ಆದಿತ್ಯವಾರ, 21-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ವೀರ ಕೇಸರಿ ಕಲಾವೃಂದ ಮುಂಬಯಿ ಇದರ ಮೂವತ್ತೊಂದನೆ ವಾರ್ಷಿಕೋತ್ಸವ ಸಂಭ್ರಮ
Latest news item ಭವ್ಯ ಮೆರವಣಿಗೆಯೊ೦ದಿಗೆ ಇ೦ದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಸಾಹಿತ್ಯದಿಂದ ಬೆಳೆಯಬೇಕಾದುದು ದ್ವೇಷವಲ್ಲ, ಪ್ರೀತಿ, ಮಾನಯತೆ : ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಉಪಾಧ್ಯಾಯ
Latest news item ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ
Latest news item ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
Latest news item ತನ್ನ ಗೆಲುವಿಗೆ ಕಾರಣವಾದ ಬೈಂದೂರು ಅಭಿವೃದ್ಧಿಗೆ ಪ್ರಮುಖ ಆದ್ಯತೆ: ಸಂಸದ ರಾಘವೇಂದ್ರ
Latest news item ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ
Latest news item ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
Latest news item ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ

ರಿಯಾದ್ (ಸೌದಿ ಅರೇಬಿಯಾ) ಜನವರಿ , ೨೬ : ಮಕ್ಕಾದಿಂದ ಉಮ್ರಾ ನಿರ್ವಹಿಸಿ ಮರಳುತಿದ್ದ ಮಂಜೇಶ್ವರ ಸಮೀಪದ ಕುಂಜತ್ತೂರಿನ ಕುಟುಂಬವಿದ್ದ ಕಾರೊಂದು ಮುಂಭಾಗದ ಚಕ್ರ ಸಿಡಿದ ಕಾರಣ ಉರುಳಿ ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ರಿಯಾದ್ ಬಳಿ ಸಂಭವಿ ಸಿದೆ.

ಮೃತರನ್ನು ಕುಂಜತ್ತೂರಿನ ನಿವಾಸಿ ಜುಬೈರ್ ಎಂದು ಗುರುತಿಸಲಾಗಿದೆ.

ಇವರು ತಮ್ಮ ಪತ್ನಿ ಸಮೇತ ತಮ್ಮ ಇತರ ಕುಟುಂಬಿಕರೊಂದಿಗೆ ರಿಯಾದಿನಿಂದ ಮಕ್ಕಾಗೆ ತೆರಳಿ ಅಲ್ಲಿ ಉಮ್ರಾ ನಿರ್ವಹಿಸಿ ಮರಳಿ ರಿಯಾದಿಗೆ ಹಿಂದಿರುಗುತಿದ್ದಾಗ ಅವಘಡ ಸಂಭ ವಿಸಿದೆ. ಕಾರಿನಲ್ಲಿದ್ದ ಇವರ ಸಂಬಂಧಿಕ ಗರ್ಭಿಣಿ ಮಹಿಳೆಯೋರ್ವರು ತೀವ್ರವಾಗಿ ಗಾಯಗೊಂಡಿ ದ್ದು ಆಕೆಯ ಮಗು ಮೃತಪಟ್ಟಿರುವುದಾಗಿ ಆಕೆಯ ಸ್ಥಿತಿ ಗಂಭೀರವಿರುವುದಾಗಿಯೂ ತಿಳಿದು ಬಂದಿದೆ.

