ಶುಕ್ರವಾರ, 03-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
Latest news item ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
Latest news item ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ
Latest news item ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ
Latest news item ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ
Latest news item ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.
Latest news item ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
Latest news item ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!
Latest news item ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?
Latest news item ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ
Latest news item ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
Latest news item ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
Latest news item ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
Latest news item ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
Latest news item ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
Latest news item 'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
Latest news item ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಪಾಕ್ ಪರ ಮಾತಾಡಿದ್ರೆ ಸುಮ್ಮನಿರಲ್ಲ: ಶಾರುಖ್‌ಗೆ ಶಿವಸೇನೆ

ಮುಂಬೈ, ಶುಕ್ರವಾರ, 29 ಜನವರಿ 2010

ಇಂಡಿಯನ್ ಪ್ರೀಮಿಯರ್ ಲೀಗ್‌ನ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಆಟಗಾರರಿಗೆ ಬೆಂಬಲ ನೀಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಮಾಲಕ ಹಾಗೂ ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ, ಅವರ ಮುಂದಿನ ಸಿನಿಮಾ 'ಮೈ ನೇಮ್ ಈಸ್ ಖಾನ್'ಗೆ ಬಹಿಷ್ಕಾರ ಹಾಕಲು ನಿರ್ಧರಿಸಿದೆ.

ಪಾಕಿಸ್ತಾನೀಯರನ್ನು ಹೊಗಳುವ ಯಾರನ್ನೂ ಸಹಿಸಿಕೊಳ್ಳಲು ನಮ್ಮಿಂದಾಗದು ಎಂದು ಶಿವಸೇನೆಯು ಶಾರುಖ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಫೆಬ್ರವರಿ 12ರಂದು ಬಿಡುಗಡೆಯಾಗಲಿರುವ ಚಿತ್ರವನ್ನು ತೆರೆಗೆ ಬರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದೆ.

ಇಲ್ಲಿ ಪಾಕಿಸ್ತಾನದ ಆಟಗಾರರು ಆಡಬೇಕೆಂದು ಶಾರುಖ್ ಬಯಸುತ್ತಿದ್ದರೆ, ಅವರು ಕರಾಚಿ ಮತ್ತು ಇಸ್ಲಾಮಾಬಾದ್‌ಗೆ ಹೋಗಿ ಅವರೊಂದಿಗೆ ಆಡಲಿ. ಅವರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪಾಕಿಸ್ತಾನಿ ಆಟಗಾರರನ್ನು ಒಂದು ವೇಳೆ ಸೇರಿಸಿಕೊಂಡಲ್ಲಿ ಅದರ ಪರಿಣಾಮವನ್ನು ಎದುರಿಸಲು ಸಿದ್ಧರಾಗಬೇಕು ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವುತ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಪಾಕಿಸ್ತಾನದ ಆಟಗಾರರನ್ನು ಯಾವುದೇ ತಂಡ ಖರೀದಿಸದೇ ಇದ್ದುದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದ ಶಾರುಖ್, ಅವರನ್ನು ನಾವು ಸ್ವಾಗತಿಸಬೇಕಿತ್ತು ಎಂದಿದ್ದರು.

ಪಾಕಿಸ್ತಾನಿ ಆಟಗಾರರನ್ನು ತಂಡಗಳಿಗೆ ಆರಿಸಬೇಕಿತ್ತು. ಅವರು ನಿಯಮಾವಳಿಗಳ ಪ್ರಕಾರ ಲಭ್ಯರಿದ್ದಾರೆಂದರೆ ತಂಡಗಳಿಗೆ ಅವರನ್ನು ಆಯ್ಕೆಗೊಳಿಸುವ ಮೂಲಕ ಸ್ವಾಗತಿಸಬೇಕಿತ್ತು. ತಂಡಗಳ ಈ ನಿರ್ಧಾರ ತೀರಾ ವಿಷಾದನೀಯ ಎಂದು ಖಾನ್ ತಿಳಿಸಿದ್ದರು.

ಶಾರುಖ್ ಅವರ ಮುಂದಿನ ಚಿತ್ರವನ್ನು ನಾವು ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಥಾಣೆಯಲ್ಲಿನ ಶಿವಸೇನಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಲಿನ ಮಾಲ್‌ಗಳ ಎದುರುಗಡೆ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-29

Tell a Friend

ಪ್ರತಿಸ್ಪಂದನ
MansoorSaheb, Kavalkatte(Saudi Arabia)
2010-01-30
I hate Pakistani People, not only Shiv sena. Here in Saudi Arabia Indian 99% Muslim hate Pakistanies.Because these people thinking they are Super Power.I think they are all terrorists.They dont have anything in their country; Even simple wheat flour also they import from other countries.Dont bring their players to our super power India.They will bring bomb.pls save our country.Iam not afraid what is true I wrote here.(If comment my mail id mansoorsaheb@yahoo.com)
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ರವಿ ಪೂಜಾರಿ ಗ್ಯಾಂಗಿನ ಮೂವರ ಸೆರೆ
»ನನ್ನ ಏಕಾಂತಕ್ಕೆ ಮೆಟ್ರೋ ಲಗ್ಗೆ : ಬಚ್ಚನ್‌
»ನಮಾಜ್ ಮಾಡುವ ಭರವಸೆಯಲ್ಲಿ ಅಹ್ಮದ್‌, ನಿಜವಾಗುವುದೇ?
»ಮು೦ಬೈ : ಸಹದ್ಯೋಗಿಯನ್ನು ರಕ್ಷಿಸಲು ಹೋಗಿ ಸಮುದ್ರದ ಪಾಲಾದ ನೌಕಾಪಡೆಯ ಅಧಿಕಾರಿ
»ಮು೦ಬಯಿ : ವೈವಾಹಿಕ ಜೀವನದಲ್ಲಿ ಮೂರು ದಶಕಗಳನ್ನು ಪೂರೈಸಿದ ಆಸ್ಕರ್‌ ದಂಪತಿಗೆ ನಗರದಲ್ಲಿ ಅಭಿಮಾನಿ ಬಳಗದವರಿ೦ದ ಸಮ್ಮಾನ
»ಮುಂಬೈ, ಗುಜರಾತ್‌ನಲ್ಲಿ ಭಾರಿ ಮಳೆ : ಪ್ರತ್ಯೇಕ ಘಟನೆಗಳಲ್ಲಿ 12 ಮ೦ದಿ ಸಾವು
»ಮು೦ಬೈ : ದೇಶದ ಎರಡನೆಯ ಕ್ಯಾಥ್‌ಲ್ಯಾಬ್‌ಗೆ ಲಿಟ್ಲ್ ಮಾಸ್ಟರ್ ಚಾಲನೆ
»ಮಹಾರಾಷ್ಟ್ರದ ಮುಖ್ಯಮ೦ತ್ರಿ ಅಶೋಕ್ ಚೌಹಾಣ್ ಅವರಿ೦ದ ಪ್ರಥಮ ವಿಶ್ವ ಕೊ೦ಕಣಿ ಸಾ೦ಸ್ಕ್ರತಿಕ ಸಮಾರ೦ಭಕ್ಕೆ ಚಾಲನೆ
»ಪುಣೆ : ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
»ಮು೦ಬೈ : ವಿಮಾನದ ತುರ್ತು ಸಂದರ್ಭದ ನಿರ್ವಹಣೆಯಲ್ಲಿ ಲೋಪ : 10 ಜೆಟ್ ಸಿಬ್ಬಂದಿ ಅಮಾನತು
»ಗಡಿ ವಿವಾದ: ಬಿಜೆಪಿ ಆಹ್ವಾನ ತಿರಸ್ಕರಿಸಿದ ಯಡಿಯೂರಪ್ಪ
»ಜೆಟ್ ಏರ್ ವೇಸ್ ವಿಮಾನ ಭೂಸ್ಪರ್ಶ ಕಠಿಣ ತನಿಖೆ ಸಾಧ್ಯತೆ!
»ಮು೦ಬೈ: ಜೆಟ್ ಏರ್‌ವೇಸ್ ವಿಮಾನದಲ್ಲಿ ಬೆಂಕಿ ಅಪಾಯದ ಸೂಚನೆ: ಪ್ರಯಾಣಿಕರ ತುರ್ತು ನಿರ್ಗಮನ - ತರಾತುರಿಯಿಂದ 30 ಪ್ರಯಾಣಿಕರಿಗೆ ಗಾಯ
»ಮು೦ಬೈ : ಶಿರಡಿಯಲ್ಲಿ ಭಕ್ತರ ಕಾಣಿಕೆಯಲ್ಲೇ ಏರ್ಪೋರ್ಟ್ ನಿರ್ಮಾಣ : ಸಾರ್ವಜನಿಕರಿಂದ ನಿರ್ಮಾಣವಾದ ದೇಶದ 2ನೇ ವಿಮಾನ ನಿಲ್ದಾಣ
»ಮುಂಬೈ ಸುಧಾರಣೆಗೆ ರಾಜ್ ಠಾಕ್ರೆಗಿಂತ ನಾನೇ ಬೆಸ್ಟ್: ಎಂಎನ್‌ಎಸ್ ಮುಖ್ಯಸ್ಥನಿಗೆ ಟಾಂಗ್ ರಾಖಿ ಸಾವಂತ್
»ಫೋರ್ಜರಿ : ಮಾಜಿ ನಟಿ ಆಶಾ ಪಾರೇಖ್ ವಿರುದ್ಧ ಎಫ್ಐಆರ್
»ಮುಂಬಯಿ ವಿಶ್ವವಿದ್ಯಾಲಯಕ್ಕೆ ಹಳೆ ವಿದ್ಯಾರ್ಥಿಯಿಂದ 100 ಕೋ. ರೂ. ದೇಣಿಗೆ
»ಪುಣೆ: ಎಚ್1ಎನ್1ಗೆ ಮತ್ತೆ ಮೂರು ಬಲಿ
»ಕಾಂ. ನಾಯಕರ ನಾಲಗೆಗೆ ಲಗಾಮು :ಹೈಕಮಾಂಡ್ ಸೂಚನೆ
»ಪವಾರ್ ಖಾತೆಯಿಂದ ತಪ್ಪು ಮಾಹಿತಿ : ಎಂಪಿಸಿಸಿ
»ಮತಯಂತ್ರದ ದಾಖಲೆಗಳನ್ನು ತಿರುಚುವುದು ಸಾಧ್ಯ ಎಂಬ ಪ್ರಾತ್ಯಕ್ಷಿಕೆ ನೀಡಿದ ಹೈದರಾಬಾದ್ ಉದ್ಯಮಿ ಬಂಧನ
»ಜೈಲಲ್ಲಿರುವ ಉಗ್ರ ಅಜ್ಮಲ್ ಕಸಬ್ ರಂಜಾನ್ ಉಪವಾಸ ಆಚರಿಸುತ್ತಿಲ್ಲ
»ಮು೦ಬೈ : ಖೈರ್ಲಾಂಜಿ ದಲಿತರ ಹತ್ಯಾಕಾಂಡ ಪ್ರಕರಣದ ಹೋರಾಟಗಾರರಿಗೆ ಪೊಲೀಸ್ ಕಿರುಕುಳ? : ಲೇಖಕಿಯರು, ಸಾಮಾಜಿಕ ಕಾರ್ಯಕರ್ತೆಯರನ್ನು ಹಿಂಬಾಲಿಸುತ್ತಿರುವ ಪೊಲೀಸರು
»ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಥಾವ್ನ್ ಕೊಂಕಣಿ ಮಾನ್ಯತಾ ದಿವಸ್ ಆಚರಣ್
»ಗಡಿ ವಿವಾದ: ಮೊಯಿಲಿ ಕಿತ್ತುಹಾಕಲು ಠಾಕ್ರೆ ಆಗ್ರಹ
» ಚೆಂಬೂರಿನಲ್ಲಿ ಗಟಾರಕ್ಕೆ ಬಿದ್ದು ಬಾಲಕಿ ಸಾವು
»ಮುಂಬಯಿ : ದರೋಡೆಕೋರರಿಂದ ದೇವಸ್ಥಾನ ಲೂಟಿ, ದ್ವಾರಪಾಲಕನ ಹತ್ಯೆ
»ನವಿ ಮುಂಬಯಿ : ವ್ಯಾಪಾರಿಯ ಕೊಲೆ ನಾಲ್ವರ ಬಂಧನ
»ಶ್ರೀ ಶಾಂತೇರಿ ಮಹಾಲಸ ನಾರಾಯಣಿ ವೆಲ್ಫೇರ್ ಟ್ರಸ್ಟ್‌ನ 9ನೇ ವಾರ್ಷಿಕೋತ್ಸವ
»ಕ್ರಿಶ್ಚನ್ ಛೇಂಬರ್‌ನಿಂದ ಶಾಸನ ಸಮ್ಮತವಾದ ಹಕ್ಕುದಾರಿಕೆ ಬಗ್ಗೆ ಕಾರ್ಯಗಾರ
»ಮು೦ಬೈ : ಸೆಷನ್ಸ್ ಕೋರ್ಟ್‌ಗೆ ವರದಿ : ದಯಾ ನಾಯಕ್ ವಿರುದ್ಧ ಸಾಕ್ಷ್ಯ ಇಲ್ಲ
»ಬಿಲ್ಲವರ ಎಸೋಸಿಯೇಶನ್‌ನ ಗೋರೆಗಾಂವ್ ಸ್ಥಳೀಯ ಸಮಿತಿಯಿಂದ ರಕ್ತದಾನ ಶಿಬಿರ
»ಸಮನ್ವಯ ಸಮಿತಿಯಲ್ಲಿ ರಾಣೆ ಮತ್ತು ನಸೀಮ್ ಖಾನ್
»ಮರಾಠಿ ಭಾಷೆ ಕಲಿಯುತ್ತಿರುವ ಅಮೀರ್ ಖಾನ್...
»ಮು೦ಬೈ : ಹೊಟ್ಟೆಗೆ ಹಿಟ್ಟಿಲ್ಲ, ದೇಹಕ್ಯಾಕೆ ಬಟ್ಟೆಯೆಂದು ಬೆತ್ತಲಾದರು!
»ಮು೦ಬಯಿ : ಖ್ಯಾತ ಮರಾಠಿ ಕವಿ ನಾರಾಯಣ ಸುರ್ವೆ ನಿಧನ
»ಅವಧೂತ ಭಗವಾನ್ ನಿತ್ಯಾನಂದ ಸ್ವಾಮೀಜಿ ಮಹಾ ಸಮಾಧಿಯ ಸುವರ್ಣ ವರ್ಷಾಚರಣೆ ತಯಾರಿ : ಅವದೂತರ ನಿತ್ಯಾನಂದರ ಮಾತಿನಲ್ಲಿ ದಿವ್ಯತೆ ಎನ್ನುವುದಿತ್ತು : ಎಂ.ಡಿ ಶೆಟ್ಟಿ
»ದೇವಾಡಿಗ ಸಂಘದ ವತಿಯಿಂದ ವಾರ್ಷಿಕ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ : ಅಭಿಷೇಕ್ ದೇವಾಡಿಗ ‘ಮಿಸ್ಟರ್ ದೇವಾಡಿಗ’ ಮತ್ತು ಕು| ದೀಪಾ ದೇವಾಡಿಗ ‘ಮಿಸ್ ದೇವಾಡಿಗ’
»ದುಷ್ಕರ್ಮಿಗಳಿಂದ ಮಲ್ಯ ವೆಬ್‌ಸೈಟ್ ವಿರೂಪ: ಪಾಕಿಸ್ತಾನದಿಂದ ಅಪಾಯಕಾರಿ ಸಂದೇಶ ರವಾನೆ
»ಭಾರತ್ ಬ್ಯಾಂಕ್ 34ನೇ ವಾರ್ಷಿಕ ಮಹಾಸಭೆ-ಶೇರುದಾರರಿಗೆ 15% ಡಿವಿಡೆಂಟ್ ಘೋಷಣೆ : ಆಧುನಿಕ ತಂತ್ರಜ್ಞಾನ-ತಾಂತ್ರಿಕತೆಗಳ ಸುಭದ್ರ ಹಣಕಾಸು ಸಂಸ್ಥೆ ಭಾರತ್ ಬ್ಯಾಂಕ್ : ವಿ.ಆರ್.ಕೋಟ್ಯಾನ್
»ಜೋಗೇಶ್ವರಿ ಶ್ರೀ ಜಗದಂಭಾ ಕಾಳಭೈರವ ದೇವಸ್ಥಾನದಲ್ಲಿ ವಿಜೃಂಭಣೆಯ ನಾಗರ ಪಂಚಮಿ ಆಚರಣೆ
»ಶ್ರೀ ಸುಬ್ರಹ್ಮಣ್ಯ ಮುಂಬಯಿ ಶಾಖೆಯಲ್ಲಿ ನಾಗರಪಂಚಮಿ ಸಂಭ್ರಮ
»ಪೊವಾಯಿ ಪಂಚಕುಟೀರದಲ್ಲಿ ಸುವರ್ಣ ಬಾಬಾರಿಂದ ನಾಗರ ಪಂಚಮಿ ಆಚರಣೆ
»ಕಾಶ್ಮೀರಕ್ಕೆ ಸ್ವಾಯತ್ತತೆಯೆಂದರೆ ಭಾರತದ ವಿನಾಶ: ಠಾಕ್ರೆ
»ಮು೦ಬೈ : ಮತ್ತೇ ಆರ೦ಭಗೊ೦ಡ ತಾಜ್ ಹೊಟೇಲ್
»ಹಫ್ತಾ ಹಣ ವಸೂಲು: ರವಿ ಪೂಜಾರಿ ಗ್ಯಾಂಗಿನ ಪಾತಕಿಗೆ ಗುಂಡೇಟು
»ಮುಲುಂಡ್ ಬಂಟ್ಸ್ ದ್ವಿತೀಯ ವಾರ್ಷಿಕ ಮಹಾಸಭೆ : ವೈಚಾರಿಕ ಕ್ರಾಂತಿಯಲ್ಲಿ ಹೊಸ ಚೈತನ್ಯ ಮೂಡಿಸುವ : ನಗ್ರಿಗುತ್ತು
»ಪಾಲ್ಘರ್‌ನಲ್ಲಿ ಎಸ್‌ಜೆ‌ಐ‌ಒ ಮ್ಯಾನೇಜ್‌ಮೆಂಟ್ ಎಂಡ್ ರಿಸರ್ಚ್ ಕಾಲೇಜು ಉದ್ಘಾಟನೆ : ಕ್ರೈಸ್ತರ ಶೈಕ್ಷಣಿಕ ಮಹತ್ಸಾಧನೆ ರಾಷ್ಟ್ರದ ಸಮಗ್ರ ಜನತೆ ಗುರುತಿಸಿದ್ದಾರೆ : ಬಿಷಪ್ ಮಚಾದೋ
»ಮುಂಬಯಿ ಮಹಾನಗರದಲ್ಲಿ ಮನೆ ಮಾರಾಟದಲ್ಲಿ ಶೇ. 38ರಷ್ಟು ಕುಸಿತ
»ಮು೦ಬೈ: ಜಲ ಸಮಾಧಿಯಾಗುತ್ತಿರುವ ಹಡಗಿನ ಸರಕು ರಕ್ಷಣೆಗೆ ಯತ್ನ
»ತೈಲ ಸೋರಿಕೆ: ಕಾಂಡ್ಲಾಗೆ ಅಪಾಯ ಭೀತಿ
»ಕರ್ಮಭೂಮಿ ಮಹಾರಾಷ್ಟ್ರದಲ್ಲಿ ಗ್ರಾಮೋದ್ಧಾರಗೈಯುವ ಕನ್ನಡಿಗ ಸರದಾರ ಆಲ್ಬರ್ಟ್ ಡಿಸೋಜಾ : ಅಲ್ಡೇಲ್ ಎಜ್ಯುಕೇಶನ್ ಟ್ರಸ್ಟ್‌ನಿಂದ ಸೈಂಟ್ ಜೋನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಎಂಡ್ ರಿಸರ್ಚ್ ಕಾಲೇಜು ಆರಂಭ
»ಮು೦ಬೈ : ತೈಲ ಸೋರಿಕೆ: ಆಪರೇಷನ್ ಚಿತ್ರಾ ಯಶಸ್ವಿ : ಕರಾವಳಿ ರಕ್ಷಣಾ ಪಡೆ ಹೇಳಿಕೆ ವರದಿಗೆ ಪ್ರಧಾನಿ ಸೂಚನೆ
»ಮು೦ಬೈ: ಜವಾಬ್‌ನ ನೂತನ ಅಧ್ಯಕ್ಷರಾಗಿ ಪೆಪಿಲಾನ್ ರಘು ಎಲ್.ಶೆಟ್ಟಿ ಆಯ್ಕೆ
»ಮಲಾಯ್ಕಾ ಕೋ.ಆಪರೇಟಿವ್ ಕ್ರೆಡಿಟ್ ಸೊಸಾಯ್ಟಿಯ 10ನೇ ಮಹಾಸಭೆ: ದೂರದೃಷ್ಠಿಯ ವ್ಯವಹಾರ ಜ್ಞಾನದಿಂದ ವ್ಯಾಪಾರ ಫಲಪ್ರದ : ವಿ.ಪಿ ಲೋಬೊ
»Mumbai port closed, vessel with 2600 tonnes of oil may sink
»ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದಿಂದ ಹಿಂದುಳಿದ ವಿದ್ಯಾಥಿಗಳಿಗೆ ಶೈಕ್ಷಣಿಕ ನೆರವು ಹಸ್ತಾಂತರ: ಶಿಕ್ಷಣವು ಕೇವಲ ಉದ್ಯೋಗವಕಾಶದ ಮಾಪನ ಆಗದಿರಲಿ : ಡಾ| ಸಂಜೀವ ಶೆಟ್ಟಿ
»ಮುಂಬೈ ಕರಾವಳಿಯಲ್ಲಿ 2 ಹಡಗುಗಳ ಡಿಕ್ಕಿ: 33 ಮಂದಿ ರಕ್ಷಣೆ
»ಬಜೆ ಮೂಗವೀರ ಸುವರ್ಣ ಮೂಲಸ್ಥಾನದ ಮಹಾಸಭೆ
»ಬಿಲ್ಲವರ ಎಸೋಸಿಯೇಶನ್‌ನಿಂದ ದತ್ತು ಸ್ವೀಕಾರ ಮತ್ತು ಆಥಿಕ ನೆರವು ವಿತರಣೆ: ಮಾನವೀಯತೆಯ ಸಂಪನ್ಮೂಲವನ್ನು ವೃದ್ಧಿಸುವ ಕಾಯಕ ಅವಶ್ಯ : ಉಮೇಶ್ ಕುಕ್ಯಾನ್ ದುಬಾಯಿ
»ಜಗಜ್ಯೋತಿ ಕಲಾ ವೃಂದದ ರಜತೋತ್ಸವ ಸಂಭ್ರಮದ ಮಾಸಿಕ ಕಾರ್ಯಕ್ರಮ ಶಿಕ್ಷಕ ಸನತ್ ಕುಮಾರ್ ಜೈನ್ ಇವರ `ಸಂಚಯ' ಕೃತಿ ಬಿಡುಗಡೆ
»ಭಾರತ್ ಕೋ.ಆಪರೇಟಿವ್ ಬ್ಯಾಂಕ್‌ಗೆ ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ
»ಮುಂಬಯಿಯಲ್ಲಿ ಕೊಂಕಣಿ ಭವನ ಮತ್ತು ಕೊಂಕಣಿ ಅಕಾಡೆಮಿ ಸ್ಥಾಪನೆ ಸಚಿವ ಸುರೇಶ್ ಶೆಟ್ಟಿಗೆ ಕೊಂಕಣಿ ಭಾಷ್ ಮಂಡಳ್ ಮನವಿ
»ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿರುವ ವಿಶ್ವದ ಸರ್ವೋನ್ನತ ಆಥಿಕ ವೃತ್ತಿಪರ ಸಭೆಯ ಸ್ಪೀಕರ್ ಆಗಿ ಆರ್.ಕೆ.ಶೆಟ್ಟಿ ಆಯ್ಕೆ
»ಆಗಸ್ಟ್-೧೫ : ನೆರೂಳ್‌ನ ದೇವಾಡಿಗ ಭವನದ ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರದಲ್ಲಿ ವಾರ್ಷಿಕ ವಿದ್ಯಾಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ
»ಪುಷ್ಯ ನಕ್ಷತ್ರದ ದಿನ ಕೊಡಲ್ಪಡುವ ಸ್ವರ್ಣಾಮೃತ ಪ್ರಾಶನ : ಮಕ್ಕಳ ಸ್ಮರಣ ಶಕ್ತಿ ಮತ್ತು ರೋಗ ನಿರೋಧಕ ಶಕ್ತಿ ವರ್ಧನೆಗೆ ರಾಮಬಾಣ
»ಸಾತ್ವಿಕ ಗುಣಗಳನ್ನೊಳಗೊಂಡ ಮಾನವ ಜೀವನ ಪಾವನ : ಶ್ರೀ ಗುರುದೇವಾನಂದ ಸ್ವಾಮೀಜಿ
»ಎನ್ಕೌಂಟರ್ ಸ್ಪೆಶಲಿಸ್ಟ್ ಅಂಗ್ರೆಗೆ ಜಾಮೀನು
»ಮು೦ಬೈ: ಮಡ್ಗಾಂವ್ ಸ್ಫೋಟ ಪ್ರಕರಣ: ಬಾಂಬ್ ತಯಾರಿಕೆಗೆ ತರಬೇತಿ ಪಡೆದಿದ್ದ ಉಗ್ರ ಜುವೇಕರ್ ; ಎಟಿಎಸ್‌ನಿಂದ ಸ್ಫೋಟಕ ಮಾಹಿತಿ
»ಮು೦ಬೈ : 2009-10ನೇ ಸಾಲಿನಲ್ಲಿ ಬಿಕಾ೦ ನಲ್ಲಿ ಡಿಸ್ಟಿ೦ಕ್ಷನಲ್ಲಿ ಪಾಸಾದ ದಿವ್ಯ ಆಚಾರ್ಯ
»ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ 11ನೇ ವಾರ್ಷಿಕೋತ್ಸವ: ಆಧ್ಯಾತ್ಮದ ಸಾರಥ್ಯದಿಂದ ಬದುಕು ಪಾವನ : ಒಡಿಯೂರುಶ್ರೀ
»ಮು೦ಬೈ: ಕಸಬ್‌ಗೆ ಗಲ್ಲು: 12ರಂದು ಶಿಕ್ಷೆ ಖಾತ್ರಿಗೊಳಿಸಲಿರುವ ಬಾಂಬೆ ಹೈಕೋರ್ಟ್
»ಸ್ಫೋಟ: ಸನಾತನ ಸಂಸ್ಥೆಯ ಇನ್ನೋರ್ವ ಉಗ್ರನ ಸೆರೆ
»ಐದು ಕೋ.ರೂ ಕ್ಕಿಂತ ಹೆಚ್ಚು ಮೊತ್ತದ ವಾಣಿಜ್ಯ ವಿವಾದಗಳ ಕ್ಷಿಪ್ರ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಮಸೂದೆ ಮಂಡನೆ: ಮೊಯ್ಲಿ
»ಮಹಾರಾಷ್ಟ್ರ ರಾಜ್ಯ ಕನ್ನಡಿಗರ 3ನೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಾವೇಶದ ಸಮಾರೋಪ: ಕರ್ನಾಟಕದಲ್ಲೂ ಮರಾಠಿ ಸಾಹಿತಿಗಳಿಗೆ ವೇದಿಕೆ ಕಲ್ಪಿಸಬೇಕು: ಡಾ| ಜಿ.ಎನ್.ಉಪಾಧ್ಯ
»ಮುಲುಂಡ್ ಬಂಟ್ಸ್'ನಿಂದ 2010 ರ ಸಾಲಿನ ಶೈಕ್ಷಣಿಕ ಸಹಾಯಸ್ತ ವಿತರಣೆ: ಮೌಲ್ವಿಕ ಶಿಕ್ಷಣಕ್ಕೆ ಶೈಕ್ಷಣಿಕ ನೆರವು ಅಸ್ತ್ರವಾಗಿದೆ: ಬಾರ್ಕೂರು ಸುಧಾಕರ್
»ಮುಂಬಯಿಯಲ್ಲಿ ಮಹಾರಾಷ್ಟ್ರ ರಾಜ್ಯ ಕನ್ನಡಿಗರ 3ನೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಾವೇಶಕ್ಕೆ ಚಾಲನೆ: ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತಿಗಳ ಸೊತ್ತಲ್ಲ: ಡಾ| ನಲ್ಲೂರು ಪ್ರಸಾದ್
»ಮೊಡೇಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ 63ನೇ ವಾರ್ಷಿಕ ಮಹಾಸಭೆ: ಜನಸಾಮಾನ್ಯರ ಉನ್ನತೀಕರಣವೇ ಬ್ಯಾಂಕುಗಳ ಸಾರ್ಥಕತೆ : ಆಲ್ಬರ್ಟ್ ಡಿ'ಸೋಜಾ
»ಮು೦ಬೈ : ನ್ಯಾ| ಪ್ರಕಾಶ್ ಎಲ್.ಶೆಟ್ಟಿ ನಿವಾಸಕ್ಕೆ ಒಡಿಯೂರುಶ್ರೀ ಭೇಟಿ ಮತ್ತು ಆಶಿರ್ವಚನ
»ಮಹಾರಾಷ್ಟ್ರ :ಮು೦ಬೈಯಾದ್ಯ೦ತ ಬಿರುಸುಗೊ೦ಡ ಮಳೆ : ಕೃಷ್ಣಾ ನದಿ ತೀರದಲ್ಲಿ ಕಟ್ಟೆಚ್ಚರ
»ಮು೦ಬೈ: ಹಿರಿಯ ಪತ್ರಕರ್ತ ಬರುವಾ ನಿಧನ
»ಮು೦ಬಯಿ: ದಟ್ಟಣೆಯನ್ನು ಕಡಿಮೆಗೊಳಿಸಲು ಇನ್ನೊ೦ದು ಹೊಸ ವಿಮಾನ ನಿಲ್ದಾಣ ನಿರ್ಮಾಣ : ರಾಜ್ಯಪಾಲರ ಪ್ರತಿಪಾದನೆ
»ಮು೦ಬೈಯಾದ್ಯ೦ತ ಸುರಿದ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ
»ಮತ್ಸಗಂಧಾ ಸಹಿತ ಹಲವು ರೈಲುಗಳು ಇಂದೂ ರದ್ದು...
»ಮು೦ಬೈ: ಜೈಲಿನಲ್ಲಿ ಸಲೇಂ ಮೋಜು, ಮಸ್ತಿ : ಪಂಚತಾರಾ ಹೊಟೇಲಿನಲ್ಲಿರುವ೦ತೆ ಐಷರಾಮಿ ಜೀವನ
»ಮು೦ಬೈ: ವಿಜ್ಞಾನ ವೈಜಯಂತಿ ರಾಷ್ಟ್ರೀಯ ಸಮ್ಮೇಳನ
»ಕೊಂಕಣ ರೈಲು ಸಂಚಾರ ಅಸ್ತವ್ಯಸ್ತ; ಮತ್ಸಗಂಧಾ ಸಂಚಾರ ಮತ್ತೆ ದೂರ
»ಮಾಯನಗರಿಯಲ್ಲಿ ದಿವೋ ಸಾಹಿತ್ಯ ಪುರಸ್ಕಾರ-2009 ಪ್ರದಾನ ಸಮಾರಂಭ: ಸಮಾಜಮುಖಿ ಪತ್ರಿಕೋದ್ಯಮ ಸಮಾಜೋಭಿವೃದ್ಧಿಗೆ ಪೂರಕ : ಬಿಷಪ್ ಫರ್ಸಿವಲ್
»ತಲೋಜಾ ಜೈಲಿಗೆ ಸಲೇಂ ಸ್ಥಳಾಂತರ ...
»ಬಿಲ್ಲವರ ಎಸೋಸಿಯೇಶನ್ ಮುಂಬಯಿ 78ನೇ ವಾರ್ಷಿಕ ಮಹಾಸಭೆ
»ಬಂಟ್ಸ್ ಸಂಘ ಮುಂಬಯಿ ಇದರ 82 ನೇ ವಾರ್ಷಿಕ ಮಹಾ ಸಭೆ
»ಮಾಯನಗರಿಯಲ್ಲಿ ರೆ| ಫಾ| ರೊಕ್ ಜೆಫ್ರಿನ್ ನೊರೊನ್ಹಾ ಸಂಸ್ಮರಣೆ : ವಂದನೀಯ ರೊಕ್ ಜೆಫ್ರಿನ್ ನೊರೊನ್ಹಾ ಇದು ಕರ್ನಾಟಕ ಕರಾವಳಿ ತೀರದ ಪುಣ್ಯನಾಮವಾಗಿದೆ : ಫಾ| ಲಾರೆನ್ಸ್ ಡಿ'ಸೋಜಾ
»ಬಿಲ್ಲವರ ಎಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ಗುರುನಾರಯಣ ರಾತ್ರಿ ಶಾಲೆಯ ಅಮೃತಮಹೋತ್ಸವ ಆಚರಣೆಗೆ ಚಾಲನೆ
»ಶನಿವಾರವೂ ಮು೦ಬೈಯಾದ್ಯ೦ತ ಮು೦ದುವರಿದ ಮಳೆ: ಜನಜೀವನ ಅಸ್ತವ್ಯಸ್ಥ
»ವಿವಾಹೇತರ ಸಂಬಂಧಕ್ಕೆ ಬೆತ್ತಲೆ ಮೆರವಣಿಗೆ ಶಿಕ್ಷೆಯೇ?
»ಅಬೂ ಸಲೇಂಗೆ ಜೈಲಿನಲ್ಲೇ ಹಲ್ಲೆ; ಮುಂಬೈಯಲ್ಲಿ ಮತ್ತೆ ಗ್ಯಾಂಗ್‌ವಾರ್?
»ಮದುವೆಯ ಸುಳ್ಳು ಭರವಸೆಯ ಸೆಕ್ಸ್ ಅತ್ಯಾಚಾರವಲ್ಲ..!
»ಮಾಣಿಲ ಶ್ರೀಧಾಮ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆ ಮತ್ತು ಶ್ರೀ ವರಲಕ್ಷ್ಮೀ ವ್ರತಾಚರಣೆ: ಯತಿಗಳ ಆಧ್ಯಾತ್ಮಿಕ ಸ್ಪಂದನಾಶೀಲತೆಯಿಂದ ಸಮಗ್ರ ಸಮಾಜೋದ್ಧಾರ : ಮಾಣಿಲ ಮೋಹನದಾಸ ಸ್ವಾಮೀಜಿ
»ಮು೦ಬೈಯಲ್ಲಿ ಮಳೆ ಅರ್ಭಟ; ಜನಜೀವನ ಅಸ್ತವ್ಯಸ್ತ
»ಬ್ರಹ್ಮಾವರಿಯನ್ಸ್ ಹೆಸರಾಂತ ದಿವಂಗತ ವಂದನೀಯ ರೊಕ್ ಜೆಫ್ರಿನ್ ನೊರೆನ್ಹಾ ಇವರ ಸ್ವರ್ಗಸ್ಥ ಎಪ್ಪತ್ತನಾಲ್ಕನೇ ಸಂವತ್ಸರಗಳ ಸಂಸ್ಮರಣೆ
»ಮು೦ಬೈ: ಆಗಸದಲ್ಲಿ ಅಪರೂಪದಲ್ಲಿ ಕಾಣ ಸಿಗುವ ಕಾಮನಬಿಲ್ಲು
»ನಗರದಲ್ಲಿ ಚಿಣ್ಣರ ಬಿಂಬದ ಮಲಾಡ್, ಕಾಂದಿವಲಿ ಮತ್ತು ಬೊರಿವಲಿ ಶಿಬಿರಗಳ ಉದ್ಘಾಟನೆ
»ಕಲ್ಪನಾಧರ್ಮಕ್ಕೆ ದಾನಿಗಳು ದಡ್ಡರಾಗದೆನೇ ದುಡ್ಡು ಕೊಡುತ್ತಾರೆ : ವಿವೇಕ್ ಶೆಟ್ಟಿ
»ಮುಂಬಯಿ ಕನ್ನಡ ಸಂಘದಲ್ಲಿ ಕನ್ನಡ ಸರ್ಟಿಪಿಕೇಟ್ ಕೋರ್ಸ್ ಉದ್ಘಾಟನೆ: ಬಹುಭಾಷೆಗಳ ಜ್ಞಾನ ಆಸ್ತಿಯಿದ್ದಂತೆ : ಜಿ.ಟಿ ಆಚಾರ್ಯ
»ಸಾಧ್ವಿ, ಪುರೋಹಿತ್‌ ಮೇಲೆ 'ಮೋಕಾ' ಹೇರಿದ ಕೋರ್ಟ್
»ಮು೦ಬೈ: ಉದ್ಯಾನವನದ ಜಲಪಾತದಲ್ಲಿ ಜಾರಿದ ಇಬ್ಬರು ಮಕ್ಕಳು
»ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 10ನೇ ವಾರ್ಷಿಕ ಮಹಾಸಭೆ
»ಮುಂಬೈ ದಾಳಿ: ದಿಟ್ಟ ದಾದಿಗೆ ಇಸ್ರೇಲ್ ನಾಗರಿಕತ್ವ
»ವಿದ್ಯಾವಿಹಾರ್‌ನಲ್ಲಿ ಭಂಡಾರಿ ಸೇವಾ ಸಮಿತಿಯಿಂದ ಶೈಕ್ಷಣಿಕ ವಿದ್ಯಾನಿಧಿ ಹಸ್ತಾಂತರ: ಮಕ್ಕಳಲ್ಲಿ ಭವಿಷ್ಯ ರೂಪಿಸುವ ಆತ್ಮವಿಶ್ವಾಸ ರೂಪಿಸಿ : ಪೆರ್ಣಂಕಿಲ ಹರಿದಾಸ್
»ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆಯಿಂದ ವಾರ್ಷಿಕ ಪ್ರತಿಭಾ ಸ್ಪರ್ಧೆ-2010: ಸ್ಪರ್ಧೆಗಳು ವೈಯಕ್ತಿಕ ಸಾಧನೆಯ ಅಡಿಪಾಯವಾಗಿದೆ ಜೋನ್ ಡಿ'ಸಿಲ್ವಾ
»ಬ್ಯಾರಿ ತುಳು ಸಂಗಮದ ಸಮಾರೋಪ ಸಮಾರಂಭ: ಸಂಸ್ಕೃತಿಯ ಶಕ್ತಿಯನ್ನು ಸದುಪಯೋಗಿಸಿ ಸುಸಂಸ್ಕೃತರಾಗಿ ಬಾಳೋಣ : ಅಬ್ದುಲ್ ರಹಮಾನ್
»ಕೊಲ್ಲಾಪುರದಲ್ಲಿ ಝೀ 24 ತಾಸ್' ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಬಾಗವಹಿಸಿದ ಕನ್ನಡಿಗರ ಮೇಲೆ ಶಿವಸೇನೆಯ ಗೂಂಡಾಗಳಿಂದ ದಾಳಿ
»ಮಾಯಾನಗರಿ ಬೃಹನ್ಮುಂಬಯಿಯಲ್ಲಿ ನೆರವೇರಿದ ಬ್ಯಾರಿ ತುಳು ಸಂಗಮ
»ಮು೦ಬೈ: ಇಂದು ಆಕಾಶವಾಣಿಯಲ್ಲಿ ಪತ್ರಿಕೋದ್ಯಮ ಬಗ್ಗೆ ಚರ್ಚೆ
