ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಬೆಂಗಳೂರು ಹಬ್ಬ ಅನುದಾನ ಹಿಂತೆಗೆತಕ್ಕೆ ಕರವೇ ಆಗ್ರಹ

ಬೆಂಗಳೂರು, ಗುರುವಾರ, 4 ಡಿಸೆಂಬರ್ 2008 
 
ಬೆಂಗಳೂರು ಹಬ್ಬವನ್ನು ರಾಜಧಾನಿಯಲ್ಲಿ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದ್ದರಿಂದ ಬೆಂಗಳೂರು ಹಬ್ಬಕ್ಕೆ ಕಾರ್ಮೋಡ ಕವಿದಂತಾಗಿದೆ.

ಬೆಂಗಳೂರು ಹಬ್ಬಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಎರಡೂವರೆ ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಹಿಂದೆ ಪಡೆಯುವವರೆಗೆ ಹೋರಾಟ ಮುಂದುವರಿಯುತ್ತದೆ. ಕನ್ನಡೇತರ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂ. ಅನುದಾನ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.

ಬೆಂಗಳೂರು ಹಬ್ಬ ಕಳೆದ ಐದಾರು ವರ್ಷಗಳಿಂದ ಖಾಸಗಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿದ್ದು, ಖಾಸಗಿ ಸಂಸ್ಥೆಗಳಿಗೆ ಮಾರುಕಟ್ಟೆ ಒದಗಿಸುತ್ತಿದೆ ಎಂದು ನಾರಾಯಣ ಗೌಡ ಆರೋಪಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ಆಚರಣೆಗೆ ಕನ್ನಡ ಸಂಸ್ಥೆಗಳಿಗೆ ಬಿಬಿಎಂಪಿ ಕೊಡುತ್ತಿದ್ದ 10 ಸಾವಿರ ರೂ. ಹಣವನ್ನು ನಿಲ್ಲಿಸಲಾಗಿದೆ. ರಾಜ್ಯದಲ್ಲಿ ಸಾವಿರಾರು ಮಂದಿ ರೈತರು ಸಾವಿಗೆ ಶರಣಾದಾಗ ಪರಿಹಾರ ನೀಡಲು ಸಮಿತಿ ರಚನೆ ಮಾಡಲಾಗುತ್ತದೆ. ಪುಸ್ತಕ ಬಿಡುಗಡೆಗೆ ಅನುದಾನ ಕೆಳಿದರೆ ಇಲ್ಲ ಎನ್ನುತ್ತಾರೆ. ಕನ್ನಡ, ಜಾನಪದ ಕಾರ್ಯಕ್ರಮಗಳಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿಲ್ಲ. ಆದರೆ ಬೆಂಗಳೂರು ಹಬ್ಬಕ್ಕೆ ಎರಡೂವರೆ ಕೋಟಿ ರೂ. ಅನುದಾನ ನೀಡಿರುವುದು ಖಂಡನೀಯ ಎಂದರು.

ಈ ಮಧ್ಯೆ ಬೆಂಗಳೂರು ಹಬ್ಬವನ್ನು ಯಾವುದೇ ಅಡೆತಡೆಗಳಿಲ್ಲದೇ ನಡೆಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ತಿಳಿಸಿದ್ದಾರೆ. 

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-04

ಇತರ ಸಂಭಂದಪಟ್ಟ ವರದಿಗಳು
»
»'ಬೆಂಗಳೂರು ಹಬ್ಬಕ್ಕೆ ಹಣ ನೀಡಿ ವಿವಾದದಲ್ಲಿ ಸಿಲುಕಿದ ಸರಕಾರ’
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಸಿದ್ದರಾಮಯ್ಯಗೆ ಸಾಥ್‌ ನೀಡಲು ಚಿರಂಜೀವಿ ಸಂದೇಶ ರವಾನೆ
»ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
»ಧಾರವಾಡ: ಗಾಂಧಿ ಪ್ರತಿಮೆ ವಿರೂಪ-ಗ್ರಾಮಸ್ಥರಿಂದ ಪ್ರತಿಭಟನೆ
»ವಿಶ್ವ ವಿಖ್ಯಾತ ಬೇಲೂರು ಉಗ್ರರ ಟಾರ್ಗೆಟ್?
»ಕೊನೆಗೂ ಸಿದ್ದರಾಮಯ್ಯರ ಹೊಸ ಪಕ್ಷ, ಯಾವುದೇ ಷರತ್ತಿಲ್ಲದೇ ಬಂಗಾರಪ್ಪ ಕಾಂಗ್ರೆಸ್ಸಿಗೆ
»ರಾಜ್ಯ ಸಂಪುಟದಲ್ಲಿ ಭಾರಿ ಬದಲಾವಣೆ? ಬಹುಮತ ಗಳಿಸಿದ ನಂತರ ಹೊಸ ಕಸರತ್ತಿಗೆ ಸಿ‌ಎಂ ಯಡಿಯೂರಪ್ಪ ಚಿಂತನೆ
»ಶಿವಮೊಗ್ಗ ವಿಮಾನ ನಿಲ್ದಾಣ: ೧೫ ದಿನದಲ್ಲಿ ಕೆಲಸ ಆರಂಭ
»೨೦೦೯ನ್ನು ಕನ್ನಡ ಅನುಷ್ಠಾನ ವರ್ಷವೆಂದು ಘೋಷಣೆ: ಯಡಿಯೂರಪ್ಪ
»ಅಡುಗೆ ಅನಿಲ ಸಾಗಾಣಿಕೆ ಟ್ಯಾಂಕರ್‌ಗಳ ಮುಷ್ಕರ: ಎಸ್ಮಾ ಜಾರಿಗೆ ಮುಂದಾಗಿರುವ ಸರಕಾರ
»ವಂದೇ ಮಾತರಂ ಹಾಡಿಸಲು ಗಂಭೀರ ಚಿಂತನೆ: ಕಾಗೇರಿ
»ವಿಶೇಷ ಆರ್ಥಿಕ ವಲಯ ಯೋಜನೆ: ಗುಜರಾತ್ ಮಾದರಿ ಅನುಸರಿಸಲು ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ
»ಆಡಳಿತ ಯಂತ್ರ ಚುರುಕಿಗೆ ಪ್ರವಾಸ ರದ್ದು: ಯಡಿಯೂರಪ್ಪ ಘೋಷಣೆ
»ಮಾದೇಗೌಡರ ಮೇಲಿನ ಹಲ್ಲೆ ಪ್ರಕರಣ: ಸಿಬಿಐ ತನಿಖೆಗೆ ಖರ್ಗೆ ಒತ್ತಾಯ
»ಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ: ಯಡ್ಡಿ
»ಕಾಂಗ್ರೆಸ್-ಜೆಡಿ‌ಎಸ್ ಮೈತ್ರಿ ಮತಗಳ ವಿಭಜನೆ ತಡೆಗೆ ಪ್ರಯೋಜನವಾಗದು: ಖರ್ಗೆ
»ತೀಪುð ಇತ್ಯರ್ಥ ಹೊರತು ಇಂಗ್ಲೀಷ್‌ ಬೋಧನೆ ಸಾಧ್ಯವಿಲ್ಲ: ಕಾಗೇರಿ
»ಸಚಿವರ ಕಾರ್ಯ ವೈಖರಿಯ ಪರಾಮರ್ಶೆ ಅಗತ್ಯವೇನಿಲ್ಲ: ಯಡಿಯೂರಪ್ಪ
»ಸಿದ್ದು ಪ್ರಚಾರಕ್ಕೆ ಬಂದಿದ್ದರೆ 2 ಸ್ಥಾನವಾದರೂ ಸಿಗುತ್ತಿತ್ತು
»ಹೊಸ ವರ್ಷದ ಬಂಪರ್ : ಸರ್ಕಾರಿ ನೌಕರರಿಗೆ ಈ ಸಲ ಅರ್ಧಕ್ಕರ್ಧ ವರ್ಷ ರಜೆ!
»ದೇಶಪಾಂಡೆ, ಡಿಕೆಶಿಗೆ ಹೈಕಮಾಂಡ್ ಬುಲಾವ್
»ಸಿದ್ದು-ಜಾಲಪ್ಪ-ಅಂಬರೀಷ್ ವಿರುದ್ಧ ದೂರು
»ಬೆಂಗಳೂರು ಸರಣಿ ಬಾಂಬ್ ಸ್ಛೋಟ: ಭಟ್ಕಳ ಮೂಲದ ಇಬ್ಬರು ಶಂಕಿತರ ಬಂಧನ
»ಬಿಜೆಪಿಯಿಂದ 100 ಕೋಟಿಗೆ ಮತದಾರರ ಖರೀದಿ - ಎಚ್.ಡಿ.ಕುಮಾರಸ್ವಾಮಿ
»ಹೊಸ ವರ್ಷದ ಸಂಭ್ರಮೋಲ್ಲಾಸ ....ಎಂ.ಜಿ.ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿದ ಯುವ ಜನತೆ
»ಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ :ಶ೦ಕರ್ ಬಿದರಿ
»ಬೆ೦ಗಳೂರು:ರಾಜ್ಯದಲ್ಲಿ ಐ‌ಐಟಿಗಾಗಿ ಅವಿರತ ಹೋರಾಟ: ಅನಂತ್
»ಬಿಜೆಪಿ ಗೆಲುವಿಗೆ ಸಿದ್ದರಾಮಯ್ಯ ಕಾರಣ: ವರ್ತೂರು
»ಲೋಕಾಯುಕ್ತ ಪೊಲೀಸರ ದಾಳಿ ಸಂಖ್ಯೆ 98ಕ್ಕೆ: ಇಬ್ಬರು ಅಧಿಕಾರಿಗಳ ಅಕ್ರಮ ಆಸ್ತಿ ವಶ
»ಸಂಸದರ ಮೇಲಿನ್ನು ಆಪರೇಶನ್ ಕಮಲ?
»ಬೆಂಗಳೂರು: ಚುನಾವಣಾ ಭ್ರಷ್ಟಾಚಾರದಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ
»ಬೆಂಗಳೂರು:ಸಾಲಬಾಧೆ ತಾಳಲಾರದೇ ಕುಟುಂಬದ ನಾಲ್ವರ ಆತ್ಮಹತ್ಯೆ, ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಳು ಒಬ್ಬಳು
»ಮಾಜಿ ಸಚಿವ ಮಾದೇಗೌಡರ ಮೇಲೆ ಬಿಜೆಪಿ ಕಾರ್ಯಕ‍ತರ ಹಲ್ಲೆ
»ಬಿಜೆಪಿ ಅಭ್ಯರ್ಥಿ ಲಕ್ಷ್ಮೀನಾರಾಯಣ್‌ಗೆ ಫಲಿತಾಂಶ ತಂದ ಲಘ ಹೃದಯಾಘಾತ
»'ಕೈ'ಗೆ ಮುಖಭಂಗ - 5 ಕ್ಷೇತ್ರ ಬಿಜೆಪಿ ತೆಕ್ಕೆಗೆ , ಜೆಡಿಎಸ್ 3 ಸ್ಥಾನಗಳಲ್ಲಿ ಗೆಲುವು .ಕಾಂಗ್ರೆಸ್ ತೀವ್ರ ಮುಖಭಂಗ
»ಪೊದೆಯಲ್ಲಿ ಮತದಾರರ ಗುರುತಿನ ಚೀಟಿಗಳು :ರಾಜಕೀಯ ವಲಯದಲ್ಲಿ ಗುಸುಗುಸು
»5 ವರ್ಷದಿ೦ದ ಸ್ಥಗಿತಗೊ೦ಡ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರ೦ಭಿಸಲು ರಾಜಧಾನಿಯಲ್ಲೇ ದಾವಣಗೆರೆ ರೈತರ ಠಿಕಾಣಿ
»ಅಷ್ಟ ಕ್ಷೇತ್ರಗಳ ಜನಾದೇಶ: 5 ಕ್ಷೇತ್ರದಲ್ಲಿ ಜಯ. ಸಂಭ್ರಮಾಚರಣೆ ಸಿದ್ಧತೆಯಲ್ಲಿ ಬಿಜೆಪಿ.
»ರಸ್ತೆ ಅಪಘಾತದಲ್ಲಿ ನಾಲ್ವರು ಶಾಲಾ ಬಾಲಕರ ದುರ್ಮರಣ
»ವಿದ್ಯಾರ್ಥಿ ಮುಕ್ರಂ ಸಾವು: ಸೇನೆಯಲ್ಲಿ ಆಂತರಿಕ ತನಿಖೆಗೆ ಆದೇಶ
»24 ಗಂಟೆ 16 ನಿಮಿಷ ಗಾಯನದಿ೦ದ ಗಿನ್ನೀಸ್ ದಾಖಲೆ ಮಾಡಿದ ಪ್ರಸನ್ನ
»ರೊಚ್ಚಿಗ್ದೆದ ರೈತರಿಂದ ಅಧಿಕಾರಿ ಮೇಲೆ ಹಲ್ಲೆ
»ಚೇತರಿಸಿಕೊಂಡ ವರಾಹ: ಜನತೆಯ ಸಂತಸ
»`2 ಮಿಲಿಯನ್ ನಿಮಿಷಗಳು' ಅಮೇರಿಕಾದ ಸಾಕ್ಷ್ಯಚಿತ್ರದಲ್ಲಿ ಭಾರತೀಯ ವಿದ್ಯಾರ್ಥಿಗಳೇ ಮೇಲು
»ಕುಮಾರಸ್ವಾಮಿ ವಿರುದ್ಧ ಕೋರ್ಟ್ ಹತ್ತಿದ ಯಡಿಯೂರಪ್ಪ
»ಬೆಂಗಳೂರು: ೨೪ ಗಂಟೆ ನಿರಂತರ ವಿದ್ಯುತ್ ದೊರೆಯುವುದು ಯಾವಾಗ?
»ಯುವಕನ ಕಣ್ಣಿನಿ೦ದ ಉದುರುತ್ತಿವೆ ಹರಳುಗಳು
»ಮಹಿಳೆಯರ ಮಾರಾಟ ಜಾಲ:ಇಬ್ಬರ ಸೆರೆ
»ಹೊಸ ವರ್ಷದಿ೦ದ ಕನ್ನಡದಲ್ಲಿ ನಾಮಫಲಕ ಕಡ್ಡಾಯ: ಮು.ಮಂ. ಚಂದ್ರು
»ಈಗ ಹೀಲಿಂಗ್ ಇಲ್ಲ, ಬರೀ ಉಪದೇಶ ಮಾತ್ರ
»ಹುಕ್ಕೇರಿ ಕ್ಷೇತ್ರ : ಮತ ಯಂತ್ರಗಳಿದ್ದ ಬಸ್ ಅಪಘಾತ ಮರು ಮತದಾನಕ್ಕೆ ಒತ್ತಾಯ
»ಸೇನಾ ಸಿಬ್ಬ೦ದಿ ಗು೦ಡಿಗೆ ಸಂಶಯಾಸ್ಪದವಾಗಿ ವರ್ತಿಸಿದ ಬೆ೦ಗಳೂರು ವಿದ್ಯಾರ್ಥಿ ಬಲಿ
»ಲಾಕಪ್ ಡೆತ್ ಪ್ರಕರಣ: 6 ಮಂದಿ ಅಮಾನತು
»2009ರಲ್ಲಿ ಪಾಸಾಗುವ ವೃತ್ತಿಪರ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಲಿದೆ
»ಕನ್ನಡ ಉಳಿಸಲು ಗಡಿನಾಡ ಕನ್ನಡಿಗರಿಗಾಗಿ ವಸತಿಶಾಲೆ ಬೇಕು: ಶ್ರೀ ಅಲಮಪ್ರಭು ಸ್ವಾಮೀಜಿ
»ಹಿಂದುಳಿದ ತಾಲ್ಲೂಕುಗಳಲ್ಲಿ 50 ಬಸ್ ನಿಲ್ದಾಣ ನಿರ್ಮಾಣ: ಆರ್.ಅಶೋಕ್
» ಮಾರ್ಕೆಟ್ ರಸ್ತೆ ದೂಳೋ ದೂಳು- ಕೇಳೋರಿಲ್ಲ ಗೋಳು!
»ಕಾರ್ಮಿಕರ ಕೂಲಿಗೂ ಅಂಟಿದ ಕಮೀಷನ್ ಹಾವಳಿ
»ಎನ್‌ ಆರ್ ‌ಐ ಘಟಕಕ್ಕೆ ಮುಗಿಯದ ಬಾಲಗ್ರಹ ಪೀಡೆ
»ತುರುವೇಕೆರೆ: ಮತದಾರರ ಪಟ್ಟಿಯಲ್ಲಿ ಗೊಂದಲ ಚುನಾವಣಾಧಿಕಾರಿ ಕಚೇರಿಗೆ ಮುತ್ತಿಗೆ
»ಕುಮಾರಸ್ವಾಮಿ-ರೇವಣ್ಣ ಬಂಧನಕ್ಕೆ ಬಿಜೆಪಿ ದೂರು
»ಮಿನಿಸಮರ: ಶೇ.67.02ರಷ್ಟು ಮತದಾನ; ಡಿ.30ರಂದು ಅಭ್ಯರ್ಥಿಗಳ ಭವಿಷ್ಯ ಬಹಿರಂಗ
»ವೈದ್ಯರ ನಿರ್ಲಕ್ಷ್ಯದಿಂದ ವೈದ್ಯೆ ಸಾವು: ಗ್ರಾಹಕರ ವೇದಿಕೆ ತೀರ್ಪು 15 ಲಕ್ಷ ಪರಿಹಾರ; ಮಹತ್ವದ ಆದೇಶ
»ಮಧುಗಿರಿ: ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ ರೂ.2.54 ಲಕ್ಷ ವಶ, ಚೆನ್ನಿಗಪ್ಪ ಪುತ್ರ ಪರಾರಿ
»ಬೆಂಗಳೂರು: 7 ನೇ ದಿನದತ್ತ ಟ್ಯಾಕ್ಸಿ ಚಾಲಕರ ಸಂಘದ ಮುಷ್ಕರ
»ಡಾ.ಎಸ್.ಎಸ್. ಸಿದ್ಧಾರೆಡ್ಡಿಗೆ ‘ವೈದ್ಯಶ್ರೀ’
»ನಾಳಿನ ಮತದಾನಕ್ಕೆ ಸಿದ್ಧತೆ
»ಗಣಿಧಣಿಗಳು ದೇಶದ್ರೋಹಿಗಳು: ಡಾ. ಅನಂತಮೂರ್ತಿ ಕಿಡಿಕಿಡಿ
»ವಿದ್ಯುತ್ ದರ ಹೆಚ್ಚಳ ಈಗಿಲ್ಲ
»ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆ: ಬಂಗಾರಪ್ಪ
»ರಾಜ್ಯದಲ್ಲಿ ಮತ್ತೆ ಉಪಚುನಾವಣೆ: ಸಿಎಂ
»ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ಮಾಣ:ಎಕರೆಗೆ ರೂ 62 ಲಕ್ಷ ಪರಿಹಾರಕ್ಕೆ ಶಿಫಾರಸು
»ಬೆ೦ಗಳೂರು: ಮೆಟ್ರೋ ರೈಲು ಕಾಮಗಾರಿ ಪ್ರಯುಕ್ತ ಮಾಯವಾಗಲಿವೆ ನೆಹರೂ, ಅಂಬೇಡ್ಕರ್ ನೇತಾಜಿ ಪ್ರತಿಮೆ!
»೮ ವರ್ಷಗಳ ಗಣಿಗಾರಿಕೆ: ಲೋಕಾಯುಕ್ತ ತನಿಖೆಗೆ- ಅಧಿಸೂಚನೆ
»ಪೋಲಿಯೋ ವದಂತಿ: ಅಮೆರಿಕ ಔಷಧ ಸಂಸ್ಥೆ ಕೈವಾಡ- ಸಚಿವ ಆಚಾರ್ಯ
»1 ಕೋಟಿಗೂ ಹೆಚ್ಚು ಮೌಲ್ಯದ ಮದ್ಯ ವಶ
»ಹಾಸನ: ರಸ್ತೆ ದುಸ್ತಿಗೆ ಆಗ್ರಹಿಸಿ ಧರಣಿ
»ದಾರವಾಡ: ಚರಂಡಿಯಲ್ಲಿ ಮಾರಕಾಸ್ತ್ರ ಪತ್ತೆ!
»ಕೊಡಗು : ಅಪಾಯಕಾರಿಯಾಗಿದ್ದ ಮತ್ತೊಂದು ಕಾಡಾನೆ ಸೆರೆ
»ಕ್ಷೇತ್ರದ ಸಮಸ್ಯೆ ಬಗೆಹರಿಸದಿದ್ದಲ್ಲಿ ಫೆ. 21ರಿಂದ ಆಮರಣಾಂತ ಉಪವಾಸ: ಕಿಮ್ಮನೆ ನಿರ್ಧಾರ
»ಹುಬ್ಬಳ್ಳಿ:ಬೆಂಗಳೂರು-ದಿಲ್ಲಿಗೆ ನೇರ ರೈಲು ಸಂಚಾರಕ್ಕೆ ಆಗ್ರಹ
»ಶಿವಮೊಗ್ಗ: ಸುಮಾರು 73 ಕೋ. ರೂ.ವೆಚ್ಚದಲ್ಲಿ ಬಿ‌ಎಚ್ ರಸ್ತೆ ಅಭಿವೃದ್ಧಿ
»ಇನ್ನಾದರೂ ಸುಳ್ಳು, ಗೂಂಡಾಗಿರಿ ಬಿಡಿ ಓಲ್ಡ್ ಮ್ಯಾನ್
»ಹೆಸ್ಕಾಂ ಕಚೇರಿಯ ಸ್ಟೋರ್‌ಕೀಪರ್ ಬಳಿ 1.20 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ
»ಪ್ರಸಕ್ತ ಸಾಲಿನಲ್ಲಿ ಬಿಜೆಪಿ ಸರ್ಕಾರ 17 ಲಕ್ಷ ರೈತರಿಗೆ ಉಚಿತ ವಿದ್ಯುತ್ ಪೂರೈಕೆ
»ಬೆಂಗಳೂರು: ಆಕಾಶದಲ್ಲಿ ವಿಜೃಂಭಿಸಿದ ಲೋಹದ ಹಕ್ಕಿಗಳು...
»ಚೀನಾ ಪ್ರವಾಸಕ್ಕೆ ತೆರಳಿದ 91 ರೈತರ ತಂಡ
»ವೈದ್ಯಕೀಯ ಪಿಜಿ ವಿದ್ಯಾರ್ಥಿಗಳ ಪ್ರವೇಶ ವಿವಾದ: ಎಂಸಿ‌ಐ ಆದೇಶಕ್ಕೆ ತಡೆಯಾಜ್ಞೆ
»ದಿಬ್ಬಣದ ಲಾರಿ ಉರುಳಿ ೧೧ ಮಂದಿ ಸಾವು
»ಕಾಂಗ್ರೆಸ್ ಮುಖಂಡರ ನಿವಾಸಗಳ ಮೇಲೆ ದಾಳಿ
»ಬಾಬ್ರಿ ಮಸೀದಿ ಧ್ವಂಸವೇ ಮುಂಬೈ ದಾಳಿಗೆ ಕಾರಣ:ಯು.ಆರ್.ಅನ೦ತಮೊರ್ತಿ
»ಮಧುಗಿರಿ:ಬಿರುಸಿನಲ್ಲಿ ಸಾಗುತ್ತಿದೆ ಮತ ಪ್ರಚಾರ
»ಪೋಲಿಯೋ ವದಂತಿ: ಬೆಚ್ಚಿದ ಬೆಂಗಳೂರು
»ಮೈಸೂರಲ್ಲಿ ‘ಮಾಯಾ ಮೇನಿಯಾ’
»ಕಾಂಗ್ರೆಸ್‌ನಿಂದ ಸಿದ್ದರಾಮಯ್ಯರ ನಿರ್ಲಕ್ಷ್ಯ: ಕಮಲಾಕರ ಗೋಕರ್ಣ ಆಕ್ರೋಶ; ಭಾಜಪ ಅಭ್ಯರ್ಥಿ ಆಸ್ನೋಟಿಕರ್‌ಗೆ ಅಹಿಂದ ಬೆಂಬಲ
»ಗೌಡರ ವಿರುದ್ಧ ಮೊಕದ್ದಮೆ: ಯಡಿಯೂರಪ್ಪ
»ಫೆಬ್ರವರಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ: ಸಿಎಂ
»ಚನ್ನರಾಯಪಟ್ಟಣ: ಭೀಕರ ಅಪಘಾತಕ್ಕೆ 10 ಬಲಿ
»ಬೀದರ್ :ಕುಟೀರಕ್ಕೆ ಬೆ೦ಕಿ: 2 ಮಕ್ಕಳ ಸಜೀವ ದಹನ
»ಕೃಷಿ ಮಿಷನ್ ಯೋಜನೆ: ೯೧ ರೈತರು ಚೀನಾ ಪ್ರವಾಸಕ್ಕೆ
»ಉಪ ಚುನಾವಣೆ: ನಕಲಿ ಮತದಾನಕ್ಕೆ ಒಂದು ವರ್ಷ ಜೈಲು ಶಿಕ್ಷೆ
»ಸಾಲ ಮನ್ನಾ ಯೋಜನೆ ಅವ್ಯವಹಾರ: ತಪ್ಪಿತಸ್ಥ ಅಧಿಕಾರಿಗಳೀಗೆ ಜೈಲು ಶಿಕ್ಷೆಗೆ ಶಾಂತಕುಮಾರ್‌ ಅಗ್ರಹ
»ಶುಲ್ಕ ಇಳಿಸಲು ನೈಸ್‌ ಕಂಪೆನಿ ನಿರ್ಧಾರ
»ರಸ್ತೆ ಅಭಿವೃದ್ದಿ, ನಿರ್ವಹಣೆ ಖಾಸಗಿಯವರಿಗೆ ನೀಡಲು ಸರಕಾರದ ಚಿಂತನೆ
»ಬಿ‌ಎಂಐಸಿ ಯೋಜನೆ:ಶುಲ್ಕ ಇಳಿಸಲು ಸರಕಾರದ ತಾಕೀತು
»ಬಿಎಂಐಸಿ ಯೋಜನೆ ವಿರುದ್ಧ ಜನತೆ ಒಗ್ಗೂಡಲು ದೇವೇಗೌಡ ಕರೆ
»ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ಸೂಚನೆ ನೀಡಿಲ್ಲ: ಸಿದ್ದರಾಮಯ್ಯ
»ಕನ್ನಡ ಹಾಡಿಗೆ ಜಪಾನ್ ಪ್ರಜೆಯ ದನಿ
»ಚಿಂತಾಮಣಿ: ೬ ಜನರ ನಿಗೂಢ ಸಾವು
»ನೈಸ್ ರಸ್ತೆಗೆ ದುಬಾರಿ ಸುಂಕ: ಆಕ್ರೋಶ
»ಜಗ್ಗೇಶ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ವಜಾಕ್ಕೆ ಕಾಂಗ್ರೆಸ್‌ ಅಗ್ರಹ
»ಸಿದ್ಧರಾಮಯ್ಯ-ಕಾಂಗ್ರೆಸ್‌ ಜಗಳ: ಲಾಭವಾಗಿ ಪರಿವರ್ತಿಸಲು ಬಿಜೆಪಿ ಘೋಷಣೆ
»ಕುರುಬರು ಯಾವ ನಾಯಕನ ಬಾಲಂಗೋಚಿಗಳಲ್ಲ:ವಿಶ್ವನಾಥ್‌
»ಸಿಎಂನಿಂದ ನೀತಿ ಸಂಹಿತೆ ಉಲ್ಲಂಘನೆ: ವರದಿ ಕೇಳಿದ ಅಯೋಗ
»ರೈತನ ಬಂಡವಾಳದ ಸತ್ಯ ತಿಳಿಸಿದ ಸಿಎಂಗೆ ಡಾಕ್ಟರೇಟ್‌: ರಾಮಚಂದ್ರೆಗೌಡ
»ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹೊಸ ಸೀಟು ಹಂಚಿಕೆ ಸೂತ್ರ: ರಾಮಚಂದ್ರೇಗೌಡ
»ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಸಿಎಂ ಪದಚ್ಯುತಿಗೆ ಡಿಕೆಶಿ ಒತ್ತಾಯ
»ಗಣಿ ಹಗರಣ; ಧರ್ಮಸಿಂಗ್ ಸೇರಿದಂತೆ ಉನ್ನತ ಅಧಿಕಾರಿಗಳ ಪಾತ್ರ: ಸಂತೋಷ್‌ ಹೆಗಡೆ
»ಡಿ. 20ರಿಂದ ದಕ್ಷಿಣ ರಾಜ್ಯಗಳಲ್ಲಿ ಮಾಯಾವತಿ ಪ್ರವಾಸ
»ಹಿರಿಯ ರಾಜಕಾರಣಿಎಚ್.ಎನ್. ನಂಜೇಗೌಡ ನಿಧನ
»ಲೋಕಾಯುಕ್ತ ದಾಳಿ: 14.8 ಕೋಟಿ ರೂ. ಅಕ್ರಮ ಆಸ್ತಿ ವಶ
»ಅಕ್ರಮ ಗಣಿಗಾರಿಕೆಯಲ್ಲಿ ರಾಜಕಾರಣಿಯೊಬ್ಬರ ಕೈವಾಡ: ಕ್ರಮಕ್ಕೆ ರಾಜ್ಯಪಾಲರಿಗೆ ಶಿಫಾರಸ್ಸು
»ಅಕ್ರಮ ಗಣಿಗಾರಿಕೆ: ಸರಕಾರಕ್ಕೆ ಲೋಕಾಯುಕ್ತದ ಮೊದಲ ವರದಿ
»ಕನ್ನಡಿಗರಿಗೆ ಉದ್ಯೋಗ ಅವಕಾಶ ವಂಚನೆ ಸರೋಜಿನಿ ಮಹಿಷಿ ವರದಿ ಉಲ್ಲಂಘನೆ: ಮುಖ್ಯಮಂತ್ರಿ ಚಂದ್ರು
»ಖಾಸಗಿ ಅಸ್ಪತ್ರೆ ಚಿಕಿತ್ಸೆಗೆ ಸಹಾಯಧನ: ಜನಾರ್ದನ ರೆಡ್ಡಿ
»ಜನವರಿ ೧೬ ಬೆಳಗಾವಿಯಲ್ಲಿ ಜಂಟಿ ಅಧಿವೇಶನ : ಕರಂದ್ಲಾಜೆ
»ಮದ್ದೂರು ಉಪ ಚುನಾವಣೆ ಪ್ರಚಾರಕ್ಕೆ ನಟಿ ರಮ್ಯಾ ಬರುವರೇ?
»ರಾಜ್ಯ ರಸ್ತೆ ಸಾರಿಗೆ ಬಸ್‌ ದರದಲ್ಲಿ ಇಳಿಕೆ?
»ಬಾಂಗ್ಲಾ ವಲಸಿಗರ ತಡೆಗೆ ಒತ್ತಾಯಿಸಿ ಎಬಿವಿಪಿ ಸದಸ್ಯರಿ೦ದ ಪ್ರತಿಭಟನೆ
»ಲಿಮ್ಕಾ ದಾಖಲೆ ಪುಸ್ತಕ ಸೇರಿದ ಮೊತ್ತ ಮೊದಲ ಪುಟ್ಟ ಪೋರ ಅನಿಕೇತ ಚಿಂಡಕ್
»ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಲು ನಿರ್ಧಾರ: ಹೊಸ ಪಕ್ಷ ಹುಟ್ಟು ಹಾಕುವ ಸನ್ನಾಹ
»ಪ್ರಚಾರ ವೇಳೆ ನೀತಿ ಸಂಹಿತೆ ಉಲ್ಲಂಘಿಸಿಲ್ಲ:ಯಡಿಯೂರಪ್ಪ
»ಉಪಚುನಾವಣೆ: ಸೋಲು ಗೆಲುವಿನ ಲೆಕ್ಕಾಚಾರಕ್ಕೆ ವೇದಿಕೆ
»