ಅಪಘಾತದ ತೀವ್ರತೆಗೆ ಕಾರು ಪಲ್ಟಿ ಆಗಿದ್ದು ಸಂಧರ್ಭದಲ್ಲಿ ಕಾರಿನಲ್ಲಿದ್ದ ಇವರ ಸಂಬಂಧಿಕರ ಮಗುವೊಂದು ರಸ್ತೆಗೆ ಎಸೆಯಲ್ಪಟ್ಟ ಕಾರಣ ಮಗುವನ್ನು ಎತ್ತಿಕೊಳ್ಳಲು ಹೋದ ಇವರ ಪತಿ ಯ ಕಾಲಿನ ಮೇಲೆ ಟ್ರಕ್ ಒಂದು ಚಲಿಸಿದ ಕಾರಣ ಅವರ ಎರಡು ಕಾಲು ತುಂಡಾಗಿವೆ. ಒಟ್ಟಿನಲ್ಲಿ ಒಂದು ಅಪಘಾತ ಸಂಭವಿಸಿ ಚೆತರಿಸಿಕೊಳ್ಳುತ್ತಿದ್ದಂತೆ ನಡೆದ ಇನ್ನೊಂದು ಅಪಘಾತ ಮನ ಕಲುಕುವಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಮಂಜೇಶ್ವರ ಮತ್ತು ಮಂಗಳೂರಿನ ಆಸುಪಾಸಿನ ನಿವಾಸಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳುಗಳಿಗೆ ಸಾಂತ್ವಾನ ಹೇಳುತಿದ್ದರು. ಮೃತ ಜುಬೈರ್ರವರ ಮಗ್ಫಿರತಿಗಾಗಿ ದುವಾ ಮತ್ತು ಮಯ್ಯತ್ ನಮಾಜ್ ನಿರ್ವಹಿಸಬೇಕೆಂದು ಅವರ ಕುಟುಂಬಿಕರು ವಿನಂತಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಅಶ್ರಫ್ ಮಂಜ್ರಾಬಾದ್. ತಬೂಕ್. ಸೌದಿ ಅರೇಬಿಯಾ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-27

Tell a Friend

ಪ್ರತಿಸ್ಪಂದನ
ABDUL KHADAR, ABUDHABI,KANNANGAR
2010-01-31
inna lillahi wa inna ilaihi raajiwoon.may allah(swt)have mercy on his soul and give sabr to his family & relatives.ameen
falul rahman , kannur m^lore
2010-01-28
inna lillahi wa inna ilaihi raajiwoon.may allah(swt)have mercy on his soul and give sabr to his family & relatives.ameen
jaffar hoode, jeeddah
2010-01-27
maut yellarige haq unto yella muslimanu muslimarigagi duwa madutta irabeko allahanu Ivara kotombakarige sabar madowa shakti kodali allahanu Ivarige jannatilfhidos kodali yenth allahnalli dowamadi ameen
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ
»ರಿಯಾದ್ : ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಚೇರಿ ಮೇಲಿನ ದಾಳಿಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ
»ನೆಲ್ಯಾಡಿ: ಸೌದಿ ಜೈಲಿನಲ್ಲಿರುವ ಸುಲೇಮಾನ್ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಂಭವ
»ಹಸ್ತಾಂತರ ಒಪ್ಪಂದಕ್ಕೆ ಭಾರತ-ಸೌದಿ ಸಹಿ: ಪ್ರಧಾನಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರೆ ರಿಯಾಧ್ ಜಂಟಿ ಘೋಷಣೆಗೆ ಸಹಿ
»ಮನಮೋಹನ್ ಸಿಂಗ್‌ಗೆ ಸೌದಿ ಡಾಕ್ಟರೇಟ್ ಪದವಿ
»ಭಾರತದ ಪ್ರಮುಖ ಆದಾಯ ತಾಣ ಸೌದಿ!
»ಸೌದಿ ಸಹಕಾರಕ್ಕೆ ಭಾರತ ಮನವಿ
»ಜೆದ್ದಾ: ಐ.ಎಫ್.ಎಫ್. ನ ಹೆಲ್ತಿ ಲೈಫ್ ಹ್ಯಾಪಿ ಲೈಫ್ ಫುಟ್ಬಾಲ್ ಸರಣಿಗೆ ಚಾಲನೆ
»ಖಾಝಿ ನಿಧನಕ್ಕೆ ರಿಯಾದ್‌ನಲ್ಲಿ ಸಂತಾಪ ಸಭೆ
»ಸೌದಿ: ನ್ಯಾಯಾಲಯದಲ್ಲಿ ವಾದಿಸಲು ಶೀಘ್ರದಲ್ಲೇ ಮಹಿಳೆಯರಿಗೆ ಅವಕಾಶ?
»ವಾರ್ತಾ ಭಾರತಿ ವರದಿಗಾರ ಆರೀಫ್ ಮಚ್ಚಂಪಾಡಿ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ.
»ಸೌದಿ ಅರೇಬಿಯಾ: ರಿಯಾದಿನಲ್ಲಿ ಐ.ಎಫ್.ಎಫ್. ವತಿಯಿಂದ ಭಾರತದ ಮುಸ್ಲಿಮರ ಪ್ರಸಕ್ತ ಸನ್ನಿವೇಶ ಎಂಬ ವಿಚಾರಗೋಷ್ಠಿ
»ಸೌದಿ ಅರೇಬಿಯಾ: ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವಕ ಮೃತ್ಯು.
»ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೊಳಗಾಗಿ ಕೆಲಸ ವಂಚಿತರಾಗಿ ಅಸಹಾಯಕರಾಗಿರುವ ೨೦ ಭಾರತೀಯ ಕಾರ್ಮಿಕರು
»ಸೌದಿ ಅರೇಬಿಯಾದಲ್ಲಿ ಬಂಟ್ವಾಳದ ಯುವಕ ನಿಧನ
»80ರ ಗಂಡ - 12ರ ಹೆಂಡತಿ: ತಲಾಖ್ ಕೇಸ್ ವಾಪಸ್!
»ದಮಾಮ್ : ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ.
»ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ.
»ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ
»ಸೌದಿ ಅರೇಬಿಯಾ: ಜನಮನಸೂರೆಗೊಂಡ `ಪಿರ್ಸಪ್ಪಾಡ್ ' ಆಕರ್ಷಕ ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನಾ ಕಾರ್ಯಕ್ರಮ
»ತಬೂಕ್ (ಸೌದಿ ಅರೇಬಿಯಾ) : ಭಾರತದ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಶ್ರಮಿಸುವಂತೆ ಅನಿವಾಸಿ ಭಾರತೀಯರಿಗೆ ಕೆ.ಎಂ.ಶರೀಫ್ ಕರೆ
»ಸೌದಿ ಅರೇಬಿಯಾ: ತಬೂಕ್ ಮತ್ತು ದುಬಾದಲ್ಲಿ ವ್ಯಾಪಕ ಮಳೆ. ಜನ ಜೀವನ ಅಸ್ತವ್ಯಸ್ತ.
»ರಿಯಾದ್ : ಇಂಡಿಯಾ ಫ್ರಟರ್ನಿಟಿ ಫಾರಂ ವತಿಯಿಂದ “ ಅರೋಗ್ಯ ಅಭಿಯಾನ ಶಿಬಿರ ”
»ಮ೦ಗಳೂರು ವಿಮಾನ ನಿಲ್ದಾಣಕ್ಕೆ `ತುಳುನಾಡು ವಿಮಾನ ನಿಲ್ದಾಣ' ಎ೦ದು ಹೆಸರಿಡಿ: ಕೆ.ಡಬ್ಲ್ಯು.ಎ.ಆರ್.
»ತಬೂಕ್: ನಾಳೆ, ಬುಧವಾರ ಇಂಡಿಯಾ ಫ್ರೆಟರ್ನಿಟಿ ಫೋರಮ್,ತಬೂಕ್ ವತಿಯಿಂದ "ಸಹೋದರ ಸಂಗಮ"
»ದಮಾಮ್ : ಜೂನಿಯರ್ ಫ್ರಂಟ್ ವತಿಯಿಂದ ಚಿಣ್ಣರ ಮೇಳ. ಜನಮನ ರಂಜಿಸಿದ ಮಕ್ಕಳ ಕಾರ್ಯಕ್ರಮ
»ಜೆದ್ದಾ : ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಹಿತ ಮೂವತ್ತು ಮಂದಿಯ ಬಂಧನ
»ದುಬೈ: ಭಾರತಕ್ಕೆ ವರವಾಗಲಿದೆ ಸೌದಿ ವೀಸಾ ನೀತಿ
»ತಬೂಕ್: ಪಡುಬಿದ್ರೆ ರಸ್ತೆ ಅಪಘಾತದಲ್ಲಿ ಮಡಿದ ಇಸ್ಮಾಯಿಲ್ ಸಹೋದರನ ಮನೆಗೆ ಭೇಟಿ ನೀಡಿದ ಮುಸ್ಲಿಂ ಸಂಯುಕ್ತ ಜಮಾಅತ್ ಮುಖಂಡರು
»ಪ್ರಜಾಪ್ರಭುತ್ವದ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಬಾಬರೀ ಮಸ್ಜಿದ್ ಪುನರ್ನಿರ್ಮಿಸುವಂತೆ ಇಂಡಿಯಾ ಫ್ರಟೆರ್ನಿಟಿ ಫೋರಂ ಒತ್ತಾಯ
»ಸೌದಿ ಅರೇಬಿಯಾ: ಇಂಡಿಯಾ ಫ್ರಟೆರ್ನಿಟಿ ಫೋರಮಿನಿಂದ ದಮಾಮ್ ಮತ್ತು ಅಲ್ ಹಸ್ಸಾದಲ್ಲಿ ಈದ್ ಕ್ರೀಡಾಕೂಟ.
»ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ನವೆಂಬರ್ 19 .2009 ರಿಂದ 15 ದಿನಗಳ ಕಾಲ ಹಮ್ಮಿಕೊಂಡ ಮಧುಮೇಹ ಜಾಗೃತಿ ಅಭಿಯಾನದ ಕರಪತ್ರದಲ್ಲಿ ಮುದ್ರಿಸಲಾಗಿದ್ದ ಮಾಹಿತಿ...
»ಮಕ್ಕಾ: ಹಾಜಿಗಳು ದೇಶದ ಅಭಿವೃದ್ದಿಗಾಗಿ ಪ್ರಾರ್ಥಿಸುವಂತೆ ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಕರೆ.
»ಮಕ್ಕಾ: ಸೌದಿ ಸರ್ಕಾರ ಒದಗಿಸಿದ ವಿಶೇಷ ಸೌಲಭ್ಯಗಳಿಂದ ಸಂತುಷ್ಟರಾದ ಅಂಗವೈಕಲ್ಯ ಮತ್ತು ಪ್ರಾಯದ ಹಜ್ ಯಾತ್ರಾರ್ಥಿಗಳು.
»ಮಕ್ಕಾ: ಹಜ್ ಯಾತ್ರಾರ್ಥಿಗಳಿಗಲ್ಲದೆ ಇತರರಿಗೆ ವಿಧಿಸಿದ್ದ ಮಕ್ಕಾ ನಗರ ಪ್ರವೇಶ ನಿರ್ಬಂಧ ತೆರವು.
»ಹಜ್ ಯಾತ್ರೆ ಕೊನೆಯ ಘಟ್ಟಕ್ಕೆ
»ಸೌದಿ ಅರೇಬಿಯಾ : ದೇಶದ ವಿವಿಧೆಡೆ ಮಳೆಯಿಂದ ಒಟ್ಟು 77 ಮಂದಿ ಮರಣ
»ಸೌದಿ ಅರೇಬಿಯಾ: ದೇಶಾದ್ಯಂತ ಸಂಭ್ರಮದ ಈದ್ ಆಚರಣೆ
»130 ದಿನ ಬಳಿಕವಾದರೂ ಬಂತು ಆ ಕಳೇಬರ...
»ಜೆದ್ದಾ: ನಗರದಲ್ಲಿ ಭಾರೀ ಮಳೆ - ಮಕ್ಕಾ ತಲುಪಲು ಹರಸಾಹಸ ಪಡುತ್ತಿರುವ ಯಾತ್ರಾರ್ಥಿಗಳು
»ಮಕ್ಕಾ: ಕಾಸರಗೋಡು ಮೂಲದ ಹಜ್ ಯಾತ್ರಾರ್ಥಿ ನಿಧನ
»ತಬೂಕ್: ಹಜ್ ಯಾತ್ರಾರ್ಥಿಗಳ ಸೇವೆಗೆ ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ತಂಡ
»ರಿಯಾದ್: ಹಜ್ ರಕ್ತದಾನ ಶಿಬಿರದಲ್ಲಿ ಮುನ್ನೂರು ವಿದೇಶಿಯರ ಸಹಿತ ಸಾವಿರಾರು ಮಂದಿ ರಕ್ತದಾನ.
»ಮಕ್ಕಾ:ಉಗ್ರವಾದದ ವಿರುದ್ಧ ಜನಜಾಗೃತಿ ಮೂಡಿಸಲು ಧರ್ಮಗುರುಗಳು ಮತ್ತು ಸಂಘಟನೆಗಳು ಮುಂದಾಗಬೇಕು
»ಮಕ್ಕಾ ಪುಣ್ಯಭೂಮಿಯಲ್ಲಿ ೨೫ ಲಕ್ಷಕ್ಕೂ ಹೆಚ್ಚು ಯಾತ್ರಾಥಿಗಳು, ಮಕ್ಕಾ ತಲುಪಿದ ಭಾರತೀಯ ಹಜ್ ಸಮಿತಿಯ ಸದಸ್ಯರು.
»ಹಜ್ ಯತಾರ್ಥಿಗಳಿಗೆ ಅಣು ನಿರೋಧಕ ಕಲ್ಲುಗಳ ಪೂರೈಕೆಗೆ ಸೌದಿ ಸರ್ಕಾರದ ನಿರ್ಧಾರ.
»ಭಾರತೀಯ ಸಹಿತ ನಾಲ್ವರು ಹಜ್ಜ್ ಯಾತ್ರಿಕರು ಹಂದಿ ಜ್ವರಕ್ಕೆ ಬಲಿ
»ಮಿತ ಆಹಾರ ಹಾಗೂ ನಿಯಮಿತ ವ್ಯಾಯಾಮದಿಂದ ಮಧುಮೇಹ ನಿಯಂತ್ರಣ ಸಾಧ್ಯ. ಟಿಫ್ ಮಧುಮೇಹ ಜಾಗೃತಿ ಅಭಿಯಾನದಲ್ಲಿ ಡಾ: ಶೋಭಿ ಥಾಮಸ್.
»ರಿಯಾದ್: ಎಸ್‍ಸಿಎಫ್‌ಸಿ ಚಾ೦ಪಿಯನ್ ಆಗಿ ಕರಾವಳಿ ತ೦ಡ
»ರಿಯಾದ್: ಉದ್ಯಮಿಗಳಿಗೆ ಬಹುಪ್ರವೇಶ ವೀಸಾ : ಭಾರತ-ಸೌದಿ ನಿರ್ಧಾರ
»ಆರು ವರ್ಷಗಳಿ೦ದ ನಾಪತ್ತೆಯಾಗಿದ್ದ ನಾಡಾದ ವ್ಯಕ್ತಿ ಬಗ್ಗೆ ರಿಯಾದ್‌ನಲ್ಲಿ ಇರುವ ಸುಳಿವು ಲಭ್ಯ
»ಜೆದ್ದಾ: ಮಂಗಳೂರಿನಿಂದ ಜೆದ್ದಾ ನಿಲ್ದಾಣಕ್ಕೆ ಆಗಮಿಸಿದ ಹಜ್ ಯಾತ್ರಿಗಳ ಪ್ರಥಮ ತಂಡ - ನೆರವಿನ ಹಸ್ತ ಚಾಚಿದ ಐ.ಎಫ್.ಎಫ್.
»ದಮಾಮ್‌ನಲ್ಲಿ ರಸ್ತೆ ಅಪಘಾತ: ಶಾಸಕ ಯು.ಟಿ.ಖಾದರ್ ಸಹೋದರಿಗೆ ಗಾಯ
»ಭಾರತದಿ೦ದ 1,6 ಲಕ್ಷ ಹಜ್ ಯಾತ್ರಿಕರು
»ರಿಯಾದ್: ಈದ್ ಮಿಲನ್ ಆಚರಿಸಿದ ಗಂಗೊಳ್ಳಿ ಜಮಾ ಅತುಲ್ ಮುಸ್ಲಿಮೀನ್ - ರಿಯಾದ್
»ರಿಯಾದ್: ರಿಯಾದ್ ಇಂಡಿಯಾ ಫ್ರೆಟರ್ನಿಟಿ ಫೋರಂ, ಇದರ ವಾರ್ಷಿಕ ಚಟುವಟಿಕೆಗಳ ಅವಲೋಕನ
»ಜಿಜಾನ್, ಸೌದಿ ಅರೇಬಿಯಾ: ನಗರಕ್ಕೆ ಮೌಲಾನಾ ಅನ್ಸಾರ್ ಮದನಿ ಭೇಟಿ
»ಸುಲೇಮಾನ್ ಬಿಡುಗಡೆಗೆ ಕೇಂದ್ರ ಸರಕಾರ ಪತ್ರ
»ಸುಲೈಮಾನ್ ಪ್ರಕರಣ : ಕೇಂದ್ರ ನೆರವಿನ ಭರವಸೆ
»ಜೆದ್ದ: ಎಂ ಇ ಎಂ ಆರ್ ಬಿ ಸಂಸ್ಥೆಯ ವತಿಯಿಂದ ಇಫ್ತಾರ್ ಕೂಟ
»ದಮಾಮ್‌: ಫಾಲ್ಕನ್ ಚಾಲೆಂಜರ‍್ಸ್‌ಗೆ ‘ಅಲ್ ಅನ್ವರ್ ಸಮ್ಮರ್ ಕಪ್’
»ಅಲ್ ಜೌಫ್, ಸೌದಿ ಅರೇಬಿಯಾ: ಅಮಾಯಕನ ಬಲಿ ತೆಗೆದುಕೊಂಡ ಸೇಡಿನ ಕಿಡಿ
»ಸೌದಿ ಉದ್ಯೋಗದಾಸೆ: ಬೀದಿಗೆ ಬಿತ್ತು ಸುಲೈಮಾನ್ ರವರ ಬಡ ಕುಟುಂಬ !
»ಹತ್ಯಾಯತ್ನದಿಂದ ಸೌದಿ ರಾಜಕುಮಾರ ಪಾರು
»ಕಂಬಿಗಳ ಹಿಂದೆ ಕಮರುತ್ತಿರುವ ಬದುಕು...! ಸೌದಿ ಜೈಲಲ್ಲಿ ಬಂಧಿಯಾಗಿರುವ ನೆಲ್ಯಾಡಿ ನಿವಾಸಿ; ಕಂಗೆಟ್ಟಿರುವ ಕುಟುಂಬ
»ಧಮಾಮ್ : ಇ೦ಡಿಯನ್ ಫ್ರೆಟರ್ನಿಟಿ ಫೊರ೦ ವತಿಯಿ೦ದ ಸ್ವಾತ೦ತ್ರ್ಯ ದಿನಾಚರಣೆ
»ಹಂದಿಜ್ವರ: ಸೌದಿ ಅರೇಬಿಯಾದಲ್ಲಿ ಭಾರತೀಯ ಬಲಿ
»ದಮ್ಮಾಂ, ಸೌದಿ ಅರೇಬಿಯಾ: ತೈಲ ಸಂಸ್ಥೆಯ ಕಾರ್ಯಾಗಾರದಲ್ಲಿ ಬೆಂಕಿ - ಏಳು ಜನರ ಸಜೀವ ದಹನ
»ಕೆಲಸ ಹುಡುಕಿ ಸೌದಿಗೆ ಹೋದಾತ ಶವವಾಗಿ ಮರಳಿದ
»ವಿಜಯ್ ರೈ ಅವರು ಕೆಡಬ್ಲ್ಯೂಎಆರ್ ನ ಅಧ್ಯಕ್ಷರಾಗಿ ಪುನರ್ ಆಯ್ಕೆ
»ಮರುಭೂಮಿಯ ಮಲೆನಾಡು ತಬೂಕ್ ನಗರ
»Religious police apologise for controversial kiss arrest
»ಸೌದಿ ಅರೇಬಿಯಾದಲ್ಲಿ ಮೊತ್ತಮೊದಲ ಬಾರಿಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ
»ರಿಯಾದ್‌ನಲ್ಲಿ ಮರಳು ಸುನಾಮಿ!
»ವಿನಂತಿ: ಇದರ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಮಕ್ಕದಲ್ಲಿ ನಿಧಾನಕ್ಕೆ ಮರುಕಳಿಸುತ್ತಿರುವ ಸಿಗರೇಟ್
»ಆಹಾರ ವಸ್ತುಗಳ ಬೆಲೆಗಳಲ್ಲಿ ೩೦% ಏರಿಕೆ
»ಹಜ್ ಯಾತ್ರಿಗಳ ಧಾರ್ಮಿಕ ಭಾವನೆಯನ್ನು ಹಣಕ್ಕೆ ಪರಿವರ್ತಿಸುವ ಖದೀಮರು ಮಕ್ಕಾದಲ್ಲಿ
»ಹಜ್ ಮಹಾಸಮ್ಮೇಳನದ ಅವಧಿಯಲ್ಲಿ ೨೨೭ ಭಾರತೀಯರ ಸಾವು
»ಹೊಸ ಸಾರಿಗೆ ವ್ಯವಸ್ಥೆ ಕಾನೂನುಗಳಿಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹ
»ಶ್ರೀಲಂಕಾ ಮೂಲದ ಗೃಹ ಪರಿಚಾರಿಕೆಯರ ಮೂಲವೇತನದಲ್ಲಿ ೯೦% ಭಡ್ತಿ: ನಾಳೆಯಿಂದ ಜಾರಿ
»ಹಜ್ ಯಾತ್ರಿಕರ ಮೇಲೆ ಧಾಳಿ ನಡೆಸುವ ಸನ್ನಾಹ: ಏಳು ಭಯೋತ್ಪಾದಕರ ಬಂಧನ
»ಮೀನಾದಲ್ಲಿ ಮಾನವತೆಯ ಸಮುದ್ರ
»ಇಂದು ಪವಿತ್ರ ಹಜ್
»ರಸ್ತೆ ಅಪಘಾತದಲ್ಲಿ ಐವರು ಭಾರತೀಯರ ದುರ್ಮರಣ
»ಸೌದಿ ರಿಯಾಲ್ ಮೌಲ್ಯೀಕರಣ ಇಲ್ಲ: ಸೌದಿ ಅರೇಬಿಯಾ ಸ್ಪಷ್ಟನೆ
»ಈದ್ ಉಲ್ ಅಧಾ ಹಬ್ಬದ ಮೊದಲ ದಿನ ಡಿಸೆಂಬರ್ ೧೯ರಂದು
»ಸೌದಿ ಅರೇಬಿಯಾದ ಭಾರತೀಯರೊಬ್ಬರ ಮನೆಯಲ್ಲಿ ದರೋಡೆ
»ಸೌದಿ ಅರೇಬಿಯಾ ಸರ್ಕಾರದಿಂದ ಅಕ್ಕಿ ಹಾಗೂ ಮಕ್ಕಳ ಹಾಲಿಗೆ ಸಬ್ಸಿಡಿ.
»ಜಮ್ರಾತ್ ಸೇತುವೆ, ಮೂರನೆಯ ಹಂತ ಮುಕ್ತಾಯದ ಹಂತದಲ್ಲಿ
» ಸರ್ಕಾರಿ ನೌಕರರಿಗೆ ವೇತನದಲ್ಲಿ ೩೦% ಏರಿಕೆ
»ಮಕ್ಕಾದ ಬಳಿ ತಪಾಸಣಾ ಕೇಂದ್ರದ ಮೇಲೆ ಧಾಳಿ.
»ನಿಮ್ಮ ನೌಕರರೊಂದಿಗೆ ದಯಾಪರರಾಗಿರಿ: ಮುಫ್ತಿ ಕರೆ.
»ಸೌದಿ ಅರೇಬಿಯಾದ ಪ್ರಥಮ ಮಹಿಳಾ ಲಾಂಡ್ರಿಯಲ್ಲಿ ಕಾರ್ಯ ನಿರ್ವಹಿಸಲಿರುವ ಐವತ್ತು ಮಹಿಳೆಯರು.
»ಜೆದ್ದ ಸುರಕ್ಷಾ ಸಿಬ್ಬಂದಿಯಿಂದ ಭಯೋತ್ಪಾದನಾ ಸಂಚು ಬಯಲು
»ಈ ಬಾರಿಯ ಹಜ್ ಯಾತ್ರೆಯಲ್ಲಿ ಪಂಚತಾರಾ ಡೇರೆಗಳಿರದು -ಹಜ್ ಸಚಿವಾಲಯ.
»ಹಜ್ ಯಾತ್ರೆಗೆ ಸಕಲ ಸಿದ್ಧತೆಗಳನ್ನು ಪೂರೈಸಿದ ಸೌದಿ ಹಜ್ ಪ್ರಾಧಿಕಾರ
»ಸೌದಿ ಅರೇಬಿಯಾದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ
»ರಿಯಾದ್: ಹಕ್ಕಿ ಜ್ವರ - ೨೧ ಮಂದಿಗೆ ವೈದ್ಯಕೀಯ ತಪಾಸಣೆ
»ಸೌದಿ ಅರೆಬಿಯಾ: 6 ಭಾರತೀಯರು ಸೇರಿ 28 ಸಾವು
»ಕಳೆದ ಏಳು ವರ್ಷಗಳಲ್ಲಿ ಇಂದು ಏರಿದ ಹಣದುಬ್ಬರದ ದಾಖಲೆ ಗರಿಷ್ಟ ೪.೪ ಶೇಖಡಾ
»ಸೇತುವೆಗಳ ಕೆಳಕ್ಕೆ ಹಾಗೂ ಹಾದಿಬದಿಯಲ್ಲಿ ಜೀವನ-ಸೌದಿ ಅರೇಬಿಯಾದಲ್ಲಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri