ಲ೦ಡನ್ನಲ್ಲಿ ಗಾ೦ಧೀಜಿಯವರ ಪುಣ್ಯ ತಿಥಿ ಆಚರಣೆ |
ಪ್ರಕಟಿಸಿದ ದಿನಾಂಕ : 2010-01-31
ಇಂಗ್ಲೆಂಡಿನಲ್ಲಿ ವಾಸವಾಗಿರುವ ಅನಿವಾಸಿ ಕನ್ನಡಿಗರ ವೇದಿಕೆಯ ಸದಸ್ಯರು ಲಂಡನ್ ನಗರದ ಟೆವಿಸ್ಟಾಕ್ ಸ್ಕ್ವಾರ್ ನಲ್ಲಿ ಗಾಂಧೀಜಿಯವರ ಪುಣ್ಯ ತಿಥಿಯನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಶ್ರೀ ಎಸ್ ಎಂ ಕೃಷ್ಣ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅನಿವಾಸಿ ಕನ್ನಡಿಗರಾದ ಡಾಕ್ಟರ್ ನೀರಜ್ ಪಾಟೀಲ್, ಕುಂಟಿಕಾನಮಠ ಕುಮಾರ್, ಶರತ್ ಕೋಲಾರ ರಾಮಚಂದ್ರ ಅಯ್ಯರ್, ಸಂಪತ್ ಯದ್ವಾದ್, ದೀಪಿಕಾ ಕುಂಟಿಕಾನಮಠ, ಚೇತನ ಶರತ್ ಮತ್ತು ಪ್ರಿಯಾ ಸಂಪತ್ ರವರುಗಳು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಗೆ ಪುಷ್ಪ ಗುಚ್ಛ ವನ್ನಿತ್ತು ಗೌರವ ಸಲ್ಲಿಸಿದರು.
ವರದಿಯ ವಿವರಗಳು |
 |
ಕೃಪೆ : ರಾಮಚ೦ದ್ರ ಪಿ. ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-31
|
|
|