ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
‘ಉಗ್ರ ಸಾಧ್ವಿ’ ಜೊತೆ ಬಿಜೆಪಿ ಸಂಪರ್ಕ ಸುತ್ತ ಈಗ ವಿವಾದ

ನವದೆಹಲಿ: ಮಹಾರಾಷ್ಟ್ರದ ಮಾಲೇಗಾಂವ್ ಸ್ಫೋಟದ ರೂವಾರಿ ಎಂಬ ಆರೋಪ ಹೊತ್ತು ಬಂಧಿತರಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಜೊತೆ ಬಿಜೆಪಿ ಸಂಪರ್ಕ ಈಗ ಬೆಳಕಿಗೆ ಬಂದಿದ್ದು, ಭೋಪಾಲ್ ಹಾಗೂ ಇಂದೋರ್ ವಲಯದಲ್ಲಿ ವಿವಾದ ಎಬ್ಬಿಸಿದೆ.

ಸಾಧ್ವಿ ಪೂರ್ಣಚೇತಾನಂದ (ಸನ್ಯಾಸತ್ವ ಸ್ವೀಕರಿಸಿದ ನಂತರದ ಹೆಸರು) ಅಲಿಯಾಸ್ ಪ್ರಜ್ಞಾ ಸಿಂಗ್ ಜೊತೆ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇರುವ ಫೋಟೋ ಬಹಿರಂಗಗೊಂಡಿದೆ.

೨೦೦೬ರಲ್ಲಿ ಮಧ್ಯಪ್ರದೇಶದ ಸಚಿವರೊಬ್ಬರು ನಿಧನರಾದಾಗ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಯುವ ಸಾಧ್ವಿ ಜೊತೆ ರಾಜನಾಥ್ ಮತ್ತು ಶಿವರಾಜ್ ಇದ್ದ ಫೋಟೋ ಇದು. ಸನ್ಯಾಸತ್ವ ಪಡೆಯುವುದಕ್ಕೂ ಮೊದಲು ಪ್ರಜ್ಞಾ ಸಿಂಗ್ ಬಿಜೆಪಿಯ ವಿದ್ಯಾರ್ಥಿ ಘಟಕದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದರು. ಜೊತೆಗೆ ವಿಶ್ವ ಹಿಂದು ಪರಿಷತ್‌ನ ಮಹಿಳಾ ಘಟಕವಾದ ದುರ್ಗಾವಾಹಿನಿಯ ಸದಸ್ಯೆಯಾಗಿದ್ದರು. ಇವರು ಇಂದೋರ್‌ನ ಮೇಯರ್ ಉಮಾ ಶಶಿ ಶರ್ಮಾ ಮತ್ತು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮತ್ತೊಬ್ಬ ಸಾಧ್ವಿ ಉಮಾ ಭಾರತಿಯವರ ಆಪ್ತೆ.

ಸಾಧ್ವಿ ಮನೆ ಮೇಲೆ ದಾಳಿ:

ಮಧ್ಯಪ್ರದೇಶ ಪೊಲೀಸರು ಜಬಲ್‌ಪುರದಲ್ಲಿ ಸಾಧ್ವಿ ಬಾಡಿಗೆಗೆ ಪಡೆದಿದ್ದ ಮನೆಯ ಮೇಲೆ ಭಾನುವಾರ ದಾಳಿ ನಡೆಸಿ ಪರಿಶೀಲಿಸಿದರು. ಆದರೆ, ಆಕ್ಷೇಪಾರ್ಹ ವಸ್ತುಗಳಾವುವೂ ಅಲ್ಲಿ ಸಿಗಲಿಲ್ಲ. ಕೇವಲ ಧಾರ್ಮಿಕ ಪುಸ್ತಕಗಳು, ಪರಿಕರಗಳು ಸಿಕ್ಕಿದವು.

ಉಮಾಭಾರತಿ ವಾಗ್ದಾಳಿ:

ಪ್ರಜ್ಞಾ ಸಿಂಗ್ ಅವರನ್ನು ಬಿಜೆಪಿ ತನಗೆ ಬೇಕಾದಾಗ ಬಳಸಿಕೊಂಡಿತು. ಈಗ ಕಷ್ಟಕಾಲದಲ್ಲಿ ಆಕೆಯನ್ನು ಕೈಬಿಟ್ಟಿದೆ ಎಂದು ಉಮಾಭಾರತಿ ವಾಗ್ದಾಳಿ ನಡೆಸಿದ್ದಾರೆ. ಈ ನಡುವೆ, ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭೋಪಾಲದಿಂದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡ ಪ್ರಭ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-27


ಪ್ರತಿಸ್ಪಂದನ
basker shetty, udupi dubai
2008-10-27
muslimarannu bayatpataka anta heli avarannu jailige karedukondu hogi peedisi bayanaka sikse kottu ugravadi mudre hotte, bjp mattu policeru maduva natakavannu innadaru nillise olleya jivana jeevana nadesuva muslimarannu nodi kalitukolliri
Dimello Pinto, Nagoor
2008-10-27
ಸಾದ್ವಿಯವರೇ, \"ಉಪ್ಪು ತಿಂದವನು ನೀರು ಕುಡಿಯಲೇಬೇಕು\" ಸಂಘಪರಿವಾರದ ಭಯೋತ್ಪಾದನೆಯಾ ಅಟ್ಟಹಾಸ ಮುಗಿಲು ಮುಟ್ಟುತ್ತಿರುವಂತೆ ರಾಷ್ಟ್ರ ಮಟ್ಟದಲ್ಲಾದ ಮಹತ್ವದ ಕಾರ್ಯಾಚರಣೆ ಬಿ ಜೆ ಪಿ ಹಾಗು ಅದರ ಅಂಗಸಂಸ್ಥೆಯಾದ ಚಡ್ಡಿ ಪಡೆಯಲ್ಲಿ ತ್ಸುನಾಮಿಯೆಂತೆ ಬಿರುಗಾಳಿ ಯಬ್ಬಿಸಿದೆ. ಪಾಪ ಅಡ್ವಾಣಿಜಿ ಯವರ ತಲೆ ವಿಶ್ವ ಮಟ್ಟದಲ್ಲಿ ತಗ್ಗಿದೆ. ಇನ್ನು ಕೂಡ ಸಂತೋಷ್ ಬಹ್ರೈನ್ ಹಾಗು ಪಾಂಚನಗ್ನ ಇದರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿಲ್ಲ, ಬಹುಶ ಅವರ ಭಯೋತ್ಪಾದಕ ಸಂಘಟನೆ ಸಂಘಪರಿವಾರದ ಚಡ್ಡಿ ಪಡೆಯ ದಿವಾಳಿಯಾಗುವ ಸಮಯ ಸಮೀಪಿಸುತ್ತಿದೆ ಎನ್ನುವ ಭಯ ಅವರಲ್ಲಿರಬೇಕು. ಇನ್ನಾದರೂ ಕರ್ನಾಟಕದ ಬಿ, ಜೆ, ಪಿ ಹಾಗು ಖಾಕಿ ಪಡೆ (ಕೆಸರಿಕರಣಗೊಂಡ ಪೋಲಿಸ್ ಇಲಾಖೆ ) ಎಚ್ಚರಗೊಂಡು ಅಮಾಯಕರನ್ನು ಬಂದಿಸುದನ್ನ ಬಿಟ್ಟು ನಿಜವಾದ ಭಯೋತ್ಪಾದಕರನ್ನು ಗುರುತಿಸಿ ಶಿಕ್ಷಿಸಬೇಕಾಗಿದೆ. ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಭಾರತದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದ ಹಿಂದೆ ಹಿಂದೂ ಭಯೋತ್ಪಾದಕ ಸಂಘಟನೆ ಸಂಘಪರಿವಾರದ ಕೈವಾಡ ವಿರುದನ್ನು ಅಲ್ಲಗಳೆಯುವಂತಿಲ್ಲ. ಇನ್ನಾದರೂ ಮುಂದೆ ಭಯೋತ್ಪಾದಕ ಕ್ರತ್ಯ ಸಂಭವಿಸಿದಲ್ಲಿ ಕೇವಲ ಮುಸ್ಲಿಮರನ್ನು ಬಲಿಪಶು ಮಾಡುದನ್ನು ಬಿಟ್ಟು ಭಯೋತ್ಪಾದಕ ನಿಗ್ರಹ ದಳಕ್ಕೆ ಹಿಂದೂ ಭಯೋತ್ಪಾದಕ ಸಂಘಟನೆ ಸಂಘಪರಿವಾರದ ಭಯೋತ್ಪಾದನೆಯ ಬಗ್ಗೆ ಕೂಡ ವಿಶ್ಲೇಷಿಸಬೇಕಾಗಿದೆ. ಬಿ ಜೆ ಪಿಯ ರಾಷ್ಟ್ರಾಧ್ಯಕ್ಷರಾದ ಮಾನ್ಯ ರಾಜನಾಥ್ ಸಿಂಗ್ ರವರೆ ತಲೆಯ ಮೇಲೆ ಹಾಕಿದ ನೀರು ಕಾಲಿಗೆ ಬರಲೇ ಬೇಕು ಎನ್ನುದನ್ನು ಮರಿಯಬೇಡಿ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»IAF gears up to foil 9/11 type strikes
»ಕರಾವಳಿ ರಕ್ಷಣಾ ಪಡೆ ಉಗ್ರರ ಹಡಗು ನೋಡಿತ್ತು!
»ದಿಲ್ಲಿ ಏರ್ಪೋರ್ಟ್ ಲ್ಲಿ ನಡುರಾತ್ರಿ ಶೂಟೌಟ್: ಇಡೀ ವಿಮಾನ ನಿಲ್ದಾಣ ಎನ್‌ಎಸ್‌ಜಿ ವಶಕ್ಕೆ
»ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ
»ಮೋದಿ, ತೊಗಾಡಿಯಾ ಭಾಷಣ ತೋರಿಸಲಾಗಿತ್ತು: ಉಗ್ರ
»ಕಪ್ಪು ರಿಬ್ಬನ್ ಧರಿಸಿ ಬಕ್ರೀದ್ ಆಚರಿಸಿ:ಇಮಾಮರ ಕರೆ
»ಉಗ್ರ ನಮ್ಮವನಲ್ಲ: ಪಾಕ್ ಅದೇ ರಾಗ
»ಈ ವಾರ ಏರ್ ಪೋರ್ಟ್ ದಾಳಿ?..ವೈಮಾನಿಕ ದಾಳಿ ಸಾಧ್ಯತೆ-ಎಚ್ಚರದಿಂದಿರಿ: ಆಂಟನಿ
»ಕೊನೆಗೂ 'ನಾಯಿ'ಗೆ ಕ್ಷಮೆಯಾಚಿಸಿದ ಅಚ್ಯುತಾನಂದನ್
»ಪಾಕ್ ವಿರುದ್ಧ ಸೇನಾಕಾರ್ಯಾಚರಣೆ ತಳ್ಳಿಹಾಕುವಂತಿಲ್ಲ: ಭಾರತ
»ಅಸ್ಸಾಂ ರೈಲಿನಲ್ಲಿ ಸ್ಪೋಟ: 2 ಸಾವು
»ಸೇನಾ ನೇಮಕಾತಿ ರ‌್ಯಾಲಿಯಲ್ಲಿ ಕಾಲ್ತುಳಿತ:2 ಸಾವು
»ಉಗ್ರವಾದದ ವಿರುದ್ಧ ಹೋರಾಟ: ಒಮ್ಮತಕ್ಕೆ ವಿಫಲ
»ಕಾಶ್ಮೀರದಲ್ಲಿ ಶೇ.62 ರಷ್ಟು ಮತದಾನ
»ಶಬರಿಮಲೆ:12 ದಿನಕ್ಕೆ 18.5 ಕೋಟಿ ರೂ. ಆದಾಯ
»ದೆಹಲಿಗೆ ಡೆಕ್ಕನ್ ಮುಜಾಹಿದೀನ್ ಇಮೇಲ್ ಬೆದರಿಕೆ
»ಉಗ್ರರ ಮುಂಬೈ ದಾಳಿ ತಪ್ಪಿಸಬಹುದಿತ್ತು
»ಸುಧಾರಣೆಯ ಹಾದಿಯಲ್ಲಿ ಶೈಕ್ಷಣಿಕ ಕ್ಷೇತ್ರ: ಅಹ್ಲುವಾಲಿಯಾ
»ಪಾಟೀಲ್ ತಲೆದಂಡ; ಚಿದಂಬರಂ ಹೊಸ ಗೃಹಸಚಿವ
»ಭದ್ರತಾ ಸಲಹೆಗಾರರಾಗಿ ನಾರಾಯಣನ್ ಮುಂದೂವರಿಕೆ
»ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ರಾಜೀನಾಮೆ
»ಸರ್ಕಾರದಿಂದ ಸಮಿತಿ ನೇಮಕ: ಸಂಪುಟ ನಿರ್ಧಾರ
»ಮಾಜಿ ಪ್ರಧಾನಿ ವಿ.ಪಿ.ಸಿಂಗ್ ನಿಧನ
»ಮುಂಬೈ ಭೇಟಿ ರದ್ದು ಪಡಿಸಿದ ಆಡ್ವಾಣಿ
»ತೈಲ ಬೆಲೆ ಇಳಿಕೆ ಹೇಳಿಕೆ: ದೇವ್ರಾಗೆ ನೋಟಿಸ್ ಜಾರಿ
»ಭಯೋತ್ಪಾದನೆ ಹೆಸರಲ್ಲಿ ಬಿಜೆಪಿ ದೇಶ ಒಡೆಯುತ್ತಿದೆ: ಸೋನಿಯಾ
»ಶ್ರೀರಾಮುಲು ಪಟ್ಟಾಭಿಷೆಕ,ದೆಹಲಿಯವರು ‘ಹು೦’ ಎ೦ದರೆ ನಾನು ‘ಸೈ’
»ಅಡ್ವಾಣಿ, ಅಭಿನವ ಭಾರತದಿಂದ ರಾಷ್ಟ್ರಕ್ಕೆ ಭಯ
»ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗಾನ ರಸಿಕನ ಪಯಣ; ಪಿಚ್ಚಳ್ಳಿಯಿಂದ ಪಣಜಿವರೆಗೆ...
»ನಮ್ಮ ಕಥೆ ಮುಗಿದೇ ಹೋಗಿತ್ತು: ಕಡಲ್ಗಳ್ಳರಿಂದ ಪಾರಾದ ಕ್ಯಾಪ್ಟನ್
»ದೆಹಲಿಯಲ್ಲಿ ಮೋದಿ ರ‌್ಯಾಲಿಗೆ ಅನುಮತಿಯಿಲ್ಲ!
»ಛತ್ತೀಸ್‌ಗಢ: ಮಾವೋವಾದಿಗಳ ಅಟ್ಟಹಾಸಕ್ಕೆ 7 ಪೊಲೀಸರ ಬಲಿ
»ತೈಲ ದರ ಇಳಿಕೆಗೆ ಒತ್ತಾಯಿಸಿ ಡಿ.2ರ೦ದು ದೇಶದಾದ್ಯಂತ ಪ್ರತಿಭಟನೆ
»ಮಾಯಾವತಿ ಭದ್ರತೆಗೆ 350 ಪೊಲೀಸರು, 34 ವಾಹನ
»ತೊಗಾಡಿಯಾ ಆರ್ಥಿಕ ಸಹಾಯ ನೀಡಿಲ್ಲ:ಸಿಬಿಐ
»ಸರಣಿ ಸ್ಫೋಟ ಆರೋಪಿಗಳ ಮೇಲೆ 'ಮೋಕಾ' ಏಕಿಲ್ಲ: ಬಿಜೆಪಿ
»ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುಪ್ತಚರ ದಳ ಬಲಪಡಿಸಿ:ಪ್ರಧಾನಿ
»5 ಲಕ್ಷ ನೌಕರಿ ಕಡಿತಗೊಳ್ಳುವ ಸಾಧ್ಯತೆ?
»ಬಿಜೆಪಿ ವಿರುದ್ಧ ಹರಿಹಾಯ್ದ ಹಿಂದೂ ಮಹಾಸಭಾ
»ಬಿಜೆಪಿ ವಿರುದ್ಧ ಹರಿಹಾಯ್ದ ಹಿಂದೂ ಮಹಾಸಭಾ
»ತನಗೂ ಪ್ರಧಾನಿಯಾಗುವ ಆಸೆ ಇದೆ: ಲಾಲೂ
»ಸೋಮಾಲಿ ಕಡಲ್ಗಳ್ಳರ ಧ್ವಂಸಕ್ಕೆ 4 ಯುದ್ಧನೌಕೆ ರವಾನೆಗೆ ಭಾರತ ಸಜ್ಜು
»ಮಾರನ್ ಸಹೋದರರಿಗೆ ಕರುಣಾ ತರಾಟೆ
»ಆಡ್ವಾಣಿಗೆ ಎಟಿಎಸ್ ತನಿಖಾ ಮಾಹಿತಿ ನೀಡಲಿರುವ ಎಂಕೆಎನ್
»ಸಾಧ್ವಿ, ಪಾಂಡೆ, ಕುಲಕರ್ಣಿ ಒಂದೇ ವೇದಿಕೆಯಲ್ಲಿರುವ ವಿಡಿಯೋ
»ಛತ್ತೀಸ್‌ಗಢ: ಎರಡನೆ ಮತ್ತು ಅಂತಿಮ ಹಂತದ ಮತದಾನ ಇ೦ದು ಆರಂಭ
»ಪದ್ಮ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ೧೦೦ರಿಂದ ೧೨೦ಕ್ಕೆ ಏರಿಕೆ
»ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
»ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
»ಸಾಂವಿಧಾನಿಕ ತಳಪಾಯ ಅಲ್ಲಾಡುತ್ತಿದೆ: ಕೆಜಿಬಿ
»ಸಾಧ್ವಿ ಪ್ರಜ್ಞಾ ಬೆಂಬಲಕ್ಕೆ ಆಡ್ವಾಣಿ
»ಯುವಜನತೆ ರಾಜಕೀಯ ಇಮೇಜ್ ಬದಲಿಸಬಲ್ಲರು: ಆಡ್ವಾಣಿ
»ದಾಖಲೆಯ ಐಎಎಸ್ ಮಹಿಳಾ ಅಭ್ಯರ್ಥಿಗಳು
»ಪಾಂಡೆ ಯಾರೆಂದು ನನಗೆ ತಿಳಿದಿಲ್ಲ: ಸಿನ್ನಾ
»ಜಮ್ಮು-ಕಾಶ್ಮೀರ: ಶೇ.55ರಷ್ಟು ಮತದಾನ
»ಮಾಲೀಕರಾದ ಕಾರ್ಖಾನೆ ನೌಕರರು
»ಆಶ್ನಾ ಹತ್ಯೆ ಯತ್ನದ ಪ್ರಕರಣ : 13 ಆರ್ ಎಸ್‌ಎಸ್‌ ಕಾರ್ಯಕರ್ತರಿಗೆ ಕಠಿಣ ಸಜೆ
»ಜಮ್ಮು ಕಾಶ್ಮೀರದಲ್ಲಿ ಮತದಾನ ಆರಂಭ
»ಬರಲಿದೆ ಸೋಲಾರ್ ವಿಮಾನ !
»ಚಂದ್ರಗ್ರಹದಲ್ಲಿ ಪ್ರತಿಷ್ಠಾಪನೆಗೊಂಡಿತು ತಿರಂಗ
»ಛತ್ತೀಸ್‌ಗಢ ಚುನಾವಣೆ‌: ಮತದಾನ ಆರಂಭ ನಕ್ಸಲ್ ಬೆದರಿಕೆ-ಎಲ್ಲೆಡೆ ಬಿಗಿ ಬಂದೋಬಸ್ತ್ ;
»ಬಿಜೆಪಿಯಲ್ಲೂ ಬ್ಲ್ಯಾಕ್ ಟಿಕೆಟ್!
»ಚಂದ್ರನ ಅಂಗಳಕ್ಕಿಂದು ಭಾರತ
»ಮಾಲೆಗಾಂವ್ ಬಂಧನ: ವಿಹಿಂಪ ರಾಷ್ಟ್ರವ್ಯಾಪಿ ಮುಷ್ಕರ
»ಚೆನ್ನೈ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರಾಮಾರಿ: 7 ಬಂಧನ ಪ್ರಿನ್ಸಿಪಾಲರ ಅಮಾನತು
»ಕಣ್ಣೂರಿನ ಖಾಲಿ ನಿವೇಶನ 125 ಕಚ್ಚಾ ಬಾಂಬುಗಳು ಪತ್ತೆ
»'ಕಮಲ'ಕಾಂತರಾಗುತ್ತಾರಾ ರಜನಿಕಾಂತ್?
»ಮೋದಿ ರಾಜ್ಯದಲ್ಲಿ 80 ದೇವಸ್ಥಾನಗಳು ನೆಲಸಮ
»ಬಜರಂಗ ದಳ ನಿಷೇಧ : ಕೇಂದ್ರ ಸಿದ್ಧತೆ?
»ಆರೆಸ್ಸೆಸ್‌ಗೆ ಕಾಶ್ಮೀರಿ ಉಗ್ರರ ಸಂಪರ್ಕ!
»ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ: ಪವಾರ್ ವಿರುದ್ಧ ಕ್ರಿಮಿನಲ್ ಕೇಸ್
»ಕಾಂಗ್ರೆಸ್ ರಣಕಹಳೆಯಲ್ಲಿ ಅಪಸ್ವರ
»ಕಾನ್ಪುರದ ಮಠಾಧೀಶ ದಯಾನಂದ ಪಾಂಡೆ ಬಂಧನ
»ರಾವ್ ರಾಜ್ಯತ್ಯಾಗ, ಆಳ್ವಾ ಔಟ್: ದೇಶ್‌ಮುಖ್ ನಿರಾಳ
»ದೇವೇಗೌಡರ ತೆಕ್ಕೆಗೆ ಕೇರಳ ಜೆಡಿ‌ಎಸ್
»‘ಚಂದ್ರಯಾನ’ ತೆಗೆದ ಚಂದಿರನ ಚಿತ್ರ
»ಅಭಿನವ್ ಬಿಂದ್ರಾ ತಂದೆ ಡಾ. ಎ.ಎಸ್. ಬಿಂದ್ರಾರಿಂದ ಬ್ಯಾಂಕ್‌ಗೆ ವಂಚನೆ
»ತಮಿಳ್ನಾಡಲ್ಲೂ ಏಸು ಪ್ರತಿಮೆ ಭಗ್ನ; ಉದ್ವಿಗ್ನ
»ರೈಲ್ವೆ ಆದಾಯದಲ್ಲಿ ಶೇ. 15.76 ರಷ್ಟು ಏರಿಕೆ
»Navy foils Indian ship's hijack attempt off Aden
»ಆಳ್ವಾ ವಿರುದ್ಧ ಶಿಸ್ತು ಕ್ರಮ: ಮೊಯ್ಲಿ
»ಮಾವೋಗಳನ್ನು ಬೆಂಬಲಿಸಬೇಡಿ: ಕ್ರೈಸ್ತರಿಗೆ ಆರ್ಚ್ ಬಿಷಪ್ ಕರೆ
»ರಾಜೀನಾಮೆ ನೀಡಿದ ಮಾರ್ಗರೆಟ್ ಆಳ್ವ
»ಚಂದ್ರ ಆಯ್ತು ಈಗ ಸೂರ್ಯನ ಅಧ್ಯಯನಕ್ಕೆ ಇಸ್ರೋ ‘ಆದಿತ್ಯ’!
»ಒಬಾಮ ಮನಮೋಹನ್‌ಗೆ ಕರೆ ಮಾಡಿಲ್ಲವೇಕೆ?
»ಬಜರಂಗ ದಳಕ್ಕೆ 1 ಲಕ್ಷ ಯುವಕರ ಸೇರ್ಪಡೆ
»ದಿಲ್ಲಿಯಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣ ಟರ್ಮಿನಲ್!
»ವ್ಯಾಯಾಮದ ಡ೦ಬಲ್ಸ್ ನಿ೦ದ ಜಜ್ಜಿ ಶಾರ್ಪ ಶೂಟರ್ ಮುದ್ದು ಸೀನನ ಕೊಲೆ
»ಅರುಣಾಚಲ ಪ್ರದೇಶ ನಮ್ಮದು: ಪ್ರಣಬ್
»ಗೋವಾ ಅತ್ಯಾಚಾರ: ದೂರು ವಾಪಸ್ ಪಡೆದ ತಾಯಿ
»ಒಬಾಮಾ ಸಲಹೆಗಾರ್ತಿ ಸೋನಾಲ್ ಶಾ ವಿ‌ಎಚ್‌ಪಿ ಕಾರ್ಯಕರ್ತೆ?
»ಮಾಲೆಗಾವ್ ಸ್ಪೋಟ: ಮೂವರು ವಿಎಚ್‌ಪಿ ಸದಸ್ಯರ ಮೇಲೆ ಶ೦ಕೆ
»ಒಬಾಮರೆಡೆಗೆ ಎಚ್ಚರಿಕೆಯ ಹೆಜ್ಜೆ: ಪ್ರಣಬ್
»ಮುಸ್ಲಿಂ ಬಹುಪತ್ನಿತ್ವ ನಿಯಂತ್ರಣಕ್ಕೆ ಕಾನೂನು ಪ್ರಸ್ತಾಪ
»ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ
»ಮೀರತ್‌ನಲ್ಲಿ ಸ್ಫೋಟ: ಆರು ಸಾವು
»ಅಮರ್‌ಸಿಂಗ್ ಆಸ್ತಿ 33 ಕೋಟಿ: ಬೆ೦ಗಳೂರಲ್ಲೇ 6 ಕೋಟಿ ರು. ಆಸ್ತಿ
»ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ವಿಚ್ಛೇದನಕ್ಕೆ ಪ್ರಬಲ ಕಾರಣ: ಸುಪ್ರೀಂ ಕೋರ್ಟ್
»ಲೋಕಸಭೆಗೆ ಜೆಡಿ(ಯು) ಸದಸ್ಯರ ರಾಜೀನಾಮೆ
»ಅರುಷಿ: ಮರಣೋತ್ತರ ದಾಖಲೆಗಾಗಿ ಸಿಬಿಐ ದಾಳಿ
»ದುಬಾರಿಯಾದ ಉಮಾ ತಪರಾಕಿ: 350 ಕಾರ್ಯಕರ್ತರ ರಾಜೀನಾಮೆ
»ಅಮೆರಿಕದ ಹೊಸ ಉಪಾಧ್ಯಕ್ಷ ಬಿಡೆನ್ ಕೂಡ ಭಾರತ ಸ್ನೇಹಿ
»ಕಂಧಮಾಲ್‌ನಲ್ಲಿ ಆರೆಸ್ಸೆಸ್ ಮುಖಂಡನ ಹತ್ಯೆ
»ಶಬರಿಮಲೆ: ಉಗ್ರರ ಭೀತಿಗೆ ಬಿಗು ರಕ್ಷಣಾ ವ್ಯವಸ್ಥೆ
»ಹಣೆಗೇಕೆ ವಿಭೂತಿ, ತಿಲಕ?: ಹಿಂದೂಗಳಿಗೆ ಕರುಣಾ ಪ್ರಶ್ನೆ
»25,000 participants expected for Delhi half marathon
»ಇಸ್ರೋದಿಂದ ಗೂಗಲ್ ಅರ್ಥ್ ಮಾದರಿಯ ‘ಭುವನ್’
»ಕಳ್ಳನೆಂದು ತಪ್ಪಾಗಿ ಗ್ರಹಿಸಿ ಗುಂಡು ಹಾರಾಟ, ಯುವಕ ಸಾವು
»ರಾಷ್ಟ್ರೀಯ ನದಿಯಾಗಲಿದೆ ಗಂಗೆ.....
»ಚಂದ್ರನ ಪಥ ಸೇರಿದ ಚಂದ್ರಯಾನ-1
»ಶಿಮ್ಲಾ: ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 45 ಸಾವು
»ಮೋದಿ ವಿರುದ್ಧ ವಿಹಿಂಪ ಪ್ರತಿಭಟನೆ
»ಪ್ರಮುಖ ಆರೋಪಿಯೊಂದಿಗೆ ಪ್ರಗ್ಯಾ ಸಂಭಾಷಣೆ
»ಮಹಾರಾಷ್ಟ್ರ ಮಾತ್ರವಲ್ಲ ದಿಲ್ಲಿಯಲ್ಲೂ ಸಹ ಮರಾಠಿ ವಿರೋಧಿ ಹೋರಾಟ
»ಭಾರತದ ಐವರಿಗೆ ರೋಡ್ಸ್ ಸ್ಕಾಲರ್ ಪಿಷ್
»ಸಿಜೆ‌ಐ ಬಾಲಕೃಷ್ಣನ್ ಅವರಿಗೆ ವಿ.ಕೆ.ಕೃಷ್ಣ ಮೇನೋನ್ ಪ್ರಶಸ್ತಿ
»ನಿಗದಿಯಂತೆ ಹೊಗೇನಕಲ್‌ ಯೋಜನೆ: ಸ್ಟಾಲಿನ್
»ನಕ್ಸಲ್ ದಾಳಿಯಿಂದ ಬುದ್ಧದೇವ್ ಪಾರು
»ಅಫ್ಜಲ್ ಮೇಲೆ ಕರುಣೆ ಇಲ್ಲ: ಕಾಂಗ್ರೆಸ್
»ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿಲ್ಲ: ಪ್ರಧಾನಿ
»ರಾಜ್ ವಿರುದ್ಧ ರಾಜ್ಯದ್ರೋಹ ಆರೋಪಕ್ಕೆ ಒತ್ತಾಯ:ನಿತೀಶ್ ಕುಮಾರ್
»ಮುಸ್ಲಿಂ ಯುವಕರು ದಾರಿ ತಪ್ಪಲು ಮುಸ್ಲಿಂ ಲೀಗ್‌ನ ನೀತಿ ಕಾರಣ : ಪಿ.ಎಂ.ಎ.ಸಲಾಂ
»ಮೊದಲ ಚಿತ್ರ ತೆಗೆದ ’ಚ೦ದ್ರಯಾನ’
»6 ತಿಂಗಳಲ್ಲಿ 64 ಸರಣಿ ಸ್ಫೋಟ: ಗೃಹ ಸಚಿವರೆಲ್ಲಿ?
»ಆಸ್ಸಾಂನಲ್ಲಿ ಸರಣಿ ಸ್ಫೋಟ: 60 ಸಾವು ಶಂಕೆ..300 ಗಾಯಳು
»ಮಹಾರಾಷ್ಟ್ರ ಸರಕಾರ ರಾಜ್‌ಠಾಕ್ರೆಯನ್ನು ಅಳಿಯನಂತೆ ಕಾಣುತ್ತಿದೆ:ಅಮರ್ ಸಿ೦ಗ್
»ಕೇರಳ: 37 ಜನ ಉಗ್ರರರ ನ೦ಟಿರುವ ಶಂಕಿತರು ವಶಕ್ಕೆ
»ಚಂದ್ರನತ್ತ ನೆಗೆಯಲು ಇನ್ನೊಂದೇ ಹೆಜ್ಜೆ ಬಾಕಿ
»ಲೂಧಿಯಾನದಲ್ಲಿ ವಿಮಾನ ಅಪಘಾತ - ಇಬ್ಬರು ಪೈಲೆಟ್ ಮೃತ್ಯು
»ಮಾಲೆಗಾಂವ್ ನಲ್ಲಿ ಸ್ಫೋಟ: ಮತ್ತಿಬ್ಬರ ಬಂಧನ
»ಕಾಂಗ್ರೆಸ್‌ನಿಂದ ಆರೆಸ್ಸೆಸ್‌ನತ್ತ ಜಿಗಿದಿದ್ದ ಪ್ರಗ್ಯಾ ಸಿಂಗ್ ತಂದೆ
»ಎಡಪಕ್ಷಗಳಿಗೆ 'ಅಮೆರಿಕ ಫೋಬಿಯಾ' :ಪ್ರಣಬ್
»ರಾಹುಲ್ ಗಾಂಧಿ ಆಸ್ತಿಗೆ ಮತ್ತೆ 1.50ಕೋಟಿ ರು. ಸೇರ್ಪಡೆ
»ಗಂಭೀರವಾಗೇ ಉಳಿದ ದಾಸ್‌ಮುನ್ಶಿ ದೇಹಸ್ಥಿತಿ
»‘ಉಗ್ರ ಸಾಧ್ವಿ’ ಜೊತೆ ಬಿಜೆಪಿ ಸಂಪರ್ಕ ಸುತ್ತ ಈಗ ವಿವಾದ
»Statues worth Rs 30 lakh looted from Delhi temple
»ಬಿಹಾರದಲ್ಲಿ ಮತ್ತಷ್ಟು ಹೆಚ್ಚಿದ ಹಿಂಸೆ; ರೇಲ್ವೆ ಆಸ್ತಿಪಾಸ್ತಿ ಧ್ವಂಸ
»ಬಾಹ್ಯಾಕಾಶ ಇಲಾಖೆಯ್ಲಲೂ ಅಕ್ರಮ . ಯೋಧರಿಗೆ ಹರಿದ ಬಟ್ಟೆ
»ಹಠಾತ್ ಯುದ್ಧ ಎದುರಿಸಲು ಭಾರತ ಸಿದ್ಧವಿಲ್ಲ
»ಕ್ರೈಸ್ತ ಸನ್ಯಾಸಿನಿಗೆ ರಕ್ಷಣೆಯ ಭರವಸೆ
»ಹಗರಣ: ಸಿಕ್ಕಿಂ ಮಾಜಿ ಸಿಎಂಗೆ ಜೈಲು ಶಿಕ್ಷೆ
»ನಾಸಿಕ್: ಎಬಿವಿಪಿ ಕಚೇರಿ ಮೇಲೆ ದಾಳಿ
»ಸಂಸದರ ಗದ್ದಲಕ್ಕೆ ಸ್ಪೀಕರ್ ಚಟರ್ಜಿ ಸಭಾತ್ಯಾಗ!
»ಸೋನಿಯಾ ಆಯ್ತು ಈಗ ರಾಹುಲ್ ಗಾಂಧಿ ವಿರುದ್ಧ ಮಾಯಾವತಿ ಸೇಡು!
»ಉಗ್ರರನ್ನು ಉಗ್ರವಾದಿಗಳೆ೦ದು ಕರೆಯಿರಿ,ಹಿ೦ದೂ ಉಗ್ರರೆ೦ಬ ಪದ ಪ್ರಯೋಗ ಬೇಡ:ಬಿಜೆಪಿ
»‘ಪೊಲೀಸರ ಸಮ್ಮುಖದಲ್ಲೇ ನಗ್ನವಾಗಿ ಮೆರವಣಿಗೆ ಮಾಡಿದರು’
»