ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕರಾವಳಿಯ ಬಹುಕಾಲದ ಕನಸು 28ರ೦ದು ನನಸಾಗಲಿದೆ : ಮ೦ಗಳೂರು-ದಿಲ್ಲಿ ನೇರ ವಿಮಾನ ಯಾನ ಆರ೦ಭ
Latest news item ಮು೦ಬೈ: ಮೈಸೂರು ಸ೦ಘದ ವತಿಯಿ೦ದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ಶ್ರೀ ವಿ.ಕೆ.ಮೂರ್ತಿಯವರಿಗೆ ಸನ್ಮಾನ
Latest news item ಕಿಂಗ್‌ಫಿಷರ್ ವಿಮಾನದಲ್ಲಿ ಬಾಂಬ್ ಹೋಲುವ ವಸ್ತು ಪತ್ತೆ; ಭದ್ರತಾ ಲೋಪ ಸಾಧ್ಯತೆ; ತನಿಖೆಗೆ ಆದೇಶ
Latest news item ಶಿವಮೊಗ್ಗ: ಎಲ್ಲ ಸೌಲಭ್ಯ ಮುಸ್ಲಿಮರಿಗೆ ಮೀಸಲಿಟ್ಟ ಕೇಂದ್ರ ಸರಕಾರ: ತೊಗಾಡಿಯಾ ಆರೋಪ
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item ಜಗತ್ತನ್ನೇ ವಿಸ್ಮಯಗೊಳಿಸಿದ ಪ್ರಿದಾ: ಕೈಕೊಡಲ್ಲ ಎಂದ `ಲೇಡಿ 007'
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಲ೦ಡನ್ ಪರೇಡಲ್ಲಿ ಯಕ್ಷನ ಮೆರವಣಿಗೆ

ಬಣ್ಣ ಎಲ್ಲರನ್ನು ಮರುಳು ಮಾಡುತ್ತದೆ. ಬಣ್ಣಕ್ಕೆ ಯಾವುದೇ ಜಾತಿ, ಮತ, ದೇಶ, ವಯಸ್ಸು, ಹೆಣ್ಣು ಗಂಡು, ಮಕ್ಕಳು ಅಂತ ಇಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಬಣ್ಣ ಇಷ್ಟ. ನನಗೆ ಯಕ್ಷಗಾನದಲ್ಲಿ ಬರುವ ಬಹುವಿಧ ವೇಷಗಳ ಬಣ್ಣ ಆಪ್ಯಾಯಮಾನ. ನಮ್ಮ ಕರ್ನಾಟಕದ ಮಹೋನ್ನತ ನೃತ್ಯ ಕಲೆ ಯಕ್ಷಗಾನದ ವೇಷವೆ ಹಾಗೆ. ಒಂದು ಕ್ಷಣ ಯಾರೇ ಆದರೂ ನಿಂತು ನೋಡುವಂಥದ್ದು. ಯಕ್ಷಗಾನ ಆಟ ನಡೆಯುತ್ತಿದ್ದರೆ ರಾತ್ರಿಪೂರ ಕಂಬಳಿ ಹೊದ್ದು ಕುಳಿತು ನೋಡುವಂಥದ್ದು.

ಲಂಡನ್ ನಗರದ ನಿವಾಸಿಯಾದ ನಾನು ಸತತ ಮೂರನೇ ವರುಷ ಯಕ್ಷವೇಷಧಾರಿಯಾಗಿ 2010ರ ಲಂಡನ್ ಪೆರೇಡ್ ನಲ್ಲಿ ಭಾಗವಹಿಸಿದೆ. ಈ ವರ್ಷ ಕೂಡ ಯಕ್ಷಗಾನದ ವೇಷದಲ್ಲಿ ಯಕ್ಷ ರಾಜನಾಗಿ ಲಂಡನ್ನಿನ ರಾಜಬೀದಿಗಳಲ್ಲಿ ಹೆಜ್ಜೆ ಹಾಕಿ ಹೊಸ ವರುಷದ ಸಂಭ್ರಮ ಆಚರಿಸಿದೆ. ಹಲವಾರು ವರುಷಗಳಿಂದ ಯಕ್ಷಗಾನಕ್ಕೆ ಜಾಗತಿಕ ಮನ್ನಣೆ ದೊರೆಯಬೇಕೆಂಬ ಉದ್ದೇಶದಿಂದ ಯುರೋಪಿನಾದ್ಯಂತ ನಾನು ಮತ್ತು ನನ್ನ ಸ್ನೇಹಿತರು ಯಕ್ಷಗಾನವನ್ನು ಪ್ರಚಾರ ಮಾಡುತ್ತಿ ದ್ದೇವೆ.

ಪ್ರತಿವರ್ಷ ಜನವರಿ ಒಂದನೇ ತಾರೀಕು ಲಂಡನ್ ರಾಜಬೀದಿಗಳಲ್ಲಿ ಸಾಗುವ ಲಂಡನ್ ಪರೇಡ್ ನಲ್ಲಿ ಪ್ರಪಂಚದ ಹಲವಾರು ಸಾಂಸ್ಕೃತಿಕ ತಂಡಗಳು ಭಾಗವಹಿಸುತ್ತವೆ. ಯಕ್ಷರಾಜನಿಗೆ ಪ್ರತಿ ವರುಷವು ವಿಶೇಷವಾದ ಅಹ್ವಾನ. ಕಾರ್ಯಕ್ರಮದ ಆರಂಭದಲ್ಲೇ ವಿಶೇಷವಾದ ಸ್ಥಾನ. ಕಾರಣ, ಯಕ್ಷಗಾನದ ವೇಷವನ್ನು ಮೆಚ್ಚದವರೇ ಇಲ್ಲ.

ಈ ವರುಷ ಕೂಡ ಪೆರೇಡ್ ನಲ್ಲಿ ಪಾಲ್ಗೊಂಡು ನಮ್ಮ ರಾಜ್ಯದ, ದೇಶದ ಸಾಂಸ್ಕೃತಿಕ ಹೆಮ್ಮೆ ಯನ್ನು ಎತ್ತಿಹಿಡಿದ ಸಂತಸ ನನ್ನದಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ವೆಸ್ಟ್ ಮಿನಿಸ್ಟ ರ್ ನ ಮೇಯರ್ ಪಾರಿತೋಷಕವನ್ನಿತ್ತು ಗೌರವಿಸಿದರು. ವೇಷವನ್ನು ಕಟ್ಟಲು, ಛಾಯಾಚಿತ್ರ ತೆಗೆಯಲು ಶರತ್ ಕೋಲಾರ್ ರಾಮಚಂದ್ರ ಅಯ್ಯರ್ ರವರು ಸಹಕರಿಸಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ. ಯಕ್ಷಗಾನ ಕಲೆಯಲ್ಲಿ ಆಸಕ್ತಿಯಿರುವ ಸಮಸ್ತ ಓದುಗರಿಗೂ ಹೊಸ ವರ್ಷದ ಯಕ್ಷ ಶುಭಾಶಯಗಳು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕುಮಾರ್ ಕು೦ಠಿನಾ ಮಠ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-07

Tell a Friend

ಪ್ರತಿಸ್ಪಂದನ
Kandavara Mohan Salian, Bahrain
2010-01-07
" ಮರೆಯದಿರಿ ಮರೆತು ನಿರಾಶರಾಗದಿರಿ " ದೇಶದ ಸಾಂಸ್ಕೃತಿಕ ಹೆಮ್ಮೆ ಯನ್ನು ಎತ್ತಿಹಿಡಿದ ಸಂತಸ ನನಗೆ ಅಲ್ಲದೆ ಸಮಸ್ತ ಯಕ್ಷ ಪ್ರೇಮಿಗಳಿಗೆ ಸಂತಸದ ಸುದ್ದಿ....Thanks... ಜೈ ಹೋ....
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ವಾಸ್ವಾನಿಗೆ ಎಫ್‌ಬಿ‌ಐ ನಿರ್ದೇಶಕರ ಪ್ರಶಸ್ತಿ
»ಪಂಡಿತ್ ರವಿಶಂಕರ್‌ಗೆ ಮೆಲ್ಬರ್ನ್ ವಿವಿ ಗೌರವ
»ಕೆನಡಾದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಳ
»ಲಂಡನ್ ಕಣ್ಣು ಬೆಂಗಳೂರಿನಲ್ಲಿ !
»ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010 ಸ್ಮರಣ ಸಂಚಿಕೆ - ಲೇಖನಗಳಿಗೆ ಆಹ್ವಾನ
»ಅಮೆರಿಕದಲ್ಲೂ ಹೆಚ್ಚುತ್ತಿದೆ... ಭಾರತೀಯ ಮಹಿಳೆಯರ ವಿಚ್ಛೇದನ ಪ್ರಕರಣಗಳು’
»ಪರ್ತ್ : ಭಾರತೀಯ ಸಹೋದರರ ಹತ್ಯೆ
»ಆಸ್ಟ್ರೇಲಿಯಾ: ಬಡವರಂತೆ ಕಾಣಿಸಿಕೊಳ್ಳಲು ಸೂಚನೆ
»ಮೆಲ್ಬರ್ನ್: ವಿಮೆ ಪರಿಹಾರ ಪಡೆಯುವುದಕ್ಕಾಗಿ ಬೆಂಕಿ ಹಚ್ಚಿದ ಜಸ್‌ಪ್ರೀತ್: ಸುಳ್ಳು ದೂರು ಮೊಕದ್ದಮೆ
»ನೊಬೆಲ್ ಪುರಸ್ಕೃತ ವೆಂಕಟ್ರಾಮ್‌ಗೆ ಜನಾಂಗೀಯ ತಾರತಮ್ಯದ ಬಿಸಿ
»ಆಸೀಸ್: ಭಾರತೀಯ ಬಾಲೆಗೆ 'ಬುದ್ದಿವಂತೆ ಪ್ರಶಸ್ತಿ ಕಿರೀಟ'
»ಲ೦ಡನ್‌ನಲ್ಲಿ ಗಾ೦ಧೀಜಿಯವರ ಪುಣ್ಯ ತಿಥಿ ಆಚರಣೆ
»ಆಸ್ಟ್ರೇಲಿಯಾ: ಭಾರತೀಯನ ಹತ್ಯೆ-ದಂಪತಿಗಳ ಸೆರೆ
»ಚಿಕಾಗೋದಲ್ಲಿ ಸ೦ಭ್ರಮದ ಗಣರಾಜ್ಯೋತ್ಸವ ಆಚರಣೆ
»ಲ೦ಡನ್ ಪರೇಡಲ್ಲಿ ಯಕ್ಷನ ಮೆರವಣಿಗೆ
»ಮೆಲ್ಬೊರ್ನ್: ಭಾರತೀಯ ಯುವಕನ ಅರೆಬೆಂದ ಮೃತದೇಹ ಪತ್ತೆ
»ಭಾರತೀಯ ಮೂಲದ ವಿಜ್ಞಾನಿಗೆ ಕೆನಡಾದ ಗೌರವ
»ಬ್ರಿಟನ್‌: ಸಿಕ್ ಜಡ್ಜ್ ಮೋಟಾ ಸಿಂಗ್‌ಗೆ 'ನೈಟ್‌ಹುಡ್' ಗರಿ
»ಡಿ. ೨೯: ಡಾ| ಆಸ್ಟಿನ್ ಡಿ’ಸೋಜ ಪ್ರಭು ಅವರ ‘ವಜ್ರಾಂ’ ಬಿಡುಗಡೆ
»ಬ್ರಿಟನಿನ ಅರೋಗ್ಯ ಮಂತ್ರಿ ಮೈಕ್ ಓ ಬ್ರಯನ್ ಯವರೊಂದಿಗೆ ಪರ್ಯಾಯ ವೈದ್ಯಕೀಯ ಚಿಕೆತ್ಸೆ ಆಯುರ್ವೇದವನ್ನು ಪರಿಗಣಿಸಲು ಮಾತುಕತೆ
»ಅಕ್ಕ ಕಾರ್ಯಕರ್ತರ ಸಮ್ಮೇಳನ ದೀಕ್ಷೆ
»ಕಾರೆಳೆದು ೬ ವರ್ಷದ ಭಾರತೀಯ ಬಾಲಕನ ದಾಖಲೆ
»ಕತ್ರೀನಾ ವಿಶ್ವದ ಸೆಕ್ಸಿ ಏಷ್ಯಾ ಮಹಿಳೆ
»60ಮೀ. ಎತ್ತರದಿಂದ ಬಿದ್ದರೂ ಬದುಕುಳಿದ ಭಾರತೀಯ ಶಿಕ್ಷಕಿ
»ಇ೦ದು ಲಂಡನ್‌ನಲ್ಲಿ ಸೋರಗಾಂವಿ ಸಂಗೀತ ಸಂಜೆ
»ಬ್ಯಾಡ್‌ಮಿಂಟನ್: ರಾಷ್ಟ್ರಮಟ್ಟಕ್ಕೆ ಉಡುಪಿಯ ಮನೀಷಾ ಜೋಯ್ಲಿನ್
»ವಾಷಿ೦ಗ್ಟನ್: ಯು‌ಎಸ್‌ಎ‌ಐಡಿ ಮುಖ್ಯಸ್ಥರಾಗಿ ಭಾರತೀಯ ಅಮೇರಿಕನ್ ರಾಜೀವ್ ಶಾ ನೇಮಕ
»ಯುಎಸ್‌ಎ: ಮ್ಯಾ೦ಗಲೋರಿಯನ್ ಕೊಕಣ್ ಕ್ರಿಶ್ಚಿಯನ್ ಅಸೋಸಿಯೇಶನ್‌ನ 2010-2011ರ ಪದಾಧಿಕಾರಿಗಳ ಆಯ್ಕೆ
»ಕೋರಿಯಾದಲ್ಲಿ ಮೂಡಿದ ಕನ್ನಡದ ಕ೦ಪು
»ಡಾ.ಆಸ್ಟಿನ್ ಪ್ರಭು ಮತ್ತು ಟೆರ್ರಿ ಅವರಿಗೆ ಚಿಕಾಗೋದ ಪ್ರಾಮುಖ್ಯತೆ ಪಡೆದ ದ೦ಪತಿ ಪ್ರಶಸ್ತಿ
»ಭಾರತವು ಉತ್ತಮ ಚಿತ್ರಗಳನ್ನು ಆಸ್ಕರ್‌ಗೆ ಆಯ್ಕೆ ಮಾಡುವುದಿಲ್ಲ: ರಸೂಲ್ ಪೂಕುಟ್ಟಿ
»ಅನಿವಾಸಿ ಭಾರತೀಯರಿಂದ ನ್ಯೂಜಿಲ್ಯಾಂಡ್‌ನಲ್ಲಿ ತಾಜ್ ಮಹಲ್ ನಿರ್ಮಾಣ
»ಮೆಲ್ಬೋರ್ನ್: ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ
»6ನೇ ಅಕ್ಕ ವಿಶ್ವ ಸಮ್ಮೇಳನದ ಬ್ರಾಂಡ್ ಅಂಬಾಸಡರ್ ಪುನೀತ್ ರಾಜ್‌ಕುಮಾರ್
»ಎನ್‌ಆರ್‌ಐ ದಂಪತಿಗೆ 160,000 ಪೌಂಡ್ ಪರಿಹಾರ
»ಅಮೇರಿಕದಲ್ಲಿ ಕನ್ನಡಿಗರನ್ನು ಒ೦ದುಗೂಡಿಸಿದ ಅಮರನಾಥ ಗೌಡರಿಗೆ ಗ್ರಾಮೀಣ ರತ್ನಪ್ರಶಸ್ತಿ
»ಪುತ್ರಿಯರಿಬ್ಬರನ್ನು ಇರಿದು ಕೊಂದ ಭಾರತೀಯ ಮಹಿಳೆಗೆ 33ವರ್ಷ ಜೈಲು
»ಜು.2, 3, 4 ರಂದು ಲಾಸ್‌ಏಂಜಲೀಸ್‌ನಲ್ಲಿ ಕನ್ನಡ ಸಮ್ಮೇಳನ
»ಶ್ವೇತಭವನದಲ್ಲಿ ಭಾರತೀಯರಿಗೆ ಲಕ್ಷ ಡಾಲರ್‌ಗೂ ಮೀರಿ ವೇತನ
»ಭಾರತೀಯ ಮೂಲದ ವ್ಯಕ್ತಿಗೆ ಉನ್ನತ ಹುದ್ದೆ
»೫.೮೨ ಲಕ್ಷ ಡಾಲರ್ ಸಂಪಾದಿಸಿದ ಕಲಾವಿದ ಹುಸೇನ್
»ಇಂಡಿಯಾನ ವಿವಿ ಪ್ರಶಸ್ತಿಗೆ ಮೆಂಧೇಕರ್ ಆಯ್ಕೆ
»ಆಸ್ಟ್ರೇಲಿಯಾದಲ್ಲಿ ನಿಲ್ಲದ ಜನಾಂಗೀಯ ದಾಳಿ
»ರೂಪಾ ಅಯ್ಯರ್‌ ನಿರ್ದೇಶನದ ‘ಮುಖಪುಟ’ ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿ
»ಆಫ್ರಿಕಾದಲ್ಲಿ ಗಣೇಶೋತ್ಸವ
»ಭಾರತೀಯ ಮೂಲದ ಖ್ಯಾತ ಅಮೇರಿಕನ್ ಫ್ಯಾಷನ್ ಡಿಸೈನರ್ ಆನಂದ್ ಜೋನ್‌ಗೆ 59 ವರ್ಷ ಸೆರೆವಾಸ
»2010ರ ಸೆ.೩ರಿಂದ ‘ನ್ಯೂಜರ್ಸಿ’ಯಲ್ಲಿ ಅಕ್ಕ ಸಮ್ಮೇಳನ
»ಆಂಗ್ಲ ನಾಡಿನಲ್ಲಿ ರಘು ದೀಕ್ಷಿತ್ ಕಂಪು
»ಆಸ್ಟ್ರೇಲಿಯ ಬಸ್ ದುರಂತ : ಭಾರತೀಯ ವಿದ್ಯಾರ್ಥಿ ಬಲಿ
»ಬಂಪರ್ ಟಿಕೆಟ್ ಮಾರಿದ ಭಾರತೀಯನಿಗೆ 5 ಲಕ್ಷ ರೂ.
»ಅಮೇರಿಕಾದಲ್ಲಿ ಮಿಂಚಿದ ಶೀಲಾ ರಾಮನಾಥ್
»ಸಿಡ್ನಿಯಲ್ಲಿ ಕನ್ನಡ ಶಾಸ್ತ್ರೀಯ ಸ೦ಗೀತ ಲೋಕದ ಹೆಸರಾ೦ತ ಗಾಯಕಿ ಸ೦ಗೀತ ಕಟ್ಟಿಯವರ ಸ್ವರ ಮಾಧುರ್ಯ ಕಾರ್ಯಕ್ರಮ
»ಮೀರಾ ಶಂಕರ್ ಅಮೇರಿಕದ ಹೊಸ ರಾಯಭಾರಿ
»ಭಾರತೀಯ ಸಂಜಾತೆ `ಮಿಸ್ ವಿಲ್ಟ್‌ಶೈರ್'
»ಅಮೇರಿಕದಲ್ಲಿ ಹರಡುತ್ತಿರುವ ಕನ್ನಡದ ಅಲೆ
»ಅಮೆರಿಕ ಹಳೇ ವಿದ್ಯಾರ್ಥಿಗಳ ಒಕ್ಕೂಟದ ಶಿಷ್ಯವೇತನ
»ಆಸ್ಟಿನ್ ಪ್ರಭು ಅವರಿಗೆ ನೈಟ್ ಆಫ್ ಲಯನಿಸ೦ ಪ್ರಶಸ್ತಿ
»ಭಾರತೀಯ ಪ್ರವೀಣ್ ದಕ್ಷಿಣ ಆಫ್ರಿಕಾದ ಮುಂದಿನ ವಿತ್ತ ಸಚಿವ?
»ಆಸ್ಟಿನ್ ಕನ್ನಡ ಸಂಘದಲ್ಲಿ ಯುಗಾದಿ-೨೦೦೯ ಆಚರಣೆ
»ಅಮೆರಿಕನ್ ಐಡಲ್ ಸ್ಪರ್ಧೆಯಿಂದ ಅನೂಪ್ ದೇಸಾಯಿ ಹೊರಕ್ಕೆ
»ವಿದೇಶದಲ್ಲಿದ್ದು ಸಾಧನೆ ಮಾಡಿದ ಭಾರತೀಯ ಅಮರ್ ಗೋಪಾಲ್ ಬೋಸ್
»ಮ೦ಗ್ಳುರಿ ಕೊ೦ಕಣ್ ಕ್ರಿಸ್ತಾ೦ವ್ ಸ೦ಘ್ ಅಮೇರಿಕಾ,2009ರ ಸ೦ಭ್ರಮದ ಈಸ್ಟರ್ ಹಬ್ಬ
»ಕುಟಂಬದ ಐವರನ್ನು ಕೊಂದು ತಾನೂ ಸತ್ತ ಭಾರತೀಯ
»ಭಾರತೀಯ ಮೂಲದ ನಟಿಗೆ ಬಹುಕೋಟಿ ಮೌಲ್ಯದ ಉಡುಪು
»‘ಮೋಟೊ’ ಜಾಹೀರಾತು: ಬೆಕೆಮ್‌ ನನ್ನು ಹಿದಿಕ್ಕಿದ ರೆಹಮಾನ್!
»ಉತ್ತರ ಅಮೆರಿಕದಲ್ಲಿ `ನಾವಿಕ' ಎಂಬ ಹೊಸ ಕನ್ನಡ ಸಂಸ್ಥೆಯ ಆರಂಭ
»ಅಮೆರಿಕದಲ್ಲಿ ಅಪಘಾತ: ಆಂಧ್ರದ ೪ ವಿದ್ಯಾರ್ಥಿಗಳ ಸಾವು
»ಆಕ್ಲೆಂಡ್‌ನಲ್ಲಿ ಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣ
»6yr-old Indian-American boy's IQ is greater than that of Einstein
»ಅಮೆರಿಕನ್ ಐಡಲ್ ಸ್ಪರ್ಧೆ: ಭಾರತೀಯ ಮೂಲದ ವ್ಯಕ್ತಿಯ ಸಾಧನೆ
»ಒಬಮಾ ಭೇಟಿ ಮಾಡಿ, ಕೈಕುಲುಕಿ ಪತ್ರ ನೀಡಿದ ಬೆ೦ಗಳೂರು ಬಾಲೆ
»ವಿವೇಕ್ ಕುಂದ್ರಾ ಒಬಾಮಾ ಮಾಹಿತಿ ಅಧಿಕಾರಿ
»ಕಲಾಂಗೆ ಕ್ವೀನ್ಸ್ ವಿ.ವಿ. ಡಾಕ್ಟರೇಟ್
»1 ಲಕ್ಷ ಭಾರತೀಯರು ಶೀಘ್ರವೇ ವಿದೇಶದಿ೦ದ ಸ್ವದೇಶಕ್ಕೆ
»ವಿಶ್ವದ ನಂ.1 ಧನಿಕನ ಉತ್ತರಾಧಿಕಾರಿ ಅಜಿತ್
»ಬ್ರಿಟನ್ ಉದ್ಯೋಗಿ ಕುಂಠಿಕಾನಮಟ ಮಂಗಳೂರಿನಿಂದ ಕಣಕ್ಕೆ
»ಅಮೆರಿಕದಲ್ಲಿ ಹುಬ್ಬಳ್ಳಿ ಯುವಕನ ಸಾಧನೆ
»ಭಾರತೀಯರಿಗೆ ಹೊಡೆತ ನೀಡಿದ ಉತ್ತೇಜಕ ಮಸೂದೆ
»ಅಮೆರಿಕ ವಿಜ್ಞಾನಿ, ಕನ್ನಡಿಗ ಶಿವಸುಬ್ರಹ್ಮಣ್ಯ ನಿಧನ
»ವಿನಂತಿ: ಈ ವರದಿ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಇಂಟರ್‌ನೆಟ್‌ನಲ್ಲಿ ಪ್ರವಾಸಿ ಭಾರತೀಯ ದಿವಸ ನೇರಪ್ರಸಾರ
»ಗುಜರಾತಿಗಳನ್ನುರಕ್ಷಿಸಿ:ಮೋದಿ
»ಭಾರತೀಯ ವೈದ್ಯ ವಿದ್ಯಾರ್ಥಿ ಹಂತಕರ ಸುಳಿವು ನೀಡಿದವರಿಗೆ ೫,೦೦೦ ಡಾಲರ್ ಬಹುಮಾನ
»ನಥಾಲ್ ಫೆಸ್ಟ್-೨೦೦೭; ನೈಸರ್ಗಿಕ ಅಡ್ಡಿಗಳ ನಡುವೆಯೂ ಸಂಭ್ರಮದ ಆಚರರಣೆ
»ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗುಂಡೇಟಿನಿಂದ ಸಾವು: ನರಹಂತಕನ ಭೀತಿ
»ಅಕ್ಕ ಸಮ್ಮೇಳನ 2008 : ಕತೆ,ಕವನ,ಲೇಖನ ಆಹ್ವಾನ
»ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ
»ಉ.ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿಗೆ ಆರರ ಸಡಗರ
»ಥೇಮ್ಸ್ ನದಿಯಲ್ಲಿ ಕಣ್ಣೀರಿನ ಪ್ರವಾಹ
»ನೆದರ್ ಲ್ಯಾಂಡಿನಲ್ಲಿ ಕನ್ನಡ ಡಿಂಡಿಮ
»ಸಿಡ್ನಿ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
»ಹೊಸ್ಟನ್ ವಿವಿ ಕುಲಪತಿಯಾಗಿ ಭಾರತೀಯ ಮೂಲದ ಖಾತೂರ್ ಆಯ್ಕೆ
»ನವಂಬರ್ 1 ರಿಂದ 18 ರವರೆಗೆ ಅಮೆರಿಕಾದಲ್ಲಿ ಹಾಸ್ಯದ ಹೊನಲು
»ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
»ಲ್ಯೂಸಿಯಾನಾ ಗವರ್ನರ್ ಆಗಿ ಭಾರತೀಯ ಮೂಲದ ಜಿಂದಾಲ್ ಆಯ್ಕೆ
»ನಗೆಗನ್ನಡಂ ಗೆಲ್ಗೆ ; ಅನಿವಾಸಿ ಕನ್ನಡಿಗರಿಗೆ ಥ್ಯಾಂಕ್ಸ್!
»ಸಿಂಗಪುರ ಕನ್ನಡಿಗರ ರಂಜಿಸಿದ ಹೈಟೆಕ್ ಹಯವದನಾಚಾರ್
»ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!
»ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...
»ಕೆರೊಲಿನಾ ಕನ್ನಡಿಗರು ಕೃಷ್ಣನ ಕಂಡು ಮೂಕರಾದರಯ್ಯಾ
»ನ್ಯೂಜೆರ್ಸಿ : ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
»ಸಿಡ್ನಿಯಲ್ಲಿ ಸ್ವಾತಂತ್ರ ಷಷ್ಟಿಪೂರ್ತಿ ಶಾಂತಿ
»ನನ್ನಿಂದ ಸಾಧ್ಯ ಅಂದುಕೊಂಡರೆ,ಅರ್ಧ ಕೆಲಸ ಪೂರ್ಣ!
»ಅನಿವಾಸಿ ಕನ್ನಡಿಗ,ಲೇಖಕ ಡಾ.ಪ್ರಸನ್ನ ಕುಮಾರ್ ನಿಧನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri