ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...

( Please dont miss to see the Album)

2003 ಕೊಲ್ಲಿರಾಷ್ಟ್ರದ ದುಬಾಯಿಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಅಂದಿನ ದಿನದಲ್ಲಿ ಸಂಭ್ರಮ, ಅತುರ ಕಾತರ... ದುಬಾಯಿಗೆ ವಿಷ್ಣುವರ್ಧನ ಬರುವ ಸುದ್ದಿ ಕನ್ನಡಿಗರ ಮನೆ ಮನೆಗೆ ತಲುಪಿತ್ತು. ಕರ್ನಾಟಕ ಸಂಘ ದುಬಾಯಿ ಅದ್ದೂರಿ ಯಾಗಿ "ಕರ್ನಾಟಕೋತ್ಸವ" ಕಾರ್ಯಕ್ರಮ ಅಯೋಜಿಸಿತ್ತು. ವಿಶೇಷ ಅಕರ್ಷಣೆ ವಿಷ್ಣುವರ್ದನ್ ಸಮಾರಂಭಕ್ಕೆ ಬರುವುದಾಗಿತ್ತು......

ಹಾಲಿಡೆ ಇನ್ ಕ್ರೌನ್ ಫ್ಲಾಜಾ ಸಭಾಂಗಣ ಅಭಿಮಾನಿಗಳು ಕಿಕ್ಕಿರಿದು ಸೇರಿ ಭರ್ತಿಯಾಗಿತ್ತು. ವೇದಿಕೆಯ ಮೇಲೆ ಮೈಸೂರು ಅರಮನೆಯ ಬೃಹತ್ ಸೆಟ್ಟಿಂಗ್ಸ್ ಆಕರ್ಷಣೀಯವಾಗಿತ್ತು. ಬಾರಿಗಾತ್ರದ ಕನ್ನಡದ ಅಕ್ಷರಗಳು ಕಂಗೊಳಿಸುತಿದ್ದವು. ಒಂದು ಬದಿಯಲ್ಲಿ ವಿಷ್ಣುವರ್ಧನ್ ರವರ ಬಾರಿ ಗಾತ್ರದ ಕಟ್ ಔಟ್ ನಿಲ್ಲಿಸಲಾಗಿತ್ತು.

ಸಂಗೀತ ಸಂಜೆ ಪ್ರಾರಂಭವಾಗಿ ಮಂಜುಳಾ ಗುರುರಾಜ್ ತಂಡದವರಿಂದ ಸುಮಧುರ ಕನ್ನಡ ಗೀತೆಗಳು ಸುಶ್ರಾವ್ಯವಾಗಿ ಕೇಳಿಬರುತ್ತಿತ್ತು. ಒಂದು ಕ್ಷಣದಲ್ಲಿ ಸಂಗೀತ ಸ್ಥಬ್ದವಾಗಿ ಸಭಾಂಗಣದ ದೀಪಗಳು ಮಂಕಾಗಿ, ಪ್ರಕಾಶಮಾನವಾದ ಬೆಳಕು ಮಹಾಧ್ವಾರದ ಕಡೆಗೆ ಕೇಂದ್ರಿಕೃತ ವಾಯಿತು. ನೋಡುತಿದ್ದಂತೆ ವಿಷ್ಣುವರ್ಧನ್ ಪ್ರತ್ಯಕ್ಷರಾದರು.

ಜೈಕಾರದೊಂದಿಗೆ ಅಭಿಮಾನಿಗಳ ಗುಂಪು ಅವರನ್ನು ವೇದಿಕೆಯತ್ತ ಕರೆದುಕೊಂಡು ಬಂದರು. ವಾಧ್ಯವೃಂದದವರು ಅವರ ಪ್ರಸಿದ್ದ ಗೀತೆಗಳ ತುಣುಕುಗಳನ್ನು ಪ್ರತಿಧ್ವನಿಸುತ್ತಿದ್ದಂತೆ, ಸಭಾಂಗಣದ ಎಲ್ಲಾ ಅಭಿಮಾನಿಗಳ ಚಪ್ಪಳೆ ಹರ್ಷೋದ್ಘಾರದೊಂದಿಗೆ ವೇದಿಕೆಯ ಮೇಲೆ ಏರಿದರು. ಆ ಸಂದರ್ಭದಲ್ಲಿ ಕೆಲವು ಕ್ಷಣ ಮೂಕವಿಸ್ಮಿತರಾದರು. ಭಾವುಕರಾದರು. ಒಮ್ಮೆ ಹಿಂದೆ ತಿರುಗಿ, ಗಣೇಶ್ ರೈ ನಿರ್ಮಿಸಿದ್ದ ಮೈಸೂರು ಅರಮನೆಯನ್ನು ನೋಡಿದರು. ಇನ್ನೊಂದು ಬದಿಯಲ್ಲಿ ತಮ್ಮ ಕಟ್ ಔಟ್ ನೋಡಿದರು. ವಿದೇಶದ ನೆಲದಲ್ಲಿ ಕನ್ನಡದ ಅಕ್ಷರಗಳನ್ನು ಕಂದರು, ಹರ್ಷಿತರಾದರು. ಜೊತೆಯಲ್ಲಿ ಶ್ರೀಮತಿ ಭಾರತಿಯವರು ಸಹ ಇದ್ದರು.

ಸಮಾರಂಭದ ವೇದಿಕೆಯಲ್ಲಿ ಅಂದಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಡಾ. ಬಿ. ಕೆ. ಯೂಸುಫ್ ರವರು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಸಮಸ್ತ ಕನ್ನಡಿಗರ ಪರವಾಗಿ, ಕನ್ನಡದ ಸೂಪರ್ ಸ್ಟಾರ್, ಅಭಿನವ ಭಾರ್ಗವ, ಸಾಹಸ ಸಿಂಹನಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಸಮಾರಂಭದಲ್ಲಿ ಗಣ್ಯರುಗಳಾದ ಡಾ. ಬಿ. ಆರ್. ಶೆಟ್ಟಿಯವರು, ಶ್ರೀ ಜಫ್ರುಲ್ಲಾ ಖಾನ್, ಶ್ರೀ ಟಿ.ಎಸ್.ಶೆಟ್ಟಿಗಾರ್, ಶ್ರೀ ಅಬ್ದುಲ್ ಲತಿಪ್ ಮತ್ತು ಕಾರ್ಯದರ್ಶಿ ಕೆ.ಜಿ.ಶೇಕರ್ ರವರು ಮತ್ತು ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಸಚಿವರಾಗಿದ್ದ ಶ್ರೀ ಡಿ. ಕೆ. ಶಿವಕುಮಾರ್, ಶ್ರೀಮತಿ ರಾಣಿ ಸತೀಶ್ ರವರ್ ಸಮುಖದಲ್ಲಿ ವಿಷ್ಣುವರ್ಧನ್ ರವರನ್ನು ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.

ಪೂರ್ವ ಅದ್ಯಕ್ಷ ಶ್ರೀ ಬಿ.ಜಿ.ಮೋಹನ್ ದಾಸ್ ಕಾರ್ಯಕ್ರಮವನ್ನು ತಮ್ಮದೆ ಆದ ವಿಶಿಷ್ಟ ಶೈಲಿಯಲ್ಲಿ ನೆಡೆಸಿಕೊಟ್ಟರು. ಉಪಾದ್ಯಕ್ಷ ಶ್ರೀ ಸತೀಶ್ ಶೆಟ್ಟಿ, ಶ್ರೀ ಮೋಹನ್ ಅತ್ತಾವರ್, ಶ್ರೀ ಬೋನಿಫೇಸ್ ಕಾರ್ಲೋ, ಶ್ರೀಮತಿ ಗೋಪಿಕ ಮಯ್ಯ, ಶ್ರೀ ಜಯರಾಮ ಸೋಮಯಾಜಿ, ಶ್ರೀ ದಯಾ ಕಿರೋಡಿಯನ್ ಮತ್ತಿತ್ತರು ಉಪಸ್ತಿತರಿದ್ದರು.

ಕೊಲ್ಲಿ ರಾಷ್ಟ್ರದ ಕನ್ನಡಿಗರ ಅಭಿಮಾನವನ್ನು ಕಂಡು, ಹೊರನಾಡಿನಲ್ಲಿ ಕನ್ನಡ ಭಾಷೆ, ಕಲೆ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿಕೊಂಡು, ಜೊತೆಗೆ ತನ್ನನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿ ಸತ್ಕರಿಸಿದಕ್ಕೆ ಕೃತಜ್ಞತೆಯನ್ನು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು "ಕರ್ನಾಟಕೋತ್ಸವ" ವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದರು.

ಕೆಲವು ಸಮಯದ ಹಿಂದೆ ವಿಷ್ಣುವರ್ಧನ್ ರವರ ಚಲನಚಿತ್ರ ’ವೀರಪ್ಪ ನಾಯಕ’ ದುಬಾಯಿಯ ಚಿತ್ರಮಂದಿರದಲ್ಲಿ ಪ್ರದರ್ಶನವಾದ ವಿಚಾರ ಕೇಳಿ ತುಂಬಾ ಸಂತೋಷಪಟ್ಟರು.

ಆಗಲಿದ ಜನನಾಯಕನಿಗೆ ಕೊಲ್ಲಿ ರಾಷ್ಟ್ರದ ಕನ್ನಡಿಗರ ಭಾವ ಪೂರ್ಣ ಶೃದ್ಧಾಂಜಲಿ...

ಕನ್ನಡ ಚಲನ ಚಿತ್ರರಂಗ ಕಳೆದ ಮೂವತ್ತೇಳು ವರ್ಷಗಳಿಂದ ಚಲನಚಿತ್ರದಲ್ಲಿ ನಾಯಕ ನಟನಾಗಿ ಮಾತ್ರವಲ್ಲದೆ, ಜನಮಾನಸದಲ್ಲಿ ಜನನಾಯಕನಾಗಿದ್ದ ಅಭಿನವ ಭಾರ್ಗವನನ್ನು ಕಳೆದುಕೊಂಡಿದೆ.

ಹೊಯ್ಸಳ ದೊರೆ ವಿಷ್ಣುವರ್ಧನ ಕನ್ನಡ ಕಲೆ ಸಂಸ್ಕೃತಿಯನ್ನು ಶಿಲ್ಪದಲ್ಲಿ ಅರಳಿಸಿ ಅಜರಾಮರಾಗಿದ್ದರೆ, ಪುಟ್ಟಣ್ಣ ನವರಿಂದ ನಾಮಕರಣಗೊಂಡ ವಿಷ್ಣುವರ್ಧನ್ ಬೆಳ್ಳಿ ತೆರೆಯ ಮೇಲೆ 200 ಚಿತ್ರಗಳನ್ನು ಮೂಡಿಸಿ ದಾಖಲೆ ಸೃಷ್ಠಿಸಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಪಂಚ ಭಾಷೆಯ ಚಲನಚಿತ್ರ ನಟನಾಗಿ, ರಾಷ್ಟ್ರೀಯ ದೂರದರ್ಶನ ವಾಹಿನಿಯಲ್ಲಿ ಶಂಕರ್ ನಾಗ್ ರವರ ’ಮಾಲ್ಗುಡಿ ಡೇಸ್’ ನಲ್ಲಿ ೧೮ ನೇ ಸಿರಿಯಲ್ ನಲ್ಲಿ ’ಫಾರ್ಟಿಫಿಫ್ತ್ ಎ ಮಂತ್’ ನಲ್ಲಿ ಅಭಿನಯಿಸಿ ರಾಷ್ಟ್ರವ್ಯಾಪಿ ಪ್ರಸಿದ್ದಿಯನ್ನು ಪಡೆದಿದ್ದರು.

ಪ್ರಥಮಬಾರಿಗೆ ವಿದೇಶದಲ್ಲಿ ಚಿತ್ರಿಕರಣವಾದ ಕನ್ನಡ ಚಲನ ಚಿತ್ರ ದ್ವಾರಕೀಶ್ ರವರ ಸಿಂಗಪೂರದಲ್ಲಿ ರಾಜಾ ಕುಳ್ಳ, ಕನ್ನಡದ ಪ್ರಥಮ ಸಿನೆಮಾ ಸ್ಕೋಪ್ ಚಿತ್ರ ಸೊಸೆ ತಂದ ಸೌಭಾಗ್ಯದಲ್ಲಿ ನಟಿಸಿದ ಯಾವುದೇ ರಾಜಕೀಯ, ಅಪವಾದಗಳಿಂದ ದೂರವಾಗಿದ್ದ ಅಧ್ಯಾತ್ಮಿಕವಾಗಿ, ಶಿಸ್ತಿನಿಂದ ಕನ್ನಡ ಚಿತ್ರರಂಗದ ಗೌರವವನ್ನು ಭಾರತೀಯರು ಉನ್ನತ ಸ್ಥಾನದಲ್ಲಿ ನೋಡುವಂತೆ ಮಾಡಿದ ಯಜಮಾನನಿಲ್ಲದೆ ಕನ್ನಡ ಚಿತ್ರರಂಗ ಭಣಗುಡುತಿದೆ. ಸಾಹಸ ಸಿಂಹನ ಹೆಜ್ಜೆಯ ಗುರುತು ಮಾಸಿದೆ.

"ವಿಷ್ಣು" ಮತ್ತೊಮ್ಮೆ ಹುಟ್ಟಿ ಬಾ...

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"

ಬರಹ:

ಬಿ. ಕೆ. ಗಣೇಶ್ ರೈ
ಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಬಿ. ಕೆ. ಗಣೇಶ್ ರೈ, ಪೂರ್ವ ಅಧ್ಯಕ್ಷರು,ಕರ್ನಾಟಕ ಸಂಘ ಶಾರ್ಜಾ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-14 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
» `ಅಭಿನವ ಭಾರ್ಗವ'ನಿಗೆ `ಛಾಯಾ ಗುಚ್ಛ'ದ ಮೂಲಕ ಭಾಷ್ಪಾಂಜಲಿ
»ವಿಷ್ಣುವರ್ಧನ ಚಿರಮೌನ
»ಹೋಗಿ ಬಾ ಯಜಮಾನ........
»ವಿಷ್ಣುವಿನ ‘ಯೋಗ’ ; ಅಶ್ವತ್ಥ್ ಯೋಗ್ಯತೆ’: ಶಿಷ್ಯನ ಬಗ್ಗೆ ಮೇಷ್ಟ್ರ ಗುಣಗಾನ
»ಮಂಡ್ಯ: ಹಲ್ಲೇಗೆರೆಯಲ್ಲಿ ಸ್ಮಶಾನ ಮೌನ
»ಮಂಡ್ಯ: ಅಗಲಿದ ‘ಸಾಮ್ರಾಟ’ನಿಗೆ ಅಭಿಮಾನಿಗಳ ಅಶ್ರುತರ್ಪಣ
»ಹುಟ್ಟೂರಲ್ಲೇ ಕೊನೆಯುಸಿರೆಳೆದ ವಿಷ್ಣು
»ಯಜಮಾನನ ನಿರ್ಗಮನ: ಅಭಿಮಾನಿಗಳ ಆಕ್ರೋಶ: ಅಂತಿಮ ದರ್ಶನದ ವೇಳೆ ಕಲ್ಲು ತೂರಾಟ, ದಾಂಧಲೆ ಲಾಠಿ ಪ್ರಹಾರ, ಅಶ್ರುವಾಯು ಸಿಡಿತ (updated news)
»ಸಾಹಸಸಿಂಹ, ನಟ ಭಾರ್ಗವ ಡಾ. ವಿಷ್ಣುವರ್ಧನ್ ಪಂಚಭೂತಗಳಲ್ಲಿ ಲೀನ...
»ಕನ್ನಡಿಗರಿಗೆ ಮತ್ತೊಂದು ಬರಸಿಡಿಲು....ನ್ಯಾಷನಲ್‌ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ದರ್ಶನ :.ಬಾಲಕೃಷ್ಣರವರ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ: .ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ೧೦ ಲಕ್ಷ ರು.
»ಹ್ರದಯಾಘಾತ: ಸಾಹಸಸಿ೦ಹ ಡಾ. ವಿಷ್ಣುವರ್ಧನ್ ಹಠಾತ್ ನಿಧನ

ಪ್ರತಿಸ್ಪಂದನ
gayathridevi, mysore
2011-12-17
ಲವ್ ಯು!!. ಅಣ್ಣಾ - ಅತ್ತಿಗೆಯವರಿಗೆ ನಿಮ್ಮ ಅಭಿಮಾನಿ ಯಾದ ಗಾಯತ್ರಿ ಮಾಡುವ ನಮಾಸ್ಕರಗಳು. ನಿವೆಂದರೆ ನನಗೆ ಪ್ರಾಣ. ನಿಮ್ಮ ಭಾವ ಚಿತ್ರ ವನ್ನು ನನ್ನ ಬಳಿ ಇಟ್ಟುಕೊಂಡಿದ್ದೇನೆ ಮತು ನೀವು ನನಗೆ ಬರೆದ ಪತ್ರ ಒಂದು ನನ್ನ ಬಳಿ ಇದೆ!

ಇಂತಿ ನಿಮ್ಮ ಅಬಿಮಾನಿ, ಗಾಯತ್ರಿ ಮಹೇಶ್

iqbal, saudi arabia
2010-04-16
national waste what he done for karnataka he act only in some films and we watch the film in talkies by paying our own money
christopher uday, mangalore kottara chowki dubai
2010-01-30
wow its wonderful collection thanks to you editor you have done a great job my feelings like vishnu i can see him here as alive he is my favorite my condelence to Dr.vishnu abhinav bhargav/sahassimha
SUJATHA SHRINIVASAN, DUBAI
2010-01-17
Dr vishnuvardhan is my favourite actor always. thank u Mr Ganesh Rai for ur nice information for the actor .
ಪ್ರಜ್ವಲ್ ಕುಮಾರ್, ಮಂಗಳೂರು, ದುಬಾಯಿ
2010-01-17
ಸಿನೆಮಾದಲ್ಲಿಯೂ ಜೋಡಿ ಜೀವಗಳು, ನಿಜ ಜೀವನದಲ್ಲಿಯೂ ಜೋಡಿಯಾಗಿದ್ದ ವಿಷ್ನುವರ್ಧನ್ ಭಾರತಿ ದಂಪತಿಗಳು, ಕನ್ನಡಿಗರ ಅಭಿಮಾನದ ಜೋಡಿ ಹಕ್ಕಿಗಳು. ಒಂದು ಹಕ್ಕಿ ಮರೆಯಾಗಿದೆ. ಇನ್ನೊಂದು ಒಂಟಿ ಹಕ್ಕಿಗೆ ಮಾನಸಿಕ ವೇದನೆಯನ್ನು ಸಹಿಸುವ ಶಕ್ತಿ, ಮನಶಾಂತಿ ಕೊಡು ಎಂದು ಭಗವಂತನಲ್ಲಿ ಗಲ್ಫ್ ಕನ್ನಡಿಗದ ಮೂಲಕ ಪ್ರಾರ್ಥನೆ.
ಪ್ರಕಾಶ್, ಉಡುಪಿ, ದುಬಾಯಿ
2010-01-17
ಕನ್ನಡಿಗರನ್ನು ಜಾಗೃತಿಗೊಳಿಸುವ ಇಂತಹ ಲೇಖನಗಳು ಹೆಚ್ಚು ಹೆಚ್ಚು ಬರಲಿ ಎಂದು ನಮ್ಮ ನಿರೀಕ್ಷೆಯಾಗಿದೆ. ಕರ್ನಾಟಕ ಸಂಘ ದುಬಾಯಿ ಸದಾ ನೆನಪಿನಲ್ಲಿ ಉಳಿಯುವಂತಹ ಉತ್ತಮ ಕಾರ್ಯಕ್ರಮ ನೀಡಿರುವ ಕನ್ನಡದ ಕಣ್ಮಣಿ ವಿಷ್ಣುವರ್ಧನ್ ಭಾರತಿ ಯವರ ಅತ್ಯುತ್ತಮ ಚಿತ್ರ ಲೇಖನ ಅಭಿಮಾನಿಗಳಿಗೆ ನೀಡಿದ ಗಲ್ಫ್ ಕನ್ನಡಿಗ ತಂಡಕ್ಕೆ ಅಭಿನಂದನೆಗಳು!
Raghavendra Suvarna, Kirimunjeshwara
2010-01-16
ನಾವು ಅತ್ಯುತ್ತಮ ಕನ್ನಡ ನಟನನ್ನು ಕಳೆದು ಕೊಂಡೆವು .ವಿಷ್ಣುವರ್ಧನ್ ರವರ ನಟನೆ ಯಾರಿಗೂ ಮೀರಲು ಸಾದ್ಯವಿಲ್ಲ. ’ತುತ್ತು ಅನ್ನ ತಿನ್ನೋಕ” ಈ ಹಾಡು ಯಾರೂ ಮರೆಯಲು ಸಾದ್ಯವಿಲ್ಲ. REALY WE LOST A GREAT ACTOR.
Satish Shetty Dubai (ALICO), Cherkady
2010-01-15
Thanks to B.G.Mohandas and Ganesh Rai for bringing back the memories of vishnuvardhan in Dubai.It's a big loss to kannada film industry. As Mr Vijay Suvarna noted Kannada film industry is suffering because of lack of talent and lack of opportunity for the talented people.The demise of Vishnuvardhan is another blow for kannadabimanis.
ಜಯರಾಮ ಸೋಮಯಾಜಿ, ಬಿರ್ತಿ, ಸಾಲಿಕೇರಿ
2010-01-15
ದುಬೈಯಲ್ಲಿ ನಡೆದ ಕಾರ್ಯಕ್ರಮದ ಸ್ಥಿರ ಚಿತ್ರಗಳ ಮೂಲಕ ಜೀವಂತವಾಗಿರಿಸಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ’ಗಲ್ಫ್ ಕನ್ನಡಿಗ’ವು ಅಗಲಿದ ನೆಚ್ಚಿನ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದೆ. ಶ್ರೀ. ಬಿ ಜಿ. ಮೋಹನದಾಸ್ ಹಾಗೂ ಅವರ ತಂಡದವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಅಗಲಿದ ಅಭಿನವ ಭಾರ್ಗವ, ಯಜಮಾನ, ವಿಷ್ಣುವರ್ಧನ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಆ ಭಗವಂತನು ಕರುಣಿಸಲಿ ಎಂದು ನಮ್ಮೆಲ್ಲರ ಪ್ರಾರ್ಥನೆ. ... ಜಯರಾಮ ಸೋಮಯಾಜಿ
K.B.Jagdish, Kinnigoli/Bahrain
2010-01-14
ಕನ್ನಡ ಚಿತ್ರರಂಗ ಕಂಡ ಅಪೂರ್ವ ನಟರಲ್ಲೊಬ್ಬರಾದ ಸಾಹಸಸಿಂಹ ಡಾ|ವಿಷ್ಣುವರ್ಧನ್ ಇವರ ಅಕಾಲಿಕ ಕಣ್ಮರೆ ನಿಜಕ್ಕೂ ಚಲನಚಿತ್ರಪ್ರಪಂಚವನ್ನು ಬಡವಾಗಿಸಿದೆ ಅಂತೆಯೇ ಕನ್ನಡ ಚಿತ್ರರಸಿಕರಿಗಂತೂ ಭರಿಸಲಾರದ ನಷ್ಟವೇ ಸರಿ. ಪಂಚಭಾಷಾತಾರೆಯಾಗಿದ್ದ ಡಾ|ವಿಷ್ಣುವರ್ಧನ್ ರವರು ಕಲಾಬ್ರಹ್ಮ ದಿ|ಪುಟ್ಟಣ್ಣ ಕಣಗಾಲ್ ರವರು ನಿರ್ದೇಶಿಸಿದ \"ನಾಗರಹಾವು\" ಚಿತ್ರದಿಂದಾರಂಭಿಸಿ ಸುಮಾರು ೨೦೦ ಚಿತ್ರಗಳಲ್ಲಿ ತಮ್ಮ ವೈವಿಧ್ಯಮಯ ನಟನೆಯಿಂದ ಕಲಾರಸಿಕರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.. ನಮ್ಮನ್ನಗಲಿದ ಇಂತಹ ಮಹಾನ್ ಕಲಾವಿದನಿಗೆ ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಪರವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ, ಅವರು ಸಪತ್ನೀಕರಾಗಿ ೨೦೦೩ರಲ್ಲಿ ದುಬೈಕರ್ನಾಟಕಸಂಘ ಏರ್ಪಡಿಸಿದ್ದ \"ಕರ್ನಾಟಕೋತ್ಸವ\"ದ ಆತಿಥ್ಯವನ್ನು ಸ್ವೀಕರಿಸಿ ಆನಂದಿಸಿದ ಆ ಸವಿನೆನಪುಗಳನ್ನು ಚಿತ್ರಸಹಿತ ಮರುಕಳಿಸುವಂತೆ ಮಾಡಿದ ಶ್ರೀ ಬಿ.ಕೆ.ಗಣೇಶ್ ರೈಯವರಿಗೆ ಹಾಗೂ ಪ್ರಕಟಿಸಿದ ಗಲ್ಫಕನ್ನಡದ ಶ್ರೀ ಬೀಜೀ ಯವರಿಗೆ ಸಾದರ ಪ್ರಣಾಮಗಳು.
ವಿಜಯ್ ಸುವರ್ಣ , ಕತಾರ್
2010-01-14
\"ನೆನಪು\" ವಿನ ಮೂಲಕ ಸಾಹಸಸಿಂಹ ವಿಷ್ಣುವರ್ಧನ್ ರವರನ್ನು ಕಣ್ಣೆದುರಿಗೆ ಕೊಂಡು ಬಂದ ಗಲ್ಪ್ ಕನ್ನಡಿಗ ಬಳಗಕ್ಕೆ ಹ್ರತ್ಪೂರ್ವಕ ವಂದನೆಗಳು. ನಿಜವಾಗಿಯೂ ಕರ್ನಾಟಕದ ಕನ್ನಡ ಚಿತ್ರಪ್ರೇಮಿಗಳಿಗೆ ಮರೆಯಲಾಗದ ಭವ್ಯಚೇತನ ವಿಷ್ಣುವರ್ಧನ್...ಅವರ ನಟನೆಯ ಕೆಲವು ಚಿತ್ರಗಳಂತೂ ಕನ್ನಡ ಚಿತ್ರಪ್ರೇಮಿಯ ಕಣ್ಣೆದುರಿನಲ್ಲಿ ಸದಾ ಸುತ್ತುತ್ತಿರುತ್ತವೆ. ಉದಾಹರಣೆಗೆ, \"ಮಲಯಮಾರುತ, ಬಂಧನ, ನೀ ಬರೆದ ಕಾದಂಬರಿ, ಹೊಂಬೆಳಕು, ಮುತ್ತಿನಹಾರ, ಸುಪ್ರಭಾತ\" ಇತ್ಯಾದಿಗಳು. ಒಬ್ಬ ಪ್ರತಿಭಾವಂತ, ಉನ್ನತ ಮಟ್ಟದ, ಅಮೋಘ ನಟನನ್ನು ಕರ್ನಾಟಕ ಹಾಗೂ ಕನ್ನಡ ಚಿತ್ರಪ್ರೇಮಿಗಳು ಬೇಗದಲ್ಲೇ ಕಳೆದುಕೊಂಡದ್ದು ಕನ್ನಡಿಗರ ದುರಾಧ್ರಷ್ಟವೆನ್ನದೆ ವಿಧಿಯಿಲ್ಲ. ನೇರವಾಗಿ ಹೇಳಬೇಕೆಂದರೆ ಕನ್ನಡ ಚಿತ್ರೋಧ್ಯಮದಲ್ಲಿ ಇಂದಿನದಿನಗಳಲ್ಲಿ ತಯಾಗುತ್ತಿರುವ ಚಿತ್ರಗಳನ್ನು ಚಲನಚಿತ್ರಗಳಲ್ಲಿ ಸದಭಿರುಚಿ ಇರುವ ಯಾವೊಬ್ಬನೂ ನೋಡಲು ಸಾದ್ಯವಿಲ್ಲ. ಹಣವಿರುವ ಯಾರುಯಾರೋ ಚಿತ್ರೋಧ್ಯಮಕ್ಕೆ ಧುಮುಕಿ ತಮ್ಮ ಮಗನನ್ನೋ ಇನ್ನಾರನ್ನೋ ಯಾವುದಕ್ಕೂ ಯೋಗ್ಯನಲ್ಲದವನನ್ನು ತಂದು ನಟನನ್ನಾಗಿಸುತ್ತಾ ಕನ್ನಡ ಚಿತ್ರರಂಗವೇ ಗಬ್ಬೆದ್ದು ಹೋಗುವಂತಾಗಿದೆ. ಕೆಲವು ಉತ್ತಮ ನಟರುಗಳು ಇದ್ದರು ಕೂಡಾ ಅವರಿಗೆ ಬೇಕಾಗುವ ಅವಕಾಶ ಲಭಿಸುತ್ತಿಲ್ಲ. ಕನ್ನಡದ ಮೇರು ನಟರೊಬ್ಬರ ಮಕ್ಕಳು ಚಿತ್ರರಂಗದಲ್ಲಿದ್ದು ಆ ಹಿಮಾಲಯದಂತಹಾ ಅತ್ತ್ಯುತ್ಕ್ರಷ್ಟ ನಟನ ಹೆಸರಿನಲ್ಲಿಯೇ ತಮ್ಮ ದಿನಗಳನ್ನು ನೂಕುತ್ತಿರುವರಲ್ಲದೆ ಬೇರಾವ ಯೋಗ್ಯತೆಗಳೂ ಅವರಲ್ಲಿಲ್ಲ. ಒಬ್ಬನಿಗಂತೂ ಕನ್ನಡ ಭಾಷೆಯ ಉಚ್ಚಾರವೇ ಸರಿಯಾಗಿ ಬರುತ್ತಲಿಲ್ಲ... ಅವರಿಗೂ ಕೂಡಾ ಹಲವಾರು ಬಿರುದುಗಳು...ಬಿರುದಾವಳಿಗಳು...ತಂದೆಯ ಮೆರುತನದ ವಶೀಲಿ ಅಷ್ಟೇ. ವಿಷ್ಣುವರ್ಧನ್ ರವರ ನೆನಪನ್ನು \"ನೆನಪು\" ಮೂಲಕ ಮನಮುಟ್ಟುವ ಬರಹದಿಂದ ಸಾಕಾರಗೊಳಿಸಿದ ಗಣೇಶ್ ರೈ ಯವರಿಗೆ ಧನ್ಯವಾದಗಳು.
Harish Kodi, Dubai
2010-01-14
Memories will neve fade....I was surprised by seeing this article those precious moments. Many Thanksto Gulf kannadiga for republishing this article.
Mohan Attavar, Dubai
2010-01-14
Thanks Ganesh Rai and B.G. for bringing back old memories of our glorious days of Karnataka Sangha Dubai in general and our encounter with the great actor and a good human being Vishnuvardhan in particular. I still cherish the dhow ride we all had with the actor and his family where Vishnu mingled with everyone. No doubt Vishnu was my favorite actor during my Mangalore days and he shall always remain in my heart. I pray god to grant him eternal peace
harish shetty, abu dhabi
2010-01-14
nice flash back,thanks for your golden collection, old is gold.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
»ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
»Centre for Continuing Education and Community Outreach of GMU awards certificates of Short term courses
»ಫೆ.10: ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ಕ್ರೀಡೋತ್ಸವ
»ಗಲ್ಪ್ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಏಶ್ಯನ್ ಕ್ರೀಡಾ ಫೆಡರೇಶನ್ ನ ಸ್ಪೋಟ್ಸ್ ಮೆಡಿಸಿನ್ ಸಮ್ಮೇಳನಕ್ಕೆ ಆಹ್ಪಾನ
»ಅಬುದಾಬಿ: ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ’ಇಂಡಿಯಾ ಉತ್ಸವ-2012
»ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
»ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್: 26 ತಂಡಗಳು ಸರದಿಯಲ್ಲಿ
»ಫೆ.10: ಬಹು ನಿರೀಕ್ಷಿತ 8ನೇ ಜೆ.ಎಮ್.ಸಿ ಅಜ್ಮಾನ್ ಫನ್ ರನ್; ಈ ಪ್ರಸಿದ್ಧ ಓಟದಲ್ಲಿ ಭಾಗವಹಿಸಿ ಬಹುಮಾನ ಪಡೆಯಿರಿ...!
»ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
»ಅಬುಧಾಬಿಯಲ್ಲಿ 'ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಭರ್ಜರಿ ಸಾಂಪ್ರದಾಯಿಕ ಉದ್ಘಾಟನೆ....ಸಮ್ಮೇಳನಕ್ಕೆ ಚಾಲನೆ
»ಜನವರಿ ೨೭: ಅಬುಧಾಬಿಯಲ್ಲಿ ' ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ....
»ಯು.ಎ.ಇ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾತಿ ಸಂಭ್ರಮ
»ದುಬೈ ದೇವಾಡಿಗ ಸಂಘ ೨೦ನೇ ವಷಕ್ಕೆ ಪಾದಾರ್ಪಣೆ : ಹೊಸ ಕಾರ್ಯಕಾರೀ ಸಮಿತಿ ರಚನೆ; ಹರೀಶ್ ಶೇರಿಗಾರ್ ಅದ್ಯಕ್ಷ
»Death toll from scaffolding collapse in UAE rises to three
»ಯು ಎ ಇ ಹವಾಮಾನ ವರದಿ: ಹೆಚ್ಚಿದ ಶೀತಗಾಳಿ ... ತಾಪಮಾನ ಶೂನ್ಯಕ್ಕೆ?
»ಪೆ.3 ರಂದು ದುಬಾಯಿಯಲ್ಲಿ ತುಳು ಸಾಮಾಜಿಕ ನಾಟಕ ಈ..ಪೊರ್ಲು.....ದಾಯೆ....?
»ಅಬುಧಾಬಿ: ಮಂಗಳೂರು ಕೊಂಕಣ್ಸ್ ಗೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಸಮಗ್ರ ಥ್ರೋ ಬಾಲ್ ಟ್ರೋಫಿ
»ಉಮಲ್ ಮೌಮಿನಿನ್ ಆಸೋಸಿಯೇಶನ್ ಮತ್ತು ಗಲ್ಪ್ ಮೆಡಿಕಲ್ ಯುನಿರ್ವಸಿಟಿ ಅಜ್ಮಾನ್ ವತಿಯಿಂದ ಜೀವನ ಪದ್ದತಿ ಮತ್ತು ಕೌಟುಂಬಿಕ ಆರೋಗ್ಯ ಕುರಿತ ಕಾರ್ಯಗಾರ
»ದುಬೈ: ಕನ್ನಡ ಕೂಟ ಯು.ಎ.ಇ. ಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ: ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು
»ದುಬಾಯಿ: ನಾರಾಯಣ ಸೇವಾ ಸಮಿತಿಯ ವತಿಯಿಂದ ನಡೆದ ಅಖಂಡಾ ಭಜನಾ ಮಹೋತ್ಸವ
»Divine intervention: 'An angel saved my life'
»Dubai: How genuine are DSF discounts?
»Police deny woman confessed to helping kill her daughter; Suicide survivor suffers from amnesia, moved to psychiatric ward
»ಜ.೨೭. ಕುವೆಂಪು ಕಲಾ ಉತ್ಸವ ಮತ್ತು ಎರಡನೇ ವಿಶ್ವ ಕನ್ನಡ ಸಮ್ಮೇಳನ,ಅಬುಧಾಬಿ-೨೦೧೨: ಮುಖ್ಯ ಅತಿಥಿಯಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
»ಉತ್ಸುಕರಾಗಿ ನಿರೀಕ್ಷಿಸಿರಿ.....! ದುಬೈಯಲ್ಲಿ 'ಆಷಾಡದ ಒಂದು ದಿನ'.....
»ಜ.20: ಕ್ರೀಡಾಭಿಮಾನಿಗಳು ಉತ್ಸುಕರಾಗಿ ನಿರೀಕ್ಷಿಸುತ್ತಿರುವ ಪ್ರಖ್ಯಾತ ಕೂಸಮ್ಮ ಶಂಬುಶೆಟ್ಟಿ ಸ್ಮಾರಕ ಥ್ರೋಬಾಲ್ ಪಂದ್ಯಾವಳಿ
»ಯು.ಎ.ಇ ಒಕ್ಕಲಿಗರ ಸಂಘ ಇದರ ವತಿಯಿಂದ ಜನವರಿ 20ರಂದು ಮಕರ ಸಂಕ್ರಾತಿ ಆಚರಣೆ
»ಉತ್ತೇಜನದಿಂದ ಜರುಗಿದ ಬ್ಯಾರಿಸ್ ಕಲ್ಚರಲ್ ಪೊರಂ ನ 2012 ರ ವಾರ್ಷಿಕ ಕ್ರೀಡೋತ್ಸವ
»ದುಬೈ: ಗಾಳಿಪಟ ಹಾರಿಸುವ ಸ್ಪರ್ದೆ: ಜನಪ್ರಿಯತೆ ಪಡೆದ ಟೀಂ ಮಂಗಳೂರಿನ ಬಣ್ನ ಬಣ್ನದ ಸಾಂಸ್ಕೃತಿಕ ವಿನ್ಯಾಸದ ಗಾಳೀ ಪಟಗಳು
»ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
»ದುಬೈ: ಜ 20 ರಂದು ಕನ್ನಡ ಕೂಟ ಯು.ಎ.ಇ. ಆಚರಿಸಲಿರುವ ಸಂಕ್ರಾಂತಿ - 2012 ಕಾರ್ಯಕ್ರಮ
»ನಮ ತುಳುವೆರ್ ಸಂಘಟನೆ ವತಿಯಿಂದ ನಾಳೆ ಜನವರಿ 13ರಂದು ನಡೆಯಲಿರುವ ’ಅಯೆ ಸುಬಗೆ’ ತುಳು ನಾಟಕ: ರಂಗತರಂಗ ತಂಡದ ಕಲಾವಿದರ ಆಗಮನ
» ಶಾರ್ಜಾ ಕರ್ನಾಟಕ ಸಂಘದ 2012 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ : ಅಧ್ಯಕ್ಷರಾಗಿ ಶ್ರೀ ಸತೀಶ್ ಪೂಜಾರಿ ಆಯ್ಕೆ
»ಸಮಸ್ತ ಸಮ್ಮೇಳನದ ಪ್ರಚಾರ ಹಾಗೂ C M ಉಸ್ತಾದರ ಅನುಸ್ಮರಣಾ ಸಮಾರಂಭ
»ಯು.ಎ.ಇ ಪೋಲಿಸ್ ವರದಿಗಳು...
»Sharjah: Indian woman murdered, government to bring back body
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್
»ದುಬಾಯಿಯಲ್ಲಿ ಜನವರಿ13ರಂದು ಅಖಂಡ ಭಜನಾ ಮಹೋತ್ಸವ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಕುಂದಾಪುರ ದೇವಾಡಿಗ ಮಿತ್ರರ ವೇದಿಕೆ ’ಕದಮ್’ ತನ್ನ ಪ್ರಥಮ ವರ್ಷಾಚರಣೆಯ ಸಂಭ್ರಮದಲ್ಲಿ...’ದೇವಾಡಿಗ ಸಾಧಕ ಪ್ರಶಸ್ತಿ’ ಶ್ರೀ ಬಿ. ಜಿ. ಮೋಹನ್ ದಾಸ್ ರವರ ಮಡಿಲಿಗೆ
»Govt clears proposal for providing insurance, pension benefits to overseas Indian workers
»ದುಬೈಗೆ ಬೇಟಿ ನೀಡಿದ ಎಸ್ಸೆಸ್ಸೆಫ್ ದಕ್ಷಿಣ ಭಾರತ ಅಧ್ಯಕ್ಷ ಅಬ್ದುರ್ರಶೀದ್ ಝೈನಿ ಕಾಮಿಲ್ ರವರಿಗೆ ದುಬೈ ವಿಮಾನ ನಿಲ್ಧಾಣದಲ್ಲಿ ಭವ್ಯ ಸ್ವಾಗತ
»ಯು.ಎ.ಇ.ಬಂಟ್ಸ್ ವಿಹಾರ ಕೂಟ: ಸಫಾ ಉಧ್ಯಾನವನದ ಆಹ್ಲಾದಕರ ವಾತವರಣದಲ್ಲಿ ನಕ್ಕು ನಲಿದಾಡಿದ ಬಂಟ ಬಾಂಧವರು.
»ಬಾಲಕನಿಂದ ಕಾರು ಚಾಲನೆ: ಇಬ್ಬರು ಮೃತ್ಯು
»ರಾಮಕ್ಷತ್ರೀಯ ಸಂಘ ಯು.ಎ.ಇ.ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿಪೂರ್ವಕವಾಗಿ ನಡೆದ 7ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ
»ಫೆ 10: ಪಂಬೂರ್ ಸೆವೆನ್ ಕ್ರಿಕೆಟ್ ಟೂರ್ನಮೆಂಟ್: ವಿನ್ನಿ’ಸ್ ಟ್ರೋಫಿ ಗೆಲ್ಲಲು ತಂಡಗಳ ಸಜ್ಜು
»ಮೊಗವೀರ್ ಯುಏಯಿ ಅವರ ನಾಲ್ಕನೇ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ
»ಅಬುದಾಬಿ ಕರ್ನಾಟಕ ಸಂಘದ ವತಿಯಿಂದ ವಾರ್ಷಿಕ ಪ್ರವಾಸ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri