ಗುರುವಾರ, 11-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
Latest news item ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
Latest news item ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
Latest news item ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
Latest news item ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
Latest news item ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ
Latest news item ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
Latest news item ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ
Latest news item ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
Latest news item ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
Latest news item ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
Latest news item ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ರೋಮಾಂಚಕ ಪಂದ್ಯದಲ್ಲಿ ’ಬಂಟ್ಸ್ ಥ್ರೋಬಾಲ್ ’ಟ್ರೋಫಿ ಗೆದ್ದ ಮ್ಯಾಂಗಲೂರ್ ಕೊಂಕಣ್ಸ್ ತಂಡ

{ ಗ.ಕ ವಿಶೇಷ ಚಿತ್ರಗಳು: ಅಶೋಕ ಬೆಳ್ಮಣ್ }

ಶಾರ್ಜ: ಶಾರ್ಜಾ ವಾಂಡರರ್ಸ್ ಕ್ರೀಡಾಂಗಣದಲ್ಲಿ 8 ನೇ ತಾರೀಕು ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೆ "ಬಂಟ್ಸ್ ಥ್ರೋಬಾಲ್ ’ ಆಶ್ರಯದಲ್ಲಿ ಯು. ಎ. ಇ. ಮಟ್ಟದ ಮಹಿಳೆಯರ ಥ್ರೋಬಾಲ್ ಪಂದ್ಯಾಟ ನಡೆಯಿತು.

ಯು. ಎ. ಇ. ಯ ಪ್ರತಿಷ್ಠಿತ ಮಹಿಳಾ ತಂಡಗಳಾದ  ಜಶನ್ ದುಬಾಯಿ, ಮಂಗ್ಳುರ್ ಕೊಂಕಣ್ಸ್, ಬಂಟ್ಸ್ ದುಬಾಯಿ, ಅಬುಧಾಬಿ ಕರ್ನಾಟಕ ಸಂಘ,  ಕೆನೆರೆಟ್ಸ್, ಯುನೈಟೆಡ್ ಸ್ಟಾರ್ಸ್ ತಂಡಗಳು ಬಾಗವಹಿಸಿದವು.

ಫೈನಲ್ ಆಟದಲ್ಲಿ ತಲಾ ಒಂದೊಂದು ಪಂದ್ಯ ಗೆದ್ದ ಬಂಟ್ಸ್ ದುಬೈ ಮತ್ತು ಮ್ಯಾಂಗಳೂರ್ ಕೊಂಕಣ್ಸ್ ನಿರ್ಣಾಯಕ ಮೂರನೇ  ಆಟದಲ್ಲಿ ಬಹಳ ಬಿರುಸಿನಿಂದ ಆಡಿದ ಈ ರೋಮಾಂಚಕ ಸ್ಪರ್ಧೆಯಲ್ಲಿ ಕೊಂಕಣ್ಸ್ ಮಹಿಳೆಯರು ಜಯಬೇರಿ ಬಾರಿಸಿ  ’ಬಂಟ್ಸ್ ಥ್ರೋಬಾಲ” ಟ್ರೋಫಿ ಗೆದ್ದು  ತನ್ನದಾಗಿಸಿಕೊಂಡರು.

ಸಂಚಾಲಕರೋರ್ವರಾದ ಸತೀಶ್ ಶೆಟ್ಟಿಯವರ ಸ್ವಾಗತ ಭಾಷಣದಿಂದ ಪ್ರಾರಂಭಗೊಂಡ ಈ ಪಂದ್ಯಾವಳಿಗೆ ಹೀಟ್ ಶೀಲ್ಡ್, ಏಸ್ ಕ್ರೇನ್ಸ್ ಮತ್ತು ಇತರರು ಪಾಯೋಜಕರಾಗಿದ್ದರು.

ಸರ್ವೊತ್ತಮ್ ಶೆಟ್ಟಿ, ಕುಶಲ್ ಶೆಟ್ಟಿ, ಪ್ರೆಮ್ ನಾಥ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಗಣೇಶ್ ರೈ, ನೋಯಲ್ ಅಲ್ಮೇಡ, ಸತೀಶ್ ವೆಂಕಟರಮಣ ಮತ್ತಿತ್ತರು ಉಪಸ್ಥಿತರಿದ್ದರು

ವಿಜಯೀ ತಂಡದ ನಾಯಕಿ ಪ್ರೆಸಿಲ್ಲಾ ಡಿ.ಸೋಜ ಅತ್ಯುತ್ತಮ ಸ್ಮಾಷರ್ {ಬಲವಾದ ಹೊಡೆತ} ಹಾಗೂ ಆಲ್ ರೌಂಡರ್ ಆಗಿ ಪ್ರೆಸಿಲ್ಲಾ ಪಿಂಟೋ ಆಯ್ಕೆಯಾದರು. ರನ್ನರ್ ಅಪ್ ತಂಡ ಬಂಟ್ಸ್ ದುಬಾಯಿಯ ನಾಯಕಿ ಸ್ವರ್ಣ ಸತೀಶ್ ಶೆಟ್ಟಿಯವರು ಅತ್ಯುತ್ತಮ ಕ್ಷೇತ್ರ ನಿರ್ವಹಣೆ ಬಹುಮಾನಕ್ಕೆ ಲಗ್ಗೆ ಇತ್ತರು.

ಈ ರೀತಿ ವೈಶಿಷ್ಟ್ಯಪೂರ್ಣವಾಗಿ ನಡೆಸಿಕೊಂಡು ಬರುತ್ತಿರುವ ಮಹಿಳೆಯರ ಥ್ರೋಬಾಲ್ ಪಂದ್ಯಾಟ ತುಂಬಾ ಪ್ರಸಿದ್ದಿಯಾಗಿದ್ದು ತನ್ನದೆ ಆದ ಆಕರ್ಷಣೆಯನ್ನು ಪಡೆದುಕೊಂಡಿದೆ. ವಿವಿಧ ವಯೋಮಿತಿಯ ಮಹಿಳಾ ಥ್ರೋಬಾಲ್ ಆಟಗಾರರು ತಮ್ಮ ಕ್ರೀಡಾ ಕೌಶಲ್ಯವನ್ನು ಸ್ಪರ್ಧಾತ್ಮಕವಾಗಿ ಪ್ರದರ್ಶಿಸಿಕೊಂಡು ಅಪಾರ ಕ್ರೀಡಾಭಿಮಾನಿಗಳ ಹರ್ಷೊದ್ಘಾರ ಗಳ ನಡುವೆ "ಮಹಿಳೆಯರ ಥ್ರೋಬಾಲ್ ಪಂದ್ಯಾಟ" ಯು. ಎ. ಇ. ಯಲ್ಲಿ ಜನಮನ ಸೆಳೆಯುವ ಆಕರ್ಷಕ ಕ್ರೀಡೆಯಾಗಿ ತನ್ನತನವನ್ನು ಉಳಿಸಿಕೊಂಡಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಅಶೋಕ ಬೆಳ್ಮಣ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-08

Tell a Friend
ಇತರ ಸಂಭಂದಪಟ್ಟ ವರದಿಗಳು
»ಪ್ರತಿಷ್ಠಿತ ಬಂಟ್ಸ್ ಥ್ರೋಬಾಲ್ ದುಬಾಯಿ ಪಂದ್ಯಾಟಕ್ಕೆ ಕ್ಷಣಗಣನೆ.

ಪ್ರತಿಸ್ಪಂದನ
Geetha, Kinnigoli
2010-01-10
Well done Bunts Dubai for organising such a wonderful tournament.You people have made our weekend really special.The whole day was full of entertaiment and what attractive prizes. Keep it up and hope to see more tournaments like this in near future. Gulf kannadigas have done a good coverage. Congrats Mangalore Konkans and Bunts Dubai.
Seema, Mangalore
2010-01-10
Thank u Gulf Kannadiga for ur excellent coverage. Congratulations Mangalore Konkans for ur win.Bunts Dubai good luck for the next match. Thank u all the spectators and the well wishes who have come there personally and cheered and encouraged all the teams and helped the organisers to make this tournament a grand success.
Ashok Shetty, Kavady-Barkur
2010-01-10
Excellent Tournament and very well organised.Congratulations to the winners and organisers.
Ravindranath Shetty, Mangalore
2010-01-10
Wonerfull coverage from Gulf Kannadiga. Congrats to Mangalore Konkan\'s & Bunts Dubai. All teams played very positive game therefore in over all every participating team is the winner.
ಬಿ. ಕೆ. ಗಣೇಶ್ ರೈ, ಕೊಡಗು/ಶಾರ್ಜಾ
2010-01-09
ಬಂಟ್ಸ್ ಥ್ರೋಬಾಲ್ ದುಬಾಯಿ ಆಯೋಜಿಸಿದ ಯು. ಎ. ಇ. ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಜಯಗಳಿಸಿದ ಮಂಗ್ಳುರ್ ಕೊಂಕಣ್ಸ್ ತಂಡಕ್ಕೆ ಅಭಿನಂದನೆಗಳು, ಭಾಗವಹಿಸಿದ ಎಲ್ಲಾ ಮಹಿಳಾ ತಂಡಗಳ ಕ್ರೀಡಾಪಟುಗಳು, ಪ್ರಾಯೋಜಕರು, ವೀಕ್ಷಕರು, ಥ್ರೋಬಾಲ್ ಪಂದ್ಯಾಟದ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಅಭಿನಂದನಾರ್ಹರು. ದಿನಪೂರ್ತಿ ನಡೆದ ಆಕರ್ಷಕ ಪಂದ್ಯಾಟದ ಸುಂದರ ಕ್ಷಣಗಳನ್ನು ಸೆರೆಹಿಡಿದು ಮಾದ್ಯಮದ ಮೂಲಕ ವರದಿ ನೀಡಿದ ಅಶೋಕ್ ಬೆಳ್ಮಣ್ ಮತ್ತು ಗಲ್ಫ್ ಕನ್ನಡಿಗ ಬಳಗಕ್ಕೆ ವಂದನೆಗಳು.
Kushal Shetty, Dubai
2010-01-09
Thank you very much for your personal presence and excellent coverage given to our throw ball tournament.
Sarvotham Shetty, Abu Dhabi
2010-01-09
A well organised tournament by \"Bunts Throwball Dubai\". Hats off to 4 refrees Jayapal Raj, Melvin, Marina & Satish Shetty and all the enthusiastic organisers for conducting this tournament in a peaceful sportive manner. Thanks to my dear friend BG Mohandas & Ashok Belman for their detailed report.
Alwyn, Mangalore
2010-01-09
It was really very exciting day for throw ball games lovers of UAE. We congratulate the organizers, Bunts Dubai for hosting such an event, flawless arrangements. Even thugh Bunts Dubai team played very well from the beginning luck deceived them and smiled at Mangalore konkans by lifting the trophy. Well Done Bunts Dubai, three cheers to you
Sam, Mangaluru
2010-01-09
Well organised tournament. Agood day out for sportlovers.
Santosh Shetty, Udipi
2010-01-09
This was a wonderful tournament for all throw ball lovers in gulf, along with full entertainment and attractive prizes for the spectators. Gulf kannadiga.com had also done a marvellous job to cover all the special moments of this tournament
Satish Shetty Dubai (ALICO), Cherkady
2010-01-09
Thank you very much Gulf Kannadiga.com for your wonderfull coverage of this tournament.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಮರಳುಗಾಡಿನಲ್ಲಿ ಸ್ವರ್ಗವನ್ನು ಕಟ್ಟಿರುವ ದುಬೈಯನ್ನು ಒಂದು ರೌಂಡು ಹೊಡೆದು ನೋಡು
»ದುಬೈ: ತಾಯ್ನಾಡು ಬಿಡಲಾರೆ: ಹುಸೇನ್
»09-03-2010: ಯು.ಎ.ಯಿ ಪತ್ರಿಕಾ ವರದಿಗಳು......
»ದುಬೈ: ಭಾರತೀಯ ಪಾಸ್‌ಪೋರ್ಟ್ ಒಪ್ಪಿಸಿದ ಎಂ.ಎಫ್. ಹುಸೇನ್
»ಎ೦ಸಿಬಿಸಿ ಮಡಿಲಿಗೆ ಈಸ್ಟೆರ್ ಕಪ್ (EASTER CUP 2010)
»ಸೌದಿ ಅರೆಬಿಯಾವು ಮಹಿಳಾ ಹಕ್ಕುಗಳ ಅನುಷ್ಠಾನದಲ್ಲಿ ತೀರಾ ಹಿಂದೆ
»ಏಪ್ರಿಲ್ 2 ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರಿ೦ದ ಅಬುಧಾಬಿಗೆ ಪ್ರವಾಸ
»ಯು.ಎ.ಯಿ ಪತ್ರಿಕಾ ವರದಿಗಳು...ಗ್ಯಾಂಗ್ ಕಾಳಗದಲ್ಲಿ ಬಾಲಕ ಮೃತ್ಯು
»ಯು.ಎ.ಇ ಪತ್ರಿಕಾ ವರದಿಗಳು: ಗಾಳೆ ಮಳೆಯಲ್ಲಿಯೇ ಮಸೀದಿ ಹತ್ತಿರ ಎರಡು ತ್ಯಕ್ತ ಹಸುಳೆಗಳ ಪತ್ತೆ
»ದುಬೈನಲ್ಲಿ ಅಪಘಾತ: ಹಿರಿಯ ಸಾಹಿತಿ ಪ್ರೊ. ಅನಂತರಾಮಯ್ಯ ಬಲಿ
»ಜಡಿ ಮಳೆ: ಸಂಚಾರ ಅಸ್ತವ್ಯಸ್ತ: ಶಾರ್ಜಾ ಹೋಗತಕ್ಕ ಎಮಿರ‍ೆಟ್ಸ್ ರೋಡ್ ಸ್ಥಗಿತ
»ದುಬೈ: ಮಿಲಾದ್ ಆಚರಣೆ ಮತ್ತು ಮೌಲಿದ್ ಕಾರ್ಯಕ್ರಮ
»ಕುಟುಂಬ ದಿಗ್ಭ್ರಾಂತ: ಡಾಕ್ಟರ್ ಗೆ 2 ವರ್ಷ ಸಜೆ ದಿರಾಮ್ಸ್.100,000 ದಂಡ; ಮಳೆ ತೂಫಾನಿಗೆ 4 ಬಲಿ ಮತ್ತು ಇತರ ಸುದ್ದಿಗಳು
»ಮಾರ್ಚ್ 19ರ೦ದು ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ದುಬೈ ಯುಎಇ ವತಿಯಿ೦ದ 3ನೇ ವರ್ಷದ ಸಾರ್ವಜನಿಕ ಸತ್ಯ ನಾರಾಯಣ ಪೂಜೆ ಮತ್ತು ಡಾ. ಪವನ್ ಭಟ್‍ರವರಿ೦ದ `ಭಕ್ತ ಸುಧಾಮ' ಹರಿಕಥಾ ಕಾಲಕ್ಷೇಪ
»ಜುಲೆಖಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದೆ 11 ತಿ೦ಗಳ ಮಗು ಮೊಹಮ್ಮದ್ ಅನ್ಸರ್
»ಕಾಸರಗೋಡು: ಇ೦ದು ತ್ರತೀಯ ಚುಟುಕು ಸಾಹಿತ್ಯ ಸಮ್ಮೇಳನ : ಪ್ರಕಾಶ್ ರಾವ್ ಪಯ್ಯಾರ್ ಅವರಿಗೆ ಪ್ರಶಸ್ತಿ
»Dubai: The World investors land in Dubai prison & other news
»ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
»ಅಂತರ್ಜಾಲ ಫೇಸ್ ಬುಕನಲ್ಲಿ ನಗ್ನ ಚಿತ್ರ: ಶಿಕ್ಷಕಿ ಆತ್ಮಹತ್ಯೆ
»ಮರ್ಕಜ್ಹುಲ್ ಹುದಾ ಮಹಿಳಾ ಕಾಲೇಜ್ ಕುಂಬ್ರ - ದುಬೈ ಘಟಕದ ನೂತನ ಆಡಳಿತ ಸಮಿತಿ ರಚನೆ
»ದುಬೈಯ ಹೊಸ ಅ೦ತರಾಷ್ಟ್ರೀಯ ಮಕ್ತೂಮ್ ಏರ್ಪೋರ್ಟ್ ಜೂನ್ 27ಕ್ಕೆ ಚಾಲನೆ
»ದುಬೈಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷತೆಗೆ ಪ್ರಖ್ಯಾತ ಕವಿ ಡಾ.ಚೆನ್ನವೀರ ಕಣವಿ ಆಯ್ಕೆ
»ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶ್ರೇಷ್ಠ ಸಾಧನೆಯನ್ನು ಮಾಡಿದ ಡಾ.ಕಾಪು ಮಹಮ್ಮದ್ದೀನ್ ಅವರರಿಗೆ ಸನ್ಮಾನ
»ಅಲ್ ಐನ್ ಪಿಕ್ನಿಕ್: ಅಬುಧಾಬಿ ಕರ್ನಾಟಕ ಸಂಘ ಆಯೋಜಿಸಿದ ಕುಟುಂಬ ವಿಹಾರ
»ಎ. 1-2 : ಬಿಸಿಎಫ್ ನಿ೦ದ ದುಬೈಯಲ್ಲಿ `ವಿಶ್ವ ಬ್ಯಾರಿ ಸಮ್ಮೇಳನ'
»ಫೆ. 26 ರ೦ದು ಬಿಲ್ಲವಾಸ್ ದುಬೈ ಮತ್ತು ನಾರ್ತರ್ನ್ ಎಮಿರೇಟ್ಸ್ ರವರ ಕ್ರೀಡಾ ಕೂಟ
»ದುಬೈ: ಯುನೈಟೆಡ್ ಸ್ಟಾರ್ಸ್ ಮಡಿಲಿಗೆ ಜಿನಾನ್ ಟ್ವೆ೦ಟಿ-20 2010 ಟ್ರೋಫಿ
»ದುಬೈ/ ರಿಯಾದ್ : ಪತ್ರಕರ್ತನ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ.
»ಅಬುಧಾಬಿ: ಮರ್ಕಜ್ ಅಲ್ ನವಾಯತ್ ವಾರ್ಷಿಕ ಸಭೆ ಹಾಗೂ ನೂತನ ಸಮಿತಿ ಆಯ್ಕೆ ಫೆ. 26 ರಂದು
»ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
»`ಕೈಲಾಸ'ದಿ೦ದ `ದುಬೈ'ಗೆ ಬ೦ದಿಳಿದ ಪರಮೇಶ್ವರ: ಅದ್ದೂರಿಯ `ಮಹಾಶಿವರಾತ್ರಿ' ಹಬ್ಬ ಆಚರಿಸಿದ `ಕನ್ನಡಕೂಟ ಯು.ಎ.ಇ. ದುಬೈ'
»ಫೆ.19 ಶುಕ್ರವಾರದ೦ದು ಅಬುಧಾಬಿ ಕರ್ನಾಟಕ ಸ೦ಘದ ವತಿಯಿ೦ದ ಪಿಕ್ನಿಕ್
»ಅದ್ದೂರಿಯಿ೦ದ ಜರುಗಿದ ಕೆ.ಸಿ.ಒ. ಅಬುಧಾಬಿಯವರ `ಕುಟು೦ಬ ದಿನಾಚರಣೆ'
»ಸತತ 5 ನೇ ಬಾರಿ ಜಯಬೇರಿ ಬಾರಿಸಿದ ಮ್ಯಾಂಗಲೂರ್ ಕೊಂಕಣ್ಸ್ ಥ್ರೋಬಾಲ್ ತಂಡ; ವಾಲೀಬಾಲ್ ಟ್ರೊಫಿ ಗೆದ್ದ ಶೈಫಾ ಫ್ರಂಡ್ಸ್
»ದುಬೈ: ಸೈಂಟ್ ಮೇರಿಸ್ ಕೊಂಕಣಿ ಕಮ್ಯೂನಿಟಿಯ ಸ೦ಚಾಲಕಿಯಾಗಿ ಜೆನಿಫರ್ ಆಯ್ಕೆ
»ಎಪ್ರಿಲ್ 30 ರ೦ದು ಟಾಗುರ್ ಮತ್ತು ಸಂಗಡಿಗರಿಂದ `ದುಬೈಕಿ ನಾಂ ರಫಿಕಿ ಶಾಂ' ಗಾಯನ ಕಾರ್ಯಕ್ರಮ
»UAE News: RAK Hit by Heavy Rains, Hailstorms
»ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
»ಯು. ಎ. ಇ. ಬಂಟ್ಸ್ ವಿಹಾರ ಕೂಟ ಯಶಸ್ವಿ...ಆತ್ಮೀಯತೆಗೆ ಮನಸೋತ ಐ.ಜಿ.ಪಿ ಗೋಪಾಲ್ ಬಿ. ಹೊಸುರ್.
»ದುಬೈ ಗಲ್ಫ್ ನಲ್ಲಿ 19 ವರ್ಷದ ಬಳಿಕ ತೈಲ ಪತ್ತೆ
»UAE NEWS from local Press:Worker paid Dh5m by mistake hands it back
»ಯು ಎ ಯಿ: ಇಂದಿನ ಪತ್ರಿಕಾ ವರದಿಗಳು
»UAE news from Local Press
»ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಮಂಗಳೂರು ತಂಡಕ್ಕೆ ಗೆಲುವು
»ಫೆ, 5ರ೦ದು ಯುಎಇ ಬ೦ಟ್ಸ್ ರವರ ವಿಹಾರಕೂಟ ಕಾರ್ಯಕ್ರಮ
»ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
»Abu Dhabi school seat lottery leaves fate of hundreds of students in limbo
»ದುಬೈ ಗೆ ಮಾರುಹೋದ ಕ್ರಿಕೆಟಿಗ ಫ್ಲಿಂಟಾಫ್
»ದುಬೈ ಹೋಟೆಲ್ ನಲ್ಲಿ ಹಿರಿಯ ಹಮಾಸ್ ಮುಂದಾಳು ಕೊಲೆ
»ಯು.ಎ.ಇ.: ರಾಮ ಕ್ಷತ್ರಿಯ ಸ೦ಘದ ವತಿಯಿ೦ದ ಮಹಿಳಾ ಅಡುಗೆ ಸ್ಪರ್ಧೆ
»ಗಲ್ಫ್ ಕನ್ನಡಿಗದ ಸಹೃದಯಿ ವೀಕ್ಷಕ ಮಿತ್ರರಿಗೆ, ಜಾಹಿರಾತುದಾರರಿಗೆ ಹಾಗೂ ಎಲ್ಲಾ ಹಿತೈಷಿಗಳಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
»ಈ ವರ್ಷ ಯು.ಏ.ಯಿಯ ಜನಸಂಖ್ಯೆ 7 ಮಿಲಿಯನ್ ...ಮತ್ತು ಇತರ ವರದಿಗಳು
»7 held in Dh37b UAE Central Bank Fraud Case
»ದುಬೈ: ಸಂಕ್ರಾಂತಿಯ ಸಂತಸ-ಅಗಲಿದ ಗಣ್ಯರಿಗೆ ಸಂತಾಪ - ಜಬೀಲ್ ಉದ್ಯಾನದಲ್ಲಿ ಕನ್ನಡ ಕೂಟ ಯು.ಎ.ಇ. ಸದಸ್ಯರ ವಿಹಾರ
»ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
»UAE Patients Pay Four-fold More for Drugs
»ಡಾ.ಕಾಪು ಮೊಹಮ್ಮದ್ ಅವರಿಗೆ ಯು.ಎಸ್. ಯುನಿವರ್ಸಿಟಿ ವತಿಯಿ೦ದ ಲೀಡರ್ ಶಿಪ್ ಪ್ರಶಸ್ತಿ ಗೌರವ
»ದುಬೈ: ನೀರು ಮತ್ತು ವಿದ್ಯುತ್ ದರ ಹೆಚ್ಚಳ ಇಲ್ಲ...
»ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
»ಅಬುಧಾಬಿ ಮತ್ತು ದುಬೈ 2100 - ನೀರಿನೊಳಗೆ !?
»ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...
»ಭರವಸೆಯ ಆಶಾಗೋಪುರ ಬುರ್ಜ್
»ದುಬೈ: ನಗರಕ್ಕೆ ಜಾಕಿರ್ ಹುಸೇನ್ ಭೇಟಿ - ಔತಣದ ಮೂಲಕ ಸತ್ಕರಿಸಿದ ಸೈಯದ್ ಖಲೀಲ್
»ಬುರ್ಜ್ ಖಲೀಫದ ಹಿಂದಿದೆ ಕನ್ನಡಿಗನ ಮೆದುಳು!
»ದುಬೈ: ಕಿಕ್ಕಿರಿದ ನಾಟಕ ಪ್ರೇಮಿಗಳ ಮನಸೂರೆಗೈದ ಸಂಜೀವ.ಎಸ್.ಕೆ ನಿರ್ದೇಶನದ 'ಎಲ್ಲೆ ಯಾನ್ ಕಾಸ್‌ದಾಯೆ'
»ರೋಮಾಂಚಕ ಪಂದ್ಯದಲ್ಲಿ ’ಬಂಟ್ಸ್ ಥ್ರೋಬಾಲ್ ’ಟ್ರೋಫಿ ಗೆದ್ದ ಮ್ಯಾಂಗಲೂರ್ ಕೊಂಕಣ್ಸ್ ತಂಡ
»ಪ್ರತಿಷ್ಠಿತ ಬಂಟ್ಸ್ ಥ್ರೋಬಾಲ್ ದುಬಾಯಿ ಪಂದ್ಯಾಟಕ್ಕೆ ಕ್ಷಣಗಣನೆ.
»February start for Dubai's new cruise terminal
»ದುಬೈಯ ದೈರಾದಲ್ಲಿ ಚಿಲ್ಲಿವಿಲ್ಲಿರವರ ಹೊಸ ಫಾಸ್ಟ್ ಫುಡ್ ಬೇಕರಿ ತಿನಿಸುಗಳ ಕಛೇರಿ ಶುಭಾರ೦ಭ
»Sweeping legislation restricts smoking across the country
»ದುಬೈಗೆ ಮತ್ತೆ ಪ್ರತಿಷ್ಠೆಯನ್ನು ತ೦ದುಕೊಟ್ಟ ಈ `ಬುರ್ಜ್ ಖಲೀಪಾ' ಭರವಸೆಯ ದ್ಯೋತಕವಾಗಿದೆ
»ಅಬುದಾಬಿ: ಎರಡು ತಿಂಗಳು ಸಂಬಳ ಸಿಗದಿದ್ದರೆ ಕೆಲಸ ಬದಲಾಯಿಸಲು ಅವಕಾಶ
»ಪ್ರಪಂಚದ ಅತೀ ಎತ್ತರದ ಸಮುಚ್ಚಯದ 100 ನೇ ಮಹಡಿಯ ಒಡೆಯ: ಕನ್ನಡಿಗ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ
»ಇಂದು ಉದ್ಘಾಟನೆಗೊಳ್ಳಲಿರುವ ವಿಶ್ವದ ಅತೀ ಎತ್ತರದ ಕಟ್ಟಡ.....
»ಅತಿ ಎತ್ತರದ ಬುರ್ಜ್ ದುಬೈನಲ್ಲಿ ಫೆಬ್ರುವರಿಯಿಂದ ವಸತಿಗೆ ಅವಕಾಶ
»ಯು. ಎ. ಇ. ಯಲ್ಲಿ ಶಾಸ್ತ್ರೀಯ ಸಂಗೀತ ಸುಧೆಯನ್ನು ಹರಿಸಿದ ಪ್ರಖ್ಯಾತ ಗಾಯಕರಾದ ವಿದ್ವಾನ್ ಗಣೇಶ್ ರಾಜ್ ಎಂ. ವಿ. ತಂಡದೊಂದಿಗೆ ಗಲ್ಫ್ ಕನ್ನಡದ ಆತ್ಮೀಯ ಸಂದರ್ಶನ.
»ಜನವರಿ 8ರ೦ದು ದುಬೈಯಲ್ಲಿ ಸ೦ಜೀವ ಎಸ್.ಕೆ. ಅರ್ಪಿಸುವ 'ಎಲ್ಲೆ ಯಾನ್ ಕಾಸ್ ದಾಯೆ' ತುಳು ಹಾಸ್ಯಮಯ ನಾಟಕ ಪ್ರದರ್ಶನ
»ಯು.ಎ.ಇ.ಯ ಸೌತ್ ಕೆನರಾ ಕುಟು೦ಬ ಮತ್ತು ಬಳಗದವರ ಪ್ರಥಮ ವಾರ್ಷಿಕ ಕ್ರೀಡೋತ್ಸವ
»Vandals damage 17,000 cars in capital
»ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾಗಿ ನೋವೆಲ್ ಡಿ'ಅಲ್ಮೆಡಾ ಮರು ಆಯ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಸುಗಂಧರಾಜ್ ಬೇಕಲ್
»ದುಬೈ: ಸಿ೦ಧಿ ಹಾಲ್‌ನಲ್ಲಿ ನಡೆದ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮ
»ದುಬೈ ಅಲ್ ಕೋಜ್‌ನಲ್ಲಿ ವಿಧ್ವಾನ್ ಗಣೇಶ್ ರಾಜ್ ಅವರಿ೦ದ ಸ೦ಗೀತ ಕಾರ್ಯಕ್ರಮ
»ಯು.ಎ.ಇ.: ಮೊಗವೀರ ಕಪ್ -2009ರ ವಾರ್ಷಿಕ ಕ್ರೀಡೋತ್ಸವ
»ದುಬೈ: ಯು.ಎ.ಇ. ಅಮ್ಚಿಗಲೆ ಸಮಾಜಬಾ೦ಧವರ 6ನೇ ವಾರ್ಷಿಕೋತ್ಸವ
»ದುಬೈ: ನಗರದಲ್ಲಿ ಜನವರಿ 15 ರಂದು ಮಕರ ಸಂಕ್ರಾಂತಿ ಆಚರಿಸಲಿರುವ ಕನ್ನಡ ಕೂಟ ಯು.ಎ.ಇ.
»Tourist Club area Fire Tragedy: Mourning two lives lost in the fire
»ದುಬೈ: ಡಿ.31 ರ೦ದು ಹೊಸ ವರ್ಷ ಆಚರಣೆಗಾಗಿ ಸ೦ಭ್ರಮದ ಕಾರ್ಯಕ್ರಮ
»ಯು.ಎ.ಇ.ಯಲ್ಲಿ ಸ೦ಭ್ರಮಿಸಿದ ಶಾಸ್ತ್ರೀಯ ಸ೦ಗೀತ ಗಾನಸುಧೆ
»Powerboat deaths: racers say rescuers took too long
»ದುಬೈಗೆ ಅಬುಧಾಬಿ ಉತ್ತೇಜನ: 46,000 ಕೋಟಿ ರು. ಪ್ಯಾಕೇಜ್ ನೀಡುವ ಮೂಲಕ ಮರುಚೇತನ
»ಡಿ.18: ಮೊಗವೀರ್ಸ ಯು.ಎ.ಇ.ಯ ಎರಡನೇ ವಾರ್ಷಿಕ ಕ್ರೀಡೋತ್ಸವ
»ದುಬೈ: ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಮಾನ್ಯ ಸದಾನಂದ ಗೌಡರಿಗೆ ಆತ್ಮೀಯ ಸನ್ಮಾನ.
»ದುಬೈ: ನಗುವಿನ ಮೂಲಕ ನೆರೆಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ನಾವು ನಮ್ಮ ಕನ್ನಡ - ನಗಿಸಲು ಆಗಮಿಸಿದ ಪ್ರಾಣೇಶ್-ಭಜಂತ್ರಿ
»Accounts Chargers lift NMC Alliance09 Cup
»ರಾಮ ಕ್ಷತ್ರಿಯ ಸ೦ಘ ಯು.ಎ.ಇ. ವತಿಯಿ೦ದ ವಿಹಾರ ಕೂಟ
»ದುಬೈ ಮತ್ತು ಅಬುಧಾಬಿಯಲ್ಲಿ ಶ್ರೀ ರಮಾನ೦ದ ಗುರೂಜಿ ಟ್ರಸ್ಟೀ ದೊಡ್ಡಣ್ಣ ಗುಡ್ಡೆ ಉಡುಪಿ ಇವರಿ೦ದ ಧಾರ್ಮಿಕ ಉಪನ್ಯಾಸ ಮತ್ತು ಮಾರ್ಗದರ್ಶನ
»ದುಬೈ: ಇ೦ದು 38ನೇ ಯು.ಎ.ಇ. ರಾಷ್ಟ್ರೀಯ ದಿನ
»ಡಿ.4: ’ನಾವು ನಮ್ಮ ಕನ್ನಡ ’ ಸಂಘಟನೆಯಿಂದ ಹಾಸ್ಯೋತ್ಸವ
»ಎಲ್ಲರ ಜನಮನಸೂರೆಗೊ೦ಡ ವೆಲ್ಲು ಪೆರ್ಮನ್ನುರವರ ಕೊ೦ಕಣಿ ಹಾಸ್ಯ ನಾಟಕ ‘ಬೊಲ್ಪೊ’
»ಜೈಹೋ..ದುಬೈ ಬಿಲ್ಲವಾಸ್! ಗುರು ನಾರಾಯಣ ಸ್ವಾಮಿಯವರ ಧ್ಯೇಯಗಳನ್ನು ಉದ್ಘೋಷಿಸುವ ಸಾಮಾಜಿಕ ಚಟುವಟಿಕೆಗಳಿಂದ ಮೆರೆದು ಕಿಕ್ಕಿರಿದ ಶೋತೃಗಳ ಸಭೆಯಲ್ಲಿ ಕಂಗೊಳಿಸುವ ಕಾರ್ಯಕ್ರಮಗಳನ್ನು ಸಾದರಪಡಿಸಿ ರಾರಾಜಿಸಿದ 12ನೇ ವಾರ್ಷಿಕೋತ್ಸವ
»ಬಿಲ್ಲವಾಸ್ ದುಬೈ ಮತ್ತು ಉತ್ತರ ಎಮಿರೇಟ್ಸ್ ರವರ 12ನೇ ವಾರ್ಷಿಕೋತ್ಸವ
»ಮ೦ಗಳೂರು ಯುನಿವರ್ಸಿಟಿಯ ಸೆನೆಟ್ ಸದಸ್ಯ ಮತ್ತು ಸಮಾಜ ಸೇವಕ ಶ್ರೀ ಪಿ.ವಿ ಮೋಹನ್ ಅವರಿಗೆ ಬ್ಯಾರಿ ಕಲ್ಚರಲ್ ಫೋರ೦ ವತಿಯಿ೦ದ ಔತಣಕೂಟ
»ಜ.8 : ದುಬೈ ಬ೦ಟ್ಸ್ ಮಹಿಳಾ ತ್ರೋಬಾಲ್ ಟೂರ್ನಮೆ೦ಟ್
»ಡಿ.18 ರ೦ದು ಯು.ಎ.ಇ. ಅಮ್ಚಿಗಲೆ ಸಮಾಜದವರ 6ನೇ ವಾರ್ಷಿಕೋತ್ಸವ
»ದುಬೈ: ಭೀಕರ ಹೆದ್ದಾರಿ ಅಪಘಾತದಲ್ಲಿ ಮಡಿದವರಿಗಾಗಿ ಶೋಕ ವ್ಯಕ್ತಪಡಿಸಿದ ದುಬೈ ಮುಸ್ಲಿಂ ಜಮಾತ್
»6ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ- ಗಲ್ಫ್ ಕನ್ನಡಿಗರ ಗೋಷ್ಟಿಗಳು, ಪ್ರತಿಭಾ ಪುರಸ್ಕಾರ, ವಿಶ್ವ ಮಾನವ ಪ್ರಶಸ್ತಿ ಪ್ರಧಾನ: ಸದಸ್ಯರ ಉತ್ಸುಕತೆಗೆ ಸ್ಫೂರ್ತಿನೀಡಿದ ಪುನೀತ್ ರಾಜ್ ಕುಮಾರ್ ಉಪಸ್ಥಿತಿ
»ಮ೦ಗಳೂರು ಕೊ೦ಕಣ್ಸ್ ದುಬೈ ವತಿಯಿ೦ದ 2009 ರ ಕೊ೦ಕಣ ಕ್ರೀಡೋತ್ಸವ
»ದುಬೈ: ಅಭೂತಪೂರ್ವ ಕರ್ನಾಟಕ ಸಾಂಸ್ಕೃತಿಕ ಮೆರವಣಿಗೆ; ವಿಜ್ರಂಭಣೆಯಿಂದ ಮೆರೆದ 6 ನೇ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ {UPDATED with MORE Pictures }
»ಜ.22ರಂದು ಹೆಸರಾಂತ ಕೂಸಮ್ಮ ಶಂಬು ಶೆಟ್ಟಿ ತ್ರೋಬಾಲ್ ಟೂರ್ನಮೆಂಟ್
»ನಾಳೆ ದುಬೈ ಕರ್ನಾಟಕ ಸಂಘ ಹಾಗೂ ಹೃದಯವಾಹಿನಿ ಪತ್ರಿಕೆ ಆಯೋಜಿಸಿರುವ 6ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ
»ಶಾರ್ಜಾ: ಮಹಾಬಲಮೂರ್ತಿ ಕೊಡ್ಲೆಕೆರೆಯವರೊಂದಿಗೆ ಒಂದು ಆತ್ಮೀಯ ಘಳಿಗೆ
»ಅಭುದಾಬಿ: ನ್ರತ್ಯ ವಿದುಷಿ ನಮಿತಾ ಅನ೦ತ್ ಅವರಿ೦ದ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮ
»ದುಬೈ: ‘ವಿಶ್ವ ಕನ್ನಡ ಸ೦ಸ್ಕ್ರತಿ ಸಮ್ಮೇಳನ 2009’ಕ್ಕೆ ಸರ್ವ ಕನ್ನಡಿಗರಿಗೂ ಆದರದ ಸ್ವಾಗತ
»'ಯಮ-ಚಿತ್ರಗುಪ್ತ' ರ ಸನ್ನಿಧಿಯಲ್ಲಿ-ತಾಯ್ನಾಡಿನ 'ರಾಗ-ತಾಳ', ವಿದೇಶದ 'ಶೃತಿ': ನಾಡಿನ 'ವಿದ್ಯುತ್'ತಂಡದ ಸಂಗೀತದ ರಸಧಾರೆ ಹರಿಸಿದ ೫೩ನೇ ಕರ್ನಾಟಕ ರಾಜ್ಯೋತ್ಸವ
»ಅಬುದಾಭಿ ಬಿಲ್ಲವರ ಬಳಗದ 15ನೇ ವಾರ್ಷಿಕ ದಿನಾಚರಣೆ
»ಕು೦ಜಾಲು ಪ್ರೌಢಶಾಲಾ ರಜತ ಸ೦ಭ್ರಮ ಮತ್ತು ಬ್ರಹ್ಮಾವರ ಪ್ರತಿಭಾ ಕಾರ೦ಜಿ ಉದ್ಘಾಟನೆ: ಡಾ|ಬಿ. ಕೆ. ಯೂಸುಫ್ ರವರಿಗೆ ಸನ್ಮಾನ
»ಘನತೆಯ ಮಯೂರ ಪ್ರಶಸ್ತಿ ಪ್ರಧಾನ; ಸುಮುದುರ ಸಂಗಿತ ಮತ್ತು ಮೋಹಕ ನೃತ್ಯಗಳಿಂದ ಸಭಿಕರನ್ನು ಮನರಂಜಿಸಿದ 7ನೇ ವಾರ್ಷಿಕೋತ್ಸವ.
»'ಮಯೂರ' ಪ್ರಶಸ್ತಿಯ ಗರಿ ಮೂಡಿಸಿಕೊಂಡ ಗಣೇಶ್ ರೈ
»ಪ್ರಕಾಶ್ ರಾವ್ ಪಯ್ಯಾರ್ - 2009 ನೇ ಸಾಲಿನ 'ಮಯೂರ ಪ್ರಶಸ್ತಿ' ವಿಜೇತ ರಂಗ ನಿರ್ದೇಶಕ ಹಾಗೂ ಸಾಹಿತಿ
»ಬನ್ನಂಜೆ ರಾಜ ಮತ್ತೆ ಫೋಲೀಸ್ ಬಂದನ
»H1N1 shot available for Haj pilgrims
»ಶಾರ್ಜಾ: ನ.13ರ೦ದು ಗೋಪಿನಾಥ್‌ರವರ ‘ಸಾರ್ವಭೌಮ’ ಪುಸ್ತಕ ಬಿಡುಗಡೆ
»ರಾಮ ಕ್ಷತ್ರಿಯ ಸ೦ಘ ಯು.ಎ.ಇ. ಇವರ 5ನೇಯ ಸಾಮೂಹಿಕ ಸತ್ಯನಾರಾಯಣ ಪೂಜೆ
»ನ 13ರಂದು ಶಾರ್ಜಾ ಕರ್ನಾಟಕ ಸಂಘ 7ನೇ ವರ್ಷಾಚರಣೆ ಮತ್ತು 'ಮಯೂರ ಪ್ರಶಸ್ತಿ' ಪ್ರಧಾನ ಸಮಾರಂಭ: ಸಂಭ್ರಮದಲ್ಲಿ ಭಾಗವಹಿಸಲು ಕನ್ನಡಿಗರಿಗೆ ಕರೆ
»ದುಬೈ:ವಾರ್ಷಿಕ ಮಹೋತ್ಸವದಲ್ಲಿ ಸಂತಸ ಹಂಚಿಕೊಂಡ ಸನ್‍ಶೈನ್ ಸ್ಪೋರ್ಟ್ಸ್ - ಎಮಾರಾತ್
»ಅಬುಧಾಬಿ: ಮನಮೋಹಕ ನೃತ್ಯ, ವೈವಿಧ್ಯಮಯ ಸಂಗೀತ, ಚತುರ ಹಾಸ್ಯ ಮತ್ತು ಪ್ರತಿಭಾ ಪುರಸ್ಕಾರಗಳೊಂದಿಗೆ ಚೈತನ್ಯಗೊಂಡು ಆತ್ಮೀಯತೆಯಿಂದ ವಿಜ್ರಂಭಿಸಿದ ರಾಜ್ಯೋತ್ಸವ ಕಾರ್ಯಕ್ರಮ
»ದುಬೈ: ಡಿಸೆಂಬರ್ ನಾಲ್ಕರಂದು ನಗರದಲ್ಲಿ ಹಾಸ್ಯದ ಹೊಳೆ ಹರಿಸಲಿರುವ ಪ್ರಾಣೇಶ್ ಮತ್ತು ರವಿ ಭಜಂತ್ರಿ
»ನ.6ರಂದು: ಗಲ್ಫ್ ಕನ್ನಡಿಗರು ಅತೀ ನಿರೀಕ್ಷಿಸುವ ಕಾರ್ಯಕ್ರಮ: ಅಬುಧಾಬಿ ಕರ್ನಾಟಕ ಸಂಘ ವಿಜ್ರಂಭಣೆಯಿಂದ ಪ್ರತೀ ವರ್ಷ ಸಾದರಪಡಿಸುವ ರಾಜ್ಯೋತ್ಸವ ಅಚರಣೆ
»ದುಬೈ: ನವೆ೦ಬರ್ 27 ರ೦ದು ಕೊ೦ಕಣಿ ಕಾಮಿಡಿ ನಾಟಕ ‘ಬೊಲ್ಪೊ’ ಪ್ರದರ್ಶನ
»ಕೊಲ್ಲಿ ರಾಷ್ಟ್ರದಲ್ಲಿ ಖಾಸಗಿ ವೈದ್ಯಕೀಯ ಶಿಕ್ಷಣದ ಸಾಧ್ಯತೆ ಬಾಧ್ಯತೆಗಳು: ವಿಶ್ವದ ಪ್ರಮುಖ ವಿಚಾರ ಸಂಕಿರಣಗಳಲ್ಲಿ ವೈದ್ಯಕೀಯ ಶಿಕ್ಷಣದ ಯುಗಪ್ರವರ್ತಕ ತುಂಬೆ ಮೊಯಿದೀನರ ವಿಚಾರ ಮಂಡನೆ
»ದುಬೈ: ಯುಎಇ ಅಮ್ಚಿಗಲೆ ಸಮಾಜ ಬಾ೦ಧವರಿ೦ದ ಆಚರಿಸಲ್ಪಟ್ಟ ದುರ್ಗಾಪೂಜೆ ಮತ್ತು ತುಳಸಿ ಪೂಜೆ
»ದುಬೈಯಲ್ಲಿ `ಮಾಸ್ಟ್ರು ಮನಿಪುಜೆರ್' ತುಳು ನಾಟಕ ಪ್ರದರ್ಶನ: ಸ್ಥಳೀಯ ನಟನಾ ಪ್ರತಿಭೆಗಳಿಗೆ ಪ್ರಶಂಸೆ ಹಾಗೂ ಮನ್ನಣೆ ನೀಡಿದ ಉತ್ಸಾಹೀ ಸಭಿಕರು
»ಅ. 30: ಉಮೇಶ್ ನಂತೂರು ಸ್ಮರಣಾರ್ಥ ದುಬೈಯಲ್ಲಿ ಬಹು ನಿರೀಕ್ಷೆಯ ’ಮಾಸ್ಟ್ರು ಮನಿಪುಜೆರ್’ ತುಳು ಹಾಸ್ಯ ನಾಟಕ
»ದುಬೈ: ಮಮ್ಮುಟ್ಟಿ ಭೇಟಿ ವೇಳೆ ನೂಕುನುಗ್ಗಲು
»ದುಬೈಯಲ್ಲಿ ಆಕ್ಮೆ (ACME) ವತಿಯಿ೦ದ ಸ೦ಭ್ರಮದ ದೀಪಾವಳಿ ಹಬ್ಬ ಆಚರಣೆ
»ದುಬೈ: ಯುಎಇಯ ಶ್ರೀ ವಿಶ್ವಬ್ರಹ್ಮ ಸೇವಾ ಸಮಿತಿಯ 7ನೇ ವಾರ್ಷಿಕ ಆಚರಣೆ
»ದುಬೈ: ಚೊಚ್ಚಲು ಇನ್ವಿಟೇಶನ್ ತ್ರೋಬಾಲ್ ಟ್ರೊಫಿ ಗೆದ್ದ ಅತಿಥಿ ಭಾರತೀಯ ತಂಡ
»ದುಬೈ: ಇನ್‌ವಿಟೇಶನ್ ಕಪ್ ತ್ರೋಬಾಲ್ ಪಂದ್ಯಕ್ಕೆ ಭಾರತೀಯ ತಂಡ ಆಗಮನ
»ಅ.30ರ೦ದು ಯುಎಇ ಅಮ್ಚಿಗಲೆ ಸಮಾಜದವರಿ೦ದ ದುರ್ಗ ಪೂಜೆ ಹಾಗೂ ತುಳಸಿ ಪೂಜೆ
»ಕಾ೦ಗ್ರೆಸ್ (ಐ) ಎ೦ಎಲ್‌ಎ ಅಭಯ್ ಚ೦ದ್ರ ಯುಎಇಗೆ ಭೇಟಿ
»ಶಾರ್ಜಾ ಕರ್ನಾಟಕ ಸ೦ಘದ 7ನೇ ವಾರ್ಷಿಕೋತ್ಸವ, ಕರ್ನಾಟಕ ರಾಜ್ಯೋತ್ಸವ ಹಾಗೂ ಮಯೂರ ಪ್ರಶಸ್ತಿ ಪ್ರದಾನ ಸಮಾರ೦ಭ
»ಶಾರ್ಜಾ:ಸರಕು ವಿಮಾನ ಅಫಘಾತ: ಆರು ಮಂದಿ ಸಾವು
»ಈದ್ ಮಿಲನ್ ಕೂಟ ಆಚರಿಸಿದ ಭಟ್ಕಳ ಮುಸ್ಲಿಂ ಜಮಾತ್ ದುಬೈ - ರಂಗೇರಿಸಿದ ಕಾಶಿಫ್ ಖಾನ್ -ವಿಶೇಷ ಅತಿಥಿಯಾಗಿ ಆಗಮಿಸಿದ ಯೂಸುಫ್ ಪಠಾಣ್
»ದುಬೈ, ಅಕ್ಟೋಬರ್ 23:ಬಲಿಷ್ಟ ಭಾರತೀಯ ತ೦ಡದೊಡನೆ ಸ್ಥಳೀಯ ತಂಡಗಳ ಆಕರ್ಷಣೀಯ ತ್ರೋಬಾಲ್ ಸ್ಪರ್ಧೆ
»ದುಬೈ: ರಾಮ್ಸೀ ಫೆರ್ನಾ೦ಡಿಸ್ ನಾಯಕತ್ವದ ದೈಜಿವಲ್ಡ್ XI ತ೦ಡದ ಮಡಿಲಿಗೆ ಚಾ೦ಪಿಯನ್ಸ್ ಲೀಗ್ ಟ್ರೋಫಿ
»ದುಬೈ: ನವೆಂಬರ್ 13 ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಿರುವ ಕನ್ನಡ ಕೂಟ ಯು.ಎ.ಇ.
»ಸಂಗೀತ ಮತ್ತು ನೃತ್ಯಗಳ ಸುಂದರ ಮಿಲನ: ಸೈ೦ಟ್ ಮೆರೀಸ್ ಕೊ೦ಕಣ್ ಕಮ್ಯುನಿಟಿ ದುಬೈ ಯವರ ಕೊ೦ಕಣ್ ಶೋವರ್ಸ್-2009 ಕಾರ್ಯಕ್ರಮ
»ದುಬೈ ಮ೦ಗಳೂರು ವಿಮಾನಯಾನ: ಮಧ್ಯರಾತ್ರಿಯಲ್ಲಿ ಪ್ಲೇನ್ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ಪ್ರಯಾಣಿಕ
»2017ರಲ್ಲಿ ಕುವೈಟ್-ಒಮನ್ ರೈಲು ಸ೦ಚಾರ ಆರ೦ಭ
»ಅಭುದಾಭಿ: ಇ೦ಡಿಯನ್ ಸೋಸಿಯಲ್ ಸೆ೦ಟ್ರಲ್‌ನ ನೂತನ ‘ಟೋಸ್ಟ್ ಮಾಸ್ಟರ್ ಕ್ಲಬ್’ ಉದ್ಘಾಟನೆ
»ಅಬುಧಾಬಿ: ಈದ್ ಮಿಲನ್ ಆಚರಿಸಿದ ಮರ್ಜಜ್ ಅಲ್ ನವಾಯತ್
»ದುಬೈ ಪೋಲೀಸರ ಬಲೆಗೆ ಬಿದ್ದ ಭೂಗತ ಪಾತಕಿ ಬನ್ನಂಜೆ ರಾಜ
»ದುಬೈ: ಭಟ್ಕಳ ಈದ್ ಮಿಲನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕ್ರಿಕೆಟ್ ಆಟಗಾರ ಯೂಸುಫ್ ಪಠಾಣ್
»ದುಬೈ: ಕಾರ್ಕಳ ಭುವನೇ೦ದ್ರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಮಾಗಮ; ರೂ 15ಲಕ್ಷ ದೇಣಿಗೆ ಸಂಗ್ರಹ
»ಅ, 23ರ೦ದು ದುಬೈ ಕರಾಮದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ
»ನಾಟಕ ರಚಿಸುವ ಸ್ಪರ್ಧೆ: ವಿಜೇತರಿಗೆ ರೂ. 25,000 ನಗದು ಮತ್ತು 'ರಜತ ಧ್ವನಿ - ವಿಶ್ವ ನಾಟಕ' ಪ್ರಶಸ್ತಿ ಪುರಸ್ಕಾರ
»ಅ.30ರ೦ದು ಯುಎಇ ಸ೦ಗಮ ಕಲಾವಿದರಿ೦ದ ತುಳು ಹಾಸ್ಯ ನಾಟಕ ‘ಮಾಸ್ಟ್ರ್ ಮನಿಪುಜೆರ್’
»ಅಕ್ಟೋಬರ್ 23ರ೦ದು ದುಬೈಯಲ್ಲಿ ಮಹಿಳೆಯರ ತ್ರೋಬಾಲ್ ಪ೦ದ್ಯಾಟ
»ದುಬೈನಲ್ಲಿ ನೇಣಿಗೆ ತಲೆಯೊಡ್ಡಿದ ಭಾರತೀಯ
»ದುಬೈ: ಅ.9 ಮತ್ತು10ರ೦ದು ಶ್ರೀ ಭುವನೇ೦ದ್ರ ಕಾಲೇಜು ಕಾರ್ಕಳ ಇದರ ಹಳೆ ವಿದ್ಯಾರ್ಥಿಗಳ ಸಮಾಗಮ
»ದುಬೈಯಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘಟನೆ ಶುಭಾರಂಭ
»ನ.6ರಂದು ಅಬುಧಾಬಿ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಅಚರಣೆ. ಪ್ರತಿಭಾ ಪುರಸ್ಕಾರ ಮತ್ತು ವೈವಿಧ್ಯಮಯ ಮನರಂಜನ ಕಾರ್ಯಕ್ರಮಗಳ ಪ್ರದಾನ
»ಕೆಮ್ಮಣ್ಣು ಫ್ಲವರ್ ವಾರ್ಷಿಕೋತ್ಸವದ೦ದು ಮನೋಹರ್ ತೋನ್ಸೆ ಅವರಿಗೆ ಸನ್ಮಾನ ಗೌರವ
»ಗಾಂಧಿ ಜಯಂತಿಯಂದು ಮರುಭೂಮಿಯಲ್ಲೂ 'ಸಂಗೀತ ಸೌರಭ' ದ ರಸದೌತಣ ಬಡಿಸಿದ 'ಕನ್ನಡಕೂಟ ಯು.ಎ.ಇ' ತಾರಾಮಾಲೆಯ ಗಾನಲೀಲೆ
»ದುಬೈ: ಶ್ರೀ ನಾರಾಯಣ ಗುರು 155ನೇ ಜಯ೦ತಿ ಹಾಗು ಗಾ೦ಧಿ ಜಯ೦ತಿ ಆಚರಣೆ
»ಶಾರ್ಜಾ: ಈದ್ ಮಿಲನ್ ಕಾರ್ಯಕ್ರಮ ಆಚರಿಸಿದ ಮುರ್ಡೇಶ್ವರ ಜಮಾತ್ ಯು.ಎ.ಇ.
»ಅಕ್ಟೋಬರ್ 2ರ೦ದು ದುಬೈ ಬಿಲ್ಲವಾಸ್ ಮತ್ತು ಉತ್ತರ ಎಮಿರೆಟ್ಸ್‌ರವರಿ೦ದ ನಾರಾಯಣ ಗುರು ಜಯ೦ತಿ ಮತ್ತು ಗಾ೦ಧಿ ಜಯ೦ತಿ ಆಚರಣೆ
»ದುಬೈ: ಯಡ್ಯೂರಪ್ಪನವರಿಗೆ ವಿಶ್ವ ಕನ್ನಡ ಸ೦ಸ್ಕ್ರತಿ ಸಮ್ಮೇಳನಕ್ಕೆ ಭಾಗವಹಿಸಲು ಕರೆ
»ಕನ್ನಡ ಕೂಟ ಯುಎಇ ಅರ್ಪಿಸುವ ‘ಸ೦ಗೀತ ಸೌರಭ’ ಕಾರ್ಯಕ್ರಮ
»ಮೊಗವೀರ್ಸ್ ಯುಎಇ ವತಿಯಿ೦ದ ರಕ್ತದಾನ ಶಿಬಿರ
»ಯುಎಇ ಕೆಮ್ಮಣ್ಣು ಫ್ಲವರ್‌ನ ನಾಲ್ಕನೇ ವಾರ್ಷಿಕೋತ್ಸವ
»ದುಬೈ: ಬಿಲ್ಲವರ ಬಳಗದ ಸಂಭ್ರಮದ ನವರಾತ್ರಿ ಉತ್ಸವ ಮತ್ತು ದಾಂಡಿಯಾ ರಾಸ್
»Five killed in intersection collision
»ಸೈ೦ಟ್ ಮೆರೀಸ್ ಕೊ೦ಕಣ್ ಕಮ್ಯುನಿಟಿ ದುಬೈ ವತಿಯಿ೦ದ 2009ರ ಕೊ೦ಕಣ್ ಶೋವರ್ಸ್ ಕಾರ್ಯಕ್ರಮ
»ಯುಎಇ ಅಮ್ಚಿಗಲೆ ಸಮಾಜದವರಿ೦ದ ರಕ್ತದಾನ ಶಿಬಿರ
»ದುಬೈ: ನಗರದಲ್ಲಿ ಈದ್ ಸಂಭ್ರಮ
»ದುಬೈ: ಯು.ಎ.ಇ., ಸೌದಿ ಅರೇಬಿಯಾಗಳಲ್ಲಿ ಇಂದು ಈದ್ ಉಲ್ ಫಿತರ್ ಆಚರಣೆ
»21ರ೦ದು ಮೊಗವೀರ್ಸ್ ಯುಎಇ ವತಿಯಿ೦ದ ರಕ್ತದಾನ ಶಿಬಿರ
»ಅಬುಧಾಭಿ: ಅರಬ್ ಉಡುಪಿ ತ೦ಡಕ್ಕೆ ರ೦ಜಾನ್ ಟಿ20 ಕಪ್ ಪ್ರಶಸ್ತಿ
»ಶಾರ್ಜಾ: ಭಟ್ಕಳ ಬಾಂಧವರಿಂದ ಇಫ್ತಾರ್ ಕೂಟ ಆಯೋಜನೆ
»ದುಬೈ: ಶೀಘ್ರದಲ್ಲಿಯೇ ಫ್ರೀ ಜೋನ್ ಮಾದರಿಯ 100% ಮಾಲಿಕತ್ವ ಎಲ್ಲಾ ಕ್ಷೇತ್ರಗಳಿಗೆ ಅನ್ವಯ
»ದುಬೈ: ಡಿ.ಐ.ಐ.ಸಿ ಸಂಘಟನೆ ಆಯೋಜಿಸಿದ ಇಫ್ತಾರ್ ಕೂಟ
»ದುಬೈಯ ಸೈ೦ಟ್ ಮೆರೀಸ್ ಚರ್ಚ್‌ನಲ್ಲಿ ಸ೦ಭ್ರಮದ ಮೋ೦ತಿ ಹಬ್ಬ ಆಚರಣೆ
»ಬ್ಯಾರಿ ಸಾಂಸ್ಕೃತಿಕ ಫೋರಮ್ (ಬಿ.ಸಿ.ಎಫ್)ನಿಂದ ಸಹಸದಸ್ಯ ಇಫ್ತಾರ್ ಕೂಟ
»ದುಬೈ: ಅಂತಾರಾಷ್ಟ್ರಿಯ ಕುರಾನ್ ಪಠಣ ಸ್ಪರ್ಧೆ - ವಿಜಯ ಸಾಧಿಸಿದ ಭಾರತೀಯ
»ದುಬೈ: ಅಕ್ಟೋಬರ್ 16 ರಂದು ಈದ್ ಕೂಟ ಆಚರಿಸಲಿರುವ ಬಿ.ಎಂ.ಜೆ.
»ಜೆಟ್ ಏರ್‌ವೇಸ್ ಮುಷ್ಕರ: ಯುಎಇ ವಿಮಾನ ಸಂಚಾರ ರದ್ದು
»ಶೇಕ್ ಮಹಮ್ಮದ್ ರಾಶಿದ್ ಪ್ರಥಮ ಪಯಣಿಗ: ದುಬೈ ಮೆಟ್ರೋಗೆ ಸಂಭ್ರಮದ ಚಾಲನೆ
»ದುಬೈ ಕರ್ನಾಟಕ ಸ೦ಘದ ಬೆಳ್ಳಿ ಹಬ್ಬ ಆಚರಣೆ ಪ್ರಯುಕ್ತ ನ.21 ಮತ್ತು 22ರ೦ದು 6ನೇ ವಿಶ್ವ ಕನ್ನಡ ಸಾ೦ಸ್ಕ್ರತಿಕ ಸಮಾರಂಭ
»ಚಾರಿತ್ರಿಕ ದುಬೈ ಮೇಟ್ರೋ ಗೆ ಇಂದು ಚಾಲನೆ
»ಯು.ಎ.ಯಿ ಯಲ್ಲಿ ಎಚ್1 ಎನ್1 ನಿಂದ ಮತ್ತೆರಡು ಮೃತ್ಯು. ಒಟ್ಟು 6
»ದುಬೈನಲ್ಲಿ ಇನ್ನೊಂದು ಗಗನಚುಂಬಿ ಕಟ್ಟಡ
»ದುಬೈ: ೧೧ರಂದು ಬಿಸಿ‌ಎಫ್ ಇಫ್ತಾರ್ ಕೂಟ
»ಅಬುಧಾಬಿ: ಇಬ್ಬರು ಶಾಲೆ ಮಕ್ಕಳಿಗೆ ಹಂದಿ ಜ್ವರ ಖಚಿತ
»ಕರ್ನಾಟಕ ಸರಕಾರದ ಶಾಸಕರ ನಿಯೋಗಕ್ಕೆ ಬಿ.ಸಿ.ಎಫ್ ದುಬೈರವರಿಂದ ಸೌರ್ಹಾದತೆಯ ಸತ್ಕಾರ ಸಭೆ
»ಅಬುಧಾಬಿ: ಯುವವಯಸ್ಸಿನ ದಾದಿ ಯು.ಏ.ಯಿ ಯ 4 ನೇ ಸ್ವೈನ್ ಫ್ಲೂ ಗೆ ಬಲಿ
»ಕರಾಚಿ: ಕೃಷ್ಣ ಇದ್ದ ವಿಮಾನ ಭೂಸ್ಪರ್ಶ
»ಪ್ರಸಿದ್ಧ ಅನಿವಾಸಿ ಉದ್ಯಮಿ ಎಮ್.ಎಮ್.ರೈ ನಿಧನ
»Labourers in Dubai stage protests over pay
»Warlord ‘death plot’ revealed to Dubai court

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri