ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ರಾಕೇಶ್ ಶೆಟ್ಟಿ, ಪೂವಮ್ಮ ಮಂಗಳೂರು ವಿವಿ ಶ್ರೇಷ್ಠ ಅಥ್ಲೀಟ್ಸ್

ಬ್ರಹ್ಮಾವರ: ಆಳ್ವಾಸ್ ಕಾಲೇಜು ಮೂಡಬಿದ್ರೆಯ ರಾಕೇಸ್ ಅರ್. ಶೆಟ್ಟಿ ಹಾಗೂ ಮಂಗಳೂರು ಎಸ್‌ಡಿ‌ಎಂ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜಿನ ಎಂ. ಅರ್. ಪೂವಮ್ಮ ಅವರು ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಮುಕ್ತಾಯಗೊಂಡ ೨೮ನೆ ಮಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ವೈಯಕ್ತಿಕ ಚಾಂಪಿಯನ್‌ಗಳಾಗಿ ಮೂಡಿಬಂದರು.

ಆಳ್ವಾಸ್ ಕಾಲೇಜಿನ್ ಪುರುಷರ ತಂಡ ೨೦೭ ಅಂಕಗಳೊಂದಿಗೆ ಅಗ್ರಸ್ಥನಿಯಾದರೆ, ಎಸ್‌ಡಿ‌ಎಂ ಉಜಿರೆ ೫೧ ಅಂಕಗಳೊಂದಿಗೆ ಎರಡನೆ ಹಾಗೂ ನಿಟ್ಟಿಯ ಡಾ. ಎನ್‌ಎಸ್‌ಎ‌ಎಂ ಹಾಗೂ ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜು ತಂಡಗಳು ತಲಾ ೩೩ ಅಂಕಗಳೊಂದಿಗೆ ಮೂರನೆ ಸ್ಥಾನ ಹಂಚಿಕೊಂಡವು.



ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡಬಿದ್ರೆ ಒಟ್ಟು ೧೬೭ ಅಂಕಗಳೊಂದಿಗೆ ವಿವಿ ಚಾಂಪಿಯನ್ ಅಗಿ ಮೂಡಿಬಂದರೆ, ಮೂಡಬಿದರೆಯ ಆಳ್ವಾಸ್ ಕಾಲೇಜ್ ಅಫ್ ಫಿಜಿಕಲ್ ಎಜ್ಯುಕೇಶನ್ ಒಟ್ಟು ೬೭ ಅಂಕಗಳೊಂದಿಗೆ ಎರಡನೆ ಸ್ಥಾನಿಯಾಯಿತು. ಎಸ್‌ಡಿ‌ಎಂ ಉಜಿರೆ ೬೬ ಅಂಕಗಳೊಂದಿಗೆ ಮೂರನೆ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಎಂಎಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವೆ. ರೆ. ರಂಬಾನ್ ಜಿ. ಎಂ. ಸ್ಕರಿಯಾ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಕೆ. ನಾರಾಯಣ ಸ್ವಾಗತಿಸಿದರೆ, ದೈಹಿಕ ನಿರ್ದೇಶಕ ಚಂದ್ರಶೇಖರ ಹೆಗ್ಡೆ ಗುಲ್ವಾಡಿ ವಂದಿಸಿದರು. ಸಾಲ್ವಡೋರ್ ನರ್‍ಹೋನಾ ಕಾರ್ಯಕ್ರಮ ನಿರ್ವಹಿಸಿದರು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾರ್ತಾಭಾರತಿ
ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-05

ಇತರ ಸಂಭಂದಪಟ್ಟ ವರದಿಗಳು
»
»ಮಂಗಳೂರು ವಿವಿ 28 ನೆ ಕ್ರೀಡಾಕೂಟಕ್ಕೆ ಚಾಲನೆ
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಕ್ರಿಕೆಟ್: ಇಂಗ್ಲೆಂಡ್ ತಂಡದ ಪ್ರವಾಸಕ್ಕೆ ಗ್ರೀನ್ ಸಿಗ್ನಲ್
»ಕೋಲ್ಕತ್ತ: ಸಂಭ್ರಮದ ಅಲೆ ಎಬ್ಬಿಸಿದ ಫುಟ್‌ಬಾಲ್ ತಾರೆ ಡಿಯಾಗೊ ಮರಡೋನಾ
»ಮಲೇಶ್ಯದ ದಾತುಕ್ ಬಿರುದು ಸ್ವೀಕರಿಸಿದ ಶಾರುಖ್ ಖಾನ್
»ಲೈಸೆನ್ಸ್ ಇಲ್ಲದೆ ಪಿಸ್ತೂಲ್ ಹಿಡಿದುಕೊ೦ಡಿದ್ದ ಬಚ್ಚನ್ ಸಿಕ್ಕಿಬಿದ್ದ ಕತೆ!
»ಬ್ಯಾಡ್ಮಿಂಟನ್‌: ಅಗ್ರ 10ರೊಳಗೆ ಸೈನಾ ನೆಹ್ವಾಲ್
»ಮೊಹಿತ್ ಕಾಮತ್, ಸೌಮೋಪಾಧ್ಯಾಯಗೆ ಚಾಂಪಿಯನ್ ಶಿಪ್
»ರಾಕೇಶ್ ಶೆಟ್ಟಿ, ಪೂವಮ್ಮ ಮಂಗಳೂರು ವಿವಿ ಶ್ರೇಷ್ಠ ಅಥ್ಲೀಟ್ಸ್
»ಇಂಗ್ಲೆಂಡ್‌ ವಿರುದ್ದ ಟೆಸ್ಟ್ ತಂಡ: ಯುವಿ ಇನ್; ಆರ್‌ಪಿ ಔಟ್
»ಸುದೃಢ, ಶುದ್ಧ, ಪ್ರಾಮಾಣಿಕ ಪಕ್ಷಕಟ್ಟಲು ಅಮೀರ್ ಕರೆ
»ಫ್ಲಿಂಟಾಫ್, ಹರ್ಮಿಸನ್ ಪ್ರವಾಸಕ್ಕೆ ಸಿದ್ಧ
»ಕ್ರಿಕೆಟ್ ಉಗ್ರರ ನಿಯಂತ್ರಣದಲ್ಲಿಲ್ಲ: ಇಸಿಬಿ
»ಮಂಗಳೂರು ವಿವಿ 28 ನೆ ಕ್ರೀಡಾಕೂಟಕ್ಕೆ ಚಾಲನೆ
»ಕು. ಸಾತ್ವಿಕ್ ಜಿ. ರೈಗೆ ಅತ್ಯುತ್ತಮ ಅಟಗಾರ್ತಿ ಪ್ರಶಸ್ತಿ
»39ನೇ ಅಂತರರಾಷ್ಟ್ರೀಯ ಚಿತ್ರೋತ್ಸವ ಮುಕ್ತಾಯ, ಸಿನಿಮಾ ಹಬ್ಬಕ್ಕೆ ತಣ್ಣನೆ ತೆರೆ
»ಪ್ರಶಸ್ತಿಗಾಗಿ ಗಿರೀಶ್- ದೇಬಶಿಶ್ ಹೋರಾಟ
»ಗೋವಾ ಚಿತ್ರೋತ್ಸವ ಕೊಂಡಾಡಿದ ತಾರಾ ದಂಪತಿ...
»ಟೆಸ್ಟ್ ರ‌್ಯಾಂಕಿಂಗ್: ಸೆಹ್ವಾಗ್ 10, ಭಜ್ಜಿ 7ನೇ ಸ್ಥಾನ
»ಮೊದಲ ಟೆಸ್ಟ್ ಚೆನ್ನೈ, 2ನೇ ಟೆಸ್ಟ್ ಮೊಹಾಲಿಯಲ್ಲಿ
»ಭಾರತೀಯ ಉಪಖಂಡ ದ ಕೈತಪ್ಪಲಿರುವ ವಿಶ್ವಕಪ್ ಆತಿಥ್ಯ?
