| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ವಿಷ್ಣುವಿನ ‘ಯೋಗ’ ; ಅಶ್ವತ್ಥ್ ಯೋಗ್ಯತೆ’: ಶಿಷ್ಯನ ಬಗ್ಗೆ ಮೇಷ್ಟ್ರ ಗುಣಗಾನ |
ಪ್ರಕಟಿಸಿದ ದಿನಾಂಕ : 2009-12-31
ಮುಳ್ಳೂರು ರಾಜು
ಮೈಸೂರು,ಡಿ.೩೦:ವ್ಯಕ್ತಿ ಗೌರವ ಮತ್ತು ಸಂವೇದನಾಶೀಲತೆ... ‘ರಾಮಾಚಾರಿ’ಯ ವ್ಯಕ್ತಿತ್ವದಲ್ಲಿ ‘ಚಾಮಯ್ಯ ಮೇಷ್ಟ್ರು’ ಗುರುತಿಸಿ, ಇಷ್ಟಪಟ್ಟ ಗುಣಗಳಿವು.
ನಟ ವಿಷ್ಣುವರ್ಧನ್ ನಿಧನದ ಬಗ್ಗೆ ಹಿರಿಯ ನಟ ಕೆ.ಎಸ್.ಅಶ್ವತ್ಥ್ ತಮ್ಮ ವೃದ್ದಾಪ್ಯ ಮತ್ತು ಅನಾರೋಗ್ಯದ ನಡುವೆಯೂ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಷ್ಟುವರ್ಧನ್ ಇನ್ನೊಬ್ಬರ ಕಷ್ಟಗಳಿಗೆ ಸಂದಿಸುವುದನ್ನು ಇತ್ತೀಚೆಗೆ ಚೆನ್ನಾಗಿ ಮೈಗೂಡಿಸಿಕೊಂಡಿದ್ದರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದ ಅಶ್ವತ್ಥ್ , ಆದರೆ ವಿಷ್ಣು ಅವರಲ್ಲಿ ಮೊದಮೊದಲು ಇಂತಹ ಗುಣ ಇರಲಿಲ್ಲ ಎಂದು ಹೇಳುವುದನ್ನು ಮರೆಯಲಿಲ್ಲ. “ನನ್ನ ಅನಾರೋಗ್ಯವನ್ನು ತಿಳಿದಿದ್ದ ವಿಷ್ಣುವರ್ಧನ್ ತಮ್ಮ ’ಸ್ನೇಹಲೋಕ’ ಸಂಸ್ಥೆಯ ಮೂಲಕ ನನಗೆ ೨೩ ಬಾರಿ ಧನ ಸಹಾಯ ಮಾಡಿದ್ದರು” ಎಂದು ಅವರು ಸ್ಮರಿಸಿಕೊಂಡರು.
೮೫ರ ಹರೆಯದ ಅಶ್ವತ್ಥ್ರಿಗೆ ಅನಾರೋಗ್ಯ ಮತ್ತು ವಯೋಸಹಜ ಮರೆವು ಹೆಚ್ಚಾಗಿರುವುದರಿಂದ ಮಗ ಶಂಕರ್ ಅಶ್ವತ್ಥ್ ಸಹಾಯದೊಂದಿಗೆ ಹಿಂದಿನ ಕೆಲವು ಘಟನೆಗಳನ್ನು ಮೆಲಕು ಹಾಕಿದರು.
ಬೆಂಗಳೂರು ವಿಶ್ವವಿದ್ಯಾನಿಲಯ ವಿಷ್ಣುವರ್ಧನ್ಗೆ ಗೌರವ ಡಾಕ್ಟರೇಟ್ ನೀಡಿದಾಗ ತನಗಿಂತಲೂ ಕೆ.ಎಸ್.ಅಶ್ವತ್ಥ್ ಅವರಿಗೆ ಮೊದಲು ಈ ಗೌರವ ಸಲ್ಲಬೇಕಿತ್ತು ಎಂದು ಪ್ರತಿಕ್ರಿಯಿಸಿದ್ದರು. ನಂತರ ತುಮಕೂರು ವಿಶ್ವವಿದ್ಯಾನಿಲಯ ತಮಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದಾಗ, ‘ಯೋಗ’ದ ಕಾರಣಕ್ಕೆ ತನಗೆ ಮತ್ತು ‘ಯೋಗ್ಯತೆ’ಯ ಕಾರಣಕ್ಕೆ ಅಶ್ವತ್ಥ್ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದ್ದರು. ಇದು ವಿಷ್ಣು ಅವರ ದೊಡ್ಡಗುಣ ಎಂದು ಅಶ್ವತ್ಥ್ ನುಡಿದರು.
“ನನ್ನ ತಾಯಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಆಗಬೇಕಿದ್ದಾಗ ವಿಷ್ಣು ಸರ್ ಧನ ಸಹಾಯ ಮಾಡಲು ಮುಂದಾಗಿದ್ದರು. ಆದರೆ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಅಪ್ಪ ಅದಕ್ಕೆ ಒಪ್ಪಲಿಲ್ಲ” ಎಂದು ಶಂಕರ್ ಅಶ್ವತ್ಥ್ ವಿಷ್ಣುವರ್ಧನ್ ಗುಣಗಾನ ಮಾಡಿದರು.
ವಿಷ್ಟುವರ್ಧನ್ ನಾಯಕ ನಟರಾಗಿ ಅಭಿನಯಿಸಿದ ಮೊದಲ ಚಿತ್ರ ‘ನಾಗರಹಾವು’ ಚಿತ್ರೀಕರಣದ ಕೆಲವು ಸಂದರ್ಭಗಳನ್ನು ಅಶ್ವತ್ಥ್ ಈ ಸಂದರ್ಭದಲ್ಲಿ ಮೆಲಕುಹಾಕಿದರು.
ವಿಷ್ಣುವರ್ಧನ್ ಅವರೊಂದಿಗೆ ತಾನು ಸುಮಾರು ೩೦೩೫ ಚಿತ್ರಗಳಲ್ಲಿ ಅಭಿನಯಿಸಿದ್ದು, ಆ ಪೈಕಿ ನಾಗರಹಾವು, ಕರುಣಾಮಯಿ, ಕರ್ಣ ತನಗೆ ಇಷ್ಟವಾದ ಸಿನಿಮಾಗಳು ಎಂದು ಅವರು ಪ್ರತಿಕ್ರಿಯಿಸಿದರು.
ಮಾತು ಮುಗಿಸಿ ಪತ್ರಕರ್ತರು ಹೊರಟು ನಿಂತಾಗ ಏನನ್ನೋ ಜ್ಞಾಪಿಸಿಕೊಂಡವರಂತೆ ಕಂಡುಬಂದ ಚಾಮಯ್ಯ ಮೇಷ್ಟ್ರು, “ಮರೆತಿದ್ದೆ, ವಿಷ್ಣುವರ್ಧನ್ಗೆ ನುಚ್ಚುಹುಂಡೆ ಎಂದರೆ ಬಹಳ ಇಷ್ಟ. ನಮ್ಮ ಮನೆಗೆ ಬಂದಾಗಲೆಲ್ಲಾ ಅವರು ಅದನ್ನು ಕೇಳಿ ಮಾಡಿಸಿಕೊಂಡು ತಿನ್ನುತ್ತಿದ್ದರು” ಎಂದು ಹೃದಯ ತುಂಬಿ ನುಡಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-12-31
|
|
|
|
| »ಬೆ೦ಗಳೂರು : 11ರಿಂದ ಸಿಎಂ ಯಡಿಯೂರಪ್ಪ ಚೀನಾ ಪ್ರವಾಸ | | »ಅರಸೀಕೆರೆ : ಮೆಕ್ಕೆಜೋಳ ವಹಿವಾಟಿನಲ್ಲೂ ರೆಡ್ಡಿ ಸೋದರರ ಕೈವಾಡ : ಅನಿಲ್ ಲಾಡ್ ಸಿಡಿಸಿದ ಹೊಸ ಬಾಂಬ್ | | »ಗುಲ್ಬರ್ಗ : ಚುನಾವಣ ಪ್ರಚಾರ ವೇದಿಕೆಯಲ್ಲೇ ಕುಸಿದು ಬಿದ್ದ ಬ೦ಗಾರಪ್ಪ | | »ಬೆ೦ಗಳೂರು : ಗಾರ್ಡನ್ ಸಿಟಿಯಲ್ಲಿ ರಸ್ತೆ ಮಧ್ಯೆ ಛಾವಣಿ ಉದ್ಯಾನವನ | | »ಬೆ೦ಗಳೂರು : ಗೋಹತ್ಯೆ ನಿಷೇಧ : ಬಿಜೆಪಿ ನಾಯಕರಿಂದ ಪ್ರಚೋದನಕಾರಿ ಹೇಳಿಕೆ: ಕಾನೂನು ಕ್ರಮಕ್ಕೆ ಉಗ್ರಪ್ಪ ಆಗ್ರಹ | | »ಸಕಲೇಶಪುರ : ಭಿಕ್ಷೆ ಬೇಡಲೆಂದು ರಾಜ್ಯಕ್ಕೆ ಬಂದು ‘ಭಯೋತ್ಪಾದಕ’ನಾದ ಕಾಶ್ಮೀರಿ! | | »ಗುಲ್ಬರ್ಗ/ಕಡೂರು : ಕಾವೇರುತ್ತಿರುವ ಚುನಾವಣಾ ಕಣ: ಜನನಾಯಕರಿಂದ ಭರವಸೆ, ವಾಗ್ದಾಳಿ : ಸಿಎಂ ಜಾತಿ ರಾಜಕಾರಣ: ಎಚ್ಡಿಕೆ | | »ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ | | »ಮಹಿಳೆಯರಿಗೆ ಅಶ್ಲೀಲ ಎಸ್ಎಂಎಸ್: ಪೊಲೀಸ್ ಪೇದೆಗೆ ಧರ್ಮದೇಟು! | | »ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಬೆಂಗಳೂರು ಯುವತಿಯರ ರಕ್ಷಣೆ | | »ಮೈಸೂರು ವೈದ್ಯಕೀಯ ಕಾಲೇಜು ಪ್ರಕರಣ: ಹಿರಿಯರ ಕಡೆಗಣನೆ: ಕಿರಿಯ ಅಭ್ಯರ್ಥಿಗಳಿಗೆ ಬಡ್ತಿ | | »48 ಡಿವೈಎಸ್ಪಿಗಳು, 23 ಇನ್ಸ್ಪೆಕ್ಟರ್ಗಳ ವರ್ಗಾವಣೆ | | »ಸಿಬ್ಬ೦ದಿ ನೇಮಕದಲ್ಲಿ ಅವ್ಯವಹಾರ: ಅರ್ಜಿ ಗೋಲ್ಮಾಲ್: ಅರ್ಜಿ ಸಂಖ್ಯೆಗಳೇ ಏರುಪೇರು : ಇ೦ದು ಕೋರ್ಟ್ ಗೆ ಸಚಿವರ ಪ್ರಮಾಣ ಪತ್ರ | | »ಬೆ೦ಗಳೂರು : ಅದಿರು ಸಾಗಣೆ: ಖೆಹರ್ ಪಂಚಾಯ್ತಿ : ಲೈಸೆನ್ಸ್ಗೆ 9 ದಿನ ಅವಕಾಶ? | | »ಬೆಂಗಳೂರು ಸರಣಿ ಸ್ಫೋಟ ಪ್ರಕರಣ: ಮಅದನಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ | | »ಮೈಸೂರು : ದಲಿತರಿಗೆ ಸಾಮಾಜಿಕ ಬಹಿಷ್ಕಾರ: ಪೇಜಾವರ ಶ್ರೀ ಉಪವಾಸ | | »ಬೆ೦ಗಳೂರು :ಮ೦ಗಳೂರು, ರಾಯಚೂರು ಜಿಲ್ಲೆಯಲ್ಲಿ ದಿನವಿಡಿ ತು೦ತುರು ಮಳೆ | | »ಬೆ೦ಗಳೂರು : ಗಣೇಶ ಹಬ್ಬದ ಪ್ರಯುಕ್ತ ಸೆ.9 ರಿ೦ದ 12ರವರೆಗೆ 600 ವಿಶೇಷ ಬಸ್ | | »ಏಷ್ಯಾದ ಅತಿ ದೊಡ್ಡ ದರೋಜಿ ಕರಡಿಧಾಮಕ್ಕೆ ಕುತ್ತು : ಬಳ್ಳಾರಿಯ ಕರಡಿಧಾಮದ ಸನಿಹದಲ್ಲೇ ಭೂಷಣ್ಸ್ಟೀಲ್ಸ್ ಉಕ್ಕು ಕಾರ್ಖಾನೆಯ ಪ್ರಸ್ತಾಪ | | »ಬೆ೦ಗಳೂರು : ಗೋಹತ್ಯೆ ನಿಷೇಧ ಮಸೂದೆಗೆ ಅಂಕಿತಕ್ಕೆ ಆಗ್ರಹಿಸಿ ಬೀದಿಗಿಳಿದ: ರಾಜ್ಯ ಸರಕಾರದ ವಿರುದ್ಧ ಜನಾಕ್ರೋಶ : ಗೋವು ಮಾತ್ರ ಪವಿತ್ರವಾದರೆ ಎಮ್ಮೆ-ಕೋಣಗಳೇನು ಪಾಪ ಮಾಡಿವೆ? | | »ಬೆ೦ಗಳೂರು : ಚುನಾವಣೆಯನಂತರ ಬಿರುಗಾಳಿ: ಮುನ್ಸೂಚನೆ ನೀಡಿದ ರೇವಣ್ಣ | | »ಕಡೂರು/ಗುಲ್ಬರ್ಗ : ರಂಗೇರಿದ ಉಪಚುನಾವಣಾ ಕಣ: ಮತದಾರರ ಓಲೈಕೆಯಲ್ಲಿ ಅಗ್ರ ನಾಯಕರು | | »ವಿಧಾನಸೌಧ ಮುಂಭಾಗ ಮೆಟ್ರೋ ಹಸಿರು ನಿಶಾನೆ | | »ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಕ್ಕಳ ಕಳ್ಳರು | | »ಖ್ಯಾತ ವಯೋಲಿನ್ ವಾದಕ ಸುಬ್ರಮಣ್ಯಂ ವಿರುದ್ಧ ಲೈಂಗಿಕ ಕಿರುಕುಳ ದೂರು ಸುಳ್ಳು ? | | »ಮುಖ್ಯಮಂತ್ರಿ ಆಸ್ತಿ ತನಿಖೆಯಾಗಲಿ: ರಘುಪತಿ ಸವಾಲು | | »ಅಧಿಕಾರ ಗದ್ದುಗೆ ಉಳಿಸಿಕೊಂಡ ಬಿ.ಜೆ.ಪಿ. | | »ಬೆ೦ಗಳೂರು : ಮುಖ್ಯಮಂತ್ರಿ ಸೇರಿ ರಾಜ್ಯದ ಸಚಿವರನ್ನು ಗುಂಡಿಕ್ಕಿ ಕೊಲ್ಲುವ ಬೆದರಿಕೆ ಹಾಕಿದ ಜಿಹಾದ್ ಪಾಕಿಸ್ತಾನ | | »ಸಾಂಕ್ರಾಮಿಕ ರೋಗ ನಿಯಂತ್ರಣ : ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೃಪ್ತಿ | | »ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪು : ಜಾಫರ್ ಷರೀಫ್ ಆಕ್ರೋಶ | ನಿರ್ಲಕ್ಷಿಸಿಲ್ಲ : ದೇಶಪಾಂಡೆ | | »ಮೈಸೂರು ವೈದ್ಯಕೀಯ ಕಾಲೇಜು ನೇಮಕಾತಿ ಹಗರಣ: ಸಾಮಗ್ರಿ ಖರೀದಿಯಲ್ಲೂ ಅಕ್ರಮ | | »ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಆದಿ ಬಣಜಿಗಕ್ಕೆ 2 ಎ ಸೌಲಭ್ಯ : ಹೊಸ ವಿಷಯವಲ್ಲ:ಸಿ.ಎಂ | | »ಆಧಾರ್ ಗೆ ಕೆಲವೇ ವಾರಗಳಲ್ಲಿ ಚಾಲನೆ | | »ಅಕ್ರಮ ಗಣಿಗಾರಿಕೆ ಕಾಂಗ್ರೆಸ್ನವರ ಕುಮ್ಮಕ್ಕು - ಹೆಸರು ಹೇಳಿ ಇಲ್ಲವೇ ಕ್ಷಮೆ ಕೇಳಿ : ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ | | »ಮಂಡ್ಯ ನಗರಸಭೆಯಲ್ಲಿ ಹೋಮ-ಹವನ!: ಅಧ್ಯಕ್ಷರಿಂದ ಮೌಢ್ಯತೆಯ ಪ್ರದರ್ಶನ : ಸಂಪ್ರದಾಯಕ್ಕೆ ನಾಂದಿ | | »ಬೆಳಗಾವಿ : ಎಚ್1ಎನ್1: ಇಬ್ಬರ ಸಾವು | | »ಕೋಲಾರ : ವರ್ತೂರ್ ಪ್ರಕಾಶ್, ಶ್ರೀನಿವಾಸ ಗೌಡರಿಗೂ ಕಾಂಗ್ರೆಸ್ ಸಂಬಂಧವಿಲ್ಲ: ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ | | »ಬೆ೦ಗಳೂರು : ಹಾಸ್ಟೆಲ್ನಲ್ಲಿ ಅಕ್ರಮವಾಸಿಗಳು! ಅವ್ಯವಸ್ಥೆ ಸರಿಪಡಿಸುವುದರ ವಿರುದ್ಧ ಪ್ರತಿಭಟನೆ | | »ಚಿಕ್ಕಮಗಳೂರು : ಕಡೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ: ಬಿರುಸುಗೊಂಡ ಪ್ರಚಾರ; ಭರವಸೆಗಳ ಮಹಾಪೂರ | | »ಕೆಪಿಸಿಸಿ ಗಾದಿ ಲಿಂಗಾಯಿತರಿಗೆ ನೀಡಿ; ಹೈಕಮಾಂಡ್ಗೆ ಲಿಂಗಾಯಿತ ಮುಖಂಡರ ಆಗ್ರಹ | | »ವಿಮಾನ ನಿಲ್ದಾಣ ಶೀಘ್ರ ಆರಂಭ: ಈ ಬಾರಿ ದಸರಾ ಮಹೋತ್ಸವಕ್ಕೆ ಪ್ರವಾಸಿಗರಿಗೆ ವಿಮಾನ ಸೌಲಭ್ಯ | | »ಸರ್ಕಾರ ನೇಮಕಾತಿಯನ್ನೇ ಅಸಿಂಧುಗೊಳಿಸಿದ್ದರೂ ಇನ್ನೂ ಸಚಿವರು ಸ್ಥಾನದಲ್ಲೇ ಉಳಿದಿದ್ದಾರೆಯೇ?!; ಪ್ರಮಾಣಪತ್ರ ಸಲ್ಲಿಸುವಂತೆ ಸಚಿವರಿಗೆ ಹೈಕೋರ್ಟ್ ಆದೇಶ | | » ಗೋಹತ್ಯೆ ಸಹಿಸಲಾಗದು: ನಿಷೇಧ ಕಾಯ್ದೆಗೆ ಆಗ್ರಹಿಸಿ ಬಿಜೆಪಿ ಧರಣಿ; ’ಕೈ ಕಡಿದರೆ ಸಾಲದು, ತಲೆ ಕಡಿಯಬೇಕು’ | | »ದಸರಾಉತ್ಸವ:ಅರಮನೆ ಪ್ರವೇಶಿಸಿದ ದಸರಾ ಗಜಪಡೆ ; ಅದ್ದೂರಿ ಸ್ವಾಗತ | | »ಅಕ್ರಮ ಗಣಿಗಾರಿಕೆ : ಧರಂ, ಕುಮಾರ್ ಬಂಧುಗಳು ಶಾಮೀಲು - ಮುಖ್ಯಮಂತ್ರಿ ಯಡಿಯೂರಪ್ಪ | ಗಂಡಸ್ತನ ಇದ್ರೆ ತಕ್ಷಣ ಜೈಲಿಗೆ ಹಾಕಿ ಇಲ್ಲವೇ ಬಹಿರಂಗ ಕ್ಷಮೆ ಯಾಚಿಸಿ - ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ | | »ಭಾರತವು ಜಗತ್ತಿನ ಸದೃಢ ರಾಷ್ಟ್ರ: ಪೋಲೆಂಡ್ ಪ್ರಧಾನಮಂತ್ರಿ ಡೊನೋಲ್ಡ್ ಟಸ್ಕ್. | | »ಉಗ್ರರ ದಾಳಿಗೆ ಕೊಡಗಿನ ಯೋಧ ಬಲಿ | | »ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ಖಂಡಿಸಿ ನಾಳೆ ಪೇಜಾವರ ಸ್ವಾಮೀಜಿ ಉಪವಾಸ | | »ಶಾಸಕ ಶ್ರೀನಿವಾಸ್ಗೆ ಲೋಕಾಯುಕ್ತ ನೋಟಿಸ್ | | »ಬೆ೦ಗಳೂರು : 8 ಮಂದಿ ಅಂತಾರಾಜ್ಯ ಕಳ್ಳರ ಬಂಧನ : 1.40 ಕೋಟಿ ರೂ.ವೌಲ್ಯದ ಚಿನ್ನಾಭರಣ ವಶ | | »ಬೆ೦ಗಳೂರು : ಬಾಕಿ ಪ್ರಕರಣ ಇತ್ಯರ್ಥಕ್ಕೆ ವಿಶೇಷ ಯೋಜನೆ: ಮೂಲಭೂತವಾದಿಗಳು ಸಾಮಾಜಿಕ ನ್ಯಾಯದ ವಿರೋಧಿಗಳು: ಸಚಿವ ವೀರಪ್ಪ ಮೊಯ್ಲಿ | | »ಬೆ೦ಗಳೂರು : ಕನ್ನಡ ಸಂಘ ಕಟ್ಟಿದ್ದಕ್ಕೆ ಸಿಕ್ಕಿದ್ದು ವೇತನ ಕಡಿತ ಹಾಗೂ ಅಮಾನತು | | »ದೊಡ್ಡಬಳ್ಳಾಪುರ : ವರ್ಗಾವಣೆಗೆ ಕೌನ್ಸೆಲಿಂಗ್ : ಇಡೀ ದೇಶಕ್ಕೇ ಮಾದರಿಯಾದ ರಾಜ್ಯ | | »ಬೆ೦ಗಳೂರು : ಇಡೀ ದೇಶದಲ್ಲೇ ಕರ್ನಾಟಕಕ್ಕೆ ಅತಿ ಹೆಚ್ಚು ಮತ್ತು ಅತಿ ಸುರಕ್ಷಿತವಾಗಿರುವ ಗಜರಾಜನ ನಂ.1 ನೆಲೆಬೀಡು ಎ೦ಬ ಗರಿ | | »ಬೆ೦ಗಳೂರು : ಕೆಪಿಸಿಸಿ ಅಧ್ಯಕ್ಷತೆಗೆ ಪೈಪೋಟಿ: ಮೇಡಂ ಒಲವು ಯಾರೆಡೆ? | | »ಮೈಸೂರು : ಇದೇ ಮೊದಲ ಬಾರಿ ಪದವಿ ಪೂರ್ವ ಉಪನ್ಯಾಸಕರಿಗೂ ಪ್ರಶಸ್ತಿ’ | | »ಗುಲ್ಬರ್ಗ/ಕಡೂರು : ಅಕ್ರಮ ಗಣಿಗಾರಿಕೆ: ಎರಡು ದಿನದೊಳಗೆ ಶ್ವೇತಪತ್ರ: ಸಿಎಂ : ರಣರಂಗವಾಗುತ್ತಿರುವ ಉಪಚುನಾವಣಾ ಕದನ: ಮತ ಬೇಟೆಗೆ ಇಳಿದ ನಾಯಕರು: ಕ್ಷೇತ್ರಗಳಲ್ಲಿ ಬೀಡು ಬಿಟ್ಟಿರುವ ಸರಕಾರ | | »ಅಕ್ರಮ ಗಣಿಗಾರಿಕೆ: ರೆಡ್ಡಿ ಪತ್ನಿ ಹೆಸರಲ್ಲಿ 231 ಕೋಟಿ ರೂ. ಅದಿರು ವಹಿವಾಟು | ಕಾಂಗ್ರೆಸ್ಸಿಗರ ವಿವರ ಬಹಿರಂಗಕ್ಕೆ ಉಗ್ರಪ್ಪ ಆಗ್ರಹ | | »ದಲಿತರ ದೇವಾಲಯ ಪ್ರವೇಶ ಮತ್ತು ಸಹಪಂಕ್ತಿ ಭೋಜನಕ್ಕೆ ಉತ್ತೇಜನ: ಪೇಜಾವರ ಶ್ರೀ | | »ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಲು ಸಿದ್ಧ: ಡಿಕೆಶಿ | | »ಬೆಂಗಳೂರಿನ ಈ ಹುಡುಗಿಗೆ ಇಪ್ಪತ್ತಲ್ಲ, 27 ಬೆರಳುಗಳು..! | | »ಮಹಾತ್ಮ ಗಾಂಧಿ ರಸ್ತೆಯ ‘ನಮ್ಮ ಮೆಟ್ರೊ’ ನಿಲ್ದಾಣ... | | »ಯಶಸ್ಸಿನ ಹಾದಿಯಲ್ಲಿ ಇ-ಪ್ರೊಕ್ಯೂರ್ಮೆಂಟ್; ರಾಜ್ಯ ಸರ್ಕಾರಕ್ಕೆ ಸುಮಾರು 4,000 ಕೋಟಿ ರೂಪಾಯಿ ಉಳಿತಾಯ | | »ಹೊಸಪೇಟೆ: 56,000 ಟನ್ ಅದಿರು ವಶ | | »ಬೆ೦ಗಳೂರು : ಆರೋಗ್ಯ ಹಣಪತಿ : ಕುಲಪತಿ ವಿರುದ್ಧ ರಾಜ್ಯಪಾಲರಿಗೆ ದೂರು : ಕುಲಸಚಿವರ ಅಕ್ರಮ ನೇಮಕ: ಏಕಸದಸ್ಯ ನ್ಯಾಯಾಧೀಶರ ಸಮಿತಿ ತನಿಖೆಗೆ ನಿರ್ಧಾರ | | »ಬೆ೦ಗಳೂರು : ಪಾನ ‘ಪ್ರಿಯ’ ಪತಿಯನ್ನೇ ಕೊಂದು ಹೂತಿಟ್ಟ ಪತ್ನಿ : 19 ದಿನದ ನಂತರ ಬೆಳಕಿಗೆ ಬ೦ದ ಕೃತ್ಯ | | »ಬೆ೦ಗಳೂರು : ‘ಬಣ್ಣ’ ಮಿಶ್ರಿತ ಶಿಕ್ಷಣವನ್ನು ಮಕ್ಕಳ ಮೇಲೆ ಹೇರುವುದು ಅಪಾಯಕಾರಿ: ಶಿಕ್ಷಣ ವ್ಯವಸ್ಥೆ ಶಿಕ್ಷಕರ ಕೈಯಲ್ಲಿ ಇರಬೇಕೇ ಹೊರತು ಸಂಘಪರಿವಾರದ ಕೈಯಲ್ಲಲ್ಲ: ದೊರೆಸ್ವಾಮಿ | | »ಹಾಸನ : ಅರಸೀಕೆರೆ ಈಗ ರಾಜಕೀಯ ಪ್ರಚಾರ ಕೇಂದ್ರ : ಹೆಲಿಕಾಪ್ಟರ್ ನಿ೦ದ ನೇರವಾಗಿ ಕಡೂರಿಗೆ ಇಳಿಯುವ ಬದಲು ಅರಸೀಕೆರೆಯಲ್ಲಿ ಇಳಿದು ಅಲ್ಲಿ೦ದ 36 ಮೈಲಿಗಳ ದೂರ ಕಾರಲ್ಲಿ ಪ್ರಯಾಣ | | »ಗುಲ್ಬರ್ಗ/ಕಡೂರು : ಉಪಚುನಾವಣೆ : ಪ್ರಚಾರದ ಕಸರತ್ತಿನಲ್ಲಿ ರಾಜಕೀಯ ನಾಯಕರು | | »ಬೆ೦ಗಳೂರು : ನೀತಿ ಸಂಹಿತೆ ಉಲ್ಲಂಘನೆ ಆರೋಪ: ಮುಖ್ಯಮಂತ್ರಿಗೆ ಚು.ಆಯೋಗದ ನೋಟಿಸ್ | | »ಶಿವಮೊಗ್ಗ : ಮುಖ್ಯಮಂತ್ರಿಯ ತವರಲ್ಲೂ ಕೊಳೆಯುತ್ತಿದೆ ಬಡವರ ಅನ್ನ!: ಧರ್ಮಾರ್ಥ ಹಂಚಲೂ ಸಾಧ್ಯವಿಲ್ಲದಷ್ಟು ಕೊಳೆತಿರುವ ಸಾವಿರಾರು ಮೆಟ್ರಿಕ್ ಟನ್ ಧಾನ್ಯ | | »ಬೋಧಕೇತರ ಸಿಬ್ಬಂದಿಯ ನೇಮಕಾತಿ ಹಗರಣ: ರಾಜೀನಾಮೆ ಪ್ರಶ್ನೆಯೇ ಇಲ್ಲ : ಸಚಿವ ರಾಮಚಂದ್ರೇಗೌಡ | | »ಸಿರುಗುಪ್ಪ ಕೋರ್ಟ್ಗೆ ಹಾಜರಾದ ಜನಾರ್ದನರೆಡ್ಡಿ | | »ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ: ತನಿಖೆ ಚುರುಕು | | »ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ: ಬಿಜೆಪಿ ಆಡಳಿತಕ್ಕೆ ಅಡ್ಡಗಾಲು ಹಾಕಬೇಡಿ: ಭೈರಪ್ಪ ಉವಾಚ | | »ಕಾರಣವಿಲ್ಲದೆ ಕೊಲ್ಲುತ್ತಿದ್ದ ಸೈಕೋಪಾತ್ ಸರಣಿ ಹಂತಕ ಸೆರೆ | | »ಬೆ೦ಗಳೂರು : ವೈದ್ಯಕೀಯ ಕಾಲೇಜು ನೇಮಕಾತಿ ಅವ್ಯವಹಾರ: ನಾನು ಕುರಿ, ನನ್ನ ಮಗ ಕುರಿ ಮರಿ: ಸಚಿವ ರಾಮಚಂದ್ರ ಗೌಡ | | »ಧಾರವಾಡ : ಬುರುಡೆ ರಹಸ್ಯ ಬಯಲು : ‘ತಲೆಬುರುಡೆಗಳಲ್ಲಿ ಮಹಿಳೆಯರದ್ದೂ ಇವೆ’ | | »ಅ೦ಕಹಳ್ಳಿ : ತಮಟೆ ಬಾರಿಸಲು ನಿರಾಕರಿಸಿದ ದಲಿತರು : ಎರಡು ಗುಡಿಸಲುಗಳಿಗೆ ಬೆಂಕಿ : ಸಾಮಾಜಿಕ ಬಹಿಷ್ಕಾರ | | »ಕಡೂರು ಕ್ಷೇತ್ರ ದತ್ತು: ಸಿಎಂ ಘೋಷಣೆ | | »ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ : ಸಚಿವ ಸ್ಥಾನ ತೊರೆಯಲು ಮುನಿಯಪ್ಪ ಮನಸ್ಸು? | | »ಬೆ೦ಗಳೂರು : ಶರಣಾಗುವ ನಕ್ಸಲೀಯರಿಗೆ 2 ಲಕ್ಷ ರೂ. ಸಾಲ ಸೌಲಭ್ಯ: ಪೊಲೀಸ್ ಇಲಾಖೆ | | »ಸಾಕ್ಷರತೆಯಲ್ಲಿ ಸಾಧನೆ : ರಾಜ್ಯಕ್ಕೆ ಮೂರು ರಾಷ್ಟ್ರೀಯ ಪ್ರಶಸ್ತಿ | | »ಕುಶಾಲನಗರದಲ್ಲಿ ಸಂಭ್ರಮದ ಕೈಲ್ಪೊದ್ | | »ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ | | »ಮೆಟ್ರೋ ರೀಚ್ 2ಕ್ಕೆ ಕೇಂದ್ರದ ಅನುಮತಿ ಇನ್ನೂ ಇಲ್ಲ | | »ಬೇಲೆಕೇರಿ ಅದಿರು ನಾಪತ್ತೆ - ಸಿಐಡಿ ಆರೋಪ ಪಟ್ಟಿ ಸಲ್ಲಿಕೆ: ಬಂದರು ಅಧಿಕಾರಿ ಬಂಧನ | | »ಭ್ರಷ್ಟರ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ಹಿಂದೇಟು: ಸಾರಿಗೆ ಇಲಾಖೆಯಲ್ಲಿ 'ಪ್ರಭಾವಿ' ಅಧಿಕಾರಿಗಳ ರಕ್ಷಣೆ | | »2 ಸಾವಿರ ಸಂಘ-ಸಂಸ್ಥೆಗಳ ಬ್ಯಾಂಕ್ ವಹಿವಾಟು ತಡೆಗೆ ಆರ್ಬಿಐ ಕ್ರಮ | | »ಚಾಮರಾಜನಗರ : ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ಪೇಜಾವರ ಶ್ರೀಗಳು ಚಳವಳಿ ನಡೆಸಲಿ: ಬಿಎಸ್ಪಿ ಸವಾಲು | | »ಬೆ೦ಗಳೂರು : 11 ವರ್ಷದ ಪ್ರಕೃತಿಗೆ ಅ೦ತಾರಾಷ್ಟ್ರೀಯ ‘ನಗ್ರೋಡಿ ಪ್ರಶಸ್ತಿ’ | | »ಬೆ೦ಗಳೂರು : ರಾಷ್ಟ್ರೀಯ ಗುರುತು ಚೀಟಿ ಕಳಪೆ: ಕೇಂದ್ರ ಸರಕಾರಕ್ಕೆ ನೋಟಿಸ್ | | »ಚಿಕ್ಕಮಗಳೂರು : ತಾಕತ್ತಿದ್ದರೆ ಚರ್ಚೆಗೆ ಬರಲಿ : ಜೆಡಿಎಸ್ ಆರೋಪಕ್ಕೆ ಬಿಜೆಪಿ ಸವಾಲು | | »200 ವರ್ಷ ಹಿಂದೆ ಸಾಮೂಹಿಕ ಶಿರಚ್ಛೇದ ನಡೆದಿತ್ತೆ? : ಅಣ್ಣಿಗೇರಿಯ ಬುರುಡೆ ರಾಶಿ ಹಿಂದೆ ಹಲವು ಅನುಮಾನ : ಸಿಕ್ಕೆದೇಸಾಯಿ ಸಂಸ್ಥಾನದ ಕ್ರೌರ್ಯ? | | »ಕೊಪ್ಪ : ಕೋರ್ಟ್ಗೆ ನಕ್ಸಲ್ ನಾಯಕ | | »ಧಾರವಾಡ : ಬೇಲೆಕೇರಿ ಅದಿರು ನಾಪತ್ತೆ - ಸಿಐಡಿ ಆರೋಪ ಪಟ್ಟಿ ಸಲ್ಲಿಕೆ : ಬಂದರು ಅಧಿಕಾರಿ ಬಂಧನ | | »ಗುಲ್ಬರ್ಗ/ಕಡೂರು : ಉಪ ಚುನಾವಣೆ: ಪ್ರಚಾರದ ಪೈಪೋಟಿ | | »ವೈದ್ಯಕೀಯ ಕಾಲೇಜು ನೇಮಕಾತಿಯಲ್ಲಿ ಅವ್ಯವಹಾರ: ವೈದ್ಯಕೀಯ ಸಚಿವರ ಪುತ್ರ ಸಹಿತ ಹಲವರು ಭಾಗಿ | | »ಬೆಂಗಳೂರು : ಸರಣಿ ಸ್ಫೋಟದ ಆರೋಪಿ ಮದನಿ ಜಾಮೀನು ಅರ್ಜಿ ಸೆ.6ಕ್ಕೆ ವಿಚಾರಣೆ | | »ವಿಶ್ವ ಸಾಂಸ್ಕೃತಿಕ ಸಂಸ್ಥೆಯಲ್ಲಿ ವಿಜೃಂಭಿಸಿದ ಗಡಿನಾಡ ಬೊಂಬೆಯಾಟ | | »ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ | | »ಉಪಜಾತಿ ನಮೂದಿಸಲು ಒತ್ತಾಯ | | »ಕೆಎಸ್ಆರ್ಟಿಸಿ ಅಧಿಕಾರಿಯ ದಿಢೀರ್ ರಾಜೀನಾಮೆ | | »ಶುಭಾ, ಭಾವಿ ಪತಿಯ ಕೊಲೆಗೂ ಆಕೆಗೂ ಸಂಬಂಧವಿಲ್ಲ | | »ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ೦ದು ನಿಗದಿಪಡಿಸಿದ ಜಾಗದಲ್ಲಿನ 49 ಮನೆಗಳ ತೆರವು | | »ದನದ ಮಾಂಸ ತಿನ್ತೇನೆ, ತಪ್ಪೇನಿದೆ?: ಸಿದ್ದರಾಮಯ್ಯ | | »ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು | | »ಬೆ೦ಗಳೂರು : ಮೆಟ್ರೊ: ಮೊದಲ ಸಂಚಾರಕ್ಕೆ ದಿನಗಣನೆ : ಪ್ರಧಾನಿಯಿಂದ ಹಸಿರು ನಿಶಾನೆ | | »ಬೆ೦ಗಳೂರು : ಅಕ್ಕ ಸಮ್ಮೇಳನ: ಅಮೆರಿಕಾಕ್ಕೆ ರೇಣುಕಾಚಾರ್ಯ ನೇತೃತ್ವದ ತಂಡ | | »ಅಣ್ಣಿಗೇರಿಯ ತಲೆ ಬುರುಡೆಗಳು: 150 ವರ್ಷಗಳ ಹಿಂದಿನದ್ದು: ತಲೆಬುರುಡೆಗಳ ಡಿಎನ್ಎ ಪರೀಕ್ಷೆ: ಸಚಿವ ಆಚಾರ್ಯ | | »ಹುಬ್ಬಳ್ಳಿ : ಶ್ರೀಮ೦ತ ಪಾಳೆಗಾರರ ಎದುರೇ ಮಹಿಳೆಯೊಬ್ಬಳ ಬೆತ್ತಲೆ ಮಾಡಿದ ಹೇಯ ಘಟನೆ : ನೊ೦ದ ಮಹಿಳೆ ಆತ್ಮಹತ್ಯೆಗೆ ಶರಣು | | »ಹಾಸನ : ಒಂದೇ ಪ್ರಕರಣ, ಇಬ್ಬರು ಉನ್ನತಾಧಿಕಾರಿಗಳಿ೦ದ ತನಿಖೆ! | | »ಬೆ೦ಗಳೂರು : ಬಿಬಿಎಂಪಿ ಹೆಗ್ಗಣಗಳ ಶೋಧ : ರಾಜ್ಯ ಸ್ಥಳೀಯ ಸಂಸ್ಥೆಗಳ ಇತಿಹಾಸದಲ್ಲೇ ಇದೇ ಮೊದಲು ಲೆಕ್ಕಪರಿಶೋಧನೆ | | »ಮುಧೋಳ : ರು. 1ಕೋಟಿ ವೆಚ್ಚದಲ್ಲಿ ಕೆರೆ ಕಟ್ಟಿದ ರೈತ : ಇಡೀ ರಾಜ್ಯವೇ ಕಣ್ಣೆತ್ತಿ ನೋಡುವಂತಾ ಗಿದೆ | | »ಮೈಸೂರು : ಆರೆಸ್ಸೆಸ್ಗೆ ಶಿಕ್ಷಣ ಕ್ಷೇತ್ರ ಅಡವಿಡಲು ಸರಕಾರ ಸಂಚು: ‘ಸಮುದಾಯ ದೀಪ’ ಯೋಜನೆ ಬಗ್ಗೆ ಕಾಂಗ್ರೆಸ್ ಅನುಮಾನ | | »ಗುಲ್ಬರ್ಗ/ಕಡೂರು : ರಂಗೇರುತ್ತಿರುವ ಉಪ ಚುನಾವಣೆ: ಬಿಜೆಪಿ ಮುಖಂಡರು ಜೆಡಿಎಸ್ಗೆ: 13ಕ್ಕೆ ರಜೆ | | »ಬೆ೦ಗಳೂರು : 15 ಗಣಿ ಕಂಪೆನಿಗಳಿಗೆ ಬಿಜೆಪಿ ಸರಕಾರದಿಂದ ಪರವಾನಿಗೆ: ಕಾಂಗ್ರೆಸ್ನಿಂದ ದಾಖಲೆ ಬಹಿರಂಗ | | »ಬೋಧಕೇತರ ಸಿಬ್ಬಂದಿ ನೇಮಕಾತಿ ರದ್ದು: ಸರ್ಕಾರಕ್ಕೆ ತರಾಟೆ | ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ | | »ಬೆ೦ಗಳೂರು : ರಾಜಕಾರಣದಲ್ಲಿ ಶೇ.35ರಷ್ಟು ಮಹಿಳಾ ಮೀಸಲಾತಿ ಜಾರಿಯಾದರೆ ಭ್ರಷ್ಟಾಚಾರ ಕಡಿಮೆಯಾಗಬಹುದು: ಅನಂತಮೂರ್ತಿ | | »ಬೆಳಗಾವಿ : ದೇಶದ ಶ್ರೀಮಂತಿಕೆಗೆ ಪವಿತ್ರವಾದ ಹಿಂದೂ ಧರ್ಮವೇ ಕಾರಣ: ಭಾಗ್ವತ್ | | »ಸರಕಾರದ ವಿರುದ್ಧ ಆಕ್ರೋಶ: ಧರಣಿ ನಿರತ ಮಹಿಳೆ ಮೇಲೆ ಆಸಿಡ್ ದಾಳಿ | | »ಮೈಸೂರು : ಪಕ್ಷೇತರ ಸಚಿವರಿಗೆ ಕೊಕ್ ಸಾಧ್ಯತೆ ? : ಪಕ್ಷ ಸಂಘಟಿಸಬಲ್ಲ ಸಮರ್ಥರಿಗೆ ಸಂಪುಟದಲ್ಲಿ ಸ್ಥಾನ: ಈಶ್ವರಪ್ಪ | | »ಮಡಿಕೇರಿಯಲ್ಲಿನ ನಿರಾಶ್ರಿತ ಟಿಬೆಟಿಯನ್ನರು : 50 ವರ್ಷ ಪೂರೈಸಿದ ಸ೦ಭ್ರಮ : ಬೇಟಿ ನೀಡಿದ ದಲೈಲಾಮಾ | | »ಬೆ೦ಗಳೂರು : ಕಳ್ಳಾಟಕ್ಕೆ ನವಬಂಧ : ಚೆಕ್ಪೋಸ್ಟ್ಗಳಲ್ಲಿ ಸಿಸಿಟಿವಿ, ಗಣಕೀಕರಣ ಸಹಿತ ಬಾರ್ಕೋಡಿ೦ಗ್ ವ್ಯವಸ್ಥೆ | | »ಬೆ೦ಗಳೂರು : ಉಪ ಚುನಾವಣೆ ಪ್ರಚಾರಕ್ಕೆ ಕಾವು: ರಾಜಕೀಯ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ | | »ಬೆ೦ಗಳೂರು : ಉಗ್ರರ ಗು೦ಡಿಗೆ ಬಲಿಯಾದ ಯೋಧರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ | | »ಬೆ೦ಗಳೂರು : ಹಬ್ಬದ ವಿಶೇಷ: ಸೆ. ತಿ೦ಗಳಲ್ಲಿ 100 ಹೈಟೆಕ್ ಬಸ್ ಗಳು ರಸ್ತೆಗೆ | | »ನಿವೃತ್ತ ಕೆಎಎಸ್ ಅಧಿಕಾರಿಯ ಕೊಲೆ ಪ್ರಕರಣ: ದಂಡುಪಾಳ್ಯ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ ಕಾಯಂ | | »ಹಾಸನ , ಮೈಸೂರು ವೈದ್ಯ ಕಾಲೇಜು ಬೋಧಕೇತರ ಸಿಬ್ಬಂದಿ ನೇಮಕಾತಿ ರದ್ದು ವಿವಾದ: ಮುಷ್ಕರ ಕೈಬಿಡುವಂತೆ ಸಿಬ್ಬಂದಿಗೆ ಹೈಕೋರ್ಟ್ ಸಲಹೆ | | »ಅಶ್ಲೀಲ ಚಿತ್ರ ನೋಡುತ್ತಿದ್ದ ತಾಪಂ ಇಓ ಅಮಾನತು | | »ಅಣ್ಣಿಗೇರಿ 'ತಲೆ ಬುರುಡೆ' ವೃತ್ತಾಂತ: 100ಕ್ಕೂ ಹೆಚ್ಚು ತಲೆಬುರುಡೆ ಪತ್ತೆ. ಯುದ್ಧದ ಕ್ರೌರ್ಯವೇ, ವಾಮಾಚಾರವೇ ..ಬುರುಡೆ ಇತಿಹಾಸ ಪತ್ತೆಗೆ ಹರಸಾಹಸ | | »ಶಂಕಿತ ನಕ್ಸಲ್ ಆರೋಪಿ ವಿಜಯಾಬಾಯಿ ನಿರ್ಧೋಷಿ | | »ಲಿಂಗನಮಕ್ಕಿ ಮಟ್ಟ 1800 ಅಡಿಗೆ ಏರಿಕೆ | | »ಸೆ.17ಕ್ಕೆ ಕೆಪಿಸಿಸಿ ಅಧ್ಯಕ್ಷರ ಚುನಾವಣೆ ವೇಳಾಪಟ್ಟಿ ಪ್ರಕಟ | | »ಏನಿದರ ರಹಸ್ಯ?: ಅಣ್ಣಿಗೇರಿಯಲ್ಲಿ ರಾಶಿ, ರಾಶಿ ತಲೆ ಬುರುಡೆ ಪತ್ತೆ | | »ಅಕ್ರಮವಾಗಿ ಸಾಗಾಣಿಕೆ ಆರೋಪದ ಹಿನ್ನೆಲೆ: ಅದಿರು ರಫ್ತು ತಡೆಗೆ 7 ಸ್ಕ್ವಾಡ್ - 24 ಗಂಟೆ ತಪಾಸಣೆ: ಸಿಎಂ | | »ಯಡಿಯೂರಪ್ಪಗೆ ಗುಂಡು ನಿರೋಧಕ 'ಜಪಾನ್ ಕಾರು' ; ಈ ವಾಹನ ವೆಚ್ಚ 40ಲಕ್ಷ ರೂಪಾಯಿ. | | »ಬೆ೦ಗಳೂರು : ಶಿಕ್ಷಣ ಕ್ಷೇತ್ರ: ರಾಜ್ಯದ 13 ಮ೦ದಿಗೆ ರಾಷ್ಟ್ರ ಹಾಗೂ 14 ಮ೦ದಿಗೆ ರಾಜ್ಯ ಪ್ರಶಸ್ತಿ : ಸೆ.5ರಂದು ಪ್ರಶಸ್ತಿ ಪ್ರದಾನ | | »ಚಿಕ್ಕಮಗಳೂರು : ಕಡೂರು ವಿಧಾನ ಸಭಾ ಉಪಚುನಾವಣೆ: ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ | | »ಬಾಗಲಕೋಟೆ : ‘ಅಕ್ಕ’ ಸಮ್ಮೇಳನಕ್ಕೆ ಹೋಗಲು ವೀಸಾ ಸಿಕ್ಕಿಲ್ಲ : ಸಿಎ೦ಗೆ ಮನವಿ | | »ಬೆ೦ಗಳೂರು :ವೈದ್ಯ ಕಾಲೇಜುಗಳ ಸಿಬ್ಬ೦ದಿ ನೇಮಕದಲ್ಲಿ ಅವ್ಯವಹಾರ : 3 ದಿನದಲ್ಲಿ ಮತ್ತೊಂದು ವರದಿಗೆ ಸಿಎಂ ಸೂಚನೆ | | »ಬೆ೦ಗಳೂರು : ರಾಜ್ಯದಲ್ಲಿ ವಿದ್ಯುತ್ ಅಭಾವ : ನಾಳೆಯಿಂದಲೇ ವಿದ್ಯುತ್ ಖರೀದಿ : ಮುಖ್ಯಮ೦ತ್ರಿ | | »ಬೆ೦ಗಳೂರು : ಡಿಸಿಎಂ ಹುದ್ದೆ ಅನಗತ್ಯ: ರೇಣುಕಾಚಾರ್ಯ | | »ಗಣಿ ಪರವಾನಗಿ ತಮಾಷೆನಾ...?: ಒಂದೇ ಜಾಗ, ಹಲವರಿಗೆ ಲೈಸೆನ್ಸ್: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ | | »ಮೈಸೂರು : ಮದ್ಯಪಾನ, ಮಾಂಸಾಹಾರ ತ್ಯಜಿಸಿದರೆ ದಲಿತರಿಗೆ ವೈಷ್ಣವ ದೀಕ್ಷೆ: ಪೇಜಾವರ ಶ್ರೀ | | »ವರುಣನ ಅಬ್ಬರ: ನಡುಗಡ್ಡೆಯಾದ ಗುಲ್ಬರ್ಗ-ಇಬ್ಬರು ಬಲಿ :ಕೊಡಗಿನಲ್ಲಿ ಧಾರಾಕಾರ ಮಳೆ; ಭಾಗಮಂಡಲ ಜಲಾವೃತ | | »ಗುಲ್ಬರ್ಗ : ನಕ್ಸಲ್ ಗುಂಡಿಗೆ ಎದೆಯೊಡ್ಡಿದ ನರೋಣ ವೀರಯೋಧ : ಗ್ರಾಮದಲ್ಲಿ ಶೋಕ : ಇ೦ದು ಅ೦ತ್ಯ ಸ೦ಸ್ಕಾರ | | »ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ‘ಆದಾಯ ನಿರೀಕ್ಷೆಯ ಬಜೆಟ್’ ಸಿಲಿಕಾನ್ಸಿಟಿಯ ಅಭಿವೃದ್ಧಿಗೆ 1890 ಕೋಟಿ ರೂ.ಸಾಲ | | »ಬೆ೦ಗಳೂರು : ಮಳೆ ಹಾನಿ ರು.148 ಕೋಟಿ: 8198 ಮನೆ ಜಖಂ, 1.30 ಲಕ್ಷ ಹೆಕ್ಟೇರ್ ಬೆಳೆ ನಾಶ | | »ಮತಾಂತರಕ್ಕೆ ನಕಾರ: ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ ಪತಿ! | | »ಪರ್ತಕರ್ತನಿಗೆ ಬಿಜೆಪಿ ಶಾಸಕನಿಂದ ಸಾರ್ವಜನಿಕವಾಗಿಯೇ ಪ್ರಾಣಬೆದರಿಕೆ | | »ಅದಕ್ಷರಿಗೆ ಕೊಕ್ : ಉಪಚುನಾವಣೆ ನಂತರ ಸಂಪುಟಕ್ಕೆ ಸಿಎಂ ಸರ್ಜರಿ | | »ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಸ್ಗಳಲ್ಲಿ ಇಂಟರ್ನೆಟ್ ಸೌಲಭ್ಯ; ಟಿಕೆಟ್ ದರದಲ್ಲೇ ಈ ಸೌಕರ್ಯ | | »ತಪ್ಪು ಮಾಡಿಲ್ಲ: ಲೋಕಾಯುಕ್ತರಿಗೆ ಮಾಹಿತಿ ನೀಡಲು ಸಿದ್ಧ: ರಾಜ್ಯಸಭಾ ಸದಸ್ಯ ಅನಿಲ್ ಲಾಡ್ | | »ಮುಂದುವರಿದ ವೈದ್ಯ ಕಾಲೇಜು ಸಿಬ್ಬಂದಿ ಪ್ರತಿಭಟನೆ: ಉರುಳು ಸೇವೆ, ಇಬ್ಬರು ಅಸ್ವಸ್ಥ | | »ಹಿಂದುಳಿದ ವರ್ಗ ಅಭಿವೃದ್ಧಿಗೆ ಸಾವಿರ ಕೋಟಿ: ಮುಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆ; ಜಾತಿ ಲೆಕ್ಕಾಚಾರದ ಕಸರತ್ತು ಶುರು | | »ಶೈಕ್ಷಣಿಕ ಗುಣಮಟ್ಟ ಕುಂಠಿತ- ವೀರಪ್ಪ ಮೊಯಿಲಿ ಕಳವಳ | | »ಇಂದು ಬಿಬಿಎಂಪಿ 2010-11ನೇ ಸಾಲಿನ ಬಜೆಟ್ : ರೂ. 8,000 ಕೋಟಿ ಮೀರುವ ಮೊತ್ತ! | | »ಮೈಸೂರು ವಿವಿ ಅಕ್ರಮ ನೇಮಕಾತಿ ಹಗರಣ - ಮಾಜಿ ಕುಲಪತಿಗಳ ವಿರುದ್ಧ ಕ್ರಮ ಯಾಕೆ ಸಾಧ್ಯ ಇಲ್ಲ? | | »ಆರ್ಟಿಪಿಎಸ್ 3 ಘಟಕಗಳು ಸ್ಥಗಿತ | | »ಚಿಕ್ಕಬಳ್ಳಾಪುರ : ‘ದೇಶದ ಸವಾಲುಗಳ ಪರಿಹಾರಕ್ಕೆ ಧ್ಯೇಯೋದ್ದೇಶದ ದಿಟ್ಟ ಹೆಜ್ಜೆ ಅಗತ್ಯ’: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ | | »ಜಮ್ಮುವಿನಲ್ಲಿ ಉಗ್ರರ ನಡುವಿನ ಗು೦ಡಿನ ಚಕಮಕಿಯಲ್ಲಿ ಎದೆಯೊಡ್ಡಿದ ಹಾಸನದ ಯೋಧ ಬಲಿ | | »ರಾಯಚೂರು : ಅಮ್ಮನ ಆಸರೆ ಸಿಕ್ಕರೂ ವಾಸಕ್ಕೆ ಬಿಡದ ಸರ್ಕಾರ | | »ರಾಮನಗರ ಜಿಲ್ಲೆಗೊಲಿದ ಸಂಸ್ಕೃತ ವಿಶ್ವವಿದ್ಯಾಲಯ : ಮಾಗಡಿಯ ಸೂರಪ್ಪನಹಳ್ಳಿಯಲ್ಲಿ 100 ಎಕ್ರೆ ಭೂಮಿ | | »ಬೆ೦ಗಳೂರು : ಲಾಡ್ ಕಂಪನಿ ಮೇಲೆ ದಾಳಿ ರಾಜಕೀಯ ಪ್ರೇರಿತ : ಬಿಜೆಪಿಯ ಗೋಹತ್ಯೆಯ ನಿಷೇಧ ರಿಯಾಲಿಗೆ ಅವಕಾಶ ಬೇಡ; ರಾಜ್ಯಪಾಲರ ಭೇಟಿ; ಸಿದ್ದರಾಮಯ್ಯ ಆಗ್ರಹ | | »ಗುಲ್ಬರ್ಗ : ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಇಲ್ಲ: ಸಿಎಂ ಚುನಾವಣೆಯ ಬಳಿಕ ಸಂಪುಟ ವಿಸ್ತರಣೆ : ಇ೦ದು ಬೆ೦ಗಳೂರಿನಲ್ಲಿ ಸಭೆ | | »ಬೆ೦ಗಳೂರು : ಅಬ್ದುಲ್ ನಾಸಿರ್ ಮದನಿಗೆ ಕಾಡುತ್ತಿದೆ ಮಡದಿ ಮತ್ತು ಮಕ್ಕಳ ನೆನಪು | | »ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಬನ್ನಿಗೋಳದ ಅಂಧ ಕಲಾವಿದೆ ಗಂಗಮ್ಮ ತಂದೆ ಶಿವಮೂರ್ತಿ | | »ಬೆಳಗಾವಿ : ಹಿಂದೂ ಧರ್ಮ ವಿಶ್ವ ಶಾ೦ತಿಗಾಗಿ ಕೆಲಸ ಮಾಡುತ್ತಿದೆ : ಮೋಹನ್ ಭಾಗವಾತ್ | | »ಮೈಸೂರು ವೈದ್ಯಕೀಯ ಕಾಲೇಜು: ಬೋಧಕ ಸಿಬ್ಬಂದಿ ನೇಮಕದಲ್ಲೂ ಅಕ್ರಮ | | »ಬೆ೦ಗಳೂರು : ಅಕ್ರಮ ಗಣಿಗಾರಿಕೆ : ತೀವ್ರ ತರಾಟೆ : ಲೋಕಾಯುಕ್ತರನ್ನೇ ಅವಲಂಬಿಸೋದ್ಯಾಕೆ? ಸರ್ಕಾರ ಏನು ಮಾಡುತ್ತಿದೆ?: ಹೈಕೋರ್ಟ್ | | »ಮಕ್ಕಳನ್ನು ಅಪ್ಪಿಕೊಂಡೇ ತಾಯಿ ಆತ್ಮಹತ್ಯೆ | | »ಬೆ೦ಗಳೂರು : ಸೆ.21ಕ್ಕೆ ಸ೦ಪುಟ ಪುನಾರಚನೆ ಮುಹೂರ್ತ : ಶಿವನಗೌಡ ನಾಯಕ್ ಆನಂದ್ಗೆ ಕೊಕ್? | | »‘ಕನ್ನಡೇತರ ಕಾರ್ಮಿಕರಿಗೆ ಕನ್ನಡ ಕಲಿಕಾ ಕೇಂದ್ರ ಸ್ಥಾಪನೆ’ : ಮುಖ್ಯಮ೦ತ್ರಿ ಚ೦ದ್ರು | | »ಹಿರಿಯೂರು ಬಳಿ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ | | »ಬೆ೦ಗಳೂರು : ಕ್ರೈಸ್ತ ಧರ್ಮಕ್ಕೆ ಅವಮಾನ: ರಾಜ್ಯಪಾಲರ ತೀವ್ರ ಅಸಮಾಧಾನ : ಶಾಸಕರ ವಿರುದ್ಧ ಕ್ರಮಕ್ಕೆ ಸೂಚನೆ | | »ಬೆ೦ಗಳೂರು : ಗೋಹತ್ಯೆ ನಿಷೇಧ ಮಸೂದೆ : ರಾಜ್ಯಪಾಲರ ಮೇಲೆ ಒತ್ತಡ ಹೇರಬೇಡಿ- ಮೊಯ್ಲಿ | | »ಬೆ೦ಗಳೂರು : ವಿಧಾನಸಭಾ ಕ್ಷೇತ್ರ ಉಪಚುನಾವಣೆ: ನಾಮಪತ್ರ ಹಿ೦ತೆಗೆತ ಪೂರ್ಣ : ಕಣದಲ್ಲಿ 14 ಅಭ್ಯರ್ಥಿಗಳು | | »ಪ್ರಸಿದ್ದ ಪ್ರವಾಸಿತಾಣದಲ್ಲಿ 18 ಮತ್ತು 19ರ೦ದು ಗಗನಚುಕ್ಕಿ ಜಲಪಾತೋತ್ಸವ | | »ಮೈಸೂರು : ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ರಿಂದ ಹುಲಿ ಪ್ರಭೇದಕ್ಕೆ ಸೇರಿದ ‘ಜಾಗ್ವಾರ್’ ಪ್ರಾಣಿಯ ದತ್ತು ಸ್ವೀಕಾರ | | »ಹುಬ್ಬಳ್ಳಿ : 2012ಕ್ಕೆ ಲಘು ಸರಕು ಸಾಗಣೆ ವಿಮಾನ ಸರಸ್ ಸೇವೆಗೆ ಸಿದ್ದ | | »ಬೆ೦ಗಳೂರು : ಬಿಜೆಪಿ ಸರ್ಕಾರದ ಮೇಲೆ ತಮ್ಮ ಹಿಡಿತ ಬಲಗೊಳ್ಳಿಸುವುದಕ್ಕಾಗಿ ಹೊಸ ಡಿಸಿಎಂ ಹುದ್ದೆ ಸೃಷ್ಟಿ? | | »ಭಾರಿ ಪ್ರಮಾಣದ ಅಕ್ರಮ ಆಸ್ತಿ ಹೊಂದಿದ್ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ | | »ಮಹಿಳಾ ಮೀಸಲು ಅಂಗೀಕಾರ: ಮೊಯ್ಲಿ ಭರವಸೆ | | »ಸಚಿವರುಗಳಾದ ಶಿವನಗೌಡ ನಾಯಕ್ ಮತ್ತು ಆನಂದ ಅಸ್ಪೋಟಿಕರ್ ರಾಜೀನಾಮೆ ವದಂತಿ | | »ಗೋರಿಪಾಳ್ಯದಲ್ಲಿ ಪೊಲೀಸರ ಮೊಕ್ಕಾಂ 20 ಮಂದಿ ಬಂಧನ | | »ಕಾಂಗ್ರೆಸ್ನ ಲಾಡ್ ಕುಟುಂಬದ ಕಂಪೆನಿ ವಿ.ಎಸ್. ಲಾಡ್ ಮೇಲೆ ದಾಳಿ | | »ರಾಜಧಾನಿಯಲ್ಲಿ ಅತ್ಯಾಧುನಿಕ ಮರ್ಸಿಡಿಸ್ ಬೆನ್ಜ್ ಪ್ರಯಾಣಕ್ಕೆ ಚಾಲನೆ | | »ಶೇ.2 ಬಡ್ಡಿ ಕೃಷಿ ಸಾಲ ಕೇಂದ್ರಕ್ಕೆ ಸಿಎಂ ಆಗ್ರಹ | | »ಚಿಕ್ಕೋಡಿ : ಡೊಂಗರೆಗೆ 2009ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ | | »ಬಳ್ಳಾರಿ : ಆನಂದ್ ಅಸ್ನೋಟಿಕರ್ ರಾಜೀನಾಮೆಗೆ ಸಿಪಿಐ ಪಟ್ಟು | | »ಸಿಸ್ಕೋ ನಿರ್ಮಿಸಿದ ಮನೆ ಹಸ್ತಾಂತರ: ಒಂದೇ ವರ್ಷದಲ್ಲಿ ಪುರ್ನವಸತಿ ಒದಗಿಸಿ ಸ್ವಾಭಿಮಾನದ ಬದುಕಿಗೆ ದಾರಿ ಮಾಡಿದೆ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ | | »ಪ್ರತೀಕಾರ: ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ಹತ್ಯೆ | | »ಬೆ೦ಗಳೂರು : ಭಾರೀ ಅಕ್ರಮ : ಕಾನೂನು ಕ್ರಮ ಎದುರಿಸುವ ಇಕ್ಕಟ್ಟಿನಲ್ಲಿ ಶಾಸಕ : ಬಗರ್ ಹುಕುಂ : ಹೊಲ ಮೇಯ್ದ ಬೇಲಿ | | »ಸಿಕ್ಕಿದ ಉದ್ಯೋಗವನ್ನು ಕಳೆದುಕೊ೦ಡ ಹಾಸನ ವೈದ್ಯಕೀಯ ಕಾಲೇಜು ಸಿಬ್ಬಂದಿ ಅಹೋರಾತ್ರಿ ಧರಣಿ | | »ಮೈಸೂರು : ಅಕ್ರಮ ನೇಮಕಾತಿ ಹಗರಣ : ಲೆಕ್ಕಕ್ಕಿಲ್ಲದ ಸರ್ಕಾರಿ ಆದೇಶ, ಯುಜಿಸಿ ನಿಯಮಾವಳಿ... | | »ಬೆ೦ಗಳೂರು : ಗೋರಿಪಾಳ್ಯದಲ್ಲಿ ಗುಂಪು ಘರ್ಷಣೆ : ರಾಜಕೀಯ ದ್ವೇಷ: 12 ಮಂದಿಗೆ ಗಾಯ | | »ರಾಯಚೂರು : ಭಕ್ತಿಯ ಸಡಗರ ಸ೦ಭ್ರಮದಿ೦ದ ಜರುಗಿದ ರಾಯರ ಆರಾಧನಾ ಮಹೋತ್ಸವಕ್ಕೆ ಭವ್ಯ ತೆರೆ | | »ಬೆ೦ಗಳೂರು : ತ್ರಿಶ೦ಕು ಸ್ಥಿತಿಯಲ್ಲಿ ಮಿತ್ತಲ್ ಘಟಕ : ಸೂಕ್ತ ಪರಿಹಾರಕ್ಕಾಗಿ ರೈತರ ಹೋರಾಟ : ಮು೦ದೂಡಲ್ಪಟ್ಟ ಶ೦ಕು ಸ್ಥಾಪನೆ | | »ಬೆ೦ಗಳೂರು : ಮು೦ದಿನ ವರ್ಷದಿ೦ದ ಒಂದೇ ಸಿಇಟಿ ನಡೆಸಲು ಸರ್ಕಾರದಿಂದ ತಾಲೀಮು ಆರ೦ಭ | |