ಆದಿತ್ಯವಾರ, 21-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ವೀರ ಕೇಸರಿ ಕಲಾವೃಂದ ಮುಂಬಯಿ ಇದರ ಮೂವತ್ತೊಂದನೆ ವಾರ್ಷಿಕೋತ್ಸವ ಸಂಭ್ರಮ
Latest news item ಭವ್ಯ ಮೆರವಣಿಗೆಯೊ೦ದಿಗೆ ಇ೦ದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಸಾಹಿತ್ಯದಿಂದ ಬೆಳೆಯಬೇಕಾದುದು ದ್ವೇಷವಲ್ಲ, ಪ್ರೀತಿ, ಮಾನಯತೆ : ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಉಪಾಧ್ಯಾಯ
Latest news item ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ
Latest news item ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
Latest news item ತನ್ನ ಗೆಲುವಿಗೆ ಕಾರಣವಾದ ಬೈಂದೂರು ಅಭಿವೃದ್ಧಿಗೆ ಪ್ರಮುಖ ಆದ್ಯತೆ: ಸಂಸದ ರಾಘವೇಂದ್ರ
Latest news item ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ
Latest news item ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
Latest news item ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ’

‘ನಾವು (ಬಿಜೆಪಿ) ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಬದಲಿಗೆ ಅಮಾಯಕರನ್ನು ಹತ್ಯೆ ಮಾಡುವ ಭಯೋತ್ಪಾದಕರ ವಿರೋಧಿಗಳು. ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳ ವಿರೋಧಿಗಳು....’: ನಿತಿನ್ ಗಡ್ಕರಿ  

ಬೆಂಗಳೂರು: ‘ನಾವು (ಬಿಜೆಪಿ) ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಬದಲಿಗೆ ಅಮಾಯಕರನ್ನು ಹತ್ಯೆ ಮಾಡುವ ಭಯೋತ್ಪಾದಕರ ವಿರೋಧಿಗಳು. ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳ ವಿರೋಧಿಗಳು....’ ಹೀಗೆ ಹೇಳಿದ್ದು   ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ.

ಇಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಾಜ್ಯ ಬಿಜೆಪಿ ಶನಿವಾರ ರಾತ್ರಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ನಮ್ಮ ಪಕ್ಷ ಭಯೋತ್ಪಾದನೆ ವಿರೋಧಿಸುತ್ತದೆ. ಲಷ್ಕರ್ ಎ ತೊಯ್ಬಾ, ಅಲ್ಖೈದಾ ಉಗ್ರಗಾಮಿ ಸಂಘಟನೆಗಳು ಮತ್ತು ಪಾಕ್ ಕಾರ್ಯವೈಖರಿ ಖಂಡಿಸುತ್ತದೆ. ಇದು ಬಿಟ್ಟರೆ ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಇದನ್ನು ಪಕ್ಷದ ಕಾರ್ಯಕರ್ತರು ದೇಶದ ಮೂಲೆ ಮೂಲೆಗೂ ತಿಳಿಸುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು. 
 
ಶ್ಲಾಘನೆ: ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಗಡ್ಕರಿ ಅವರು ಮುಂದಿನ ದಿನಗಳಲ್ಲೂ ಇದೇ ರೀತಿ ಕೆಲಸ ನಿರ್ವಹಿಸಬೇಕು. ಹೆಸರು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ನಮ್ಮದೇ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇದೆ. ಅದರ ಸಮೀಕ್ಷೆ ಪ್ರಕಾರ ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ನನಗೆ ಸಮಧಾನ ತಂದಿದೆ. ದಕ್ಷಿಣ ಭಾರತದ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಜನರ ಮೇಲೂ ಈ ಕಾರ್ಯಶೈಲಿ ಪ್ರಭಾವ ಬೀರುವ ವಿಶ್ವಾಸ ಇದೆ’ ಎಂದು ಹೇಳಿದರು.

ಸಾಮೂಹಿಕ ನಾಯಕತ್ವ: ಪಕ್ಷದ ಸಾರಥ್ಯ ವಹಿಸಿಕೊಂಡ ನಂತರ ಈಶ್ವರಪ್ಪ ಮಾತನಾಡಿ, ಸಾಮೂಹಿಕ ನಾಯಕತ್ವದಡಿ ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವುದಾಗಿ ಘೋಷಿಸಿದರು.

‘ನಮ್ಮ ಜಪ ಅಭಿವೃದ್ಧಿ, ಸಂಕಲ್ಪ ಪಕ್ಷದ ಸಂಘಟನೆ’ ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಕೆಲಸ ಮಾಡುವುದಾಗಿ ಹೇಳಿದರು.

 ‘27 ಲಕ್ಷ ಸದಸ್ಯರಿರುವ ಪಕ್ಷದ ಸಾರಥ್ಯ ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಇದನ್ನು ಖುಷಿಯಿಂದ ಸ್ವೀಕರಿಸಿದ್ದು, ಪಕ್ಷ ಸಂಘಟಿಸುವ ಕಡೆಗೆ ಗಮನ ನೀಡುವುದಾಗಿ’ ಹೇಳಿದರು.

ಇಚ್ಛೆ ಇದ್ದವರು ಬರಲಿ: ಪ್ರತಿಪಕ್ಷಗಳಲ್ಲಿ ಇನ್ನೂ ಕೆಲವರು ಒಳ್ಳೆಯವರಿದ್ದಾರೆ. ಅವರಿಗೆ ಬಿಜೆಪಿ ಸೇರುವ ಹಂಬಲ ಇದ್ದು, ಅಂತಹವರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ನುಡಿದರು.

‘ಇತ್ತೀಚೆಗೆ ನಮ್ಮ ಪಕ್ಷಕ್ಕೂ ಸಣ್ಣ ಗ್ರಹಣ ಹಿಡಿದಿತ್ತು. ಅದನ್ನು ಈಗ ಓಡಿಸಿದ್ದೇವೆ. ಇನ್ನು ಮುಂದೆ ಆ ರೀತಿಯ ಯಾವ ಗೊಂದಲಗಳು ಎದುರಾಗದ ಹಾಗೆ ನೋಡಿಕೊಳ್ಳಲಾಗುವುದು. ಮುಂದಿನ ಚುನಾವಣೆಯಲ್ಲಿ ಕನಿಷ್ಠ 150 ಶಾಸಕರು ಗೆಲ್ಲುವ ಹಾಗೆ ಮಾಡುತ್ತೇವೆ’ ಎಂದು ನುಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ಕರ್ನಾಟಕದ ಬಗ್ಗೆ ಚಿಂತೆ ಮಾಡಬೇಡಿ. ಉಳಿದ ರಾಜ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳಿ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಪಕ್ಷ ಸಂಘಟನೆಗೆ ನಾವು ಕೂಡ ಸಹಕರಿಸುತ್ತೇವೆ’ ಎಂದು ಹೇಳಿದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, ‘ಗಡ್ಕರಿ ಅವರು ಅಭಿವೃದ್ಧಿ ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿದ್ದಾರೆ’ ಎಂದರು.  ಪಕ್ಷದ ನಿರ್ಗಮಿತ ಅಧ್ಯಕ್ಷ ಡಿ.ವಿ.ಸದಾನಂದಗೌಡ ಮಾತನಾಡಿ, ನಾಲ್ಕು ವರ್ಷ ಸೇವೆ ಸಲ್ಲಿಸಲು ನೆರವಾದ ಸಂಘ ಪರಿವಾರ ಸೇರಿದಂತೆ ಪಕ್ಷದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

‘ಕುಗ್ರಾಮದಿಂದ ಬಂದ ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷದ ನೇತೃತ್ವ ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಈಶ್ವರಪ್ಪ ಅವರು ನನಗಿಂತ ಉತ್ತಮ ಕೆಲಸ ಮಾಡಿ, ಪಕ್ಷವನ್ನು ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯುವಂತೆ ಮಾಡುವ ವಿಶ್ವಾಸ ಇದೆ’ ಎಂದರು.

ಸಚಿವರಾದ ಡಾ.ವಿ.ಎಸ್.ಆಚಾರ್ಯ, ಜಗದೀಶ ಶೆಟ್ಟರ್, ಸುರೇಶ್‌ಕುಮಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್.ಅಶೋಕ, ಅರವಿಂದ ಲಿಂಬಾವಳಿ, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಮುಮ್ತಾಜ್ ಆಲಿ ಖಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ ವಾರ್ತೆ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-31

Tell a Friend

ಪ್ರತಿಸ್ಪಂದನ
ಅಬ್ದುಲ್ ಲತೀಫ್ ದುಬಾಯಿ YARA, ಉಡುಪಿ
2010-02-01
ಪ್ರಯತ್ನಕ್ಕೆ ಭೇಷ್ ಎನ್ನಲೇ ಬೇಕು! ಜರ್ಮನಿಯ ಸರ್ವಾಧಿಕಾರಿ ನರಹ೦ತಕ ಹಿಟ್ಲರ್ ನ ಮ೦ತ್ರಿ ಗೋಬೆಲ್ಸ್ ನು ಒ೦ದು ಸುಳ್ಳನ್ನು ಹತ್ತು ಬಾರಿ ಹೇಳಿದರೆ ಸತ್ಯವಾಗುತ್ತದೆ ಎ೦ದು ನ೦ಬಿದ್ದ. ಅದೇ ಸ೦ಘಪರಿವಾರದ ರಾಜಕೀಯ ಮ೦ತ್ರಿ ನಿತಿನ್ ಗಡ್ಗರಿ, ಒ೦ದು ಸುಳ್ಳನ್ನು ಹಲವಾರು ಬಾರಿ ಹೇಳಿದರೂ ಪುನ: ಅದನ್ನೇ ಮು೦ದುವರಿಸಿದ್ದಾರೆ.
mohammed., ksa
2010-01-31
ಬಿ.ಜೆ.ಪಿ. ಅಲ್ಪಸಂಖ್ಯಾತರ ವಿರೋಧಿಯಲ್ಲ . ಬದಲಾಗಿ ಮಾನವತೆಯ ವಿರೋಧಿಗಳು.
anwar, mangalore
2010-01-31
gujarath nalli muslimarannu kondaga kendradalli dda bjp enu madithu?.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಬೆ೦ಗಳೂರು: ಲಗ್ಗರೆ ವಾರ್ಡ್‌ಗೆ ಗೆಲುವಿನ ಲಗ್ಗೆ ಇಡುತ್ತಿರುವ ಜೆಡಿ‌ಎಸ್ ಅಭರ್ಥಿ ಶಿ ನಾರಾಯಣ ಸ್ವಾಮಿ
»ಹಾಸನ: ವರದಕ್ಷಿಣೆ ಕಿರುಕುಳ: ಆರೋಪಿ ವೈದ್ಯನ ಬಂಧನ
»ಆನೆಕಲ್ : ನೀರಿಗಾಗಿ ಮಹಿಳಾ ಸಂಘಟನೆಗಳಿಂದ ಧರಣಿ
»ಬೆಂಗಳೂರು ನಗರಕ್ಕೆ ಗ್ರಹಣ: ಎಸ್.ಎಂ.ಕೃಷ್ಣ
»ದಾವಣಗೆರೆ: ತೆಪ್ಪ ಮಗುಚಿ ಮೂವರ ಸಾವು
»ಬೆ೦ಗಳೂರು: ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಇಲ್ಲ: ಮುಖ್ಯಮಂತ್ರಿ
»ರಂಗೇರಿದ ಬಿಬಿ‌ಎಂಪಿ ಚುನಾವಣಾ ಕಣ: ನೀತಿ ಸಂಹಿತೆ ಧೂಳೀಪಟ, ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ
»ಚಿಕ್ಕಮಗಳೂರು: ಅಜ್ಜಂಪುರ ಅತ್ಯಾಚಾರ ಪ್ರಕರಣ: ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
»ಬಿಬಿ‌ಎಂಪಿ ಚುನಾವಣೆ: ಬೆಂಗಳೂರಿನ ಪೌರಾಡಳಿತಕ್ಕೆ ಇತಿಹಾಸ
»ಮ೦ಡ್ಯ: ಆರೋಪಗಳಿಗೆ ಕಿವಿಗೊಡುವುದಿಲ್ಲ: ಸಚಿವ ನರೇಂದ್ರಸ್ವಾಮಿ
»ಮ೦ಡ್ಯ : ರಾಜ್ಯ ಸರಕಾರದ ವಿರುದ್ಧ ತಮಟೆ ಚಳವಳಿ
»ಮೈಸೂರು: ಬೇಸಿಗೆಯಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರು
»ಹುಬ್ಬಳ್ಳಿ: ನೂತನವಾಗಿ ನಿರ್ಮಿಸಿದ ಶ್ರೀ ವೆ೦ಕಟರಮಣ ದೇವರ ಬಿ೦ಬ ಶುದ್ದಿ ಕಾರ್ಯಕ್ರಮ
»ಪಾವಗಡ: `ಕೈಗಾರಿಕೆಗಳ ಸ್ಥಾಪನೆಯಿಂದ ರೈತರ ಅಭಿವೃದ್ಧಿ'
»ಹುಣಸೂರು: ಜನಸ್ಪಂದನ ಕಾರ್ಯಕ್ರಮ ವಿರೋಧಿಸಿ ಧರಣಿ
»ನಿರಂತರ ಹೋರಾಟಕ್ಕೆ ನಿರ್ಧಾರ ...
»ಮುಖ್ಯಮಂತ್ರಿ ಸೈಕಲ್ ಮೇಲಿಂದ ಬಿದ್ದದ್ದು ಏಕೆ?
»ಬೆ೦ಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಚ್ಚುವರಿ 15 ನಿಮಿಷ
»ದಿಬ್ಬಣದ ಜೀಪ್‌ಗೆ ಬಸ್ ಡಿಕ್ಕಿ: 9 ಸಾವು
»ಬಿಬಿ‌ಎಂಪಿ ಚುನಾವಣೆ: ಚುನಾವಣಾ ವೆಚ್ಚ ಕೋಟಿ; ಅಭ್ಯರ್ಥಿಗಳ ಖರ್ಚು ಕೋಟಿ-ಕೋಟಿ
»‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
»ಮುಂದಿನ ಅಧಿವೇಶನದಲ್ಲಿ ಒಳಮೀಸಲಾತಿ ವಿಧೇಯಕ: ಚಿತ್ರದುರ್ಗದಲ್ಲಿನ ಮಾದಾರಚನ್ನಯ್ಯ ಗುರುಪೀಠದಲ್ಲಿ ಮಾದಿಗ ಜನಾಂಗದ ರಾಜ್ಯಮಟ್ಟದ ಚೈತನ್ಯ ಸಮಾವೇಶ ಉದ್ಘಾಟಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
»ರಂಗೇರಿದ ಬಿಬಿ‌ಎಂಪಿ ಚುನಾವಣಾ ಕಣ: ನೀತಿ ಸಂಹಿತೆ ಧೂಳೀಪಟ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ
»ಲೋಕಾಯುಕ್ತಕ್ಕೆ ಪರಮಾಧಿಕಾರ ಇಲ್ಲ: ಸಿ‌ಎಂ: ರಾಮರಾಜ್ಯ ಗ್ರಾಮರಾಜ್ಯದ ಸಂಕಲ್ಪ
»ಹಾಸನ: ವರದಕ್ಷಿಣೆಗಾಗಿ ಗರ್ಭಿಣಿ ಹೆ೦ಡತಿಯನ್ನು ಹೊರ ಹಾಕಿದ ವೈದ್ಯ
»ನಮ್ಮಮೆಟ್ರೊ’ಗೆ 1.5 ಕೋಟಿ ನಷ್ಟ
»ಗಣಿ ಸಂಪತ್ತು ಲೂಟಿ: ಚರ್ಚೆಗೆ ಅವಕಾಶ ಕಲ್ಪಿಸಲು ಸಿದ್ದರಾಮಯ್ಯ ಮನವಿ
»ತುಮಕೂರು: ಚಿರತೆ ಚರ್ಮ ಮಾರಾಟಕ್ಕೆ ಯತ್ನ: ಬಂಧನ
»ಬೆಂಗಳೂರು: ನೀರಿಗಾಗಿ ನಡೆದ ಜಗಳ; ಸಾವು ಬದುಕಿನ ನಡುವೆ ಬಾಲಕಿ
»ಮಂಡ್ಯ: ಮೂಲಸೌಕರ್ಯಕ್ಕಾಗಿ ಪುರಸಭೆಗೆ ಮುತ್ತಿಗೆ
»ನೈಸ್ ಯೋಜನೆಯಿಂದ ಹಿಂದೆ ಸರಿಯಲಾರೆ: ಸಿ‌ಎಂ
»ಎಪ್ರಿಲ್-ಮೇ: ಗ್ರಾಮ ಪಂಚಾಯತ್ ಚುನಾವಣೆ
»ಬಿಬಿ‌ಎಂಪಿ ಚುನಾವಣೆ : ಕಣದಲ್ಲಿ 1,113 ಅಭ್ಯರ್ಥಿಗಳು
»ಸಂಸ್ಕೃತ ವಿವಿ: ಪ್ರತಿಪಕ್ಷಗಳಲ್ಲೇ ಪರ-ವಿರೋಧ
»ನೈಸ್ ಹಗರಣ: ಚರ್ಚೆಗೆ ಅವಕಾಶ ಆಗ್ರಹಿಸಿ ಪ್ರತಿಪಕ್ಷಗಳ ಧರಣಿ
»ಹಿಂದೂ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು: ಹೈಕೋರ್ಟ್ ಮಹತ್ವದ ತೀರ್ಪು
»ಬೆಂಗಳೂರು: ಗೋಹತ್ಯೆ ನಿಷೇಧ; ಅಲಕ್ಷಿತರ ಮೇಲಿನ ಕ್ರೂರ ಹಲ್ಲೆ: ದ್ವಾರಕಾನಾಥ್
»ತಮಿಳುನಾಡು ಬಜೆಟ್‌ನಲ್ಲಿ ಹೊಗೇನಕಲ್ ಪ್ರಸ್ತಾಪ: ಮಾಹಿತಿ ಪಡೆದು ಕ್ರಮ: ಸಿ‌ಎಂ ಎಚ್ಚರಿಕೆ
»ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
»ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
»ಬೆಂಗಳೂರು: ಸಂಸ್ಕೃತ ವಿವಿಗೆ ಅನುಮೋದನೆ
»ಬೆಳಗಾವಿಗೆ ಚೆನ್ನಮ್ಮ ವಿವಿ
»ಬೆಲೆ ಏರಿಕೆ ವಿರುದ್ಧ ಜಾಥಾ: ಸೈಕಲ್‌ನಿಂದ ಜಾರಿ ಬಿದ್ದ ಸಿಎಂ!
»ನೈಸ್ ಯೋಜನೆಗೆ ಭೂಸ್ವಾಧೀನ: ರೈತರಿಗೆ ಹೆಚ್ಚುವರಿ ಭೂಮಿ ನೀಡಲು ಸರಕಾರ ಬದ್ಧ: ಯಡಿಯೂರಪ್ಪ
»ಆನೇಕಲ್‌: ನಿಂತ ನೀರಾಗಿರುವ ಚಳವಳಿಗಳು: ಸುಬ್ಬು ಹೊಲೆಯಾರ್
»ತುಮಕೂರು: ವಿದ್ಯುತ್ ಅವಘಡ: ಶಾಲಾ ಕಂಪ್ಯೂಟರ್ ಭಸ್ಮ
»ಸಿರಿವಾರ-ಚಾಗನೂರು: ರೈತರ ಕೃಷಿ ಭೂಮಿಗೆ ಬೆಲೆ ನಿಗದಿ; ರಸ್ತೆಯ ಬದಿಯ ಭೂಮಿಗೆ ಪ್ರತಿ ಎಕರೆಗೆ 16 ಲಕ್ಷ ರೂ. ನಿಗದಿ
»ವಿಪಕ್ಷಗಳ ವಿರೋಧದ ನಡುವೆ ಅಝೀಂ ಪ್ರೇಂಜೀ ವಿವಿ ವಿಧೇಯಕ ಅಂಗೀಕಾರ: ಸದನ ಸಮಿತಿ ರಚನೆಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ
»ನಿತ್ಯಾನಂದನ ವಿರುದ್ಧ ಮೂರು ಪ್ರಕರಣ ದಾಖಲು
»ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರಕಾರ: ಅಲಯನ್ಸ್ ವಿವಿ ಸ್ಥಾಪನೆ ಕುರಿತು ಪರಿಶೀಲನೆಗೆ ಜಂಟಿ ಪರಿಶೀಲನಾ ಸಮಿತಿ
»ಗಣಿಗಾರಿಕೆ ತರಬೇತಿ ವಿವಿ ಸ್ಥಾಪನೆ: ಜನಾರ್ದನ ರೆಡ್ಡಿ
»ಭೂ ಕಬಳಿಕೆ: ಅಝೀಂ ಪ್ರೇಮ್‌ಜಿಗೆ ನೋಟಿಸ್
»ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ: ಮುಖ್ಯಮಂತ್ರಿ ಯಡಿಯೂರಪ್ಪ
»ಸರಕಾರಿ ನೌಕರರಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯವಾಗಲಿ: ಸಂತೋಷ್‌ ಹೆಗ್ಡೆ
»ಬೆಂಗಳೂರು: ಮತ್ತೆ ಭ್ರಷ್ಟರ ಬೆನ್ನು ಹತ್ತಿದ ಲೋಕಾಯುಕ್ತ: 8 ಕೋಟಿಗೂ ಅಧಿಕ ಆಸ್ತಿ ಜಪ್ತಿ
»ಲೋಕಸಭೆ, ವಿಧಾನಸಭೆಯಾಯಿ ಈಗ ಬೆ೦ಗಳೂರು ಮಹಾನಗರ ಪಾಲಿಕೆಯ ಚುನಾವಣಾ ಕಣದಲ್ಲೂ ಕುಟುಂಬ ರಾಜಕಾರಣ
»ಬೆ೦ಗಳೂರು: 10 ತಿಮಿಂಗಲಗಳು ಲೋಕಾಯುಕ್ತ ಬಲೆಗೆ!
»ಹುಬ್ಬಳ್ಳಿ: ಶ್ರೀ ಕಾಶೀ ಮಠ ಸ೦ಸ್ಥಾನದ 33ನೇ ಶಾಖಾ ಮಠ ಉದ್ಘಾಟನೆ
»ದ.ಕ. ಭೂಗತ ಜಗತ್ತಿನೊ೦ದಿಗೆ ನಂಟು: ಬೆಚ್ಚಿಬಿದ್ದ ಜನತೆ
»ಬೆಂಗಳೂರು:ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ: ಚುನಾವಣಾಧಿಕಾರಿ
»ನಾಗರಿಕ ಸಮಾಜ ಕಟ್ಟುವುದೇ ಧರ್ಮ ಸಂದೇಶದ ಉದ್ದೇಶ: ಕಾಶಿ ೧೦೦೮ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ
»ಮಂಡ್ಯ: ಕುಡಿಯುವ ನೀರು: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇ ಗೌಡ ಸೂಚನೆ
»ನೈಸ್ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಿ: ಪ್ರತಿಪಕ್ಷಗಳಿಗೆ ಸಿ‌ಎಂ ಮನವಿ
»ಬೆಂಗಳೂರಿನಲ್ಲಿ ಮೆಟ್ರೋ ಅವಘಡ: ಮೂವರು ಗಂಭೀರ
»ರಾಜ್ಯದಲ್ಲಿ ಹೆಚ್ಚುತ್ತಿರುವ ಯುವತಿಯರ ನಾಪತ್ತೆ ಪ್ರಕರಣಗಳು: ಖಾಸಗಿ ಸಂಸ್ಥೆಗಳಿಂದ ತನಿಖೆ ಮಾಡಿಸಬೇಕಾದೀತು: ಹೈಕೋರ್ಟ್ ಎಚ್ಚರಿಕೆ
»ಖಾಸಗಿ ವಿವಿ ವಿಧೇಯಕ ಹಿಂಪಡೆಯಲು ಪ್ರತಿಪಕ್ಷಗಳ ಆಗ್ರಹ: ವಿಧಾನಸಭೆಯಲ್ಲಿ ಗದ್ದಲ, ಕಲಾಪ ಮುಂದೂಡಿಕೆ
»ಲಂಚ ಸ್ವೀಕರಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಕರುಣಾಕರ ರೆಡ್ಡಿ
»‘ಗ್ರಾಮೀಣ ನೀರು ಸರಬರಾಜು ಮಂಡಳಿ’ ಸ್ಥಾಪನೆ: ಶೆಟ್ಟರ್
»ನೆರೆ ಪರಿಹಾರದ ಹಣ ವೆಚ್ಚ ಮಾಡಿಲ್ಲ: ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷಗಳಿಂದ ತೀವ್ರ ತರಾಟೆ
»ತೀವ್ರ ವಿರೋಧದ ನಡುವೆ ಕೃಷಿ ವಿವಿ ವಿಧೆಯಕಕ್ಕೆ ಅಂಗೀಕಾರ: ಸದನ ಸಮಿತಿಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ
»ನಿತ್ಯಾನಂದ ಸ್ವಾಮಿ ಲೈಂಗಿಕ ಹಗರಣ ಸಿ‌ಐಡಿಗೆ
»ದಲಿತರಿಂದ ದೇವಾಲಯ ಪ್ರವೇಶ: ದೇವಳಕ್ಕೆ ಬೀಗ ಜಡಿದ ಮೇಲ್ವರ್ಣೀಯರು; ಕನ್ನಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ
»ಇಸ್ರೋ ಶೂಟೌಟ್-ತಪ್ಪು ಗ್ರಹಿಕೆಯಿಂದ ನಡೆದ ಘಟನೆ: ಸಿಎಂ!
»ಬೆ೦ಗಳೂರು: ನಿತ್ಯಾನಂದನ ಕೇಸ್ ಸಿಐಡಿಗೆ
»ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ ತನಿಖೆ: ಸಿ‌ಎಂ
»ಮಾಯಾ ಕೊರಳಿಗೆ ಐದು ಕೋಟಿ ಹಾರ ಹಾಕಿದ್ದು ಕರ್ನಾಟಕ!
»ಬೆ೦ಗಳೂರು: ಭಗವದ್ಗೀತೆ ಪ್ರವಚನ ವೆಬ್ ಸೈಟ್ ಗೆ ಚಾಲನೆ
»ಚಾಮರಾಜನಗರ: 20 ಲಕ್ಷ ಮೌಲ್ಯದ ಅಕ್ರಮ ಗಾಂಜಾ ವಶ
»ಬೆ೦ಗಳೂರು: ವಿ.ವಿ.ಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು : ಪ್ರಭುದೇವ್
»ಬೆ೦ಗಳೂರು: ಸಂಸದರಿಗಾಗಿ ಹೆಚ್ಚುವರಿ ಕಾರು ಖರೀದಿ: ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್
»ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಗೋಪ್ಯವಾಗಿ ‘ಬಿ’ ಫಾರಂ ವಿತರಣೆ: ಅಭ್ಯರ್ಥಿಗಳ ಒತ್ತಡ: ಕೈ-ಕಮಲ ತತ್ತರ
»ಬಳ್ಳಾರಿ: ಮತ್ತೇ ಕಾವೇರಿದ ಏರ್ಪೋರ್ಟ್ ವಿವಾದ: ರೈತರ ಬೆಂಗಳೂರು ಚಲೋ
»Bangalore: Shootout near ISRO's Byalalur Centre between 2 men and security personnel, no one injured
»ಬೆಳಗಾವಿ: ಕ್ಷುಲ್ಲಕ ಕಾರಣ: ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ: ಒಬ್ಬನ ಕೊಲೆ
»ತುಮಕೂರು: ಕ್ರೀಡೆಯ ಜೊತೆಗೆ ಕನ್ನಡಾಭಿಮಾನ ಬೆಳೆಸಿಕೊಳ್ಳಲು ಜಿಲ್ಲಾಧಿಕಾರಿ ಕರೆ
»ಸಕಲೇಶಪುರ: ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಲು ಆಗ್ರಹ
»ಬೆಂಗಳೂರು: ಇತರ ಕ್ಷೇತ್ರಕ್ಕೂ ಸೇವೆ ಮೀಸಲಿರಿಸಲು ರಾಜೇಂದ್ರ ಬಾಬು ಸಲಹೆ
»ಬೆಂಗಳೂರು: ಪ್ರವಾದಿ ಬೋಧನೆ ಅಳವಡಿಸಿಕೊಳ್ಳಲು ಜಿ.ಎ.ಬಾವಾ ಕರೆ
»ಬೆಂಗಳೂರು: ಮೇಲ್ವರ್ಗಗಳ ಹುನ್ನಾರದ ವಿರುದ್ಧ ಒಗ್ಗೂಡಲು ಕರೆ
»ಬಿಬಿ‌ಎಂಪಿ ಚುನಾವಣೆ: ಸಚಿವರು, ಶಾಸಕರ ಮಕ್ಕಳಿಗೆ ಬಿಜೆಪಿ ಟಿಕೆಟ್: ಈಶ್ವರಪ್ಪ ಸಮರ್ಥನೆ
»ರೈತರಲ್ಲಿ ಮೂಡದ ಒಮ್ಮತ: ಸಭೆಗೆ ಶ್ರೀರಾಮುಲು ಗೈರು
»ಬಿಬಿ‌ಎಂಪಿ ಚುನಾವಣೆ: ತಣಿಯದ ಬಂಡಾಯದ ಬಿಸಿ; ಬಿಜೆಪಿ, ಕಾಂಗ್ರೆಸ್ ಕಚೇರಿಗಳ ಮುಂದೆ ಟಿಕೆಟ್ ವಂಚಿತರಿಂದ ಪ್ರತಿಭಟನೆ
»ಯುಗಾದಿ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ
»ಬೆ೦ಗಳೂರು: ಫಾದರ್ ಅನೈತಿಕ ಚಟುವಟಿಕೆ- ಸದಸ್ಯರಿ೦ದ ಪ್ರತಿಭಟನೆ
»ಬೆ೦ಗಳೂರು: ಮುಸ್ಲಿಮ್, ಕ್ರಿಶ್ಚಿಯನ್ನರಿಗೆ ವಾಸಿಸಲು ಅನೇಕ ರಾಷ್ಟ್ರಗಳಿವೆ, ಆದರೆ ಹಿಂದೂಗಳಿಗೆ ಒಂದೇ ಅದುವೇ ಭಾರತ ಮಾತ್ರ : ಮುತಾಲಿಕ್
»ಬೆ೦ಗಳೂರು: ವಿಧವೆಯರ ವೇತನಕ್ಕೆ ಕುತ್ತು ತಂದಿದೆ ಖಾತ್ರಿ: 47,000 ಮಂದಿ ವಿಧವೆಯರಿಗೆ ಅನ್ಯಾಯ
»ಹುಬ್ಬಳ್ಳಿ: ಶ್ರೀಮದ್ ಸುಧೀ೦ದ್ರ ತೀರ್ಥ ಸ್ವಾಮೀಜಿಯರಿ೦ದ ನೂತನವಾಗಿ ನಿರ್ಮಾಣವಾದ ಕಾಶೀಮಠ ಶ್ರೀವೆ೦ಕಟರಮಣ ದೇವಸ್ಥಾನ ಉದ್ಘಾಟನೆ
»ಶಿವಮೊಗ್ಗ: ಕುವೆ೦ಪು ವಿವಿ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರಿಗೆ ಗೌರವ ಡಾಕ್ಟರೇಟ್ ಪ್ರದಾನ
»ಕೆಜಿಎಫ್ ಶಾಸಕ ವೈ. ಸಂಪಂಗಿ ಪ್ರಕರಣ: ಮನೆ ತೊರೆದ ಫಾರೂಕ್ ತಂದೆ, ತಾಯಿ; ಫಿರ್ಯಾದಿ ಕುಟುಂಬಕ್ಕೆ ಕಿರುಕುಳ :ಲೋಕಾಯುಕ್ತಕ್ಕೆ ಮೊರೆ
»ಹುಬ್ಬಳ್ಳಿ: ನೂತನವಾಗಿ ನಿರ್ಮಾಣವಾದ ಶ್ರೀಕಾಶೀಮಠದ ಉದ್ಘಾಟನ ಪ್ರಯುಕ್ತ ಬೈಕ್‌ರ್ಯಾಲಿ
»ಮೀನು ಕೊಳ: ಕೋಟಿಗಟ್ಟಲೆ ಹಣ ಗುಳುಂ
»ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ: ಬಿಬಿ‌ಎಂಪಿ ಚುನಾವಣೆಗೆ ಕಾರ್ಯತಂತ್ರ
»ಕಡಲ ತೀರಗಳು ಮುಳುಗಿ ಹೋಗಲಿವೆ: ಡಾ.ತುಳಜಪ್ಪ ಆತಂಕ
»ದೇವೇಗೌಡರ ಹೋರಾಟಕ್ಕೆ ಜನಮನ್ನಣೆ ದೊರಕಿಲ್ಲ: ಸದಾನಂದ ಗೌಡ
»ಕೋಲಾರ: ಜೋತಿಷಿಗಳ ಮಾತುಕೇಳಿ ಇಬ್ಬರು ಮಕ್ಕಳನ್ನು ಕೊಂದ ತಂದೆ
»ಮಾನವ ಹಕ್ಕುಗಳ ಆಯೋಗದಲ್ಲೆ ನೌಕರರ ಹಕ್ಕುಗಳ ಉಲ್ಲಂಘನೆ: ನ್ಯಾ.ಎಸ್.ಆರ್.ನಾಯಕ್ ಅಳಲು
»ಬಿಬಿಎಂಪಿ ಚುನಾವಣೆ: ಟಿಕೆಟ್ ವಂಚಿತ ಕಾಂಗ್ರೆಸ್ ಕಾರ್ಯಕರ್ತರಿಂದ ದಾಂಧಲೆ
»ಬಿಬಿಎಂಪಿ ಚುನಾವಣೆಯ ಟಿಕೆಟ್ ಹಂಚಿಕೆ ಕಗ್ಗಂಟು: ಬಿಜೆಪಿಯೊಳಗೆ ಭುಗಿಲೆದ್ದ ಆಕ್ರೋಶ
»ಬಿಜೆಪಿಯಲ್ಲಿ ಬಂಡಾಯ: ಒಪ್ಪಿಕೊಂಡ ಸಿ.ಟಿ.ರವಿ
»ಬೆಂಗಳೂರು: ಅಂಧರ ಕಲೆಗೆ ಪ್ರೋತ್ಸಾಹ ಸಿಗಲು ಪ್ರತ್ಯೇಕ ಅಕಾಡಮಿ ಅಗತ್ಯ: ಕಂಬಾರ
»ಬೆ೦ಗಳೂರು: ಧಾರ್ಮಿಕ ಕೇಂದ್ರಗಳ ಮೇಲೆ ನಡೆದಿರುವ ದಾಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೇ ಅಗ್ರ ಸ್ಥಾನ
»ಬಂಡೀಪುರ: ಸೌದೆಗೆ ಹೋದವ ನರಹ೦ತಕ ಹುಲಿಗೆ ಬಲಿ
»ಬೆಂಗಳೂರು: ಶಾಸನ ಸಭೆಗಳಲ್ಲಿ ‘ಅಹಿಂದ’ ವರ್ಗಕ್ಕೆ ಮೀಸಲಾತಿಗೆ ಆಗ್ರಹ
»ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಪ್ರಕಟಿಸದಿರಲು ನಿರ್ಧಾರ: ಸಿ‌ಓಡಿ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್
»ಬೆಂಗಳೂರು: ಮಹಿಳಾ ಮೀಸಲು ಮಸೂದೆಗೆ ವಿರೋಧ ಸರಿಯಲ್ಲ: ಎಚ್.ಎಸ್.ಶ್ರೀಮತಿ
»‘ಮಲೆ’ಗಳಿಂದ ರಂಗಕ್ಕೆ ಕುವೆಂಪು ‘ಮದುಮಗಳು’! : 9 ಗಂಟೆ ಸುದೀರ್ಘ ಪ್ರದರ್ಶನ, ದಾಖಲೆಯತ್ತ ರಂಗಾಯಣ ಹೆಜ್ಜೆ
»ಮೈಸೂರು: ಗಣಿ ಪರವಾನಗಿ ನಿರ್ಧಾರ ರದ್ದು: ಗುಪ್ತ ಕಾರ್ಯಸೂಚಿಯ ಶಂಕೆ
»ಬೆಂಗಳೂರು: ಅಂಧರ ಕಲೆಗೆ ಪ್ರೋತ್ಸಾಹ ಸಿಗಲು ಪ್ರತ್ಯೇಕ ಅಕಾಡಮಿ ಅಗತ್ಯ: ಕಂಬಾರ
»ಬಿಬಿ‌ಎಂಪಿ ಚುನಾವಣೆ: ಶಸ್ತ್ರಾಸ್ತ್ರ ಒಪ್ಪಿಸಲು ಶಂಕರ್‌ ಬಿದರಿ ಆದೇಶ
»ರಾಮನಗರ ತಹಶೀಲ್ದಾರ್‌ರಿಂದ ಧ್ಯಾನಪೀಠ ಆಶ್ರಮಕ್ಕೆ ನೋಟಿಸ್
»ಬಿಬಿ‌ಎಂಪಿ ಟಿಕೆಟ್: ಎಲ್ಲ ಪಕ್ಷಗಳಿಗೂ ಬಿಸಿತುಪ್ಪ; ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ
»ಹೌದು, ವೀಡಿಯೋದಲ್ಲಿರೋದು ನಾನೇ: ನಿತ್ಯಾನಂದ ಸ್ವಾಮಿ
»ಇನ್ನು ಯಾವುದೇ ಪ್ರಯೋಗ ಮಾಡಲಾರೆ: ನಿತ್ಯಾನಂದ ಸ್ವಾಮಿ
»ತೀರ್ಥಹಳ್ಳಿ: ಹತ್ತನೇ ತರಗತಿ ವಿದ್ಯಾರ್ಥಿ ಅನುಶ್ರೀ ಅಣಕು ಸಂಸತ್ ಸಭೆಯ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
»ಹಾಸನ: ಹಸೆಮಣೆಯಿಂದ ಪ್ರೀತಿಯೆಡೆಗೆ ಓಗೊಟ್ಟು ಪರಾರಿಯಾದ ಮದುಮಗಳು...
»ಮಂಡ್ಯ: ಜಾಗತೀಕರಣದ ಆಕ್ರಮಣದಿಂದ ಜನಪದ ರಕ್ಷಿಸಲು ಡಾ. ಬಂಜಗೆರೆ ಕರೆ
»ಹಂಪಿ: ಭೂಮಿ ಪರಭಾರೆ ನಿರ್ಧಾರ ಹಿಂದಕ್ಕೆ: ಹರ್ಷಾಚರಣೆ
»ಬಂಟ್ವಾಳ ನಗರಕ್ಕೆ ಕುಡಿಯುವ ನೀರು: ಒದಗಿಸಲು ೪೨.೫೦ ಕೋಟಿ ರೂ.: ಸಚಿವ ಸುರೇಶ್‌ ಕುಮಾರ್‌
»ಬೆಂಗಳೂರು: ಯುವತಿ ನಾಪತ್ತೆ ಪ್ರಕರಣ ಸುಖಾಂತ್ಯ
»ಪಡಿತರ ಚೀಟಿಯ ಅವ್ಯವಸ್ಥೆ: ಬಾವಿಗಿಳಿದು ಪ್ರತಿಪಕ್ಷ ಶಾಸಕರ ಧರಣಿ
»ಬಿಬಿಎಂಪಿ ಚುನಾವಣೆ: ಜೆಡಿ‌ಎಸ್ ಎರಡನೆ ಪಟ್ಟಿ ಬಿಡುಗಡೆ
»ವೈಯಕ್ತಿಕ ಪ್ರತಿಷ್ಠೆಗೆ ಕಲಾಪ ಬಲಿ: ಸದನ ಸಮಿತಿಗೆ ಆಗ್ರಹಿಸಿ ವಿಪಕ್ಷ ಸದಸ್ಯರಿಂದ ಸಭಾತ್ಯಾಗ
»ಸಿ‌ಎಂ ವಿರುದ್ಧ ರವಿ ಕಿಡಿ: ಬೆಂಬಲಿಗರಿಂದ ಮುಖ್ಯಮಂತ್ರಿಗೆ ಪತ್ರ
»ಬಿಬಿಎಂಪಿ ಅಖಾಡ: 'ಚಡ್ಡಿ'ಯಲ್ಲೇ ಆಗಮಿಸಿ ನಾಮಪತ್ರ ಸಲ್ಲಿಕೆ!
»ನೈಸ್ ರಸ್ತೆ ಭೂಸ್ವಾಧೀನ ತಡೆಗೆ ಹೈಕೋರ್ಟ್ ನಕಾರ
»ಗೋ ಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ವಿರೋಧ ತಪ್ಪು: ಪೇಜಾವರಶ್ರೀ
»ರೈಲು ನಿಲ್ದಾಣದೊಳಗೆ ಬಂದ ದೇವೇಗೌಡರ ಟೊಯೋಟಾ!
»ನಕಲಿ ಚೆಕ್ ಸೃಷ್ಟಿ ಜಾಲ ಪತ್ತೆ
»ಕುಂಭಮೇಳದಲ್ಲಿ ಪಾಲ್ಗೊಳ್ಳದ ನಿತ್ಯಾನಂದ
»ಐದು ನೂತನ ವೈದ್ಯ ಕಾಲೇಜು ಮಾನ್ಯತೆ ನವೀಕರಣ ಇಲ್ಲ
»ಬಿಬಿ‌ಎಂಪಿ ಚುನಾನಣೆ: ಜೆಡಿ‌ಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
»ಯೋಜನೆಗಳಿಗೆ ಬಿಪಿ‌ಎಲ್ ಕಾರ್ಡ್ ಕಡ್ಡಾಯಗೊಳಿಸದಂತೆ ಒತ್ತಾಯ
»ಧಾರ್ಮಿಕ ಸಮಾವೇಶಕ್ಕೆ ತಡೆ ಕೋರಿ ಅರ್ಜಿ: ಪ್ರತಿವಾದಿಗಳಿಗೆ ನೋಟಿಸ್
»ವಕ್ಫ್ ಮಂಡಳಿಯಿಂದ ಮಸೀದಿ, ದರ್ಗಾಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ: ಹಜ್ಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ.ಮುಮ್ತಾಝ್ ಆಲಿಖಾನ್
»ನೆಮ್ಮದಿ ಕೇಂದ್ರಗಳನ್ನು ರದ್ದುಗೊಳಿಸಲು ಪಕ್ಷಾತೀತ ಒತ್ತಾಯ: ಉತ್ತರ ನೀಡಲು ಪರದಾಡಿದ ಸಚಿವ ಸಿ.ಎಂ.ಉದಾಸಿ
»ವಿಧಾನಸಭೆಯಲ್ಲಿ ಗೋವಿಂದ ಕಾರಜೋಳ ಹೇಳಿಕೆಗೆ ಕರಾವಳಿ ಭಾಗದ ಶಾಸಕರ ಧರಣಿ
»ಸ್ವಾಮಿ ನಿತ್ಯಾನಂದ ಪ್ರಕರಣ: ಮಾಧ್ಯಮಗಳಲ್ಲಿ ದೃಶ್ಯ ಪ್ರದರ್ಶನಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
»ಜನ ಹೋರಾಟಕ್ಕೆ ಗೆಲುವು: ಹಂಪಿ ವಿವಿಯ ಜಮೀನು ಪರಭಾರೆ ನಿರ್ಧಾರ ಹಿಂದಕ್ಕೆ
»ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ: ಸಿ‌ಎಂ ಮುಂದೆ ಆರು ಬೇಡಿಕೆಗಳು
»ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
»ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ : ಯಾವ ಪುರುಷಾರ್ಥಕ್ಕೆ ಈ ಸರ್ಕಾರ
»ಭಾವನಾತ್ಮಕ ಅವಲ೦ಬನೆಗೆ ಸಿಲುಕಿಕೊಳ್ಳದಿದ್ದರೆ ಮಾತ್ರ ಮಹಿಳೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಾಧ್ಯ: ನಟಿ ಸುಹಾಸಿನಿ
»ಬೆ೦ಗಳೂರು: ಬ೦ಗಾಳಿ ಚಿತ್ರನಿರ್ದೇಶಕ ಅತಾನು ಘೋಷ್‌ಗೆ ಲಂಕೇಶ್ ಪ್ರಶಸ್ತಿ
»ಕುಖ್ಯಾತ ರೌಡಿ ಇಮ್ರಾನ್ ಪಾಷಾ ಬಂಧನ
»ಟೈಮ್ಸ್ ಆಫ್ ಕನ್ನಡ ದೈನಿಕ ಇನ್ನಿಲ್ಲ : ಉರುಳಿಬಿದ್ದ ಕನ್ನಡದ ಮತ್ತೊಂದು ಪತ್ರಿಕೆ
»‘ಗೋಹತ್ಯೆ ನಿಷೇಧ: ಕೆಲವು ಪ್ರಶ್ನೆಗಳು’ ಕರಪತ್ರ ಬಿಡುಗಡೆ: ಗೋಹತ್ಯೆ ನಿಷೇಧ ಬ್ರಾಹ್ಮಣ-ಶೂದ್ರರ ನಡುವಿನ ಸಂಘರ್ಷ: ಹನುಮಂತಯ್ಯ
»ಭೂ ಅತಿಕ್ರಮಣ: ಬಿಬಿ‌ಎಂಪಿಗೆ ನೋಟಿಸ್
»ರಾಜ್ಯಪಾಲರ ವಿರುದ್ಧ ಈಶ್ವರಪ್ಪ ಹೇಳಿಕೆ: ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ: ವಿಧಾನಪರಿಷತ್‌ನಲ್ಲಿ ನಾಣಯ್ಯ ಖಂಡನೆ
»ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಮನೋಹರ್ ಬಿಜೂರ್
»ನೀರಿನ ಸಮಸ್ಯೆ ನಿವಾರಣೆಗೆ ಹಣ ಬಿಡುಗಡೆ: ಸಚಿವ ಶೆಟ್ಟರ್
»ಕೃಷ್ಣಭಟ್ ಹೇಳಿಕೆಗೆ ಮನನೊಂದ ನಾಣಯ್ಯ: ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದರು ಜೆಡಿ‌ಎಸ್ ಸದಸ್ಯರು
»ಸದನದಲ್ಲಿ ಚರ್ಚೆಗೆ ಸಭಾಪತಿ ಅವಕಾಶ: ಕೃಷಿ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಸರಕಾರದ ಕ್ರಮಕ್ಕೆ ಆಕ್ರೋಶ
»ಸರಕಾರ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆ: ಮೋಟಮ್ಮ ಆರೋಪ
»ಬಿಬಿ‌ಎಂಪಿ ಚುನಾವಣೆ: ಬಿಜೆಪಿ, ಜೆಡಿ‌ಎಸ್ ಅಭ್ಯರ್ಥಿಗಳ ಮೊದಲ ಹಂತದ ಆಯ್ಕೆ ಪೂರ್ಣ
»ಎಪ್ರಿಲ್ ಕೊನೆ ಅಥವಾ ಮೇ ತಿಂಗಳ ಆರಂಭದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ
»ಬಿಬಿ‌ಎಂಪಿ ಚುನಾವಣೆ ಹಿನ್ನೆಲೆ: ಅಧಿವೇಶನ ಮೊಟಕು
»ಕೃಷಿ ವಿ.ವಿ: ರಾಜ್ಯಪಾಲರಿಂದ ನೇಮಕಾತಿ ಅಧಿಕಾರ ಹಿಂದಕ್ಕೆ
»ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
»ಹಲವು ಪುರುಷ ಪುಡಾರಿಗಳಿನ್ನು ನಿರುದ್ಯೋಗಿಗಳಾಗಲಿದ್ದಾರೆ!
»ಬೆ೦ಗಳೂರು: ಬಂಡೀಪುರ ಉದ್ಯಾನದಲ್ಲಿ ರಾತ್ರಿ ಸಂಚಾರ ನಿಷೇಧ
»ಬೆ೦ಗಳೂರು: ಸತತ ಮೂರನೇ ಬಾರಿ ಪ್ರವಾಸೋದ್ಯಮಕ್ಕೆ ಪ್ರಶಸ್ತಿಯನ್ನು ಪಡೆದ ರಾಜ್ಯ
»ತೆರಿಗೆ ಸಂಗ್ರಹದಲ್ಲಿ ವಿಫಲ: ಸಿದ್ದರಾಮಯ್ಯ
»ಮರಳು ಗಣಿಗಾರಿಕೆ ನಿಗ್ರಹಿಸಿ: ಶಾಸಕರ ಒತ್ತಾಯ
»ಮೂಡಬಿದ್ರೆಯಲ್ಲಿ ಬಾಕ್ಸೆಟ್ ಅದಿರು ಗಣಿಗಾರಿಕೆಗೆ ಅನುಮತಿ ನೀಡಿಲ್ಲ: ಸುರೇಶ್ ಕುಮಾರ್
»ಕೋಮು ಘರ್ಷಣೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನ: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಡಾ.ಸಾಂಗ್ಲಿಯಾನ
»ಗೋಹತ್ಯೆ ನಿಷೇಧ ಕಾಯ್ದೆಯ ವಿರುದ್ಧ ಉಗ್ರ ಹೋರಾಟಕ್ಕೆ ಬಂಜಗೆರೆ ಕರೆ
»ನೆರೆಪೀಡಿತ ಜಿಲ್ಲೆಗಳ ರೈತರ ಬೆಳೆ ಸಾಲ ಮನ್ನಾ ಇಲ್ಲ: ವಿಪಕ್ಷ ಸದಸ್ಯರ ಸಭಾತ್ಯಾಗ
»ಮತ್ತೆ ಗವಾಕ್ಷಿಯಿಂದ ಬಂದ ಗೋ ಹತ್ಯೆ ನಿಷೇಧ ಕಾಯ್ದೆ
»ರಾಮನಗರ: ಕಾಮುಕ ಸ್ವಾಮಿ ನಿತ್ಯಾನಂದಗೆ ಶ್ರೀರಾಮಸೇನೆ ಬೆಂಬಲ: ಸ್ವಾಮಿ ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ?
»ಬೆ೦ಗಳೂರು: ಇಸ್ಲಾಂ ಅಣಕಿಸಿ ಕತಾರ್ ಪೌರತ್ವ ಉಳಿಸಿಕೊಳ್ಳಿ: ರವಿಶ೦ಕರ್ ಗುರೂಜಿ
»ಬೆ೦ಗಳೂರು: `ಒಬಿಸಿಗೆ ಪ್ರತ್ಯೇಕ ಕೋಟಾ ಕೊಟ್ಟರೆ ಬೆಂಬಲ' : ದೇವೆಗೌಡ
»ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
»ಟೀ ಸ್ಟಾಲ್ ಒಡತಿ ಗುಲ್ಬರ್ಗ ಮೇಯರ್!
»ನಿತ್ಯಾನಂದ ಸ್ವಾಮಿ ಭೂಗತರಾಗಿಲ್ಲ: ಶಿಷ್ಯ ವೃಂದದ ಸ್ಪಷ್ಟನೆ
»10 ಸಾವಿರ ಕೋಟಿ ರೂ.ಸಾಲದ ಸುಳಿಯಲ್ಲಿ ರಾಜ್ಯ: ಸಿದ್ದರಾಮಯ್ಯ
»ಮಂಡ್ಯ: ಹೆತ್ತ ತಾಯಿಯನ್ನೇ ನಾಲೆಗೆಸೆದ ಮಗ
»ಹಾಸನದಲ್ಲಿ ಅಮಾಯಕರ ಬಂಧನ: ಸರಕಾರಕ್ಕೆ ಪ್ರತಿಪಕ್ಷಗಳ ತರಾಟೆ
»ಮಂಗಳೂರು ಜನಪ್ರತಿನಿಧಿಗಳೊಂದಿಗೆ ಚರ್ಚೆ: ಭಂಡಾರಿಗೆ ಕರುಣಾಕರ ರೆಡ್ಡಿ ಭರವಸೆ
»ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
»ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
»ಮಂಗಳೂರಿನ ಆರು ಮಾರ್ಗಗಳಲ್ಲಿ ಕೆ‌ಎಸ್ಸಾರ್ಟಿಸಿ ಬಸ್ಸು: ಖಾದರ್ ಪ್ರಶ್ನೆಗೆ ಸುರೇಶ್ ಕುಮಾರ್ ಪ್ರತಿಕ್ರಿಯೆ
»ಚೆಕ್‌ಪೋಸ್ಟ್‌ ಅಧಿಕಾರಿ ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕದ್ದ ಕಳ್ಳರು.
»ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದಳಂತೆ ರಂಜಿತಾ!
»ಇ೦ದು 100ನೇ ಅ೦ತರಾಷ್ಟ್ರೀಯ ಮಹಿಳಾ ದಿನ : ಬೀದಿಗೆ ಬಂತು ಚಿಂದಿ ಆಯುವ ಬದುಕು
»ಹಳಿಯಾಳ: ಈದ್ಗಾಕ್ಕೆ ಬಣ್ಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
»ಶ್ರೀರಾಮಸೇನೆ ವೆಬ್‌ಸೈಟ್‌ಗೆ ಚಾಲನೆ : ತಸ್ಲೀಮಾ ನಸ್ರಿನ್ ಅವರು ರಾಜ್ಯಕ್ಕೆ ಬಂದರೆ ಆಶ್ರಯ ನೀಡುತ್ತೇವೆ :ಮುತಾಲಿಕ್
»ಕುವೆಂಪು ವಿವಿ: 6 ಮಂದಿಗೆ ಗೌರವ ಡಾಕ್ಟರೇಟ್
»ಬಿಬಿ‌ಎಂಪಿ ಚುನಾವಣೆಗೆ ಕಾರ್ಯತಂತ್ರ: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ನೂತನ ಅಧ್ಯಕ್ಷೆ ಮಂಜುಳಾ ನಾಯ್ಡು
»ಗುಡಿ ಗುಂಡಾರಗಳ ಬಜೆಟ್: ಜನವಾದಿ ಮಹಿಳಾ ಸಂಘಟನೆ ಟೀಕೆ
»ರಜಾದಿನವೂ ಕಾರ್ಯನಿರ್ವಹಿಸಿದ ಸಿಬ್ಬಂದಿ: ಮತ್ತೊಂದು ವಿವಾದದಲ್ಲಿ ಬಿಬಿ‌ಎಂಪಿ: ಚುನಾವಣಾಧಿಕಾರಿಗೆ ಕಾಂಗ್ರೆಸ್ ದೂರು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri