ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಚಂಪಾಷಷ್ಠಿ, ಬ್ರಹ್ಮರಥೋತ್ಸವ

ಸುಬ್ರಹ್ಮಣ್ಯ, ಡಿ. ೪: ದೇಶದ ಪ್ರಸಿದ್ಧ ಪುಣ್ಯಕ್ಷೇತ್ರ ಹಾಗೂ ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುರುವಾರ ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಭಕ್ತಜನ ಸಾಗರದ ಸಮ್ಮುಖದಲ್ಲಿ ಭಕ್ತಿ-ಸಂಭ್ರಮ-ಸಡಗರದ ಚಂಪಾಷಷ್ಠಿ, ಬ್ರಹ್ಮರಥೋತ್ಸವ ನಡೆಯಿತು.

ದೇವಳದ ಹೊರಾಂಗಣದಲ್ಲಿ ಪಾಲಕಿ ಪ್ರದಕ್ಷಿಣೆ ಬಂದು ದೇವರು ಬ್ರಹ್ಮರಥಾರೋಹಣವಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರ ಮೂರ್ತಿ ಇರಿಸಲಾಯಿತು.

ಚಂಪಾಷಷ್ಠಿಯಂದು ಮಾತ್ರ ನಡೆಯುವ ಬ್ರಹ್ಮರಥವನ್ನು ನಾಗರ ಬೆತ್ತಗಳಿಂದಲೇ ಎಳೆದು ಪುನಃ ಸ್ವಸ್ಥಾನಕ್ಕೆ ತಂದಾಗ ಭಕ್ತಾದಿಗಳು ರಥ ಎಳೆದ ಬೆತ್ತಗಳನ್ನು ತುಂಡು ಮಾಡಿ ಪ್ರಸಾದ ರೂಪವಾಗಿ ಸ್ವೀಕರಿಸಿದರು.

ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಬ್ರಹ್ಮರಥವನ್ನೇರಿ ಪೂಜಾ ವಿಧಾನಗಳಲ್ಲಿ ಪಾಲ್ಗೊಂಡರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಟಿ. ಶ್ಯಾಮ ಭಟ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಸಂಜೀವ ಮಡಿವಾಳ, ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ ಮೊದಲಾದ ಗಣ್ಯರು ಉತ್ಸವದ ವೇಳೆ ಉಪಸ್ಥಿತರಿದ್ದರು.

ವರ್ಷದಲ್ಲಿ ಒಂದು ಬಾರಿ ಮಾತ್ರ ನಡೆಸುವ ಬ್ರಹ್ಮರಥೋತ್ಸವ ಸೇವೆಯನ್ನು ಈ ಬಾರಿ ೨೫ ಮಂದಿ ಭಕ್ತರು ಮಾಡಿಸಿದ್ದರು.ಮಧ್ಯಾಹ್ನ ೨೫ ಸಾವಿರಕ್ಕೂ ಅಧಿಕ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು. ಹೊರಾಂಗಣದಲ್ಲಿ ಉಚ್ಛಿಷ್ಟದ ಮೇಲೆ ೧,೫೦೦ಕ್ಕೂ ಹೆಚ್ಚು ಮಂದಿ ಮಡೆ- ಮಡೆಸ್ನಾನ ಸೇವೆ ಸಲ್ಲಿಸಿದರು.

ಇಂದು ಅವಭೃತ
ಶುಕ್ರವಾರದಂದು ಬೆಳಗ್ಗೆ ಕುಮಾರ ಧಾರಾ ನದಿಯಲ್ಲಿ ನೌಕಾವಿಹಾರ, ಅವಭೃತೋತ್ಸವ ನಡೆಯಲಿದೆ.

ಚಿನ್ನದ ಆಭರಣ ಸಮರ್ಪಣೆ
ಷಷ್ಠಿ ಜಾತ್ರೆಗೆ ಬಂದಿದ್ದ ಮೈಸೂರಿನ ಶ್ರೀಕಂಠದತ್ತ ಒಡೆಯರ್ ಭಾರೀ ಮೌಲ್ಯದ ಚಿನ್ನದ ನೆಕ್‌ಲೆಸ್ ಒಂದನ್ನು ದೇವರಿಗೆ ಅರ್ಪಿಸಿದರು.

ಬ್ರಹ್ಮರಥ ಎಳೆದ ಮೈಸೂರು ಮಹಾರಾಜ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಮೈಸೂರು ರಾಜ ಮನೆತನಕ್ಕೂ ವಿಶೇಷ ನಂಟು. ಶ್ರೀ ದೇವಳದ ಅಭಿವೃದ್ಧಿ, ಬ್ರಹ್ಮರಥ ನಿರ್ಮಾಣ, ಅನ್ನಸಂತರ್ಪಣೆಗಾಗಿ ರಾಜರ ಕಾಲದಲ್ಲಿ ಧನ ಸಹಾಯ ನೀಡಲಾಗಿತ್ತು. ಹಲವು ಗ್ರಾಮಗಳನ್ನು ಉಂಬಳಿಯಾಗಿಯೂ ನೀಡಿದ್ದರು. ಮೈಸೂರು ಮಹಾರಾಜರ ಆರಾಧ್ಯ ದೈವನಾದ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿಂದು ಇಂದಿನ ರಾಜರಾದ ಶ್ರೀಕಂಠದತ್ತ ಒಡೆಯರ್ ತಮ್ಮ ಪರಿವಾರ ದವರೊಂದಿಗೆ ಬ್ರಹ್ಮರಥೋತ್ಸವ ಹರಕೆ ಸೇವೆ ಸಲ್ಲಿಸಿದರಲ್ಲದೆ, ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆದು ರಥಪೂಜೆ ಸಲ್ಲಿಸಿದರು.

ಶ್ರೀ ದೇವಳದ ಪರವಾಗಿ ಪ್ರಧಾನ ಅರ್ಚಕರಾದ ವೇ|ಮೂ| ಕೇಶವ ಜೋಗಿತ್ತಾಯರು ಅರಸರಿಗೆ ತೀರ್ಥಪ್ರಸಾದ ನೀಡಿ, ದರ್ಬಾರು ಶಾಲು ಹೊದೆಸಿ, ಫಲಪುಷ್ಪ, ದೇವರ ಭಾವಚಿತ್ರ ನೀಡಿ ಗೌರವಿಸಿದರು.

ಕುಡುಪು ದೇವಳದಲ್ಲಿ ಸಂಭ್ರಮದ ಷಷ್ಠಿ ಬ್ರಹ್ಮರಥೋತ್ಸವ

ಕುಡುಪು, ಡಿ. ೪: ದ.ಕ. ಜಿಲ್ಲೆಯ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಡುಪು ಅನಂತಪದ್ಮನಾಭ ದೇವಳದಲ್ಲಿ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗುರುವಾರ ಷಷ್ಠಿ ಬ್ರಹ್ಮರಥೋತ್ಸವ ಜರಗಿತು.

ಮಧ್ಯಾಹ್ನ ಷಷ್ಠಿಯ ಮಹಾಪೂಜೆ ಜರಗಿ ಅನಂತರ ಬಲಿ ಹೊರಟು, ಮಧ್ಯಾಹ್ನ ೧.೩೦ರ ಮುಹೂರ್ತದಲ್ಲಿ ರಥಾರೋಹಣಗೊಂಡು, ರಾಜಬೀದಿಯಲ್ಲಿ ಬ್ರಹ್ಮರಥೋತ್ಸವ ಜರಗಿತು. ಆ ಬಳಿಕ ಹೊರ ಪ್ರಾಂಗಣದಲ್ಲಿ ಮಡೆ-ಮಡೆಸ್ನಾನ ಸೇವೆ ನಡೆಯಿತು. ೨೫ ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು.

ರಥೋತ್ಸವದ ಸಂದರ್ಭ ಕ್ಷೇತ್ರದ ಕಾರ್‍ಯನಿರ್ವಹಣಾಧಿಕಾರಿ ಬಿ. ನಟರಾಜು, ಆನುವಂಶಿಕ ಮೊಕ್ತೇಸರ ಹಾಗೂ ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ, ಆನುವಂಶಿಕ ಮೊಕ್ತೇಸರ ಹಾಗೂ ಆನುವಂಶಿಕ ಅರ್ಚಕ ಪಿ. ಅನಂತ ಭಟ್, ಮೊಕ್ತೇಸರ ಕೆ. ಭಾಸ್ಕರ ಮೊದಲಾದವರು ಉಪಸ್ಥಿತರಿದ್ದರು.

ಇಂದು ಜೋಡು ಉತ್ಸವ

ಶುಕ್ರವಾರ ಪೂರ್ವಾಹ್ನ ಶ್ರೀ ಅನಂತ ಪದ್ಮನಾಭ ದೇವರ ಬಲಿ ಉತ್ಸವ ಜರಗಲಿದೆ.

ಚಂದ್ರ ಮಂಡಲ ಉತ್ಸವ, ಪಾಲಕಿ ಉತ್ಸವ, ಪ್ರಸಾದ ವಿತರಣೆಯೊಂದಿಗೆ ಷಷ್ಠಿ ಉತ್ಸವ ಸಮಾಪನಗೊಳ್ಳಲಿದೆ

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಿತ್ರ: ಮ್ಯಾಂಗಲೂರಿಯನ್
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-05


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಬಸ್ ದರ ಇಳಿಸಲು ಆಗ್ರಹ: ಠಾಣ-ಕಾರವಾರ ಬಸ್ ದರ ಪ್ರಯಾಣಿಕರಿಗೆ ಹೊರೆ
»ಪತ್ರಿಕಾ ಸ್ವಾತ೦ತ್ರ್ಯಕ್ಕೆ ತೊಡಿಸಿದ ಸರಪಳಿ ನನ್ನ ಕೈಗಲ್ಲ: ಬಿ.ವಿ.ಸಿ ಆರೋಪ ; ಬ೦ಧನಕ್ಕೆ ಬ೦ದ ಬಜ್ಪೆ ಪೋಲಿಸರು ಕಾದು ಕಾದು ಖಾಲಿ ಕೈಯಲ್ಲಿ ವಾಪಾಸು
»ಅಜೆಕಾರು: ತೀರ್ಥೊಟ್ಟಿ ಮುಳುಗು ಸೇತುವೆಯಿಂದ ಹೊಳೆಗೆ ಉರುಳಿದ ಬಸ್
»ಬ್ರಹ್ಮಾವರ: ಪೊಲೀಸರ ಸಮ್ಮುಖದಲ್ಲೇ ಯುವ ದಂಪತಿ ಅಪಹರಣ
»ವಿಟ್ಲ:ಜನಸ್ಪ೦ದನ ಸಭೆಯಲ್ಲಿ ಪ್ರಶ್ನೆಗಳ ಸುರಿಮಳೆಯಿ೦ದ ತೊಯ್ದು ಹೋದ ಅಧಿಕಾರಿಗಳು
»ಮಂಗಳೂರು: ಮೀನುಗಾರಿಕಾ ಪ್ರದೇಶದಲ್ಲಿ ಕೇರಳದ 2 ಬೋಟ್‌ಗಳ ಅಕ್ರಮ ಪ್ರವೇಶ ಪತ್ತೆ
»ಶತಶತಮಾನಗಳಿಂದ ನಡೆದು ಬಂದ ನೇಪಾಲ-ಕರಾವಳಿ ಸಂಬಂಧಕ್ಕೆ ಮಾವೋ ಕೊಡಲಿ
»ಬರೇ ಕನಸಾಗಿ ಉಳಿದ ಮ೦ಗಳೂರು-ಬೆ೦ಗಳೂರು ಹಗಲು ರೈಲು.
»ಮಂಗಳೂರು:ನೂರಕ್ಕೆ ನೂರು ಪಟ್ಟು ಕನ್ನಡ ಆಡಳಿತವಾಗಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ.
»ಭಟ್ಕಳ:ಫೆಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಪ್ರತಿಭಟನೆ
»ಹಿಂದುಗಳಿಂದಲೆ ಹಿಂದು ಧರ್ಮಕ್ಕೆ ಅಪಾಯ : ವಿನೋದ ಕಾಮತ್
»ಫೆ.೭ರಂದು ಭಟ್ಕಳದಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯಕಾರಿ ಸಮಿತಿ ಸಭೆ: ಅಬ್ದುಲ್ ರಹೀಮ್ ಕುರೇಶಿ
»ಪಡುಬಿದ್ರಿಯಲ್ಲಿ ಮಹಿಳೆಯರನ್ನು ರಂಜಿಸಿದ ಕಾದಂಬರಿ
»೯ರಿಂದ ೧೧ರವರೆಗೆ ಕಲ್ಲಟ್ಟೆ ಜಾರಂದಾಯ ದೈವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ
»ಜಿಲ್ಲಾ ಕರಾವಳಿ ಉತ್ಸವಕ್ಕೆ ವೈಭವದ ಚಾಲನೆ.ಹೆಲಿಟೂರಿಸಂ ಗಾಲ್ಫ್‌ಕೋರ್ಸ್ ಅಭಿವೃದ್ಧಿ
»ನ್ಯಾನೋ ತಂತ್ರಜ್ಞಾನಕ್ಕೆ ವಿಪುಲ ಬೇಡಿಕೆ: ಡಾ.ಕೆ.ವಿ. ರಾವ್
»ಬಂದರು ಕ್ರೆಸೆಂಟ್ ಪ್ರೌಢಶಾಲಾ ವಾರ್ಷಿಕೋತ್ಸವ
»ನಾಣ್ಯಗಳಿಂದ ಸಂಸ್ಕೃತಿಯ ಅಧ್ಯಯನ ಸಾಧ್ಯ: ಆಚಾರ್ಯ
»ವಿರೋಧ ಪಕ್ಷಗಳ ಟೀಕೆಗೆ ಪ್ರತಿಯಾಗಿ ‘ಅಪರೇಷನ್ ಕಮಲ’: ಮಹಿಳಾ ಚಿಂತನಾ ಶಿಬಿರದಲ್ಲಿ ಡಾ. ಅಚಾರ್ಯ
»ಉಡುಪಿ ಕ್ರಿಶ್ಚಯನ್ ಹೈಸ್ಕೂಲ್ ಹಳೆವಿದ್ಯಾರ್ಥಿ ಸ೦ಘದ ನೂತನ ಅಧ್ಯಕ್ಷರಾಗಿ ಈಶ್ವರ್ ಚಿಟ್ಪಾಡಿ, ಕಾರ್ಯದರ್ಶಿಯಾಗಿ ಚ೦ದ್ರ ಮೋಹನ್ ಆಯ್ಕೆ
»ಪ್ರಜಾಪ್ರಭುತ್ವಕ್ಕೆ ಕಳ೦ಕವನ್ನು ತರುವ೦ತಹ ಕೆಲಸವನ್ನು ಗ್ರಹ ಸಚಿವರು ಮಾಡಿದ್ದಾರೆ: ನ್ಯಾಯಾ೦ಗ ಬ೦ಧನದಲ್ಲಿರುವ ಬಿ.ವಿ.ಸೀತಾರಾ೦ ಆರೋಪ
»ಕರಾವಳಿಯ ಧೀಮ೦ತ ಪತ್ರಿಕೋದ್ಯಮಿ ಕರಾವಳಿ ಅಲೆ ಸ೦ಪಾದಕರಾದ ಬಿ.ವಿ.ಸೀತಾರಾ೦ ಪೋಲಿಸರ ವಶಕ್ಕೆ
»ಹಾಸನದ ರ೦ಗಸಿರಿ ತ೦ಡದ ‘ಉಚಲ್ಯ’ ನಾಟಕಕ್ಕೆ 29ನೇ ರಾಜ್ಯಮಟ್ಟದ ಕನ್ನಡ ನಾಟಕ ಶ್ರೇಷ್ಠ ಬಹುಮಾನ-ಹಿರಿಯ ಕಲಾವಿದ ಕೆ.ಎನ್.ಟೇಲರ್ ಗೆ `ತುಳು ರಂಗರತ್ನ' ಪ್ರಶಸ್ತಿ ಪ್ರಧಾನ
»ಮ೦ಗಳೂರು:ಯುಎಇ ದೇವಾಡಿಗ ಸ೦ಘದ ವತಿಯಿ೦ದ ಸಮಿತಿಯ ಎಜುಕೇಶನ್ ಫ೦ಡ್ ಗೆ 4.35 ಲಕ್ಷ ರೂ. ಕೊಡುಗೆ
»ಮಂಗಳೂರು:ಮು೦ಬೈ ದಾಳಿಗೆ ಮಲ್ಪೆಯಿ೦ದ ಬೋಟ್ ಖರೀದಿಗೆ ಯತ್ನ?!
»ರಂಗಭೂಮಿಯಿಂದ ಯುವಕರಲ್ಲಿ ಹೋರಾಟ ಮನೋಭಾವನೆ
»ಹೊಸ ಐ‌ಐಟಿಗೆ ಕೇಂದ್ರ ಸರಕಾರ ನಕಾರ: ಲಿಂಬಾವಳಿ
»ಗುಣಮಟ್ಟದ ಶಿಕ್ಷಣಕ್ಕೆ ಅದ್ಯತೆ ನೀಡಿ: ಅಧಿಕಾರಿಗಳೀಗೆ ಸಚಿವ ಕಾಗೇರಿ ನಿರ್ದೇಶನ
»ಸಂತೆಕಟ್ಟೆ ರಸ್ತೆ ಅಭಿವೃದ್ಧಿಗೆ ೧.೫ ಕೋಟಿ ರೂ. ಬಿಡುಗಡೆ
»ಭಯೋತ್ಪಾದನೆ, ರಕ್ತಪಾತ, ಅನಾಚಾರದ ವಿರುದ್ಧ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಹೋರಾಡಲು ಧಾರ್ಮಿಕ ಮುಖಂಡರ ಕರೆ
»ಜ.೫ ರಿಂದ ಸಮುದಾಯದತ್ತ ಶಾಲಾ ಕಾರ್ಯಕ್ರಮ
»ಕಾರವಾರ ಸನಿಹ ಕಡವಾಡ ಗ್ರಾಮದಲ್ಲಿ ಜನಸ್ಪಂದನ ಸಭೆ: ಬಿಪಿ‌ಎಲ್ ಕಾರ್ಡ ಪಡೆಯಲು ಅಫಿಡೆವಿಟ್ ಸಲ್ಲಿಸಲು ತಹಶಿಲ್ದಾರ ಸೂಚನೆ
»ನುಡಿದಂತೆ ನಡೆಯಬೇಕು: ರಾಜ್ಯದ ಮೀನುಗಾರಿಕಾ ಸಚಿವ ಆಸ್ನೋಟಿಕರ್ ಮುಂದಿರುವ ಸವಾಲುಗಳು
»ಇತಿಹಾಸ ಪ್ರಸಿದ್ದ ಕಟಪಾಡಿ ಮುಡು-ಪಡು ಕಂಬಳಕ್ಕೆ ಅದ್ದೂರಿಯ ಚಾಲನೆ
»ದಕ್ಷಿಣ ಭಾರತ ನಾಣ್ಯಶಾಸ್ತ್ರ ಸಂಘದ 19ನೇ ವಾರ್ಷಿಕ ಸಮ್ಮೇಳನಕ್ಕೆ ಅದಮಾರುಶ್ರೀಗಳಿ೦ದ ಅದ್ದೂರಿಯ ಚಾಲನೆ
»ಆಮ್ನಿ ಸಹಿತ ವಾಹನ ಕಳ್ಳತನ ಮಾಡುತ್ತಿದ್ದವರ ಬ೦ಧನ
»ಉಡುಪಿ: ನಾಣ್ಯ ಶಾಸ್ತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮೊವರಿಗೆ ಪಿ.ಎಲ್.ಗುಪ್ತ ಸ್ಮಾರಕ ಪದಕ
»ಇತಿಹಾಸ ಮರುಕಳಿಸಿದ ರಾಜವೈಭವದ ಪೈವಳಿಕೆ ಚಿತ್ತಾರಿ ಅರಸರ ಪಟ್ಟಾಭಿಷೇಕ
»ಶಾಲೆಯಲ್ಲಿ ಬೈಬಲ್ ವಿತರಣೆ: ಶ್ರೀರಾಮಸೇನೆ ಆಕ್ಷೇಪ
»ಮೊಬೈಲ್ ಕಳವು ಮಾಡುತ್ತಿದ್ದ ಮೂವರ ಸೆರೆ
»ಕಾರವಾರ: ದೇಶದ ವಿವಿಧೆಡೆಯ ವಿಧ್ವಂಸಕ ಕೃತ್ಯದಲ್ಲಿ ಭಟ್ಕಳದವರು ಭಾಗಿ?
»ಕೊಕ್ಕಡ:ಗೆಳೆಯನನ್ನೆ ಕೊಲೆಮಾಡಿ, ದರೊಡೆ ಮಾಡಿದ ಗೆಳೆಯ
»ಪುತ್ತೂರು:ಕಾರು ಅಪಘಾತ: ಸ್ಥಳದಲ್ಲಿಯೇ ಮ್ರತಪಟ್ತ ಉದ್ಯಮಿ
»ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಭದ್ರತೆ, ಪತ್ತೇದಾರಿ ಪದವಿ ಅಗತ್ಯ : ತಿಮ್ಮಪ್ಪ ಹೆಗಡೆ
»ಸನಾತನ ಸಂಸ್ಕೃತಿಯುಳ್ಳ ಹಿಂದೂ ಧರ್ಮದ ಪುನರುತ್ಥಾನ ಅಗತ್ಯ : ಸುಬ್ರಹ್ಮಣ್ಯ ಶ್ರೀ
»ಕಾಸರಗೋಡು:ಉಗ್ರರ ಸಹವಾಸವನ್ನಿಟ್ಟುಕೊ೦ಡಿದ್ದ ನಾಲ್ವರ ಬಂಧನ
»ಕಡಬ: 30.95 ಕೋ.ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ : ಡಿ.ವಿ.
»ಆಕಸ್ಮಿಕ ಬೆಂಕಿ ತಗುಲಿ ಕೊಟ್ಟಿಗೆ ನಾಶ: ೨೫ ಸಾವಿರ ಗೂ.ಗಳಷ್ಟು ಹಾನಿ
»ನಿತ್ಯಾನಂದ ಒಳಕಾಡು ಅಸ್ವಸ್ಥ: ಅಸ್ಪತ್ರೆಗೆ ದಾಖಲು
»ದಲಿತ ಮಹಿಳಾ ಒಕ್ಕೂಟದ ಸಂಚಾಲಕಿಯಾಗಿ ಸರಸ್ವತಿ
»ಉಳ್ಳಾಲ ಅಬ್ದುಲ್ ರಶೀದ್ ವಿರುದ್ಧದ ಕೇಸು ವಜಾ
»ವಿಜ್ಞಾನದ ವಿಮರ್ಶೆ ಅಗತ್ಯ: ಸುಚರಿತ ಶೆಟ್ಟಿ
»ರಾಷ್ಟ್ರ ಮಟ್ಟದ ಕೌಶಲ್ಯ ಸ್ಪರ್ಧೆಗೆ ಸುಷ್ಮಾ ಆಯ್ಕೆ
»ವೀರೇಂದ್ರ ಹೆಗ್ಗಡೆಗೆ ಅಭಿನಂದನೆ
»ಜ.೧೭ ಮತ್ತು ೧೮ ರಂದು ಬನವಾಸಿಯಲ್ಲಿ ಕದಂಬೋತ್ಸವ
»ದೇಶಪಾಂಡೆ ರಾಜಕೀಯ ನಿವೃತ್ತಿ ಪಡೆಯುವುದು ಒಳಿತು: ಶಾಸಕ ಸುನೀಲ್ ಹೆಗಡೆ
»ಕುಮಟಾ ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್ ನಾಯಕತ್ವ ಗಾಯತ್ರಿ ಗೌಡರ ಹೆಗಲಿಗೆ?
»ಬ್ರಹ್ಮಾವರ: ಜ.೪ರಂದು ’ಗಲ್ಫ್ ನಲ್ಲಿ ಅವಕಾಶಗಳು ಮತ್ತು ಸವಾಲುಗಳು’ ವಿಚಾರಗೋಷ್ಠಿ,
»ಕಾಂಗ್ರೆಸ್ ಕಾಣೆಯಾಗುತ್ತಿದೆಯೇ?
»೪ ಶಂಕಿತ ಉಗ್ರರನ್ನು ಒಯ್ಯಲು ಸೂರತ್ ಪೊಲೀಸರ ಆಗಮನ
»ಜನವರಿ ೪ರಿಂದ ಕರಾವಳಿ ಉತ್ಸವ
»ಭಟ್ಕಳ: ಹೆಚ್ಚುವರಿ ನ್ಯಾಯಾಲಯ ಉದ್ಘಾಟನೆ
»ಮಣಿಪಾಲ ಹೆಲ್ತ್ ಸಿಸ್ಟಮ್‌ನ ವೈದ್ಯಕೀಯ ಸಲಹಾ ಮಂಡಳಿ ಅಧ್ಯಕ್ಷರಾಗಿ ಡಾ. ಸುದರ್ಶನ್
»ರಸ್ತೆ ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ: ಕಾಮಗಾರಿ ಸ್ಥಗಿತ
»ಮದ್ಯ ವ್ಯಸನ ವಿಮುಕ್ತಿ-ವಸತಿ ಶಿಬಿರ ಉದ್ಘಾಟನೆ
»ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಮೂಡುಬೆಳ್ಳೆ ಸಂತ ಲಾರೆನ್ಸ್ ಕಾಲೇಜು
»ಉಳ್ಳಾಲ ದೋಣಿ ಅವಘಡ ಲಕ್ಷಾಂತರ ರೂ.ನಷ್ಟ
»ಆಳ್ವಾಸ್ ವಿರಾಸತ್‌ಗೆ ಶೋಭಾವನದಲ್ಲಿ ಭರದ ಸಿದ್ಧತೆ
»ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆಗೆ ಜನತೆಯಿಂದ ಉತ್ತರ: ಶುಭಲತಾ ಅಸ್ನೋಟಿಕರ್
»ಸಿಹಿ-ಕಹಿಯನ್ನು ಬಿಟ್ಟು ಹೋದ ೨೦೦೮: ಉತ್ತರ ಕನ್ನಡ ಪಾಲಿಗೆ ಅಭಿವೃದ್ಧಿಯ ಹೊಂಗನಸು
»ಮಕ್ಕಳ ಬೆಳವಣಿಗೆಯ ಬಗ್ಗೆ ಚಿಂತನೆ ಇರಲಿ - ಡಾ. ಪಿ.ವಿ. ಭಂಡಾರಿ.
»ಉದ್ಯಮ, ಆರೋಗ್ಯ ಸೇವೆ, ಸಾಮಾಜಿಕ ಕಾರ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಮಹತ್ಸಾಧನೆಗೈದ 3 ಮ೦ದಿ ಹಿರಿಯರಿಗೆ ‘ಹೊಸ ವರ್ಷದ ಪ್ರಶಸ್ತಿ’ ಪ್ರಧಾನ
»ಪೊನ್ನುರಾಜ್ ದ.ಕ. ಡಿ.ಸಿ. ಮಹೇಶ್ವರರಾವ್ ಮಂಡ್ಯ ಜಿಲ್ಲಾಧಿಕಾರಿ
»ಮಂಗಳೂರು: ನೆಮ್ಮದಿಯ ಬದಲು ಸಂಕಷ್ಟದ ತಾಣ : ಜಿ.ಪಂ. ಸದಸ್ಯರ ಆಕ್ರೋಶ
»ರಾಷ್ಟ್ರಮಟ್ಟದ ಯುವ- ಜನೋತ್ಸವಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತಂಡ ಆಯ್ಕೆ
»ಇನ್ನೊ೦ದು ವಾಹನಕ್ಕೆ ಸಿಗ್ನಲ್ ನೀಡಲು ಹೊರ ಚಾಚಿದ ಕೈ ತುಂಡು
»ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿದ್ದ 7 ಬೋಟುಗಳಿಗೆ ದಿಗ್ಬಂಧನ
»ಉಡುಪಿ: ಲಾರಿಗೆ ಬೈಕ್ ಡಿಕ್ಕಿ :ಹೊಸ ವರುಷದ ಆರ೦ಭದಲ್ಲೇ ಭೀಕರ ಅಪಘಾತ ಇಬ್ಬರ ಬಲಿ
»‘ಕರಾವಳಿ ಅಲೆ’: ಸಿ‌ಎಂಗೆ ಪತ್ರಿಕಾ ಆಯೋಗ ಪತ್ರ
»ಉಡುಪಿ: ನಗರದಲ್ಲಿ ಹೊಸವರುಷದ ಆಚರಣೆ......
»ಜ ೧ ರಂದು ಮಣಿಪಾಲದಲ್ಲಿ ನಾಲ್ಕು ಮ೦ದಿ ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ ಹಾಗೂ ಸಮ್ಮಾನ
»ಹಳೆ ವರುಷಕ್ಕೆ ವಿದಾಯ......ಹೊಸವರುಷದ ಕ್ಷಣಗಣನೆ ಎದುರು ನೋಡುತ್ತಿರುವ ಜನತೆ
»ತತ್ವ ಒಪ್ಪಿ ಬಂದರೆ ಸ್ವಾಗತ: ಬಿಜೆಪಿ
»ಬ್ರಹ್ಮಾವರ:ಹೂಡೆ ಸಮೀಪದ ಕಡಲತೀರದಲ್ಲಿ ಬೋಟ್ ಮುಳುಗಿ ಸುಮಾರು 6 ಲ. ರೂ. ನಷ್ಟ
»ಕಾರವಾರಕ್ಕೆ ನಾನೇ ಎಂದ ಅಸ್ನೋಟಿಕರ
»ರಿಯಾಜ್-ಇಕ್ಬಾಲ್ ಮೇಲೆ ಗುಜರಾತಿನಲ್ಲಿ 20 ಕೇಸು
»ಕಾಸರಗೋಡು: ಮೂಲಭೂತ ಸೌಕರ್ಯಗಳ ಕೊರತೆಯೇ ವಾಹನ ಅಪಘಾತಗಳಿಗೆ ಕಾರಣ : ಸಿ.ಟಿ
»ಹೊಸವರ್ಷಾಚರಣೆ : ಕರಾವಳಿಯಲ್ಲಿ ಕಟ್ಟೆಚ್ಚರ
»ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ : ಆರೋಪಿಗೆ 7 ವರ್ಷ ಕಠಿನ ಸಜೆ
»ಶಿರಾಡಿ ಘಾಟಿ ರಸ್ತೆಯ ದುರ್ವ್ಯವಸ್ಥೆಯಿ೦ದ ಮ೦ಗಳೂರು-ಬೆ೦ಗಳೂರು ನಡುವೆ ಕೆ‌ಎಸ್ಸಾರ್ಟಿಸಿ ಬಸ್ ಬಂದ್ ?
»ಮಂಗಳೂರು: ಸಂಪೂರ್ಣ ಸ್ವಚ್ಛತಾ ಆಂದೋಲನ ಬ೦ದಿದೆ ಆದರೆ ಅನುದಾನ ಬರಲಿಲ್ಲ
»ಸುರತ್ಕಲ್: 73.69 ಲಕ್ಷ ರೂ. ವಂಚಿಸಿದ ದ್ವಿತೀಯ ದರ್ಜೆಯ ಗುಮಸ್ತನ ಬ೦ಧನ
»ಜನವರಿ 3 ರಿ೦ದ 5ರ ತನಕ ಉಡುಪಿಯಲ್ಲಿ ‘ರಂಗಭೂಮಿ' ತ್ರಿದಿನ ನಾಟಕೋತ್ಸವ
»ಜನವರಿ 3 ಮತ್ತು 4ರ೦ದು ಉಡುಪಿಯಲ್ಲಿ ನಾಣ್ಯ ಶಾಸ್ತ್ರ ಸಂಘದ 19ನೇ ವಾರ್ಷಿಕ ಸಮ್ಮೇಳನ
»60 ವರುಷ ಸ೦ದರೂ ಎಲ್ಲಾ ವರ್ಗದ ಜನರಿಗೆ ಅನುರೂಪ ಪ್ರಾತಿನಿಧ್ಯ,ಸಾಮಾನ ನ್ಯಾಯದ ಈಡೇರಿಕೆ ಇನ್ನೂ ನಡೆದಿಲ್ಲ: ಅನ್ವರ್ ಸಾದತ್
»ಮ೦ಗಳೂರು: ತೊಕ್ಕಟ್ಟು ಸಮೀಪ ಲಾರಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರ ದುರ್ಮರಣ
»ಎಲ್ಲಾ ಸವಲತ್ತುಗಳಿದ್ದು ವೈದರೇ ಇಲ್ಲದ ಆರೋಗ್ಯ ಕೇ೦ದ್ರಗಳು ಇದ್ದು ಏನುಪಯೋಗ?
»ಧರ್ಮಸ್ಥಳ ಮಾದರಿ ಆಡಳಿತ ನೀಡಲು ಸಿಎ೦ಗೆ ಅಸಾಧ್ಯ:ಜನಾರ್ದನ ಪೂಜಾರಿ
»ಧರ್ಮಸ್ಥಳ ಮಾದರಿ ಸರ್ಕಾರಿ ಆಡಳಿತ . ಶಾಸಕರ ಸಭೆಯಲ್ಲಿ ಚರ್ಚೆ: ಸಿ.ಎಂ
»ಸಿದ್ದರಾಮಯ್ಯಗೆ ರಾಜಕೀಯ ಭವಿಷ್ಯವಿಲ್ಲ: ದೇಶಪಾಂಡೆ
»ಗ್ರಾಮೀಣಾಭಿವ್ರದ್ಧಿಗೆ ನಿಟ್ಟೆ ಪರಿಸರದಲ್ಲಿ ನೀಡಿದ೦ತೆ ಆಸಕ್ತಿಯನ್ನು ಜಿಲ್ಲೆಯ ಇನ್ನಿತರ ಕಡೆಗಳಲ್ಲಿನ ಬಡಜನತೆಯಿರುವಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಿ: ಮುಖ್ಯಮ೦ತ್ರಿ ಯಡ್ಯೂರಪ್ಪ
»ನಿಟ್ಟೆಯಲ್ಲಿ ‘ಸಹ್ಯ ಸಾಮಾಜಿಕ ಬದಲಾವಣೆಗಾಗಿ ಉತ್ತಮ ವ್ಯವಹಾರಿಕ ಆಚರಣೆಗಳು’ ವಿಷಯಾಧಾರಿತ ಅ೦ತರ್ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
»ಭರತಮುನಿ ಜಯಂತ್ಯುತ್ಸವ ಮತ್ತು ಸಂಜೆ ಕೂಚುಪುಡಿ ನೃತ್ಯ ಪ್ರದರ್ಶನ
»ಕಾಪುವಿನಲ್ಲಿ ಕಾಟಾಚಾರಕ್ಕೆ ನಡೆದ `ಜನಸ್ಪಂದನ'
»ಮ೦ಗಳೂರು:ಗೋವಾದ ಮುಖ್ಯಮ೦ತ್ರಿ ಶ್ರೀವೆ೦ಕಟರಮಣ ದೇವಸ್ಥಾನಕ್ಕೆ ಭೇಟಿ
»ರಾಜ್ಯಕ್ಕೂ NSG ಘಟಕ ತೆರೆಯುವ೦ತೆ ಕೇ೦ದ್ರ ಸರಕಾರಕ್ಕೆ ಒತ್ತಾಯ- ಆಗು೦ಬೆ ಘಾಟಿ ರಸ್ತೆ ಅಗಲೀಕರಣಕ್ಕೆ ಸರಕಾರದ ಚಿ೦ತನೆ:ಮುಖ್ಯಮ೦ತ್ರಿ
»ಮುಡಬಿದ್ರಿಯ ಸ್ವರಾಜ್ ಮೈದಾನದಲ್ಲಿ ಅಭೂತಪೂರ್ವ ಜನಸಾಗರದಲ್ಲಿ ಧರ್ಮಸ್ಥಳದ ಡಾ.ವೀರೇ೦ದ್ರ ಹೆಗ್ಗಡೆಯವರಿಗೆ ಷಷ್ಟ್ಯಬ್ದ ಪೂರ್ತಿಯ ಅದ್ದೂರಿಯ ಸನ್ಮಾನ
»ನಿವೇಶನ ನೀಡಲು ತುರ್ತು ಕ್ರಮಕ್ಕೆ `ಜನಸ್ಪಂದನ' ಕಾರ್ಯಕ್ರಮದಲ್ಲಿ ಭಂಡಾರಿ ಆಗ್ರಹ
»ಮುಲಗೇಣಿ ಸಮಸ್ಯೆ: ಕಾನೂನಿಗೆ ಒತ್ತಾಯ- ಜ.11ರಂದು ಮುಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಸಭೆ
»ವಿದ್ಯಾರ್ಥಿಗೆ ಹಲ್ಲೆ: ಮೂವರ ಸೆರೆ
»ದೀಪ ಪ್ರಜ್ವಲಿಸುವುದರೊ೦ದಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸ೦ಘದ ದಶಮಾನೋತ್ಸವಕ್ಕೆ ಅದ್ದೂರಿಯ ಚಾಲನೆ
»ಮುದೂರು- ಜಡ್ಕಲ್‌ನಲ್ಲಿ ನಕ್ಸಲರು
»ಮಣಿಪಾಲ:12 ರ ಬಾಲಕ ಬಸ್ತಿ ಆನಂದ ಶೆಣೈಗೆ ‘ಪೊಗೊ’ ಪ್ರಶಸ್ತಿ
»ಅಟೋ ರಿಕ್ಷಾಗಳಿಗೆ ಗ್ಯಾಸ್ ಕಿಟ್ ನಿ೦ದ ವಿನಾಯಿತಿ:ಸದ್ಯದಲ್ಲೇ ಆದೇಶ
»ಹೂಳೆತ್ತಲು ಮು೦ದಿನ ಬಜೆಟ್ ನಲ್ಲಿ 3 ಕೊಟಿ ರೂ. : ಸಚಿವ ಪಾಲೆಮಾರ್
»ಕೊಯಮತ್ತೂರು ಸ್ಫೋಟಕ್ಕೆ ಕಾರಣವಾದ ಉಗ್ರನ ಬಂಧನ
»ಎಳ್ಳು ಅಮವಾಸ್ಯೆಯ ಸ್ನಾನಕ್ಕಾಗಿ ಸಮುದ್ರದಲ್ಲಿ ನೆರೆದ ಕಿಕ್ಕಿರಿದ ಜನಸಮೂಹ
»ಯೋಗಾಸನ: ಮಾಸ್ಟರ್ ರಕ್ಷಿತ್ 3ನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ
»ಪೌಲ್ ಕೊಲೆ: ಮಹತ್ವದ ಸುಳಿವು
»ಅದಿರು ಲಾರಿಗಳ ಓಡಾಟದ ಕುರಿತಂತೆ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಶಿರಾಡಿ ಘಾಟ್ ರಸ್ತೆಯಲ್ಲಿ ಆತಂಕ ಪುನರಾವರ್ತನೆಗೊಳ್ಳುತ್ತಲೇ ಇರುತ್ತದೆ.
»ಮಂಗಳೂರು- ಕಾಸರಗೋಡಿಗೆ 10 ಹೊಸ ಬಸ್ ಗೆ ಹಸಿರು ನಿಶಾನೆ
»677 ಕೋ.ರೂ. ವೆಚ್ಚದಲ್ಲಿ ಸುರತ್ಕಲ್‌ನಿಂದ ಕುಂದಾಪುರದ ವರೆಗೆ ಚತುಷ್ಪಥ ಕಾಮಗಾರಿ ಶೀಘ್ರ ಆರಂಭ: ಮುನಿಯಪ್ಪ
»ಕೇ೦ದ್ರ ಸಚಿವ ಆಸ್ಕರ್ ರವರ ಪುತ್ರಿ ದಾ೦ಪತ್ಯ ಜೀವನಕ್ಕೆ ಪಾದಾರ್ಪಣೆ: ನೂತನ ವಧು-ವರರಿಗೆ ಶುಭ ಕೋರಿದ ರಾಜ್ಯಪಾಲರು ಸಮೇತ ಎಲ್ಲಾ ಗಣ್ಯರು
»ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ‘ನೈರ್ಮಲ್ಯ ಮತ್ತು ಸ್ವಚ್ಚತೆ’ ಕುರಿತು ವಿಚಾರ ಸ೦ಕಿರಣ ಕಾರ್ಯಕ್ರಮ
»30 ಮತ್ತು 31ರಂದು ನಿಟ್ಟೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ: 5ಗೋಷ್ಠಿ
»ಜ.3ರ೦ದು ಪಡುಬಿದ್ರಿಯಲ್ಲಿ ‘ಕುಣಿಯೋಣ ಬಾರಾ... ರಾಜ್ಯಮಟ್ಟದ ಸಮುಹ ನ್ರತ್ಯ ಸ್ಪರ್ಧೆ
»ಬಾಲ್ಯದಲ್ಲೇ ಸೇವೆಮಾಡುವ ಮನೋಭಾವದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊ೦ಡಾಗ ಬದುಕು ಸಾರ್ಥಕವಾಗಲು ಸಾಧ್ಯ;ಪುತ್ತಿಗೆ ಶ್ರೀ
»ಕಾರವಾರ: ಬಿಜೆಪಿ - ಕಾಂಗ್ರೆಸ್ ಸಮಬಲದ ಸ್ಪರ್ಧೆ
»‘ನಾಗಾರ್ಜುನ:ಮಾಧ್ಯಮದವರಿಗೆ ಪ್ರವೇಶ ನಿರಾಕರಣೆ ಸರಿಯಲ್ಲ’ : ಜಯಕೃಷ್ಣ ಶೆಟ್ಟಿ
»ತುಳು ರಕ್ಷಣೆಗೆ ಒಗ್ಗಟ್ಟು ಅಗತ್ಯ: ಒಡಿಯೂರು ಶ್ರೀ
»ಹೇಡಿಗಳಾಗಬೇಡಿ: ಸೂಲಿಬೆಲೆ ಕರೆ
»ಎಲ್ಲೆಡೆ ಸಂಭ್ರಮೋಲ್ಲಾಸದಿಂದ ಕ್ರಿಸ್ತ ಜಯಂತಿ ಆಚರಣೆ
»