ಗುರುವಾರ, 11-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
Latest news item ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
Latest news item ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
Latest news item ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
Latest news item ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
Latest news item ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ
Latest news item ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
Latest news item ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ
Latest news item ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
Latest news item ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
Latest news item ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
Latest news item ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ನೊಬೆಲ್ ಪುರಸ್ಕೃತ ವೆಂಕಟ್ರಾಮ್‌ಗೆ ಜನಾಂಗೀಯ ತಾರತಮ್ಯದ ಬಿಸಿ

ಹೊಸದಿಲ್ಲಿ, ಫೆ.೩: ಬ್ರಿಟಿಷ್ ಮೊಬೈಲ್ ಫೋನ್ ದೈತ್ಯ ಒ೨, ನೋಬೆಲ್ ಪುರಸ್ಕೃತ ವಿಜ್ಞಾನಿ ವೆಂಕಟ್ರಾಮನ್ ರಾಮಕೃಷ್ಣನ್‌ಗೆ ಫೋನ್ ನೀಡಲು ನಿರಾಕರಿಸಿದ್ದು, ಇದರಲ್ಲಿ ಜನಾಂUಯ ವಾದದ ನೆರಳಿನ ಕುರಿತು ಅವರು ಶಂಕಿಸಿದ್ದಾರೆ.

ಪ್ರಕೃತ ಬ್ರಿಟನ್‌ನಲ್ಲಿ ಸಂಶೋಧನೆ ನಡೆಸುತ್ತಿರುವ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ರಾಮಕೃಷ್ಣನ್ ಕಳೆದ ಡಿಸೆಂಬರ್‌ನಲ್ಲಿ ಕೇಂಬ್ರಿಜ್‌ನ ಒ೨ ಮಳಿಗೆಯೊಂದರಲ್ಲಿ ಬಲವಂತವಾಗಿ ಮೂರು ತಿಂಗಳ ಠೇವಣಿಯಾಗಿ ೩೨೫ ಪೌಂಡ್‌ಗಳನ್ನು ಪಾವತಿಸಲೇ ಬೇಕಾಯಿತು. ಆದರೆ ಉತ್ತಮ ವ್ಯವಹಾರ ದಾಖಲೆಯಿರುವ ಇತರರಿಂದ ಈ ರೀತಿಯ ಠೇವಣಿಯನ್ನು ಸಂಸ್ಥೆ ಕೇಳಿಲ್ಲ.

ಹೊಸ ಗ್ರಾಹಕನೊಂದಿಗಿನ ಪ್ರತಿ ಕರಾರು ಸ್ವಯಂಚಾಲಿತ ವ್ಯವಹಾರ ಪರಿಶೀಲನೆಗೆ ಒಳಪಡುತ್ತದೆ. ಈ ಬಗ್ಗೆ ಈಕ್ವಿ ಫ್ಯಾಕ್ಸ್  ಹಾಗೂ ಎಕ್ಸ್‌ಪೀರಿಯನ್‌ನಂತಹ ಸಂಸ್ಥೆಗಳು ನೀಡಿದ ಮಾಹಿತಿಯನ್ನು ಕಂಪೆನಿಗಳು ಸಾಲ ನೀಡಲು ಅಥವಾ ನಿರಾಕರಿಸಲು ಬಳಸುತ್ತವೆ.

ತನಗೆ ಯಾಕೆ ಸಾಲ ನೀಡಲು ನಿರಾಕರಿಸಲಾಯಿತೆಂಬುದಕ್ಕೆ ಯಾವುದೇ ತಾರ್ಕಿಕ ಕಾರಣ ದೊರೆಯದಿರುವುದರಿಂದ, ಇದರಲ್ಲಿ ಜನಾಂUಯ ವಾದದ ನೆರಳಿರುವ ಶಂಕೆ ತನಗುಂಟಾಗಿದೆ ಎಂದು ರಾಮಕೃಷ್ಣನ್ ಹೇಳಿದ್ದಾರೆ.

ಆದಾಗ್ಯೂ, ಒ೨ ವಕ್ತಾರೆ ಸಾರಾ ಟೇಲರ್, ಇದರಲ್ಲಿ ಜನಾಂಗೀಯ ವಾದವಿದೆಯೆಂಬ ಪ್ರೊ.ರಾಮಕೃಷ್ಣನ್‌ರ ಅಭಿಪ್ರಾಯ ತನಗೆ ನೋವುಂಟುಮಾಡಿದೆಯೆಂದಿದ್ದಾರೆ.

ತಮ್ಮ ಗಿರಾಕಿಗಳಲ್ಲಿ ರಾಮಕೃಷ್ಣನ್‌ರಂತಹ ನೋಬೆಲ್ ಪುರಸ್ಕೃತರು ಇರುವುದು ಹೆಮ್ಮೆಯ ವಿಚಾರವಾಗಿದೆ. ಪ್ರತಿ ಗಿರಾಕಿಗಳನ್ನು ಸಂಸ್ಥೆಯು ಜನಾಂಗ, ಜಾತಿ, ಮತ, ಬಣ್ಣಗಳ ಪರಿಗಣನೆಯಿಲ್ಲದೆ ಕಾನೂನು ರೀತ್ಯಾ ಒಂದೇ ರೀತಿಯಲ್ಲಿ ಕಾಣುತ್ತದೆ ಎಂದವರು ಹೇಳಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾರ್ತಾಭಾರತಿ
ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-04

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಲಂಡನ್ ಕಣ್ಣು ಬೆಂಗಳೂರಿನಲ್ಲಿ !
»ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010 ಸ್ಮರಣ ಸಂಚಿಕೆ - ಲೇಖನಗಳಿಗೆ ಆಹ್ವಾನ
»ಅಮೆರಿಕದಲ್ಲೂ ಹೆಚ್ಚುತ್ತಿದೆ... ಭಾರತೀಯ ಮಹಿಳೆಯರ ವಿಚ್ಛೇದನ ಪ್ರಕರಣಗಳು’
»ಪರ್ತ್ : ಭಾರತೀಯ ಸಹೋದರರ ಹತ್ಯೆ
»ಆಸ್ಟ್ರೇಲಿಯಾ: ಬಡವರಂತೆ ಕಾಣಿಸಿಕೊಳ್ಳಲು ಸೂಚನೆ
»ಮೆಲ್ಬರ್ನ್: ವಿಮೆ ಪರಿಹಾರ ಪಡೆಯುವುದಕ್ಕಾಗಿ ಬೆಂಕಿ ಹಚ್ಚಿದ ಜಸ್‌ಪ್ರೀತ್: ಸುಳ್ಳು ದೂರು ಮೊಕದ್ದಮೆ
»ನೊಬೆಲ್ ಪುರಸ್ಕೃತ ವೆಂಕಟ್ರಾಮ್‌ಗೆ ಜನಾಂಗೀಯ ತಾರತಮ್ಯದ ಬಿಸಿ
»ಆಸೀಸ್: ಭಾರತೀಯ ಬಾಲೆಗೆ 'ಬುದ್ದಿವಂತೆ ಪ್ರಶಸ್ತಿ ಕಿರೀಟ'
»ಲ೦ಡನ್‌ನಲ್ಲಿ ಗಾ೦ಧೀಜಿಯವರ ಪುಣ್ಯ ತಿಥಿ ಆಚರಣೆ
»ಆಸ್ಟ್ರೇಲಿಯಾ: ಭಾರತೀಯನ ಹತ್ಯೆ-ದಂಪತಿಗಳ ಸೆರೆ
»ಚಿಕಾಗೋದಲ್ಲಿ ಸ೦ಭ್ರಮದ ಗಣರಾಜ್ಯೋತ್ಸವ ಆಚರಣೆ
»ಲ೦ಡನ್ ಪರೇಡಲ್ಲಿ ಯಕ್ಷನ ಮೆರವಣಿಗೆ
»ಮೆಲ್ಬೊರ್ನ್: ಭಾರತೀಯ ಯುವಕನ ಅರೆಬೆಂದ ಮೃತದೇಹ ಪತ್ತೆ
»ಭಾರತೀಯ ಮೂಲದ ವಿಜ್ಞಾನಿಗೆ ಕೆನಡಾದ ಗೌರವ
»ಬ್ರಿಟನ್‌: ಸಿಕ್ ಜಡ್ಜ್ ಮೋಟಾ ಸಿಂಗ್‌ಗೆ 'ನೈಟ್‌ಹುಡ್' ಗರಿ
»ಡಿ. ೨೯: ಡಾ| ಆಸ್ಟಿನ್ ಡಿ’ಸೋಜ ಪ್ರಭು ಅವರ ‘ವಜ್ರಾಂ’ ಬಿಡುಗಡೆ
»ಬ್ರಿಟನಿನ ಅರೋಗ್ಯ ಮಂತ್ರಿ ಮೈಕ್ ಓ ಬ್ರಯನ್ ಯವರೊಂದಿಗೆ ಪರ್ಯಾಯ ವೈದ್ಯಕೀಯ ಚಿಕೆತ್ಸೆ ಆಯುರ್ವೇದವನ್ನು ಪರಿಗಣಿಸಲು ಮಾತುಕತೆ
»ಅಕ್ಕ ಕಾರ್ಯಕರ್ತರ ಸಮ್ಮೇಳನ ದೀಕ್ಷೆ
»ಕಾರೆಳೆದು ೬ ವರ್ಷದ ಭಾರತೀಯ ಬಾಲಕನ ದಾಖಲೆ
»ಕತ್ರೀನಾ ವಿಶ್ವದ ಸೆಕ್ಸಿ ಏಷ್ಯಾ ಮಹಿಳೆ
»60ಮೀ. ಎತ್ತರದಿಂದ ಬಿದ್ದರೂ ಬದುಕುಳಿದ ಭಾರತೀಯ ಶಿಕ್ಷಕಿ
»ಇ೦ದು ಲಂಡನ್‌ನಲ್ಲಿ ಸೋರಗಾಂವಿ ಸಂಗೀತ ಸಂಜೆ
»ಬ್ಯಾಡ್‌ಮಿಂಟನ್: ರಾಷ್ಟ್ರಮಟ್ಟಕ್ಕೆ ಉಡುಪಿಯ ಮನೀಷಾ ಜೋಯ್ಲಿನ್
»ವಾಷಿ೦ಗ್ಟನ್: ಯು‌ಎಸ್‌ಎ‌ಐಡಿ ಮುಖ್ಯಸ್ಥರಾಗಿ ಭಾರತೀಯ ಅಮೇರಿಕನ್ ರಾಜೀವ್ ಶಾ ನೇಮಕ
»ಯುಎಸ್‌ಎ: ಮ್ಯಾ೦ಗಲೋರಿಯನ್ ಕೊಕಣ್ ಕ್ರಿಶ್ಚಿಯನ್ ಅಸೋಸಿಯೇಶನ್‌ನ 2010-2011ರ ಪದಾಧಿಕಾರಿಗಳ ಆಯ್ಕೆ
»ಕೋರಿಯಾದಲ್ಲಿ ಮೂಡಿದ ಕನ್ನಡದ ಕ೦ಪು
»ಡಾ.ಆಸ್ಟಿನ್ ಪ್ರಭು ಮತ್ತು ಟೆರ್ರಿ ಅವರಿಗೆ ಚಿಕಾಗೋದ ಪ್ರಾಮುಖ್ಯತೆ ಪಡೆದ ದ೦ಪತಿ ಪ್ರಶಸ್ತಿ
»ಭಾರತವು ಉತ್ತಮ ಚಿತ್ರಗಳನ್ನು ಆಸ್ಕರ್‌ಗೆ ಆಯ್ಕೆ ಮಾಡುವುದಿಲ್ಲ: ರಸೂಲ್ ಪೂಕುಟ್ಟಿ
»ಅನಿವಾಸಿ ಭಾರತೀಯರಿಂದ ನ್ಯೂಜಿಲ್ಯಾಂಡ್‌ನಲ್ಲಿ ತಾಜ್ ಮಹಲ್ ನಿರ್ಮಾಣ
»ಮೆಲ್ಬೋರ್ನ್: ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ
»6ನೇ ಅಕ್ಕ ವಿಶ್ವ ಸಮ್ಮೇಳನದ ಬ್ರಾಂಡ್ ಅಂಬಾಸಡರ್ ಪುನೀತ್ ರಾಜ್‌ಕುಮಾರ್
»ಎನ್‌ಆರ್‌ಐ ದಂಪತಿಗೆ 160,000 ಪೌಂಡ್ ಪರಿಹಾರ
»ಅಮೇರಿಕದಲ್ಲಿ ಕನ್ನಡಿಗರನ್ನು ಒ೦ದುಗೂಡಿಸಿದ ಅಮರನಾಥ ಗೌಡರಿಗೆ ಗ್ರಾಮೀಣ ರತ್ನಪ್ರಶಸ್ತಿ
»ಪುತ್ರಿಯರಿಬ್ಬರನ್ನು ಇರಿದು ಕೊಂದ ಭಾರತೀಯ ಮಹಿಳೆಗೆ 33ವರ್ಷ ಜೈಲು
»ಜು.2, 3, 4 ರಂದು ಲಾಸ್‌ಏಂಜಲೀಸ್‌ನಲ್ಲಿ ಕನ್ನಡ ಸಮ್ಮೇಳನ
»ಶ್ವೇತಭವನದಲ್ಲಿ ಭಾರತೀಯರಿಗೆ ಲಕ್ಷ ಡಾಲರ್‌ಗೂ ಮೀರಿ ವೇತನ
»ಭಾರತೀಯ ಮೂಲದ ವ್ಯಕ್ತಿಗೆ ಉನ್ನತ ಹುದ್ದೆ
»೫.೮೨ ಲಕ್ಷ ಡಾಲರ್ ಸಂಪಾದಿಸಿದ ಕಲಾವಿದ ಹುಸೇನ್
»ಇಂಡಿಯಾನ ವಿವಿ ಪ್ರಶಸ್ತಿಗೆ ಮೆಂಧೇಕರ್ ಆಯ್ಕೆ
»ಆಸ್ಟ್ರೇಲಿಯಾದಲ್ಲಿ ನಿಲ್ಲದ ಜನಾಂಗೀಯ ದಾಳಿ
»ರೂಪಾ ಅಯ್ಯರ್‌ ನಿರ್ದೇಶನದ ‘ಮುಖಪುಟ’ ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿ
»ಆಫ್ರಿಕಾದಲ್ಲಿ ಗಣೇಶೋತ್ಸವ
»ಭಾರತೀಯ ಮೂಲದ ಖ್ಯಾತ ಅಮೇರಿಕನ್ ಫ್ಯಾಷನ್ ಡಿಸೈನರ್ ಆನಂದ್ ಜೋನ್‌ಗೆ 59 ವರ್ಷ ಸೆರೆವಾಸ
»2010ರ ಸೆ.೩ರಿಂದ ‘ನ್ಯೂಜರ್ಸಿ’ಯಲ್ಲಿ ಅಕ್ಕ ಸಮ್ಮೇಳನ
»ಆಂಗ್ಲ ನಾಡಿನಲ್ಲಿ ರಘು ದೀಕ್ಷಿತ್ ಕಂಪು
»ಆಸ್ಟ್ರೇಲಿಯ ಬಸ್ ದುರಂತ : ಭಾರತೀಯ ವಿದ್ಯಾರ್ಥಿ ಬಲಿ
»ಬಂಪರ್ ಟಿಕೆಟ್ ಮಾರಿದ ಭಾರತೀಯನಿಗೆ 5 ಲಕ್ಷ ರೂ.
»ಅಮೇರಿಕಾದಲ್ಲಿ ಮಿಂಚಿದ ಶೀಲಾ ರಾಮನಾಥ್
»ಸಿಡ್ನಿಯಲ್ಲಿ ಕನ್ನಡ ಶಾಸ್ತ್ರೀಯ ಸ೦ಗೀತ ಲೋಕದ ಹೆಸರಾ೦ತ ಗಾಯಕಿ ಸ೦ಗೀತ ಕಟ್ಟಿಯವರ ಸ್ವರ ಮಾಧುರ್ಯ ಕಾರ್ಯಕ್ರಮ
»ಮೀರಾ ಶಂಕರ್ ಅಮೇರಿಕದ ಹೊಸ ರಾಯಭಾರಿ
»ಭಾರತೀಯ ಸಂಜಾತೆ `ಮಿಸ್ ವಿಲ್ಟ್‌ಶೈರ್'
»ಅಮೇರಿಕದಲ್ಲಿ ಹರಡುತ್ತಿರುವ ಕನ್ನಡದ ಅಲೆ
»ಅಮೆರಿಕ ಹಳೇ ವಿದ್ಯಾರ್ಥಿಗಳ ಒಕ್ಕೂಟದ ಶಿಷ್ಯವೇತನ
»ಆಸ್ಟಿನ್ ಪ್ರಭು ಅವರಿಗೆ ನೈಟ್ ಆಫ್ ಲಯನಿಸ೦ ಪ್ರಶಸ್ತಿ
»ಭಾರತೀಯ ಪ್ರವೀಣ್ ದಕ್ಷಿಣ ಆಫ್ರಿಕಾದ ಮುಂದಿನ ವಿತ್ತ ಸಚಿವ?
»ಆಸ್ಟಿನ್ ಕನ್ನಡ ಸಂಘದಲ್ಲಿ ಯುಗಾದಿ-೨೦೦೯ ಆಚರಣೆ
»ಅಮೆರಿಕನ್ ಐಡಲ್ ಸ್ಪರ್ಧೆಯಿಂದ ಅನೂಪ್ ದೇಸಾಯಿ ಹೊರಕ್ಕೆ
»ವಿದೇಶದಲ್ಲಿದ್ದು ಸಾಧನೆ ಮಾಡಿದ ಭಾರತೀಯ ಅಮರ್ ಗೋಪಾಲ್ ಬೋಸ್
»ಮ೦ಗ್ಳುರಿ ಕೊ೦ಕಣ್ ಕ್ರಿಸ್ತಾ೦ವ್ ಸ೦ಘ್ ಅಮೇರಿಕಾ,2009ರ ಸ೦ಭ್ರಮದ ಈಸ್ಟರ್ ಹಬ್ಬ
»ಕುಟಂಬದ ಐವರನ್ನು ಕೊಂದು ತಾನೂ ಸತ್ತ ಭಾರತೀಯ
»ಭಾರತೀಯ ಮೂಲದ ನಟಿಗೆ ಬಹುಕೋಟಿ ಮೌಲ್ಯದ ಉಡುಪು
»‘ಮೋಟೊ’ ಜಾಹೀರಾತು: ಬೆಕೆಮ್‌ ನನ್ನು ಹಿದಿಕ್ಕಿದ ರೆಹಮಾನ್!
»ಉತ್ತರ ಅಮೆರಿಕದಲ್ಲಿ `ನಾವಿಕ' ಎಂಬ ಹೊಸ ಕನ್ನಡ ಸಂಸ್ಥೆಯ ಆರಂಭ
»ಅಮೆರಿಕದಲ್ಲಿ ಅಪಘಾತ: ಆಂಧ್ರದ ೪ ವಿದ್ಯಾರ್ಥಿಗಳ ಸಾವು
»ಆಕ್ಲೆಂಡ್‌ನಲ್ಲಿ ಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣ
»6yr-old Indian-American boy's IQ is greater than that of Einstein
»ಅಮೆರಿಕನ್ ಐಡಲ್ ಸ್ಪರ್ಧೆ: ಭಾರತೀಯ ಮೂಲದ ವ್ಯಕ್ತಿಯ ಸಾಧನೆ
»ಒಬಮಾ ಭೇಟಿ ಮಾಡಿ, ಕೈಕುಲುಕಿ ಪತ್ರ ನೀಡಿದ ಬೆ೦ಗಳೂರು ಬಾಲೆ
»ವಿವೇಕ್ ಕುಂದ್ರಾ ಒಬಾಮಾ ಮಾಹಿತಿ ಅಧಿಕಾರಿ
»ಕಲಾಂಗೆ ಕ್ವೀನ್ಸ್ ವಿ.ವಿ. ಡಾಕ್ಟರೇಟ್
»1 ಲಕ್ಷ ಭಾರತೀಯರು ಶೀಘ್ರವೇ ವಿದೇಶದಿ೦ದ ಸ್ವದೇಶಕ್ಕೆ
»ವಿಶ್ವದ ನಂ.1 ಧನಿಕನ ಉತ್ತರಾಧಿಕಾರಿ ಅಜಿತ್
»ಬ್ರಿಟನ್ ಉದ್ಯೋಗಿ ಕುಂಠಿಕಾನಮಟ ಮಂಗಳೂರಿನಿಂದ ಕಣಕ್ಕೆ
»ಅಮೆರಿಕದಲ್ಲಿ ಹುಬ್ಬಳ್ಳಿ ಯುವಕನ ಸಾಧನೆ
»ಭಾರತೀಯರಿಗೆ ಹೊಡೆತ ನೀಡಿದ ಉತ್ತೇಜಕ ಮಸೂದೆ
»ಅಮೆರಿಕ ವಿಜ್ಞಾನಿ, ಕನ್ನಡಿಗ ಶಿವಸುಬ್ರಹ್ಮಣ್ಯ ನಿಧನ
»ವಿನಂತಿ: ಈ ವರದಿ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಇಂಟರ್‌ನೆಟ್‌ನಲ್ಲಿ ಪ್ರವಾಸಿ ಭಾರತೀಯ ದಿವಸ ನೇರಪ್ರಸಾರ
»ಗುಜರಾತಿಗಳನ್ನುರಕ್ಷಿಸಿ:ಮೋದಿ
»ಭಾರತೀಯ ವೈದ್ಯ ವಿದ್ಯಾರ್ಥಿ ಹಂತಕರ ಸುಳಿವು ನೀಡಿದವರಿಗೆ ೫,೦೦೦ ಡಾಲರ್ ಬಹುಮಾನ
»ನಥಾಲ್ ಫೆಸ್ಟ್-೨೦೦೭; ನೈಸರ್ಗಿಕ ಅಡ್ಡಿಗಳ ನಡುವೆಯೂ ಸಂಭ್ರಮದ ಆಚರರಣೆ
»ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗುಂಡೇಟಿನಿಂದ ಸಾವು: ನರಹಂತಕನ ಭೀತಿ
»ಅಕ್ಕ ಸಮ್ಮೇಳನ 2008 : ಕತೆ,ಕವನ,ಲೇಖನ ಆಹ್ವಾನ
»ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ
»ಉ.ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿಗೆ ಆರರ ಸಡಗರ
»ಥೇಮ್ಸ್ ನದಿಯಲ್ಲಿ ಕಣ್ಣೀರಿನ ಪ್ರವಾಹ
»ನೆದರ್ ಲ್ಯಾಂಡಿನಲ್ಲಿ ಕನ್ನಡ ಡಿಂಡಿಮ
»ಸಿಡ್ನಿ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
»ಹೊಸ್ಟನ್ ವಿವಿ ಕುಲಪತಿಯಾಗಿ ಭಾರತೀಯ ಮೂಲದ ಖಾತೂರ್ ಆಯ್ಕೆ
»ನವಂಬರ್ 1 ರಿಂದ 18 ರವರೆಗೆ ಅಮೆರಿಕಾದಲ್ಲಿ ಹಾಸ್ಯದ ಹೊನಲು
»ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
»ಲ್ಯೂಸಿಯಾನಾ ಗವರ್ನರ್ ಆಗಿ ಭಾರತೀಯ ಮೂಲದ ಜಿಂದಾಲ್ ಆಯ್ಕೆ
»ನಗೆಗನ್ನಡಂ ಗೆಲ್ಗೆ ; ಅನಿವಾಸಿ ಕನ್ನಡಿಗರಿಗೆ ಥ್ಯಾಂಕ್ಸ್!
»ಸಿಂಗಪುರ ಕನ್ನಡಿಗರ ರಂಜಿಸಿದ ಹೈಟೆಕ್ ಹಯವದನಾಚಾರ್
»ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!
»ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...
»ಕೆರೊಲಿನಾ ಕನ್ನಡಿಗರು ಕೃಷ್ಣನ ಕಂಡು ಮೂಕರಾದರಯ್ಯಾ
»ನ್ಯೂಜೆರ್ಸಿ : ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
»ಸಿಡ್ನಿಯಲ್ಲಿ ಸ್ವಾತಂತ್ರ ಷಷ್ಟಿಪೂರ್ತಿ ಶಾಂತಿ
»ನನ್ನಿಂದ ಸಾಧ್ಯ ಅಂದುಕೊಂಡರೆ,ಅರ್ಧ ಕೆಲಸ ಪೂರ್ಣ!
»ಅನಿವಾಸಿ ಕನ್ನಡಿಗ,ಲೇಖಕ ಡಾ.ಪ್ರಸನ್ನ ಕುಮಾರ್ ನಿಧನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri