ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ರಾಮಕ್ಷತ್ರಿಯ ಸಂಘ, ಕುವೈಟ್ ಕಾರ್ಯಕಾರಿ ಮಂಡಳಿ

ಕುವೈಟ್: ರಾಮಕ್ಷತ್ರಿಯ ಸಂಘ, ಕುವೈಟ್ (RK Sangha Kuwait) ಸಮಾಜ ಬಾಂಧವರು ಇತ್ತೀಚೆಗೆ ತೃತೀಯ ವರ್ಷದ ಆಚರಣೆ ಯನ್ನು ಇಲ್ಲಿನ ಜಿಲೀಬ್ ಅಲ್ ಶುಯೋಕ್‌ನಲ್ಲಿ, ಕಿರಣ್ ನಾಯ್ಕ್ ಇವರ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಿದರು.

ನಂತರ ನೆಡೆದ 2008-09ನೆಯ ಸಾಲಿನ ಕಾರ್ಯಕಾರಿ ಮಂಡಳಿ ಆಯ್ಕೆಯಲ್ಲಿ, ಸಂಘದ ಅಧ್ಯಕ್ಷರಾಗಿ, ನವೀನ್ ಕುಮಾರ್ ಉಡುಪಿ, ಉಪಾಧ್ಯಕ್ಷರಾಗಿ ಯಶವಂತ ಕೀಕಾನ, ಕಾರ್ಯದರ್ಶಿಯಾಗಿ ಕೆ.ಎಸ್.ಚಂದ್ರಶೇಕರ್ ಸೂರ್ಲು, ಕಾಸರಗೋಡು, ಕೋಶಾಧಿಕಾರಿಯಾಗಿ ಸತೀಶ್ ಬೇಕಲ್‌ರವರನ್ನು ಆರಿಸಲಾಯಿತು.

ಸುರೇಶ್ ಶ್ಯಾಮ್‌ರಾವ್ ನೇರಂಬಳ್ಳಿ ಇವರಿಂದ ಕಾರ್ಯಕಾರಿ ಮಂಡಳಿಯ ಅನುಮೋದನೆ, ದೇವರಾಯ ಬೇಕಲ ರಿಂದ ಕಾರ್ಯಕ್ರಮ ಆಯೋಜನೆ, ಕಿರಣ್ ನಾಯ್ಕ್ ರಿಂದ ಕಾರ್ಯಕ್ರಮ ನಿರ್ವಹಣೆ, ಶ್ರೀಮತಿ ಜಯಂತಿ ಕೃಷ್ಣರಾಜ್ ಉಪ್ಪೂರು ಇವರಿಂದ ಧನ್ಯವಾದ ಸಮರ್ಪಣೆ ನೆರವೇರಿತು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮೋಹನ್ ಕಾಮತ್ ಮ೦ಜೇಶ್ವರ
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-27


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri