ಶನಿವಾರ, 13-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ.
Latest news item ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
Latest news item ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
Latest news item ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
Latest news item ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
Latest news item ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
Latest news item ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
Latest news item ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
Latest news item ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
Latest news item ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
Latest news item `ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
Latest news item ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ’

‘ನಾವು (ಬಿಜೆಪಿ) ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಬದಲಿಗೆ ಅಮಾಯಕರನ್ನು ಹತ್ಯೆ ಮಾಡುವ ಭಯೋತ್ಪಾದಕರ ವಿರೋಧಿಗಳು. ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳ ವಿರೋಧಿಗಳು....’: ನಿತಿನ್ ಗಡ್ಕರಿ  

ಬೆಂಗಳೂರು: ‘ನಾವು (ಬಿಜೆಪಿ) ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಬದಲಿಗೆ ಅಮಾಯಕರನ್ನು ಹತ್ಯೆ ಮಾಡುವ ಭಯೋತ್ಪಾದಕರ ವಿರೋಧಿಗಳು. ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳ ವಿರೋಧಿಗಳು....’ ಹೀಗೆ ಹೇಳಿದ್ದು   ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ.

ಇಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಾಜ್ಯ ಬಿಜೆಪಿ ಶನಿವಾರ ರಾತ್ರಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ನಮ್ಮ ಪಕ್ಷ ಭಯೋತ್ಪಾದನೆ ವಿರೋಧಿಸುತ್ತದೆ. ಲಷ್ಕರ್ ಎ ತೊಯ್ಬಾ, ಅಲ್ಖೈದಾ ಉಗ್ರಗಾಮಿ ಸಂಘಟನೆಗಳು ಮತ್ತು ಪಾಕ್ ಕಾರ್ಯವೈಖರಿ ಖಂಡಿಸುತ್ತದೆ. ಇದು ಬಿಟ್ಟರೆ ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಇದನ್ನು ಪಕ್ಷದ ಕಾರ್ಯಕರ್ತರು ದೇಶದ ಮೂಲೆ ಮೂಲೆಗೂ ತಿಳಿಸುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು. 
 
ಶ್ಲಾಘನೆ: ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಗಡ್ಕರಿ ಅವರು ಮುಂದಿನ ದಿನಗಳಲ್ಲೂ ಇದೇ ರೀತಿ ಕೆಲಸ ನಿರ್ವಹಿಸಬೇಕು. ಹೆಸರು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ನಮ್ಮದೇ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇದೆ. ಅದರ ಸಮೀಕ್ಷೆ ಪ್ರಕಾರ ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ನನಗೆ ಸಮಧಾನ ತಂದಿದೆ. ದಕ್ಷಿಣ ಭಾರತದ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಜನರ ಮೇಲೂ ಈ ಕಾರ್ಯಶೈಲಿ ಪ್ರಭಾವ ಬೀರುವ ವಿಶ್ವಾಸ ಇದೆ’ ಎಂದು ಹೇಳಿದರು.

ಸಾಮೂಹಿಕ ನಾಯಕತ್ವ: ಪಕ್ಷದ ಸಾರಥ್ಯ ವಹಿಸಿಕೊಂಡ ನಂತರ ಈಶ್ವರಪ್ಪ ಮಾತನಾಡಿ, ಸಾಮೂಹಿಕ ನಾಯಕತ್ವದಡಿ ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವುದಾಗಿ ಘೋಷಿಸಿದರು.

‘ನಮ್ಮ ಜಪ ಅಭಿವೃದ್ಧಿ, ಸಂಕಲ್ಪ ಪಕ್ಷದ ಸಂಘಟನೆ’ ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಕೆಲಸ ಮಾಡುವುದಾಗಿ ಹೇಳಿದರು.

 ‘27 ಲಕ್ಷ ಸದಸ್ಯರಿರುವ ಪಕ್ಷದ ಸಾರಥ್ಯ ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಇದನ್ನು ಖುಷಿಯಿಂದ ಸ್ವೀಕರಿಸಿದ್ದು, ಪಕ್ಷ ಸಂಘಟಿಸುವ ಕಡೆಗೆ ಗಮನ ನೀಡುವುದಾಗಿ’ ಹೇಳಿದರು.

ಇಚ್ಛೆ ಇದ್ದವರು ಬರಲಿ: ಪ್ರತಿಪಕ್ಷಗಳಲ್ಲಿ ಇನ್ನೂ ಕೆಲವರು ಒಳ್ಳೆಯವರಿದ್ದಾರೆ. ಅವರಿಗೆ ಬಿಜೆಪಿ ಸೇರುವ ಹಂಬಲ ಇದ್ದು, ಅಂತಹವರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ನುಡಿದರು.

‘ಇತ್ತೀಚೆಗೆ ನಮ್ಮ ಪಕ್ಷಕ್ಕೂ ಸಣ್ಣ ಗ್ರಹಣ ಹಿಡಿದಿತ್ತು. ಅದನ್ನು ಈಗ ಓಡಿಸಿದ್ದೇವೆ. ಇನ್ನು ಮುಂದೆ ಆ ರೀತಿಯ ಯಾವ ಗೊಂದಲಗಳು ಎದುರಾಗದ ಹಾಗೆ ನೋಡಿಕೊಳ್ಳಲಾಗುವುದು. ಮುಂದಿನ ಚುನಾವಣೆಯಲ್ಲಿ ಕನಿಷ್ಠ 150 ಶಾಸಕರು ಗೆಲ್ಲುವ ಹಾಗೆ ಮಾಡುತ್ತೇವೆ’ ಎಂದು ನುಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ಕರ್ನಾಟಕದ ಬಗ್ಗೆ ಚಿಂತೆ ಮಾಡಬೇಡಿ. ಉಳಿದ ರಾಜ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳಿ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಪಕ್ಷ ಸಂಘಟನೆಗೆ ನಾವು ಕೂಡ ಸಹಕರಿಸುತ್ತೇವೆ’ ಎಂದು ಹೇಳಿದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, ‘ಗಡ್ಕರಿ ಅವರು ಅಭಿವೃದ್ಧಿ ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿದ್ದಾರೆ’ ಎಂದರು.  ಪಕ್ಷದ ನಿರ್ಗಮಿತ ಅಧ್ಯಕ್ಷ ಡಿ.ವಿ.ಸದಾನಂದಗೌಡ ಮಾತನಾಡಿ, ನಾಲ್ಕು ವರ್ಷ ಸೇವೆ ಸಲ್ಲಿಸಲು ನೆರವಾದ ಸಂಘ ಪರಿವಾರ ಸೇರಿದಂತೆ ಪಕ್ಷದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

‘ಕುಗ್ರಾಮದಿಂದ ಬಂದ ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷದ ನೇತೃತ್ವ ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಈಶ್ವರಪ್ಪ ಅವರು ನನಗಿಂತ ಉತ್ತಮ ಕೆಲಸ ಮಾಡಿ, ಪಕ್ಷವನ್ನು ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯುವಂತೆ ಮಾಡುವ ವಿಶ್ವಾಸ ಇದೆ’ ಎಂದರು.

ಸಚಿವರಾದ ಡಾ.ವಿ.ಎಸ್.ಆಚಾರ್ಯ, ಜಗದೀಶ ಶೆಟ್ಟರ್, ಸುರೇಶ್‌ಕುಮಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್.ಅಶೋಕ, ಅರವಿಂದ ಲಿಂಬಾವಳಿ, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಮುಮ್ತಾಜ್ ಆಲಿ ಖಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ ವಾರ್ತೆ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-31

Tell a Friend

ಪ್ರತಿಸ್ಪಂದನ
ಅಬ್ದುಲ್ ಲತೀಫ್ ದುಬಾಯಿ YARA, ಉಡುಪಿ
2010-02-01
ಪ್ರಯತ್ನಕ್ಕೆ ಭೇಷ್ ಎನ್ನಲೇ ಬೇಕು! ಜರ್ಮನಿಯ ಸರ್ವಾಧಿಕಾರಿ ನರಹ೦ತಕ ಹಿಟ್ಲರ್ ನ ಮ೦ತ್ರಿ ಗೋಬೆಲ್ಸ್ ನು ಒ೦ದು ಸುಳ್ಳನ್ನು ಹತ್ತು ಬಾರಿ ಹೇಳಿದರೆ ಸತ್ಯವಾಗುತ್ತದೆ ಎ೦ದು ನ೦ಬಿದ್ದ. ಅದೇ ಸ೦ಘಪರಿವಾರದ ರಾಜಕೀಯ ಮ೦ತ್ರಿ ನಿತಿನ್ ಗಡ್ಗರಿ, ಒ೦ದು ಸುಳ್ಳನ್ನು ಹಲವಾರು ಬಾರಿ ಹೇಳಿದರೂ ಪುನ: ಅದನ್ನೇ ಮು೦ದುವರಿಸಿದ್ದಾರೆ.
mohammed., ksa
2010-01-31
ಬಿ.ಜೆ.ಪಿ. ಅಲ್ಪಸಂಖ್ಯಾತರ ವಿರೋಧಿಯಲ್ಲ . ಬದಲಾಗಿ ಮಾನವತೆಯ ವಿರೋಧಿಗಳು.
anwar, mangalore
2010-01-31
gujarath nalli muslimarannu kondaga kendradalli dda bjp enu madithu?.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಮಂಡ್ಯ: ಜಾಗತೀಕರಣದ ಆಕ್ರಮಣದಿಂದ ಜನಪದ ರಕ್ಷಿಸಲು ಡಾ. ಬಂಜಗೆರೆ ಕರೆ
»ಹಂಪಿ: ಭೂಮಿ ಪರಭಾರೆ ನಿರ್ಧಾರ ಹಿಂದಕ್ಕೆ: ಹರ್ಷಾಚರಣೆ
»ಬಂಟ್ವಾಳ ನಗರಕ್ಕೆ ಕುಡಿಯುವ ನೀರು: ಒದಗಿಸಲು ೪೨.೫೦ ಕೋಟಿ ರೂ.: ಸಚಿವ ಸುರೇಶ್‌ ಕುಮಾರ್‌
»ಬೆಂಗಳೂರು: ಯುವತಿ ನಾಪತ್ತೆ ಪ್ರಕರಣ ಸುಖಾಂತ್ಯ
»ಪಡಿತರ ಚೀಟಿಯ ಅವ್ಯವಸ್ಥೆ: ಬಾವಿಗಿಳಿದು ಪ್ರತಿಪಕ್ಷ ಶಾಸಕರ ಧರಣಿ
»ಬಿಬಿಎಂಪಿ ಚುನಾವಣೆ: ಜೆಡಿ‌ಎಸ್ ಎರಡನೆ ಪಟ್ಟಿ ಬಿಡುಗಡೆ
»ವೈಯಕ್ತಿಕ ಪ್ರತಿಷ್ಠೆಗೆ ಕಲಾಪ ಬಲಿ: ಸದನ ಸಮಿತಿಗೆ ಆಗ್ರಹಿಸಿ ವಿಪಕ್ಷ ಸದಸ್ಯರಿಂದ ಸಭಾತ್ಯಾಗ
»ಸಿ‌ಎಂ ವಿರುದ್ಧ ರವಿ ಕಿಡಿ: ಬೆಂಬಲಿಗರಿಂದ ಮುಖ್ಯಮಂತ್ರಿಗೆ ಪತ್ರ
»ಬಿಬಿಎಂಪಿ ಅಖಾಡ: 'ಚಡ್ಡಿ'ಯಲ್ಲೇ ಆಗಮಿಸಿ ನಾಮಪತ್ರ ಸಲ್ಲಿಕೆ!
»ನೈಸ್ ರಸ್ತೆ ಭೂಸ್ವಾಧೀನ ತಡೆಗೆ ಹೈಕೋರ್ಟ್ ನಕಾರ
»ಗೋ ಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ವಿರೋಧ ತಪ್ಪು: ಪೇಜಾವರಶ್ರೀ
»ರೈಲು ನಿಲ್ದಾಣದೊಳಗೆ ಬಂದ ದೇವೇಗೌಡರ ಟೊಯೋಟಾ!
»ನಕಲಿ ಚೆಕ್ ಸೃಷ್ಟಿ ಜಾಲ ಪತ್ತೆ
»ಕುಂಭಮೇಳದಲ್ಲಿ ಪಾಲ್ಗೊಳ್ಳದ ನಿತ್ಯಾನಂದ
»ಐದು ನೂತನ ವೈದ್ಯ ಕಾಲೇಜು ಮಾನ್ಯತೆ ನವೀಕರಣ ಇಲ್ಲ
»ಬಿಬಿ‌ಎಂಪಿ ಚುನಾನಣೆ: ಜೆಡಿ‌ಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
»ಯೋಜನೆಗಳಿಗೆ ಬಿಪಿ‌ಎಲ್ ಕಾರ್ಡ್ ಕಡ್ಡಾಯಗೊಳಿಸದಂತೆ ಒತ್ತಾಯ
»ಧಾರ್ಮಿಕ ಸಮಾವೇಶಕ್ಕೆ ತಡೆ ಕೋರಿ ಅರ್ಜಿ: ಪ್ರತಿವಾದಿಗಳಿಗೆ ನೋಟಿಸ್
»ವಕ್ಫ್ ಮಂಡಳಿಯಿಂದ ಮಸೀದಿ, ದರ್ಗಾಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ: ಹಜ್ಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ.ಮುಮ್ತಾಝ್ ಆಲಿಖಾನ್
»ನೆಮ್ಮದಿ ಕೇಂದ್ರಗಳನ್ನು ರದ್ದುಗೊಳಿಸಲು ಪಕ್ಷಾತೀತ ಒತ್ತಾಯ: ಉತ್ತರ ನೀಡಲು ಪರದಾಡಿದ ಸಚಿವ ಸಿ.ಎಂ.ಉದಾಸಿ
»ವಿಧಾನಸಭೆಯಲ್ಲಿ ಗೋವಿಂದ ಕಾರಜೋಳ ಹೇಳಿಕೆಗೆ ಕರಾವಳಿ ಭಾಗದ ಶಾಸಕರ ಧರಣಿ
»ಸ್ವಾಮಿ ನಿತ್ಯಾನಂದ ಪ್ರಕರಣ: ಮಾಧ್ಯಮಗಳಲ್ಲಿ ದೃಶ್ಯ ಪ್ರದರ್ಶನಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
»ಜನ ಹೋರಾಟಕ್ಕೆ ಗೆಲುವು: ಹಂಪಿ ವಿವಿಯ ಜಮೀನು ಪರಭಾರೆ ನಿರ್ಧಾರ ಹಿಂದಕ್ಕೆ
»ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ: ಸಿ‌ಎಂ ಮುಂದೆ ಆರು ಬೇಡಿಕೆಗಳು
»ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
»ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ : ಯಾವ ಪುರುಷಾರ್ಥಕ್ಕೆ ಈ ಸರ್ಕಾರ
»ಭಾವನಾತ್ಮಕ ಅವಲ೦ಬನೆಗೆ ಸಿಲುಕಿಕೊಳ್ಳದಿದ್ದರೆ ಮಾತ್ರ ಮಹಿಳೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಾಧ್ಯ: ನಟಿ ಸುಹಾಸಿನಿ
»ಬೆ೦ಗಳೂರು: ಬ೦ಗಾಳಿ ಚಿತ್ರನಿರ್ದೇಶಕ ಅತಾನು ಘೋಷ್‌ಗೆ ಲಂಕೇಶ್ ಪ್ರಶಸ್ತಿ
»ಕುಖ್ಯಾತ ರೌಡಿ ಇಮ್ರಾನ್ ಪಾಷಾ ಬಂಧನ
»ಟೈಮ್ಸ್ ಆಫ್ ಕನ್ನಡ ದೈನಿಕ ಇನ್ನಿಲ್ಲ : ಉರುಳಿಬಿದ್ದ ಕನ್ನಡದ ಮತ್ತೊಂದು ಪತ್ರಿಕೆ
»‘ಗೋಹತ್ಯೆ ನಿಷೇಧ: ಕೆಲವು ಪ್ರಶ್ನೆಗಳು’ ಕರಪತ್ರ ಬಿಡುಗಡೆ: ಗೋಹತ್ಯೆ ನಿಷೇಧ ಬ್ರಾಹ್ಮಣ-ಶೂದ್ರರ ನಡುವಿನ ಸಂಘರ್ಷ: ಹನುಮಂತಯ್ಯ
»ಭೂ ಅತಿಕ್ರಮಣ: ಬಿಬಿ‌ಎಂಪಿಗೆ ನೋಟಿಸ್
»ರಾಜ್ಯಪಾಲರ ವಿರುದ್ಧ ಈಶ್ವರಪ್ಪ ಹೇಳಿಕೆ: ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ: ವಿಧಾನಪರಿಷತ್‌ನಲ್ಲಿ ನಾಣಯ್ಯ ಖಂಡನೆ
»ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಮನೋಹರ್ ಬಿಜೂರ್
»ನೀರಿನ ಸಮಸ್ಯೆ ನಿವಾರಣೆಗೆ ಹಣ ಬಿಡುಗಡೆ: ಸಚಿವ ಶೆಟ್ಟರ್
»ಕೃಷ್ಣಭಟ್ ಹೇಳಿಕೆಗೆ ಮನನೊಂದ ನಾಣಯ್ಯ: ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದರು ಜೆಡಿ‌ಎಸ್ ಸದಸ್ಯರು
»ಸದನದಲ್ಲಿ ಚರ್ಚೆಗೆ ಸಭಾಪತಿ ಅವಕಾಶ: ಕೃಷಿ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಸರಕಾರದ ಕ್ರಮಕ್ಕೆ ಆಕ್ರೋಶ
»ಸರಕಾರ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆ: ಮೋಟಮ್ಮ ಆರೋಪ
»ಬಿಬಿ‌ಎಂಪಿ ಚುನಾವಣೆ: ಬಿಜೆಪಿ, ಜೆಡಿ‌ಎಸ್ ಅಭ್ಯರ್ಥಿಗಳ ಮೊದಲ ಹಂತದ ಆಯ್ಕೆ ಪೂರ್ಣ
»ಎಪ್ರಿಲ್ ಕೊನೆ ಅಥವಾ ಮೇ ತಿಂಗಳ ಆರಂಭದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ
»ಬಿಬಿ‌ಎಂಪಿ ಚುನಾವಣೆ ಹಿನ್ನೆಲೆ: ಅಧಿವೇಶನ ಮೊಟಕು
»ಕೃಷಿ ವಿ.ವಿ: ರಾಜ್ಯಪಾಲರಿಂದ ನೇಮಕಾತಿ ಅಧಿಕಾರ ಹಿಂದಕ್ಕೆ
»ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
»ಹಲವು ಪುರುಷ ಪುಡಾರಿಗಳಿನ್ನು ನಿರುದ್ಯೋಗಿಗಳಾಗಲಿದ್ದಾರೆ!
»ಬೆ೦ಗಳೂರು: ಬಂಡೀಪುರ ಉದ್ಯಾನದಲ್ಲಿ ರಾತ್ರಿ ಸಂಚಾರ ನಿಷೇಧ
»ಬೆ೦ಗಳೂರು: ಸತತ ಮೂರನೇ ಬಾರಿ ಪ್ರವಾಸೋದ್ಯಮಕ್ಕೆ ಪ್ರಶಸ್ತಿಯನ್ನು ಪಡೆದ ರಾಜ್ಯ
»ತೆರಿಗೆ ಸಂಗ್ರಹದಲ್ಲಿ ವಿಫಲ: ಸಿದ್ದರಾಮಯ್ಯ
»ಮರಳು ಗಣಿಗಾರಿಕೆ ನಿಗ್ರಹಿಸಿ: ಶಾಸಕರ ಒತ್ತಾಯ
»ಮೂಡಬಿದ್ರೆಯಲ್ಲಿ ಬಾಕ್ಸೆಟ್ ಅದಿರು ಗಣಿಗಾರಿಕೆಗೆ ಅನುಮತಿ ನೀಡಿಲ್ಲ: ಸುರೇಶ್ ಕುಮಾರ್
»ಕೋಮು ಘರ್ಷಣೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನ: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಡಾ.ಸಾಂಗ್ಲಿಯಾನ
»ಗೋಹತ್ಯೆ ನಿಷೇಧ ಕಾಯ್ದೆಯ ವಿರುದ್ಧ ಉಗ್ರ ಹೋರಾಟಕ್ಕೆ ಬಂಜಗೆರೆ ಕರೆ
»ನೆರೆಪೀಡಿತ ಜಿಲ್ಲೆಗಳ ರೈತರ ಬೆಳೆ ಸಾಲ ಮನ್ನಾ ಇಲ್ಲ: ವಿಪಕ್ಷ ಸದಸ್ಯರ ಸಭಾತ್ಯಾಗ
»ಮತ್ತೆ ಗವಾಕ್ಷಿಯಿಂದ ಬಂದ ಗೋ ಹತ್ಯೆ ನಿಷೇಧ ಕಾಯ್ದೆ
»ರಾಮನಗರ: ಕಾಮುಕ ಸ್ವಾಮಿ ನಿತ್ಯಾನಂದಗೆ ಶ್ರೀರಾಮಸೇನೆ ಬೆಂಬಲ: ಸ್ವಾಮಿ ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ?
»ಬೆ೦ಗಳೂರು: ಇಸ್ಲಾಂ ಅಣಕಿಸಿ ಕತಾರ್ ಪೌರತ್ವ ಉಳಿಸಿಕೊಳ್ಳಿ: ರವಿಶ೦ಕರ್ ಗುರೂಜಿ
»ಬೆ೦ಗಳೂರು: `ಒಬಿಸಿಗೆ ಪ್ರತ್ಯೇಕ ಕೋಟಾ ಕೊಟ್ಟರೆ ಬೆಂಬಲ' : ದೇವೆಗೌಡ
»ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
»ಟೀ ಸ್ಟಾಲ್ ಒಡತಿ ಗುಲ್ಬರ್ಗ ಮೇಯರ್!
»ನಿತ್ಯಾನಂದ ಸ್ವಾಮಿ ಭೂಗತರಾಗಿಲ್ಲ: ಶಿಷ್ಯ ವೃಂದದ ಸ್ಪಷ್ಟನೆ
»10 ಸಾವಿರ ಕೋಟಿ ರೂ.ಸಾಲದ ಸುಳಿಯಲ್ಲಿ ರಾಜ್ಯ: ಸಿದ್ದರಾಮಯ್ಯ
»ಮಂಡ್ಯ: ಹೆತ್ತ ತಾಯಿಯನ್ನೇ ನಾಲೆಗೆಸೆದ ಮಗ
»ಹಾಸನದಲ್ಲಿ ಅಮಾಯಕರ ಬಂಧನ: ಸರಕಾರಕ್ಕೆ ಪ್ರತಿಪಕ್ಷಗಳ ತರಾಟೆ
»ಮಂಗಳೂರು ಜನಪ್ರತಿನಿಧಿಗಳೊಂದಿಗೆ ಚರ್ಚೆ: ಭಂಡಾರಿಗೆ ಕರುಣಾಕರ ರೆಡ್ಡಿ ಭರವಸೆ
»ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
»ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
»ಮಂಗಳೂರಿನ ಆರು ಮಾರ್ಗಗಳಲ್ಲಿ ಕೆ‌ಎಸ್ಸಾರ್ಟಿಸಿ ಬಸ್ಸು: ಖಾದರ್ ಪ್ರಶ್ನೆಗೆ ಸುರೇಶ್ ಕುಮಾರ್ ಪ್ರತಿಕ್ರಿಯೆ
»ಚೆಕ್‌ಪೋಸ್ಟ್‌ ಅಧಿಕಾರಿ ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕದ್ದ ಕಳ್ಳರು.
»ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದಳಂತೆ ರಂಜಿತಾ!
»ಇ೦ದು 100ನೇ ಅ೦ತರಾಷ್ಟ್ರೀಯ ಮಹಿಳಾ ದಿನ : ಬೀದಿಗೆ ಬಂತು ಚಿಂದಿ ಆಯುವ ಬದುಕು
»ಹಳಿಯಾಳ: ಈದ್ಗಾಕ್ಕೆ ಬಣ್ಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
»ಶ್ರೀರಾಮಸೇನೆ ವೆಬ್‌ಸೈಟ್‌ಗೆ ಚಾಲನೆ : ತಸ್ಲೀಮಾ ನಸ್ರಿನ್ ಅವರು ರಾಜ್ಯಕ್ಕೆ ಬಂದರೆ ಆಶ್ರಯ ನೀಡುತ್ತೇವೆ :ಮುತಾಲಿಕ್
»ಕುವೆಂಪು ವಿವಿ: 6 ಮಂದಿಗೆ ಗೌರವ ಡಾಕ್ಟರೇಟ್
»ಬಿಬಿ‌ಎಂಪಿ ಚುನಾವಣೆಗೆ ಕಾರ್ಯತಂತ್ರ: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ನೂತನ ಅಧ್ಯಕ್ಷೆ ಮಂಜುಳಾ ನಾಯ್ಡು
»ಗುಡಿ ಗುಂಡಾರಗಳ ಬಜೆಟ್: ಜನವಾದಿ ಮಹಿಳಾ ಸಂಘಟನೆ ಟೀಕೆ
»ರಜಾದಿನವೂ ಕಾರ್ಯನಿರ್ವಹಿಸಿದ ಸಿಬ್ಬಂದಿ: ಮತ್ತೊಂದು ವಿವಾದದಲ್ಲಿ ಬಿಬಿ‌ಎಂಪಿ: ಚುನಾವಣಾಧಿಕಾರಿಗೆ ಕಾಂಗ್ರೆಸ್ ದೂರು
»ಬಿಬಿ‌ಎಂಪಿ ಚುನಾವಣೆ: ರಾಜಕೀಯ ಪಕ್ಷಗಳ ಸಿದ್ಧತೆ ಆರಂಭ
»‘ಸತ್ಯ ಹೇಳಲಾಗದ ಲೇಖಕ ಬರವಣಿಗೆ ನಿಲ್ಲಿಸುವುದು ಒಳಿತು’: ‘ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ಜಿ.ರಾಜಶೇಖರ್
»ದಿಲ್ಲಿಯತ್ತ ಹಳ್ಳಿಯ ರೈತರು: ದೇವೇಗೌಡ ನೇತೃತ್ವದಲ್ಲಿ ನೈಸ್ ಬಾಧಿತರಿಂದ ಜಾಥಾ
»ಬಜೆಟ್: ಸರಕಾರದ ವಿರುದ್ಧ ರವಿ ಸೀಟಿ
»ರಾಸಲೀಲೆ ಬರೇ ಸುಳ್ಳು-ಇದು ಪಿತೂರಿ:ನಿತ್ಯಾನಂದ ಉವಾಚ
»ಗೋ ಹತ್ಯೆ ನಿಷೇಧದ ವಿರುದ್ಧ ದಲಿತರ ಬಳಕೆ ಸರಿಯಲ್ಲ: ಪೇಜಾವರಶ್ರೀ
»ಹೊರ ರಾಜ್ಯದಲ್ಲಿ ಕನ್ನಡ ಪರೀಕ್ಷೆಯನ್ನು ಬರೆದ 33 ಮಂದಿಯೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ
»ಮೈಸೂರು: ‘ಅಂಧ’ಗಾತಿಯ ಸಾಧನೆಗೆ ನಿಂದಕರೇ ಪ್ರೇರಣೆ!
»ಮಳವಳ್ಳಿ: ಗಗನಚುಕ್ಕಿ ಜಲಪಾತ: ನೀರಿಗೆ ಬಿದ್ದು ಮೂವರು ವಿದ್ಯಾರ್ಥಿಗಳ ಸಾವು
»ಬಾಗಲಕೋಟೆ: ರಾಜ್ಯಾದ್ಯ೦ತ ಮನೆಮಾತಾಗಿದ್ದ ಜಾನಪದ ಕಲಾವಿದೆ ಚೌಡಕಿ ನಾಗವ್ವ ನಿಧನ
»ಹಂಪಿ ವಿವಿ ಭೂವಿವಾದ: ವಿವಿಧ ಸ೦ಘಟನೆಗಳ ಸುಮಾರು 184 ಜನರ ಬಂಧನ
»ಶಿವಮೊಗ್ಗ ಶಾಂತ
»ಚಿಕ್ಕಮಗಳೂರು: ಮರಳು ಹರಾಜು: ಡಿ‌ಎಸ್‌ಎಸ್-ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ
»ಬಿಬಿ‌ಎಂಪಿ ಚುನಾವಣಾ ಪಟ್ಟಿ: ಆರ್‌ವಿಡಿ, ಎಚ್‌ಡಿಕೆ ಸ್ವಾಗತ
»ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಹತೋಟಿಗೆ: ಕರ್ಫ್ಯೂ ಮುಂದುವರಿಕೆ
»ಬೆಂಗಳೂರು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ನಡುವೆ ಆನ್‌ಲೈನ್ ಸಂಪರ್ಕ ಸೌಲಭ್ಯ- ಪಾಸ್‌ಪೋರ್ಟ್ ಕಚೇರಿಗಳ ಸುಧಾರಣೆಗೆ ಕ್ರಮ: ಎಸ್.ಎಂ.ಕೃಷ್ಣ
»ನೈಸ್: ಎಚ್.ಡಿ.ದೇವೇಗೌಡ ಅತ್ಯತ್ತಮ ನಟ. ವೈ.ಎಸ್.ವಿ. ದತ್ತ ಅತ್ಯುತ್ತಮ ಸಾಹಿತ್ಯ ರಚನಾಕಾರ!; ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ: ದೇವೇಗೌಡರಿಗೆ ಅಶೋಕ್ ಖೇಣಿ ಮನವಿ
»ರೈತರು ದಿಲ್ಲಿಗೆ
»ಸ್ವಾಮಿ ನಿತ್ಯಾನಂದನ ಕಾಮಲೀಲೆಗೆ ಬಿಡದಿಯ ಧ್ಯಾನಪೀಠದ ಕೊಠಡಿ!; ನಿತ್ಯಾನಂದನ ರಾಸಲೀಲೆ ಚಿತ್ರೀಕರಣ ಮಾಡಿದ್ದು ನಾನೇ: ಲೆನಿನ್
»ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಹಿಂದಕ್ಕೆ: ಮುಖ್ಯಮಂತ್ರಿ
»ಬಿಬಿ‌ಎಂಪಿ ಚುನಾವಣೆ ವೇಳಾಪಟ್ಟಿ ಪ್ರಕಟ: ಮಾರ್ಚ್‌ 28ರಂದು ಚುನಾವಣೆ: ಇಂದಿನಿಂದ ನೀತಿ ಸಂಹಿತಿ ಜಾರಿ
»ಶಾಂತಿಗೆ ಭಂಗ ಯತ್ನ: ವಿಚಾರಣೆ
»ರಂಜಿತಾಳಿಗೆ ತಿರುಗುಬಾಣ?: ನಿತ್ಯಾನಂದ ಸ್ವಾಮಿ ಲೀಲೆಯ ನಟಿ ರಂಜಿತಾ ಆತ್ಮಹತ್ಯೆ ಯತ್ನ?
»ಚಿತ್ರನಟಿ, ಸ್ವಾಮಿ ಇಬ್ಬರೂ ಭೂಗತ
»‘ಬಿಬಿ‌ಎಂಪಿ ಚುನಾವಣೆ ಹಿನ್ನೆಲೆ’ ಬಜೆಟ್‌ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ
»ರಾಜ್ಯ ಬಜೆಟ್ 2010-11: ಕೈಯಲ್ಲಿ ಬೆಣ್ಣೆ,ಬಗಲಲ್ಲಿ ದೊಣ್ಣೆ (ಭಾಗ-2) (updated news)
»ರಾಜ್ಯ ಬಜೆಟ್ 2010-11: ಕೈಯಲ್ಲಿ ಬೆಣ್ಣೆ,ಬಗಲಲ್ಲಿ ದೊಣ್ಣೆ (ಭಾಗ-1) (updated news)
»ಬೆಂಗಳೂರು: ’ ಓರಿಸ್ಸದ ಡಾ. ಅಚ್ಯುತ್ ಸಮಂತರಿಗೆ ಒಲಿದ ಯಂಗ್ ಏಡ್ಜ್ 2010’ ಪ್ರಶಸ್ತಿ
»ಬಜೆಟ್: ಬೆಲೆ ಏರಿಕೆ ಗಾಯದ ಮೇಲೆ ಬರೆ
»ರಾಜ್ಯ ಬಜೆಟ್: ಬೈಕ್, ಕಾರು ಮತ್ತಷ್ಟು ತುಟ್ಟಿ
»ಬಳ್ಳಾರಿಯಲ್ಲಿ ವಿಜಯನಗರ ವಿವಿ ಸ್ಥಾಪನೆ
»ಹುಬ್ಬಳ್ಳಿ: ಪತ್ರಿಕೆಯೆ ಲೇಖನ ಖ೦ಡಿಸಿ ಮನವಿ ನೀಡಿ ಹಿ೦ದಿರುಗುತ್ತಿದ್ದಾಗ ಕಲ್ಲು ತೂರಾಟ - ಪೊಲೀಸರಿ೦ದ ಲಾಠಿ ಪ್ರಹಾರ, ಕರ್ಫ್ಯೂ : ಇ೦ದು ಶಾಲಾ ಕಾಲೇಜುಗಳಿಗೆ ರಜೆ
»ತಂಬಾಕು ಉತ್ಪನ್ನ, ವಿಲಾಸಿ ಹೊಟೇಲ್ ದುಬಾರಿ; ಭತ್ತ, ಅಕ್ಕಿ, ಬೇಳೆಕಾಳು: ಸಂಪೂರ್ಣ ತೆರಿಗೆ ವಿನಾಯ್ತಿ
»ಮುದ್ರಾಂಕ ಶುಲ್ಕ ಇಳಿಕೆ, ವಾಹನ ತೆರಿಗೆ ಏರಿಕೆ
»ಬಜೆಟ್‌: ಶೈಕ್ಷಣಿಕ ಅನುದಾನಗಳು
»ಕೃಷಿ- ನೀರಾವರಿ: ಹೊಸ ಸಂಸ್ಥೆಗಳ ಸ್ಥಾಪನೆ
»ಇದು ರೈತ ಮತ್ತು ಜನವಿರೋಧಿ ಬಜೆಟ್: ಸಿದ್ದರಾಮಯ್ಯ
»80 ರೂಪಾಯಿಗೆ 'ಸ್ವಾಮಿಕಾಮ' ಸಿಡಿ; ಟ್ವಿಟ್ಟರಲ್ಲೂ ಸೂಪರ್‌ಹಿಟ್!
»ಭರವಸೆಯ ರಾಜ್ಯ ಬಜೆಟ್: ಸಕ್ಕರೆ ಮತ್ತಷ್ಟು ತುಟ್ಟಿ, ವ್ಯಾಟ್ ಏರಿಕೆ, ಮಠಗಳಿಗೆ ನೆರವು; ವಿಶ್ವಕನ್ನಡ ಸಮ್ಮೇಳನಕ್ಕೆ, ಶಾದಿ ಮಹಲ್ ಗೆ10ಕೋಟಿ ಹಾಗೂ ಹಜ್ ಭವನ ನಿರ್ಮಾಣಕ್ಕೆ 5ಕೋಟಿ; ಅಲ್ಪಸಂಖ್ಯಾತರ ಕಲ್ಯಾಣಕ್ಕೆ 207ಕೋಟಿ ರೂ
» ಕಾನ್‌ಸ್ಟೇಬಲ್ ಮೇಲೆ ಹಲ್ಲೆ .
»ಮದುವೆ ಒಲ್ಲದ ಯುವತಿಯರ ಸಂಖ್ಯೆ ಹೆಚ್ಚಳ
»ಸೆಕ್ಸ್ ಕಾಂಡ: ಮೈಮರೆತಿದ್ದ ಸ್ವಾಮೀಜಿಗೆ ಮತ್ತು ಬರಿಸಲಾಗಿತ್ತೇ?
»ನಿತ್ಯಾನ೦ದ ಸ್ವಾಮಿ ಆಸ್ತಿ ವಶಕ್ಕೆ ಕ್ರಮ: ಆಚಾರ್ಯ
»ಕೆಣಕಿದರೂ ಕೆರಳುವುದಿಲ್ಲ ಎಂದವರು ಮಾತು ತಪ್ಪಿದರು: ಸಿದ್ದರಾಮಯ್ಯ
»ಇಂದು ಬಜೆಟ್: ಯಾರತ್ತ ಯಡಿಯೂರಪ್ಪ ಚಿತ್ತ
»ರಾಜ್ಯ ಆಂತರಿಕ ಉತ್ಪನ್ನ ಶೇ.5.5
»ನಿತ್ಯಾನಂದ ಮೈಸೂರಲ್ಲಿ ಅಡಗಿದ್ದಾನೆಂಬ ವದಂತಿ; ಕಾಮಿಸ್ವಾಮಿ ಜಮೀನು ವಶಕ್ಕೆ ಕ್ರಮ: ಆಚಾರ್ಯ
»ಸ್ವಾಮೀಜಿ ನಡೆಸುತ್ತಿದ್ದ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾತ್ರ ಸಂಘಟನೆ ಬೆಂಬಲಿಸಿತ್ತು ; ಸ್ವಾಮೀಜಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ: ಮುತ್ತಪ್ಪ ರೈ
»ನಿತ್ಯಾನಂದ ಸ್ವಾಮಿ ಮಹಿಮೆಯ ತಮಿಳು ನಟಿ ರಂಜಿತಾಳಂತೆ..!; | ಆ ವೀಡಿಯೋ ನನ್ನದಲ್ಲ: ನಿತ್ಯಾನಂದ ಸ್ವಾಮೀಜಿ
»ಬೆ೦ಗಳೂರು: ಹುಸೇನ್ ಮುಲ್ಲಾಗಳ ಚಿತ್ರ ಯಾಕೆ ಬರೆದಿಲ್ಲಾ?: ಭೈರಪ್ಪ
»ಶಿವಮೊಗ್ಗ ಮತ್ತು ಹಾಸನಗಳಲ್ಲಿ ನಡೆದ ಘಟನೆಗೆ ಮುಸ್ಲಿಮರೇ ಕಾರಣ : ಮುತಾಲಿಕ್ ಕಿಡಿ
»ಗದಗ: 86ನೇ ಬಾರಿ ರಕ್ತದಾನ ಮಾಡಿದ ವೈದ್ಯ ಡಾ. ಸಿ.ಸೋಲೋಮನ್
»ಜನತೆ ಮೇಲೆ ಬಿತ್ತು ಬಸ್ ದರ ಏರಿಕೆಯ ಹೊರೆ
»ರಾಜ್ಯಪಾಲರಿಗೆ ಕುಲಪತಿ ವರದಿ; ಹಂಪಿ ವಿವಿ ಭೂಹಗರಣ ಪರಿಷತ್ತಿನಲ್ಲಿ ಧರಣಿ
»ಸಂಪಂಗಿ ಲಂಚ; ಪುರಾವೆ ಇದೆ: ಲೋಕಾಯುಕ್ತ
»ಮೀರಾ ಕುಮಾರ್‌ಗೆ ಮೈವಿವಿ ಗೌ. ಡಾಕ್ಟರೇಟ್
»ನಾಡಿನಲ್ಲೇ ವಿಶಿಷ್ಟ ತಾಣವಾಗಬೇಕೆ೦ಬ ಉದ್ದೇಶದಿ೦ದ ಜನ್ಮ ತಾಳಿದ ಆಲಮಟ್ಟಿಯ ಪ್ರಾಣಿ ಪಾರ್ಕ್
»ಬೆ೦ಗಳೂರು: ಗೋಹತ್ಯೆ: ಸಾರ್ವಜನಿಕರ ಪ್ರತಿಭಟನೆಯ ಹಿನ್ನಲೆಯಲ್ಲಿ ಮಸೂದೆ ವಾಪಸ್
»ಕಾಮುಕ ನಿತ್ಯಾನಂದನ ಆಶ್ರಮದಲ್ಲಿ ಬೆಂಕಿ
»ಪರಮಹಂಸ ನಿತ್ಯಾನಂದ ಸ್ವಾಮೀಜಿ ಕಾಮಕಾಂಡ: ಬಿಡದಿ ಪ್ರಕ್ಷುಬ್ಧ
»ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ.
»ಬೆ೦ಗಳೂರು: ಕೊಲೆಗಾರರಿಗೆ ಕ್ಲೀನ್‌ಚಿಟ್ ನೀಡುವ ಸದನ ಸಮಿತಿ, ಕೊಟ್ಟವನು ಕೋಡ೦ಗಿ ಇಟ್ಕೊ೦ಡವನು ಸ೦ಪ೦ಗಿ: ಸಂತೋಷ್ ಹೆಗ್ಡೆ ಲೇವಡಿ
»ಬೆ೦ಗಳೂರು: ಮಾ. 18ರಿಂದ ದ್ವಿತೀಯ ಪಿಯು ಪರೀಕ್ಷೆ ಆರ೦ಭ
»ಭಾರತಿ ವಿಷ್ಣುವರ್ಧನ್ ಸೇರಿ ನಾಲ್ವರಿಗೆ ಗೌರವ ಡಾಕ್ಟರೇಟ್
»ಹಾಸನ-ಶಿವಮೊಗ್ಗದಲ್ಲೇ ಯಾಕೆ ಗಲಭೆ ಆಯ್ತು?: ಈಶ್ವರಪ್ಪ
»ಪರಿಸ್ಥಿತಿ ಶಾಂತ: ಶಿವಮೊಗ್ಗದಲ್ಲಿ ಕರ್ಫ್ಯೂ ಮುಂದುವರಿಕೆ
» ಹೋಳಿ ಹಬ್ಬ : ಮೂವರು ಯುವಕರು ನೀರುಪಾಲು
»ಬಿಬಿಎಂಪಿ ಚುನಾವಣೆ: ಸರ್ಕಾರಕ್ಕೆ ನಿರ್ದೇಶನ | ಮಾರ್ಚ್ 30ರೊಳಗೆ ನಡೆಸಿ: ಹೈಕೋರ್ಟ್
»‘ಕನ್ನಡಪ್ರಭ' ವಿಷಾದ.......
»ಪ್ರತಿಪಕ್ಷಗಳನ್ನು ಕೆರಳಿಸಿದ ಸಚಿವ ಆಚಾರ್ಯ ಹೇಳಿಕೆ
»ಬಾಬಾಬುಡನ್ ಗಿರಿ: ಶ್ರದ್ಧಾಭಕ್ತಿಯ ಸಂದಲ್ ಉರುಸ್
»ಲಂಚ ಪುರಾಣ: ಶಾಸಕ ವೈ.ಸಂಪಂಗಿಗೆ ಕ್ಲೀನ್‌ಚಿಟ್!
»ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿಯೇ ಸಿದ್ಧ: ಸಿಎಂ
»'ಪರ್ದಾ ಹೈ ಪರ್ದಾ' ಲೇಖನದ ವಿರುದ್ಧ ಪ್ರತಿಭಟನೆ: ಶಿವಮೊಗ್ಗ, ಹಾಸನ ಉದ್ರಿಕ್ತ; ಗೋಲಿಬಾರ್‌ಗೆ 2 ಬಲಿ
»ಚಿಕ್ಕೋಡಿ: ರೂ. 60 ಲಕ್ಷ ಮೌಲ್ಯದ ಎರಡು ಆನೆ ದಂತ ವಶ: 8 ಜನರ ಬಂಧನ
»ಮೈಸೂರಿನಲ್ಲಿ ರಾಜಕೀಯ ಅರಾಜಕತೆ : ಉಸ್ತುವಾರಿ ಸಚಿವರಿಲ್ಲ * ಪ್ರಗತಿ ಕಾರ್ಯ ನಡೆದೇ ಇಲ್ಲ * ಪ್ರತಿಪಕ್ಷಗಳಿಗೂ ಆಸಕ್ತಿ ಇಲ್ಲ
»ಬೆ೦ಗಳೂರು: ಲವ್ ಜಿಹಾದ್ ಬಗ್ಗೆ ಸಾಕ್ಷ್ಯವಿಲ್ಲ
»ಬೆ೦ಗಳೂರು: ವಿವಿಧ ಕ್ಷೇತ್ರದಲ್ಲಿದ್ದವರು ಸಾಧನೆ ಮಾಡಿ ತೋರಿಸುತ್ತಾರೆ ಆದರೆ ರಾಜಕಾರಣಿಗಳೇಕೆ ಸಾಧನೆ ತೋರುತ್ತಿಲ್ಲ?’ : ರಾಜ್ಯಪಾಲ
»ಬೆ೦ಗಳೂರು: ನಿರಶನ: ಮತ್ತೆ ಪೇಜಾವರ ಶ್ರೀ ಎಚ್ಚರಿಕೆ
»ಹೊನ್ನಾವರ: ಶೀಘ್ರ 2,500 ಅಭಿವೃದ್ಧಿ ಅಧಿಕಾರಿ ಹುದ್ದೆ ಭರ್ತಿ'
»ಮೈಸೂರು `ಪಾರಂಪರಿಕ ನಗರ': ಯುನೆಸ್ಕೋ ಘೋಷಣೆ : ಇಲ್ಲಿನ ಇಂಡೋ ಸಾರ್ಸನಿಕ್ ಶೈಲಿ ಕಟ್ಟಡಗಳು ಅಪರೂಪ: ಆಯುಕ್ತೆ
»ಚಿಕ್ಕಮಗಳೂರಿನ ಮಹಿಳೆ ರುಕ್ಸಾನಾ ಬಾನುಗೆ ರಾಷ್ಟ್ರಪತಿಗಳ ಜೀವನ್‌ರಕ್ಷಾ ಪದಕ
»ಬೆ೦ಗಳೂರು: ಶಿವಮೊಗ್ಗ ಅಥವಾ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎನ್ಎಸ್‌ಜಿ ಮಾದರಿಯ ಕಮಾಂಡೋ ತರಬೇತಿ ಕೇಂದ್ರ ಸ್ಥಾಪನೆ
»ಆದಿಚುಂಚನಗಿರಿ ಜಾತ್ರೆಯಲ್ಲಿ ನೂಕುನುಗ್ಗಲು: ಕಾಲ್ತುಳಿತಕ್ಕೆ ಮಹಿಳೆ ಬಲಿ
»ರಾಯಚೂರು: ಮಾತಾ ಅಮೃತಾನಂದಮಯಿ ಸಂಸ್ಥೆಯ ‘ಆಸರೆ’ಗೆ ಜಪಾನ್ ವಿದ್ಯಾರ್ಥಿಗಳ ಕೈ
»ಬೆ೦ಗಳುರು: 6 ತಿಂಗಳಲ್ಲಿ ಹೊಸ ರೈಲು ಮಾರ್ಗ ಸಮೀಕ್ಷೆ: ಮುನಿಯಪ್ಪ
»ಲವ್ ಜಿಹಾದ್ ಕಟ್ಟುಕಥೆ . ಪೋಲಿಸರಿಂದ ಹೈಕೋರ್ಟಿಗೆ ಅಂತಿಮ ವರದಿ. ಕೇಸರಿ ಸಂಘಟನೆಗಳಿಗೆ ಮುಖಭಂಗ.
»80 ಲಕ್ಷ ರೂ. ಮೌಲ್ಯದ ಬ್ರೌನ್ ಶುಗರ್ ವಶ: ಐವರ ಸೆರೆ
»ಮಠಾಧೀಶರ ಮತ್ತು ಜನತೆಯ ಕೃಪೆ ಇರುವವರೆಗೆ ಸಿಎಂ ಪಟ್ಟ ಭದ್ರ: ಯಡಿಯೂರಪ್ಪ
»ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗ ಖಚಿತ; ಬೆಂಗಳೂರು- ಮಂಗಳೂರು - ಉಡುಪಿ- ಕಾರವಾರ ರೈಲು ಮಾರ್ಗ ಕಾರ್ಯಗತಕ್ಕೆ ಖಂಡಿತ ಪ್ರಯತ್ನ: ಮೊಯ್ಲಿ ಭರವಸೆ
»ಮಡ್ಗಾಂವ್ ಸ್ಫೋಟ: ಸನಾತನ ಸಂಸ್ಥೆಯ ಲಿಂಕ್ ಕರ್ನಾಟಕದಲ್ಲಿ?
»ಸಿಎಂ ಯಡಿಯೂರಪ್ಪಗೆ 68ರ ಹುಟ್ಟುಹಬ್ಬದ ಸಂಭ್ರಮ
»ಗೋ ಮಾಂಸ ಭಕ್ಷಣೆ ನಮ್ಮ ಹಕ್ಕು: ದಸಂಸ
»ಸುಧಾ ಮೂರ್ತಿಯವರಿಂದ ಶೋಭಾ ವೆಬ್‌ಸೈಟ್ ಉದ್ಘಾಟನೆ
»ವಿಜಯನಗರ ಪುನಶ್ಚೇತನ ಪ್ರತಿಷ್ಠಾನಕ್ಕೆ ಜಾಗ : ಪುನರ್‌ಪರಿಶೀಲನೆ ಅತ್ಯವಶ್ಯ: ಕಂಬಾರ : ಹಂಪಿ ವಿ.ವಿ. ಡೀನ್ ಹುದ್ದೆಗೆ ರಹಮತ್ ರಾಜೀನಾಮೆ
»ದಾವಣಗೆರೆ: ಪೊಲೀಸ್ ಭದ್ರತೆಯ ನಡುವೆಯೇ 50,000 ಕುರಿಗಳ ಮಾರಣ ಹೋಮ
»ರಾತ್ರಿ 12ಕ್ಕೆ ಹೋಟೆಲ್ ವಹಿವಾಟು ಬಂದ್: ಪ್ರತಿಕ್ರಿಯೆಗೆ ಸೂಚನೆ
»ಬೆ೦ಗಳೂರು: ಲೋಡ್ ಶೆಡ್ಡಿಂಗ್ ವೇಳಾಪಟ್ಟಿ ಸಿದ್ಧ : ರಾತ್ರಿ ಏಳರಿಂದ ಬೆಳಿಗ್ಗೆ ಏಳು ಗಂಟೆಯವರೆಗೆ ನಿರಂತರವಾಗಿ ವಿದ್ಯುತ್ ಪೂರೈಕೆ
»ಅನಾರೋಗ್ಯ ಪೀಡಿತ ಆರೋಗ್ಯ ವಿ.ವಿ
»ಜಾರ್ಜ್ ಫರ್ನಾಂಡಿಸ್ ಚಿಕಿತ್ಸೆಯ ವೆಚ್ಚ ಭರಿಸಲು ಸರ್ಕಾರ ನಿರ್ಧಾರ
»ತುಮಕೂರು: ಸಂತೋಷ್ ಹೆಗ್ಡೆ, ಸುಧಾಮೂರ್ತಿ ಸೇರಿ ೭ ಮಂದಿಗೆ ಗೌ.ಡಾ.
»ಬೆಂಗಳೂರು ಬಾರ್ ಬಾಲಿಕೆಯರಿಗಿನ್ನು ಲಂಗ-ದಾವಣಿ !
»ಗೋಮಾಂಸದ ಬಿರಿಯಾನಿ ತಿಂದು ಪ್ರತಿಭಟನೆ!
»ದಟ್ಟ ಹೊಗೆ ಮೃತ್ಯುಧರೆಯಾಗಿ ಬಾಯಿ ತೆರೆಯಿತು: ಬೆಂಗ್ಳೂರು ಕಾರ್ಲ್‌ಟನ್ ದುರಂತ: ಕೆಳಕ್ಕೆ ಜಿಗಿದ ಕೆಲವರ ಸಾವು; ಸಾವಿನ ಸಂಖ್ಯೆ 9ಕ್ಕೆ; 15 ಮಂದಿ ಚಿಂತಾಜನಕ (UPDATED)
»ಮೈಸೂರು: 9 ದರೋಡೆಕೋರರ ಬಂಧನ: 54 ಪ್ರಕರಣ ಪತ್ತೆ
»ಗಣಿಗಾರಿಕೆ: ಕಾನೂನು ಉಲ್ಲಂಘಿಸಿಲ್ಲ-ಆಚಾರ್ಯ
»ರೈಲ್ವೆ ಬಜೆಟ್: ರಾಜ್ಯಕ್ಕೆ ಬಂಪರ್ ಕೊಡುಗೆ ನಿರೀಕ್ಷೆ
»ರಾಜ್ಯ ಬಿಜೆಪಿ ಪದಾಧಿಕಾರಿಗಳು: ಈಶ್ವರಪ್ಪ ಟೀಂ ಪ್ರಕಟ
»ಮಹಾತ್ಮ ಜ್ಯೋತಿಬಾಪುಲೆ ಜನ್ಮ ದಿನಾಚರಣೆ : ಸ್ತ್ರೀ ಭ್ರೂಣ ಹತ್ಯೆ ನಿಷೇಧದ ಹರಿಕಾರ ಬಾಪುಲೆ
»ಬೆ೦ಗಳೂರು: ಪಾಸ್ ಪೋರ್ಟ್ ಇದ್ದರೆ ಎನ್ಆರ್ಐಗಳಿಗೆ ಮತದಾನ ಹಕ್ಕು: ಮೊಯ್ಲಿ
»ದೇವರ ಹೆಸರಲ್ಲಿ ವೀರೇಂದ್ರ ಹೆಗ್ಗಡೆ ಶೋಷಣೆ: ದೇವೇಗೌಡ
»ಬೆ೦ಗಳೂರು: ರಾಜ್ಯದಲ್ಲಿ 11 ವಿಮಾನ ನಿಲ್ದಾಣ ಸ್ಥಾಪನೆಗೆ ಮರುಚಿಂತನೆ
»ಬೆ೦ಗಳೂರು: ವಿದ್ಯುತ್ ಸಮಸ್ಯೆ: ಯಡ್ಯೂರಪ್ಪ-ಈಶ್ವರಪ್ಪ ನಡುವಿನ ಗುದ್ದಾಟದಿ೦ದ
»ಸರ್ಕಾರದಿಂದ ಸಂಘಪರಿವಾರ ವಿರುದ್ಧದ 16 ಪ್ರಕರಣ ವಾಪಸ್
»ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧ: ಆಯೋಗ
»ಬೆ೦ಗಳೂರು: ರಕ್ಷಿತಾರಣ್ಯದಲ್ಲೂ ಗಣಿ: 6 ಅರಣ್ಯ ಪ್ರದೇಶಗಳಲ್ಲಿ ಷರತ್ತುಬದ್ಧ ಗಣಿಗಾರಿಕೆಗೆ ಹಸಿರು ನಿಶಾನೆ : ಕೃಷಿ, ತೋಟಗಾರಿಕೆ ವಿವಿ ಸಿಬ್ಬಂದಿಗೆ ಯುಜಿಸಿ ವೇತನ: ಸಂಪುಟ ತೀರ್ಮಾನ
»ಬೆ೦ಗಳೂರು: ಪಲ್ಲವಿ ಚಿತ್ರ ಮ೦ದಿರದ ಮಾಳಿಕ, ಉದ್ಯಮಿ ಟಿ.ಶಿವರಾಮ್ ನಿಧನ
»ಗುಡಿ ಬಿಟ್ಟುಬಿಡಿ ಮನೆ ಕಟ್ಟಿಕೊಡಿ: ವಿಶೇಷ ಸಂದರ್ಶನದಲ್ಲಿ ಗೀತಾ ಆಗ್ರಹ
»ರಾಯಚೂರು: 80ನೇ ವರ್ಷಕ್ಕೆ ಪಾದಾರ್ಪಪಣೆ ಮಾಡಿದ ಪೇಜಾವರಶ್ರೀಗಳಿಗೆ ಕನಕಾಭಿಷೇಕ
»ಬೆ೦ಗಳೂರು: ಬರಲಿದೆ ಮತಾಂತರ ನಿಷೇಧ ಕಾನೂನು
»ಬೆ೦ಗಳೂರು: ಬರಲಿವೆ ಖಾಸಗಿ ರೈಲು ಮಾರ್ಗ : ರಾಜ್ಯದಿಂದ ಐದು ಯೋಜನೆಗಳ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆ
»ಬೆ೦ಗಳೂರು: ಶೇ. 50:50ರ ಅನುಪಾತದಲ್ಲಿ ಎಂಜಿನಿಯರಿಂಗ್ ಸೀಟು ಹ೦ಚಿಕೆ
»ಬಳ್ಳಾರಿ: ಹಂಪಿ ವಿ.ವಿಯ 80 ಎಕರೆ ಭೂಮಿ ಗುಳುಂ
»ಬಿ‌ಎಸ್ಸೆನ್ನೆಲ್‌ನಿಂದ ಪ್ರತಿ ಕರೆಗೆ ನಿಮಿಷಕ್ಕೆ 10 ಪೈಸೆ: ಕೇಂದ್ರ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಎ.ರಾಜಾ
»ಬೆಂಗಳೂರು: ಎಂಬಿ‌ಎ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ: ಕುಲಸಚಿವರ ಭರವಸೆ: ದಸಂಸ ಧರಣಿ ಹಿಂದಕ್ಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri