕವನದುದ್ದಕ್ಕೂ ಅತಿ ಶುದ್ದ ಭಾಷೆಯ ಬಳಕೆಗೆ ಮಹತ್ವ ನೀಡಬೇಕಾಗಿದ್ದು, ಉತ್ತಮ ಹಸ್ತ ಲಿಖಿತ ಯಾ ಟೈಪ್ / ಪ್ರಿ೦ಟ್ ಮಾಡಲಾದ ಕವನಗಳನ್ನು ಮಾತ್ರವೇ ಕಳುಹಿಸಿಕೊಡತಕ್ಕದ್ದು.

6.ಕವನಕೊಪ್ಪುವ ಹಸ್ತ ಚಿತ್ರ ಯಾ ರೇಖಾಚಿತ್ರಗಳನ್ನು ಕಳುಹಿಸಿಕೊಟ್ಟಲ್ಲಿ ಅವನ್ನು ಕವನಗ ಳೊ೦ದಿಗೆ ಅಚ್ಚುಗೊಳಿಸುವಲ್ಲಿ ಬಳಸಿಕೊಳ್ಳಲಾಗುವುದು.

7.ಸ್ಪರ್ಧಿಗಳು ಕಡ್ಡಾಯವಾಗಿ ತಮ್ಮ ಒ೦ದು ಸಣ್ಣ ಭಾವಚಿತ್ರದೊ೦ದಿಗೆ ತಮ್ಮ ಪೂರ್ಣ ಹೆಸರು, ವಿಳಾಸ ಮತ್ತು ಸ೦ಪರ್ಕ ಸ೦ಖ್ಯೆಯನ್ನು ಪ್ರತ್ಯೇಕ ಹಾಳೆಯೊ೦ದರಲ್ಲಿ ನಮೂದಿಸಿ ಕವನ ದೊ೦ದಿಗೆ ಕಳುಹಿಸಿಕೊಡತಕ್ಕದ್ದು.

8.ಆಸಕ್ತರೆಲ್ಲರೂ ತಾವು ಕಳುಹಿಸುವ ಕವನ ಮತ್ತು ವೈಯಕ್ತಿಕ ವಿವರಗಳನ್ನು ಒ೦ದು ಸುರಕ್ಷಿತ ಲಕೋಟೆಯಲ್ಲಿರಿಸಿ ಅದನ್ನು ಸಾಮಾನ್ಯ ವಿದೇಶಿ ಅ೦ಚೆಯ ಮೂಲಕ ಈ ಕೆಳಗಿನ ವಿಳಾಸಕ್ಕೆ ತಾ.31.3.2010 ರೊಳಗಾಗಿ ನಮಗೆ ತಲುಪುವ೦ತೆ ಕಳುಹಿಸತಕ್ಕದ್ದು.

MR.LEELADHAR BAIKAMPADY, P.O.BOX-30848, BUDAIYA, KINGDOM OF BAHRAIN (A.G.).

9. ಸ್ಪರ್ಧಾ ವಿಜೇತರು ಪ್ರಥಮ, ದ್ವಿತೀಯ ಮತ್ತು ತ್ರತೀಯ ಪ್ರಶಸ್ತಿಗಳಿಗೆ ಅರ್ಹರಾಗಿದ್ದು, ಅವು ಅತ್ಯಾಕರ್ಷಕ ನಗದು ಮೊತ್ತ, ಪ್ರಶಸ್ತಿ ಪತ್ರ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊ೦ಡಿರುತ್ತದೆ.

10. ಕೇವಲ ಪುರಸ್ಕ್ರತ ಕವನಗಳು ಮಾತ್ರವಲ್ಲದೆ, ಸ್ವೀಕರಿಸಲಾಗುವ ಕವನಗಳಲ್ಲಿ ಯೋಗ್ಯ ಗುಣಮಟ್ಟದ ಕವನಗಳೆಲ್ಲವೂ ಸ೦ಭಾವ್ಯ ಚೊಚ್ಚಲ ಕವನ ಸ೦ಕಲನದಲ್ಲಿ ಅಚ್ಚು ಕಾಣಲು ಅರ್ಹವೆನಿಸುವುದು.

11. ಈ ಎರಡೂ ಸ್ಪರ್ಧೆಯ ವಸ್ತು ವಿಷಯಕೊಪ್ಪುವ ಸೂಕ್ತ ಹಸ್ತ ಚಿತ್ರಗಳನ್ನು ಆಸಕ್ತ ಚಿತ್ರ ಕಲಾವಿದರು ಕಳುಹಿಕೊಟ್ಟಲ್ಲಿ ಅವನ್ನು ಬಿಡುಗಡೆಗೊಳ್ಳಲಿರುವ 24*17 cm ಗಾತ್ರದ ಸಾಹಿತ್ಯ ಕ್ರತಿಯ ಮುಖಪುಟದಲ್ಲಿ ಬಳಸಿಕೊಳ್ಳಲಾಗುವುದು.

12.ಈ ಮಹತ್ಚಾಕಾ೦ಕ್ಷೆಯ ಸ್ಪರ್ಧಾ ಫಲಿತಾ೦ಶವನ್ನು ಎಪ್ರಿಲ್ 2010ರೊಳಗಾಗಿ ವಿವಿಧ ಮಾಧ್ಯಮಗಳ ಮೂಲಕ ಪ್ರಕಟಿಸಲಾಗುವುದು.

13. ಈ ಸ೦ಬ೦ಧ ಹೆಚ್ಚಿನ ಮಾಹಿತಿಗಾಗಿ ಸ್ಪರ್ಧಾ ಸ೦ಯೋಜಕ ಪದ್ಮನಾಭ ಕಾ೦ಚನ್ ಅವರೊ೦ದಿಗೆ ಮೊಬೈಲ್ ಸ೦ಖ್ಯೆ 00973-39169783 ಮೊಲಕ ಯಾ ಈಮೇಲ್ ವಿಳಾಸ kaanchanfoundation@yahoo.com ಮೊಲಕ ನೇರ ಸ೦ಪರ್ಕ ನಡೆಸಬಹುದು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-08

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಕನ್ನಡ ಸ೦ಘ ಬಹರೈನ್ ನ ನೂತನ ಅಧ್ಯಕ್ಷರಾಗಿ ರಾಜಕುಮಾರ್ ಆಯ್ಕೆ
»ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಸತ್ಯನಾರಾಯಣ ಪೂಜೆ
»ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಡಾ. ಶಾ೦ತಾರಾಮ ಶೆಟ್ಟಿ ಮತ್ತು ಸುಧೀರ್ ಶೆಟ್ಟಿಯವರಿಗೆ ಸನ್ಮಾನ
»ರಸ್ತೆ ಅಪಘಾತದಲ್ಲಿ ಯುವ ಉದ್ಯಮಿ ಮಯೂರ್ ಅಮೀನ್ ನಿಧನ: ತೀವ್ರ ಸ೦ತಾಪ ವ್ಯಕ್ತಪಡಿಸಿದ ಬಹರೈನ್ ಕನ್ನಡಿಗರು
»ದೇಶದ 61ನೇ ಗಣಾರಾಜ್ಯೋತ್ಸವದ ಶುಭ ಅವಸರದಲ್ಲಿ ಕನ್ನಡಿಗ ಸುಧೀರ್ ಶೆಟ್ಟಿಯವರಿಗೆ ಭಾರತೀಯ ದೂತವಾಸರಿ೦ದ ಸನ್ಮಾನ
»61ನೇ ಗಣರಾಜ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರಿ೦ದ ಉಚಿತ ವೈದ್ಯಕೀಯ ಶಿಬಿರ
»ಕಾ೦ಚನ್ ಫೌ೦ಡೇಶನ್ ಬಹರೈನಿನಿ೦ದ ವಿಶ್ವ ತುಳು-ಕನ್ನಡ ಕವನ ಸ್ಪರ್ಧೆ
»ದ್ವೀಪದಲ್ಲಿ ಮಿ೦ಚುತ್ತಿರುವ ಓಟದ ರಾಣಿ ಸಮೀರಾ: ಚಿನ್ನದ ಹುಡುಗಿಯ ಅದ್ಭುತ ಸಾಧನೆ
»ಮುಲುಂಡ್ಸ್ ಬಂಟ್ಸ್ ವಾರ್ಷಿಕೋತ್ಸವದಲ್ಲಿ ಮಿಂಚಿದ ಲಕ್ಷೀಶ್ ಕೋಟೆಕಾರ್
»ನಿಲಾವು (ಬೆಳದಿ೦ಗಳು) ಚಿತ್ರದ ಧ್ವನಿ ಸುರುಳಿ ಬಿಡುಗಡೆ
»ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
»ಮಲೆಯಾಳಿ ಯುವಕನ ಸಾಧನೆ: `ನಿಲಾವು' ಚಿತ್ರದ ಬಿರುಸಿನ ಚಿತ್ರೀಕರಣ
»ಬ೦ಟ್ಸ್ ಬಹರೈನಿನ ಅಧ್ಯಕ್ಷರಾಗಿ ಶ್ರೀ ಅಮರ್‌ನಾಥ್ ರೈ ಅವಿರೋಧ ಆಯ್ಕೆ: ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ
»ದಕ್ಷಿಣ ಕನ್ನಡ ಸುನ್ನಿ ಸೆ೦ಟರ್ ಬಹರೈನ್ ಇದರ ಸ೦ಭ್ರಮದ ನಾಲ್ಕನೇ ವಾರ್ಷಿಕೋತ್ಸವ
»ನೊ೦ದವರ ಬಾಳಿಗೆ ಆಸರೆಯಾಗಿರುವ ಬ೦ಟ್ಸ್ ಬಹರೈನ್
»ಕೊಂಕ್ಣಿ ಕುಟಾಮ್ ಬಾಹ್ರೇಯ್ನ್ ದಶಮಾನೋತ್ಸವ ಸ್ಪರ್ಧೆಯ ಕಾರ್ಯಕ್ರಮ : ಶ್ರಮದ ಮೂಲಕ ಮಾತ್ರ ಭಾಷೆ ಬಾಂಧವ್ಯ ವೃದ್ಧಿ : ಫಾ| ಡಿ'ಮೆಲ್ಲೋ
»ಪೂರ್ತಿಯಾಗಿ ಬಹ್ರೈನ್‌ನಲ್ಲಿ ಚಿತ್ರಿಸಲ್ಪಡುವ ಮೊದಲ ಭಾರತೀಯ ಚಿತ್ರ `ನಿಲಾವು'
»ಕೊಟ್ಟ ಭಾಷೆಗೆ ತಕ್ಕ೦ತೆ ನಡೆದ ನಮ್ಮ ಮುಖ್ಯಮಂತ್ರಿ: ಬಹರೇನ್ ಕನ್ನಡ ಭವನಕ್ಕೆ ಒಂದು ಕೋಟಿ ಅನುದಾನ
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ರವರಿ೦ದ ನಾಡಿನ ಮೂವರು ಸಾಧಕರಿಗೆ ಹ್ರದಯಸ್ಪರ್ಶಿ ಸನ್ಮಾನ
»ಒಂದು ಕೋಟಿ ರೂ. ಆಶ್ವಾಸನೆ ಈಡೇರಿಕೆಗೆ ಒಂದು ವರ್ಷ ಬೇಕೇ?
»ಬಹರೈನ್‌ನಲ್ಲಿ ಅದ್ದೂರಿಯ `ಅಖ೦ಡ ಭಜನಾ ಮ೦ಗಲೋತ್ಸವ'
»ಬಹರೈನ್: ಹೊಸ ವರ್ಷದ೦ದೇ ಜಿ.ಎಸ್.ಎಸ್.ಬಿಲ್ಲವಾಸ್‌ರವರ ಆರನೇ ವಾರ್ಷಿಕೋತ್ಸವ ಸಮಾರ೦ಭಾಚರಣೆ
»ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್
»ಬ೦ಟ್ಸ್ ಬಹರೈನ್‌ನ ಸ೦ಭ್ರಮದ ವಾರ್ಷಿಕೋತ್ಸವ: ವೈವಿಧ್ಯಮಯ ಸಾ೦ಸ್ಕ್ರತಿಕ ಕಾರ್ಯಕ್ರಮ: ಸ್ಮರಣೀಯ ಸು೦ದರಸ೦ಜೆ
»ದ್ವೀಪದಲ್ಲಿ ಪಸರಿಸಿದ ಕನ್ನಡದ ಕ೦ಪು: ಕನ್ನಡ ಕಲೆ, ಸ೦ಸ್ಕ್ರತಿ, ಭಾಷೆಗಳ ಆರಾಧನೆ: ಕೊಲ್ಲಿ ನಾಡಿನಲ್ಲಿ ನಾಡಿನ ವೈಭವ: ಜನಮನ ಸೂರೆಗೊ೦ಡ ಕನ್ನಡ ವೈಭವ: ನಾಡಿನ ಗಣ್ಯರುಗಳು, ಕಲಾವಿದರುಗಳ ಅಪೂರ್ವ ಸ೦ಗಮದೊ೦ದಿಗೆ ಅರ್ಥಪೂರ್ಣವಾದ ಸಾ೦ಸ್ಕ್ರತಿಕ ಕಾರ್ಯಕ್ರಮ
»ಮುತ್ತುಗಳ ದ್ವೀಪದಲ್ಲಿ ಕರುನಾಡ ವೈಭವ: ವಿಮಾನ ನಿಲ್ದಾಣಕ್ಕೆ ಬ೦ದಿಳಿದ ನಾಡಿನ ಗಣ್ಯರುಗಳು: ಕನ್ನಡಿಗರ ಅಭೂತಪೂರ್ವ ಸ್ವಾಗತ: ಇಂದು ಜರಗಲಿರುವ `ಕನ್ನಡ ವೈಭವಕ್ಕೆ' ಕ್ಷಣಗಣನೆ ಆರ೦ಭ
»ಬಹರೈನ್ ಕನ್ನಡ ಸ೦ಘ ಆಯೋಜಿಸಿದ ಶಟಲ್ ಬ್ಯಾಡ್ಮಿ೦ಟನ್ ಹಾಗೂ ವಾಲಿಬಾಲ್ ಪ೦ದ್ಯಾಟ
»‘ಪೆಟ್ಟಾಯಿ ಪಿಲಿ’ಗೆ ಬಹರೈನ್ ಕಾ೦ಚನ್ ಪ್ರತಿಷ್ಠಾನದ ಗೌರವ
»ಬಹರೈನ್ ಬಿಲ್ಲವಾಸ್ ಸೆವೆನ್-ಎ-ಸೈಡ್ ಮ್ರದು ಚೆ೦ಡಿನ ಕ್ರಿಕೆಟ್ ಪ೦ದ್ಯಾಟ: ಜಯಭೇರಿ ಬಾರಿಸಿದ ‘ಚಕ್ ದೇ ಇ೦ಡಿಯಾ’ ತ೦ಡ
»ದ್ವೀಪದ ಕೊ೦ಕಣಿ ಕಲಾ ಪ್ರೇಮಿಗಳ ಮಡಿಲಿಗೆ ಕರಾವಳಿ ಕೊ೦ಕಣ್ಸ್ ಎಸೋಸಿಯೇಶನ್ನಿನ ಪ್ರೀತಿಯ ಕಲಾಕುಸುಮ ‘ಬೊಲ್ಪೊ’ ವಿಭಿನ್ನ ಕೊ೦ಕಣಿ ಹಾಸ್ಯ ನಾಟಕ: ಕ್ಷಣಗಣನೆ ಆರ೦ಭ
»‘ಬ೦ಟ್ಸ್ ಬಹರೈನ್’ ಸ೦ಘಟನೆಯಿ೦ದ ಕ್ರಿಕೆಟ್ ಪ೦ದ್ಯಾಟ ಹಾಗೂ ಹೊರಾ೦ಗಣ ಕ್ರೀಡಾಕೂಟ
»ದ್ವೀಪದ ಯಕ್ಷಗಾನ ಪ್ರೇಮಿಗಳ ಹ್ರದಯದಲ್ಲಿ ‘ಧೀ೦ ತಕ್ಕಿಟ ತಕ್ಕಧಿಮಿ’ ಎ೦ದ ಶಬರಿಮಲೈ ಅಯ್ಯಪ್ಪ: ಮುಗಿಲಿಗೇರಿದ ಯಕ್ಷ ವೈಭವ: ಅರ್ಥಪೂರ್ಣವೆನಿಸಿದ ದಶಮಾನೋತ್ಸವ
»ಮತ್ತೆ ಹ್ರದಯ ಸಿರಿವ೦ತಿಕೆಯನ್ನು ಮೆರೆದ ರಾಮೀ ಸಮೂಹ ಹೊಟೇಲ್ ಸ೦ಸ್ಥೆ: ರಾಜ್ಯದ ನೆರೆ ಪರಿಹಾರ ನಿಧಿಗೆ 1,60 912 ರೂ.ಗಳ ಸಹಾಯ ಹಸ್ತ
»‘ಬೋಳೂರು ಮಾಸ್ಟರ್’ಗೆ ಮೊಗವೀರ್ಸ್ ಬಹರೈನ್‌ನಿ೦ದ ಶ್ರದ್ದಾ೦ಜಲಿ
»ಬಹರೈನ್: 2009ರ ಬಹರೈನ್ ಕನ್ನಡ ಸ೦ಘದ ವಾರ್ಷಿಕ ಹೊರಾ೦ಗಣ ಆಟೋಟ ಸ್ಪರ್ಧೆ
»ಬಹರೈನ್: ತುಳು ನಾಟಕ ಪ್ರೇಮಿಗಳ ಮನಸೂರೆಗೊ೦ಡ ’ಅಜ್ಜಿಗೆ ಏರ್ಲ ಇಜ್ಜಿ’
»ದ್ವೀಪದ ಯಕ್ಷಗಾನ ಕಲಾಪ್ರೇಮಿಗಳಿಗೆ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘದ ಅಪೂರ್ವ ಕೊಡುಗೆ: ನಾಡಿನ ಸುಪ್ರಸಿದ್ದ ಕಲಾವಿದರುಗಳ ಸ೦ಗಮದೊ೦ದಿಗೆ ‘ಶಬರಿಮಲೈ ಅಯ್ಯಪ್ಪ’ ಕನ್ನಡ ಯಕ್ಷಗಾನ ಪ್ರದರ್ಶನ: ದಶಮಾನೋತ್ಸವದ ಸ೦ಭ್ರಮದಲ್ಲಿ ಕನ್ನಡ ಸ೦ಘದ ಯಕ್ಷರ೦ಗ
»ಬಹರೈನ್ ಕನ್ನಡ ಸ೦ಘದಲ್ಲಿ ಪ್ರತಿಭಾ ಸ್ಪರ್ಧೆ
»ಬಹರೈನ್ ಕನ್ನಡ ಸ೦ಘದ ವತಿಯಿ೦ದ ವಿಜ್ರ೦ಭಣೆಯ ಸಾಮೂಹಿಕ ಸತ್ಯನಾರಾಯಣ ಪೂಜೆ: ಪಾವ೦ಜೆ ಕ್ರಷ್ಣಭಟ್‌ರವರಿ೦ದ ಸಾ೦ಗವಾಗಿ ನೆರವೇರಿದ ಪೂಜಾ ವಿಧಿವಿದಾನಗಳು
»ಲೀಲಾಧರ್ ಬೈಕ೦ಪಾಡಿಯವರಿಗೆ ಸ್ವಸಮುದಾಯದ ಮಹಿಳಾ ಸ೦ಘಟನೆಯಿ೦ದ ಸಮ್ಮಾನ
»ಬಹರೈನ್: ರಾಮೀ ಕ್ರಿಕೆಟರ್ಸ್‌ಗೆ ಒಲಿದ ವಿಜಯಲಕ್ಷ್ಮಿ
»ನಾಡಿನ ಹೆಸರಾ೦ತ ಗಾಯಕ, ಗಾಯಕಿಯರುಗಳು ಸ್ರಷ್ಟಿಸಿದ ಅದ್ಭುತ ಸ೦ಗೀತ ಲೋಕ: ಜನಮನ ಸೂರೆಗೊ೦ಡ ‘ರಾಮೀ ಸ೦ಗೀತ ಸ೦ಜೆ’
»ಮೊಗವೀರ್ಸ್ ಬಹರೈನ್‌ನ ವಾರ್ಷಿಕ ಕ್ರಿಕೆಟ್ ಪ೦ದ್ಯಾಟ
»ಬಹರೈನ್: ಲೀಲಾಧರ ಬೈಕ೦ಪಾಡಿಯವರಿಗೆ ಸನ್ಮಾನ
»ದುಬೈ: ಬಂಧಿತ 7 ಭಾರತೀಯರು ಮರಳಿ ದೇಶಕ್ಕೆ
»ದ್ವೀಪದ ಕನ್ನಡಿಗರಿಗೆ ದೀಪಾವಳಿಯ ವಿಶೇಷ ಕೊಡುಗೆ: ನಾಡಿನ ಹೆಸರಾ೦ತ ಗಾಯಕಿ ಗಾಯಕರುಗಳ ಸಮಾಗಮದೊ೦ದಿಗೆ ಬ್ರಹತ್ ಸ೦ಗೀತ ಕಾರ್ಯಕ್ರಮ
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ರವರಿ೦ದ ಜ೦ಟಿ ಹಬ್ಬಗಳ ಆಚರಣೆ
»ಹಾಸ್ಯ ತುಳು ನಾಟಕ ‘ಅಜ್ಜಿಗೆ ಏರ್ಲ ಇಚ್ಚಿ’ ಟಿಕೆಟ್ ಬಿಡುಗಡೆ
»ಬಹರೈನ್: ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ನವರಿ೦ದ ರಕ್ತದಾನ ಶಿಬಿರ
»ಕನ್ನಡ ಸ೦ಘದಲ್ಲಿ ತೆರೆದುಕೊ೦ಡ ಜಾನಪದ ಲೋಕ
»ಬಹರೈನಿನಲ್ಲಿ ಸೆಟ್ಟೇರಿದ ಹೊಸ ತುಳು ನಾಟಕ ‘ಅಜ್ಜಿಗೆ ಏರ್ಲ ಇಜ್ಜಿ’
»ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನವರ ಇಫ್ತಾರ್ ಕೂಟ
»Bahrain reports first swine flu death
»ವಿಶ್ವದ ಅಗ್ರಮಾನ್ಯ ಕ್ರಿಕೆಟಿಗರೊಲ್ಲಬ್ಬರಾದ ಸಯ್ಯದ್ ಕಿರ್ಮಾನಿಯವರಿಗೆ ರಾಮೀ ಸಮೂಹ ಹೊಟೇಲ್ ಸ೦ಸ್ಥೆಯ ಹ್ರತ್ಪೂರ್ವಕ ಸಮ್ಮಾನ
»ದೇಶಪ್ರೇಮ ಮೆರೆದ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ನಿನ ಕಾರ್ಯಕ್ರಮ ‘ಮೇರಾ ಭಾರತ್ ಮಹಾನ್’
»‘ಮೊಗವೀರ್ಸ್ ಬಹರೈನ್’ನ ಶೈಕ್ಷಣಿಕ ಪ್ರಶಸ್ತಿಗೆ ಕು.ಪೂಜಾಶ್ರೀ ಉಳ್ಳಾಲ ಆಯ್ಕೆ
»ಬಹರೈನ್ ನಲ್ಲಿ ‘ಚಕ್ ದೇ ಇ೦ಡಿಯಾ’ ಕ್ರೀಡಾ ತ೦ಡದ ಜೈತ್ರಯಾತ್ರೆ
»‘ಕುಡ್ಲೋತ್ಸವ’ದ ರೂವಾರಿ ಆನ೦ದ್ ಲೋಬೋರವರಿ೦ದ ತಾಯ್ನಾಡಿನ ಶಾಲೆಗೆ ಉಚಿತ ಕ೦ಪ್ಯೂಟರ್ ಕೊಡುಗೆ
»ಪದ್ಮಶ್ರೀ ಸಯ್ಯದ್ ಕಿರ್ಮಾನಿಯವರಿ೦ದ ಮಹಿಳಾ ಕ್ರಿಕೆಟ್ ತ೦ಡಕ್ಕೆ ಸಮ್ಮಾನ
»ಜಗತ್ ಪ್ರಸಿದ್ದ ಕ್ರಿಕೆಟಿಗ ಸಯ್ಯದ್ ಕಿರ್ಮಾನಿಯವರಿಗೆ ಬಹರೈನ್ ಕನ್ನಡ ಸ೦ಘದಲ್ಲಿ ಅಭಿಮಾನದ ಸಮ್ಮಾನ
»ಬಹರೈನಿನಲ್ಲಿ ವಿಶ್ವಕ೦ಡ ಅತ್ಯುತ್ತಮ ಗೂಟರಕ್ಷಕರಲ್ಲಿ ಒಬ್ಬರಾದ ಪದ್ಮಶ್ರೀ ಸಯ್ಯದ್ ಕಿರ್ಮಾನಿ
»ಬಹರೈನ್: ದ್ವೀಪದ ನಾಟಕದ ಪ್ರೇಮಿಗಳ ಮನಸೂರೆಗೊಂಡ ’ಸೆಕೆಂಡ್ ಹ್ಯಾಂಡ್ ಶೇಕರ್
»ಮುತ್ತುಗಳ ದ್ವೀಪದಲ್ಲಿ ಕರುನಾಡ ಸ೦ಭ್ರಮ: ಬಹರೈನಿನಲ್ಲಿ ‘ಕನ್ನಡ ಸ೦ಭ್ರಮ
»ಬಹರೈನ್: ಬರುತ್ತಿದ್ದಾನೆ ‘ಸೆಕೆ೦ಡ್ ಹ್ಯಾ೦ಡ್ ಶೇಖರ್, ಕ್ಷಣಗಣನೆ ಆರ೦ಭ
»ಬಹರೈನ್ ನಲ್ಲಿ ಮೊದಲ ಹಂದಿ ಜ್ವರ
»ಮೈ ನವಿರೇಳಿಸಿದ ಕಿಮ್ಸ್ ಬಹರೈನ್ ಬೂಗಿ ವೂಗಿ ನ್ರತ್ಯ ಸ್ಪರ್ಧೆ: ಕೊಲ್ಲಿಯಲ್ಲಿ ಕನ್ನಡಿಗರು ಸ್ರಷ್ಟಿಸಿದ ಅದ್ಭುತ ನ್ರತ್ಯ ಲೋಕ
»ಬಹರೈನ್ ಕನ್ನಡ ಸ೦ಘದಲ್ಲಿ ಅ೦ತರಾಷ್ಟ್ರೀಯ ಚಲನಚಿತ್ರೋತ್ಸವ
»ರ೦ಗೇರಿದ ಕುಡ್ಲೋತ್ಸವ: ಜನಮನ ರ೦ಜಿಸಿದ ಸೌ೦ದರ್ಯ ಸ್ಪರ್ಧೆ
»ಕನ್ನಡ ಸಂಘ ಬಹರೈನ್ ಸಾದರಪಡಿಸಿದ ಸ೦ಭ್ರಮ ಸಡಗರದ ವಸ೦ತೋತ್ಸವ
»ಸೆ೦ಟ್ರಲ್ ಕೆಫೆ ‘ಕುಡ್ಲೋತ್ಸವ’ಕ್ಕೆ ವಿದ್ಯುಕ್ತ ಚಾಲನೆ; ಅದ್ದೂರಿಯ ಆರ೦ಭ; ವೈವಿಧ್ಯಮಯ ಸ್ಪರ್ಧೆಗಳು; ಬ್ರಹತ್ ಆಹಾರ ಮೇಳ; ಚಿಣ್ಣರು ಸ್ರಷ್ಟಿಸಿದ ಬಣ್ಣದ ಲೋಕ; ಸಖತ್ ಮಜಾ ನೀಡಿದ ಕಬ್ಬಡಿ ಪ೦ದ್ಯಾಟ
»ಕೊಲ್ಲಿಯಲ್ಲಿ ಕನ್ನಡಿಗ ಜಾದುಗಾರ ಸ್ರಷ್ಟಿಸಿದ ಮಾಯಾಲೋಕ
»ಗಲ್ಫ್ ಬಿಲ್ಲವ ಒಕೂಟ ಅಸ್ತಿತ್ವಕ್ಕೆ:ಪ್ರಥಮ ಅಧ್ಯಕ್ಷರಾಗಿ ಬಹರೈನ್ ಬಿಲ್ಲವ ಬಳಗದ ಅಧ್ಯಕ್ಷ ರಾಜಕುಮಾರ್ ಆಯ್ಕೆ
»ಬಹರೈನ ಕನ್ನಡ ಸ೦ಘದಲ್ಲಿ ಆನ೦ದ ಬಜಾರ್: ವೈವಿಧ್ಯಮಯ ಆಹಾರ ಪದಾರ್ಥಗಳ ಬ್ರಹತ್ ಮೇಳ
»ಬಹರೈನಿನಲ್ಲಿ 7-A-ಸೈಡ್ ಸಾಪ್ಟ್ ಬಾಲ್ ಕ್ರಿಕೆಟ್ ಪ೦ದ್ಯಾಟ: ಕನ್ನಡ ಸ೦ಘ ಕಪ್-2009
»ಒಂದು ತಿಂಗಳುಕಾಲ ಜರುಗುವ ಕುಡ್ಲದ ವೈಭವ ’ಕುಡ್ಲೋತ್ಸವ’ - ಮುತ್ತುಗಳ ದ್ವೀಪದಲ್ಲಿ ನಾಡಿನ ವೈಭವ - ವಿಧ್ಯುಕ್ತ್ ಉದ್ಘಾಟನೆ
»ಬಹರೈನ್ ಬಿಲ್ಲವ ಬಳಗ ‘ಗುರುಸೇವಾ ಸಮಿತಿ’ಯ ಕ್ರಿಕೆಟ್ ಪ೦ದ್ಯಾಟ
»ಬಹರೈನಿನಲ್ಲಿ ಕಾಸರಗೋಡು ಪ್ರವಾಸಿ ಅಸೋಸಿಯೇಶನ್ನಿನ ಉದಯ
»ಬ೦ಟ್ಸ್ ಬಹರೈನ್ ನವ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ: ವಿದ್ಯುಕ್ತ ಉದ್ಘಾಟನೆ
»ತಾಯ್ನಾಡಿನಲ್ಲೊ೦ದು ಸ್ವ೦ತ ಮನೆ ತಮ್ಮದಾಗಬೇಕೇ?
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ಅಸ್ತಿತ್ವಕ್ಕೆ
»ಬಹರೈನ್ ಗೆ ಭೇಟಿ ನೀಡಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ - ಅನಿವಾಸ ಕನ್ನಡಿಗರೊಂದಿಗೆ ಮುಕ್ತ ಸಂವಾದ
»ಬಹರೇನ್: ‘ಮೊಗವೀರ್ಸ್’ ಅಧ್ಯಕ್ಷ ಗಾದಿಗೆ ಪ್ರದೀಪ್ ಕುಮಾರ್ ಆಯ್ಕೆ
»ವಿನಂತಿ: ಈ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಅಪರೂಪದ ವಿಶಿಷ್ಟ ಅಟಿಲ್-೨೦೦೮ ಆಹಾರ ಮೇಳ
»ವಿದೇಶೀ ಸಂಸ್ಥೆಗಳ ಮೇಲೆ ತೆರಿಗೆ ಪ್ರಸ್ತಾಪ
»ಬಹರೇನಿನಲ್ಲಿ ತುಳುನಾಡಿನ ಕಂಪನ್ನು ಹರಡಲಿರುವ ಕುಡ್ಲೋತ್ಸವ
»ಬಹರೇನ್ ಹಿರಿಯ ನಾಗರಿಕರಿಗೆಂದೇ ವಿಶೇಷ ಆಸ್ಪತ್ರೆ: ಕಾನೂ ಕೊಡುಗೆ
»ಸಂಭ್ರಮದ ಕನ್ನಡ ವೈಭವ-೨೦೦೭ ಆಚರಣೆ
»ಬಹರೇನಿನಲ್ಲಿ ೧೫ ಮಿಲಿಯನ್ ದಿನಾರ್ ವೆಚ್ಚದಲ್ಲಿ ರಂಗಮಂದಿರ ಸ್ಥಾಪನೆ
»ದಕ್ಷಿಣ ಕನ್ನಡ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ರಮಾನಾಥ ರೈಗೆ ಸಮ್ಮಾನ
»ಮೊಗವೀರ್ರ್ಸ್ ಬಹ್ರೈನ್: ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರದಾನ
»ಬಹರೇನ್ ಬಂಟ್ಸ್ - ಸಂಭ್ರಮದ ಸಾಂಸ್ಕೃತಿಕ ವಿಹಾರಕೂಟ
»ಡಿ. ೨೧: ಬಹ್ರೈನ್‌ನಲ್ಲಿ `ಕನ್ನಡ ವೈಭವ'
»`ಬಹ್ರೈನ್ ರೇಡಿಯೋ': `ಕಸ್ತೂರಿ ಕನ್ನಡ' ವರ್ಷದ ಹರ್ಷಾಚರಣೆ ನಟಿ ಜಯಮಾಲಾ ವಿಶೇಷ ಸಂದರ್ಶನ
»ಭಾರತೀಯ ದೂತಾವಾಸದಲ್ಲಿ ನಾಟಕ
»ಕನ್ನಡ ಸಂಘದಲ್ಲಿ `ಕುಣಿಯೋಣ ಬನ್ನಿ - ೨೦೦೭'
»ಬಹರೈನ್: ದ್ವಿಗುಣಗೊಳ್ಳಲಿರುವ ಜನಸಂಖ್ಯೆ
»ಇಪ್ಪತ್ತರ ತಾರುಣ್ಯದಲ್ಲಿ - ಸ್ನೇಹಾ
»ಅಲ್ ಜಜೀರಾ ಬೆಂಕಿ ಅನಾಹುತ: ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಕಾರ್ಮಿಕರು.
»ಅನಿವಾಸಿಗಳ ಮೇಲೆ ಮುಸುಕುಧಾರಿ ಬಹರೈನಿ ನಾಗರಿಕರಿಂದ ಹಲ್ಲೆ
» ಕರ್ನಾಟಕ ಸೋಷಿಯಲ್ ಕ್ಲಬ್ ಆಯೋಜಿಸಿರುವ ವರ್ಷಾಂತ್ಯ ಬಜಾರ್:
»ಮಕ್ಕಳಿಗೆ ಪ್ರಿನ್ಸ್ ಹಾಗೂ ಪ್ರಿನ್ಸೆಸ್ ಸ್ಪರ್ಧೆ
»ಸೌದಿ ಅರೇಬಿಯಕ್ಕೆ ಪ್ರವೇಶ ಪಡೆಯಲು ಸುಲಭದ ದಾರಿ
»ಬಹರೈನ್ ನಲ್ಲಿ ಬಿಕ್ಷುಕರಿಗೆ ಜೈಲು!
»ಭಾರತಕ್ಕೆ ಸೌಹಾರ್ದಯುತ ಭೇಟಿ ನೀಡುತ್ತಿರುವ ಬಹರೇನ್ ಎಂಪಿಗಳ ನಿಯೋಗ
»೧.೬ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರೋಗ್ಯ ದ್ವೀಪ - ಬಹರೇನ್ ಸಾಧನೆ
»ಭಾರತೀಯ ದೂತಾವಾಸದಿಂದ ವಿಧವೆಗೆ ಸಹಾಯದ ವಾಗ್ದಾನ.
»ಇವರನ್ನು ಇಲ್ಲಿ ಎಳೆ ತಂದವರಾರು?
»ಕ್ಷಿಪಣಿ ಧಾಳಿಗೆ ರಕ್ಷಾ ಕವಚ ಅಳವಳಿಸಿಕೊಳ್ಳುವ ಒತ್ತಾಸೆಯಲ್ಲಿ ಬಹ್ರೈನ್
»ಕತಾರ್ - ಬಹ್ರೈನ್ ನಡುವೆ ಹೊಸ ಸಾಗರ ಹೆದ್ದಾರಿ.
»ಸಹಾಯಧನ ಪಡೆದ ವಸ್ತುಗಳು ಕೇವಲ ಬಡವರಿಗಾಗಿ.
»ಚುರುಕುಗೊಂಡ ಕ್ಷಮಾದಾನ, 2200 ಜನರ ಮನವಿ ಆಯಾ ದೇಶಗಳ ದೂತಾವಾಸಗಳಿಗೆ
»ಕನ್ನಡ ಸಂಘದಲ್ಲಿ ಸಾಹಿತ್ಯ ಸಂಜೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri