ಶುಕ್ರವಾರ, 12-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
Latest news item ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
Latest news item ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
Latest news item ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವನ ಸಾವು. ಇಬ್ಬರಿಗೆ ಗಂಭೀರ ಗಾಯ.
Latest news item `ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
Latest news item ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
Latest news item 1983ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ಪ್ರಧಾನ ಪಾತ್ರ: ಕಪಿಲ್‌ ದೇವ್‌ಗೆ 'ಹಾಲ್ ಆಫ್ ಫೇಮ್' ಗೌರವ
Latest news item ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
Latest news item ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
Latest news item ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
Latest news item ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
‘ಕ್ಷಮೆ ಯಾಚಿಸಲ್ಲ’: ಬಿಗು ಭದ್ರತೆಯ ನಡುವೆ ಶಾರುಕ್ ಮುಂಬೈಗೆ

ಮುಂಬೈ, ಫೆ.೬: ಐಪಿ‌ಎಲ್-೩ ಕ್ರಿಕೆಟ್ ತಂಡಗಳಲ್ಲಿ ಪಾಕಿಸ್ತಾನಿ ಆಟಗಾರರ ಸೇರ್ಪಡೆಯ ವಿವಾದದಲ್ಲಿ ಶಿವಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್, ಫೆ.೧೨ರಂದು ಬಿಡುಗಡೆಯಾಗಲಿರುವ ತನ್ನ ‘ಮೈ ನೇಮ್ ಈಸ್ ಖಾನ್’ ಚಿತ್ರದ ಜಾಗತಿಕ ಪ್ರಚಾರ ಅಭಿಯಾನ ಮುಗಿಸಿ ಮುಂಬೈಗೆ ಮರಳಿದ್ದಾರೆ.

ಅವರೊಂದಿಗೆ ಸಹ ನಟಿ ಕಾಜೋಲ್ ಹಾಗೂ ಚಿತ್ರದ ನಿರ್ದೇಶಕ ಹಾಗೂ ಸಹ ನಿರ್ಮಾಪಕ ಕರಣ್ ಜೋಹರ್ ಇದ್ದರು.

ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಯ ನಡುವೆ ಅವರೆಲ್ಲ ಬ್ರಿಟಿಶ್ ಏರ್‌ವೇಸ್ ವಿಮಾನವೊಂದರಲ್ಲಿ ಮುಂಬೈಗೆ ಬಂದಿಳಿದರು.

ನಿನ್ನೆ ಈ ಮೂವರು ತಮ್ಮ ಚಿತ್ರ ಪ್ರದರ್ಶನಕ್ಕಾಗಿ ಬರ್ಲಿನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.

ಐಪಿ‌ಎಲ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರ ಅನುಪಸ್ಥಿತಿ ಹಾಗೂ ಐಪಿ‌ಎಲ್ ಪ್ರಾಯೋಜಕರಿಗೆ ಅವರನ್ನು ಖರೀದಿಸಲು ನಿರಾಸಕ್ತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದಕ್ಕಾಗಿ ಕ್ಷಮೆ ಯಾಚಿಸದ ಹೊರತು ಮುಂದಿನ ವಾರ ಶಾರೂಕ್‌ರ ಚಿತ್ರವನ್ನು ಬಿಡುಗಡೆಗೊಳಿಸಲು ಬಿಡುವುದಿಲ್ಲವೆಂದು ಶಿವಸೇನೆ ಬೆದರಿಕೆ ಹಾಕಿದೆ.

ಆದಾಗ್ಯೂ, ಕ್ಷಮೆ ಯಾಚಿಸಲು ನಿರಾಕರಿಸಿರುವ ಶಾರೂಕ್, ತನ್ನನ್ನು ಅನವಶ್ಯಕವಾಗಿ ಗುರಿಯಿರಿಸಲಾಗಿದೆಯೆಂದು ದೂರಿದ್ದಾರೆ.

ತನ್ನ ಹೇಳಿಕೆಯನ್ನು ವೈಯಕ್ತಿಕವೆಂದು ಭಾವಿಸದೆ ಒಂದು ಗುಂಪಿನ ವಿರುದ್ಧವೆಂದು ಭಾವಿಸಿರುವುದು ವಿಶಾದನೀಯವೆಂದು ಅವರು ಹೇಳಿದ್ದಾರೆ.

ವಿಚಾರಗಳ ಬಿನ್ನತೆಯ ಚರ್ಚೆಗೆ ವಸ್ತುವಾಗಬೇಕು ಹಾಗೂ ಅಭಿಪ್ರಾಯ ಸ್ವಾತಂತ್ರಕ್ಕಾಗಿ ಚರ್ಚೆ ಅತ್ಯಗತ್ಯ. ಅದನ್ನು ಇನ್ನೊಂದು ರೀತಿಯಾಗಿ ನೋಡುವುದು ದುರದೃಷ್ಟಕರವೆಂದು ಶಾರುಕ್ ನುಡಿದಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾರ್ತಾಭಾರತಿ
ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಬಿಲ್ಲವರ ಎಸೋಸಿಯೇಶನ್‌ನಲ್ಲಿ ಓಂ-ಶನಿ-ಓಂ: ಶ್ರೀ ಶನೀಶ್ವರ ಗ್ರಂಥ ಪಾರಾಯಣ ಮತ್ತು ಶ್ರೀ ಶನೀಶ್ವರ ಮಹಾಪೂಜೆ
»ಮು೦ಬೈ: ರೂಪಿಕಾ ಚಾವ್ಲಾ ಬರೆದಿರುವ `ರಾಜಾ ರವಿವರ್ಮ ...ಇಂಡಿಯಾ' ಕೃತಿ ಬಿಡುಗಡೆ
»ಜಾಕ್ಸನ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕರಾಗಿ ನವೀನ್ ಲೋಬೊ ಆಯ್ಕೆ
»ಕೊಂಕಣ್ ಕೊಗುಳ್ ವಿಲ್ಫಿ ರೆಬಿಂಬಸ್ ನಿಧನಕ್ಕೆ ಮುಂಬಯಿಯಲ್ಲಿನ ಕೊಂಕಣಿ ಗಣ್ಯರ ಸಂತಾಪ
»ಮು೦ಬೈ: ಪ್ರಚೋದನಕಾರಿ ಭಾಷಣ ಮಾಡದ೦ತೆ ರಾಜ್‌ಗೆ ಸು. ಕೋ. ತಾಕೀತು
»ಮು೦ಬೈ: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವ ಲಾಲೂ ವಿರುದ್ದ ಪ್ರತಿಭಟನೆ
»ಮು೦ಬೈ: ಪೊಲೀಸ್ ನೇಮಕಾತಿ ಅಭಿಯಾನ ವೇಳೆ ಕಾಲ್ತುಳಿತಕ್ಕೆ ಓರ್ವ ಬಲಿ
»ಮುಂಬೈ ಡಬ್ಬವಾಲಾಗಳಿಗೆ ಸನ್ಮಾನ
»ಮುಂಬೈ: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ಸಂಭ್ರಮದ ವಿಶ್ವ ಮಹಿಳಾ ದಿನಾಚರಣೆ; ಎಲ್ಲಾ ಸಮೂದಾಯಗಳ ಮಹಿಳೆಯರು ತಮ್ಮ ಏಕತೆಯನ್ನು ಪ್ರದರ್ಶಿಸಿಸ ಬೇಕು - ಆಶಾ ಎಂ.ಹೆಗ್ಡೆ
»ಮು೦ಬೈಯಲ್ಲಿ ನಡೆಯುತ್ತಿರುವ 3ನೇ ದಿನದ ಲ್ಯಾಕ್ಮೆ ಶೋ
»ಮು೦ಬೈ: ಇ೦ದು ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನಟ ಅಕ್ಷಯ್ ಹಾಗೂ ನಟಿ ದೀಪಿಕಾ
»ಮು೦ಬೈ: `ಸಂತರ ಸಂದೇಶ ಜೀವನಕ್ಕೆ ಮಾರ್ಗದರ್ಶಿ': ಗುರುರಾಜ್ ಎಸ್. ನಾಯಕ್
»ನೀವು ಕರ್ನಾಟಕ ರಾಜ್ಯಪಾಲರಾಗಿರುತ್ತಿದ್ದರೆ ಬೆಂಗ್ಳೂರು ವಲಸಿಗ ಮುಕ್ತವಾಗುತ್ತಿತ್ತೆ?
»ಬಿಲ್ಲವರ ಎಸೋಸಿಯೇಶನ್‌ನಲ್ಲಿ ಓಂ-ಶನಿ-ಓಂ.... ಶ್ರೀ ಶನೀಶ್ವರ ಗ್ರಂಥ ಪಾರಾಯಣ ಘಟಕದ ಉದ್ಘಾಟನೆ
»ಕಾರ್ಕಳದ ವಿವಾಹಿತೆ ತನುಜಾ ಭಂಡಾರಿ ಆತ್ಮಹತ್ಯೆಗೆ ಶರುಣು?... ಇದು ನಿಯೋಜಿತ ಕೊಲೆ ಪ್ರಕರಣ: ತನುಜಾ ಕುಟುಂಬಸ್ಥರು
»ಮು೦ಬೈಯಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ಶೋ .
»ಭಾರತ್ ಬ್ಯಾ೦ಕ್ ವಿಲೇಪಾರ್ಲೆ ಶಾಖೆಗೆ ಬಿಮಾ ಬ್ರಾ೦ಚ್ ಗೌರವ
»ಮುಂಬಯಿಗರು ಹಣ್ಣು-ನೆರಳು ಕೊಡುವ ವಿಶಾಲವಾದ ವೃಕ್ಷಗಳಂತೆ: ಕೊಂಡೆವೂರು ಶ್ರೀ
»ಕೊಂಡೆವೂರು ಶ್ರೀ ಯೋಗಾನಂದ ಸ್ವಾಮೀಜಿಯವರನ್ನು ಮಯಾನಗರಿಗೆ: ಸುಖಾಗಮನ ಕೋರಿದ ಕ್ಷೇತ್ರದ ಮುಂಬಯಿ ಸದ್ಭಕ್ತರು
»ಕಲ್ಯಾಣ್‌ನಲ್ಲಿ ಸೆರಾಜೆಮ್ ನೈಸರ್ಗಿಕ ಉಷ್ಣ ಅಂಗಮರ್ಧನ ಒತ್ತಡ ಯಂತ್ರದ ಸೇವಾರ್ಪಣೆ
»ಮಾ.೫ - ಕೊಂಡೆವೂರು ಶ್ರೀ ನಿತ್ಯಾನಂದ ಯೋಗಬ್ರಹ್ಮ ಕ್ಷೇತ್ರದ ಶ್ರೀ ಯೋಗಾನಂದ ಸ್ವಾಮೀಜಿ ಮುಂಬಯಿ ಭೇಟಿ
»ಬ್ರೈನ್ ಹ್ಯಾಮರೇಜ್; ಸಹೋದರ ಮಹಾಜನ್ ಹಂತಕ ಪ್ರವೀಣ್ ನಿಧನ
»ಮುಂಬೈ: ೧೦ನೇ ಶರಣ ಸಾಹಿತ್ಯ ಸಮ್ಮೇಳನ
»ಮು೦ಬೈ: 6.5 ಕೋ. ರೂ. ಕೊಕೇನ್ ಸಹಿತ ಝಾ೦ಬಿಯಾದ ಮಹಿಳೆ ಸೆರೆ
» ಮುಂಬೈ ಎಲ್ಲರಿಗೂ ಸೇರಿದ್ದು; ಠಾಕ್ರೆಯೆದುರೇ ಆಶಾ ಬೋಂಸ್ಲೆ ಸವಾಲು
»ಮು೦ಬೈ: ನಗರದಾದ್ಯ೦ತ ರ೦ಗು ರ೦ಗಿನ ಹೋಳಿ ಸಂಭ್ರಮ
»ನವೀ ಮು೦ಬೈಯಲ್ಲಿ ಶ್ರೀ ಮಾತಾ ಅಮ್ರತಾನ೦ದಮಯಿ
»ಬಂಟರ ಸಂಘ ಮುಂಬಯಿ ಇದರ 2010 ರ ಸಾಲಿನ ವಾರ್ಷಿಕ ಸ್ನೇಹ ಸಮ್ಮೀಲನ; ನಾನು ತುಳು ಕನ್ನಡಿಗರ ಹೃದಯಾಳದ ಅಭಿಮಾನಿ : ನಟಿ ಜಯಪ್ರದಾ
»ಮು೦ಬೈ: ಅಲ್ ಇ೦ಡಿಯ ಖಿಲಾಫತ್ ಕಮಿಟಿ ವತಿಯಿ೦ದ ಈದ್ ಮಿಲಾದುನಬಿ ಆಚರಣೆ
»ಸಾಹಿತಿ ವಿರೂಪಾಕ್ಷ ಕುಲಕರ್ಣಿ ಇವರಿಗೆ 2009 ರ ಸಾಲಿನ ವರದರಾಜ ಆದ್ಯ ಪ್ರಶಸ್ತಿ ಪ್ರದಾನ
»ಜಗತ್ತಿನ ಟಾಪ್ - 5 ದುಬಾರಿ ಕಚೇರಿ ಪ್ರದೇಶ ಪಟ್ಟಿಯಲ್ಲಿ ಮು೦ಬೈ
»ಮೂಡಬಿದಿರೆ ಕರಿಂಜೆ ಶ್ರೀ ಕ್ಷೇತ್ರ ಸತ್ಯನಾರಾಯಣಪುರದ ಮಠಾಧೀಶರ ಮುಂಬಯಿ ಭೇಟಿ: ಯುವಜನಾಂಗದಲ್ಲಿ ಆಧ್ಯಾತ್ಮಿಕ ಮತ್ತು ದೇಶಾಭಿಮಾನದ ಸಂಸ್ಕಾರ ರೂಪಿಸುವುದು ಅತ್ಯವಶ್ಯ :ಶ್ರೀ ಮುಕ್ತಾನಂದ ಸ್ವಾಮೀಜಿ
»ಚೆಂಬೂರುನಲ್ಲಿ ಅಮಾಯಕ ಪ್ರೇಮ ಕೋಟ್ಯಾನ್ ಇರುವೈಲು ಇವರಿಗೆ ಪೋಲಿಸರಿಂದಲೇ ಭಯಾನಕ ಚಿತ್ರಹಿಂಸೆ
»ಮು೦ಬಯಿ: ಜಿ.ಶಂಕರ್‌ಗೆ ಮೊಗವೀರ ಯುಗಪುರುಷ ಬಿರುದು : ಸಮ್ಮಾನ, ಪುರಸ್ಕಾರಗಳಿಂದ ದೂರವಿರಿ : ಜಿ.ಶಂಕರ್
»ದಾವೂದ್ ಸೋದರನಿಗೆ ಪಾಸ್‌ಪೋರ್ಟ್ ನಿರಾಕರಣೆ
»ಬಾಲಕೃಷ್ಣ ಭಂಡಾರಿಯವರಿಗೆ ದಿ.ದೀನಭಾಮ ಪಾಟೇಲ್ ಸಂಸ್ಮರಣಾ ಪುರಸ್ಕಾರ
»ಮು೦ಬಯಿ: ಸೈಕಲ್ ಸವಾರಿಯಿಂದ ಮಾಲಿನ್ಯ ತಡೆ: ಸಲ್ಮಾನ್
»ಒಕ್ಕಲಿಗರ ಸಂಘ ಮಹಾರಾಷ್ಟ್ರ ಯುವ ವಿಭಾಗದ ಮುಖ್ಯಸ್ಥರಾಗಿ ಲಕ್ಷ್ಮೀನಾರಾಯಣ ಗೌಡ ಆಯ್ಕೆ; ಯುವ ಜನಾಂಗ ಸಮಾಜದ ಹಿತ ಬಯಸಬೇಕು : ಕರಿಯಪ್ಪ ಗೌಡ
»ಎಂಕ್ ನಿಕ್ಲೆನ ವೋಟ್ ಕೊರ್‍ಲೆ............ ಎಂಕ್ ಗೆಂದಾಲೆ
»ಮು೦ಬಯಿ: ಮಾಜಿ ಸಂಸದ, ಶಿವಸೇನಾ ನಾಯಕ ಸರ್ಪೋತ್ದಾರ್ ನಿಧನ
»ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ನಿಂದ ಇನ್‌ಕಮ್ ಟ್ಯಾಕ್ಸ್ ಮತ್ತು ಹೌಸಿಂಗ್ ಎಂಡ್ ರೀಯಲ್ ಎಸ್ಟೇಟ್' ಮಾಹಿತಿ ಕಾರ್ಯಗಾರ
»ಮು೦ಬಯಿ: ಎಲ್ಲಾ ಪ್ರಶಸ್ತಿ, ಪುರಸ್ಕಾರಗಳಿಗಿ೦ತ ಪ್ರೀತಿ ಮುಖ್ಯ: ಡಾ| ಬಿ.ಎಂ.ಹೆಗ್ಡೆ
»ದೇಶೀಯ ಅಣು ವಿದ್ಯುತ್ ಸ್ಥಾವರ 2016ಕ್ಕೆ ಸಿದ್ಧ
»ಮು೦ಬೈ ಸಾಕಿನಾಕದಲ್ಲಿ ವಿಜ್ರ೦ಭಣೆಯ ರಥೋತ್ಸವ
»ಜನಸಾಮಾನ್ಯರ ಭವಿಷ್ಯ ರೂಪಿಸುವ ಸಾರಥಿ ಭಾರತ್ ಬ್ಯಾಂಕ್ ಆಗಿದೆ : ಜಯ ಸಿ.ಸುವರ್ಣ
»ಹಣೆಗೆ ಶುದ್ಧಿಕೃತ ಬೂದಿಯನ್ನು ಸವರಿಸಿ ಕೊಂಡು ಉಪವಾಸ ವೃತಾಚರಣೆ ಮುಖೇನ ಕಪ್ಪುತಿಂಗಳು ಆರಂಭಿಸಿ ಕ್ರೈಸ್ತರು
»ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡೋದೇ ಉಗ್ರರ ಗುರಿ: ಶಿವಸೇನೆ
»ಜರ್ಮನ್ ಬೇಕರಿ ಸ್ಫೋಟ: ಸಾವಿನ ಸಂಖ್ಯೆ 11ಕ್ಕೆ
»ಮು೦ಬಯಿ: ಬಾಲ್ಯ ವಿವಾಹ ನಿಷೇಧದಿಂದ ಮುಸ್ಲಿಂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ?
»ಪುಣೆ ಸ್ಫೋಟದ ಹೊಣೆ ಲಷ್ಕರೆ ತಯ್ಯಬಾ ಅಲ್ ಆಲಮಿಯಿಂದ ಘೋಷಣೆ
»ಜರ್ಮನ್ ಬೇಕರಿ ಸ್ಫೋಟ: ಶಂಕಿತರಿಬ್ಬರ ಬಂಧನ; ಸಾವಿನ ಸಂಖ್ಯೆ 10ಕ್ಕೆ
»ಹಿಜಡಾ ಸೌ೦ದರ್ಯ ರಾಣಿ ಸ್ಪರ್ಧೆಯ ಚಿತ್ರಗಳು
»ತುಳುನಾಡ ಬಂಟ ಸಂಸ್ಕೃತಿಯೊಂದಿಗೆ ೧೩ನೇ ವಾರ್ಷಿಕ ಸಹಮಿಲನ ಸಂಭ್ರಮಿಸಿದ ಜವಾಬ್
»ಮು೦ಬಯಿ: ಮೀರಾ -ಭಾಯಂದರ್ ಪ್ರಥಮ ವಾರ್ಷಿಕೋತ್ಸವ : ಆರೋಗ್ಯ ಸಂಜೀವಿನಿ ಕೊಡುಗೆ
»ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಯುವ ವಿಭಾಗದಿ೦ದ ವಾರ್ಷಿಕ ಕ್ರೀಡಾಕೂಟ
»ಬಿಲ್ಲವರ ಎಸೋಸಿಯೇಶನ್ ಗೋರೆಗಾ೦ವ್ ಸ್ಥಳೀಯ ಸಮಿತಿಯ 8ನೇ ವಾರ್ಷಿಕೋತ್ಸವ
»ಹೆಜಮಾಡಿ ಬಿಲ್ಲವರ ಸ೦ಘ ಮು೦ಬಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಮೋಹನ್‌ದಾಸ್ ಹೆಜ್ಮಾಡಿ ಆಯ್ಕೆ
»ಫೆ.೧೮ : ಜಯನಗರದಲ್ಲಿ ಭಾರತ್ ಬ್ಯಾಂಕ್‌ನ ೩೪ನೇ ಶಾಖೆಯು ಕರ್ನಾಟಕದ ರಾಜಧಾನಿಯಲ್ಲಿ ೪ ನೇ ಶಾಖೆಯಾಗಿ ಶುಭಾರಂಭಗೊಳ್ಳಲಿದೆ
»ಖಾರ್ ಪೂರ್ವದ ಪಹೇಲ್ವಾನ್ ಚಾಳ್‌ನಲ್ಲಿ ನೆರವೇರಿದ ಸಂಭ್ರಮದ 43ನೇ ಶನೀಶ್ವರ ಮಹಾಪೂಜೆ
»ಕಾಲಭೈರವೇಶ್ವರ ಒಕ್ಕಲಿಗ ಸಂಘ ಮುಲುಂಡ್ ವಿಭಾಗದ ಒಕ್ಕಲಿಗ ಚಾಂಪ್ಯನ್ ಟ್ರೋಪಿ : ಶ್ರೀ ಸಿದ್ಧಿ ವಿನಾಯಕ ತಂಡ-ಪ್ರಥಮ ಒಕ್ಕಲಿಗ ಸಂಘ ಮುಲುಂಡ್-ದ್ವಿತೀಯ
»ಪುಣೆಯ ಜರ್ಮನ್ ಬೇಕರಿಯಲ್ಲಿ ಸ್ಪೋಟ: ವಿದೇಶಿಯರೂ ಸೇರಿ 10 ಮೃತ್ಯು 57 ಗಾಯಾಳು
»ಎಂಎನ್‌ಐಕೆಗೆ ಭರ್ಜರಿ ಆರಂಭ: ಶಿವಸೇನೆ ಬೆದರಿಕೆಗೆ ಮಣಿಯದ ಮುಂಬೈ ಜನತೆ; ದೇಶಾದ್ಯಂತ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ (updated news)
»ಮುಂಬೈ: 26/11 ದಾಳಿ ಆರೋಪಿಯ ವಕೀಲ ಶಹೀದ್ ಆಝ್ಮಿಯ ಹತ್ಯೆ
»ದೇಶದೆಲ್ಲೆಡೆ ಶಾರೂಖ್ ಚಿತ್ರ ಬಿಡುಗಡೆ; ಥ್ಯಾಂಕ್ಸ್ ಹೇಳಿದ ಖಾನ್: ಶಿವಸೇನೆಗೆ ಮತ್ತೊಮ್ಮೆ ಮುಖಭಂಗ
»ಅಂಧೇರಿ ಪೂರ್ವದಲ್ಲಿ ಐ‌ಐಟಿಸಿ ಗ್ಲೋಬಲ್ ಕರಿಯರ್‍ಸ್ ಸಂಸ್ಥೆಯಿಂದ ಫ್ಯಾಶನ್ ರಂಗದ ಭವಿಷ್ಯ' ಕಾರ್ಯಗಾರ
»ಬಂಟ್ಸ್ ಸಂಘ ಮುಂಬಯಿ ನಗರ ಪ್ರದೇಶ ಪ್ರಾದೇಶಿಕ ಸಮಿತಿಯ ಪ್ರಥಮ ವಾರ್ಷಿಕೋತ್ಸವ
»‘ಮೈ ನೇಮ್ ಈಸ್ ಖಾನ್’ ಬಿಡುಗಡೆಗೆ ವಿರೋಧ: ಸಾವಿರಕ್ಕೂ ಅಧಿಕ ಶಿವಸೈನಿಕರ ಬಂಧನ
»ನನಗೆ ಈ ದೇಶವನ್ನು ತಂದೆ ನೀಡಿದ್ದಾರೆ: ಶಾರುಕ್
»ಮು೦ಬಯಿ: ಹೆಗ್ಡೆ ಸೇವಾ ಸ೦ಘ 49ನೇ ವಾಷಿಕೋತ್ಸವ
»ವಿಧ್ಯಾಭ್ಯಾಸದ ನಿಧಿ ಸಹಾಯಾರ್ಥವಾಗಿ ನಲ್ಲಸೋಫರಾದಲ್ಲಿ ಕೆ.ಸಿ.ಎ ಸಂಸ್ಥೆಯಿಂದ ಎಂಕುಲು ಮಾತ ನಿರೆಕರೆ ತುಳು ನಾಟಕ ಪ್ರದರ್ಶನ
»‘ಮೈ ನೇಮ್ ಈಸ್ ಖಾನ್’ ಪ್ರದರ್ಶನಕ್ಕೆ ಶಿವಸೇನೆ ವಿರೋಧ: ಚಿತ್ರಮಂದಿರಗಳಿಗೆ ದಾಳಿ
»ಮು೦ಬಯಿ: ಬಾಳ್ ಠಾಕ್ರೆ ಅವರನ್ನು ಭೇಟಿಯಾದ ಕೇ೦ದ್ರ ಸಚಿವ ಶರದ್ ಪವಾರ್'
»ಮು೦ಬಯಿ: ನಗರದಲ್ಲಿ ನೆರವೇರಿದ ಗೊರೆಗಾಂವ್ ಕರ್ನಾಟಕ ಸಂಘದ ಹನ್ನೆರಡನೇಯ ಗೊರೆಗಾಂವ್ ವಿಚಾರಭಾರತಿ ಸಮ್ಮೇಳನ
»ಚಾರ್‌ಕೂಪ್ ನಲ್ಲಿ ಅರಸಿನ ಕು೦ಕುಮ ಸಮಾರ೦ಭ
»ಬಿ‌ಎಸ್‌ಕೆಬಿ‌ಎ ಪ್ರಾಯೋಜಕತ್ವದ ಆಶ್ರಯದಲ್ಲಿ ಭಾವೈಕ್ಯತೆಯ ಸಹಮಿಲನ ಆಶ್ರಯವು ಸಮಗ್ರ ಜನತೆಗೆ ಆಸರೆ ನೀಡಬಲ್ಲ ವಿಶ್ವಪ್ರಿಯ ತಾಣವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್
»ಮುಂಬೈ: ದುಬೈಗೆ ತರಳುತ್ತಿದ್ದ ಎಮಿರೇಟ್ಸ್ ವಿಮಾನ ಹಠಾತ್ ವಾಪಸ್
»‘ಕ್ಷಮೆ ಯಾಚಿಸಲ್ಲ’: ಬಿಗು ಭದ್ರತೆಯ ನಡುವೆ ಶಾರುಕ್ ಮುಂಬೈಗೆ
»ಮು೦ಬೈ: ಮುಚ್ಚುಗಡೆಗೊಳ್ಳುತ್ತಿರುವ ಬಿ‌ಎಂಸಿ ಮರಾಠಿ ಮಾಧ್ಯಮ ಶಾಲೆ : ಸುಮಾರು 37 ಶಾಲೆಗಳು ಕಣ್ಮರೆ
»ಪ್ರಕೃತಿಗೆ ಹಾನಿಯಿಲ್ಲದ ಯೋಜನೆ ಬರಲಿ: ಬಾಲಕೃಷ್ಣ ಶೆಟ್ಟಿ
»ಮು೦ಬೈ: 2010-12ನೇಸ್ ಸಾಲಿನ ಬಿಲ್ಲವರ ಅಸೋಸಿಯೇಶನ್ ನ ಅಧ್ಯಕ್ಷರಾಗಿ ದಿವಾಕರ್ ಆರ್. ಸಾಲ್ಯಾನ್ ಆಯ್ಕೆ
»ಶಿವಸೇನೆಯ ಮುಖಭಂಗ ಮಾಡಿದ ರಾಹುಲ್
»ಬೆದರಿಕೆಗೆ ಜಗ್ಗಲ್ಲ: ಶಾರೂಖ್ ಖಾನ್
»ಶಿವಸೇನೆ ಬೆದರಿಕೆಗೆ ಜಗ್ಗದ ರಾಹುಲ್: ಇಂದು ಮುಂಬೈಗೆ ಭೇಟಿ, ಸಂವಾದ
»ಮು೦ಬೈ: ಉ. ಭಾರತೀಯರಿಗೆ ರಕ್ಷಣೆ; ಆರೆಸ್ಸೆಸ್ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
»ಮಿರಜ್‌ನಲ್ಲಿನ ಜರುಗಿದ ಕರ್ನಾಟಕ ತುಳುನಾಡ್ ಸಂಘದ 22ನೇ ವಾರ್ಷಿಕ ತುಳು ಉತ್ಸವ: ರಾಷ್ಟ್ರದ ಸಮಗ್ರ ಭಾಷಾಭಿಮಾನಿಗಳ ಹೃನ್ಮನಗಳಲ್ಲಿ ತುಳು ಭಾಷೆ ನೆಲೆಯಾಗಲಿ : ಧರ್ಮಪಾಲ ದೇವಾಡಿಗ
»ಮುಂಬೈ ಯಾರಿಗೆ ಸೇರಿದ್ದು?: ಶಿವಸೇನೆ, ಆರೆಸ್ಸೆಸ್ ಸಂಘರ್ಷ
»ಮು೦ಬಯಿ: ಮಿತ್ರಪಟ್ಣ ಮೊಗವೀರ ಸಭಾಧ್ಯಕ್ಷರಾಗಿ ಲೋಕನಾಥ್ ಕರ್ಕೇರ ಪುನರಾಯ್ಕೆ
»ಮದಿರಾ ಮಾನಿನಿಗೆ 2 ಬಲಿ
»ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ದಿ| ಸತೀಶ್ ಬಿ.ಶೆಟ್ಟಿ ಇವರಿಗೆ ಶ್ರದ್ಧಾಂಜಲಿ
»ಶರಣ ಸಾಹಿತ್ಯವು ವಿಶ್ವ ಸಾಹಿತ್ಯವಾಗಿದೆ : ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ
»ರಿಲಯೆನ್ಸ್‌ ಮುಖೇಶ್‌ಗಿದ್ದಂತೆ ಮುಂಬೈ ಮರಾಠಿಗದ್ದು: ಠಾಕ್ರೆ
»ಪಾಕ್ ಪರ ಮಾತಾಡಿದ್ರೆ ಸುಮ್ಮನಿರಲ್ಲ: ಶಾರುಖ್‌ಗೆ ಶಿವಸೇನೆ
»ಬಿ‌ಎಸ್‌ಕೆಬಿ‌ಎ ವತಿಯಿಂದ ಯಾದವ ಆಚಾರ್ಯರಿಗೆ ’ಗೋಕುಲ ರತ್ನ’ ಪ್ರದಾನ: ವಯೋವೃದ್ದರನ್ನು ಅಸಹಾಯಕ ಪ್ರಜೆಗಳು ಎನ್ನುವುದು ತಪ್ಪು ಗ್ರಹಿಕೆ : ಡಾ| ಸುರೇಶ್ ರಾವ್
»ಬಿಲ್ಲವರ ಎಸೋಸಿಯೇಶನ್‌ನ ಸೇವಾದಳಕ್ಕೆ ಸುವರ್ಣ ಪದಕ
»ಶಿವಸೇನಾ ಪಕ್ಷದ ಪರಮೋಚ್ಚ ನಾಯಕ ಬಾಳಸಾಹೇಬ್ ಠಾಕ್ರೆಗೆ ಡಾ|ವೆಂಕಟೇಶ್ ಪೈ ಶುಭಕಾಮನೆ
»ಬೋರಿವಿಲಿ-ದೇವುಲಪಾಡ ಗರಡಿಯಲ್ಲಿ ೩೫ನೇ ವಾರ್ಷಿಕ ಬೈದರ್ಕಳ ನೇಮೋತ್ಸವ ಸಂಭ್ರಮ
»ಇಂಡಿಯಾನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಎಸೋಸಿಯೇಶನ್ ೩೦ನೇ ವಾರ್ಷಿಕ ಮಹಾಸಭೆ
»ಬಂಟ್ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿಯ ಪ್ರತಿಭಾ ಸ್ಪರ್ಧೆ ಮತ್ತು ಬಂಟರ ಸಂಘ ಸಂಚಾಲಿತ ರಾತ್ರಿ ಶಾಲೆಗಳ ವಾರ್ಷಿ ಕೋತ್ಸವ ಸಂಭ್ರಮ
»ಡೊಂಬಿವಲಿಯಲ್ಲಿ ಜಿ.ಎಸ್.ಬಿ. ಮಂಡಳಿಯಿಂದ ದ್ವಿತೀಯ ವಾರ್ಷಿಕ ಮಾಘಿ ಗಣಪತಿ ಉತ್ಸವ
»ಮಾಯಾನಗರಿಯಲ್ಲಿ ಮೊಳಗಿದ ಸೌತ್ ಇಂಡಿಯಾನ್ ಕಲ್ಚರಲ್ ಪೆಸ್ಟಿವಲ್ ಸಮಾರಂಭ
»ಹಿಂದೂ ಹೃದಯ ಸಾಮ್ರಾಟ ಬಾಳಸಾಹೇಬ್ ಠಾಕ್ರೆಗೆ ಶಿವರಾಮ್ ಭಂಡಾರಿ ಅಭಿನಂದನೆ
»ಮು೦ಬೈ: ಹೆಡ್ಲಿಗೆ ಅಮೆರಿಕ, ಗಲ್ಫ್‌ಲ್ಲಿ ಕೋಟ್ಯಂತರ ರು. ಮೌಲ್ಯದ ಆಸ್ತಿ!
»ಕೊಂಕಣಿ ಲೇಖಕ ಎಚ್. ಜೆ. ಗೋವಿಯಸ್‌ಗೆ ಪತ್ನಿ ವಿಯೋಗ
»ವಡಾಲಾದ ದ್ವಾರಕನಾಥ ಭವನದಲ್ಲಿ ೨೯ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಿದ ಕೊಂಕಣಿ ತ್ರಿವೇಣಿ ಕಲಾ ಸಂಗಮ ಮುಂಬಯಿ
»ಮುಂಬಯಿಯಲ್ಲಿ ಸೈಂಟ್ ಮೇರಿಸ್ ಆರ್ಥೊಡಾಕ್ಸ್ ಬ್ರಹ್ಮವಾರಿಯನ್‌ಸ್ ವಾರ್ಷಿಕ ಹಬ್ಬ ಆಚರಣೆ; ಮಾತಿನ ಶಬ್ದಗಳು ತಪ್ಪಿದರೆ ಎಲ್ಲವೂ ಸ್ತಬ್ಧವಾಗಬಲ್ಲದು : ರೆ| ಜಿ.ಎಂ.ಸ್ಕಾರಿಯಾ
»ಭಂಡಾರಿ ಸೇವಾ ಸಮಿತಿ ಮುಂಬಯಿ 56ನೇ ವಾರ್ಷಿಕ ಆಟೋಟ ಸ್ಪರ್ಧೆ; ಆಟೋಟಗಳು ಸಮನ್ವಯತೆ ಸಾರುವ ಶಕ್ತಿಯಾಗಿದೆ : ಬಾಲಕೃಷ್ಣ ಪುತ್ತೂರು | ಕುಲವೃತ್ತಿಯಿಂದಾಗಿ ದೇಶದಲ್ಲಿ ಸಾಂಪ್ರದಾಯಿಕ ಜಾತಿಗಳು ಉಳಿದಿವೆ : ಸೀತರಾಮ ಕೆದಿಲಾಯ
»ಗಣಾರಾಜ್ಯ್ಯೋತ್ಸವದ ಪ್ರಯುಕ್ತ ಮು೦ಬೈನಲ್ಲಿ ನಡೆದ ಪೆರೇಡ್ ರಿಹರ್ಸಲ್
»ಶಿವಸೇನೆಯ ನಾಯಕ ಬಾಳ್ ಠಾಕ್ರೆ ಅವರಿಗೆ 84ರ ಸ೦ಭ್ರಮ
»ಮೌಲ್ಯಯುತ ಜೀವನವನ್ನು ಉದ್ಯಮ-ಸಾಧನೆಗಳ ಸ೦ಗಮವನ್ನಾಗಿಸದಿರಿ: ಕಾರ್ಡಿನಲ್ ಗ್ರೇಶಿಯಸ್
»ಮು೦ಬೈ: ಎಂ.ಆರ್.ನಾಯಕ್ ಅಲಹಾಬಾದ್ ಬ್ಯಾಂಕ್ ಇ.ಡಿ. ಆಗಿ ಆಯ್ಕೆ
»ಕೆನರಾ ಆನ್‌ಟ್ರಿಪ್ರಿನರ್ ಗ್ಲೋಬಲ್ ಮತ್ತು ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಗಳಿಂದ ಕಾರ್ಯಯೋಜನಾ ವಿಜ್ಞಾಪನಾ ಪತ್ರಕ್ಕೆ ಸಹಿ
»ಮು೦ಬಯಿ: ಬಿ.ಡಿ.ಎಸ್.ನಲ್ಲಿ ಪ್ರಥಮ ದರ್ಜೆಯಲ್ಲಿ ತೇರಗಡೆಯಾದ ಶಮಿತಾ ಕೋಟ್ಯಾನ್‌ಗೆ ಕನ್ನಡ ಭವನ ಶಿಕ್ಷಣ ಸ೦ಸ್ಥೆ ವತಿಯಿ೦ದ ಸಮ್ಮಾನ
»ಮು೦ಬೈ: ನೂತನ ರಾಜ್ಯಪಾಲರಾಗಿ ಕೆ. ಶಂಕರನಾರಾಯಣನ್ ಅಧಿಕಾರ ಸ್ವೀಕಾರ
»ಮು೦ಬೈ ಕನ್ನಡ ಸ೦ಘದ ಆಶ್ರಯದಲ್ಲಿ ಜಿ.ವಿ.ಆರ್. ಸ್ಮರಣೆ ದತ್ತಿ ಉಪನ್ಯಾಸ
»ಮರಾಠಿ ಬಲ್ಲವರಿಗೆ ಮಾತ್ರ ಮುಂಬೈಯಲ್ಲಿ ಟ್ಯಾಕ್ಸಿ ಪರ್ಮಿಟ್!
»ರೋನ್ಸ್ ಬ೦ಟ್ವಾಳ್ ಅವರ ಮು೦ಬೈಯ ಚಿತ್ರಣಗಳು
»ರೋನ್ಸ್ ಬ೦ಟ್ವಾಳ್ ಅವರ ಮು೦ಬೈಯ ಚಿತ್ರಣಗಳು
»ಸೈಂಟ್ ಜೋಸೆಫ್’ಸ್ ಇಗರ್ಜಿಯ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಬಾಲ ಯೇಸು ಆರಾಧಾನಾ ಕೇಂದ್ರ ಲೋಕಾರ್ಪಣೆ
»ಮು೦ಬಯಿ: ಕೃಷ್ಣರಾಜ ಹೆಗ್ಡೆ , ಅಶೋಕ್ ಸುವರ್ಣರಿಗೆ ಶ್ರೇಷ್ಠ ಶಿಕ್ಷಕ ಹಾಗೂ ಕುರ್ಲಾಲ್ ಸಾಹಿತ್ಯ ಪ್ರಶಸ್ತಿ
»ಮು೦ಬೈ: ಸೆರೆಮನೆಯಲ್ಲಿ ಸುರತ ನ್ಯಾಯಸಮ್ಮತ
»ಸಚಿನ್ ‘ನೀರು ಉಳಿಸಿ’ ಜಾಹೀರಾತು ಮೇಲೆ ಶಿವಸೇನೆ ಕೆಂಗಣ್ಣು
»ಸೀ ಲಿಂಕ್‌: ಹೆಚ್ಚುತ್ತಿರುವ ಅಪಘಾತ ವಾಹನ ಸಂಚಾರದಲ್ಲಿ ಭಾರೀ ಇಳಿಕೆ ಸಂಭವ
»ಪತ್ರಕರ್ತ ದಯಾಸಾಗರ್ ಚೌಟ ಇವರಿಗೆ ಪಿತೃ ವಿಯೋಗ
»ಮು೦ಬಯಿ: ಐದೂವರೆ ತಿಂಗಳಲ್ಲಿ ಜನಿಸಿದ ಮಗು ಬದುಕಿತು! ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಡಾ| ಚೇತನ್ ಶೆಟ್ಟಿ
»ಕೊಲ್ಹಾಪುರ ಏರ್‌ಫೋರ್ಟ್ ವಿಸ್ತರಣೆಗೆ ಮಹಾರಾಷ್ಟ್ರ ಸರ್ಕಾರ 5.6 ಕೋಟಿ ರು. ಬಿಡುಗಡೆ
»ಮು೦ಬಯಿ: ಆಹಾರ್‌ನ ಮಾಜಿ ಅಧ್ಯಕ್ಷ ದತ್ತಾ ಕದಮ್ ಅವರಿಗೆ ಜೀವನಶ್ರೇಷ್ಠ ಸಾಧನೆ ಪ್ರಶಸ್ತಿ: ಮುಂಬಯಿ ಅಭಿವೃದ್ಧಿಗೆ ಹೊಟೇಲಿಗರ ಕೊಡುಗೆ ಮಹತ್ತರ: ಶ್ರದ್ಧಾ ಜಾಧವ್
»ಮು೦ಬೈ: ಫೆ.12ರ೦ದು ಹಿಜಿಡಾ ಸೌಂದರ್ಯ ರಾಣಿ ಸ್ಪರ್ಧೆ! ತೀರ್ಪುಗಾರರಾಗಿ ಸಲ್ಮಾನ್ ಖಾನ್, ತರುಣ್ ತಾಹಿಲ್ಯಾನಿ, ಸೆಲಿನಾ ಜೆಟ್ಲಿ ಮತ್ತು ಸೀಮಾ ಬಿಸ್ವಾಸ್
»ಕೇಂದ್ರ ಕಾನೂನು ಸಚಿವ ಮಾರ್ಪಾಡಿ ವೀರಪ್ಪ ಮೊಯ್ಲಿಗೆ ದೇವಾಡಿಗ ಸಂಘ ಮುಂಬಯಿ ವತಿಯಿಂದ ಸನ್ಮಾನ : ರಾಷ್ಟ್ರದ ಬಹುತೇಕ ಜನತೆ ದೇಶದ ಕಾನೂನು ತಿಳಿದಿಲ್ಲ : ಸಚಿವ ಮೊಯ್ಲಿ
»ಮಯಾನಗರಿಯಲ್ಲಿ ಪ್ರಥಮ ಕನ್ನಡ ಚಲನಚಿತ್ರ ಹಬ್ಬ ಸಪ್ತಾಹ ಆಯೋಜಿಸಿದ ಕರ್ನಾಟಕ ಸಂಘ ಮುಂಬಯಿ
»ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ 'ಕೋಟಿ ಚೆನ್ನಯ' ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ : ಕ್ರೀಡೋತ್ಸವಗಳಿಗೆ ಪ್ರೋತ್ಸಾಹ ಅತ್ಯಗತ್ಯ : ವಂದನಾ ರಾವ್
»ಪ್ರಶಸ್ತಿ ಪುರಸ್ಕ್ರತ ರ೦ಗ ನಿರ್ದೇಶಕ ಸಾ. ದಯಾ ಅವರ ಮಳೆ ಹನಿ ಮುತ್ತು ಕ್ರತಿ ಬಿಡುಗಡೆ
»ಮು೦ಬೈ: ಚೆಂಬೂರ್: ಐದಂತಸ್ತಿನ ಕಟ್ಟಡ ಕುಸಿತ : ಮೂಡುಬಿದಿರೆಯ ಕುಟುಂಬ ಪಾರು , 7 ಜನರ ರಕ್ಷಣೆ
»ಕೇಂದ್ರ ಕಾನೂನು ಸಚಿವ ಡಾ| ಎಂ.ವೀರಪ್ಪ ಮೊಯಿಲಿ ಇವರನ್ನು ಪುಣೆಯಲ್ಲಿ ಸ್ವಾಗತ ಕೋರಿದ ಧರ್ಮಪಾಲ್ ದೇವಾಡಿಗ
»ಮು೦ಬಯಿ: ನಾಳೆ (ಜ.10 ರ೦ದು) ದೇವಾಡಿಗ ಸಂಘದ 85ನೇ ವಾರ್ಷಿಕೋತ್ಸವ
»ಕಲಾ ಜಗತ್ತು ಕಲಾಸಂಸ್ಥೆಯ ಮುಂಬಯಿ ತುಳು ಪರ್ಬ-2010ರ ಸಮಾಪ್ತಿ
»ಮುಂಬೈ ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಬಂಧನ
»ಮು೦ಬೈ: ಜ. 10-17: ಚಲನಚಿತ್ರ ಹಬ್ಬ-2010: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈಯವರಿ೦ದ ಕಾರ್ಯಕ್ರಮಕ್ಕೆ ಚಾಲನೆ
»ಗಗನಸಖಿಯ ಮೈ ಸವರಿದ ಫುಟ್ಬಾಲ್ ಆಟಗಾರರು ಸೆರೆಮನೆಗೆ. ಇದೀಗ ಜಾಮೀನು
»ಕರ್ನಾಟಕ ಸಂಘದ ಬೆಳ್ಳಿ ಹಬ್ಬದ ಸಡಗರದಲ್ಲಿನ 'ಸ್ನೇಹ ಸಂಬಂಧ' ಮಾಸಿಕದ ವಿಶೇಷಾ೦ಕ ಬಿಡುಗಡೆ : ಪತ್ರಕರ್ತರು ಹೈಟೆಕ್ ತಂತಿಯ ಮೇಲೆ ಕಸರತ್ತು ಮಾಡುವ ಕುಶಲಕರ್ಮಿಗಳು : ಕುಮಾರನಾಥ್
»ನಗರದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಸನ್ಮಾನಿಸಲ್ಪಟ್ಟ ಯು.ಕೆ.ಕುಮಾರ್‌ನಾಥ್
»ಸುಬ್ರಮಣ್ಯ ಮಠ ಮುಂಬಯಿ ಶಾಖೆಗೆ ಭಕ್ತಾಧಿಗಳು ನೀಡಿದ ರಜತ ಪೀಠವನ್ನು ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಿದ ವಿದ್ಯಾ ಪ್ರಸನ್ನರು
»ಮು೦ಬಯಿ: ಬಯಲಾಗುತ್ತಿರುವ ಭೂಗತ -ಪೊಲೀಸ್ ಮೈತ್ರಿ
»ಮು೦ಬಯಿ: ಏರ್ ಇಂಡಿಯಾ ವಿಮಾನ ಒತ್ತೆಸೆರೆಯಲ್ಲಿಟ್ಟ ಪ್ರಯಾಣಿಕರು
»ಮುಲುಂಡ್‌ನಲ್ಲಿ ತೃಷಾ ರೈ, ಶುತಿ ಆಳ್ವ ಮತ್ತು ಸುವಿಧಿ ಶೆಟ್ಟಿ ಭರತನಾಟ್ಯ ರಂಗ ಪ್ರವೇಶ
»ಮುಂಬಯಿಯಲ್ಲಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿಗೆ ಅಭಿನಂದನಾ ಸನ್ಮಾನ ಮತ್ತು ಗ್ರಂಥ ಗೌರವ ಅರ್ಪಣೆ
»ಮು೦ಬೈಯಲ್ಲಿ ರಿಯಾಲಿಟಿ ಶೋ ಆವಾಂತರ; 11ರ ಬಾಲಕಿ ಆತ್ಮಾರ್ಪಣೆ..!
»ಕಲಾಜಗತ್ತು ಆಯೋಜಕತ್ವದ ತುಳುಪರ್ಬ-೨೦೧೦ರ ದ್ವಿತೀಯ ದಿನದ ಸಂಭ್ರಮ : ತೌಳವರು ಅತಿಥಿದೇವೋಭವೋ ಸದ್ಗುಣವಂತರು : ಸಚಿವ ಲಿಂಬಾವಳಿ
»ಕನ್ನಡ ಸಾಹಿತ್ಯ ಪರಿಷತ್ತು ಮುಂಬಯಿ ಘಟಕದ ವತಿಯಿಂದ ಕರ್ನಾಟಕದ ಗೃಹ ಸಚಿವ ಡಾ| ವಿ.ಎಸ್.ಆಚಾರ್ಯರಿಗೆ ಸನ್ಮಾನ
»ಮಹಾರಾಷ್ಟ್ರದ ನವಿ ಮುಂಬಯಿ ನೆಲೆಯಾದ 'ಕರ್ನಾಟಕ ಭವನ'ದ ಕಾಮಗಾರಿ ವೀಕ್ಷಿಸಿದ ಕರ್ನಾಟಕದ ಗೃಹ ಸಚಿವ ಡಾ| ವಿ.ಎಸ್.ಆಚಾರ್ಯ
»ಮು೦ಬಯಿ:ಛೋಟಾ ರಾಜನ್ ಪಾರ್ಟಿಯಲ್ಲಿ ಭಾಗವಹಿಸಿದ ಐವರು ಪೊಲೀಸರ ಅಮಾನತಿಗೆ ಶಿಫಾರಸು
»ತುಳುಪರ್ಬ-೨೦೧೦ ಸಪ್ತಾಹ ಸಂಭ್ರಮದೊಂದಿಗೆ ಕಲಾಜಗತ್ತು ೩೧ನೇ ವಾರ್ಷಿಕೋತ್ಸವ ಆರಂಭ
»ಮು೦ಬಯಿ: ಮೃತಳಾದ ಮಗಳ ಅಂಗದಾನ ಮಾಡಿ ಮೂವರ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಹೆತ್ತವರು!
»ಮು೦ಬೈ ನಗರಾದ್ಯ೦ತ ಹೊಸ ವರ್ಷದ ಸಂಭ್ರಮ
»ಮು೦ಬಯಿ: ಛೋಟಾ ರಾಜನ್ ಆಯೋಜಿಸಿದ್ದ ಕ್ರಿಸ್‌ಮಸ್ ಗುಂಡು ಪಾರ್ಟಿಯಲ್ಲಿ ಪೊಲೀಸರ ಮಜಾ
»ಕಲಾಜಗತ್ತು 31ನೇ ವಾರ್ಷಿಕೋತ್ಸವದ ಅಂಗವಾಗಿ ಜನವರಿ 2ರಿಂದ ಮಾಯಾನಗರಿಯಲ್ಲಿ ತುಳುಪರ್ಬ-2010 ಸಂಭ್ರಮ ಸಪ್ತಾಹ
»ರಾಜ್ ಠಾಕ್ರೆಗೆ ವಾರಂಟ್
»ಮು೦ಬಯಿ: ಠಾಕ್ರೆ ಆಶೀರ್ವಾದ ಪಡೆದ ಗಡ್ಕರಿ
»ಇವಳಂತಹ ಹೆಂಡ್ತಿ ಚಲನಚಿತ್ರದ ನಿರ್ಮಾಪಕ ಶ್ಯಾಮ ಎನ್.ಶೆಟ್ಟಿ ಬೋಂಬೆ ಬಂಟ್ಸ್ ಎಸೋಸಿಯೇಶನ್‌ನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
»ಮುಂಬಯಿಯಲ್ಲಿ ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ಹನ್ನೇರಡನೇ ವಾರ್ಷಿಕೋತ್ಸವ ಸಂಭ್ರಮ : ಭಗವತ್ಪ್ರಜ್ಞೆಯ ಮುಂಬಯಿಗರು ವಿಶಾಲ ದೃಷ್ಠಿವುಳ್ಳವರು : ಪೇಜಾವರ ವಿಶ್ವೇಶತೀರ್ಥರು
»ಬಿ‌ಎಸ್‌ಕೆಬಿ ಎಸೋಸಿಯೇಶನ್‌ನ 'ಆಶ್ರಯ'ದಲ್ಲಿ ಕ್ರಿಸ್ಮಸ್ ಸಂಭ್ರಮ
»ಅಂಧೇರಿ ಪೂರ್ವದ ಸೆಕ್ರೇಡ್ ಹಾರ್ಟ್ ಇಗರ್ಜಿಯಲ್ಲಿ ಏಸುಕ್ರಿಸ್ತರ ಜನ್ಮೋತ್ಸವ ಆಚರಣೆ
»ಮು೦ಬಯಿ: ಚಟರ್ಜಿ, ಶ್ರೀಧರನ್‌ ಅವರಿಗೆ 12ನೇ ಎಸ್‌ಐ‌ಇ‌ಎಸ್ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ
»ಮು೦ಬಯಿ: ಚುನಾವಣಾ ಸುಧಾರಣೆಗಳನ್ನು ತ್ವರಿತಗೊಳಿಸಲು ನಾರಾಯಣ ಮೂರ್ತಿ ಅವರಿಗೆ ಮೋದಿ ಆಹ್ವಾನ
»ಬಂಟರ ಸಂಘ ಮುಂಬಯಿ ಯುವ ವಿಭಾಗದ ಆಕಾಂಕ್ಷ-೨೦೦೯ : ವಿಕಾಸ್ ಮಿಸ್ಟರ್ ಬಂಟ್ ಮತ್ತು ಸುಪ್ರಿತಾ ಮಿಸ್ ಬಂಟ್ ಹಾಗೂ ಅನಿತಾ ಮಿಸೆಸ್ ಬಂಟ್
»ಶ್ರೀ ಕ್ರಷ್ಣನ ಪುಣ್ಯ ಕ್ಷೇತ್ರದಲ್ಲೇ ಜನಿತ ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಉಡುಪಿಯಲ್ಲೇ ಒಂಭತ್ತನೇ ವಾರ್ಷಿಕೋತ್ಸವದ ಸಂಭ್ರಮ
»ಎಸ್.ಎಂ.ಶೆಟ್ಟಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ವಾರ್ಷಿಕೋತ್ಸವ : ಕಾಲೇಜು ಸರಸ್ವತಿ ಭಂಡಾರ : ಪ್ರಿನ್ಸಿಪಾಲ್ ಕೆ.ವೆಂಕಟರಮಣಿ
»ಮು೦ಬೈ: ನಗರದಲ್ಲಿ ತ್ರಿದಿನಗಳ ಯಕ್ಷಗಾನೋತ್ಸವ-೨೦೦೯ ಪ್ರಾರಂಭ
»ರಾಷ್ಟ್ರಪತಿ ಪ್ರತಿಭಾ ವಿರಾಟ್‌ಯಾನ ; ಐ‌ಎನ್‌ಎಸ್ ವಿರಾಟ್‌ನಲ್ಲಿ ೩ ಗಂಟೆ ಕಾಲ ಪ್ರಯಾಣ
»ಕರ್ಕರೆ ‘ಜಾಕೆಟ್’ ಕಸದ ತೊಟ್ಟಿಗೆ
»ಮು೦ಬಯಿ: ನಾನು ಜಿಹಾದಿಯಲ್ಲ: ಉಗ್ರ ಕಸಬ್
»ಮು೦ಬಯಿ: ಮೊಗವೀರ ಸಮಾಜದ ಕಟ್ಟುಕಟ್ಟಳೆಗಳ ಬಗ್ಗೆ ಚಿಂತನೆ ಅಗತ್ಯ: ಏಕನಾಥ್
»ಮು೦ಬಯಿ: ಮಿಸ್ಟರ್ ಮುಲುಂಡ್ ಬಂಟ್ ಆಗಿ ಮಿಹಿರ್ ಮಿಸ್ ಮುಲುಂಡ್ ಬಂಟ್ ಆಗಿ ರೇಷ್ಮಾ ಆಯ್ಕೆ
»ಎಸ್.ಎಂ.ಶೆಟ್ಟಿ ಶೈಕ್ಷಣಿಕ ಸಂಸ್ಥೆಗಳ ವಾರ್ಷಿಕೋತ್ಸವಕ್ಕೆ ಚಾಲನೆ: ವಿದ್ಯಾರ್ಥಿ ಬದುಕು ಮನುಕುಲದ ಪ್ರಜ್ಞೆಯನ್ನು ರೂಪಿಸುವ ಪರಮಾವಧಿ : ಗೌತಮ್ ಚಟರ್ಜಿ
»ಮು೦ಬೈ: ನಾನು ಕರ್ಕರೆಯನ್ನು ಕೊಂದಿಲ್ಲ: ಅಜ್ಮಲ್ ಕಸಬ್ ಮತ್ತೆ ಉಲ್ಟಾ
»ಮು೦ಬೈ: ಮುಲುಂಡ್ ಬಂಟ್ಸ್ ಸಂಭ್ರಮೋಲ್ಲಾಸದ ಚತುರ್ಥ ವಾರ್ಷಿಕೋತ್ಸವ
»ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಸಂಸ್ಥೆಗಳಿಂದ ಅವಳಿ ದತ್ತಿ ಉಪನ್ಯಾಸಗಳು
»ನೊಬೆಲ್ ಪುರಸ್ಕೃತ ವಿಜ್ಞಾನಿ ಡಾ| ವೆಂಕಟರಮಣ್ ಮುಂಬಯಿಗೆ ಭೇಟಿ
»ಮು೦ಬೈ:`ಉಗ್ರ' ಎಚ್ಚರಿಕೆ: ರೈಲ್ವೇ ಪೊಲೀಸರಿಗೆ ತಲೆನೋವು
»ಸಾರಸ್ವತ್ ಕಲ್ಚರಲ್ ಸೆಂಟರ್‌ನ ನೂತನ ಮೈದಾನದ ಕೊಡುಗೆಗೆ : ಶ್ರಮಿಸಿದ ಮನೋಹರ್ ಕಾಮತ್‌ಗೆ ಶ್ರೀಗಳಿಂದ ಸನ್ಮಾನ
»ಚಿಣ್ಣರ ಬಿಂಬ ಕನ್ನಡ ಶಿಕ್ಷಕರಿಗೆ ವಿಶೇಷ ಶಿಬಿರ
»ಇ೦ದು ನಗರದಲ್ಲಿ ಎರಡು ವಿಶೇಷ ದತ್ತಿ ಉಪನ್ಯಾಸ ಕಾರ್ಯಕ್ರಮ
»ಮು೦ಬೈ: ಉಗ್ರ ಕಸಾಬ್ ಕಟ್ಟಿದ ಹೊಸ ಕಥೆ
»ಮು೦ಬಯಿ: ಜ.2-8ರವರೆಗೆ ಕಲಾಜಗತ್ತು ವತಿಯಿಂದ ತುಳು ಪರ್ಬ
»ವಿಶ್ವ ತುಳು ಸಮ್ಮೇಳನದಲ್ಲಿ ಪಾಲ್ಗೊಂಡ ಬಾಂಬೇ ಬಂಟ್ಸ್ ಎಸೋಸಿಯೇಶನ್‌ನ ಪದಾಧಿಕಾರಿಗಳಿಗೆ ಖಾವಂದೆರ್ ಇವರಿಂದ ಶುಭಕೋರಿಕೆ
»ಮು೦ಬಯಿ: ಹಿಟ್‌ಲಿಸ್ಟಲ್ಲಿ ಮೋದಿ, ಠಾಕ್ರೆ : ಹೆಡ್ಲಿ
»ಮು೦ಬಯಿ: ಕಾಶಿ ಜಗದ್ಗುರುಗಳಿಂದ `ಶಿವಶಿಖರ' ಉದ್ಘಾಟನೆ
»ಬೆಳಗಾವಿ- ಹುಬ್ಬಳ್ಳಿ: ಭೂಕಂಪನ : ಮಹಾರಾಷ್ಟ್ರದಲ್ಲಿ ಲಘು ಭೂಕಂಪ
»ಪ್ರವೀಣ್ ಮಹಾಜನ್‌ಗೆ ಬ್ರೈನ್ ಹ್ಯಾಮರೇಜ್-ಗಂಭೀರ
»ಕಸಾಬ್ ಬಾಯಲ್ಲಿ ಮರಾಠಿ ಮಾತು!
»ಮು೦ಬಯಿ: ಬಾಂದ್ರಾ: ಕಾಲೇಜಿಗೆ ಬಾಂಬ್ ಬೆದರಿಕೆ
»ಮು೦ಬಯಿ: ಮುಸ್ಲಿ೦ ಪ್ರಧಾನಿಯಾಗಬಹುದೆ೦ದು ಹೇಳಿದ ರಾಹುಲ್ ಹೇಳಿಕೆಗೆ ಠಾಕ್ರೆ ಖಾರವಾದ ಪ್ರತಿಕ್ರಿಯೆ
»ಮು೦ಬೈ: ಕೈಗಾತಂಕ ಬೆನ್ನಲ್ಲೇ ತಾರಾಪುರ ಅಣು ಘಟಕದಲ್ಲಿ ಕಳವು
»ತುಳು ಸಮ್ಮೇಳನಕ್ಕೆ ಮುಂಬಯಿಯಿಂದ 8 ಸಾವಿರ ಪ್ರತಿನಿಧಿಗಳು: ದೇವಾಡಿಗ
»ಮು೦ಬೈ: ಕನ್ನಡ ಭವನ ಎಜುಕೇಶನ್ ಸೊಸ್ಯಾಟಿಯ ನಾಲ್ಕನೇ ವಾರ್ಷಿಕ ದಿನಾಚರಣೆ
»ಮಿನಿ ಮ೦ಗಳೂರು ಮೀರಾರೋಡ್‌ನಲ್ಲಿ ಸಾ೦ತ್‌ಮಾರಿ ಹಬ್ಬ
»ಮು೦ಬಯಿ: ಶ್ರೀ ಶನೇಶ್ವರ ಕ್ರಪಾ ಪೋಷಿತ ಸೇವಾ ಸ೦ಘ (ರಿ) ಅಯ್ಯಪ್ಪ ಭಕ್ತ ಮ೦ಡಳಿ
»ಮು೦ಬಯಿಯಲ್ಲಿ ಶ್ರೀಮದ್ ಸುಧೀ೦ದ್ರ ತೀರ್ಥ ಸ್ವಾಮೀಜಿಗಳ ವಿಜಯೋತ್ಸವ ಸ೦ಭ್ರಮ
»ಮು೦ಬಯಿ: ಮೊಗವೀರ ಚೆ೦ಬರ್ ಆಫ್ ಕಾಮರ್ಸ್ (ಎ೦ಸಿಸಿ) ವತಿಯಿ೦ದ ಆದಾಯ ತೆರಿಗೆ ಮಾಹಿತಿ ಕಾರ್ಯಗಾರ
»ಮು೦ಬಯಿ: ಪ್ರಥಮ ರಾತ್ರಿ ಬಯಲಾದ ವಿಗ್ ಮಹಿಮೆ!
»ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಪ್ರಾಯೋಜಿಸಿದ ವಿಶೇಷ ಆರ್ಥಿಕ ವಲಯ ಕಾರ್ಯಕತಗೊಳಿಸುವಿಕೆಯ ವಿಚಾರ ವಿನಿಮಯ ಸಭೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri