ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ದಿಲ್ಲಿ ಏರ್ಪೋರ್ಟ್ ಲ್ಲಿ ನಡುರಾತ್ರಿ ಶೂಟೌಟ್: ಇಡೀ ವಿಮಾನ ನಿಲ್ದಾಣ ಎನ್‌ಎಸ್‌ಜಿ ವಶಕ್ಕೆ

ನವದೆಹಲಿ, ಡಿ.೫.ವಿಮಾನ ನಿಲ್ದಾಣಗಳನ್ನು ಉಗ್ರರು ಗುರಿಯಾಗಿಸಿ ಕೊಳ್ಳುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಬೆನ್ನಲ್ಲೇ ಗುರುವಾರ ತಡರಾತ್ರಿ ೧.೩೦ರ ಸುಮಾರಿಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಂಡಿನ ಸದ್ದು ಮೊಳಗಿದೆ.

ಕ್ವಾಲಿಸ್ ಕಾರಿನಲ್ಲಿ ಬಂದ ಬಂದೂಕುಧಾರಿಗಳು ಗೇಟ್ ನಂಬರ್ ನಾಲ್ಕರಲ್ಲಿ ಗುಂಡಿನ ದಾಳಿ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಆ ಕಾರಿನಲ್ಲಿದ್ದ ೬ ಬಂದೂಕುಧಾರಿಗಳ ಮೇಲೆ ಭಾರತೀಯ ಭದ್ರತಾ ಪಡೆಗಳು ೩ ಸುತ್ತು ಗುಂಡಿನ ದಾಳಿ ನಡೆಸಿವೆ. ಆಗ ಕಾರಿನಲ್ಲಿದ್ದ ಕೆಲ ದುಷ್ಕರ್‍ಮಿಗಳು ಮೃತರಾದರು ಹಾಗೂ ಕೆಲವರು ಗಾಯಗೊಂಡರು ಎಂದು ವರದಿಯಾಗಿವೆ.

ಪೊಲೀಸರ ಸ್ಪಷ್ಟನೆ: ಏರ್‌ಪೋರ್‍ಟ್‌ನಲ್ಲಿ ಶೂಟೌಟ್ ಘಟನೆ ನಡೆದಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಆದರೆ, ಸಿ‌ಐ‌ಎಸ್‌ಎಫ್‌ನ ಡಿ‌ಐಜಿ ಉದಯನ್ ಬ್ಯಾನರ್‍ಜಿ ಅವರು ಏರ್‌ಪೋರ್‍ಟ್‌ನಲ್ಲಿ ಎರಡು ಗುಂಡಿನ ಶಬ್ದ ಕೇಳಿದ್ದು ನಿಜ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಘಟನೆಯಲ್ಲಿ, ಯಾವುದೇ ಸಾವು ನೋವು ಸಂಭವಿಸಿಲ್ಲವಾದರೂ ವಿಮಾನ ನಿಲ್ದಾಣದ ಒಳಗೆ ಬರುವ ಮತ್ತು ಹೊರಗೆ ಹೋಗುವ ವಾಹನಗಳನ್ನು ತಪಾಸಣೆ ಗೊಳಪಡಿಸಿದ್ದರಿಂದ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಯಿತು ಎಂದವರು ಹೇಳಿದ್ದಾರೆ.

ಇಡೀ ವಿಮಾನ ನಿಲ್ದಾಣವನ್ನು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಮತ್ತು ಸಿ‌ಐ‌ಎಸ್‌ಎಫ್ ಪಡೆಗಳು ವಶಕ್ಕೆ ತೆಗೆದುಕೊಂಡಿವೆ. ಏರ್‌ಪೋರ್‍ಟ್‌ಗೆ ನಾಕಾಬಂಧಿ ಹಾಕಲಾಗಿದೆ.

ಇದೇ ವೇಳೆ, ಶೂಟೌಟ್ ನಡೆದೇ ಇಲ್ಲ ಎಂದು ಸ್ಪಷ್ಟಪಡಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ವಿಮಾನಯಾನದಲ್ಲೂ ಯಾವುದೇ ವ್ಯತ್ಯಯವಾಗಿಲ್ಲ ಎಂದು ತಿಳಿಸಿದೆ.

ಹರಿಯಾಣದ ಕಾರು?: ಬಂದೂಕುಧಾರಿಗಳಿದ್ದರೆನ್ನಲಾದ ಕ್ವಾಲಿಸ್ ಕಾರು ಹರಿಯಾಣ ರಾಜ್ಯದ ನಂಬರ್ ಪ್ಲೇಟ್ ಹೊಂದಿತ್ತೆನ್ನಲಾಗಿದೆ. ಪೊಲೀಸರು ಆ ಕ್ವಾಲಿಸ್ ಕಾರನ್ನು ಬೆಂಬತ್ತಿದ್ದಾರೆ. ಆದರೆ, ಬಂದೂಕುಧಾರಿಗಳು ಭಯೋತ್ಪಾದಕರೆ? ಈ ಶೂಟೌಟ್ ಏಕೆ ನಡೆಯಿತು? ಎಂಬುದು ಗೊತ್ತಾಗಿಲ್ಲ. ಒಂದು ವೇಳೆ, ಶೂಟೌಟ್ ನಡೆದಿದ್ದು ನಿಜವೇ ಆಗಿದ್ದಲ್ಲಿ ನಮ್ಮ ಭದ್ರತಾ ವ್ಯವಸ್ಥೆ ಲೋಪ ಎದ್ದುಕಂಡಂತಾಗುತ್ತದೆ.

ಡಿಸೆಂಬರ್ ೬ರಂದು ಬಾಬ್ರಿ ಮಸೀದಿ ಧ್ವಂಸದ ವರ್‍ಷಾಚರಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅಷ್ಟರೊಳಗೇ ಉಗ್ರರು ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾದಂಥ ಪ್ರಮುಖ ಏರ್‌ಪೋರ್‍ಟ್‌ಗಳ ಮೇಲೆ ದಾಳಿ ನಡೆಸಬಹುದೆಂದು ಒಂದು ದಿನದ ಹಿಂದಷ್ಟೇ ಮುನ್ಸೂಚನೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಈ ವಿಮಾನ ನಿಲ್ದಾಣಗಳಲ್ಲಿ ಭಾರೀ ಭದ್ರತೆಯನ್ನೂ ಏರ್‍ಪಡಿಸಲಾಗಿದೆ. ಆದರೂ ದೆಹಲಿ ಶೂಟೌಟ್ ನಡೆದಿದ್ದು ಭೀತಿ ಸೃಷ್ಟಿಸಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-05


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»IAF gears up to foil 9/11 type strikes
»ಕರಾವಳಿ ರಕ್ಷಣಾ ಪಡೆ ಉಗ್ರರ ಹಡಗು ನೋಡಿತ್ತು!
»ದಿಲ್ಲಿ ಏರ್ಪೋರ್ಟ್ ಲ್ಲಿ ನಡುರಾತ್ರಿ ಶೂಟೌಟ್: ಇಡೀ ವಿಮಾನ ನಿಲ್ದಾಣ ಎನ್‌ಎಸ್‌ಜಿ ವಶಕ್ಕೆ
»ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ
»ಮೋದಿ, ತೊಗಾಡಿಯಾ ಭಾಷಣ ತೋರಿಸಲಾಗಿತ್ತು: ಉಗ್ರ
»ಕಪ್ಪು ರಿಬ್ಬನ್ ಧರಿಸಿ ಬಕ್ರೀದ್ ಆಚರಿಸಿ:ಇಮಾಮರ ಕರೆ
»ಉಗ್ರ ನಮ್ಮವನಲ್ಲ: ಪಾಕ್ ಅದೇ ರಾಗ
»ಈ ವಾರ ಏರ್ ಪೋರ್ಟ್ ದಾಳಿ?..ವೈಮಾನಿಕ ದಾಳಿ ಸಾಧ್ಯತೆ-ಎಚ್ಚರದಿಂದಿರಿ: ಆಂಟನಿ
»ಕೊನೆಗೂ 'ನಾಯಿ'ಗೆ ಕ್ಷಮೆಯಾಚಿಸಿದ ಅಚ್ಯುತಾನಂದನ್
»ಪಾಕ್ ವಿರುದ್ಧ ಸೇನಾಕಾರ್ಯಾಚರಣೆ ತಳ್ಳಿಹಾಕುವಂತಿಲ್ಲ: ಭಾರತ
»ಅಸ್ಸಾಂ ರೈಲಿನಲ್ಲಿ ಸ್ಪೋಟ: 2 ಸಾವು
»ಸೇನಾ ನೇಮಕಾತಿ ರ‌್ಯಾಲಿಯಲ್ಲಿ ಕಾಲ್ತುಳಿತ:2 ಸಾವು
»ಉಗ್ರವಾದದ ವಿರುದ್ಧ ಹೋರಾಟ: ಒಮ್ಮತಕ್ಕೆ ವಿಫಲ
»ಕಾಶ್ಮೀರದಲ್ಲಿ ಶೇ.62 ರಷ್ಟು ಮತದಾನ
»ಶಬರಿಮಲೆ:12 ದಿನಕ್ಕೆ 18.5 ಕೋಟಿ ರೂ. ಆದಾಯ
»ದೆಹಲಿಗೆ ಡೆಕ್ಕನ್ ಮುಜಾಹಿದೀನ್ ಇಮೇಲ್ ಬೆದರಿಕೆ
»ಉಗ್ರರ ಮುಂಬೈ ದಾಳಿ ತಪ್ಪಿಸಬಹುದಿತ್ತು
»ಸುಧಾರಣೆಯ ಹಾದಿಯಲ್ಲಿ ಶೈಕ್ಷಣಿಕ ಕ್ಷೇತ್ರ: ಅಹ್ಲುವಾಲಿಯಾ
»ಪಾಟೀಲ್ ತಲೆದಂಡ; ಚಿದಂಬರಂ ಹೊಸ ಗೃಹಸಚಿವ
»ಭದ್ರತಾ ಸಲಹೆಗಾರರಾಗಿ ನಾರಾಯಣನ್ ಮುಂದೂವರಿಕೆ
»ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ರಾಜೀನಾಮೆ
»ಸರ್ಕಾರದಿಂದ ಸಮಿತಿ ನೇಮಕ: ಸಂಪುಟ ನಿರ್ಧಾರ
»ಮಾಜಿ ಪ್ರಧಾನಿ ವಿ.ಪಿ.ಸಿಂಗ್ ನಿಧನ
»ಮುಂಬೈ ಭೇಟಿ ರದ್ದು ಪಡಿಸಿದ ಆಡ್ವಾಣಿ
»ತೈಲ ಬೆಲೆ ಇಳಿಕೆ ಹೇಳಿಕೆ: ದೇವ್ರಾಗೆ ನೋಟಿಸ್ ಜಾರಿ
»ಭಯೋತ್ಪಾದನೆ ಹೆಸರಲ್ಲಿ ಬಿಜೆಪಿ ದೇಶ ಒಡೆಯುತ್ತಿದೆ: ಸೋನಿಯಾ
»ಶ್ರೀರಾಮುಲು ಪಟ್ಟಾಭಿಷೆಕ,ದೆಹಲಿಯವರು ‘ಹು೦’ ಎ೦ದರೆ ನಾನು ‘ಸೈ’
»ಅಡ್ವಾಣಿ, ಅಭಿನವ ಭಾರತದಿಂದ ರಾಷ್ಟ್ರಕ್ಕೆ ಭಯ
»ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗಾನ ರಸಿಕನ ಪಯಣ; ಪಿಚ್ಚಳ್ಳಿಯಿಂದ ಪಣಜಿವರೆಗೆ...
»ನಮ್ಮ ಕಥೆ ಮುಗಿದೇ ಹೋಗಿತ್ತು: ಕಡಲ್ಗಳ್ಳರಿಂದ ಪಾರಾದ ಕ್ಯಾಪ್ಟನ್
»ದೆಹಲಿಯಲ್ಲಿ ಮೋದಿ ರ‌್ಯಾಲಿಗೆ ಅನುಮತಿಯಿಲ್ಲ!
»ಛತ್ತೀಸ್‌ಗಢ: ಮಾವೋವಾದಿಗಳ ಅಟ್ಟಹಾಸಕ್ಕೆ 7 ಪೊಲೀಸರ ಬಲಿ
»ತೈಲ ದರ ಇಳಿಕೆಗೆ ಒತ್ತಾಯಿಸಿ ಡಿ.2ರ೦ದು ದೇಶದಾದ್ಯಂತ ಪ್ರತಿಭಟನೆ
»ಮಾಯಾವತಿ ಭದ್ರತೆಗೆ 350 ಪೊಲೀಸರು, 34 ವಾಹನ
»ತೊಗಾಡಿಯಾ ಆರ್ಥಿಕ ಸಹಾಯ ನೀಡಿಲ್ಲ:ಸಿಬಿಐ
»ಸರಣಿ ಸ್ಫೋಟ ಆರೋಪಿಗಳ ಮೇಲೆ 'ಮೋಕಾ' ಏಕಿಲ್ಲ: ಬಿಜೆಪಿ
»ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುಪ್ತಚರ ದಳ ಬಲಪಡಿಸಿ:ಪ್ರಧಾನಿ
»5 ಲಕ್ಷ ನೌಕರಿ ಕಡಿತಗೊಳ್ಳುವ ಸಾಧ್ಯತೆ?
»ಬಿಜೆಪಿ ವಿರುದ್ಧ ಹರಿಹಾಯ್ದ ಹಿಂದೂ ಮಹಾಸಭಾ
»ಬಿಜೆಪಿ ವಿರುದ್ಧ ಹರಿಹಾಯ್ದ ಹಿಂದೂ ಮಹಾಸಭಾ
»ತನಗೂ ಪ್ರಧಾನಿಯಾಗುವ ಆಸೆ ಇದೆ: ಲಾಲೂ
»ಸೋಮಾಲಿ ಕಡಲ್ಗಳ್ಳರ ಧ್ವಂಸಕ್ಕೆ 4 ಯುದ್ಧನೌಕೆ ರವಾನೆಗೆ ಭಾರತ ಸಜ್ಜು
»ಮಾರನ್ ಸಹೋದರರಿಗೆ ಕರುಣಾ ತರಾಟೆ
»ಆಡ್ವಾಣಿಗೆ ಎಟಿಎಸ್ ತನಿಖಾ ಮಾಹಿತಿ ನೀಡಲಿರುವ ಎಂಕೆಎನ್
»ಸಾಧ್ವಿ, ಪಾಂಡೆ, ಕುಲಕರ್ಣಿ ಒಂದೇ ವೇದಿಕೆಯಲ್ಲಿರುವ ವಿಡಿಯೋ
»ಛತ್ತೀಸ್‌ಗಢ: ಎರಡನೆ ಮತ್ತು ಅಂತಿಮ ಹಂತದ ಮತದಾನ ಇ೦ದು ಆರಂಭ
»ಪದ್ಮ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ೧೦೦ರಿಂದ ೧೨೦ಕ್ಕೆ ಏರಿಕೆ
»ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
»ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
»ಸಾಂವಿಧಾನಿಕ ತಳಪಾಯ ಅಲ್ಲಾಡುತ್ತಿದೆ: ಕೆಜಿಬಿ
»ಸಾಧ್ವಿ ಪ್ರಜ್ಞಾ ಬೆಂಬಲಕ್ಕೆ ಆಡ್ವಾಣಿ
»ಯುವಜನತೆ ರಾಜಕೀಯ ಇಮೇಜ್ ಬದಲಿಸಬಲ್ಲರು: ಆಡ್ವಾಣಿ
»ದಾಖಲೆಯ ಐಎಎಸ್ ಮಹಿಳಾ ಅಭ್ಯರ್ಥಿಗಳು
»ಪಾಂಡೆ ಯಾರೆಂದು ನನಗೆ ತಿಳಿದಿಲ್ಲ: ಸಿನ್ನಾ
»ಜಮ್ಮು-ಕಾಶ್ಮೀರ: ಶೇ.55ರಷ್ಟು ಮತದಾನ
»ಮಾಲೀಕರಾದ ಕಾರ್ಖಾನೆ ನೌಕರರು
»ಆಶ್ನಾ ಹತ್ಯೆ ಯತ್ನದ ಪ್ರಕರಣ : 13 ಆರ್ ಎಸ್‌ಎಸ್‌ ಕಾರ್ಯಕರ್ತರಿಗೆ ಕಠಿಣ ಸಜೆ
»ಜಮ್ಮು ಕಾಶ್ಮೀರದಲ್ಲಿ ಮತದಾನ ಆರಂಭ
»ಬರಲಿದೆ ಸೋಲಾರ್ ವಿಮಾನ !
»ಚಂದ್ರಗ್ರಹದಲ್ಲಿ ಪ್ರತಿಷ್ಠಾಪನೆಗೊಂಡಿತು ತಿರಂಗ
»ಛತ್ತೀಸ್‌ಗಢ ಚುನಾವಣೆ‌: ಮತದಾನ ಆರಂಭ ನಕ್ಸಲ್ ಬೆದರಿಕೆ-ಎಲ್ಲೆಡೆ ಬಿಗಿ ಬಂದೋಬಸ್ತ್ ;
»ಬಿಜೆಪಿಯಲ್ಲೂ ಬ್ಲ್ಯಾಕ್ ಟಿಕೆಟ್!
»ಚಂದ್ರನ ಅಂಗಳಕ್ಕಿಂದು ಭಾರತ
»ಮಾಲೆಗಾಂವ್ ಬಂಧನ: ವಿಹಿಂಪ ರಾಷ್ಟ್ರವ್ಯಾಪಿ ಮುಷ್ಕರ
»ಚೆನ್ನೈ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರಾಮಾರಿ: 7 ಬಂಧನ ಪ್ರಿನ್ಸಿಪಾಲರ ಅಮಾನತು
»ಕಣ್ಣೂರಿನ ಖಾಲಿ ನಿವೇಶನ 125 ಕಚ್ಚಾ ಬಾಂಬುಗಳು ಪತ್ತೆ
»'ಕಮಲ'ಕಾಂತರಾಗುತ್ತಾರಾ ರಜನಿಕಾಂತ್?
»ಮೋದಿ ರಾಜ್ಯದಲ್ಲಿ 80 ದೇವಸ್ಥಾನಗಳು ನೆಲಸಮ
»ಬಜರಂಗ ದಳ ನಿಷೇಧ : ಕೇಂದ್ರ ಸಿದ್ಧತೆ?
»ಆರೆಸ್ಸೆಸ್‌ಗೆ ಕಾಶ್ಮೀರಿ ಉಗ್ರರ ಸಂಪರ್ಕ!
»ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ: ಪವಾರ್ ವಿರುದ್ಧ ಕ್ರಿಮಿನಲ್ ಕೇಸ್
»ಕಾಂಗ್ರೆಸ್ ರಣಕಹಳೆಯಲ್ಲಿ ಅಪಸ್ವರ
»ಕಾನ್ಪುರದ ಮಠಾಧೀಶ ದಯಾನಂದ ಪಾಂಡೆ ಬಂಧನ
»ರಾವ್ ರಾಜ್ಯತ್ಯಾಗ, ಆಳ್ವಾ ಔಟ್: ದೇಶ್‌ಮುಖ್ ನಿರಾಳ
»ದೇವೇಗೌಡರ ತೆಕ್ಕೆಗೆ ಕೇರಳ ಜೆಡಿ‌ಎಸ್
»‘ಚಂದ್ರಯಾನ’ ತೆಗೆದ ಚಂದಿರನ ಚಿತ್ರ
»ಅಭಿನವ್ ಬಿಂದ್ರಾ ತಂದೆ ಡಾ. ಎ.ಎಸ್. ಬಿಂದ್ರಾರಿಂದ ಬ್ಯಾಂಕ್‌ಗೆ ವಂಚನೆ
»ತಮಿಳ್ನಾಡಲ್ಲೂ ಏಸು ಪ್ರತಿಮೆ ಭಗ್ನ; ಉದ್ವಿಗ್ನ
»ರೈಲ್ವೆ ಆದಾಯದಲ್ಲಿ ಶೇ. 15.76 ರಷ್ಟು ಏರಿಕೆ
»Navy foils Indian ship's hijack attempt off Aden
»ಆಳ್ವಾ ವಿರುದ್ಧ ಶಿಸ್ತು ಕ್ರಮ: ಮೊಯ್ಲಿ
»ಮಾವೋಗಳನ್ನು ಬೆಂಬಲಿಸಬೇಡಿ: ಕ್ರೈಸ್ತರಿಗೆ ಆರ್ಚ್ ಬಿಷಪ್ ಕರೆ
»ರಾಜೀನಾಮೆ ನೀಡಿದ ಮಾರ್ಗರೆಟ್ ಆಳ್ವ
»ಚಂದ್ರ ಆಯ್ತು ಈಗ ಸೂರ್ಯನ ಅಧ್ಯಯನಕ್ಕೆ ಇಸ್ರೋ ‘ಆದಿತ್ಯ’!
»ಒಬಾಮ ಮನಮೋಹನ್‌ಗೆ ಕರೆ ಮಾಡಿಲ್ಲವೇಕೆ?
»ಬಜರಂಗ ದಳಕ್ಕೆ 1 ಲಕ್ಷ ಯುವಕರ ಸೇರ್ಪಡೆ
»ದಿಲ್ಲಿಯಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣ ಟರ್ಮಿನಲ್!
»ವ್ಯಾಯಾಮದ ಡ೦ಬಲ್ಸ್ ನಿ೦ದ ಜಜ್ಜಿ ಶಾರ್ಪ ಶೂಟರ್ ಮುದ್ದು ಸೀನನ ಕೊಲೆ
»ಅರುಣಾಚಲ ಪ್ರದೇಶ ನಮ್ಮದು: ಪ್ರಣಬ್
»ಗೋವಾ ಅತ್ಯಾಚಾರ: ದೂರು ವಾಪಸ್ ಪಡೆದ ತಾಯಿ
»ಒಬಾಮಾ ಸಲಹೆಗಾರ್ತಿ ಸೋನಾಲ್ ಶಾ ವಿ‌ಎಚ್‌ಪಿ ಕಾರ್ಯಕರ್ತೆ?
»ಮಾಲೆಗಾವ್ ಸ್ಪೋಟ: ಮೂವರು ವಿಎಚ್‌ಪಿ ಸದಸ್ಯರ ಮೇಲೆ ಶ೦ಕೆ
»ಒಬಾಮರೆಡೆಗೆ ಎಚ್ಚರಿಕೆಯ ಹೆಜ್ಜೆ: ಪ್ರಣಬ್
»ಮುಸ್ಲಿಂ ಬಹುಪತ್ನಿತ್ವ ನಿಯಂತ್ರಣಕ್ಕೆ ಕಾನೂನು ಪ್ರಸ್ತಾಪ
»ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ
»ಮೀರತ್‌ನಲ್ಲಿ ಸ್ಫೋಟ: ಆರು ಸಾವು
»ಅಮರ್‌ಸಿಂಗ್ ಆಸ್ತಿ 33 ಕೋಟಿ: ಬೆ೦ಗಳೂರಲ್ಲೇ 6 ಕೋಟಿ ರು. ಆಸ್ತಿ
»ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ವಿಚ್ಛೇದನಕ್ಕೆ ಪ್ರಬಲ ಕಾರಣ: ಸುಪ್ರೀಂ ಕೋರ್ಟ್
»ಲೋಕಸಭೆಗೆ ಜೆಡಿ(ಯು) ಸದಸ್ಯರ ರಾಜೀನಾಮೆ
»ಅರುಷಿ: ಮರಣೋತ್ತರ ದಾಖಲೆಗಾಗಿ ಸಿಬಿಐ ದಾಳಿ
»ದುಬಾರಿಯಾದ ಉಮಾ ತಪರಾಕಿ: 350 ಕಾರ್ಯಕರ್ತರ ರಾಜೀನಾಮೆ
»ಅಮೆರಿಕದ ಹೊಸ ಉಪಾಧ್ಯಕ್ಷ ಬಿಡೆನ್ ಕೂಡ ಭಾರತ ಸ್ನೇಹಿ
»ಕಂಧಮಾಲ್‌ನಲ್ಲಿ ಆರೆಸ್ಸೆಸ್ ಮುಖಂಡನ ಹತ್ಯೆ
»ಶಬರಿಮಲೆ: ಉಗ್ರರ ಭೀತಿಗೆ ಬಿಗು ರಕ್ಷಣಾ ವ್ಯವಸ್ಥೆ
»ಹಣೆಗೇಕೆ ವಿಭೂತಿ, ತಿಲಕ?: ಹಿಂದೂಗಳಿಗೆ ಕರುಣಾ ಪ್ರಶ್ನೆ
»25,000 participants expected for Delhi half marathon
»ಇಸ್ರೋದಿಂದ ಗೂಗಲ್ ಅರ್ಥ್ ಮಾದರಿಯ ‘ಭುವನ್’
»ಕಳ್ಳನೆಂದು ತಪ್ಪಾಗಿ ಗ್ರಹಿಸಿ ಗುಂಡು ಹಾರಾಟ, ಯುವಕ ಸಾವು
»ರಾಷ್ಟ್ರೀಯ ನದಿಯಾಗಲಿದೆ ಗಂಗೆ.....
»ಚಂದ್ರನ ಪಥ ಸೇರಿದ ಚಂದ್ರಯಾನ-1
»ಶಿಮ್ಲಾ: ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 45 ಸಾವು
»ಮೋದಿ ವಿರುದ್ಧ ವಿಹಿಂಪ ಪ್ರತಿಭಟನೆ
»ಪ್ರಮುಖ ಆರೋಪಿಯೊಂದಿಗೆ ಪ್ರಗ್ಯಾ ಸಂಭಾಷಣೆ
»ಮಹಾರಾಷ್ಟ್ರ ಮಾತ್ರವಲ್ಲ ದಿಲ್ಲಿಯಲ್ಲೂ ಸಹ ಮರಾಠಿ ವಿರೋಧಿ ಹೋರಾಟ
»ಭಾರತದ ಐವರಿಗೆ ರೋಡ್ಸ್ ಸ್ಕಾಲರ್ ಪಿಷ್
»ಸಿಜೆ‌ಐ ಬಾಲಕೃಷ್ಣನ್ ಅವರಿಗೆ ವಿ.ಕೆ.ಕೃಷ್ಣ ಮೇನೋನ್ ಪ್ರಶಸ್ತಿ
»ನಿಗದಿಯಂತೆ ಹೊಗೇನಕಲ್‌ ಯೋಜನೆ: ಸ್ಟಾಲಿನ್
»ನಕ್ಸಲ್ ದಾಳಿಯಿಂದ ಬುದ್ಧದೇವ್ ಪಾರು
»ಅಫ್ಜಲ್ ಮೇಲೆ ಕರುಣೆ ಇಲ್ಲ: ಕಾಂಗ್ರೆಸ್
»ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿಲ್ಲ: ಪ್ರಧಾನಿ
»ರಾಜ್ ವಿರುದ್ಧ ರಾಜ್ಯದ್ರೋಹ ಆರೋಪಕ್ಕೆ ಒತ್ತಾಯ:ನಿತೀಶ್ ಕುಮಾರ್
»ಮುಸ್ಲಿಂ ಯುವಕರು ದಾರಿ ತಪ್ಪಲು ಮುಸ್ಲಿಂ ಲೀಗ್‌ನ ನೀತಿ ಕಾರಣ : ಪಿ.ಎಂ.ಎ.ಸಲಾಂ
»ಮೊದಲ ಚಿತ್ರ ತೆಗೆದ ’ಚ೦ದ್ರಯಾನ’
»6 ತಿಂಗಳಲ್ಲಿ 64 ಸರಣಿ ಸ್ಫೋಟ: ಗೃಹ ಸಚಿವರೆಲ್ಲಿ?
»ಆಸ್ಸಾಂನಲ್ಲಿ ಸರಣಿ ಸ್ಫೋಟ: 60 ಸಾವು ಶಂಕೆ..300 ಗಾಯಳು
»ಮಹಾರಾಷ್ಟ್ರ ಸರಕಾರ ರಾಜ್‌ಠಾಕ್ರೆಯನ್ನು ಅಳಿಯನಂತೆ ಕಾಣುತ್ತಿದೆ:ಅಮರ್ ಸಿ೦ಗ್
»ಕೇರಳ: 37 ಜನ ಉಗ್ರರರ ನ೦ಟಿರುವ ಶಂಕಿತರು ವಶಕ್ಕೆ
»ಚಂದ್ರನತ್ತ ನೆಗೆಯಲು ಇನ್ನೊಂದೇ ಹೆಜ್ಜೆ ಬಾಕಿ
»ಲೂಧಿಯಾನದಲ್ಲಿ ವಿಮಾನ ಅಪಘಾತ - ಇಬ್ಬರು ಪೈಲೆಟ್ ಮೃತ್ಯು
»ಮಾಲೆಗಾಂವ್ ನಲ್ಲಿ ಸ್ಫೋಟ: ಮತ್ತಿಬ್ಬರ ಬಂಧನ
»ಕಾಂಗ್ರೆಸ್‌ನಿಂದ ಆರೆಸ್ಸೆಸ್‌ನತ್ತ ಜಿಗಿದಿದ್ದ ಪ್ರಗ್ಯಾ ಸಿಂಗ್ ತಂದೆ
»ಎಡಪಕ್ಷಗಳಿಗೆ 'ಅಮೆರಿಕ ಫೋಬಿಯಾ' :ಪ್ರಣಬ್
»ರಾಹುಲ್ ಗಾಂಧಿ ಆಸ್ತಿಗೆ ಮತ್ತೆ 1.50ಕೋಟಿ ರು. ಸೇರ್ಪಡೆ
»ಗಂಭೀರವಾಗೇ ಉಳಿದ ದಾಸ್‌ಮುನ್ಶಿ ದೇಹಸ್ಥಿತಿ
»‘ಉಗ್ರ ಸಾಧ್ವಿ’ ಜೊತೆ ಬಿಜೆಪಿ ಸಂಪರ್ಕ ಸುತ್ತ ಈಗ ವಿವಾದ
»Statues worth Rs 30 lakh looted from Delhi temple
»ಬಿಹಾರದಲ್ಲಿ ಮತ್ತಷ್ಟು ಹೆಚ್ಚಿದ ಹಿಂಸೆ; ರೇಲ್ವೆ ಆಸ್ತಿಪಾಸ್ತಿ ಧ್ವಂಸ
»ಬಾಹ್ಯಾಕಾಶ ಇಲಾಖೆಯ್ಲಲೂ ಅಕ್ರಮ . ಯೋಧರಿಗೆ ಹರಿದ ಬಟ್ಟೆ
»ಹಠಾತ್ ಯುದ್ಧ ಎದುರಿಸಲು ಭಾರತ ಸಿದ್ಧವಿಲ್ಲ
»ಕ್ರೈಸ್ತ ಸನ್ಯಾಸಿನಿಗೆ ರಕ್ಷಣೆಯ ಭರವಸೆ
»ಹಗರಣ: ಸಿಕ್ಕಿಂ ಮಾಜಿ ಸಿಎಂಗೆ ಜೈಲು ಶಿಕ್ಷೆ
»ನಾಸಿಕ್: ಎಬಿವಿಪಿ ಕಚೇರಿ ಮೇಲೆ ದಾಳಿ
»ಸಂಸದರ ಗದ್ದಲಕ್ಕೆ ಸ್ಪೀಕರ್ ಚಟರ್ಜಿ ಸಭಾತ್ಯಾಗ!
»ಸೋನಿಯಾ ಆಯ್ತು ಈಗ ರಾಹುಲ್ ಗಾಂಧಿ ವಿರುದ್ಧ ಮಾಯಾವತಿ ಸೇಡು!
»ಉಗ್ರರನ್ನು ಉಗ್ರವಾದಿಗಳೆ೦ದು ಕರೆಯಿರಿ,ಹಿ೦ದೂ ಉಗ್ರರೆ೦ಬ ಪದ ಪ್ರಯೋಗ ಬೇಡ:ಬಿಜೆಪಿ
»‘ಪೊಲೀಸರ ಸಮ್ಮುಖದಲ್ಲೇ ನಗ್ನವಾಗಿ ಮೆರವಣಿಗೆ ಮಾಡಿದರು’
»ಭಾರತಕ್ಕೆ ಪ್ರಥಮ ಆದ್ಯತೆ: ಒಬಾಮಾ
»ಎಲ್ಟಿಟಿ‌ಇ ಪರ ಭಾಷಣ: ಎಂಡಿ‌ಎಂಕೆ ನಾಯಕ ವೈಕೋ ಬಂಧನ
»ಮುಂದಿನ ವಾರ ತೈಲ ಬೆಲೆ ಇಳಿಕೆ?
»ಬಜರಂಗದಳ ನಿಷೇಧಕ್ಕೆ ಆಗ್ರಹಿಸಿ ರಾಜ್ಯ ಸಭೆಯಲ್ಲಿ ಕೋಲಾಹಲ
»