»ಚಾರ್‌ಕೋಪ್ ಕನ್ನಡಿಗರ ಬಳಗದ ವತಿಯಿಂದ ಶ್ರೀ ಬೀಮೇಶ್ವರ ಜೋಶಿಗೆ ಸನ್ಮಾನ
»ಮು೦ಬೈ: ಹೆಸರಾ೦ತ ಸ್ಯಾಕ್ಸೋಫೋನ್ ವಾದಕ ಮನೋಹರಿ ಸಿಂಗ್ ನಿಧನ
»ಮು೦ಬೈ: ಕನ್ನಡಿಗರ ಮೇಲೆ ದಾಳಿ: ಶಿವಸೇನೆ ಬೆದರಿಕೆ
»ಹೊಟೇಲು ಉದ್ಯಮಿಗಳಿಗೆ ಎಚ್ಚರಿಕೆಯಲ್ಲಿರಿಸಬಲ್ಲ ಪ್ರಕರಣ: ಕಾರ್ಯನಿರತ ಹೊಟೇಲ್ ಮ್ಯಾನೇಜರ್ ಹತ್ಯೆ ಪ್ರಕರಣ ಇನ್ನೂ ನಿಗೂಢ
»ಮು೦ಬೈ: ವಿ.ವಿ., ಕನ್ನಡ ಎಂ.ಎ. ತರಗತಿಗಳಿಗೆ ಅರ್ಜಿ ಆಹ್ವಾನ
»ಮುಂಬೈ: ಕ್ಲೋರಿನ್ ಅನಿಲ ಸೋರಿಕೆ; 100 ಮಂದಿ ಅಸ್ವಸ್ಥ ಮತ್ತು 6 ಮಂದಿ ಚಿಂತಾಜನಕ (updated)
»ಮು೦ಬೈ: 22ರ ತುಳಸಿ ಈಗ ಐ‌ಐಟಿಯಲ್ಲಿ ಸಹಾಯಕ ಪ್ರೊಫೆಸರ್
»ಮು೦ಬೈ: ಕೆಲವೇ ಕ್ಷಣಗಳಲ್ಲಿ ತಪ್ಪಿದ ಮಹಾದುರ೦ತ : ಅಪಾಯದಿ೦ದ ಪಾರಾದ ವಿಮಾನ
»ಮೂಲ್ಕಿ ರಾಮಕೃಷ್ಣ ಹರಿ ಪೂಂಜಾ ಇವರಿಗೆ ನಗರದಲ್ಲಿ ಶ್ರದ್ದಾಂಜಲಿ: ಪೂಂಜರು ಜನಮನಕ್ಕೆ ಉಸಿರಾಗಿ ಬಾಳಿದ ಧೀಮಂತರು : ಜೆ.ವಿ ಕೋಟ್ಯಾನ್
»ನಗರದಲ್ಲಿ ಆಯುರ್ವೇದದ ಶಾಸ್ತ್ರದ ಸುಮುಖ ಸ್ವರ್ಣ ಪ್ರಾಶನ ಆಯುರ್ವೇದಿಕ್ ಲಸಿಕೆ ಉಣ್ಣಿಸಿದ ಡಾ| ಪ್ರವೀಣ್ ಎಸ್.ವಿ
»26/11-ಪೊಲೀಸ್ ಬಳಿ ನೂತನ ಶಸ್ತ್ರಾಸ್ತ್ರ ಇಲ್ಲವಾಗಿತ್ತು: ಎಫ್‌ಬಿಐ
»ಮು೦ಬೈ: ಬೆಳಗಾವಿ, ಕಾರವಾರಕ್ಕೆ ಕೇಂದ್ರಾಡಳಿತ: ಮಹಾರಾಷ್ಟ್ರ ಸರ್ಕಾರ ಆಗ್ರಹ
»ಮು೦ಬೈ: ಈಜಲು ತೆರಳಿದ್ದ ಮೂವರು ಯುವಕರು ನೀರು ಪಾಲು
»ಮಾಜಿ ರೂಪದರ್ಶಿ ನತಾಶಾ ಪಡುಬಿದ್ರಿ ಆತ್ಮಹತ್ಯೆ (Updated)
»ಮುಂಬಯಿ: ನಗರದಲ್ಲಿ ಸೈಂಟ್ ಪೀಟರ್‍ಸ್ ಎಸೋಸಿಯೇಶನ್‌ನಿಂದ 22ನೇ ವಾರ್ಷಿಕ ಸಂತ ಪೀಟರ್ ಹಬ್ಬದ ಸಂಭ್ರಮ: ಸಂತರ ನೆನಹು ಹೃದಯ ಬೆಳಗುವ ಸಂಭ್ರಮವಾಗಿದೆ : ರಿಚಾರ್ಡ್ ಕರ್ವಾಲೋ
»ಎಫ್ ಎಂ ವಾಹಿನಿಗಳಿಗೆ ಬಿಸಿ ಮುಟ್ಟಿಸಿದ ಠಾಕ್ರೆ
»ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕಿರು ಮತ್ತು ಮಧ್ಯಮ ಸಾಹಸೋದ್ಯಮ ಕಾರ್ಯಗಾರ
»ಮುಂಬೈ: ದಲಿತ ಯುವತಿಯ ನಗ್ನಗೊಳಿಸಿ ಮೆರವಣಿಗೆ
»ಮು೦ಬೈ: ಒಗ್ಗಟ್ಟಿಗೆ ತೀಯಾ ಡೇ ಪೂರಕ - ಗೋವಿಂದ ಮಂಜೇಶ್ವರ್
»ಮು೦ಬೈ: ಬಜಪೆ ವಿಮಾನ ದುರಂತ : ತನಿಖಾ ವರದಿಯಲ್ಲಿ ಲೋಪ
»ಬೆಳಗಾಂವ್ ಗಡಿ ವಿವಾದ: ಎಲ್ಲರೂ ಮಹಾರಾಷ್ಟ್ರ ವಿರೋಧಿಗಳು: ರಾಜ್ ಠಾಕ್ರೆ
»ಮು೦ಬೈ: ಪಕ್ಷದ ನಾಯಕರಿಗೆ ಹೆಚ್ಚುವರಿ ಸ್ಥಾನ ಕೇಳಿಲ್ಲ :ಪವಾರ್
»ಮು೦ಬೈ: 16 ಮಂದಿಗೆ ಎಚ್1ಎನ್1 ಸೋಂಕು
»ಮು೦ಬೈ: ಛೋಟಾ ರಾಜನ್ ಬಲಗೈ ಬ೦ಟ ಫರೀದ್ ಕೊಲೆ ತನಿಖೆ : ಬಿಲ್ಡರ್-ಮಾಫಿಯಾ ಸಂಬಂಧ ಬಯಲು
»ಸುವರ್ಣ ಮಹೋತ್ಸವದ ಸ೦ಭ್ರಮದ ಹೊಸ್ತಿಲಲ್ಲಿರುವ ಗುರು ನಾರಾಯಣ ರಾತ್ರಿ ಶಾಲೆಯಲ್ಲಿ ಪಠ್ಯ ಪುಸ್ತಕ ಮತ್ತು ಟಿಪ್ಪಣಿ ಪುಸ್ತಕಗಳ ವಿತರಣೆ
»ಮು೦ಬೈ: ಭಾರತ್ ಬ್ಯಾ೦ಕಿನ ಮುಖ್ಯ ನಿರ್ವಹಣಾಧಿಕಾರಿ ಜೆ.ಸಿ. ಪೂಜಾರಿ ಸೇವಾ ನಿವ್ರತ್ತಿ
»ಬೆಳಗಾವಿ ಕರ್ನಾಟಕದ್ದು: ಕೇಂದ್ರದ ಅಫಿದಾವಿತ್‌ಗೆ ಮರಾಠಿಗರ ಖಂಡನೆ
»ಚಿಣ್ಣರ ಬಿಂಬ ಸಂಸ್ಥೆಯಿಂದ ಕಾರ್ಯಕರ್ತರಿಗೆ ವಿಶೇಷ ಶಿಬಿರ
»ಮುಂಬೈ: ಹೇರ್ ಸ್ಟೈಲೋ ಶಿವರಾಮ್ ಭಂಡಾರಿ ಇವರಿಂದ ಕೇಶ ವಿನ್ಯಾಸದಲ್ಲಿ ವಿಶ್ವಕಪ್ ಫುಟ್ಬಾಲ್ ಚಮತ್ಕಾರ
»ತೈಲ ಬೆಲೆ ಏರಿಕೆ ವಿರುದ್ದ ಕರೆ ನೀಡಿದ್ದ ಭಾರತ ಬಂದ್ ಯಶಸ್ವೀ : ಮು೦ಬೈಯಲ್ಲಿ ಜನಜೀವನ ಅಸ್ತವ್ಯಸ್ತ
»ವಿರಾರೋಡ್‌ನಲ್ಲಿ ನೆರವೇರಿದ ಮಲಾಯ್ಕಾ ಸಮೂಹ ಸಂಸ್ಥೆಯ ಪ್ರಾಯೋಜಕತ್ವದ ಬಂಡವಾಳ ವಿಚಾರಶೀಲ ಸಮಾಲೋಚನಾ ಸಭೆ
»ಪುಣೆಯಲ್ಲಿ ಡಾ| ಪೂನಂ'ಸ್ ಇ‌ಎನ್‌ಟಿ ಕ್ಲಿನಿಕ್ ಪ್ರಾರಂಭೋತ್ಸವ: ವೈದ್ಯಕೀಯ ಸೇವೆಯು ಪಾವಿತ್ರತೆಯ ಕಾಯಕ : ಡಾ| ಜೀವನ್‌ರಾಮ್ ಶೆಟ್ಟಿ
»ನಾಶಿಕ್‌ನಲ್ಲಿ ಪೇಜಾವರ ಮಠದ ಶಾಖೆ ಉದ್ಘಾಟನೆ: ನಾಸಿಕ್ ಯಾತ್ರಾತಾಣವು ಲೋಕ ಕಲ್ಯಾಣದ ತಪೋಭೂಮಿ ಆಗಿದೆ : ಪೇಜಾವರ ಶ್ರೀ
»ಮುಂಬೈಗೆ ಶೀಘ್ರ 2ನೇ ಏರ್ಪೋರ್ಟ್: ಪ್ರಫುಲ್
»ಮು೦ಬೈಯ ಧರವಿಯಲ್ಲಿ ಧಾರಕಾರ ಮಳೆ
»ಜುಲೈ-4 : ಮಲಾಯ್ಕಾ-ಡೈಮೆನ್‌ಸಿಯನ್ಸ್ ಸಂಸ್ಥೆಗಳಿಂದ ಧನವಿಯೋಗ ವಿರಾರೋಡ್‌ನಲ್ಲಿ ವಿಚಾರಶೀಲ ಸಭೆ
»ಮು೦ಬೈ: ಕುರ್ಲಾದಲ್ಲಿ ಭೀತಿಯ ವತಾವರಣ ಸ್ರಷ್ಟಿಸಿದ ಶಂಕಿತ ಸರಣಿ ಹಂತಕ ಸೆರೆ
»ಮು೦ಬೈ: 11 ವರ್ಷಗಳ ನಿರೀಕ್ಷೆಯ ಬಳಿಕ ಏರ್ ಇಂಡಿಯಾ ನೌಕರರಿಗೆ ಮನೆ ನೀಡಲು ಆದೇಶ
»ಜುಲೈ-೪ : ಪುಣೆಯಲ್ಲಿ ಡಾ| ಪೂನಂ'ಸ್ ಇ‌ಎನ್‌ಟಿ ಕ್ಲಿನಿಕ್ ಉದ್ಘಾಟನೆ
»ಜುಲೈ -4 : ಶ್ರೀರಾಮ ದೇವರ ಪಾವಿತ್ರ್ಯತೆಯ ಪ್ರಥ್ವಿ ಎಂದೆಣಿಸಿದ ನಾಸಿಕ್‌ನಲ್ಲಿ ಪೇಜಾವರಶ್ರೀಗಳಿಂದ ವೈಕುಂಠ್ ಧಾಮ್ ಮತ್ತು ಸಾಮಾಜಿಕ ಸಂಸ್ಕೃತಿ ಸಂಕೀರ್ಣ ಲೋಕಾರ್ಪಣೆ
»ಮು೦ಬೈ: ಬೆಸ್ಟ್ ಆಫ್ ಫೈವ್: ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಿರುವ ಶಿವಸೇನೆ
»ಮು೦ಬೈ: ಕೊಂಕಣ ರೈಲ್ವೆ ಸುಧಾರಣೆಗೆ ಆದ್ಯತೆ: ಚವಾಣ್
»ಮು೦ಬೈ: ಆರೆಸ್ಸೆಸ್ ಮುಖ್ಯಸ್ಥರ ರಕ್ಷಣೆಗೆ ಸರ್ವ ಕ್ರಮ: ಮುಂಬೈ ಎಟಿ‌ಎಸ್
»ಮಿನಿ ಮಂಗಳೂರು ವಿರಾರೋಡ್‌ನಲ್ಲಿ ನೆರವೇರಿದ ಕೊಂಕಣಿ ಸಾಹಿತ್ಯ ಸಂಸ್ಕೃತಿ ಸಮ್ಮೀಲನ: ಕವಿತೆಗಳು ಮನುಷ್ಯನಿಗೆ ಪುನರ್ಜನ್ಮ ನೀಡುತ್ತದೆ : ಅನಂತ್ ಅಮ್ಮೆಂಬಳ್
»ಮು೦ಬೈ: ಸುಪ್ರಿಯಾ ಸುಳೆ ಸಿಂಗಾಪುರದ ಪ್ರಜೆಯೇ?
»ಮು೦ಬೈ: ಇ೦ಧನ ಬೆಲೆ ವಿರೋಧಿಸಿ ಬಿಜೆಪಿಯವರಿ೦ದ ಪ್ರತಿಭಟನೆ
»ಮು೦ಬೈ: ಛೋಟಾ ಶಕೀಲ್ ಮತ್ತು ದಾವೂದ್ ಇಬ್ರಾಹಿಂ ಭಂಟರ ಸೆರೆ
»ಮು೦ಬೈ: ಕೇಸರಿಕೂಟದ ಕಚ್ಚಾಟಕ್ಕೆ ಹೊಸ ರಂಗು: ಜಗತ್ತಿನ ಅತಿ ಎತ್ತರದ ಕಟ್ಟಡಕ್ಕೆ ಶಿವಸೇನೆ ವಿರೋಧ
»ಮು೦ಬೈ: ಕಾಮಸೂತ್ರ ಸೂಪರ್ ಮಾಡೆಲ್ ಆತ್ಮಹತ್ಯೆಗೆ ಶರಣು (Updated)
»ರೋನ್ಸ್ ಬ೦ಟ್ವಾಳ್ ಅವರು ಕ್ಲಿಕ್ಕಿಸಿದ ಕೆಲವು ಚಿತ್ರಗಳು
»ಮಲಾಯ್ಕಾ ಸಮೂಹ ಸಂಸ್ಥೆಗಳ ವತಿಯಿಂದ ಶಾಸಕ ಗಿಲ್ಬರ್ಟ್ ಮೆಂಡೊನ್ಸಾಗೆ ಸನ್ಮಾನ
»ಜೂನ್.27 : ವಿರಾರೋಡ್‌ನಲ್ಲಿ ಕೊಂಕಣಿ ಸಾಹಿತ್ಯ ಸಂಸ್ಕೃತಿ ಸಮ್ಮೀಲನ
»ಮು೦ಬೈ: ಭದ್ರತಾ ಮುನ್ನೆಚ್ಚರಿಕೆ : ಸರಕಾರಕ್ಕೆ ನ್ಯಾಯಾಲಯ ತರಾಟೆ
»ಮು೦ಬೈ: ಗೋವಾದ ಕನ್ನಡಿಗ ಬುಡನ್ ಎ. ಶೇಖ್ ಅವರಿಗೆ ಜ್ಯೋತಿ ಭಾಫುಲೆ ಪ್ರಶಸ್ತಿ
»ಮುಂಬೈಯಲ್ಲಿ ಉದ್ಯಮಿ, ಕರ್ನಾಟಕ ಕಾಂಗ್ರೆಸ್ ಶಾಸಕ ಸಂತೋಷ್ ಲಾಡ್ ಬಂಧನ
»ಭಾರತ್ ಬ್ಯಾ೦ಕ್ ಭಾ೦ಡುಪ್ ಶಾಖೆಗೆ ‘FORTUNE-500' ಬಿಮಾ ಬ್ರ್ಯಾ೦ಚ್ ಗೌರವ
»ಮು೦ಬೈ:ಟೋರಿಕ್ಷಾ ಚಾಲಕರಿ೦ದ ಮುಷ್ಕರ: ರಿಕ್ಷಾ ಬಾಡಿಗೆ ದರ ಏರಿಕೆ ಪ್ರಸ್ತಾವ; ನಾಳೆ ನಿರ್ಧಾರ
»ಕರ್ನಾಟಕದ ರಾಜಧಾನಿಯಲ್ಲಿ ನಾಳೆ ರಾಯನ್ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಸಂಭ್ರಮ
»ಕರ್ನಾಟಕ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಜಯರಾಮ ಆಳ್ವ ನಿಧನ
»ಕೂಸನ್ನು ಮಹಡಿಯಿಂದ ಹೊರಗೆಸೆದು ಕೊಂದವಳೂ ತಾಯಿ!
»ಮು೦ಬೈ: ಪ್ರತಿಭೆಗೆ ಅಂಕ ಮಾನದಂಡವಲ್ಲ:ವಿದ್ಯಾರ್ಥಿಗಳು ತುಳು ಭಾಷೆಯನ್ನು ಖಡ್ದಾಯವಾಗಿ ಕಲಿಯಬೇಕು: ನಿಕೋಲಸ್ ಕುರಿಯಾ
»ಮು೦ಬೈ: ಭಾರತೀಯ ವಿದ್ಯಾರ್ಥಿಗಳಿಗೆ ಬ್ರಿಟಿಷ್ ಏರ್‌ವೇಸ್ ಕೊಡುಗೆ
»ಉತ್ತರ ಭಾರತೀಯರ ವಿರುದ್ಧ ಹಿಂಸಾಚಾರ: ಠಾಕ್ರೆ ನ್ಯಾಯಾಲಯಕ್ಕೆ ಶರಣು
»ಪ್ರಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಸ್ಥಿತಿ ಗಂಭೀರ
»ಮೌ೦ಟ್ ಎವರೆಸ್ಟ್ ಏರಿದ ಅರ್ಜುನ್ ವಾಜಪೆಯಿ ಅವರಿಗೆ ಸನ್ಮಾನ
»ಮಲಾಯ್ಕಾ ಸಮೂಹ ಸಂಸ್ಥೆಯಿಂದ `ವ್ಯಾವರ್ತಕ ಎಲ್‌ಜಿ ಮಾರಾಟ ಮತ್ತು ಪ್ರದರ್ಶನ ಮಳಿಗೆ ಶುಭಾರಂಭ : ವಿಜ್ಞಾನ ರೂಪಿತ ವಸ್ತುಗಳ ಸದುಪಯೋಗ ಅನಿವಾರ್ಯ : ಶಾಸಕ ಮೆಂಡೊನ್ಸಾ
»ನಾಳೆ ಮಲಾಯ್ಕಾ ಸಮೂಹ ಸಂಸ್ಥೆಯಿಂದ `ಎಕ್ಸ್‌ಕ್ಲೂಝಿವ್ ಎಲ್‌ಜಿ ಶೋರೂಮ್' ಶುಭಾರಂಭ
»ಗೋರೆಗಾಂವ್ ಪೂರ್ವದ ರಾಯನ್ ಇಂಟರ್‌ನ್ಯಾಷನಲ್ ಶಾಲೆಗೆ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಭೇಟಿ
»ಮು೦ಬೈ: ಶುಕ್ರವಾರ ಸ೦ಜೆ ಸುರಿದ ಗುಡುಗು ಸಹಿತ ಮಳೆ
»ಮು೦ಬೈ: ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಯನ್ನು ಪತ್ತೆಹಚ್ಚಲು 100 ಪುರುಷರನ್ನು ಬೆತ್ತಲಾಗಿಸಿದ ಪೊಲೀಸರು
»ಗೋರೆಗಾಂವ್ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಪ್ರಸಿದ್ಧ ಸಮಾಜ ಸೇವಕ ಜಿ.ಟಿ.ಆಚಾರ್ಯ ಆಯ್ಕೆ
»ಮು೦ಬೈ: ಆರೆಸ್ಸೆಸ್ ಪ್ರಾಯೋಜಿತ ಗೋ ಮೂತ್ರ ಕ್ಯಾನ್ಸರ್ ಔಷಧಿಗೆ ಅಮೆರಿಕ ಪೇಟೆಂಟ್
»ಮು೦ಬೈ: ಎಸ್‌ಎಸ್‌ಸಿ ವಿದ್ಯಾರ್ಥಿಗಳಿಗಾಗಿ ‘ಬೆಸ್ಟ್ ಆಫ್ ಫೈವ್’ ನಿಯಮ ಸಮರ್ಥಿಸಿ ಅಫಿದವಿತ್
»ತುಳು-ಕನ್ನಡಿಗರ ರಾಯನ್ ಇಂಟರ್‌ನೇಶನಲ್ ಸಂಸ್ಥೆಯ ಬೊರಿವಿಲಿಯಲ್ಲಿನಸೈಂಟ್ ಕ್ಸೇವಿಯರ್‍ಸ್ ಹೈಸ್ಕೂಲ್‌ಗೆ 99.77% ಫಲಿತಾಂಶ
»ಮು೦ಬೈ: 66ರ ಭಾರತಿ ದೇವಿ ಹೆರಿಗೆ : ತ೦ತ್ರಜ್ಞಾನ ದುರುಪಯೋಗ: ವೈದ್ಯಕೀಯ ಲೋಕದಲ್ಲಿ ಆಘಾತ
»ಎಸ್.ಎಸ್.ಸಿ.ಫಲಿತಾಂಶ : ಮುಂಬಯಿಗೆ ಅಗ್ರಸ್ಥಾನ: ಬಾಲಕಿಯರದ್ದೇ ಮೇಲುಗೈ
»Oh! GOD!!...Mumbai ATC goes blind for 21 minutes
»ಮಹಾರಾಷ್ಟ್ರ: ಧಾರಾಕಾರ ಮಳೆಗೆ 46 ಬಲಿ : ಮುಂಬೈನಲ್ಲಿ ಜನಜೀವನ ತತ್ತರ
»ಮು೦ಗಾರು ಮಳೆಗೆ ತತ್ತರಿಸಿದ ಮು೦ಬೈ ಜನತೆ: ಥಾಣೆಯಲ್ಲಿ ಗೋಡೆ ಕುಸಿತದಿ೦ದ 8 ಜನ ಸಾವು
»ಮುಂಬಯಿ ಮಹಾನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ನೆರವೇರಿಸಿದ ಪಡುಬಿದ್ರಿಯ ಡಾ| ನಾರಾಯಣ ಟಿ. ಅಂಚನ್
»ಮು೦ಬೈಯ ದಾದರ್ ಮತ್ತು ಗೇಟ್ ವೇ ಯಲ್ಲಿ ನೀರಿನೊ೦ದಿಗೆ ಸರಸವಾಡುತ್ತಿರುವ ಯುವ ಜನತೆ
»ಪುಣೆ ಸ್ಫೋಟ; ಶಂಕಿತ ಉಗ್ರ ಸಮದ್ ಭಟ್ಕಳ್‌ಗೆ ಜಾಮೀನು
»ಮು೦ಬೈ: ಮೆಟ್ರೋ ರೈಲುಗಳಲ್ಲಿ ಬ್ಲ್ಯಾಕ್ ಬಾಕ್ಸ್ ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಕೆ
»ಮು೦ಬೈ: ರಾಜ್ ಠಾಕ್ರೆಯ 43ನೇ ಹುಟ್ಟುಹಬ್ಬ ಆಚರಣೆ: ರಾಜ್ ಧನಜಿರಾವ್ : ಅಡ್ದ ಹೆಸರನ್ನು ಉಡುಗೊರೆ ನೀಡಿದ ಬಾಳ್ ಠಾಕ್ರೆ
»ಮು೦ಬೈ: ಬೀಚ್‌ಗಳಲ್ಲಿ ಜೀವರಕ್ಷಕ ಸಿಬಂದಿ ಕೊರತೆ: ದಿನೇ ದಿನೇ ಹೆಚ್ಚುತ್ತಿರುವ ಈಜಲು ತೆರಳಿ ಸಮುದ್ರ ಪಾಲಾಗುವವರ ಸಂಖ್ಯೆ
»ಮುಂಬಯಿ ಮಹಾನಗರದ ವಿವಿಧೆಡೆ ಭಾರೀ ಮಳೆ: 17 ಬಲಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri