| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಬೆಲೆ ನಿಯಂತ್ರಣ: ಪ್ರಧಾನಿ ಭರವಸೆ |
ಪ್ರಕಟಿಸಿದ ದಿನಾಂಕ : 2010-02-07
ಹೊಸದಿಲ್ಲಿ, ಫೆ.೬: ಬೆಲೆಯೇರಿಕೆಯ ವಿರುದ್ಧ ತನ್ನ ಸರಕಾರದ ಸಮರ ‘ಅಲ್ಪ ಯಶಸ್ಸನ್ನಷ್ಟೇ ಸಾಧಿಸಿದೆ’ ಎಂದು ಪ್ರಧಾನಿ ಮನಮೋಹನ ಸಿಂಗ್ ಇಂದು ಹೇಳಿದ್ದು, ಆದರೆ ಶೇ.೧೭ಕ್ಕೂ ಹೆಚ್ಚಾಗಿದ್ದ ವಾರ್ಷಿಕ ಆಹಾರದುಬ್ಬರವನ್ನು ಹತ್ತಿಕ್ಕುವ ವಿಚಾರದಲ್ಲಿ ಅತಿ ಕೆಟ್ಟ ಕಾಲವು ತೀರಿತೆಂದು ಆಶ್ವಾಸನೆ ನೀಡಿದ್ದಾರೆ.
“ಅದಾಯವನ್ನು ರಕ್ಷಿಸುವಲ್ಲಿ ನಾವು ಉತ್ತಮ ಸಾಧನೆ ತೋರಿದ್ದರೂ ಆಹಾರ ಬೆಲೆ ನಿಯಂತ್ರಣದಲ್ಲಿ ಅಲ್ಪ ಯಶಸ್ಸನ್ನಷ್ಟೇ ಸಾಧಿಸಿದ್ದೇವೆ” ಎಂದವರು ಅಗತ್ಯ ವಸ್ತುಗಳ ಬೆಲೆಯೇರಿಕೆ ತಡೆಯುವ ವಿಚಾರ ಚರ್ಚಿಸಲು ಇಂದು ಕರೆದಿದ್ದ ಮುಖ್ಯಮಂತ್ರಿಗಳ ಸಭೆಯೊಂದರಲ್ಲಿ ಹೇಳಿದರು.
ಆಹಾರದುಬ್ಬರದ ವಿಚಾರದಲ್ಲಿ ಕೆಟ್ಟ ಕಾಲ ಅಂತ್ಯವಾಯಿತೆಂದು ತಾನು ನಂಬಿರುವೆನೆಂದು ಹೇಳಬಲ್ಲೆ ಎಂದು ಪ್ರಧಾನಿ ನುಡಿದರು. ತನ್ನ ಸರಕಾರವು ಬೆಲೆಯೇರಿಕೆ ತಡೆಗೆ ಕೈಗೊಂಡಿರುವ ಪಡಿತರ ವಿತರಣೆಗಾಗಿ ಹೆಚ್ಚುವರಿ ಧಾನ್ಯ ಬಿಡುಗಡೆಯಂತಹ ಕ್ರಮಗಳ ಬಗ್ಗೆ ಅವರು ಸಭೆಗೆ ಮನವರಿಕೆ ಮಾಡಿದರು.
ಇತ್ತೀಚಿನ ವಾರಗಳಲ್ಲಿ ಆಹಾರ ಧಾನ್ಯಗಳ ಬೆಲೆ ಇಳಿದಿದ್ದು, ಅದು ಮುಂದುವರಿಯಲಿದೆಯೆಂಬ ಆಶಾಭಾವವನ್ನು ಪ್ರಧಾನಿ ವ್ಯಕ್ತಪಡಿಸಿದರು.
ದೀರ್ಘಾವಧಿಯಲ್ಲಿ ಕಡಿಮೆ ಉತ್ಪಾದನೆಗೆ ಕಾರಣವಾದ ಅಂಶಗಳ ಕುರಿತು ಹೆಚ್ಚಿನ ನಿಗಾ ವಹಿಸಬೇಕೆಂದು ಒತ್ತಿ ಹೇಳಿದ ಪ್ರಧನಿ ಅಭಾವವಿರುವ ಬೆಳೆಕಾಳು ಸಹಿತ ಅನೇಕ ಬೆಳೆಗಳಲ್ಲಿ ತಲಾ ಹೆಕ್ಟೇರ್ಗೆ ಉತ್ಪಾದನೆ ಹೆಚ್ಚಿಸಲು ಸಾಧ್ಯವೆಂದು ಅಭಿಪ್ರಾಯಿಸಿದರು.
ಇದೇ ವೇಳೆ, ಕಳ್ಳ ದಾಸ್ತಾನು ತಡೆಯಲು ಅಗತ್ಯ ವಸ್ತು ಕಾಯ್ದೆ ಜಾರಿಗೊಳಿಸುವಂತೆ ರಾಜ್ಯಗಳಿಗೆ ಸಲಹೆ ನೀಡಿದ ಅವರು, ಕೃತಕ ಅಭಾವ ಸೃಷ್ಟಿಸುವ ಹಾಗೂ ಹಣದುಬ್ಬರ ಊಹೆಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳು ಕಚ್ಚಾ ಸಕ್ಕರೆಯ ಪ್ರವೇಶಕ್ಕೆ ನಿಷೇಧ ಹೇರಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಅಮದಿತ ಕಚ್ಚಾ ಸಕ್ಕರೆ ಸಂಸ್ಕರಣೆಗಿರುವ ನಿಷೇಧವನ್ನು ತೆಗೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಅತಿ ತುರ್ತಾಗಿ ಸಾರ್ವಜನಿಕ ವಿತರಣ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
“ನಮ್ಮ ಸಾರ್ವಜನಿಕ ವ್ಯವಸ್ಥೆಯು ನಿರಾಶಾದಾಯಕವೆನಿಸುಷ್ಟು ಕೆಟ್ಟಿದ್ದು ಅದನ್ನು ಸಂಪೂರ್ಣ ಸುಧಾರಿಸಬೇಕೆಂಬುದು ನನ್ನ ಅಭಿಪ್ರಾಯವಾಗಿದೆಎ ಎಂದ ಪ್ರಧಾನಿ, ರಾಜ್ಯ ಸರಕಾರಗಳು ಸಾರ್ವಜನಿಕ ವಿತರಣ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡುವ ಮಾರುಕಟ್ಟೆ ಮಧ್ಯಪ್ರವೇಶ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ಲಕ್ಷವಹಿಸಬೇಕೆಂದು ಸಲಹೆ ನೀಡಿದರು.
ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆಯ ಕುರಿತು ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿ ಕೃಷಿ ಸಚಿವ ಶರದ್ ಪವಾರ್ರನ್ನು ಅದಕ್ಕೆ ಹೊನೆ ಮಾಡಿ ಟೀಕಿಸಿದ ಹಿನ್ನೆಲೆಯಲ್ಲಿ ಇಂದು ದಿನದುದ್ದದ ಮುಖ್ಯಮಂತ್ರಿಗಳ ಸಭೆಯೊಂದನ್ನು ಪ್ರಧಾನಿ ಹಮ್ಮಿಕೊಂಡಿದ್ದರು.
ಕಾಂಗ್ರೇಸೇತರ ರಾಜ್ಯ ಸರಕಾರಗಳ ಮುಖ್ಯಮಂತ್ರಿಗಳು ಬೆಲೆಯೇರಿಕೆಯ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸರಕಾರದ ನಿಷ್ಕ್ರೀಯತೆಗಾಗಿ ರಾಜ್ಯ ಸರಕಾರಗಳ ಮೇಲೆ ಗೂಬೆ ಕೂರಿಸುತ್ತಿರುವ ಪ್ರವೃತ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರವಾಗಿ ಖಂಡಿಸಿದರು.
ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಕೇರಳದ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್, ಅಗತ್ಯ ವಸ್ತುಗಳ ಹೇರಳ ಪೂರೈಕೆಯಲ್ಲಿ ಕೇಂದ್ರ ಸರಕಾರ ವಿಫಲವಾಗಿರುವುದೇ ಬೆಲಯೇರಿಕೆಗೆ ಕಾರಣವೆಂದು ದೂರಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07
|
|
|
|
| »ಕೇರಳದ ಚರ್ಚುಗಳಲ್ಲಿ ಸೆಕ್ಸ್ ರಾರಾಜಿಸುತ್ತಿದೆ: ಮಾಜಿ ಪಾದ್ರಿ | | »ಸಚಿನ್ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರಧಾನ | | »ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು | | »ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್! | | »ಜಮ್ಮು : ಕೃಷ್ಣಜನ್ಮಾಷ್ಟಮಿ ಸಂಭ್ರಮ : ಮುಸ್ಲಿಂ ಬಾಂಧವರಿಂದ ವಿಶೇಷ ಸ್ವಾಗತ | | »ನವದೆಹಲಿ : ಸುಪ್ರೀಂ ಮುಂದೆ ‘ಪವರ್’ ಠುಸ್! : ಬಿಪಿಎಲ್ ಕುಟುಂಬಗಳಿಗೆ 25 ಲಕ್ಷ ಟನ್ ಆಹಾರ ಪೂರೈಕೆ | | »ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ | | »ಆಂಧ್ರ ಪ್ರದೇಶದಾದ್ಯಂತ ವೈ ಎಸ್ ಆರ್ರ 600 ಪ್ರತಿಮೆಗಳು! | | »ಅಂಡಮಾನ್ನಲ್ಲಿ ಭೂಕಂಪ | | »ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು | | »ಅಯೋಧ್ಯೆಯಲ್ಲಿ ಮಂದಿರ, ಮಸೀದಿಗಿಂತ ಶಾಂತಿ ಮುಖ್ಯ : ಹೈ ಕೋರ್ಟ್ ತೀರ್ಪಿನಿ೦ದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ | | »ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್ಪಿ | | »ಜಮ್ಮು: ಪ್ರತಿಭಟನೆಗಳಿಂದಾಗಿ 21,000 ಕೋಟಿ ರೂ, ನಷ್ಟ | | »'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ | | »ಪಟನಾ : ನಕ್ಸಲೀಯರು ಮಣ್ಣಿನ ಮಕ್ಕಳು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ | | »ಕೊಲ್ಲ೦ : ಮಅದನಿ ಬಂಧನದ ವಿರುದ್ಧ ಬೆಂಗಳೂರು ಎಸಿಪಿಗೆ ಸಮನ್ಸ್ | | »ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣ: ತನಿಖೆಯ ವೇಳೆ ರಾಜಕೀಯ ಒತ್ತಡ: ಒಪ್ಪಿಕೊಂಡ ಜೋಹ್ರಿ | | »ಮರ್ಮಾಂಗ ಕತ್ತರಿಸಿದ ಪೊಲೀಸರು; ಸುಪ್ರೀಂ ತೀವ್ರ ತರಾಟೆ | | »ನವದೆಹಲಿ : ಸಾಹುಜಿ ಮಹಾರಾಜ್ ಜಿಲ್ಲೆ: ಸುಪ್ರೀಂ ಕೋರ್ಟ್ ಅಸ್ತು | | »ಮಳೆಗಾಲದ ಅಧಿವೇಶನ: 100ಕ್ಕೂ ಹೆಚ್ಚು ಸಂಸದರು ಸಂಸತ್ತಿನಲ್ಲಿ ಒಂದೇ ಒಂದು ಶಬ್ದ ಮಾತನಾಡಿಲ್ಲ. | | »ಚೀನಿ ಉದ್ದೇಶಗಳ ಕುರಿತು ನಿಕಟ ಗಮನ: ಕೇಂದ್ರ | | »ಸೆ.5ರಂದು ಅಮೆರಿಕದಿಂದ ತೆರೆಸಾ ಅಂಚೆ ಚೀಟಿ ಬಿಡುಗಡೆ | | »ನವದೆಹಲಿ : ಆಹಾರ ಧಾನ್ಯಗಳನ್ನು ಉಗ್ರಾಣಗಳಲ್ಲಿ ಕೊಳೆಯುವ ಬದಲು ಬಡವರಿಗೆ ದಾನ ಮಾಡಿ ಇದು ಸಲಹೆಯಲ್ಲ ಆದೇಶ: ಸು.ಕೋ. ಶರದ್ ಪವಾರ್ಗೆ ತರಾಟೆ | | »ನವದೆಹಲಿ : ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎ೦ದು ಶೀಘ್ರವೇ ಘೋಷಣೆ? | | »ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ತೀರ್ಪು: ರಾಜ್ಯಪಾಲರ ಭೇಟಿ ಮಾಡಿದ ಉ.ಪ್ರ. ಮುಖ್ಯಮಂತ್ರಿ ರಾಜ್ಯದಲ್ಲಿ ಕಟ್ಟೆಚ್ಚರಕ್ಕೆ ಕ್ರಮ; ಕೇಂದ್ರದ ನೆರವು ಯಾಚನೆ | | »ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು: ಮಸೂದೆಗೆ ಸಂಸತ್ತು ಅಂಗೀಕಾರ | | »'ಉಚಿತ' ಸಲಹೆಯಲ್ಲ, ಆದೇಶ; ಕೇಂದ್ರಕ್ಕೆ ಸುಪ್ರೀಂ ತರಾಟೆ | | »ಭೋಪಾಲ್ ದುರಂತ; ತಪ್ಪಿತಸ್ಥರ ಬೆನ್ನು ಬಿದ್ದಿದೆ ಸುಪ್ರೀಂ - ಎಲ್ಲಾ ಏಳು ಆರೋಪಿತ ಅಧಿಕಾರಿಗಳಿಗೆ ನೋಟೀಸ್ ಜಾರಿ | | »ಟೆಂಪೋಗೆ ಟ್ರಕ್ ಡಿಕ್ಕಿ: 8 ಸಾವು, 12 ಜನರಿಗೆ ಗಾಯ | | »ಮಹತ್ವದ ಬೆಳವಣಿಗೆ: ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಸ್; ಒಪ್ಪಂದಕ್ಕೆ ಸ್ವಿಜರ್ಲೆಂಡ್ ಭಾರತ ಸಹಿ ಆದರೆ ಕಪ್ಪುಹಣ ಮರಳಿ ಪಡೆಯಲು ಒಪ್ಪಂದವಾಗಿಲ್ಲ | | »ವಿವಿಧ ರಾಜಕೀಯ ಪಕ್ಷಗಳಿಂದ ಒತ್ತಡ; ಜನಗಣತಿಯಲ್ಲಿ ಜಾತಿ: ಸರ್ಕಾರ ಒಪ್ಪಿಗೆ | | »ನವದೆಹಲಿ : ಪರಮಾಣು ಬಾಧ್ಯತಾ ಮಸೂದೆ: ರಾಜ್ಯಸಭೆ ಅಸ್ತು | | »ಶ್ರೀನಗರ: ಪೊಲೀಸರಿಂದ ಗುಂಡು ಹಾರಾಟ ಐವರಿಗೆ ಗಾಯ; ಕರ್ಫ್ಯೂ ಹೇರಿಕೆ | | »ಬಿಹಾರ: ಮತ್ತೇ ಅಟ್ಟಹಾಸಗೈದ ಕೆ೦ಪು ಉಗ್ರರು : ನಕ್ಸಲೀಯರಿಂದ ಎಂಟು ಪೊಲೀಸರ ಹತ್ಯೆ, 10 ಮ೦ದಿಗೆ ಗಾಯ : ಆಯುಧ ಅಪಹರಣ | | »ಬ್ಲ್ಯಾಕ್ ಬೆರಿ: ಸರ್ವರ್ ಪ್ರಾರಂಭಿಸಲು ಒಪ್ಪಿಗೆ | | »ಮಾಲೇಗಾಂವ್ ಸ್ಫೋಟ: ಸುಪ್ರೀಂ ಕೋರ್ಟ್ನಿಂದ ಜಾಮೀನು ಕೋರಿದ ಪ್ರಜ್ಞಾ ಠಾಕೂರ್ | | »ಹಳಿ ತಪ್ಪಿದ ರಾಜಧಾನಿ ಎಕ್ಸ್ಪ್ರೆಸ್ ಎಂಜಿನ್ : ವಿಧ್ವಂಸಕ ಕೃತ್ಯ ? | | »ಮೂವಾಟ್ಟುಪುಳ (ಎರ್ನಾಕುಳಂ) :ಉಪನ್ಯಾಸಕರ ಕೈ ಕಟ್ ಪ್ರಕರಣ : ಇನ್ನೋರ್ವನ ಬಂಧನ | | »ಕ್ರಿಕೆಟಿಗ ಧೋನಿಯಿಂದ ನಕ್ಸಲ್ ವಿರೋಧಿ ಆಂದೋಲನ? | | »ಕೊಲ್ಲಂ: ಯುವತಿ ‘ಯುವಕ’ನಾಗಿ ಉದ್ಯೋಗದಾತನಿಗೆ ಬ್ರಹತ್ ಮೊತ್ತದ ಹಣ ವ೦ಚನೆ ಮಾಡಿ ಸಿಕ್ಕಿಬಿದ್ದಳು! | | »ನವದೆಹಲಿ : ಧರ್ಮಪುರಿಯಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರ ಜೀವ೦ತ ಸುಟ್ಟ ಪ್ರಕರಣ : ಜಯಲಲಿತಾ ಪಕ್ಷದ ಮೂವರಿಗೆ ಗಲ್ಲು ವಿಧಿಸಿದ ಸುಪ್ರೀಂ | | »ನವದೆಹಲಿ : ದಿಲ್ಲಿಯಲ್ಲಿ ಕನ್ನಡದ ಪ್ರಗತಿಗಾಗಿ ಶ್ರಮಿಸಿದ ಆರ್.ಜಿ. ಪದ್ಕಿಗೆ ಶ್ರದ್ಧಾಂಜಲಿ | | »ನವದೆಹಲಿ : ಇಂಟರ್ಪೋಲ್ ವಾಂಟೆಡ್ ಪಟ್ಟಿಯಲ್ಲಿ 656 ಮ೦ದಿ ಭಾರತೀಯರು! | | »ನಕ್ಸಲರ ದಾಳಿ: ಈ ಬಾರಿ ಬಿಎಸ್ಎಫ್ ಪಡೆ ಗುರಿ: ಐವರ ಸಾವು | | »ಚೆನ್ನೈ : ಪಲ್ಲವ-ಚೋಳರ ಕಾಲದ ಮತ್ತೊಂದು ಹಿರಿಮೆ : 900 ವರ್ಷ ಪುರಾತನ ಆಸ್ಪತ್ರೆ ಪತ್ತೆ | | »ನವದೆಹಲಿ : ಶರಣಾಗುವ ನಕ್ಸಲರಿಗೆ ಕೇಂದ್ರದಿಂದ 'ನಗದು' ಪುರಸ್ಕಾರ | | »ಭೋಪಾಲ : ನಕಲಿ ಎನ್ಕೌಂಟರ್ಗೆ ಕಾರ್ಗಿಲ್ ಯೋಧ ಬಲಿ? ಸಮಾಜ ಸೇವಕ ಅಮ್ಜದ್ ಖಾನ್ ಸಹಿತ ನಾಲ್ವರ ಪೊಲೀಸ್ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ಕಾಂಗ್ರೆಸ್ ಆಗ್ರಹ | | »ಸೊಹ್ರಾಬುದ್ದೀನ್ ಶೇಕ್ ಎನ್ಕೌಂಟರ್ ಪ್ರಕರಣದಲ್ಲಿ ಸಿಬಿಐಯಿಂದ ಒತ್ತಡ: ಐಪಿಎಸ್ ಅಧಿಕಾರಿ ಗೀತಾ ಜೋಹ್ರಿ ಆಪಾದನೆ | | »ನವದೆಹಲಿ : ಅಯೋಧ್ಯೆ ವಿವಾದ : ಶೀಘ್ರದಲ್ಲಿಯೇ ತೀರ್ಪು : ರಾಜಕೀಯದಲ್ಲಿ ಮತ್ತೆ ಬಿಸಿ ಪ್ರಶ್ನೆಯಾಗುವ ಸಾಧ್ಯತೆ | | »ನವದೆಹಲಿ : ಸತತ ನಾಲ್ಕನೇ ಬಾರಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಅವಿರೋಧ ಆಯ್ಕೆಯಾಗುವ ಸಾಧ್ಯತೆ? | | »ಮು೦ಬೈ: ಯುಐಡಿ ಅಸಂಖ್ಯಾತ ಭಾರತೀಯರಿಗೆ ಜೀವನಕ್ಕೆ ಆಧಾರವಾಗಲಿದೆ: ನಂದನ್ ನಿಲೇಕಣಿ | | »ನವದೆಹಲಿ : ಮದರ್ ತೆರೆಸಾ ಸ್ಮರಣಾರ್ಥ 5 ಮತ್ತು 100 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆ | | »ಕೋಲ್ಕತ: ಮನ್ತೇಕ್ ಮೇಲೆ ಮೊಟ್ಟೆ ಎಸೆತ | | »ನವದೆಹಲಿ : ಅಕ್ರಮ ಆಸ್ತಿ: ಮಾಯಾ ವಿರುದ್ಧ ನಿಖರ ಸಾಕ್ಷ್ಯಾಧಾರವಿದೆ; ಸಿಬಿಐ | | »ಭಕ್ತರ ಅನುಕೂಲಕ್ಕಾಗಿ ಶಿರಡಿ -ಮುಂಬೈ ಮಧ್ಯೆ ನೂತನ ರೈಲುಸ೦ಚಾರಕ್ಕೆ ಹಸಿರು ನಿಶಾನೆ | | »ನವದೆಹಲಿ : ಭಾರತೀಯ ಸೇನಾಧಿಕಾರಿಗೆ ಚೀನ ಪ್ರವೇಶ ನಿರಾಕರಣೆ : ಜಮ್ಮು-ಕಾಶ್ಮೀರದವರೆಂಬ ಕಾರಣ, ಬೀಜಿಂಗ್ನ ಕ್ರಮಕ್ಕೆ ತೀವ್ರ ಖಂಡನೆ | | »ಹಿಂದೂಗಳಿಗೆ ಅಪಮಾನ: ಬಿಜೆಪಿ | ಉಗ್ರತ್ವಕ್ಕೆ ಬಣ್ಣವಿಲ್ಲ: ಕಾಂ | | »14 ಹರೆಯದ ಬಾಲಕಿ 60,000 ರೂ.ಗೆ ಮಾರಾಟ | | »ವರ್ಷಪೂರ್ತಿ ನಡೆಯಲಿರುವ ಥೆರೆಸಾ ಜನ್ಮಶತಾಬ್ದ ಆಚರಣೆಗೆ ಚಾಲನೆ | | »ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಶೋಭಿತ್ಗೆ ರಾಷ್ಟ್ರಾಧ್ಯಕ್ಷೆ ಕ್ಷಮಾದಾನ | | »ಜ. ಜಸ್ವಾಲ್ ಭೇಟಿಗೆ ಚೀನದಿಂದ ವೀಸಾ ನಿರಾಕರಣೆ; ತೀವ್ರವಾಗಿ ಪ್ರತಿಕ್ರಿಯಿಸಿರುವ ಭಾರತ | | »ಅಣು ಬಾಧ್ಯತಾ ಮಸೂದೆ ಪ್ರಧಾನಿಗೆ ಬಲ: ಮಾಧ್ಯಮ | | »ನೇರ ತೆರಿಗೆ ನೀತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ: ಆದಾಯ ತೆರಿಗೆ ಮಿತಿ ಎರಡು ಲಕ್ಷಕ್ಕೆ ಏರಿಕೆ | | »ನವದೆಹಲಿ : ಸಂಸತ್ತಿನಲ್ಲಿ ಅಲ್ಲೋಲಕಲ್ಲೋಲಗೊಳಿಸಿದ ‘ಕೇಸರಿ ಭಯೋತ್ಪಾದನೆ’ | | »ಬುಡಕಟ್ಟು ಯೋಧ ನಾನು: ರಾಹುಲ್ | ವರ್ಚಸ್ಸಿಲ್ಲ: ಗಡ್ಕರಿ | | »ಕಾನೂನು ಪರೀಕ್ಷೆಯಲ್ಲಿ ನ್ಯಾಯಾಧೀಶರುಗಳಿಂದಲೇ ಕಾಪಿ! | | »ಕೋಟ್ಯಾಧಿಪತಿ ಅನಿಲ್ ಅಂಬಾನಿ ವೈರಾಗ್ಯದತ್ತ? | | »ಬ್ರಹ್ಮ ನೂತನ ಚುನಾವಣಾ ಆಯುಕ್ತ | | »ಕೇಸರಿ ಭಯೋತ್ಪಾದನೆ ಆರೋಪ ಕೀಳು ರಾಜಕೀಯ: ಬಿಜೆಪಿ | | »ನವದೆಹಲಿ : ಜಾತಿ ಜನಗಣತಿ ಅಂತಿಮ ನಿರ್ಧಾರವಾಗಿಲ್ಲ: ಕೇಂದ್ರ | | »ಪರಮಾಣು ಬಾಧ್ಯತಾ ಮಸೂದೆಗೆ: ಲೋಕಸಭೆಯ ಅನುಮೋದನೆ: ವಿವಾದಿತ ಶಬ್ದ ಕೈ ಬಿಟ್ಟ ಸರಕಾರ | | »ಹಲವು ಸ್ಫೋಟಗಳ ಹಿಂದೆ ಕೇಸರಿ ಭಯೋತ್ಪಾದನೆ: ಕೇಂದ್ರ | | »ತಾಂತ್ರಿಕ ತೊಂದರೆ: ಸುರಂಗದಲ್ಲಿ 2 ಗಂಟೆ ನಿಂತ ಮೆಟ್ರೊ ರೈಲು | | »ಅರುಣಾಚಲ ಮಾಜಿ ಸಿಎಂ ಅಪಾಂಗ್ ಬಂಧನ; ಪೋಲಿಸ್ ವಶಕ್ಕೆ | | »ಒರಿಸ್ಸಾ: ಅರಣ್ಯ ಕಾಯಿದೆ ಉಲ್ಲ೦ಘಣೆ : ವೇದಾಂತ ಬಾಕ್ಸೈಟ್ ಗಣಿ ಯೋಜನೆ ತಿರಸ್ಕೃತ | | »ಹೈದರಾಬಾದ್ : ಹೈಕಮಾಂಡ್ ಎಚ್ಚರಿಕೆಗೆ ಜಗ್ಗದ ಜಗನ್ರಿಂದ ಮತ್ತೆ ಸಾಂತ್ವನ ಯಾತ್ರೆ | | »ನವದೆಹಲಿ : ಪರಮಾಣು ಬಾಧ್ಯತಾ ಮಸೂದೆ: ಎಡ ಪಕ್ಷಗಳ ಅಭಿಪ್ರಾಯ ಪರಿಶೀಲನೆ: ಸರಕಾರ | | »ನವದೆಹಲಿ : ವರುಣಾಯ ನಮಃ : ಮಳೆ ಬರದಿದ್ದರೆ ಕಾವೇರಿ ಕದನ ಖಚಿತ; ಸದ್ಯಕ್ಕೆ ನೀರು ಬಿಡಲ್ಲ: ರಾಜ್ಯದ ಸ್ಪಷ್ಟನೆ | | »ನವದೆಹಲಿ : ರಾಮಜನ್ಮಭೂಮಿ ವಿವಾದ: ಮುಂದಿನ ತಿಂಗಳು ತೀರ್ಪು : ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ಸಮಾಲೋಚನೆ | | »ನವದೆಹಲಿ : ಅಮೆರಿಕ ಅಧ್ಯಕ್ಷ ಒಬಾಮಾಗೆ ಐಟಿ ಸಿಟಿ ಬೆಂಗಳೂರು ಎ೦ದರೆ ಭಯ? | | »ಮದ್ಯಪಾನ...ಕೇರಳ ನಂಬ್ರ 1...ಗಿನ್ನೆಸ್ ದಾಖಲೆಯತ್ತ ದಾಪುಗಾಲು.? | | »ಕಲ್ಲು ತೂರಾಟಗಾರರಿಗೇ ಕಲ್ಲುತೂರಾಟ; ಇದು ತಿರುಮಂತ್ರ | | »ರಕ್ಷಾಬಂಧನ: ಗಣ್ಯರ ಶುಭ ಹಾರೈಕೆ | | »ತರೂರ್-ಪುಷ್ಕರ್ ಹನಿಮೂನ್ಗೆ ತಾಂತ್ರಿಕ ದೋಷ ಅಡ್ಡಿ | | »ಮುಕ್ತಾಯದ ಸಮೀಪವೂ ಬಾರದ ಸಿದ್ಧತೆ: ಭದ್ರತಾ ವ್ಯವಸ್ಥೆ ಕಲ್ಪಿಸಲು ಕನಿಷ್ಠ 90 ದಿನ ಅಗತ್ಯ, ಉಳಿದಿರೋದು ಕೇವಲ 14 ದಿನಗಳು | | »ಹರ್ಯಾಣ ಮುಖ್ಯಮಂತ್ರಿ ಮೇಲೆ ಶೂ ಎಸೆತ | | »ನವದೆಹಲಿ : ಐಜಿಐ ವಿಮಾನ ನಿಲ್ದಾಣದಲ್ಲಿ ನಕಲಿ ಭಯೋತ್ಪಾದಕನ ಬಂಧನ | | »ನವದೆಹಲಿ : ಇಂದಿನ ಹುಣ್ಣಿಮೆ ಚಂದ್ರ ಈ ವರ್ಷದಲ್ಲೇ ಚಿಕ್ಕವ! | | »ಜಮ್ಮು : ‘ಮುನ್ನಾ ಭಾಯಿ ಎಂಬಿಬಿಎಸ್’ ಸಿನಿಮಾದಲ್ಲಿರುವ೦ತೆ ಮೆಡಿಕಲ್ ಪರೀಕ್ಷೆ ಬರೆಸಲು ಹೋಗಿ ಸಿಕ್ಕಿ ಬಿದ್ದ ಕಾಶ್ಮೀರ ಮಂತ್ರಿ ಮಗಳು! | | »ಮತ್ತೆ 10 ಸಾವಿರ ಹೆಚ್ಚಳ; ಸಂಸದರ ಪಗಾರ 1.6 ಲಕ್ಷಕ್ಕೆ! | | »ಸಂಸದರ ವೇತನ, ಭತ್ಯೆ ಇನ್ನಷ್ಟು ಹೆಚ್ಚಳ ಸಾಧ್ಯತೆ | | »ಕೋಲ್ಕತ್ತಾ : ಒ೦ದೇ ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಎರಡು ರೈಲುಗಳು: ತಪ್ಪಿದ ಭಾರಿ ಅವಘಡ | | »ನವದೆಹಲಿ : ಪರಮಾಣು ಬಾಧ್ಯತಾ ವಿಧೇಯಕಕ್ಕೆ ಹೊಸ ಕಂಟಕ; ತಿದ್ದುಪಡಿಗೆ ಬಿಜೆಪಿ, ಎಡರಂಗ ವಿರೋಧ | | »ಗುರುವಾಯೂರು: ಗುರುವಾಯೂರಪ್ಪನ್ ಭಕ್ತರಿಂದ ಬಾಳೆಹಣ್ಣು ಅರ್ಪಣೆ | | »ಅಸ್ಸಾಂ : ಭಾರೀ ಮಳೆ, ನೆರೆ: 50 ಸಾವಿರ ಜನರ ಸ್ಥಳಾಂತರ | | »ವಿವಾಹ ಬಂಧನಕ್ಕೆ ಕಾಂಗ್ರೆಸ್ ಸಂಸದ ತರೂರ್ | | »ನವದೆಹಲಿ : ಹೊಸ ಹೇರ್ಸ್ಟೈಲ್ನಲ್ಲಿ ಪ್ರಿಯಾಂಕ ವಾಧ್ರಾ ಶೈನಿಂಗ್ | | »ಜಮ್ಮು ಕಾಶ್ಮೀರದ ಹೆದ್ದಾರಿ ಅಭಿವೃದ್ದಿಗೆ 9600 ಕೋಟಿ ರೂ | | »ಪುರಂದೇಶ್ವರಿ ಮೇಲೆ ಜಗನ್ ಬೆಂಬಲಿಗರ ಹಲ್ಲೆ | | »ಹೊಸದಿಲ್ಲಿ : ಉಗ್ರರ ಬೆದರಿಕೆ: ಹಿಂದೂ ಸಂಘಟನೆಗಳ ಎಚ್ಚರಿಕೆ | | »ಲಕ್ನೋ : ಬಾಬರಿ ಮಸೀದಿ ಭೂವಿವಾದ: ಸೆಪ್ಟಂಬರ್ನಲ್ಲಿ ತೀರ್ಪು? : ಹೆಚ್ಚಿನ ಭದ್ರತೆಗಾಗಿ ಕೇ೦ದ್ರದಿ೦ದ 4,500 ಅರೆಸೈನಿಕ ಪಡೆ | | »ಮೂರು ದಿನಗಳಿಂದ ದಿಲ್ಲಿಯಲ್ಲಿ ಭಾರೀ ಮಳೆ | | »ಕಾಂಗ್ರೆಸ್ ಸಂಸದ ತರೂರ್-ಪುಷ್ಕರ್ ಮದುವೆಗೆ ಕ್ಷಣಗಣನೆ: ತನ್ನ 94ರ ಹರೆಯದ ಅಜ್ಜಿಯ ಸಮ್ಮುಖದಲ್ಲಿ ಪೂರ್ವಿಕರ ಮನೆಯಲ್ಲೇ ದಾಂಪತ್ಯ ಜೀವನಕ್ಕೆ ಪ್ರವೇಶ | | »ಎನ್ಆರ್ಐಗಳಿಗೆ ಮತದಾನದ ಹಕ್ಕು; ಜನತೆಯ ಪ್ರಾತಿನಿಧ್ಯ (ತಿದ್ದುಪಡಿ) ಮಸೂದೆ 2010ನ್ನು ಸದನದ ಮುಂದಿಟ್ಟ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ | | »ಶ್ರೀನಗರ : ಕಾಶ್ಮೀರದಲ್ಲಿ ಮತ್ತಿಬ್ಬರು ನಾಗರಿಕರ ಬಲಿ: ಹಲವೆಡೆ ಕರ್ಫ್ಯೂ | | »ಒಂದೇ ದಿನ 111 ಕೇಸಲ್ಲಿ ತೀರ್ಪು: ಗುಂಟೂರು ನ್ಯಾಯಾಧೀಶರ ದಾಖಲೆ! ಅಚ್ಚರಿಯಾದರೂ ಇದು ಸತ್ಯ | | »ನಕ್ಸಲರ ದಾಳಿಯಿಂದ ರೈಲ್ವೇಗೆ 1,000 ಕೋಟಿ ರೂ. ನಷ್ಟ | | »Sex industry smells big business at CWG | | »ಭಾರತವನ್ನು ಶುಚಿಗೊಳಿಸುತ್ತಿರುವ ಬ್ರಿಟೀಷ್ ಯುವತಿ! | | »ಸಂಸದರ ವೇತನದಲ್ಲಿ 3 ಪಟ್ಟು ಹೆಚ್ಚಳ!- ಕೇಂದ್ರ ಸಂಪುಟ ಅಸ್ತು | | »ಕಂದಹಾರ್ ವಿಮಾನ ಹೈಜಾಕ್-ಕೈದಿಗಳಿಬ್ಬರ ಬಿಡುಗಡೆ! | | »ನವದೆಹಲಿ : ಉಗ್ರರ ಭೀತಿ : ಬೆಂಗಳೂರು ಸಹಿತ ದೇಶಾದ್ಯ೦ತ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ | | »ನವದೆಹಲಿ : ನಮ್ಮನ್ನಾಳುವ, ಆಗುಹೋಗುಗಳನ್ನು ಚಿ೦ತನೆ ನಡೆಸುವ ಸಂಸತ್ ಚಾವಣಿಯೂ ತೂತು! | | »ನವದೆಹಲಿ : ಹಗಲು ಸಂಸತ್ತಿನಲ್ಲಿ, ರಾತ್ರಿ ಜೈಲಿನಲ್ಲಿ: ಇದು ಕೋಡಾ ದಿನಚರಿ | | »ನವದೆಹಲಿ : ಬೇಲೆಕೇರಿ ಅದಿರು ಸಾಗಾಟ : ಕೇಂದ್ರವೇ ತನಿಖೆ ನಡೆಸಲಿ - ಸಿಎಂ | | »ನವದೆಹಲಿ : ಗುಜರಾತ್ ಗಲಭೆ-ಮೋದಿ ಹೇಳಿಕೆ ಬಹಿರಂಗ ಬೇಡ: ಸುಪ್ರೀಂ ನಿರ್ದೇಶನ : ಮೋದಿಗೆ ‘ಕ್ಲೀನ್ಚಿಟ್’; ರಾಜ್ಯ ಸಭೆಯಲ್ಲಿ ಗದ್ದಲ | | »ವಿದ್ಯುತ್ ಸ್ಥಾವರ ಸ್ಥಳಾಂತರಿಸಲು ಜೈರಾಮ್ ರಮೇಶ್ ಸಲಹೆ | | »ರಾಷ್ಟ್ರಪತಿ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ | | »ಮಾಜಿ ಕೇಂದ್ರ ಸಚಿವ ಶಹನಾವಾಜಾ ಹುಸೇನ್ ಇಫ್ತಾರ್ ಕೂಟಕ್ಕೆ ಪ್ರಧಾನಿ, ಅಡ್ವಾಣಿ | | »ಪ್ರಧಾನಿ ರಾಹುಲ್ ಗಾಂಧಿ; ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ! | | »Despite swirl of scandals, Karnataka mining bosses thrive | | »ಡೆಹ್ರಾಡೂನ್: ಭಾರಿ ಮಳೆಗೆ ಶಾಲಾ ಕಟ್ಟಡ ಕುಸಿತ : 18 ಮಕ್ಕಳು ಸಜೀವ ಸಮಾಧಿ | | »‘ಬಿಎಸ್ವೈ’ ಸರ್ಕಾರ ವಜಾಕ್ಕೆ ಬಿಎಸ್ಪಿ ಆಗ್ರಹ: ಕಲಾಪ ನುಂಗಿದ ಅಕ್ರಮ ಗಣಿಗಾರಿಕೆ ( Updated) | | »ನವದೆಹಲಿ : ಕೊಹಿನೂರ್ ವಜ್ರ ಮರಳಿ ಭಾರತಕ್ಕೆ ತರುವ ಯತ್ನವಿಲ್ಲ: ಕೇ೦ದ್ರ | | »ನವದೆಹಲಿ : ಅಣು ಹಾನಿ: ಮೋದಿ ಕ್ಲೀನ್ಚಿಟ್ಗೆ ಬಿಜೆಪಿ-ಕಾಂಗ್ರೆಸ್ ಒಪ್ಪಂದ? ಗದ್ದಲದ ನಡುವೆ ವರದಿ ಮ೦ಡನೆ : ಎಡಪಕ್ಷಗಳಿ೦ದ ವಿರೋಧ : ಕಲಾಪ ಮು೦ದೂಡಿಕೆ | | »ಕೋಲ್ಕತ್ತಾ : ನಕ್ಸಲ್ ಆಜಾದ್ ಸಾವಿನ ಕುರಿತ ಹೇಳಿಕೆಗೆ ಬದ್ಧ: ಮಮತಾ ಬ್ಯಾನರ್ಜಿ | | »ಅಯೋಧ್ಯೆಯಲ್ಲಿ ಹಿಂದೂ-ಮುಸ್ಲಿಮರ ಸಂಘರ್ಷವಿಲ್ಲ: ಹಾಶಿಂ ಅನ್ಸಾರಿ , ರಾಜಿಗೆ ತುಂಬಾ ತಡವಾಗಿದೆ: ವಿವಾದಿತ ಬಾಬರಿ ಮಸೀದಿ-ರಾಮಜನ್ಮಭೂಮಿಯ ಮೂಲ ಫಿರ್ಯಾದುದಾರ | | »ಹಿಂದೂ ದೇವರ ಬೆತ್ತಲೆ ಚಿತ್ರ ವಿರೋಧಕ್ಕೆ ಕಾರ್ನಾಡ್ ಕಿಡಿ; ಗೋವಾ ಸ್ವರ್ಣ ಮಹೋತ್ಸವ ಅಭಿವೃದ್ಧಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ | | »ಭೋಪಾಲ್ ದುರಂತ; ಭಾರತಕ್ಕೆ ಅಮೆರಿಕಾ ಬ್ಲ್ಯಾಕ್ಮೇಲ್? | | »ಎಂಜಿನಿಯರಿಂಗ್ ವಿದ್ಯಾರ್ಥಿಯ ಸಾವು: ಐವರ ವಿರುದ್ಧ ಕೊಲೆ ಕೇಸ್ | | »ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟ ಗೂಗಲ್ | | »ನವದೆಹಲಿ : ಕನ್ನಡಿಗ ರಮೇಶ್ ಸೇನಾ ತರಬೇತಿ ಮಹಾನಿರ್ದೇಶಕರಾಗಿ ಇ೦ದು ಅಧಿಕಾರ ಸ್ವೀಕಾರ | | »ನವದೆಹಲಿ : ಗಣಿ: ತನಿಖಾ ಆಯೋಗಕ್ಕೆ ಸಿಬಿಐ ನೆರವು : ಬ್ರಹ್ಮಾಸ್ತ್ರದ ಮೊದಲ ಪ್ರಯೋಗ : ಜಮೀನು ದಾಖಲೆ ತಿದ್ದಿದ ವ್ಯಕ್ತಿಗಳನ್ನೂ ಆಯೋಗ ಗುರುತಿಸಲಿದೆ | | »ನವದೆಹಲಿ :ಅಣು ಹಾನಿ ಪರಿಹಾರ 1500 ಕೋಟಿ ರುಗೆ ಏರಿಕೆ: ಅಣು ಹಾನಿ ಹೊಣೆ ಮಸೂದೆಗೆ ಬಿಜೆಪಿ ಒಪ್ಪಿಗೆ? : ಇಂದು ಲೋಕಸಭೆಯಲ್ಲಿ ಮಂಡನೆ ಸಾಧ್ಯತೆ | | »ಲೇಹ್ ಮೇಘಸ್ಫೋಟ: ರೂ. 125 ಕೋಟಿ ಪರಿಹಾರ | | »ಮದನಿ ಯಾರು, ಆತನ ಪ್ರತಾಪಗಳೇನು? ಕೇರಳದ ಮುಸ್ಲಿಂ ಮತ್ತು ಕೆಲ ರಾಜಕೀಯದವರ ಪಾಲಿನ ಹೀರೊ, ಕರ್ನಾಟಕದ ಪಾಲಿನ ವಿಲನ್! | | »ಮದನಿ ಓರ್ವ ರೂಢಿಗತ ಭಯೋತ್ಪಾದಕ: ವಿಎಚ್ಪಿ | | »ನವದೆಹಲಿ : ಸೆಪ್ಟೆಂಬರ್ 17ಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಸೋನಿಯಾ ಪುನರಾಯ್ಕೆ? | | »ಉಮರ್ ಅಬ್ದುಲ್ಲಗೆ ಶೂ ಎಸೆತ ಪ್ರಕರಣ ಅಹದ್ ಜಾನ್ ಇದೀಗ ಕಾಶ್ಮೆರಿ ಪ್ರತಿಭಟನಕಾರರ ‘ಹೀರೊ’ | | »ನನ್ನ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ ...ಸುಪ್ರೀಂ ಮೊರೆ ಹೋದ ಮದನಿ; ಬಂಧನ ಸಾಧ್ಯತೆ ಕ್ಷೀಣ | | »ಗೋಹತ್ಯೆ ನಿಷೇಧ ಕಾಯ್ದೆ ತಿರಸ್ಕರಿಸಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ | | »ಖನಿಜ ಸಂಪತ್ತು ರಕ್ಷಣೆಯೇ ಕೇಂದ್ರದ ಗುರಿ: ಮೊಯ್ಲಿ | ಬಳ್ಳಾರಿ ರೆಡ್ಡಿಗಳ ನಿಯಂತ್ರಣಕ್ಕೆ ಕೇಂದ್ರದ ಅಸ್ತ್ರ ಸಿದ್ಧ - ತನಿಖೆಗೆ ಉನ್ನತ ಮಟ್ಟದ ಆಯೋಗ | | »ಸಂಸದರ ವೇತನ 50,000 ರೂ.; ಶೀಘ್ರದಲ್ಲೇ ನಿರ್ಧಾರ | | »ಕೊಲ್ಲ೦/ಬೆ೦ಗಳೂರು: ಕೋರ್ಟಿಗೆ ಶರಣಾಗಲಿರುವ ಮದನಿ - ಬಂಧನ ತಡೆಗೆ ಕೇರಳ ದಿನಕ್ಕೊಂದು ನೆಪ?: | | »ವಿಶ್ವದೆಲ್ಲೆಡೆ ಭಾರತೀಯರ 64ನೇ ಸ್ವಾತಂತ್ರ್ಯ ಉತ್ಸವ ಸಂಭ್ರಮ | | »ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಓಮರ್ ಅಬ್ದುಲ್ ಮೇಲೆ ಶೂ ಎಸೆದ ಸಬ್ ಇನ್ಸ್ಪೆಕ್ಟರ್! (Updated) | | »ಪಾಕ್ಗೆ ಎಚ್ಚರಿಕೆ- ಕಾಶ್ಮೀರ ಭಾರತದ ಅವಿಭಾಜ್ಯ ಅಂಗ | ನಕ್ಸಲಿಯರೇ ಶಸ್ತ್ರಾಸ್ತ್ರ ತ್ಯಜಿಸಿ ಮಾತುಕತೆಗೆ ಬನ್ನಿ | ಕಾಮನ್ವೆಲ್ತ್ ಕ್ರೀಡಾಕೂಟ ರಾಷ್ಟ್ರಕ್ಕೆ ಹೆಮ್ಮೆ: ಪ್ರಧಾನಿ ಉವಾಚ | | »ನವದೆಹಲಿ : ಉಗ್ರರ ಜತೆ ಹೋರಾಡಿ ಮಡಿದ ಮೇಜರ್ಗೆ ಮರಣೋತ್ತರವಾಗಿ ಅಶೋಕಚಕ್ರ, ಕ್ಯಾಪ್ಟನ್ ಗೆ ಕೀರ್ತಿಚಕ್ರ | | »ನವದೆಹಲಿ : ಹಿ೦ಸೆಯ ದಾರಿ ತ್ಯಜಿಸಿ ಮಾತುಕತೆಗೆ ಬನ್ನಿ: ಮಾವೋಗಳಿಗೆ ರಾಷ್ಟ್ರಪತಿ ಕರೆ | | »ಕಾಂಗ್ರೆಸ್ಸನ್ನು ಮತ್ತೊಮ್ಮೆ ಕೆಣಕಿದ ಬಿಜೆಪಿ ಅಧ್ಯಕ್ಷ : ಗಾಂಧಿಯ ಮೂರು ಮಂಗಗಳಿಗೆ ಪ್ರಧಾನಿ ಹೋಲಿಸಿದ ಗಡ್ಕರಿ | | »ತರೂರ್-ಪುಷ್ಕರ್ ಮದುವೆ 22ಕ್ಕೆ | | »ತಿರುವನ೦ತಪುರ೦ : ನವಜ್ಯೋತಿ ಕರುಣಾಕರ ಶ್ರೀಗಳ ಪರ್ಣಶಾಲೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ರಿಂದ ಲೋಕಾರ್ಪಣೆ | | »ನವದೆಹಲಿ : ಪ್ರಧಾನಿ ಸಿಂಗ್ರಿಂದ ಸತತ 7ನೇ ಬಾರಿ ಧ್ವಜಾರೋಹಣ : ವಾಜಪೇಯಿ ಅವರನ್ನು ಹಿ೦ದಿಕ್ಕಿದ ಮನಮೋಹನ್ | | »ಶ್ರೀನಗರ : ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದ ಹಿಂಸೆ : ಭದ್ರತಾ ಪಡೆಗಳ ಗುಂಡಿಗೆ ಕನಿಷ್ಠ ನಾಲ್ವರು ಬಲಿ | | »ಸೊಹ್ರಾಬುದ್ದೀನ್ ಪ್ರಕರಣ; ಜಡ್ಜ್ ಮೇಲೆ ಜೇಠ್ಮಲಾನಿ ಗರಂ | | »ಕಾಮನ್ವೆಲ್ತ್ ಕ್ರೀಡಾಕೂಟ: ಭ್ರಷ್ಟಾಚಾರ ಆರೋಪಗಳ ಸುಳಿಯಿಂದ ಕಲ್ಮಾಡಿ ಸದ್ಯಕ್ಕೆ ಬಚಾವ್ | | »ನವದೆಹಲಿ : ಹಜ್ಜ್ ಯಾತ್ರೆ: ಖಾಸಗಿ ಸಂಸ್ಥೆಗಳಿಂದ ಹೆಚ್ಚಿನ ಪಾರದರ್ಶಕತೆಯ ನಿರೀಕ್ಷೆ | | »ಶ್ರೀನಗರ : ಕಾಶ್ಮೀರದಲ್ಲಿ ಶಾಂತಿ: ಕರ್ಫ್ಯೂ ಹಿಂದಕ್ಕೆ: ಸಹಜ ಸ್ಥಿತಿಯತ್ತ ಜನಜೀವನ | | »ನವದೆಹಲಿ : ಜಾತಿ ಗಣತಿ ನ೦ತರ ವಿಶಿಷ್ಟ ಗುರುತು ಚೀಟಿ ಹ೦ಚಿಕೆ : ಲೋಕಸಭೆಯಲ್ಲಿ ಗದ್ದಲ | | »ಗುಜರಾತ್ನಲ್ಲಿ ಪ್ರಥಮ ಮುಸ್ಲಿಂ ಮಹಿಳಾ ಡಿವೈಎಸ್ಪಿಯಾಗಿ ಯಾಸ್ಮಿನ್ ಸಾಜಿದ್ ಶೇಖ್ ಆಯ್ಕೆ | | »ಇರ್ಷತ್ ಜಹಾನ್ ಎನ್ಕೌಂಟರ್: ಎಸ್ಐಟಿ ತನಿಖೆ ಸಿಬಿಐಗಿಲ್ಲ; ಮೋದಿ ವೈರಿಗಳಿಗೆ ನಿರಾಸೆ | | »ಹೈದರಾಬಾದ್ : ಕೇರಳ, ಕರ್ನಾಟಕ, ತಮಿಳುನಾಡುಗಳ ನೆಲದಲ್ಲಿ ಬೇರೂರುತ್ತಿದ್ದಾರೆ ಕೆಂಪು ಉಗ್ರರು: ಆ೦ಧ್ರ ಪೊಲೀಸರಿ೦ದ ಎಚ್ಚರಿಕೆ | | »ನವದೆಹಲಿ : ಭೋಪಾಲ್ ದುರ೦ತ : ಹೆಚ್ಚಿನ ಪರಿಹಾರಕ್ಕೆ ಆಗ್ರಹ | | »ನವದೆಹಲಿ: ವರ್ಷಾಂತ್ಯದಲ್ಲಿ ಸ್ವತಂತ್ರ ಭಾರತದ ಮೊದಲ ಜಾತಿ ಗಣತಿಗೆ ಕೇ೦ದ್ರ ಅಸ್ತು | | »ನವದೆಹಲಿ: ರಾಜ್ಯಸಭೆಯಲ್ಲಿ ಶಿವಸೇನೆ ಗಡಿಗದ್ದಲ: ಮತ್ತೇ ಕಲಾಪಕ್ಕೆ ಅಡ್ಡಿ | | »ನವದೆಹಲಿ: ಮಂಗಳೂರು ವಿಮಾನ ದುರಂತ : ಏರ್ಇಂಡಿಯಾಕ್ಕೆ ಈ ವಾರ ಅಂತಿಮ ವಿಮಾ ಕಂತು ಪಾವತಿ | | »ಪ್ರಧಾನಿಗಳ ಸಾಲಲ್ಲಿ ಮನಮೋಹನ್ ಸಿಂಗ್ ತೃತೀಯ ಸ್ಥಾನಕ್ಕೆ | | »ದೇಶಾದ್ಯಂತ 8,500 ನಕ್ಸಲರು ಸಕ್ರಿಯ: ಕೇಂದ್ರ | | »ಸೊಹ್ರಾಬುದ್ದೀನ್ ಪ್ರಕರಣ- ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪ | | »ತುಳಿತಕ್ಕೆ ಒಳಗಾದವರ ಪರ ಹೋರಾಟದ ಹೆಸರಲ್ಲಿ ಅರಾಜಕತೆ ಸೃಷ್ಟಿಗೆ ಮಾವೋಗಳ ಯತ್ನ: ಕಾರಾಟ್ | | »ನವದೆಹಲಿ : ಸತತ ತಾ೦ತ್ರಿಕ ದೋಷದಿ೦ದ ಐದು ವರ್ಷದಲ್ಲಿ 19 'ಮಿಗ್-21' ವಿಮಾನಗಳ ಪತನ! | | »ಕಾಶ್ಮೀರ 'ಸ್ವಾಯತ್ತ ಸ್ಥಾನಮಾನ ' ಕೇಂದ್ರ ಸಿದ್ಧ?; ವ್ಯಾಪಕ ಟೀಕೆ | ಕಾಶ್ಮೀರಕ್ಕೆ ಸ್ವಾಯತ್ತತೆ ಕೊಡುಗೆ ಸ್ವೀಕಾರಾರ್ಹವಲ್ಲ: ಬಿಜೆಪಿ | | »ಜೀನ್ಸ್-ಟಾಪ್ ನಿಷೇಧ; ವಿದ್ಯಾರ್ಥಿನಿಯರಿಂದ ಆಕ್ರೋಶ | | »ಕಾಮನ್ವೆಲ್ತ್ ಕ್ರೀಡಾಕೂಟ ಭ್ರಷ್ಟಾಚಾರ; ನಿಧಾನ ತನಿಖಾ ಕ್ರಮ ಪ್ರತಿಪಕ್ಷ ತೀವ್ರ ತರಾಟೆ | | »ನವದೆಹಲಿ: ಲಕ್ಷ್ಮೀಗಾಗಿ ಏಳೂವರೆ ಗಂಟೆಯಲ್ಲಿ ತಾನೇ ಸ್ವತಃ ಉಂಗುರ ತಯಾರಿಸಿದ ರೋಹನ್ | | »ಕೋಲ್ಕತ್ತಾ : ಬುರ್ಖಾ ಧರಿಸದೇ ಪಾಠ: ಕೊನೆಗೂ ಗೆದ್ದ ಬಂಗಾಳದ ಮುಸ್ಲಿಂ ವಿವಿ ಅಧ್ಯಾಪಕಿ | | »ನವದೆಹಲಿ : ಇದೇನಾ ಬ್ರಹ್ಮಾಸ್ತ್ರ?: ಗಣಿ ನಿಯಮ ಉಲ್ಲಂಘಿಸಿದ್ರೆ ಪ್ರತಿ ದಿನ 5 ಲಕ್ಷ ದಂಡ : ಕೇಂದ್ರದ ಹೊಸ ಕಠಿಣ ಮಸೂದೆ | | »ಕಾಶ್ಮೀರಕ್ಕೆ ರಾಜಕೀಯ ಪರಿಹಾರದ ಅಗತ್ಯವಿದೆ: ಪ್ರಧಾನಿ | | »ಮಮತಾ ರ್ಯಾಲಿ: ಸಂಸತ್ತಿನಲ್ಲಿ ಬಿಜೆಪಿ, ಎಡಪಕ್ಷ ತರಾಟೆ | | »ಶ್ರೀನಗರ : ಇನ್ನೊಬ್ಬ ಯುವಕನ ಸಾವು : ಕರ್ಫ್ಯೂ ಮುಂದುವರಿಕೆ : ಬಲಿಯಾದವರ ಸ೦ಖ್ಯೆ 50ಕ್ಕೆ ಏರಿಕೆ | | »ನವದೆಹಲಿ : ಆರೆಸ್ಸೆಸ್ ವಿರೋಧ ಮಧ್ಯೆಯೂ ಜಾತಿಗಣತಿಗೆ ಬಿಜೆಪಿ ಒಪ್ಪಿಗೆ | | »ನವದೆಹಲಿ : ಗೋಹತ್ಯೆ ನಿಷೇಧ ಕಾನೂನು: ರಾಷ್ಟ್ರಪತಿ ಅಂಕಿತ ವಿಶ್ವಾಸ | | »ಗುಜರಾತ್ ಹತ್ಯಾಕಾಂಡ: ಇನ್ನೊಬ್ಬ ಸಹಾಯಕ ಗೃಹ ಸಚಿವ ಝಡಾಫಿಯ ವಿರುದ್ಧ ಆರೋಪ | | »ನವದೆಹಲಿ : ಬೆಳಗಾವಿ ಗಡಿ ವಿವಾದ: ರಾಜ್ಯಸಭೆ ಕಲಾಪ ಬಹಿಷ್ಕರಿಸಿದ ಶಿವಸೇನೆ | | »ನವದೆಹಲಿ: ಎಚ್1ಎನ್1: 83 ಬಲಿ : 942 ಮಂದಿಗೆ ಸೋಂಕು | | »ಕಟ್ಟಡ ಕುಸಿದು ಒಂದೇ ಕುಟುಂಬದ ಆರು ಮಹಿಳೆಯರೂ ಸೇರಿ 9 ಮಂದಿ ಸಾವು | | »ಪ್ರೀತಿ ಮಾಡಿದ ತಪ್ಪಿಗೆ ಯುವತಿಯ ಬೆತ್ತಲೆ ಮೆರವಣಿಗೆ | | »ಗ್ಯಾಂಗ್ಟಕ್ : ಸಿಕ್ಕಿಂ ನ್ಯಾಯಮೂರ್ತಿಯಾಗಿ ದಿನಕರನ್ ಇ೦ದು ಪ್ರಮಾಣವಚನ ಸ್ವೀಕಾರ | | »ಅಜ್ಮೇರ್ ದರ್ಗಾಕ್ಕೆ ಭೇಟಿ ನೀಡೀದ ತರೂರ್, `ಪುಷ್ಕರ್' | | »ಹೈದರಾಬಾದ್ : ಪ್ರಜಾರಾಜ್ಯ೦ ಪಕ್ಷದ ಅಧ್ಯಕ್ಷ ಚಿರಂಜೀವಿ ಮೇಲೆ ಹಲ್ಲೆ ಯತ್ನ? | | »ಕೋಲ್ಕತಾ ಆಸ್ಪತ್ರೆಯಿಂದ ಏರ್ ಆಂಬುಲೆನ್ಸ್ ಸೇವೆ ಆರ೦ಭ | | »ನಕ್ಸಲ್ ಪ್ರಾಬಲ್ಯ ಪ್ರದೇಶದಲ್ಲಿ ಮಮತಾ ರ್ಯಾಲಿ; ಸಿಪಿಎಂ ಕಿಡಿ | | »ಸಹಜ ಸ್ಥಿತಿಯತ್ತ ಕಾಶ್ಮೀರ ಕಣಿವೆ ಪ್ರದೇಶ; ಕರ್ಫ್ಯೂ ಹಿಂತೆಗೆತ | | »ನವದೆಹಲಿ : ಪ್ರಿಯಾಂಕಾ ಚೋಪ್ರಾ ಯುನಿಸೆಫ್ ರಾಷ್ಟ್ರೀಯ ರಾಯಭಾರಿಯಾಗಿ ನೇಮಕ | | »ಲೇಹ್ ಪ್ರವಾಹ : ಸಾವಿನ ಸಂಖ್ಯೆ 600ಕ್ಕೇರುವ ಭೀತಿ: ಬಿರುಸುಗೊ೦ಡ ರಕ್ಷಣಾ ಕಾರ್ಯ : ಹಠಾತ್ ಮಳೆಗೆ ಜಾಗತಿಕ ತಾಪಮಾನ ಏರಿಕೆ ಕಾರಣ? | | »ವಿಜಯವಾಡ : ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಲ್ಪಸಂಖ್ಯಾತರೇ ಟಾರ್ಗೆಟ್ : ಪ್ರಕಾಶ್ ಕಾರಟ್ | | »ಮುಸ್ಲಿಂ ಮಹಿಳೆ ನ್ಯಾಯಾಧೀಶೆಯಾಗಬಾರದು; ಫತ್ವಾ | ಮುಸ್ಲಿಮರಿಂದಲೇ ತೀವ್ರ ವಿರೋಧ ವ್ಯಕ್ತ | | »ಸೋನಿಯಾ ಗಾಂಧಿಯನ್ನು 'ಮಾಟಗಾತಿ'ಯೆಂದಿದೆ ಬಿಜೆಪಿ | | »ನವದೆಹಲಿ: ದೇಶದಲ್ಲಿ 12 ಲಕ್ಷ ಶಿಕ್ಷಕರ ಕೊರತೆ ಇದ್ದರೂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಯಾಕೆ ? : ಸಚಿವ ಸಿಬಲ್ | | »ಭೋಪಾಲ : 300 ಕೋಟಿ ರೂ. ಸಂಪತ್ತಿಗೆ ಒಡೆಯರಾದ ಐಎಎಸ್ ದಂಪತಿ | |