»ನಾಯಿ ನೆರಳು ಸಿನಿಮಾವಲೋಕನ ಕೃತಿ ಬಿಡುಗಡೆ
»ರಾಜ್ಯ ಮಟ್ಟದ ಕರಾಟೆ: ದ.ಕ. ಜಿಲ್ಲೆಗೆ ಸಮಗ್ರ ಪ್ರಶಸ್ತಿ
»39ನೇ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಥಾನ ಕಂಡ ಕನ್ನಡದ ಏಕೈಕ ಸಾಕ್ಷ್ಯಚಿತ್ರ ‘ಪುಟ್ಟಿ’
»ಬಾಕ್ಸಿಂಗ್: ಚಿನ್ನದ ಪದಕ ಗೆದ್ದ ಮೇರಿ ಕಾಮ್
»ಮಂಕಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
»ಅ೦ತರಾಷ್ಟ್ರೀಯ ಮಟ್ಟದ ಚಿಣ್ಣರ ಹಬ್ಬ
»ಮೋದಿ ಹೇಳಿಕೆಗೆ ಬ್ರಿಟೀಷ್ ಮಾಧ್ಯಮಗಳ ಟೀಕೆ
»ಭಾರತಕ್ಕೆ ಹೋಗುವಂತೆ ಒತ್ತಾಯಿಸಬೇಡಿ: ಹುಸೇನ್
»ಭಾರತಕ್ಕೆ ಯಾರು ಹೋಗುತ್ತಾರೆ?: ಆಸೀಸ್ ಮಾಧ್ಯಮ
»ಕ್ರಿಕೆಟ್ ಮೇಲೆ ಭಯೋತ್ಪಾದನೆಯ ಛಾಯೆ, ಇಂಗ್ಲೆಂಡ್ ಪ್ರವಾಸ ರದ್ದು
»ಮ೦ಗಳೂರು:ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳಿ೦ದ ನ್ರತ್ಯ ಹಾಗೂ ಸಾಹಸ ಪ್ರದರ್ಶನ
»ನಿರ್ದೇಶಕ ಮೃಣಾಲ್ ಸೇನ್‌ಗೆ ಸನ್ಮಾನ: ಗಿರೀಶ್ ಕಾಸರವಳ್ಳಿಗೆ ದುಪ್ಪಟ್ಟು ಖುಷಿ
»ಮೋಹಕ ತಾರೆ ತ್ರಿಶಾ ಕನ್ನಡಕ್ಕೆ ಲಗ್ಗೆ
»ಚೆಸ್ ಕ್ರೀಡೆಗೆ ಪೋಷಕರ ಪ್ರೋತ್ಸಾಹ ಅಗತ್ಯ: ಸಾಳಗಾವ್ಕರ್
»ಮುರಳಿ ಮೋಡಿ: ರೋಚಕ ಜಯ, ಲಂಕೆಗೆ ಸರಣಿ
»ಬಾಕಿ ಪಂದ್ಯಗಳಿಗೆ ಹೊಸಬರ 'ಪ್ರಯೋಗ': ಧೋನಿ
»ಅತ್ಯುತ್ತಮ ತಂಡದೆದುರು ಸೋತೆವು: ಪೀಟರ್‌ಸನ್
»ಆಶುತೋಷ್ ‘ಬಿಗ್ ಬಾಸ್’ - 1 ಕೋಟಿ ರು. ಭರ್ಜರಿ ಬಹುಮಾನವನ್ನು ಜೇಬಿಗಿಳಿಸಿದ್ದಾರೆ.
»ಕನ್ನಡ ಸಿನಿಮಾಗಳ ಬಗ್ಗೆ ಕಾಳಜಿ ಇಲ್ಲ: ಕಾಸರವಳ್ಳಿ
»ಭಾರತಕ್ಕೆ ಏಕದಿನ ಕ್ರಿಕೆಟ್ ಸರಣೆ ಜಯ
»ಸತೀಶ್ ಕುಮಾರ್ ಕುದ್ರೋಳಿ ಮತ್ತು ಯು. ಲಕ್ಷ್ಮಣ್ ಪವರ್‌ಲಿಪ್ಟಿಂಗ್ ಚಿನ್ನದ ಪದಕ
»ಆಯ್ಕೆ ಸಮಿತಿಯೊಂದಿಗೆ ಭಿನ್ನಾಭಿಪ್ರಾಯವಿಲ್ಲ;ಧೋನಿ
»ಪಣಜಿ:39ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
»ಚಿತ್ರರಂಗಕ್ಕೆ ಬದ್‌ಕ್ : ತುಳುಚಿತ್ರದ ಮೂಲಕ ಏಡ್ಸ್ ಜಾಗೃತಿ
»3 ರನ್ನಿಗೆ 7 ವಿಕೆಟ್: ಜಿಂಬಾಬ್ವೆಯ ಹೀನಾಯ ದಾಖಲೆ
»ಸ್ಕ್ವಾಷ್ ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಶ್ನಾ
»ಬೆಂಗಳೂರಿನಲ್ಲಿ ಹರಿಯಲಿದೆ ರನ್ ಹೊಳೆ
»ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದ ಧೋನಿ
»‘ಬಿಗ್ ಬಾಸ್’ ಗೆಲವಿನ ಹೊಸ್ತಿಲಲ್ಲಿ ಕೊಡಗಿನ ಜುಲ್ಫಿ ಸೈಯದ್
»ದೇವದಾಸ್ ಕಾಪಿಕಾಡ್ ತುಳು ರಂಗಭೂಮಿಯ ಮೇರುನಟ : ನಟ ರಮೇಶ್
»ಶತಕ ಬಾರಿಸಿದ ಕನ್ನಡ ಸಿನಿಮಾ: ಇಂದು ಚಿತ್ರ ರಜೆ!
»ಬೆಂಗಳೂರು, ನ. 20: ಕ್ರೀಡಾ ಅಭಿಮಾನಿಗಳ ಮೇಲೆ ಪೋಲಿಸರಿ೦ದ ಲಾಠಿ ಪ್ರಹಾರ
»ನಾಗ್ಪುರ ಪಂದ್ಯ:ಡಕ್‌ವರ್ತ್ ನಿಯಮದಡಿ ಭಾರತಕ್ಕೆ ಜಯ- ಹರ್ಭಜನ್ ಸಿಂಗ್‌ಗೆ ಪಂದ್ಯ ಪುರುಷ
»ಗಾವಾಸ್ಕರ್ ದೇವತಾ ಮನುಷ್ಯರಾಗಿರಲಿಲ್ಲ: ಪಾಂಟಿಂಗ್
»ಕ್ರಿಕೆಟರ್ ಕಿರ್ಮಾನಿಗೆ ಲಘು ಹೃದಯಾಘಾತ
»ಕಡಲತಡಿಯಲ್ಲಿ ಸದ್ದಿಲ್ಲದ ‘ಮಾತುಕತೆ’ಚಿತ್ರದ ಚಿತ್ರೀಕರಣ
»ಗೋಡೆ ಹಾರಿ ಬಿಗ್ ಬಾಸ್‌ನಿಂದ ಹೊರ ಬಂದ ಮಹಾಜನ್
»ಹರೀಶ್ ಕುಮಾರ್‌ಗೆ ಜಿಲ್ಲಾ ಚೆಸ್ ಪ್ರಶಸ್ತಿ
»ನಗರದಲ್ಲಿ ವಿಶೇಷ ಮಕ್ಕಳ ಕ್ರೀಡಾಕೂಟ
»ಅಂತರ್‌ಜಿಲ್ಲಾ ಪುಟ್ಬಾಲ್ ಪಂದ್ಯಾಟಕ್ಕೆ ತೆರೆ
»ಏಕದಿನ ರ‌್ಯಾಂಕಿಂಗ್: ಭಾರತ ಮ‌ೂರನೇ ಸ್ಥಾನಕ್ಕೆ
»ಬಾಲಿವುಡ್ ಘಟಾನುಘಟಿಗಳಿಂದ ರಾಕ್ ಶೋ
»ಪಣಜಿ ಚಿತ್ರೋತ್ಸವಕ್ಕೆ ಹನ್ನೆರಡು ಕನ್ನಡ ಚಿತ್ರಗಳು
»ಸೈನಾ ನಂಬರ್ ವನ್ ಆಗಲಿದ್ದಾರೆ:ಪಡುಕೋಣೆ ವಿಶ್ವಾಸ
»ಯುವಿಗೆ ಉದ್ದಂಡ ಶರಣಾದ ಇಂಗ್ಲೆಂಡ್: 54 ರನ್ ಸೋಲು- ನಾಲ್ಕು ವಿಕೆಟ್ ಪಡೆದ ಯುವರಾಜ್ ಪಂದ್ಯ ಪುರುಷ
»ವಿಶ್ವ ಮಟ್ಟದ ಮುಕ್ತ ಕರಾಟೆ ಸ್ಪರ್ಧೆ ವಿಜೇತೆ ಕು:ದಿವ್ಯಾ ಎ.ಹೆಚ್.
»ಕತ್ರಿನಾ, ಲಂಚ ಕೊಡೋದು ಸರೀನಾ?
»ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡ ಭಾರತ
»ಇಂದೋರ್: ಯುವಿ ಸಂಶಯ; ಇಶಾಂತ್ ಅಲಭ್ಯ
»ಪಣಿಯೂರು ಶಾಖೆಯ ತಂಡಕ್ಕೆ ಚಾಂಪಿಯನ್ ಶಿಫ್ -2008 ಪ್ರಶಸ್ತಿ
»ಯುವಿ ಅಜೇಯ 138;ಇಂಗ್ಲೆಂಡಿಗೆ ಗುರಿ 388
»ಆಟಗಾರರನ್ನು ನಿಯಂತ್ರಿಸಲು ಬರಲಿದೆ ಕ್ರಿಕೆಟಿನಲ್ಲೂ ಹಳದಿ ಕಾರ್ಡ್ !
»ಪರಭಾಷಾ ನಟನಟಿಯರ ವ್ಯಾಮೋಹ:ಕನ್ನಡ ಚಲನಚಿತ್ರ ರಂಗದಲ್ಲಿ ವಿಷಾದ
»ಸ್ಲಂ ಬಾಲ ಕಟ್ಟುಕತೆಯಲ್ಲ: ಸುಮನಾ ಕಿತ್ತೂರ್
»ನನ್ನನ್ನು ಧೋನಿಯಲ್ಲಿ ಕಂಡಿದ್ದೇನೆ: ಗಂಗೂಲಿ
»ಗಂಗೂಲಿ 'ನಾಯಕತ್ವ', ಟ್ರೋಫಿ ಎತ್ತಿದ ಕುಂಬ್ಳೆ!
»ಬಾರ್ಡರ್ ಗಾವಾಸ್ಕರ್ ಟ್ರೋಪಿ ಗೆದ್ದ ಭಾರತ
»ರಂಪಾಟ ಆರೋಪ ಸುಳ್ಳು: ಶ್ರೀಶಾಂತ್
»ಬೀಡಿನಗುಟ್ಟೆ ಫ್ರೆಂಡ್ಸ್ ತಂಡಕ್ಕೆ ಅದರ್ಶ ಟ್ರೋಫಿ
»ಬಾರ್ಡರ್ ಗಾವಾಸ್ಕರ್ ಟ್ರೋಫಿ : ಆಸೀಸ್‌ಗೆ 382ರನ್ ಗುರಿ
»ಬೆಂಗಳೂರು ನಗರದಲ್ಲಿ ಶ್ರೀಶಾಂತ್ ಗುಂಡು ಪಾರ್ಟಿ, ಗದ್ದಲ
»ಕರ್ಣಾಟಕ ಬ್ಯಾಂಕ್ ರಾಷ್ಟ್ರೀಯ ಯುವ ಸಂಗೀತ ಸಮ್ಮೇಳನ
»ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್- 355: ಭಾರತಕ್ಕೆ 86 ರನ್ ಮುನ್ನಡೆ
»ನಿಧಾನಗತಿಯಲ್ಲಿ ಆಸೀಸ್: ಭೋಜನವಿರಾಮಕ್ಕೆ 231/3
»ಹರ್ಭಜನ್ ಸಿಂಗ್ 300 ವಿಕೆಟ್ ಕ್ಲಬ್ ಗೆ ಸೇರ್ಪಡೆ
»ಮುಂಬಯಿಗೆ ಬಂದಿಳಿದ ಇಂಗ್ಲೆಂಡ್ ತಂಡ
»ಆಕ್ರಮಣಶೀಲತೆಗೆ ಮತ್ತೊಂದು ಹೆಸರು ಗಂಗೂಲಿ
»ವಿಮಾನ ನಿಲ್ದಾಣಗಳ ಪ್ರಾಧಿಕಾರದ ಫುಟ್ಬಾಲ್ ಪಂದ್ಯಾಟಕ್ಕೆ ಚಾಲನೆ
»ಟೆಸ್ಟ್ ಕ್ರಿಕೆಟ್: ಭಾರತ ದಿನದಂತ್ಯಕ್ಕೆ 311/5. ಸಚಿನ್ 40ನೇ ಟೆಸ್ಟ್ ಶತಕ, ಕ್ರೇಜಾಗೆ 3 ವಿಕೆಟ್
»’ಜ್ಯುರಾಸಿಕ್ ಪಾರ್ಕ್’ನ ಮೈಕೆಲ್ ಕ್ರಿಚ್ಟನ್ ನಿಧನ
»ಗಾಯಕ ಪಿ.ಬಿ. ಶ್ರೀನಿವಾಸ್‌ಗೆ ಕಮುಕಾರಾ ಪ್ರತಿಷ್ಠಾನದ ಪ್ರಶಸ್ತಿ
»ಮುಂಬೈ, ಚೆನ್ನೈ, ಆಂಧ್ರಗಳಲ್ಲಿ ವಂಡರ್ ಲಾ ಪಾರ್ಕ್
»ಮತ್ತೆ ವರ್ಮಾ ಚಿತ್ರದಲ್ಲಿ ಸುದೀಪ್..
»ಮುರಳಿ ಚೆಂಡನ್ನು ಎಸೆಯುತ್ತಿದ್ದರು: ಗಿಲ್‌ಕ್ರಿಸ್ಟ್
»ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ನಾರಂಗ್
»Sachin rested as Sehwag returns for England ODI series
»ಪ್ರಸಿದ್ದ ಚಲನಚಿತ್ರ ನಿರ್ಮಾಪಕ ಬಿ.ಆರ್.ಚೋಪ್ರ ನಿದನ
»ಅಂಧರ ವಿಶ್ವ ಚೆಸ್: ಚಿನ್ನ ಗೆದ್ದ ಶ್ರೀಕೃಷ್ಣ
»ರಶ್ಮಿ ಮತ್ತುವಿನಿತಾ ಲೋಬೊ ರಾಷ್ಟ್ರಮಟ್ಟಕ್ಕೆ ಆಯ್ಕೆ
»ನಿಷೇಧದ ವಿರುದ್ಧ ಮನವಿ ತಿರಸ್ಕೃತ; ಗಂಭೀರ್ ನಾಗ್ಪುರ ಪಂದ್ಯಕ್ಕಿಲ್ಲ
»ರೇಲ್ವೆ ಮೇಲೆ ರಾಬಿನ್ ರೈಡ್
»ಫಾ 1: ಫೋರ್‍ಸ್ ಇಂಡಿಯಾ ಕೈಗೆ ಬ೦ದ ಪಾಯಿಂಟ್ ಪಟ್ಟಿಗೆ ಬರಲಿಲ್ಲ
»ಟೀಂ ಇಂಡಿಯಾದಲ್ಲಿ ಕನ್ನಡಿಗರ ಸುವರ್ಣಯುಗ ಮುಕ್ತಾಯ!
»ಅಜಾತಶತ್ರು ಕುಂಬ್ಳೆಯ ಕುರಿತು ಒಂದಿಷ್ಟು..
»ಸಚಿನ್ ತೆಂಡೂಲ್ಕರ್‌ಗೆ ಉಗ್ರರ ಬೆದರಿಕೆ
»ಯಾಕ್ ಹಿಂಗ್ ಕಾಡ್ತೀರೊ...?
»ಸೈನಾಗೆ ವಿಶ್ವ ಜೂ.ಬ್ಯಾಡ್ಮಿಂಟನ್ ಪ್ರಶಸ್ತಿ
»ಅನಿಲ್ ಕುಂಬ್ಳೆ ನಿವೃತ್ತಿ...ಘೋಷಣೆ
»ಬಾಲಿವುಡ್ ನಟ ಶಾರುಖ್ ಖಾನ್ ನ ಒಟ್ಟು ಮೌಲ್ಯ 1600 ಕೋಟಿ ರು!
»35 ನೇ ವಸಂತಕ್ಕೆ ಕಾಲಿಟ್ಟ ಐಶ್ವರ್ಯ
»ಕನ್ನಡೇತರ ಹೆಸರುಗಳಿರುವ ಚಿತ್ರಗಳಿಗೆ ಎಳ್ಳುನೀರು
»ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಮಾಡಿದ ಭಾರತ: 7ವಿಕೆಟಿಗೆ 613
»ಆನಂದ್ ವಿಶ್ವ ಚದುರಂಗ ಚತುರ. ಮತ್ತೊಂದು ಇತಿಹಾಸ ಬರೆದ ಭಾರತದ ಆಟಗಾರ
»ಗಂಭೀರ್ ಶತಕ ಬೃಹತ್ ಮೊತ್ತದತ್ತ ಭಾರತ
»ಮೈದಾನದಲ್ಲಿ ಜಯದ ಹುಡುಕಾಟ
»‘ನಾನುಗಾಂಧಿ’ ಚಿತ್ರಕ್ಕೆ ಪ್ರಶಸ್ತಿ
»ಗಿಲ್‌ಕ್ರಿಸ್ಟ್‌ರದ್ದು 'ಲಂಗುಲಗಾಮಿಲ್ಲದ ಹೇಳಿಕೆಗಳು': ಸಚಿನ್
»ರಾಷ್ಟ್ರ ಮಟ್ಟದ ಕಬಡ್ಡಿಗೆ ವಿಶ್ವೇಶ್ ಆಯ್ಕೆ
»‘ತೆರೆ’- ‘ಮರೆ’ಯಲ್ಲಿ ಶೃತಿ ಪರೀಕ್ಷೆ
»ಗಿಲ್ಲಿ ಟೀಕೆಗಳನ್ನು ತಿರಸ್ಕರಿಸಿದ ತೆಂಡುಲ್ಕರ್
»ಕ್ರಿಕೆಟ್ ನಲ್ಲಿ ಅವಾ೦ತರ,ಕ್ಷಮೆಯಾಚಿಸಿದ ಗಿಲ್ ಕ್ರಿಸ್ಟ್
»‘ಪನೋರಮಾ’ಗೆ ಗುಲಾಬಿ ಟಾಕೀಸು ಸಹಿತ ನಾಲ್ಕು ಚಿತ್ರಗಳು
»ಬ್ಲೂ ಶುಭಾರಂಭ
»ಸಚಿನ್‌ಗೆ ಕ್ರೀಡಾಸ್ಫೂರ್ತಿಯೇ ಇಲ್ಲ: ಗಿಲ್ಲಿ
»ಭಟ್ಕಳ: ಸಂಘಟಕ ತಂಡ ಬಿಫಾಗೆ ಮೊದಲ ಪುಟ್ಬಾಲ್ ಟ್ರೋಫಿ
»ಭಾರತಕ್ಕೆ 320ರನ್ ಭರ್ಜರಿ ಜಯ
» ನಾವು ವಿಜಯದ ಹಾದಿಯಲ್ಲಿದ್ದೇವೆ: ಮಿಶ್ರಾ
»ಆಸೀಸ್‌ ಗಾಯಕ್ಕೆ ಉಪ್ಪು ಸವರಿದ ಆರಭಿಕ ಜೋಡಿ
»ಕಿರಿಯ ರಾಷ್ಟ್ರೀಯ ಟೆನಿಸ್ ಪ್ರಶಸ್ತಿ ಗೆದ್ದ ನಿಮಿಷಾ
»ಡಚ್ ಓಪನ್‌ ಫೈನಲ್‌ನಲ್ಲಿ ಮುಗ್ಗರಿಸಿದ ಚೇತನ್
»ಕಿಂಗ್‌ಫಿಶರ್: ಟ್ರೈನಿ ಪೈಲಟ್‌ಗಳ ಸಂಬಳ ಕಡಿತ
»ಮಿಶ್ರಾ ದಾಳಿಗೆ ತತ್ತರಿಸಿದ ಆಸಿಸ್ 268ಕ್ಕೆ ಅಂತ್ಯ
»ನಾಲ್ಕು ವಿಕೆಟ್ ಪತನ, ಸಂಕಷ್ಟದಲ್ಲಿ ಆಸೀಸ್
»ಗುಣಮುಖರಾದ ಬಿಗ್ ಬಿ ಮರಳಿ ಮನೆಗೆ
»ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಸಚಿನ್
»'ಸಂಕುಚಿತ' ಮಾಧ್ಯಮದ ಮೇಲೆ ಹರಿಹಾಯ್ದ ಕುಂಬ್ಳೆ
»ಮಣಿಪಾದಲಿ ಅ.23ರಿ೦ದ 26ರವರೆಗೆ ರಾಜ್ಯ ಮಟ್ಟದ ಮುಕ್ತ ಬ್ಯಾಡ್ಮಿ೦ಟನ್ ಪ೦ದ್ಯಾಕೂಟ- 2008
»ಸಚಿನ್‌ರ ದಾಖಲೆಯನ್ನು ಪಾಂಟಿಂಗ್ ಮುರಿಯುತ್ತಾರೆ: ಚಾಪೆಲ್
»ಅಮಿತಾಭ್‌ಗೆ ಏನಾಗಿದೆ?
»ಬ್ಯಾಟ್ ಮಾಡಿದ ಬೌಲರ್ ಗಳು! - ಮಿಂಚಿದ ಜಹೀರ್:ಭಾರತ 360ಕ್ಕೆ ಆಲ್‌ಔಟ್
»ಟೆಸ್ಟ್: ಹರ್ಭಜನ್ ಅರ್ಧಶತಕ, ಭಾರತ 313/8
»66 ವರ್ಷ ಪೂರೈಸಿದ 'ಬಿಗ್ ಬಿ' ಆಸ್ಪತ್ರೆಗೆ ದಾಖಲು
»ಸರಣಿ ಬಳಿಕ ಸೌರವ್‌ಗೆ ತಕ್ಕ ಉತ್ತರ: ವೆಂಗ್‌ಸರ್ಕರ್
»ಭಜ್ಜಿ ವಿರುದ್ಧ ವಿಎಚ್‌ಪಿ-ಬಜರಂಗದಳ ದೂರು ದಾಖಲು
»ಜಹೀರ್, ಇಶಾಂತ್ ಭರ್ಜರಿ ದಾಳಿ: ಆಸೀಸ್ 430, ಭಾರತ 68/0
»ಅಂಪಾಯರ್ ರಿವಿವ್ ಪ್ರಯೋಗ ಮುಂದುವರಿಕೆ: ಐಸಿಸಿ
»ಇರಾನಿ ಟ್ರೋಫಿಗೆ ನಿರಾಕರಣೆಯಿಂದ ನಿವೃತ್ತಿ: ಸೌರವ್
»