ಬೆಂಗಳೂರಿನ ವಿದ್ಯಾರ್ಥಿಗೆ ಕೇಂಬ್ರಿಜ್ ವಿವಿ ಸ್ಕಾಲರ್ಶಿಪ್ |
ಪ್ರಕಟಿಸಿದ ದಿನಾಂಕ : 2010-02-06
ಲಂಡನ್ (ಪಿಟಿಐ): ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೆಸರಿನಲ್ಲಿ ನೀಡಲಾಗುವ ಕೇಂಬ್ರಿಜ್ ವಿಶ್ವವಿದ್ಯಾಲಯದ ಸ್ಕಾಲರ್ಶಿಪ್ಗೆ ಭಾರತದ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಮಲ್ಯ ಅದಿತಿ ಇಂಟರ್ನ್ಯಾಶನಲ್ ಸ್ಕೂಲ್ನ ನೀಲ್ ದುಗ್ಗಲ್, ಮುಂಬೈನ ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನ ಜೆಸಿಕಾ ಹರಿಯಾ ಹಾಗೂ ಕೋಲ್ಕ ತ್ತದ ಕೇಂಬ್ರಿಡ್ಜ್ ಶಾಲೆಯ ರುದ್ರಜಿತ್ ಬ್ಯಾನರ್ಜಿ ಅವರು ಲಂಡನ್ ಕೇಂಬ್ರಿಜ್ ವಿವಿ ಸ್ಕಾಲರ್ ಶಿಪ್ಗೆ ಆಯ್ಕೆಯಾಗಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-06
|
|
|