ಶುಕ್ರವಾರ, 19-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ
Latest news item ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ.
Latest news item ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ
Latest news item ಹಾಡುಹಗಲೇ 7ಮನೆ ಕಳ್ಳತನ ಹಾಗೂ ಕೊಲೆಗೈದ ಕುಖ್ಯಾತ 3ಮ೦ದಿ ಆರೋಪಿ ಸಹಿತ 6ಲಕ್ಷ ಬೆಲೆಯ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದ೦ತೆ 800 ಬಹರಿನ್ ದಿನಾರ್ ವಶಕ್ಕೆ
Latest news item ಕ್ಷುಲ್ಲಕ ವಿಚಾರಕ್ಕಾಗಿ ಬಾಲಕಿಯ ಕೊಂದ ವೃದ್ಧ ಗುಂಡಿಗೆ ಬಲಿ
Latest news item ಉಡುಪಿ: ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು.....
Latest news item ಉಡುಪಿ:ಇ೦ದು ಆರ೦ಭವಾದ ಪಿಯುಸಿ ಪರೀಕ್ಷೆಗಳು
Latest news item ಅನಿಲ್ ಕುಂಬ್ಳೆ ‘ವೈಡ್ ಆಂಗಲ್’ ಬಿಡುಗಡೆ
Latest news item ನವದೆಹಲಿ: ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಮೊಯ್ಲಿಗೆ ಮೂರ್ತಿದೇವಿ ಪ್ರಶಸ್ತಿ
Latest news item ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ: ಮಂಗಳೂರು ರೈಲ್ವೆ ವಿಭಾಗ ಈಶಾನ್ಯ ವಲಯಕ್ಕೆ ಸೇರಲಿ ಸಾಹಿತ್ಯ ಸಮ್ಮೇಳನದ ನಿರ್ಣಯ
Latest news item ಮಂಗಳೂರು : ನಗರದ ಕನ್ನಡ ಪ್ರಭ ಪತ್ರಿಕಾ ಕಛೇರಿಗೆ ದಾಳಿ ನಡೆಸಿದ ಅರೋಪಿಗಳಲ್ಲಿ ಒರ್ವನ ಸೆರೆ : ಇತರ ಅರೋಪಿಗಳನ್ನು ಶೀಘ್ರದಲ್ಲೇ ದಸ್ತಗಿರಿ - ಎಸ್ಪಿ.
Latest news item ಮಂಗಳೂರು: ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆ : 11 ಜನ ಛೋಟಾಶಕೀಲ್ ಸಹಚರರ ಬಂಧನ ;16 ಮೊಬೈಲ್ ಹಾಗೂ ನಗದು ಸಹಿತ ಮಾರಾಕಾಯುಧಗಳ ವಶ.
Latest news item ಮು೦ಬೈ: 2010ನೇ ಸಾಲಿನ ಪೆ೦ಟಾಲೂನ್ಸ್ ಫೆಮಿನಾ ಮಿಸ್ ಇ೦ಡಿಯಾ ಕಾರ್ಯಕ್ರಮ
Latest news item ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪಾರ್ಲಿಮೆಂಟ್ ಚಲೋ
Latest news item ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’: ವೀಕ್ಷಿಸಲು ಪುರಭವನದ ತುಂಬ ಪ್ರೇಕ್ಷಕರು
Latest news item ಮು೦ಬೈ: ಸಂಭ್ರಮದ ಗುಡಿಪಾಡ್ವಾ
Latest news item ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ ತನಿಖೆ: ಸಿ‌ಎಂ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಗೋಹತ್ಯೆ ನಡೆದ್ರೆ ನನ್ನನ್ನು ಕರೀರಿ, ಕೈ ಕತ್ತರಿಸ್ತೇನೆ: ವರುಣ್ ಗಾಂಧಿ

ಲಕ್ನೋ, ಭಾನುವಾರ, 7 ಫೆಬ್ರವರಿ 2010:

ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಅವರನ್ನು 'ರಾವಣ'ನಿಗೆ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರನ್ನು ಆತನ ಸಹೋದರಿ 'ಶೂರ್ಪನಖಿ' ಹೋಲಿಸಿ ರುವ ಬಿಜೆಪಿ ಮುಖಂಡ ವರುಣ್ ಗಾಂಧಿ, ಎಲ್ಲಾದರೂ ಗೋಹತ್ಯೆ ಯತ್ನ ನಡೆಯುತ್ತಿದ್ದರೆ ನನ್ನನ್ನು ಕರೆಯಿರಿ; ಅವರ ಕೈಗಳನ್ನು ಕತ್ತರಿಸಿದರೂ ಸರಿಯೇ, ಆದರೆ ನಮ್ಮ ಒಂದೇ ಒಂದು ಗೋವನ್ನು ಕೊಲ್ಲಲು ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ಮತ್ತೊಂದು ವಿವಾದದಲ್ಲಿ ಸಿಲುಕಿ ದ್ದಾರೆ.

ನಮ್ಮ ದೇಶದಲ್ಲಿನ ಹಣದುಬ್ಬರಕ್ಕೆ ಸಹೋದರ-ಸಹೋದರಿ ಜೋಡಿಯೇ ಹೊಣೆಗಾರರು. ಸಹೋ ದರ ರಾವಣ ಸಚಿವನಾಗಿದ್ದುಕೊಂಡು ದೆಹಲಿಯಲ್ಲಿದ್ದರೆ, ಆತನ ಸಹೋದರಿ ಮುಖ್ಯಮಂತ್ರಿಯಾ ಗಿದ್ದುಕೊಂಡು ಲಕ್ನೋದಲ್ಲಿದ್ದಾರೆ ಎಂದು ಬುಲಂದ್‌ಶಹರ್ ಜಿಲ್ಲೆಯ ಶಿಕಾರ್ಪುರ್ ನಗರದಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ವರುಣ್ ಟೀಕಿಸಿದ್ದಾರೆ.

ಈ ಇಬ್ಬರು ದೇಶದ ಹಣದುಬ್ಬರ ಆವಾಂತರಕ್ಕೆ ಪ್ರಮುಖ ಕಾರಣರು ಎಂದು ಆರೋಪಿಸಿರುವ ವರುಣ್, ಇಬ್ಬರ ಪರಸ್ಪರ ಆರೋಪಗಳ ಕೆಸರನ್ನೆರಚಿಕೊಳ್ಳುವ ತೆವಲಿನ ದುಷ್ಪರಿಣಾಮ ಹಣ ದುಬ್ಬರದ ಮೇಲಾಗುತ್ತಿದೆ ಎಂದರು.

ಗೋಹತ್ಯೆ ಮಾಡುವವರ ಕೈ ಕತ್ತರಿಸಿ..

ಬೆಲೆಯೇರಿಕೆಯೊಂದು ಸಮಸ್ಯೆ ಎಂಬುದನ್ನು ನಾವು ಪರಿಗಣಿಸೋಣ. ಆದರೆ ಅದೇ ಹೊತ್ತಿಗೆ ನಮ್ಮ ಪಕ್ಷವನ್ನು ಯಾಕೆ ಸ್ಥಾಪಿಸಲಾಗಿತ್ತು ಎಂಬುದನ್ನು ನಾವು ಮರೆಯಬಾರದು. ನಾವು ನಮ್ಮ ಸ್ವಾಭಿಮಾನಕ್ಕಾಗಿ, ಆತ್ಮಗೌರವಕ್ಕಾಗಿ ಹೋರಾಡದಿದ್ದರೆ ಗಂಗೆ (ನದಿ), ಗೋ ಮಾತೆ, ನಮ್ಮ ದೇವಸ್ಥಾನಗಳು ಮತ್ತು ಯುವ ಜನತೆ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ವರುಣ್ ಗಾಂಧಿ ಅಭಿಪ್ರಾಯಪಟ್ಟರು.

ನಾನಿಲ್ಲಿಗೆ ಬಂದಿದ್ದಾಗ ದಾರಿಯಲ್ಲಿ ಹಲವು ಮಿನಾರ್‌ಗಳನ್ನು ನೋಡಿದೆ. ಇದರಿಂದ ನನಗೇನೂ ಸಮಸ್ಯೆಯಿಲ್ಲ. ಆದರೆ ನಮ್ಮ ದೇವಸ್ಥಾನಗಳ ಇಂದಿನ ಕೆಟ್ಟ ಸ್ಥಿತಿ ನನಗೆ ತೀರಾ ಖೇದ ಹುಟ್ಟಿ ಸಿತು. ಅವು ನಮ್ಮ ನಂಬಿಕೆಯ ಸಂಕೇತ. ಅವುಗಳ ರಕ್ಷಣೆಗಾಗಿ ನಾವು ಏನಾದರೂ ಮಾಡಲೇ ಬೇಕು. ನಾನು ಫಿಲಿಬಿತ್ ಕ್ಷೇತ್ರದಲ್ಲಿ ನನ್ನ ಸ್ವಂತ ಖರ್ಚಿನಲ್ಲಿ 200ರಷ್ಟು ದೇವಸ್ಥಾನಗಳನ್ನು ನಿರ್ಮಾಣ ಮಾಡಿರುವುದಾಗಿ ತಿಳಿಸಿದರು.

'ಜೈ ಶ್ರೀ ರಾಮ್' ಎಂಬ ಘೋಷಣೆಗಳು ಕೇಳಿ ಬರುತ್ತಿದ್ದಂತೆ ಪ್ರಚೋದಿತರಾದ ಗಾಂಧಿ, ಇಲ್ಲಿ ಯಾವುದೇ ಕಾರಣಕ್ಕೂ ಗೋಹತ್ಯೆ ನಡೆಯಕೂಡದು. ಹಾಗೆಲ್ಲಾದರೂ ನಡೆಯುವ ಸಾಧ್ಯತೆಗಳಿ ದ್ದಲ್ಲಿ ಯಾವುದೇ ಸಂದರ್ಭದಲ್ಲಾದರೂ ನನ್ನನ್ನು ಕರೆಯಿರಿ, ನಾನು ಸ್ಥಳಕ್ಕೆ ಬರುತ್ತೇನೆ. ಅವರ ಕೈಗಳನ್ನು ಕತ್ತರಿಸುತ್ತೇವೆ, ಆದರೆ ಒಂದೇ ಒಂದು ಗೋವನ್ನು ಹತ್ಯೆ ಮಾಡಲು ಅವಕಾಶ ನೀಡು ವುದಿಲ್ಲ ಎಂದು ಗುಡುಗಿದರು.

ವರುಣ್ ಗಾಂಧಿಯವರ ಟೀಕೆಗಳನ್ನು ರಾಜ್ಯ ಬಿಜೆಪಿ ಘಟಕವು ಅನಿರೀಕ್ಷಿತ ಆಘಾತವೆಂದು ಒಪ್ಪಿಕೊಂಡಿದೆ. ಲಕ್ನೋದ ಬಿಜೆಪಿ ಹಿರಿಯ ನಾಯಕರು ತೀರಾ ಕಳಪೆ ಭಾಷೆ ಬಳಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ರಾದ್ದಾಂತವೊಂದರಲ್ಲಿ ಎನ್‌ಎಸ್‌ಎ ಕಾಯ್ದೆಯಡಿಯಲ್ಲಿ ಪ್ರಕರಣ ಎದುರಿಸುತ್ತಿರುವ ವರುಣ್ ನ್ಯಾಯಾಲಯದ ಹೋರಾಟ ಇನ್ನೂ ಮುಗಿದಿಲ್ಲ. ಅವರಿಂದ ಇಂತಹ ಆಕ್ರೋಶಭರಿತ ಭಾಷೆಯನ್ನು ನಾವು ನಿರೀಕ್ಷೀಸಿರಲಿಲ್ಲ ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರ ವಿರುದ್ಧ ದ್ವೇಷ ಪೂರಿತ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ವರುಣ್ ಗಾಂಧಿಯವರನ್ನು ಬಂಧಿಸಿ ರಾಷ್ಟ್ರೀ ಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : webduniya
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-07

Tell a Friend

ಪ್ರತಿಸ್ಪಂದನ
Ibrahim Hussain, Udipi
2010-02-08
ಈ ಪುಂಡ ವರುಣ್ ಯಾರ್ಯಾರ ಕೈ ಕತ್ತರಿಸಲು ಸಾಧ್ಯ. ಇಡೀ ದೇಶದಲ್ಲಿ ಗೊಬಕ್ಷಣವನ್ನೇ ನಿಷೆದಿಸುವ ಕಾನೂನನ್ನು ತನ್ನಿರಿ. ಗೋವಿನ ಮಾಂಸ ಇಲ್ಲದಿದ್ದರೆ ಜನರೇನು ಸಾಯುತ್ತಾರೆಯೇ? ಆದರೆ ಕೇಸರಿವಾದಿಗಳು ಕಾನೂನಿನ ಚೌಕಟ್ಟನ್ನು ಮಿರಾ ಬಾರದು. ಮಾತಿನಲ್ಲಿ ಹಿಡಿತವಿರಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಬೇಕು. ಪರ ನಿಂದನೆ ವಿನಾಶಕ್ಕೆ ನಾಂದಿಯಾಗಬಹುದು.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಭಡ್ತಿಯಲ್ಲಿ ದಲಿತರಿಗೆ ಮೀಸಲಾತಿ: ಎನ್‌ಸಿ‌ಎಸ್‌ಸಿ ಶಿಫಾರಸು
»ಮಹಿಳಾ ಮೀಸಲಾತಿ; ಮುಸ್ಲಿಂ, ಒಬಿಸಿ ಚರ್ಚೆ ಈಗ ಬೇಡ: ಪವಾರ್
»ಪಾಕ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸುವುದಿಲ್ಲ: ಭಾರತ
»ಮಾಯಾವತಿ ಪಕ್ಷದ ಸಂಪತ್ತು ಮೂರೇ ವರ್ಷದಲ್ಲಿ 30 ಪಟ್ಟು!
»6ರ ಬಾಲೆ ಸರ್ಜನಾಳಿಂದ ಪರಿಹಾರ ನಿಧಿ ಸಂಗ್ರಹ: ಖುಷ್ ಆದ ರಾಷ್ಟ್ರಪತಿ !: ಶಿಕ್ಷಣಕ್ಕಾಗಿ 10,000 ರೂ. ಕೊಡುಗೆ
»ಮಹರಗ೦ಜ್: ಮಾಜಿ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಎ೦ಎಲ್‌ಎ ನೇಪಾಳಕ್ಕೆ ಪರಾರಿ!
»ಮುಸ್ಲಿಂ ಮೀಸಲಾತಿಗೆ ಒತ್ತಾಯಿಸಿ ಹೈದರಾಬಾದಿನಲ್ಲಿ ಐತಿಹಾಸಿಕ ಸಮಾವೇಶ
»ಪರಮಾಣು ಬಾಧ್ಯತಾ ಮಸೂದೆ: ವಿಪಕ್ಷಗಳಿಗೆ ಸರಕಾರದಿಂದ ಮಾತುಕತೆಯ ಆಹ್ವಾನ
»ನವದೆಹಲಿ: ಶ್ರೀ ರವಿಸ೦ಕರ್ ಅವರ ನೇತ್ರತ್ವದಲ್ಲಿ 8ದಿನದ ಯಮುನಾ ನದಿ ಸ್ವಚ್ಚತಾ ಆ೦ದೋಲನಕ್ಕೆ ಚಾಲನೆ
»ನವದೆಹಲಿ: ಗದ್ಕರಿ ಪಟ್ಟಿ: ಕೆಲವರಿಗೆ ಬೇವು, ಕೆಲವರಿಗೆ ಬೆಲ್ಲ
»ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪಾರ್ಲಿಮೆಂಟ್ ಚಲೋ
»ನನ್ನ ಪಕ್ಷ ರಾಜಕೀಯವನ್ನು ಸ್ವಚ್ಛಗೊಳಿಸುತ್ತದೆ: ಬಾಬಾ ರಾಮದೇವ್
»ಬಿಜೆಪಿ ಟೀಮ್‌ಗೆ ವರುಣ್‌ ಗಾಂಧಿ, ಸ್ಮೃತಿ; ಕರಂದ್ಲಾಜೆಗೆ ನಿರಾಸೆ
»ವಿದೇಶಿ ವಿವಿ ಮಸೂದೆ ಕೇಂದ್ರ ಅಸ್ತು: ವಿದೇಶಿ ವಿವಿಗೆ ಕೆಂಪುಹಾಸು
»ಪರಮಾಣು ಉತ್ತರದಾಯಿತ್ವ ಮಸೂದೆ ಮುಂದೂಡಿಕೆ
»ರಾಜಸ್ಥಾನ: ಸೇತುವೆಯಿಂದ ಬಸ್ ಉರುಳಿ 26 ಸಾವು
»ಸತ್ಯಂ ರಾಜುಗೆ ಜಾಮೀನು ನಕಾರ
»ಪರಿಹಾರಕ್ಕೆ ಹಣವಿಲ್ಲ ಎಂದ ಮಾಯಾ ಸಂಭ್ರಮಕ್ಕೆ 200 ಕೋಟಿ!
»‘ಗಂಗೆಯಲ್ಲಿ ಮಿಂದು ಶುದ್ಧನಾಗುವೆ’: ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ!
»ಡ್ಯೂಟೀಲಿ ಪೊಲೀಸ್ನೋರು ಗುಂಡು ಹಾಕಿದ್ರೆ ಒಳ್ಳೇದು: ಸಚಿವ
»ಲಖನೌ: ‘ಮಹಿಳಾ ಮೀಸಲು ಮಸೂದೆಯಲ್ಲಿ ವಿದೇಶಿ ಕೈವಾಡ’ : ಮುಲಾಯ೦ ಸಿ೦ಗ್
»ಇಂದು ಅಣು ಉತ್ತರದಾಯಿತ್ವ ವಿಧೇಯಕ ಮಂಡನೆ: ಪ್ರತಿಪಕ್ಷಗಳಿಂದ ಭಾರೀ ವಿರೋಧ ನಿರೀಕ್ಷೆ
»ನಾಗ್ಪುರ: ಯುಗಾದಿಗೆ ನಿತಿನ್ ಗಡ್ಕರಿ ಟೀಂ ಪ್ರಕಟ: ಶೋಭಾಗೆ ಸ್ಥಾನ ಸಂಭವ
»ಲಾಹೋರ್ ಸ್ಫೋಟದಲ್ಲಿ ಭಾರತದ ಕೈವಾಡ: ಪಾಕ್ ಆರೋಪಕ್ಕೆ ಭಾರತದ ಪ್ರಬಲ ತಿರಸ್ಕಾರ
»ಮಹಿಳಾ ಮೀಸಲಾತಿ ಮಸೂದೆ: ಯಾವುದೇ ಒತ್ತಡಕ್ಕೂ ತಲೆ ಬಾಗೆನು: ಲಾಲು
»ಭೋಪಾಲ್: ವಿಧಾನಸಭೆ ಸದಸ್ಯರ ಒಂದು ವಾಕ್ಯದ ಪ್ರಶ್ನೆಗೆ 8,000 ಪುಟಗಳ ಉತ್ತರ ನೀಡಿದ ಸರಕಾರ !
»ಲಕ್ನೋ: ಜಾತ್ಯಾತೀತ ರಾಷ್ಟ್ರದಲ್ಲಿ ಮುಸ್ಲಿ೦ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದು ಇಸ್ಲಾ೦ಗೆ ವಿರುದ್ದ
»ನವದೆಹಲಿ/ಚಿಕ್ಕಮಗಳೂರು: ಪ್ರಾಚ್ಯ ಇಲಾಖೆ ಉಸ್ತುವಾರಿಯಲ್ಲಿ ಬಾಬಾ ಬುಡನ್‌ಗಿರಿ ದತ್ತಪೀಠ ದುರಸ್ತಿಗೆ ಸುಪ್ರಿ೦ ಕೋರ್ಟ್ ಹಸಿರು ನಿಶಾನೆ
»ಬೆಲೆಯೇರಿಕೆ: ಸಂಸತ್‌ನಲ್ಲಿ ಎಡಪಕ್ಷಗಳಿಂದ ಸಭಾತ್ಯಾಗ
»ಎ.8ಕ್ಕೆ ಬೆಲೆಯೇರಿಕೆಯ ವಿರುದ್ಧ ಎಡಪಕ್ಷಗಳಿಂದ ‘ಜೈಲ್ ಭರೊ’: ಪ್ರಕಾಶ್‌ ಕಾರಟ್‌
»ಮಾಲೆಗಾಂವ್ ಸ್ಫೋಟ ಆರೋಪಿ: ಪ್ರಜ್ಞಾ ಸಿಂಗ್‌ಗೆ ಜಾಮೀನು ನಕಾರ
»ಗೃಹಸಚಿವ ಚಿದಂಬರಂ ಜತೆ ಪಾಕ್ ರಾಯಭಾರಿ ವಾಗ್ವಾದ..!
»ಬಾಟ್ಲಾ ಭಯೋತ್ಪಾದಕರಿಗೆ ಹಣ ನೀಡಿದ್ದು ಕಾಂಗ್ರೆಸ್ ನಾಯಕ!
» ಮತಾಂತರಿ ದಲಿತರು, ಮುಸ್ಲಿಮರಿಗೆ ಮೀಸಲಾತಿಗೆ ಬಿಡಲ್ಲ: ಬಿಜೆಪಿ
»ಈಗ ಸೋನಿಯಾ ಗಾಂಧಿಗೆ 'ದಶಕದ ಮಹಿಳೆ' ಎಂಬ ಹೆಗ್ಗಳಿಕೆ!
»ಗ್ರಾಮದ ಮೇಲಿನ ಪ್ರೀತಿ ಬಿಟ್ಟುಕೊಡದ ‘ಬೈಸಾ’; ಎಂಬಿಎ ಪದವೀಧರೆ ಈಗ ಪಂಚಾಯ್ತಿ ಅಧ್ಯಕ್ಷೆ
»ಹಿಂದೂ-ಮುಸ್ಲಿಂ ಭಾವೈಕ್ಯ: ಒಂದೇ ಕಡೆ ಬಾಬಾ ಸಮಾಧಿ-ಹನುಮಾನ್ ದೇಗುಲ
»ಮೀಸಲಾತಿ ಮಸೂದೆ: ವಿಳಂಬ ನಿಶ್ಚಿತ
»ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
»ಮಹಿಳಾ ಮೀಸಲಾತಿ ಮಸೂದೆ: ಬಿಜೆಪಿಯಲ್ಲಿ ಭಿನ್ನಮತ
»ಮಹಿಳಾ ಮೀಸಲಾತಿ ಮಸೂದೆ: ಲೋಕಸಭೆಯಲ್ಲಿ ಬಿಕ್ಕಟ್ಟು ಅಂತ್ಯದ ಸೂಚನೆ
»ತೆಲಂಗಾಣ ವಕೀಲರ ಪ್ರತಿಭಟನೆ
»ನವದೆಹಲಿ: ಮಾರ್ಚ್ 27ರಂದು ದೇಶಾದ್ಯಂತ ಒಂದು ಗಂಟೆ ಲೈಟ್ ಆಫ್!
»ಪುಣೆ: ಅಪ್ಪನನ್ನೇ ಕೋರ್ಟಿಗೆಳೆದ ಮಗರಾಯ
»ನವದೆಹಲಿ: ಮಹಿಳಾ ಮೀಸಲಾತಿಯಾಗಿದೆ. ಇನ್ನು ಮುಸ್ಲಿಮರಿಗೂ ಕೇಂದ್ರದಿಂದ ಮೀಸಲಾತಿ ದೊರಕಬಹುದೇ?
»ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
»ಮಹಿಳಾ ಮೀಸಲಾತಿ ಮಸೂದೆ: ಮೂರನೆ ದಿನವೂ ಸಂಸತ್ತಿನಲ್ಲಿ ಕೋಲಾಹಲ
» ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
»ನಕಲಿ ಸ್ವಾಮೀಜಿಗಳನ್ನು ನೇಣಿಗೆ ಹಾಕಿ: ಬಾಬಾ ರಾಮದೇವ್
»ಮಹಿಳೆಗೆ ಮೇಲ್ಮನೆಯ ಮಣೆ: ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ; ಮಹಿಳಾ ವಿಜಯ(updated news)
»ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ
»ವಾಸಕ್ಕೆ ದೆಹಲಿ ದಿ ಬೆಸ್ಟ್; ಬೆಂಗಳೂರಿಗೆ 4 ನೇ ಸ್ಥಾನ
»ನಕಲು: 660 ವಿದ್ಯಾರ್ಥಿ, ಪೋಷಕರ ಬಂಧನ
»ಒಬಾಮಗೆ ತಿಮ್ಮಪ್ಪನ ಚಿನ್ನದ ಪ್ರತಿಮೆ
»ನವದೆಹಲಿ: ಬೆಂಗಳೂರು ಜತೆಗೆ ಕೊಲ್ಕತ್ತಾ ಮು೦ಬೈ ನಗರಗಳ ಮೇಲೆ ಉಗ್ರರ ದಾಳಿ ಸ೦ಭವ ?
»ಮಹಿಳಾ ಮೀಸಲಾತಿ ವಿಧೇಯಕ: ರಣಾಂಗಣವಾದ ರಾಜ್ಯಸಭೆ: ಮತದಾನ ಮುಂದೂಡಿಕೆ; ವಿಧೇಯಕದ ವಿರುದ್ಧ ರಾಜ್ಯಸಭೆಯಲ್ಲಿ ಆರ್‌ಜೆಡಿ, ಎಸ್ಪಿ ಗದ್ದಲ {Updated}
»ಮಹಿಳಾ ಮೀಸಲಾತಿ: ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ; ಸಮಾಜವಾದಿ, ಆರ್‌ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ; ಪ್ರಧಾನಿಯಿಂದ ಸರ್ವಪಕ್ಷ ಸಭೆ...
»ನವದೆಹಲಿ: ಮಹಿಳೆಯರಿಗೆ ಇಂದು ಮಸೂದೆ ಉಡುಗೊರೆ : ಮೀಸಲಿಗೆ ಎಡ-ಬಲ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಸಂಸತ್
»ನವದೆಹಲಿ: ಟಿ. ವೈ. ಪ್ರಭು ಅವರು ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿಗೆ ಆಯ್ಕೆ
»ನ್ಯಾ. ದಿನಕರನ್ ಭೂಮಿ ಅತಿಕ್ರಮಣ: ಸರ್ವೇ ಆಫ್ ಇಂಡಿಯಾದಿಂದ ವರದಿ
»ಕೊಲ್ಕತ್ತಾ: ಖ್ಯಾತ ಉದ್ಯಮಿ ಜಿ.ಪಿ. ಬಿರ್ಲಾ ನಿಧನ
»ನವದೆಹಲಿ: 10 ಬಿಲಿಯನ್ ಗಡಿ ಮುಟ್ಟಿದ ಟ್ವೀಟರ್
»ತಿರುವನ೦ತಪುರ: ಪಾಕ್‌ಗೆ ಅಮೆರಿಕ ಶಸ್ತ್ರಾಸ್ತ್ರ ಪೂರೈಕೆ: ಕೇಂದ್ರ ಕಳವಳ
»ಚೆನ್ನೈ: ಕರ್ನಾಟಕ ಪೊಲೀಸರ ಕೈಗೆ ನಿತ್ಯಾನಂದ ಸ್ವಾಮಿಯ ಕೇಸ್
»ರಾಹುಲ್‌ಗೆ ಹೂಮಾಲೆ ಹಾಕಿದ ಡಿಂಪಿ ಗಂಗೂಲಿ; ರಿಯಾಲಿಟಿ ಶೋ ಮದುವೆ ತಡೆಗೆ ಕಾನೂನು ಬೇಕು’
»ಶಂಕಿತ ಭಯೋತ್ಪಾದಕನ ಸೆರೆ
»ಮಹಿಳಾ ಸಬಲೀಕರಣಕ್ಕೆ ಕೇಂದ್ರ ಬದ್ಧ: ಪ್ರಧಾನಿ
»ಎಪ್ರಿಲ್‌ 5ರಿಂದ ಅನಿರ್ದಿಷ್ಟಾವಧಿ ಟ್ರಕ್ ಮುಷ್ಕರಕ್ಕೆ ನಿರ್ಧಾರ
»ಪ್ರಸಕ್ತ ಅಧಿವೇಶನದಲ್ಲೇ ಮಹಿಳಾ ಮಸೂದೆ: ಪ್ರಧಾನಿ
»ಪಾಕ್‌ಗೆ ನೀಡುವ ಶಸ್ತ್ರಾಸ್ತ್ರ ದುರ್ಬಳಕೆಯಾಗದಂತೆ ಖಚಿತ ಪಡಿಸಿ: ಅಮೆರಿಕಕ್ಕೆ ಭಾರತದ ಆಗ್ರಹ
»ಸೌಹಾರ್ದದ ಪ್ರತೀಕ ಮಾರಮ್ಮನ ಕೊಂಡ
»ಏಳನೇ ತರಗತಿ ಹುಡುಗಿಯರಿಗೆ ಹೆಡ್‌ಮಾಸ್ಟರ್ ಗರ್ಭಾಧಾನ!
»ಪಶ್ಚಿಮ ಘಟ್ಟದ ಮರು ಅಧ್ಯಯನಕ್ಕೆ ಗಾಡ್ಗೀಳ್
»ಮಹಿಳಾ ಮೀಸಲಾತಿ ಮಸೂದೆ: ಆರ್‌ಜೆಡಿ, ಎಸ್‌ಪಿ ವಿರೋಧ
»ಅನೈತಿಕ ಸಂಬಂಧ; ಜೋಡಿಯನ್ನು ಬೆಂಕಿಯಲ್ಲಿ ಸುಟ್ಟೇ ಹಾಕಿದರು!
»ಆಹಾರಕ್ಕಾಗಿ ಬಂದರು, ಪ್ರಾಣ ತೆತ್ತರು: ಕಾಲ್ತುಳಿತಕ್ಕೆ 65 ಬಲಿ
» ವೈಮಾನಿಕ ಪ್ರದರ್ಶನದ ಕಸರತ್ತಿನಲ್ಲಿ ನೌಕಾ ಪಡೆ ವಿಮಾನ ಪತನ: ಇಬ್ಬರು ಪೈಲಟ್ ಸಹಿತ 3ಬಲಿ
»ವಾಯುಪಡೆ ವಿಮಾನ ಪತನ; ಬೆಂಗಳೂರಿನ ಪೈಲಟ್ ಸಾವು
»ಇನ್ನು ಮು೦ದೆ ಏಳು ವರ್ಷದೊಳಗಿನ ಮಕ್ಕಳಿಗೆ ಟೀವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ೦ತಿಲ್ಲ?
»ಮಹಿಳಾ ದಿನವೇ ಮಹಿಳಾ ಮಸೂದೆಗೆ ಮುಕ್ತಿ: 8ರಂದು ಮಹಿಳಾ ಮಸೂದೆ ಅಂಗೀಕಾರ: ಮೊಯ್ಲಿ : ಲೋಕಸಭೆಯಲ್ಲಿ ಸಲೀಸು, ರಾಜ್ಯಸಭೆಯೇ ಸವಾಲು
»ಕುಚೋದ್ಯದ ಲೇಖನ : ಪಿ.ಚಿದಂಬರಂ
»ಅವರು ಹೆಣ್ಮಗು ಹೆರೋದೇ ಹಣಕ್ಕಾಗಿ, ನಂತ್ರ ಕೊಂದು ಹಾಕ್ತಾರೆ!
»ಏರ್ ಇಂಡಿಯಾ ಸಿಬ್ಬಂದಿಯಿಂದ ಬಾಲಕಿಗೆ ಲೈಂಗಿಕ ಕಿರುಕುಳ
»600ಕ್ಕೂ ಹೆಚ್ಚು ಬಾರಿ ಕದ್ದು ಸಮಾಜ ಸೇವೆ ಮಾಡುತ್ತಿದ್ದ ಈ 'ಸೂಪರ್ ಕಳ್ಳ' ...!
»ಯಾವುದೇ ಕನ್ನಡ ಪತ್ರಿಕೆಗೆ ಲೇಖನ ಬರೆದಿಲ್ಲ, ಪ್ರವಾದಿಯವರು ಬುರ್ಖಾ ವಿರೋಧಿ ಎಂದು ಸಹ ಬರೆದಿಲ್ಲ: ತಸ್ಲೀಮಾ
»ತಿರುವನ೦ತಪುರ: `ಬೀದಿ ಕಾಮಣ್ಣ'ರ ಕಾಟ ತಪ್ಪಿಸಲು ಮಹಿಳಾ ಆಯೋಗದಿಂದ ಎಸ್ಸೆಮ್ಮೆಸ್
»ಒಬ್ಬ ಹಿಂದೂ ಅಲ್ಲದವನು ಭಾರತೀಯನಾಗಲಾರ: ಆರೆಸ್ಸೆಸ್
»ವೇಶ್ಯಾವಾಟಿಕೆ ಮಾಡುತ್ತಿದ್ದ ಸ್ವಯಂಘೋಷಿತ ಸ್ವಾಮಿ ವಿರುದ್ಧ ಮೋಕಾ ದಾಖಲು
»ಭಾರತ ಪಾಕ್ ಮಧ್ಯಸ್ಥಿಕೆಗೆ ಸೌದಿ: ತರೂರ್ ಹೊಸ ವಿವಾದ!; ಹೇಳಿಕೆ ಬೇಜವಾಬ್ದಾರಿಯುತವಾದದ್ದು: ಬಿಜೆಪಿ ಖಂಡನೆ
»ಕನ್ನಡ ಶಾಸ್ತ್ರೀಯ ಭಾಷೆ: ಸರ್ಕಾರದ ಆಲಸ್ಯದಿ೦ದಾಗಿ, ದಕ್ಕದ ನೆರವು
»ಗನ್ ತೋರಿಸಿ ವಿದ್ಯಾರ್ಥಿನಿ ಮೇಲೆಯೇ ಅತ್ಯಾಚಾರ ಮಾಡಿದ ಸಹಪಾಠಿಗಳು!
»ದೆಹಲಿ ಏರ್‌ಪೋರ್ಟಲ್ಲಿ ಬೆತ್ತಲೆಯಾಗಿ ಓಡಾಡಿದ ಪಾನಮತ್ತ ಯುವಕ!
»ಫೇಸ್‌ಬುಕ್‌ನಲ್ಲಿ ಅಬ್ದುಲ್ಲಾ ಕುಟುಂಬದ ಅವಹೇಳನ: ಶ್ರೀನಗರದಲ್ಲಿ ಪ್ರತಿಭಟನೆ
»ನಾನಾಜಿ ದೇಶಮುಖ್ ಇನ್ನಿಲ್ಲ
»ಪೆಟ್ರೋಲ್ ದರಯೇರಿಕೆ ಹಿಂಪಡೆಯಿರಿ: ಕರುಣಾ, ಮಮತಾ ಆಗ್ರಹ
»ಮುಖರ್ಜಿ ಬಜೆಟ್; ರಾಷ್ಟ್ರಪತಿ ಪ್ರತಿಭಾ ಪಾಟೀಲ್ ವೇತನಕ್ಕೆ ಕತ್ತರಿ
»ಗಗನಸಖಿ, ನಟಿ, ವಿದ್ಯಾರ್ಥಿನಿಯೊಂದಿಗೆ 'ಸ್ವಾಮೀಜಿ' ಕಾಮಕಾಂಡ!
»ಶಾಲೆಯಲ್ಲಿ ಇಂಗ್ಲೀಷ್ ಆಡದ ಬಾಲಕಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿ!
»ಬೆ೦ಗಳೂರು ಮೆಟ್ರೊ ರೈಲು ಯೋಜನೆಗೆ ಕೇ೦ದ ಬಜೆಟ್‍ನಿ೦ದ 576 ಕೋಟಿ ರೂ.
»ಚೆನ್ನೈ: ಕಲ್ಪಾಕಂ: ವಾರದಿ೦ದ ನಾಪತ್ತೆಯಾದ ಅಣು ವಿಜ್ಞಾನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
»ನವದೆಹಲಿ: ಸಚಿವರ ಬಂಗಲೆಯಲ್ಲಿ ತ್ರಿವಳಿ ಕೊಲೆ : ಗೃಹ ಕಲಹ - ಪತ್ನಿ, ಮಗುವನ್ನು ಗುಂಡಿಕ್ಕಿ ಸಾಯಿಸಿ ಜೆಡಿಯು ಶಾಸಕ ಆತ್ಮಹತ್ಯೆ
»ಇಂದಿನಿಂದ ಪ್ರಧಾನಿ ಸೌದಿ ಪ್ರವಾಸ : ಪ್ರಧಾನಿ ಸಿಂಗ್‌ರನ್ನು ಸ್ವಾಗತಿಸಲು ಸೌದಿ ಸಜ್ಜು
»ಹುಸೇನ್ ಮರಳಬಹುದು, ಆದ್ರೆ ಕ್ಷಮೆ ಕೇಳಬೇಕು: ಆರೆಸ್ಸೆಸ್ | ಸಂಪೂರ್ಣ ಭದ್ರತೆ: ಕಾಂಗ್ರೆಸ್ | ಬಿಜೆಪಿ ಎಚ್ಚರಿಕೆ ಪ್ರತಿಕ್ರಿಯೆ
»ಇಳಾ ಭಟ್‌ಗೆ ಪ್ರತಿಷ್ಠಿತ ನಿವಾನೊ ಶಾಂತಿ ಪ್ರಶಸ್ತಿ
»ಬಜೆಟ್ 2010: ಆದಾಯ ತೆರಿಗೆ ಮಿತಿ ಏರಿಕೆ; ಇಂಧನ ಬೆಲೆ ಏರಿಕೆ - ಇತರ ಮುಖ್ಯಾಂಶಗಳು. ಪ್ರತಿಪಕ್ಷಗಳಿಂದ ಒಗ್ಗಟ್ಟಿನ ಸಭಾತ್ಯಾಗ
»ನವದೆಹಲಿ: ಮಮತಾರವರಿ೦ದ 2010ನೇ ಬಜೆಟ್: ರಾಜ್ಯಕ್ಕೆ ಬಂಪರ್ ಕೊಡುಗೆ: ಪ್ರಯಾಣಿಕ ಸವಲತ್ತಿಗೆ 1302 ಕೋಟಿ
»ತೆಲಂಗಾಣ ಬೆಂಬಲ: ಮತ್ತೆ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ
»ಇಂದು ರೇಲ್ವೆ ಬಜೆಟ್ ಮ೦ಡನೆ : ಮಂಗ್ಳೂರಿಗೆ ಪ್ರತ್ಯೇಕ ಸರಕು ಕಾರಿಡಾರ್ ದೊರಕಲಿದೆಯೇ ?
»ಸಹಕರಿಸಲೊಪ್ಪದ ದಲಿತ ಮಹಿಳೆಗೆ ಬೆಂಕಿ ಹಚ್ಚಿದ ದುರುಳರು!
»ನವದೆಹಲಿ: ಕ್ವಟ್ರೋಕಿ ಹಸ್ತಾಂತರಕ್ಕೆ 40 ಲಕ್ಷ ರು. ಖರ್ಚು ಮಾಡಿತ್ತು ಸಿಬಿ‌ಐ!
»ಶಾಸಕನಿಗೆ ಮೋಜಿನ ಮಸ್ತಿ ತಂದ ಆಪತ್ತು!
»ಗಡ್ಕರಿ ಟೀಂಗೆ ಶೋಭೆ?
» ಇಂಡಿಯನ್ ಮುಜಾಹಿದೀನ್ ಮೇಲೆ ನಿಷೇಧವಿಲ್ಲ: ಕೇಂದ್ರ ಸ್ಪಷ್ಟನೆ
»ಆತ್ಯಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿ ಸಾವು; ತೆಲಂಗಾಣ ಉದ್ವಿಗ್ನ
»ಕಿಸ್ಸಿಂಗ್ ವೀಡಿಯೋ ಬಹಿರಂಗ; ಇಹಲೋಕ ತ್ಯಜಿಸಿದ ಪ್ರೇಮಿಗಳು
»ಮತ್ತೆ ಕದನ ಸ್ವರೂಪ ಪಡೆದ ತೆಲಂಗಾಣ ಹೋರಾಟ : ಉಸ್ಮಾನಿಯಾ ವಿವಿ ರಣಾಂಗಣ: ಆತ್ಮಾಹುತಿಗೆ ಯತ್ನ
»ಬಿಜೆಪಿಗೆ ರಾಮನಲ್ಲ, ಅಧಿಕಾರ ಜೀವ; ಮೋದಿ ಫ್ಯಾಸಿಸ್ಟ್: ಕಾಂ
»ಲೋಕಸಭೆಯ ಪ್ರಶ್ನಾವಧಿ ಕಡಿತ: ನಿಯಮಾವಳಿಗೆ ತಿದ್ದುಪಡಿ
»ನವದೆಹಲಿ: ಟ೦ಡನ್ ಸಮಿತಿಯ ವರದಿಯ ಪ್ರಕಾರ 44 ಡೀಮ್ಡ್ ವಿವಿಗಳ ಕರ್ಮಕಾಂಡ ಬಯಲು
»ರಾಮ ಮಂದಿರ ನಿರ್ಮಾಣಕ್ಕೆ ಸಹಕರಿಸಲು ಮುಸ್ಲಿಮರಿಗೆ ಮನವಿ
»ಎಪ್ರಿಲ್‌ನಿಂದ ಯೂರಿಯಾ ತುಟ್ಟಿ
»ನವದೆಹಲಿ: ದೇಶದದಲ್ಲಿ ಹುಲಿಗಳ ಸಂಖ್ಯೆ 1411?: ಇಷ್ಟಿಲ್ವೇ ಇಲ್ಲ- ಜೈರಾಂ
»ನವದೆಹಲಿ: ಅತಿಗಣ್ಯರಿಗೆ ದುಬಾರಿ ಕಾರು!
»ನವದೆಹಲಿ: ಬೆ೦ಗಳೂರಿನಲ್ಲಿ ಸೌದಿ ಅರೇಬಿಯಾದ ವೀಸಾ ಕೇಂದ್ರ
»ಏರ್‌ಮೇಲ್ ಸೇವೆ ಜಗತ್ತಿನಲ್ಲಿಯೇ ಮೊದಲಿಗೆ ಆರ೦ಭಿಸಿದ್ದು ಭಾರತ !
»ಸಿಬಿ‌ಐ ತನಿಖೆಗೆ ರಾಜ್ಯಗಳ ಅನುಮತಿ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್
»ಸಂಸದರಿಗೆ ಸುಲಭ ಲಭ್ಯರಾಗಿ: ಸಚಿವರಿಗೆ ಪ್ರಧಾನಿಯ ಪತ್ರ
»ಸಂಶಯಾಸ್ಪದ ಚಟುವಟಿಕೆಯ ಆರೋಪ: ಬ್ರಿಟಿಶರಿಬ್ಬರ ಸೆರೆ
»ಪುಣೆ ಸ್ಫೋಟ: ಭಟ್ಕಳದ ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ
»ಪುಣೆ ಸ್ಫೋಟ: ಉಗ್ರರ ಸುಳಿವು ನೀಡಿದವರಿಗೆ 1 ಕೋಟಿ ಬಹುಮಾನ?
»ವೈಜಯಂತಿ ಕಾಶಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
»ಪಶ್ಚಿಮ ಬಂಗಾಳ: ನಕ್ಸಲ್ ದಾಳಿಗೆ ಕನಿಷ್ಠ 9 ಯೋಧರು ಬಲಿ
»ಜರ್ಮನ್ ಬೇಕರಿ ಸ್ಫೋಟ: ಸಿಸಿಟಿವಿ ಚಿತ್ರಗಳಿಂದ ಸುಳಿವಿಗೆ ಪ್ರಯತ್ನ
»ದೇವೇಗೌಡ, ಲಾಲೂ ಸಹಿತ 110 ಸಂಸದರ ಆಸ್ತಿ ಬಹಿರಂಗ ಆಗಿಲ್ಲ!
»ಪುಣೆ ಬಾಂಬ್‌ ಸ್ಫೋಟ: ಶೀಘ್ರ ತನಿಖೆಗೆ ಪ್ರಧಾನಿ ಸೂಚನೆ
»ಪುಣೆ ಸ್ಫೋಟ: ಗುಪ್ತಚರ ವೈಫಲ್ಯ ಕಾರಣವಲ್ಲ: ಚಿದು
»ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ?
»ಶ್ರೀಕೃಷ್ಣ ಸಮಿತಿಯ ಮಾರ್ಗಸೂಚಿ ವಿರೋಧಿಸಿ ತೆಲಂಗಾಣ ವಲಯದಲ್ಲಿ ಬಂದ್
»ಫೆ. 25ರಂದು ಹೊಸದಿಲ್ಲಿಯಲ್ಲಿ ಭಾರತ-ಪಾಕ್ ಮಾತುಕತೆ
»ತೆಲಂಗಾಣ ಸಮಿತಿಯ ಟಿ‌ಓ‌ಆರ್‌ಗೆ ತಿರಸ್ಕಾರ: ಟಿ‌ಆರ್‌ಎಸ್ ಶಾಸಕ,ಸಂಸದರ ರಾಜೀನಾಮೆಗೆ ಕೆಸಿ‌ಆರ್ ಕರೆ
»ತೆಲಂಗಾಣ ಸಮಿತಿಗೆ ಕೇಂದ್ರದ ನಿಬಂಧನೆ
»ಮುಸ್ಲಿಮರಿಗೆ ಉದ್ಯೋಗ ನೀಡಬೇಡಿ, ಮದರಸಾ ಮುಚ್ಚಿ: ವಿಎಚ್‌ಪಿ
»ವಿಎಚ್ ಪಿ, ಬಜರಂಗದಳ ಪ್ರತಿಭಟನೆ: ಖಾನ್ ಚಿತ್ರ ಪ್ರದರ್ಶನ ರದ್ದು
»ತ್ರಿ ಈಡಿಯಟ್ಸ್‌ನ ‘ಡ್ರೋನ್’ ಈಗ ಭಾರತೀಯ ಸೇನೆಗೆ ಸೇರ್ಪಡೆ
»ಹಾಸ್ಟೆಲ್‌ಗೆ ಬೆಂಕಿ:12 ಮಕ್ಕಳ ಸಜೀವ ದಹನ
»ಸಂಪೂರ್ಣ ವಿದ್ಯುದ್ದೀಕರಣ; ಪಾಲಕ್ಕಾಡ್ ರಾಷ್ಟದ ಪ್ರಥಮ ಜಿಲ್ಲೆ
»ಅರುಣಾಚಲ: ವಿದ್ಯಾರ್ಥಿ ನಿಲಯಕ್ಕೆ ಬೆಂಕಿ; ಕನಿಷ್ಠ 12 ಮಕ್ಕಳು ಬಲಿ
»ಭಯೋತ್ಪಾದನೆ ಶಂಕೆ: ದಿಲ್ಲಿಯಲ್ಲಿ ಅಮೆರಿಕನ್ ಪ್ರಜೆಯ ಬಂಧನ
»ಶಂಕರರಾಮನ್ ಕೊಲೆ ಪ್ರಕರಣ: ಇನ್ನೂ 7 ಸಾಕ್ಷಿಗಳು ಉಲ್ಟಾ
»ತೈಲ ಬೆಲೆ ನಿರ್ಧಾರ ಫೆ.14ಕ್ಕೆ
»ಛತ್ತೀಸ್‌ಗಡ: ರೂ. 500 ಕೋಟಿ ಆಸ್ತಿಯ ಮಾಲಕ ಐ‌ಎ‌ಎಸ್ ಅಧಿಕಾರಿಯ ಅಮಾನತು
»ಗೊಂದಲ, ಗದ್ದಲದ ನಡುವೆ ಇಂದು ‘ಎಂಎನ್‌ಐಕೆ’ ವಿಶ್ವದಾದ್ಯಂತ ಬಿಡುಗಡೆ: ಬೆಳ್ಳಿತೆರೆಯಲ್ಲಿ ಮತ್ತೆ ಮಿಂಚಲಿರುವ ಶಾರುಕ್-ಕಾಜೋಲ್ ಜೋಡಿ
»ದೇಶದ ರಾಜಧಾನಿಯಲ್ಲಿ ಅಚ್ಚರಿಯ ಹೊಸ ಪ್ರವೃತ್ತಿ : ಐಷಾರಾಮದ ಕನವರಿಕೆ; ಅಂಡಾಣು ಬಿಕರಿ
»ಚೆನ್ನೈ : ಪ್ರೇಮಿಗಳಿಗಾಗಿಯೇ ಒಂದು ಪ್ರೇಮ ದೇಗುಲ
»ಚೆನ್ನೈ: ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರದ ಸ್ಪಷ್ಟನೆ : ನಳಿನಿ ಬಿಡುಗಡೆ: ಕೇಂದ್ರದ ಜತೆ ಚರ್ಚೆ
»ರೈತನ ಭೂಮಿ ಕಬಳಿಸಿದ ರಾಷ್ಟ್ರಾಧ್ಯಕ್ಷೆಯ ಪತಿ: ಭೂಮಿ ಹಿಂದಿರುಗಿಸಲು ನ್ಯಾಯಾಲಯ ಆದೇಶ
»ತೈಲ ಬೆಲೆ ಹೆಚ್ಚಳಕ್ಕೆ ದೇವೊರಾ ಶಿಫಾರಸು
»ಕಾಶ್ಮೀರಿ ಬಾಲಕನ ಹತ್ಯೆ: ತಪ್ಪೊಪ್ಪಿಕೊಂಡ ಬಿ‌ಎಸ್‌ಎಫ್; ಓರ್ವ ಯೋಧನ ಅಮಾನತು; ಪೊಲೀಸರಿಗೆ ಹಸ್ತಾಂತರ
»ಹಿಂದೂಗಳ ದರೋಡೆ, ಮುಸ್ಲಿಮರ ಉದ್ಧಾರ: ತೊಗಾಡಿಯಾ ಕಿಡಿ
»ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಗಡ್ಕರಿ ಔಪಚಾರಿಕ ಆಯ್ಕೆ
»ಹಿಂಸಾಚಾರ ತ್ಯಜಿಸಿ; ಮಾತುಕತೆ ಆರಂಭಿಸಿ: ಮಾವೊಗಳಲ್ಲಿ ಚಿದಂಬರಂ ಮನವಿ
»ಕೊಯಮತ್ತೂರು: ದಲಿತ ಕಾಲನಿಗೆ ಅಡ್ಡವಾಗಿದ್ದ ದೇವಸ್ಥಾನ ತೆರವು
»ಮಾವೊವಾದಿ ಉನ್ನತ ನಾಯಕರ ಬಂಧನ: ನಕ್ಸಲ್ ಚಟುವಟಿಕೆಯಲ್ಲಿ ಪಿ‌ಎಚ್‌ಡಿ ವಿದ್ಯಾರ್ಥಿ, ವಿಜ್ಞಾನ ಪದವೀಧರರು
»ಪಿ.ಡಿ.ದಿನಕರನ್ ಅಕ್ರಮ ಆಸ್ತಿ ಪ್ರಕರಣ: ಜಿಲ್ಲಾಧಿಕಾರಿಯಿಂದ ವ್ಯತಿರಿಕ್ತ ಹೇಳಿಕೆ
»ಮುಸ್ಲಿಂ ಮೀಸಲಾತಿ: ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಆಂಧ್ರ ಸುಪ್ರೀಂ ಕೋರ್ಟ್‌ಗೆ
»ಬಿಟಿ ಬದನೆ: ಹಿಂದೆ ಸರಿದ ಕೇಂದ್ರ
»ರುಚಿಕಾ ಪ್ರಕರಣ: ಕೋರ್ಟ್ ಆವರಣದಲ್ಲೇ ರಾಥೋಡ್‌ಗೆ ಇರಿತ
»ಮುಸ್ಲಿಮರಿಗೆ ಶೇ.10 ಮೀಸಲು: ಪಶ್ಚಿಮಬಂಗಾಳ ಘೋಷಣೆ
»ಬೆಲೆ ನಿಯಂತ್ರಣ ಶೀಘ್ರ: ಪ್ರಣವ್ ಆಶಾವಾದ
»ಕಾಶ್ಮೀರ: ನೀರ್ಗಲ್ಲ ಸೆಳೆತಕ್ಕೆ ಕನಿಷ್ಠ 13 ಸೈನಿಕರು ಬಲಿ
»ಮುಸ್ಲಿಂ ಮೀಸಲಾತಿ ಸೂಕ್ತವಲ್ಲ; ಆಂಧ್ರಕ್ಕೆ ಹೈಕೋರ್ಟ್ ಆದೇಶ
»ಅಗ್ನಿ-||| ಪರೀಕ್ಷೆ ಯಶಸ್ವಿ
»ಐದು ರಾಜ್ಯಗಳಲ್ಲಿ ನಕ್ಸಲರ ಬಂದ್: ರೈಲ್ವೆ ಹಳಿ ಧ್ವಂಸ
»ಮೋದಿ ಹಿಂದೂಗಳಿಗೆ ರಾಮ, ಮುಸ್ಲಿಮರಿಗೆ ರಹೀಂ, ಕ್ರೈಸ್ತರಿಗೆ ಏಸು..!
»ಗೋಹತ್ಯೆ ನಡೆದ್ರೆ ನನ್ನನ್ನು ಕರೀರಿ, ಕೈ ಕತ್ತರಿಸ್ತೇನೆ: ವರುಣ್ ಗಾಂಧಿ
»ಬೆಲೆ ನಿಯಂತ್ರಣ: ಪ್ರಧಾನಿ ಭರವಸೆ
»ಬಿಕಿನಿಗಳ ಮೂರನೇ ಮಹಾಯುದ್ಧ !
»ಅಗತ್ಯ ವಸ್ತುಗಳ ಬೆಲೆಯೇರಿಕೆ: ಇಂದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ
»ಅಮೆರಿಕನ್ ಸೆಂಟರ್ ದಾಳಿ:ಇಬ್ಬರ ಮರಣ ದಂಡನೆಗೆ ಹೈಕೋರ್ಟ್ ಮುದ್ರೆ
»ಆಸ್ತಿ ವಿವರ ಬಹಿರಂಗಪಡಿಸಲು ಸಚಿವರಿಗೆ ಪ್ರಧಾನಿ ಸೂಚನೆ
»ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ತೀವ್ರ ಏರಿಕೆಯಾಗದು: ಜತಿನ್
»26/11 ಭಾರತೀಯನ ಕೈವಾಡ: ಕೊನೆಗೂ ಒಪ್ಪಿದ ಭಾರತ
»ಬೆಲೆಯೇರಿಕೆಗೆ ಪೆಟ್ರೋಲ್, ಡೀಸೆಲ್ ಸಾಥ್; ಕೇಂದ್ರದಿಂದ ಶಾಕ್?
»ಕೇಂದ್ರಕ್ಕೆ ಅನಿಲ, ತೈಲ ಬೆಲೆ ನಿಯಂತ್ರಣ ಮುಕ್ತ: ಕಿರಿಟ್ ಪಾರೀಖ್ ನೇತೃತ್ವದ ತಜ್ಞರ ಸಮಿತಿ ಶಿಫಾರಸು
»ತೈಲ ಬೆಲೆ ಹೆಚ್ಚಳಕ್ಕೆ ಪಾರೀಖ್ ಸಮಿತಿಯ ಶಿಫಾರಸು
»ತೆಲಂಗಾಣ ವಿವಾದ ಪರಿಶೀಲನೆಗೆ ಗೃಹ ಸಚಿವಾಲಯದ ಸಮಿತಿ
»ಐರೋಪ್ಯ ಒಕ್ಕೂಟ ನಿಯೋಗದ ಕಂಧಮಲ್ ಭೇಟಿಗೆ ವಿರೋಧ; ಬಜರಂಗ ದಳದ ಐವರ ಬಂಧನ
»ನವದೆಹಲಿ: ಮಂಗಳಯಾನಕ್ಕೆ ನೌಕೆ: ನಾವು ಒ೦ದೇ ಎನ್ನುವ ಸ೦ದೇಶ ನೀಡಿದ ಭಾರತ, ಪಾಕ್ ವಿದ್ಯಾರ್ಥಿಗಳು
»ವಿಜಯವಾಡ: ಅಪಹೃತ ಪುತ್ರಿಯ ಶವ ನೋಡಿ ಆಘಾತ: ಪ್ರಾಣ ತ್ಯಜಿಸಿದ ತಂದೆ
»16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ; ಸರಣಿ ರೈಲು ಸ್ಫೋಟದ ರೂವಾರಿ ಬಂಧನ
»ಮಾಜಿ ಭಯೋತ್ಪಾದಕನಿಗೂ ಪದ್ಮಶ್ರೀ?!
»ಆಮ್ನೆಸ್ಟಿ ಪ್ರಧಾನ ಕಾರ್ಯದರ್ಶಿಯಾಗಿ ಸಲಿಲ್ ಶೆಟ್ಟಿ ಆಯ್ಕೆ
»ಗುಜ್‌ಕೋಕ್: ಮಂಜೂರಾತಿ ಬೇಡ; ರಾಷ್ಟ್ರಾಧ್ಯಕ್ಷೆಗೆ ಕೇಂದ್ರದ ಮನವಿ
»ಸಮಾಜವಾದಿ ಪಕ್ಷದಿಂದ ಅಮರ್ ಸಿಂಗ್, ಜಯಪ್ರದಾಗೆ ಕೊಕ್
»ಬೆಂಗಳೂರಿನಲ್ಲಿ ವೈಮಾನಿಕ ತರಬೇತಿ ಪಡೆದಿದ್ದ ಉಗ್ರ ಸೆರೆ
»ಮುಜಪ್ಪರನಗರ: ಬುರ್ಖಾ ಇಲ್ಲದೇ ಫೋಟೋ ತೆಗೆಯುವುದು ತಪ್ಪಲ್ಲ
»ಅನಿಲ ಬೆಲೆ ಶೇ.30 ಏರಿಕೆಗೆ ಚಿಂತನೆ
»ಚೆನ್ನೈ: ಪರಿಸರ ಪ್ರಜ್ಞೆ ಮೆರೆದ ಕರ್ನಾಟಕ ಸಂಘ
»ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಮೇಘಾಲಯಕ್ಕೆ ನಾಲ್ವರು ಸಿ‌ಎಂ!
»ರಾಜೀವ್ ಗಾಂಧಿ ಹತ್ಯೆಯ ಪ್ರಕರಣಕ್ಕಾಗಿ ಜೈಲಲ್ಲಿರುವ ನಳಿನಿಗೆ ಸಮಾಜ ಸೇವೆ ಮಾಡುವ ಆಸೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri