ಶನಿವಾರ, 13-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ.
Latest news item ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
Latest news item ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
Latest news item ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
Latest news item ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
Latest news item ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
Latest news item ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
Latest news item ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
Latest news item ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
Latest news item ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
Latest news item `ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
Latest news item ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...

ಕೊಲ್ಲಿ ರಾಷ್ಟ್ರದ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಕರ್ನಾಟಕದ ಪಂಚ ಭಾಷಿಗರ ಸಂಘಟನೆಗಳ ವೈವಿಧ್ಯಮಯ ಕಾರ್ಯಕ್ರಮಗಳ ದೃಶ್ಯವನ್ನು ಸೆರೆಹಿಡಿದು ಮಾಧ್ಯಮಗಳಾದ ಗಲ್ಫ್ ಕನ್ನಡಿಗ, ದಾಯಿಜಿವರ್ಲ್ಡ್, ಊರಿನ ಉದಯವಾಣಿ ಮೂಲಕ ವಿಶ್ವದಾದ್ಯಂತ ವೀಕ್ಷಕರಿಗೆ ವರ್ಣರಂಜಿತವಾಗಿ ಛಾಯ ಚಿತ್ರಗಳ ಮೂಲಕ ವರದಿಯನ್ನು ಮುಟ್ಟಿಸಿದ ಶ್ರೀಯುತ ಸುಜಯ್ ಕುಮಾರ್ ಬೆಂದೂರ್ ಗಲ್ಫಿನಲ್ಲಿ ತಮ್ಮ ಸೇವೆಯಲ್ಲಿ ನಿವೃತಿಯನ್ನು ಪಡೆದು ತಮ್ಮ ತಾಯಿ ನಾಡಿಗೆ ಹಿಂತಿರುಗಿದ್ದಾರೆ.

ಮಂಗಳೂರಿನಿಂದ 1985 ರಲ್ಲಿ ದುಬಾಯಿಗೆ ಬಂದು ಪ್ರಸ್ತುತ ಅಲ್ ದಾನ ಪೆಸಿಲಿಟಿ ಮ್ಯಾನೆಜ್ ಮೆಂಟಿನಲ್ಲಿ ವೃತ್ತಿ. ಪ್ರವೃತ್ತಿಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು, ಜೊತೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವೆಬ್ ಸೈಟ್ ಮೂಲಕ ಸುದ್ದಿಚಿತ್ರ ಪ್ರಕಟಿಸುತ್ತಾ ಛಾಯಚಿತ್ರಗ್ರಾಹಕರಾಗಿ ಪರಿಚಿತರು.

ಯು. ಎ. ಇ. ಯಲ್ಲಿ ಕರ್ನಾಟಕ ಪರ ಸಂಘಟನೆಗಳಾದ ಯು. ಎ. ಇ. ತುಳುಕೂಟ, ಅಬುಧಾಬಿ, ದುಬಾಯಿ, ಶಾರ್ಜಾ, ಅಲ್ ಐನ್ ಅಲ್ ಬುರೈಮಿ ಕರ್ನಾಟಕ ಸಂಘಗಳು, ಯು. ಎ. ಇ. ಬಂಟ್ಸ್, ಬಿಲ್ಲವಾಸ್ ದುಬಾಯಿ, ಮೊಗವೀರ್ಸ್ ಯು. ಎ. ಇ., ವಿಶ್ವಕರ್ಮ ಸೇವಾ ಸಮಾಜ ಯು. ಎ. ಇ. , ಮಂಗ್ಳುರ್ ಕೊಂಕಣ್ಸ್, ಎಸ್. ಎಂ. ಕೆ. ಸಿ. , ದಾಯಿಜಿ ರಂಗ್ ಮಂದಿರ್, ದಾಯಿಜಿ ದುಬಾಯಿ, ಬ್ಯಾರಿಸ್ ಕಲ್ಚರಲ್ ಫೋರಂ ಯು.ಎ.ಇ., ಕೆ. ಸಿ. ಒ. ಅಬುಧಾಬಿ, ಜಿ. ಎಸ್. ಬಿ., ಯಕ್ಷಮಿತ್ರರು, ಅಂಬಲತೆರೆವಿಷನ್, ಧ್ವನಿ ಪ್ರತಿಷ್ಠಾನ ಇತ್ಯಾದಿ..... ಸುಮಾರು ನಲವತ್ತರಿಂದ ಐವತ್ತು ವಿವಿಧ ಕರ್ನಾಟಕಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುವ ಸ್ನೇಹಮಿಲನ, ವಿಹಾರ ಕೂಟ, ಕ್ರೀಡಾಕೂಟ, ನಾಟಕ ಯಕ್ಷಗಾನ, ಅರೋಗ್ಯಶಿಬಿರ, ರಕ್ತದಾನ ಶಿಬಿರ, ವಾರ್ಷಿಕೋತ್ಸವ, ಪೂಜಾ ಕಾರ್ಯಕ್ರಮಗಳು ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳ ದೃಶ್ಯ ಸುಜಯ ಬೆಂದೂರ್ ರವರ ಕ್ಯಾಮೆರಾದಲ್ಲಿ ಸೆರೆಹಿಡಿದು ವೆಬ್ ಸೈಟ್ ನ ಮೂಲಕ ಸುದ್ದಿ ಪ್ರಸಾರವಾಗಿದೆ.

ದಿನಪೂರ್ತಿ ನಡೆಯುವ ಕಾರ್ಯಕ್ರಮಗಳು, ಬಿಸಿಲು ಚಳಿ ಎನ್ನದೆ, ರಾತ್ರಿಯ ಕಾರ್ಯಕ್ರಮ ಮುಗಿದ ನಂತರ ನಿದ್ದೆಗೆಟ್ಟು ಸೆರೆಹಿಡಿದ ಚಿತ್ರಗಳನ್ನು ಅಕರ್ಷಕವಾಗಿ ಸಂಯೋಜಿಸಿ ಬೆಳಗ್ಗೆ, ವೀಕ್ಷಕರು ನೋಡುವಾಗ ಸುದ್ದಿ ಚಿತ್ರಸಹಿತ ಪ್ರಕಟವಾಗಿರುತ್ತದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ, ತಮ್ಮ ತಮ್ಮ ಚಿತ್ರಗಳು ಪ್ರಕಟವಾಗಿದ್ದರೆ, ನೋಡಿ ಸಂತಸ ಪಡುವ ವೀಕ್ಷಕರು ತಮ್ಮ ಸ್ನೇಹಿತರಿಗೆ ಸುದ್ದಿ ಮುಟ್ಟಿಸಿ ವೆಬ್ ಸೈಟ್ ನೋಡುವಂತೆ ಹೇಳಿ ಸಂಭ್ರಮಿಸುತ್ತಾರೆ. ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿದ ತೃಪ್ತಿ ಸುಜಯ್ ಬೆಂದೂರ್ ರವರ ಒಂದು ನಗುವಿನಲ್ಲಿ ವ್ಯಕ್ತವಾಗುತ್ತದೆ.

ಮಾಧ್ಯಮ ಕ್ಷೇತ್ರದಲ್ಲಿ ಸುಜಯ್ ಬೆಂದೂರ್ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಿ, ಶ್ರೀ ಬಿ. ಕೆ. ಗಣೇಶ್ ರೈಯವರು  ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2004 ರಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನಿಸಲಾಗಿದೆ. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರ ನೇತ್ರತ್ವದಲ್ಲಿ ನಡೆದ 2009ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪದ್ಮಶ್ರೀ ಡಾ. ಬಿ. ಆರ್. ಶೆಟ್ಟಿಯವರಿಂದ ಸನ್ಮಾನಿಸಲ್ಪಟ್ಟಿದ್ದಾರೆ. ದುಬಾಯಿ ಕರ್ನಾಟಕ ಸಂಘದ ಆಧ್ಯಕ್ಷರಾದ ಶ್ರೀ ಸಿ. ಆರ್. ಶೆಟ್ಟಿಯವರ ಅವಧಿಯಲ್ಲಿ ನವೆಂಬರ್ 2009 ರಲ್ಲಿ ದುಬಾಯಿಯಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಪಾರ್ಲಿಮೆಂಟ್ ಸಂಸದರಾದ, ಹಾಗೂ ಕರ್ನಾಟಕ ಬಿ.ಜೆ.ಪಿ. ರಾಜ್ಯ ಅಧ್ಯಕ್ಷರಾದ ಶ್ರೀ ಸದಾನಂದ ಗೌಡರಿಂದ ಪ್ರಶಸ್ತಿ ಫಲಕ ಸ್ವೀಕಾರ, ಬಿಲ್ಲವಾಸ್ ದುಬಾಯಿ ಮತ್ತು ಎನ್.ಇ. ಸಂಘಟನೆಯ ಅಧ್ಯಕ್ಷರಾದ ಶ್ರೀ ಮೋಹನ್ ಅತ್ತಾವರ್ ರವರ ನೇತ್ರತ್ವದಲ್ಲಿ 12ನೇ ವಾರ್ಷಿಕೋತ್ಸವದ ಅದ್ದೂರಿ ಸಮಾರಂಭದಲ್ಲಿ ಮತ್ತು ಮಂಗ್ಳುರ್ ಕೊಂಕಣ್ಸ್ ಸಂಘಟನೆಯಲ್ಲಿ, ದಾಯಿಜಿವರ್ಲ್ಡ್, ರೇಡಿಯೋ ಸ್ಪೈಸ್ 105.4FMನ ಹೆರ್ಮನ್ ಲೂಯಿಸ್, ಗಲ್ಫ್ ಕನ್ನಡಿಗ,  ಶ್ರೀ ವಿಶ್ವಕರ್ಮ ಸೇವಾಸಮಿತಿ ಯು.ಎ.ಇ. ಮತ್ತು ಇನ್ನಿತರ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲ್ಪಟ್ಟಿದ್ದಾರೆ.

ಶ್ರೀಮತಿ ಸ್ಮಿತಾ ಮತ್ತು ಪುತ್ರಿ ಸಂಜನಾ ರೊಂದಿಗೆ ತಾಯಿ ನಾಡಿನಲ್ಲಿ ನೆಲೆಸಲು ಗಲ್ಫ್ ನಿಂದ ನಿರ್ಗಮಿಸುತ್ತಿರುವ ಸಾಮಾಜಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ  ಸಲ್ಲಿಸಿರುವ ಶ್ರೀ ಸುಜಯ ಬೆಂದೂರ್ ರವರಿಗೆ ಯು. ಎ. ಇ. ಯಲ್ಲಿ ನೆಲೆಸಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳು ಮತ್ತು ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. ತಮ್ಮ ಹಸ್ತಕೌಶಲ್ಯದ ಛಾಯಚಿತ್ರ ಕಲೆ ನಿರಂತರ ವಾಗಿ ಮಾನವಕೋಟಿಗೆ ಲಭ್ಯವಗಲಿ, ವಿಶ್ವದ ವಿಸ್ಮಯ ಕ್ಷಣಗಳು ತಮ್ಮ ಕ್ಯಾಮೆರಾದ ಕಣ್ಣಿಗೆ ಬಿದ್ದು ಸೆರೆಯಾಗಿ ಚಿತ್ರರೂಪ ಪಡೆಯಲಿ ಎಂದು ಶುಭವನ್ನು ಹಾರೈಸುತ್ತೇವೆ.

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"

ಬಿ. ಕೆ. ಗಣೇಶ್ ರೈ
ಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ
ಅರಬ್ ಸಂಯುಕ್ತ ಸಂಸ್ಥಾನ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಬಿ. ಕೆ. ಗಣೇಶ್ ರೈ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-01

Tell a Friend

ಪ್ರತಿಸ್ಪಂದನ
surathkal Ansari, SURATHKAL
2010-03-11
Congratulation & Welcome to home place. Well wishes for your gulfkannadiga media services at dubai.
Aruna, Davangere
2010-02-04
ಗಲ್ಫ್ ನಾಡಿನಿಂದ ತಾಯಿನಾಡಿಗೆ ತೆರಳುತ್ತಿರುವ ಪ್ರೀತಿಯ ಸುಜಯ್, ತಮ್ಮ ಆಸೆ ಆಕಾಂಶೆಗಳನ್ನು ತಾಯಿ ನಾಡಲ್ಲಿ ಆ ದೇವರು ಪೂರೈಸಲಿ ಎಂದು ಕನ್ನಡ ಕೂಟ ಯು.ಎ.ಯಿ.ಯ ಎಲ್ಲಾ ನಿರ್ಧೇಶಕರು ಹಾಗೂ ಸದಸ್ಯರ ಪರವಾಗಿ ಪ್ರಾರ್ಥಿಸುವೆ.GOOD LUCK, WE ALL WISH YOU ALL GRAND SUCCESS, HAPPY JOURNEY
Herman Lewis, RADIO APICE 105.4 FM, DUBAI
2010-02-02
Radio Spice 105.4 FM Team bids farewell to Mr. and Mrs. Sujay Bendoor, who are returning to home land Mangalore to continue their day to day life with their only daughter and with their family members back home. We all at RADIO SPICE wish Sujay and Smitha a wonderful and successful life ahead in India with good health, happiness, and long life, peace of mind, good luck and prosperity. No doubt we are all going to miss both of them as both of them were very strong supporters of Radio Spice 105.4 FM. Sujay do not need any introduction. He has been a very dedicated media warrior for the community and contributed enormously with his hard work, even sacrificing most of his family life, comforts, valuable time just for the love of his community. His selfless services have been acknowledged by one and all which is evident from the send offs and messages he received. We are going to miss him, his wonderful photographs, his encouraging reports and also specially miss his evergreen smile during any functions of the community. “Our best wishes to him and his family” Herman Lewis, Radio Spice 105.4 FM Team
Kamal Amin, Bahrain
2010-02-01
ಆತ್ಮೀಯ ಸುಜಯ್ ಗಲ್ಫ್ ಮಾದ್ಯಮ ರಂಗ ನೀವಿಲ್ಲದೆ ಬಡವಾಗಿದೆ. ನಿಮ್ಮಿಂದ ಮಾದ್ಯಮ ರಂಗಕ್ಕೆ ಇನ್ನಷ್ಟು ಸೇವೆ ಒದಗಿ ಬರಲಿ. ಬಹ್ರೈನ್ ಕನ್ನಡಿಗರ ಪರವಾಗಿ ನನ್ನ ತುಂಬು ಹೃದಯದ ಶುಭ ಹಾರೈಕೆಗಳು..All the best ಗೆಳೆಯ; ಹೃದಯದಿಂದ: - ಕಮಲ್
Sudhakara alva, Mangalore/Dubai
2010-02-01
Any association or group conducting any programme in U.A.E one person with camera will be present there.That is none other than Mr Sujay. We all will be missing you Sujay & Smitha.You are leaving for better prospectus. Everybody has to leave this country one day. God bless you & your family in all your future endeavours.
ASHOK BELMAN, BELMAN
2010-02-01
ನಿಮ್ಮ ಮುಂದಿನ ಜೀವನ ಸುಖಕರವಾಗಿ ಸಾಗಲಿ. GOD BLESS FOR YOUR GOOD HELTH SUJAY & FAMILY.SPECIAL THANKS GANESH RAI.
K.B.Jagdish, Kinnigoli/Bahrain
2010-02-01
ಅರಬ್ ಸಂಯುಕ್ತ ಸಂಸ್ಥಾನ (ಯು.ಎ.ಇ.)ದಲ್ಲಿ ಕಳೆದ ಹತ್ತು ಹಲವು ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶ್ರೀ ಸುಜಯ್ ಬೆಂದೂರ್ ರವರು ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ವೆಬ್ ಸೈಟ್ ಮಾಧ್ಯಮದ ಮೂಲಕ ಛಾಯಾಚಿತ್ರಗ್ರಾಹಕರಾಗಿ ಕನ್ನಡ-ಕೊಂಕಣೆ-ತುಳು ಸಮಾಜ ಬಾಂಧವರ ಜನಮಾನಸದಲ್ಲಿ ಅಲ್ಲದೆ ಸಂಘ-ಸಂಸ್ಥೆಗಳಲ್ಲಿ ಚಿರಪರಿಚಿತರಾಗಿದ್ದಾರೆ. ಈ ಕರ್ಮಭೂಮಿ ದುಬೈಯ ಸುದೀರ್ಘಪಯಣವನ್ನು ಮುಗಿಸಿ ತನ್ನ ಜನ್ಮಭೂಮಿ ಮಂಗಳೂರಿಗೆ ಪತ್ನೀ-ಪುತ್ರಿಯ ಜತೆಗೆ ತೆರಳುತ್ತಿರುವ ಶ್ರೀ ಸುಜಯ್ ರವರ ಮುಂದಿನ ಬದುಕು ಸಂತಸಮಯವಾಗಲೆಂದು ಭಗವಂತನಲ್ಲಿ ಮನಸಾ ಪ್ರಾರ್ಥಿಸುತ್ತೇನೆ. ಶ್ರೀಯುತ ಬಿ.ಕೆ.ಗಣೇಶ್ ರೈ ಯವರ ಸಮಯೋಚಿತ ಸಚಿತ್ರ ವರದಿ ಸ್ವಾಗತಾರ್ಹ. ವಂದನೆಗಳು.
Sarvotham Shetty, Pareeka - Abu Dhabi
2010-02-01
On behalf of UAE Kannadiga\'s my best wishes to Sujay & Family. I know parting is sad but one has to accept it. Sujay has done a good job for the community irrespective of card, creed and religion. Sujay and Family are leaving us for their better prospects and GOD bless them in all their future endeavours.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»Property law gives landlords power to evict tenants and raise rents
»ಮಾ 11. ಯು.ಎ.ಇ ಪತ್ರಿಕಾ ವರದಿಗಳು
»ಮರಳುಗಾಡಿನಲ್ಲಿ ಸ್ವರ್ಗವನ್ನು ಕಟ್ಟಿರುವ ದುಬೈಯನ್ನು ಒಂದು ರೌಂಡು ಹೊಡೆದು ನೋಡು
»ದುಬೈ: ತಾಯ್ನಾಡು ಬಿಡಲಾರೆ: ಹುಸೇನ್
»09-03-2010: ಯು.ಎ.ಯಿ ಪತ್ರಿಕಾ ವರದಿಗಳು......
»ದುಬೈ: ಭಾರತೀಯ ಪಾಸ್‌ಪೋರ್ಟ್ ಒಪ್ಪಿಸಿದ ಎಂ.ಎಫ್. ಹುಸೇನ್
»ಎ೦ಸಿಬಿಸಿ ಮಡಿಲಿಗೆ ಈಸ್ಟೆರ್ ಕಪ್ (EASTER CUP 2010)
»ಸೌದಿ ಅರೆಬಿಯಾವು ಮಹಿಳಾ ಹಕ್ಕುಗಳ ಅನುಷ್ಠಾನದಲ್ಲಿ ತೀರಾ ಹಿಂದೆ
»ಏಪ್ರಿಲ್ 2 ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರಿ೦ದ ಅಬುಧಾಬಿಗೆ ಪ್ರವಾಸ
»ಯು.ಎ.ಯಿ ಪತ್ರಿಕಾ ವರದಿಗಳು...ಗ್ಯಾಂಗ್ ಕಾಳಗದಲ್ಲಿ ಬಾಲಕ ಮೃತ್ಯು
»ಯು.ಎ.ಇ ಪತ್ರಿಕಾ ವರದಿಗಳು: ಗಾಳೆ ಮಳೆಯಲ್ಲಿಯೇ ಮಸೀದಿ ಹತ್ತಿರ ಎರಡು ತ್ಯಕ್ತ ಹಸುಳೆಗಳ ಪತ್ತೆ
»ದುಬೈನಲ್ಲಿ ಅಪಘಾತ: ಹಿರಿಯ ಸಾಹಿತಿ ಪ್ರೊ. ಅನಂತರಾಮಯ್ಯ ಬಲಿ
»ಜಡಿ ಮಳೆ: ಸಂಚಾರ ಅಸ್ತವ್ಯಸ್ತ: ಶಾರ್ಜಾ ಹೋಗತಕ್ಕ ಎಮಿರ‍ೆಟ್ಸ್ ರೋಡ್ ಸ್ಥಗಿತ
»ದುಬೈ: ಮಿಲಾದ್ ಆಚರಣೆ ಮತ್ತು ಮೌಲಿದ್ ಕಾರ್ಯಕ್ರಮ
»ಕುಟುಂಬ ದಿಗ್ಭ್ರಾಂತ: ಡಾಕ್ಟರ್ ಗೆ 2 ವರ್ಷ ಸಜೆ ದಿರಾಮ್ಸ್.100,000 ದಂಡ; ಮಳೆ ತೂಫಾನಿಗೆ 4 ಬಲಿ ಮತ್ತು ಇತರ ಸುದ್ದಿಗಳು
»ಮಾರ್ಚ್ 19ರ೦ದು ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ದುಬೈ ಯುಎಇ ವತಿಯಿ೦ದ 3ನೇ ವರ್ಷದ ಸಾರ್ವಜನಿಕ ಸತ್ಯ ನಾರಾಯಣ ಪೂಜೆ ಮತ್ತು ಡಾ. ಪವನ್ ಭಟ್‍ರವರಿ೦ದ `ಭಕ್ತ ಸುಧಾಮ' ಹರಿಕಥಾ ಕಾಲಕ್ಷೇಪ
»ಜುಲೆಖಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದೆ 11 ತಿ೦ಗಳ ಮಗು ಮೊಹಮ್ಮದ್ ಅನ್ಸರ್
»ಕಾಸರಗೋಡು: ಇ೦ದು ತ್ರತೀಯ ಚುಟುಕು ಸಾಹಿತ್ಯ ಸಮ್ಮೇಳನ : ಪ್ರಕಾಶ್ ರಾವ್ ಪಯ್ಯಾರ್ ಅವರಿಗೆ ಪ್ರಶಸ್ತಿ
»Dubai: The World investors land in Dubai prison & other news
»ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
»ಅಂತರ್ಜಾಲ ಫೇಸ್ ಬುಕನಲ್ಲಿ ನಗ್ನ ಚಿತ್ರ: ಶಿಕ್ಷಕಿ ಆತ್ಮಹತ್ಯೆ
»ಮರ್ಕಜ್ಹುಲ್ ಹುದಾ ಮಹಿಳಾ ಕಾಲೇಜ್ ಕುಂಬ್ರ - ದುಬೈ ಘಟಕದ ನೂತನ ಆಡಳಿತ ಸಮಿತಿ ರಚನೆ
»ದುಬೈಯ ಹೊಸ ಅ೦ತರಾಷ್ಟ್ರೀಯ ಮಕ್ತೂಮ್ ಏರ್ಪೋರ್ಟ್ ಜೂನ್ 27ಕ್ಕೆ ಚಾಲನೆ
»ದುಬೈಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷತೆಗೆ ಪ್ರಖ್ಯಾತ ಕವಿ ಡಾ.ಚೆನ್ನವೀರ ಕಣವಿ ಆಯ್ಕೆ
»ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶ್ರೇಷ್ಠ ಸಾಧನೆಯನ್ನು ಮಾಡಿದ ಡಾ.ಕಾಪು ಮಹಮ್ಮದ್ದೀನ್ ಅವರರಿಗೆ ಸನ್ಮಾನ
»ಅಲ್ ಐನ್ ಪಿಕ್ನಿಕ್: ಅಬುಧಾಬಿ ಕರ್ನಾಟಕ ಸಂಘ ಆಯೋಜಿಸಿದ ಕುಟುಂಬ ವಿಹಾರ
»ಎ. 1-2 : ಬಿಸಿಎಫ್ ನಿ೦ದ ದುಬೈಯಲ್ಲಿ `ವಿಶ್ವ ಬ್ಯಾರಿ ಸಮ್ಮೇಳನ'
»ಫೆ. 26 ರ೦ದು ಬಿಲ್ಲವಾಸ್ ದುಬೈ ಮತ್ತು ನಾರ್ತರ್ನ್ ಎಮಿರೇಟ್ಸ್ ರವರ ಕ್ರೀಡಾ ಕೂಟ
»ದುಬೈ: ಯುನೈಟೆಡ್ ಸ್ಟಾರ್ಸ್ ಮಡಿಲಿಗೆ ಜಿನಾನ್ ಟ್ವೆ೦ಟಿ-20 2010 ಟ್ರೋಫಿ
»ದುಬೈ/ ರಿಯಾದ್ : ಪತ್ರಕರ್ತನ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ.
»ಅಬುಧಾಬಿ: ಮರ್ಕಜ್ ಅಲ್ ನವಾಯತ್ ವಾರ್ಷಿಕ ಸಭೆ ಹಾಗೂ ನೂತನ ಸಮಿತಿ ಆಯ್ಕೆ ಫೆ. 26 ರಂದು
»ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
»`ಕೈಲಾಸ'ದಿ೦ದ `ದುಬೈ'ಗೆ ಬ೦ದಿಳಿದ ಪರಮೇಶ್ವರ: ಅದ್ದೂರಿಯ `ಮಹಾಶಿವರಾತ್ರಿ' ಹಬ್ಬ ಆಚರಿಸಿದ `ಕನ್ನಡಕೂಟ ಯು.ಎ.ಇ. ದುಬೈ'
»ಫೆ.19 ಶುಕ್ರವಾರದ೦ದು ಅಬುಧಾಬಿ ಕರ್ನಾಟಕ ಸ೦ಘದ ವತಿಯಿ೦ದ ಪಿಕ್ನಿಕ್
»ಅದ್ದೂರಿಯಿ೦ದ ಜರುಗಿದ ಕೆ.ಸಿ.ಒ. ಅಬುಧಾಬಿಯವರ `ಕುಟು೦ಬ ದಿನಾಚರಣೆ'
»ಸತತ 5 ನೇ ಬಾರಿ ಜಯಬೇರಿ ಬಾರಿಸಿದ ಮ್ಯಾಂಗಲೂರ್ ಕೊಂಕಣ್ಸ್ ಥ್ರೋಬಾಲ್ ತಂಡ; ವಾಲೀಬಾಲ್ ಟ್ರೊಫಿ ಗೆದ್ದ ಶೈಫಾ ಫ್ರಂಡ್ಸ್
»ದುಬೈ: ಸೈಂಟ್ ಮೇರಿಸ್ ಕೊಂಕಣಿ ಕಮ್ಯೂನಿಟಿಯ ಸ೦ಚಾಲಕಿಯಾಗಿ ಜೆನಿಫರ್ ಆಯ್ಕೆ
»ಎಪ್ರಿಲ್ 30 ರ೦ದು ಟಾಗುರ್ ಮತ್ತು ಸಂಗಡಿಗರಿಂದ `ದುಬೈಕಿ ನಾಂ ರಫಿಕಿ ಶಾಂ' ಗಾಯನ ಕಾರ್ಯಕ್ರಮ
»UAE News: RAK Hit by Heavy Rains, Hailstorms
»ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
»ಯು. ಎ. ಇ. ಬಂಟ್ಸ್ ವಿಹಾರ ಕೂಟ ಯಶಸ್ವಿ...ಆತ್ಮೀಯತೆಗೆ ಮನಸೋತ ಐ.ಜಿ.ಪಿ ಗೋಪಾಲ್ ಬಿ. ಹೊಸುರ್.
»ದುಬೈ ಗಲ್ಫ್ ನಲ್ಲಿ 19 ವರ್ಷದ ಬಳಿಕ ತೈಲ ಪತ್ತೆ
»UAE NEWS from local Press:Worker paid Dh5m by mistake hands it back
»ಯು ಎ ಯಿ: ಇಂದಿನ ಪತ್ರಿಕಾ ವರದಿಗಳು
»UAE news from Local Press
»ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಮಂಗಳೂರು ತಂಡಕ್ಕೆ ಗೆಲುವು
»ಫೆ, 5ರ೦ದು ಯುಎಇ ಬ೦ಟ್ಸ್ ರವರ ವಿಹಾರಕೂಟ ಕಾರ್ಯಕ್ರಮ
»ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
»Abu Dhabi school seat lottery leaves fate of hundreds of students in limbo
»ದುಬೈ ಗೆ ಮಾರುಹೋದ ಕ್ರಿಕೆಟಿಗ ಫ್ಲಿಂಟಾಫ್
»ದುಬೈ ಹೋಟೆಲ್ ನಲ್ಲಿ ಹಿರಿಯ ಹಮಾಸ್ ಮುಂದಾಳು ಕೊಲೆ
»ಯು.ಎ.ಇ.: ರಾಮ ಕ್ಷತ್ರಿಯ ಸ೦ಘದ ವತಿಯಿ೦ದ ಮಹಿಳಾ ಅಡುಗೆ ಸ್ಪರ್ಧೆ
»ಗಲ್ಫ್ ಕನ್ನಡಿಗದ ಸಹೃದಯಿ ವೀಕ್ಷಕ ಮಿತ್ರರಿಗೆ, ಜಾಹಿರಾತುದಾರರಿಗೆ ಹಾಗೂ ಎಲ್ಲಾ ಹಿತೈಷಿಗಳಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
»ಈ ವರ್ಷ ಯು.ಏ.ಯಿಯ ಜನಸಂಖ್ಯೆ 7 ಮಿಲಿಯನ್ ...ಮತ್ತು ಇತರ ವರದಿಗಳು
»7 held in Dh37b UAE Central Bank Fraud Case
»ದುಬೈ: ಸಂಕ್ರಾಂತಿಯ ಸಂತಸ-ಅಗಲಿದ ಗಣ್ಯರಿಗೆ ಸಂತಾಪ - ಜಬೀಲ್ ಉದ್ಯಾನದಲ್ಲಿ ಕನ್ನಡ ಕೂಟ ಯು.ಎ.ಇ. ಸದಸ್ಯರ ವಿಹಾರ
»ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
»UAE Patients Pay Four-fold More for Drugs
»ಡಾ.ಕಾಪು ಮೊಹಮ್ಮದ್ ಅವರಿಗೆ ಯು.ಎಸ್. ಯುನಿವರ್ಸಿಟಿ ವತಿಯಿ೦ದ ಲೀಡರ್ ಶಿಪ್ ಪ್ರಶಸ್ತಿ ಗೌರವ
»ದುಬೈ: ನೀರು ಮತ್ತು ವಿದ್ಯುತ್ ದರ ಹೆಚ್ಚಳ ಇಲ್ಲ...
»ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
»ಅಬುಧಾಬಿ ಮತ್ತು ದುಬೈ 2100 - ನೀರಿನೊಳಗೆ !?
»ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...
»ಭರವಸೆಯ ಆಶಾಗೋಪುರ ಬುರ್ಜ್
»ದುಬೈ: ನಗರಕ್ಕೆ ಜಾಕಿರ್ ಹುಸೇನ್ ಭೇಟಿ - ಔತಣದ ಮೂಲಕ ಸತ್ಕರಿಸಿದ ಸೈಯದ್ ಖಲೀಲ್
»ಬುರ್ಜ್ ಖಲೀಫದ ಹಿಂದಿದೆ ಕನ್ನಡಿಗನ ಮೆದುಳು!
»ದುಬೈ: ಕಿಕ್ಕಿರಿದ ನಾಟಕ ಪ್ರೇಮಿಗಳ ಮನಸೂರೆಗೈದ ಸಂಜೀವ.ಎಸ್.ಕೆ ನಿರ್ದೇಶನದ 'ಎಲ್ಲೆ ಯಾನ್ ಕಾಸ್‌ದಾಯೆ'
»ರೋಮಾಂಚಕ ಪಂದ್ಯದಲ್ಲಿ ’ಬಂಟ್ಸ್ ಥ್ರೋಬಾಲ್ ’ಟ್ರೋಫಿ ಗೆದ್ದ ಮ್ಯಾಂಗಲೂರ್ ಕೊಂಕಣ್ಸ್ ತಂಡ
»ಪ್ರತಿಷ್ಠಿತ ಬಂಟ್ಸ್ ಥ್ರೋಬಾಲ್ ದುಬಾಯಿ ಪಂದ್ಯಾಟಕ್ಕೆ ಕ್ಷಣಗಣನೆ.
»February start for Dubai's new cruise terminal
»ದುಬೈಯ ದೈರಾದಲ್ಲಿ ಚಿಲ್ಲಿವಿಲ್ಲಿರವರ ಹೊಸ ಫಾಸ್ಟ್ ಫುಡ್ ಬೇಕರಿ ತಿನಿಸುಗಳ ಕಛೇರಿ ಶುಭಾರ೦ಭ
»Sweeping legislation restricts smoking across the country
»ದುಬೈಗೆ ಮತ್ತೆ ಪ್ರತಿಷ್ಠೆಯನ್ನು ತ೦ದುಕೊಟ್ಟ ಈ `ಬುರ್ಜ್ ಖಲೀಪಾ' ಭರವಸೆಯ ದ್ಯೋತಕವಾಗಿದೆ
»ಅಬುದಾಬಿ: ಎರಡು ತಿಂಗಳು ಸಂಬಳ ಸಿಗದಿದ್ದರೆ ಕೆಲಸ ಬದಲಾಯಿಸಲು ಅವಕಾಶ
»ಪ್ರಪಂಚದ ಅತೀ ಎತ್ತರದ ಸಮುಚ್ಚಯದ 100 ನೇ ಮಹಡಿಯ ಒಡೆಯ: ಕನ್ನಡಿಗ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ
»ಇಂದು ಉದ್ಘಾಟನೆಗೊಳ್ಳಲಿರುವ ವಿಶ್ವದ ಅತೀ ಎತ್ತರದ ಕಟ್ಟಡ.....
»ಅತಿ ಎತ್ತರದ ಬುರ್ಜ್ ದುಬೈನಲ್ಲಿ ಫೆಬ್ರುವರಿಯಿಂದ ವಸತಿಗೆ ಅವಕಾಶ
»ಯು. ಎ. ಇ. ಯಲ್ಲಿ ಶಾಸ್ತ್ರೀಯ ಸಂಗೀತ ಸುಧೆಯನ್ನು ಹರಿಸಿದ ಪ್ರಖ್ಯಾತ ಗಾಯಕರಾದ ವಿದ್ವಾನ್ ಗಣೇಶ್ ರಾಜ್ ಎಂ. ವಿ. ತಂಡದೊಂದಿಗೆ ಗಲ್ಫ್ ಕನ್ನಡದ ಆತ್ಮೀಯ ಸಂದರ್ಶನ.
»ಜನವರಿ 8ರ೦ದು ದುಬೈಯಲ್ಲಿ ಸ೦ಜೀವ ಎಸ್.ಕೆ. ಅರ್ಪಿಸುವ 'ಎಲ್ಲೆ ಯಾನ್ ಕಾಸ್ ದಾಯೆ' ತುಳು ಹಾಸ್ಯಮಯ ನಾಟಕ ಪ್ರದರ್ಶನ
»ಯು.ಎ.ಇ.ಯ ಸೌತ್ ಕೆನರಾ ಕುಟು೦ಬ ಮತ್ತು ಬಳಗದವರ ಪ್ರಥಮ ವಾರ್ಷಿಕ ಕ್ರೀಡೋತ್ಸವ
»Vandals damage 17,000 cars in capital
»ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾಗಿ ನೋವೆಲ್ ಡಿ'ಅಲ್ಮೆಡಾ ಮರು ಆಯ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಸುಗಂಧರಾಜ್ ಬೇಕಲ್
»ದುಬೈ: ಸಿ೦ಧಿ ಹಾಲ್‌ನಲ್ಲಿ ನಡೆದ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮ
»ದುಬೈ ಅಲ್ ಕೋಜ್‌ನಲ್ಲಿ ವಿಧ್ವಾನ್ ಗಣೇಶ್ ರಾಜ್ ಅವರಿ೦ದ ಸ೦ಗೀತ ಕಾರ್ಯಕ್ರಮ
»ಯು.ಎ.ಇ.: ಮೊಗವೀರ ಕಪ್ -2009ರ ವಾರ್ಷಿಕ ಕ್ರೀಡೋತ್ಸವ
»ದುಬೈ: ಯು.ಎ.ಇ. ಅಮ್ಚಿಗಲೆ ಸಮಾಜಬಾ೦ಧವರ 6ನೇ ವಾರ್ಷಿಕೋತ್ಸವ
»ದುಬೈ: ನಗರದಲ್ಲಿ ಜನವರಿ 15 ರಂದು ಮಕರ ಸಂಕ್ರಾಂತಿ ಆಚರಿಸಲಿರುವ ಕನ್ನಡ ಕೂಟ ಯು.ಎ.ಇ.
»Tourist Club area Fire Tragedy: Mourning two lives lost in the fire
»ದುಬೈ: ಡಿ.31 ರ೦ದು ಹೊಸ ವರ್ಷ ಆಚರಣೆಗಾಗಿ ಸ೦ಭ್ರಮದ ಕಾರ್ಯಕ್ರಮ
»ಯು.ಎ.ಇ.ಯಲ್ಲಿ ಸ೦ಭ್ರಮಿಸಿದ ಶಾಸ್ತ್ರೀಯ ಸ೦ಗೀತ ಗಾನಸುಧೆ
»Powerboat deaths: racers say rescuers took too long
»ದುಬೈಗೆ ಅಬುಧಾಬಿ ಉತ್ತೇಜನ: 46,000 ಕೋಟಿ ರು. ಪ್ಯಾಕೇಜ್ ನೀಡುವ ಮೂಲಕ ಮರುಚೇತನ
»ಡಿ.18: ಮೊಗವೀರ್ಸ ಯು.ಎ.ಇ.ಯ ಎರಡನೇ ವಾರ್ಷಿಕ ಕ್ರೀಡೋತ್ಸವ
»ದುಬೈ: ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಮಾನ್ಯ ಸದಾನಂದ ಗೌಡರಿಗೆ ಆತ್ಮೀಯ ಸನ್ಮಾನ.
»ದುಬೈ: ನಗುವಿನ ಮೂಲಕ ನೆರೆಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ನಾವು ನಮ್ಮ ಕನ್ನಡ - ನಗಿಸಲು ಆಗಮಿಸಿದ ಪ್ರಾಣೇಶ್-ಭಜಂತ್ರಿ
»Accounts Chargers lift NMC Alliance09 Cup
»ರಾಮ ಕ್ಷತ್ರಿಯ ಸ೦ಘ ಯು.ಎ.ಇ. ವತಿಯಿ೦ದ ವಿಹಾರ ಕೂಟ
»ದುಬೈ ಮತ್ತು ಅಬುಧಾಬಿಯಲ್ಲಿ ಶ್ರೀ ರಮಾನ೦ದ ಗುರೂಜಿ ಟ್ರಸ್ಟೀ ದೊಡ್ಡಣ್ಣ ಗುಡ್ಡೆ ಉಡುಪಿ ಇವರಿ೦ದ ಧಾರ್ಮಿಕ ಉಪನ್ಯಾಸ ಮತ್ತು ಮಾರ್ಗದರ್ಶನ
»ದುಬೈ: ಇ೦ದು 38ನೇ ಯು.ಎ.ಇ. ರಾಷ್ಟ್ರೀಯ ದಿನ
»ಡಿ.4: ’ನಾವು ನಮ್ಮ ಕನ್ನಡ ’ ಸಂಘಟನೆಯಿಂದ ಹಾಸ್ಯೋತ್ಸವ
»ಎಲ್ಲರ ಜನಮನಸೂರೆಗೊ೦ಡ ವೆಲ್ಲು ಪೆರ್ಮನ್ನುರವರ ಕೊ೦ಕಣಿ ಹಾಸ್ಯ ನಾಟಕ ‘ಬೊಲ್ಪೊ’
»ಜೈಹೋ..ದುಬೈ ಬಿಲ್ಲವಾಸ್! ಗುರು ನಾರಾಯಣ ಸ್ವಾಮಿಯವರ ಧ್ಯೇಯಗಳನ್ನು ಉದ್ಘೋಷಿಸುವ ಸಾಮಾಜಿಕ ಚಟುವಟಿಕೆಗಳಿಂದ ಮೆರೆದು ಕಿಕ್ಕಿರಿದ ಶೋತೃಗಳ ಸಭೆಯಲ್ಲಿ ಕಂಗೊಳಿಸುವ ಕಾರ್ಯಕ್ರಮಗಳನ್ನು ಸಾದರಪಡಿಸಿ ರಾರಾಜಿಸಿದ 12ನೇ ವಾರ್ಷಿಕೋತ್ಸವ
»ಬಿಲ್ಲವಾಸ್ ದುಬೈ ಮತ್ತು ಉತ್ತರ ಎಮಿರೇಟ್ಸ್ ರವರ 12ನೇ ವಾರ್ಷಿಕೋತ್ಸವ
»ಮ೦ಗಳೂರು ಯುನಿವರ್ಸಿಟಿಯ ಸೆನೆಟ್ ಸದಸ್ಯ ಮತ್ತು ಸಮಾಜ ಸೇವಕ ಶ್ರೀ ಪಿ.ವಿ ಮೋಹನ್ ಅವರಿಗೆ ಬ್ಯಾರಿ ಕಲ್ಚರಲ್ ಫೋರ೦ ವತಿಯಿ೦ದ ಔತಣಕೂಟ
»ಜ.8 : ದುಬೈ ಬ೦ಟ್ಸ್ ಮಹಿಳಾ ತ್ರೋಬಾಲ್ ಟೂರ್ನಮೆ೦ಟ್
»ಡಿ.18 ರ೦ದು ಯು.ಎ.ಇ. ಅಮ್ಚಿಗಲೆ ಸಮಾಜದವರ 6ನೇ ವಾರ್ಷಿಕೋತ್ಸವ
»ದುಬೈ: ಭೀಕರ ಹೆದ್ದಾರಿ ಅಪಘಾತದಲ್ಲಿ ಮಡಿದವರಿಗಾಗಿ ಶೋಕ ವ್ಯಕ್ತಪಡಿಸಿದ ದುಬೈ ಮುಸ್ಲಿಂ ಜಮಾತ್
»6ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ- ಗಲ್ಫ್ ಕನ್ನಡಿಗರ ಗೋಷ್ಟಿಗಳು, ಪ್ರತಿಭಾ ಪುರಸ್ಕಾರ, ವಿಶ್ವ ಮಾನವ ಪ್ರಶಸ್ತಿ ಪ್ರಧಾನ: ಸದಸ್ಯರ ಉತ್ಸುಕತೆಗೆ ಸ್ಫೂರ್ತಿನೀಡಿದ ಪುನೀತ್ ರಾಜ್ ಕುಮಾರ್ ಉಪಸ್ಥಿತಿ
»ಮ೦ಗಳೂರು ಕೊ೦ಕಣ್ಸ್ ದುಬೈ ವತಿಯಿ೦ದ 2009 ರ ಕೊ೦ಕಣ ಕ್ರೀಡೋತ್ಸವ
»ದುಬೈ: ಅಭೂತಪೂರ್ವ ಕರ್ನಾಟಕ ಸಾಂಸ್ಕೃತಿಕ ಮೆರವಣಿಗೆ; ವಿಜ್ರಂಭಣೆಯಿಂದ ಮೆರೆದ 6 ನೇ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ {UPDATED with MORE Pictures }
»ಜ.22ರಂದು ಹೆಸರಾಂತ ಕೂಸಮ್ಮ ಶಂಬು ಶೆಟ್ಟಿ ತ್ರೋಬಾಲ್ ಟೂರ್ನಮೆಂಟ್
»ನಾಳೆ ದುಬೈ ಕರ್ನಾಟಕ ಸಂಘ ಹಾಗೂ ಹೃದಯವಾಹಿನಿ ಪತ್ರಿಕೆ ಆಯೋಜಿಸಿರುವ 6ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ
»ಶಾರ್ಜಾ: ಮಹಾಬಲಮೂರ್ತಿ ಕೊಡ್ಲೆಕೆರೆಯವರೊಂದಿಗೆ ಒಂದು ಆತ್ಮೀಯ ಘಳಿಗೆ
»ಅಭುದಾಬಿ: ನ್ರತ್ಯ ವಿದುಷಿ ನಮಿತಾ ಅನ೦ತ್ ಅವರಿ೦ದ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮ
»ದುಬೈ: ‘ವಿಶ್ವ ಕನ್ನಡ ಸ೦ಸ್ಕ್ರತಿ ಸಮ್ಮೇಳನ 2009’ಕ್ಕೆ ಸರ್ವ ಕನ್ನಡಿಗರಿಗೂ ಆದರದ ಸ್ವಾಗತ
»'ಯಮ-ಚಿತ್ರಗುಪ್ತ' ರ ಸನ್ನಿಧಿಯಲ್ಲಿ-ತಾಯ್ನಾಡಿನ 'ರಾಗ-ತಾಳ', ವಿದೇಶದ 'ಶೃತಿ': ನಾಡಿನ 'ವಿದ್ಯುತ್'ತಂಡದ ಸಂಗೀತದ ರಸಧಾರೆ ಹರಿಸಿದ ೫೩ನೇ ಕರ್ನಾಟಕ ರಾಜ್ಯೋತ್ಸವ
»ಅಬುದಾಭಿ ಬಿಲ್ಲವರ ಬಳಗದ 15ನೇ ವಾರ್ಷಿಕ ದಿನಾಚರಣೆ
»ಕು೦ಜಾಲು ಪ್ರೌಢಶಾಲಾ ರಜತ ಸ೦ಭ್ರಮ ಮತ್ತು ಬ್ರಹ್ಮಾವರ ಪ್ರತಿಭಾ ಕಾರ೦ಜಿ ಉದ್ಘಾಟನೆ: ಡಾ|ಬಿ. ಕೆ. ಯೂಸುಫ್ ರವರಿಗೆ ಸನ್ಮಾನ
»ಘನತೆಯ ಮಯೂರ ಪ್ರಶಸ್ತಿ ಪ್ರಧಾನ; ಸುಮುದುರ ಸಂಗಿತ ಮತ್ತು ಮೋಹಕ ನೃತ್ಯಗಳಿಂದ ಸಭಿಕರನ್ನು ಮನರಂಜಿಸಿದ 7ನೇ ವಾರ್ಷಿಕೋತ್ಸವ.
»'ಮಯೂರ' ಪ್ರಶಸ್ತಿಯ ಗರಿ ಮೂಡಿಸಿಕೊಂಡ ಗಣೇಶ್ ರೈ
»ಪ್ರಕಾಶ್ ರಾವ್ ಪಯ್ಯಾರ್ - 2009 ನೇ ಸಾಲಿನ 'ಮಯೂರ ಪ್ರಶಸ್ತಿ' ವಿಜೇತ ರಂಗ ನಿರ್ದೇಶಕ ಹಾಗೂ ಸಾಹಿತಿ
»ಬನ್ನಂಜೆ ರಾಜ ಮತ್ತೆ ಫೋಲೀಸ್ ಬಂದನ
»H1N1 shot available for Haj pilgrims
»ಶಾರ್ಜಾ: ನ.13ರ೦ದು ಗೋಪಿನಾಥ್‌ರವರ ‘ಸಾರ್ವಭೌಮ’ ಪುಸ್ತಕ ಬಿಡುಗಡೆ
»ರಾಮ ಕ್ಷತ್ರಿಯ ಸ೦ಘ ಯು.ಎ.ಇ. ಇವರ 5ನೇಯ ಸಾಮೂಹಿಕ ಸತ್ಯನಾರಾಯಣ ಪೂಜೆ
»ನ 13ರಂದು ಶಾರ್ಜಾ ಕರ್ನಾಟಕ ಸಂಘ 7ನೇ ವರ್ಷಾಚರಣೆ ಮತ್ತು 'ಮಯೂರ ಪ್ರಶಸ್ತಿ' ಪ್ರಧಾನ ಸಮಾರಂಭ: ಸಂಭ್ರಮದಲ್ಲಿ ಭಾಗವಹಿಸಲು ಕನ್ನಡಿಗರಿಗೆ ಕರೆ
»ದುಬೈ:ವಾರ್ಷಿಕ ಮಹೋತ್ಸವದಲ್ಲಿ ಸಂತಸ ಹಂಚಿಕೊಂಡ ಸನ್‍ಶೈನ್ ಸ್ಪೋರ್ಟ್ಸ್ - ಎಮಾರಾತ್
»ಅಬುಧಾಬಿ: ಮನಮೋಹಕ ನೃತ್ಯ, ವೈವಿಧ್ಯಮಯ ಸಂಗೀತ, ಚತುರ ಹಾಸ್ಯ ಮತ್ತು ಪ್ರತಿಭಾ ಪುರಸ್ಕಾರಗಳೊಂದಿಗೆ ಚೈತನ್ಯಗೊಂಡು ಆತ್ಮೀಯತೆಯಿಂದ ವಿಜ್ರಂಭಿಸಿದ ರಾಜ್ಯೋತ್ಸವ ಕಾರ್ಯಕ್ರಮ
»ದುಬೈ: ಡಿಸೆಂಬರ್ ನಾಲ್ಕರಂದು ನಗರದಲ್ಲಿ ಹಾಸ್ಯದ ಹೊಳೆ ಹರಿಸಲಿರುವ ಪ್ರಾಣೇಶ್ ಮತ್ತು ರವಿ ಭಜಂತ್ರಿ
»ನ.6ರಂದು: ಗಲ್ಫ್ ಕನ್ನಡಿಗರು ಅತೀ ನಿರೀಕ್ಷಿಸುವ ಕಾರ್ಯಕ್ರಮ: ಅಬುಧಾಬಿ ಕರ್ನಾಟಕ ಸಂಘ ವಿಜ್ರಂಭಣೆಯಿಂದ ಪ್ರತೀ ವರ್ಷ ಸಾದರಪಡಿಸುವ ರಾಜ್ಯೋತ್ಸವ ಅಚರಣೆ
»ದುಬೈ: ನವೆ೦ಬರ್ 27 ರ೦ದು ಕೊ೦ಕಣಿ ಕಾಮಿಡಿ ನಾಟಕ ‘ಬೊಲ್ಪೊ’ ಪ್ರದರ್ಶನ
»ಕೊಲ್ಲಿ ರಾಷ್ಟ್ರದಲ್ಲಿ ಖಾಸಗಿ ವೈದ್ಯಕೀಯ ಶಿಕ್ಷಣದ ಸಾಧ್ಯತೆ ಬಾಧ್ಯತೆಗಳು: ವಿಶ್ವದ ಪ್ರಮುಖ ವಿಚಾರ ಸಂಕಿರಣಗಳಲ್ಲಿ ವೈದ್ಯಕೀಯ ಶಿಕ್ಷಣದ ಯುಗಪ್ರವರ್ತಕ ತುಂಬೆ ಮೊಯಿದೀನರ ವಿಚಾರ ಮಂಡನೆ
»ದುಬೈ: ಯುಎಇ ಅಮ್ಚಿಗಲೆ ಸಮಾಜ ಬಾ೦ಧವರಿ೦ದ ಆಚರಿಸಲ್ಪಟ್ಟ ದುರ್ಗಾಪೂಜೆ ಮತ್ತು ತುಳಸಿ ಪೂಜೆ
»ದುಬೈಯಲ್ಲಿ `ಮಾಸ್ಟ್ರು ಮನಿಪುಜೆರ್' ತುಳು ನಾಟಕ ಪ್ರದರ್ಶನ: ಸ್ಥಳೀಯ ನಟನಾ ಪ್ರತಿಭೆಗಳಿಗೆ ಪ್ರಶಂಸೆ ಹಾಗೂ ಮನ್ನಣೆ ನೀಡಿದ ಉತ್ಸಾಹೀ ಸಭಿಕರು
»ಅ. 30: ಉಮೇಶ್ ನಂತೂರು ಸ್ಮರಣಾರ್ಥ ದುಬೈಯಲ್ಲಿ ಬಹು ನಿರೀಕ್ಷೆಯ ’ಮಾಸ್ಟ್ರು ಮನಿಪುಜೆರ್’ ತುಳು ಹಾಸ್ಯ ನಾಟಕ
»ದುಬೈ: ಮಮ್ಮುಟ್ಟಿ ಭೇಟಿ ವೇಳೆ ನೂಕುನುಗ್ಗಲು
»ದುಬೈಯಲ್ಲಿ ಆಕ್ಮೆ (ACME) ವತಿಯಿ೦ದ ಸ೦ಭ್ರಮದ ದೀಪಾವಳಿ ಹಬ್ಬ ಆಚರಣೆ
»ದುಬೈ: ಯುಎಇಯ ಶ್ರೀ ವಿಶ್ವಬ್ರಹ್ಮ ಸೇವಾ ಸಮಿತಿಯ 7ನೇ ವಾರ್ಷಿಕ ಆಚರಣೆ
»ದುಬೈ: ಚೊಚ್ಚಲು ಇನ್ವಿಟೇಶನ್ ತ್ರೋಬಾಲ್ ಟ್ರೊಫಿ ಗೆದ್ದ ಅತಿಥಿ ಭಾರತೀಯ ತಂಡ
»ದುಬೈ: ಇನ್‌ವಿಟೇಶನ್ ಕಪ್ ತ್ರೋಬಾಲ್ ಪಂದ್ಯಕ್ಕೆ ಭಾರತೀಯ ತಂಡ ಆಗಮನ
»ಅ.30ರ೦ದು ಯುಎಇ ಅಮ್ಚಿಗಲೆ ಸಮಾಜದವರಿ೦ದ ದುರ್ಗ ಪೂಜೆ ಹಾಗೂ ತುಳಸಿ ಪೂಜೆ
»ಕಾ೦ಗ್ರೆಸ್ (ಐ) ಎ೦ಎಲ್‌ಎ ಅಭಯ್ ಚ೦ದ್ರ ಯುಎಇಗೆ ಭೇಟಿ
»ಶಾರ್ಜಾ ಕರ್ನಾಟಕ ಸ೦ಘದ 7ನೇ ವಾರ್ಷಿಕೋತ್ಸವ, ಕರ್ನಾಟಕ ರಾಜ್ಯೋತ್ಸವ ಹಾಗೂ ಮಯೂರ ಪ್ರಶಸ್ತಿ ಪ್ರದಾನ ಸಮಾರ೦ಭ
»ಶಾರ್ಜಾ:ಸರಕು ವಿಮಾನ ಅಫಘಾತ: ಆರು ಮಂದಿ ಸಾವು
»ಈದ್ ಮಿಲನ್ ಕೂಟ ಆಚರಿಸಿದ ಭಟ್ಕಳ ಮುಸ್ಲಿಂ ಜಮಾತ್ ದುಬೈ - ರಂಗೇರಿಸಿದ ಕಾಶಿಫ್ ಖಾನ್ -ವಿಶೇಷ ಅತಿಥಿಯಾಗಿ ಆಗಮಿಸಿದ ಯೂಸುಫ್ ಪಠಾಣ್
»ದುಬೈ, ಅಕ್ಟೋಬರ್ 23:ಬಲಿಷ್ಟ ಭಾರತೀಯ ತ೦ಡದೊಡನೆ ಸ್ಥಳೀಯ ತಂಡಗಳ ಆಕರ್ಷಣೀಯ ತ್ರೋಬಾಲ್ ಸ್ಪರ್ಧೆ
»ದುಬೈ: ರಾಮ್ಸೀ ಫೆರ್ನಾ೦ಡಿಸ್ ನಾಯಕತ್ವದ ದೈಜಿವಲ್ಡ್ XI ತ೦ಡದ ಮಡಿಲಿಗೆ ಚಾ೦ಪಿಯನ್ಸ್ ಲೀಗ್ ಟ್ರೋಫಿ
»ದುಬೈ: ನವೆಂಬರ್ 13 ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಿರುವ ಕನ್ನಡ ಕೂಟ ಯು.ಎ.ಇ.
»ಸಂಗೀತ ಮತ್ತು ನೃತ್ಯಗಳ ಸುಂದರ ಮಿಲನ: ಸೈ೦ಟ್ ಮೆರೀಸ್ ಕೊ೦ಕಣ್ ಕಮ್ಯುನಿಟಿ ದುಬೈ ಯವರ ಕೊ೦ಕಣ್ ಶೋವರ್ಸ್-2009 ಕಾರ್ಯಕ್ರಮ
»ದುಬೈ ಮ೦ಗಳೂರು ವಿಮಾನಯಾನ: ಮಧ್ಯರಾತ್ರಿಯಲ್ಲಿ ಪ್ಲೇನ್ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ಪ್ರಯಾಣಿಕ
»2017ರಲ್ಲಿ ಕುವೈಟ್-ಒಮನ್ ರೈಲು ಸ೦ಚಾರ ಆರ೦ಭ
»ಅಭುದಾಭಿ: ಇ೦ಡಿಯನ್ ಸೋಸಿಯಲ್ ಸೆ೦ಟ್ರಲ್‌ನ ನೂತನ ‘ಟೋಸ್ಟ್ ಮಾಸ್ಟರ್ ಕ್ಲಬ್’ ಉದ್ಘಾಟನೆ
»ಅಬುಧಾಬಿ: ಈದ್ ಮಿಲನ್ ಆಚರಿಸಿದ ಮರ್ಜಜ್ ಅಲ್ ನವಾಯತ್
»ದುಬೈ ಪೋಲೀಸರ ಬಲೆಗೆ ಬಿದ್ದ ಭೂಗತ ಪಾತಕಿ ಬನ್ನಂಜೆ ರಾಜ
»ದುಬೈ: ಭಟ್ಕಳ ಈದ್ ಮಿಲನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕ್ರಿಕೆಟ್ ಆಟಗಾರ ಯೂಸುಫ್ ಪಠಾಣ್
»ದುಬೈ: ಕಾರ್ಕಳ ಭುವನೇ೦ದ್ರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಮಾಗಮ; ರೂ 15ಲಕ್ಷ ದೇಣಿಗೆ ಸಂಗ್ರಹ
»ಅ, 23ರ೦ದು ದುಬೈ ಕರಾಮದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ
»ನಾಟಕ ರಚಿಸುವ ಸ್ಪರ್ಧೆ: ವಿಜೇತರಿಗೆ ರೂ. 25,000 ನಗದು ಮತ್ತು 'ರಜತ ಧ್ವನಿ - ವಿಶ್ವ ನಾಟಕ' ಪ್ರಶಸ್ತಿ ಪುರಸ್ಕಾರ
»ಅ.30ರ೦ದು ಯುಎಇ ಸ೦ಗಮ ಕಲಾವಿದರಿ೦ದ ತುಳು ಹಾಸ್ಯ ನಾಟಕ ‘ಮಾಸ್ಟ್ರ್ ಮನಿಪುಜೆರ್’
»ಅಕ್ಟೋಬರ್ 23ರ೦ದು ದುಬೈಯಲ್ಲಿ ಮಹಿಳೆಯರ ತ್ರೋಬಾಲ್ ಪ೦ದ್ಯಾಟ
»ದುಬೈನಲ್ಲಿ ನೇಣಿಗೆ ತಲೆಯೊಡ್ಡಿದ ಭಾರತೀಯ
»ದುಬೈ: ಅ.9 ಮತ್ತು10ರ೦ದು ಶ್ರೀ ಭುವನೇ೦ದ್ರ ಕಾಲೇಜು ಕಾರ್ಕಳ ಇದರ ಹಳೆ ವಿದ್ಯಾರ್ಥಿಗಳ ಸಮಾಗಮ
»ದುಬೈಯಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘಟನೆ ಶುಭಾರಂಭ
»ನ.6ರಂದು ಅಬುಧಾಬಿ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಅಚರಣೆ. ಪ್ರತಿಭಾ ಪುರಸ್ಕಾರ ಮತ್ತು ವೈವಿಧ್ಯಮಯ ಮನರಂಜನ ಕಾರ್ಯಕ್ರಮಗಳ ಪ್ರದಾನ
»ಕೆಮ್ಮಣ್ಣು ಫ್ಲವರ್ ವಾರ್ಷಿಕೋತ್ಸವದ೦ದು ಮನೋಹರ್ ತೋನ್ಸೆ ಅವರಿಗೆ ಸನ್ಮಾನ ಗೌರವ
»ಗಾಂಧಿ ಜಯಂತಿಯಂದು ಮರುಭೂಮಿಯಲ್ಲೂ 'ಸಂಗೀತ ಸೌರಭ' ದ ರಸದೌತಣ ಬಡಿಸಿದ 'ಕನ್ನಡಕೂಟ ಯು.ಎ.ಇ' ತಾರಾಮಾಲೆಯ ಗಾನಲೀಲೆ
»ದುಬೈ: ಶ್ರೀ ನಾರಾಯಣ ಗುರು 155ನೇ ಜಯ೦ತಿ ಹಾಗು ಗಾ೦ಧಿ ಜಯ೦ತಿ ಆಚರಣೆ
»ಶಾರ್ಜಾ: ಈದ್ ಮಿಲನ್ ಕಾರ್ಯಕ್ರಮ ಆಚರಿಸಿದ ಮುರ್ಡೇಶ್ವರ ಜಮಾತ್ ಯು.ಎ.ಇ.
»ಅಕ್ಟೋಬರ್ 2ರ೦ದು ದುಬೈ ಬಿಲ್ಲವಾಸ್ ಮತ್ತು ಉತ್ತರ ಎಮಿರೆಟ್ಸ್‌ರವರಿ೦ದ ನಾರಾಯಣ ಗುರು ಜಯ೦ತಿ ಮತ್ತು ಗಾ೦ಧಿ ಜಯ೦ತಿ ಆಚರಣೆ
»ದುಬೈ: ಯಡ್ಯೂರಪ್ಪನವರಿಗೆ ವಿಶ್ವ ಕನ್ನಡ ಸ೦ಸ್ಕ್ರತಿ ಸಮ್ಮೇಳನಕ್ಕೆ ಭಾಗವಹಿಸಲು ಕರೆ
»ಕನ್ನಡ ಕೂಟ ಯುಎಇ ಅರ್ಪಿಸುವ ‘ಸ೦ಗೀತ ಸೌರಭ’ ಕಾರ್ಯಕ್ರಮ
»ಮೊಗವೀರ್ಸ್ ಯುಎಇ ವತಿಯಿ೦ದ ರಕ್ತದಾನ ಶಿಬಿರ
»ಯುಎಇ ಕೆಮ್ಮಣ್ಣು ಫ್ಲವರ್‌ನ ನಾಲ್ಕನೇ ವಾರ್ಷಿಕೋತ್ಸವ
»ದುಬೈ: ಬಿಲ್ಲವರ ಬಳಗದ ಸಂಭ್ರಮದ ನವರಾತ್ರಿ ಉತ್ಸವ ಮತ್ತು ದಾಂಡಿಯಾ ರಾಸ್
»Five killed in intersection collision
»ಸೈ೦ಟ್ ಮೆರೀಸ್ ಕೊ೦ಕಣ್ ಕಮ್ಯುನಿಟಿ ದುಬೈ ವತಿಯಿ೦ದ 2009ರ ಕೊ೦ಕಣ್ ಶೋವರ್ಸ್ ಕಾರ್ಯಕ್ರಮ
»ಯುಎಇ ಅಮ್ಚಿಗಲೆ ಸಮಾಜದವರಿ೦ದ ರಕ್ತದಾನ ಶಿಬಿರ
»ದುಬೈ: ನಗರದಲ್ಲಿ ಈದ್ ಸಂಭ್ರಮ
»ದುಬೈ: ಯು.ಎ.ಇ., ಸೌದಿ ಅರೇಬಿಯಾಗಳಲ್ಲಿ ಇಂದು ಈದ್ ಉಲ್ ಫಿತರ್ ಆಚರಣೆ
»21ರ೦ದು ಮೊಗವೀರ್ಸ್ ಯುಎಇ ವತಿಯಿ೦ದ ರಕ್ತದಾನ ಶಿಬಿರ
»ಅಬುಧಾಭಿ: ಅರಬ್ ಉಡುಪಿ ತ೦ಡಕ್ಕೆ ರ೦ಜಾನ್ ಟಿ20 ಕಪ್ ಪ್ರಶಸ್ತಿ
»ಶಾರ್ಜಾ: ಭಟ್ಕಳ ಬಾಂಧವರಿಂದ ಇಫ್ತಾರ್ ಕೂಟ ಆಯೋಜನೆ
»ದುಬೈ: ಶೀಘ್ರದಲ್ಲಿಯೇ ಫ್ರೀ ಜೋನ್ ಮಾದರಿಯ 100% ಮಾಲಿಕತ್ವ ಎಲ್ಲಾ ಕ್ಷೇತ್ರಗಳಿಗೆ ಅನ್ವಯ
»ದುಬೈ: ಡಿ.ಐ.ಐ.ಸಿ ಸಂಘಟನೆ ಆಯೋಜಿಸಿದ ಇಫ್ತಾರ್ ಕೂಟ
»ದುಬೈಯ ಸೈ೦ಟ್ ಮೆರೀಸ್ ಚರ್ಚ್‌ನಲ್ಲಿ ಸ೦ಭ್ರಮದ ಮೋ೦ತಿ ಹಬ್ಬ ಆಚರಣೆ
»ಬ್ಯಾರಿ ಸಾಂಸ್ಕೃತಿಕ ಫೋರಮ್ (ಬಿ.ಸಿ.ಎಫ್)ನಿಂದ ಸಹಸದಸ್ಯ ಇಫ್ತಾರ್ ಕೂಟ
»ದುಬೈ: ಅಂತಾರಾಷ್ಟ್ರಿಯ ಕುರಾನ್ ಪಠಣ ಸ್ಪರ್ಧೆ - ವಿಜಯ ಸಾಧಿಸಿದ ಭಾರತೀಯ
»ದುಬೈ: ಅಕ್ಟೋಬರ್ 16 ರಂದು ಈದ್ ಕೂಟ ಆಚರಿಸಲಿರುವ ಬಿ.ಎಂ.ಜೆ.
»ಜೆಟ್ ಏರ್‌ವೇಸ್ ಮುಷ್ಕರ: ಯುಎಇ ವಿಮಾನ ಸಂಚಾರ ರದ್ದು
»ಶೇಕ್ ಮಹಮ್ಮದ್ ರಾಶಿದ್ ಪ್ರಥಮ ಪಯಣಿಗ: ದುಬೈ ಮೆಟ್ರೋಗೆ ಸಂಭ್ರಮದ ಚಾಲನೆ
»ದುಬೈ ಕರ್ನಾಟಕ ಸ೦ಘದ ಬೆಳ್ಳಿ ಹಬ್ಬ ಆಚರಣೆ ಪ್ರಯುಕ್ತ ನ.21 ಮತ್ತು 22ರ೦ದು 6ನೇ ವಿಶ್ವ ಕನ್ನಡ ಸಾ೦ಸ್ಕ್ರತಿಕ ಸಮಾರಂಭ
»ಚಾರಿತ್ರಿಕ ದುಬೈ ಮೇಟ್ರೋ ಗೆ ಇಂದು ಚಾಲನೆ
»ಯು.ಎ.ಯಿ ಯಲ್ಲಿ ಎಚ್1 ಎನ್1 ನಿಂದ ಮತ್ತೆರಡು ಮೃತ್ಯು. ಒಟ್ಟು 6
»ದುಬೈನಲ್ಲಿ ಇನ್ನೊಂದು ಗಗನಚುಂಬಿ ಕಟ್ಟಡ
»ದುಬೈ: ೧೧ರಂದು ಬಿಸಿ‌ಎಫ್ ಇಫ್ತಾರ್ ಕೂಟ
»ಅಬುಧಾಬಿ: ಇಬ್ಬರು ಶಾಲೆ ಮಕ್ಕಳಿಗೆ ಹಂದಿ ಜ್ವರ ಖಚಿತ
»ಕರ್ನಾಟಕ ಸರಕಾರದ ಶಾಸಕರ ನಿಯೋಗಕ್ಕೆ ಬಿ.ಸಿ.ಎಫ್ ದುಬೈರವರಿಂದ ಸೌರ್ಹಾದತೆಯ ಸತ್ಕಾರ ಸಭೆ
»ಅಬುಧಾಬಿ: ಯುವವಯಸ್ಸಿನ ದಾದಿ ಯು.ಏ.ಯಿ ಯ 4 ನೇ ಸ್ವೈನ್ ಫ್ಲೂ ಗೆ ಬಲಿ
»ಕರಾಚಿ: ಕೃಷ್ಣ ಇದ್ದ ವಿಮಾನ ಭೂಸ್ಪರ್ಶ
»ಪ್ರಸಿದ್ಧ ಅನಿವಾಸಿ ಉದ್ಯಮಿ ಎಮ್.ಎಮ್.ರೈ ನಿಧನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri