ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ರಾಜ್‌ಠಾಕ್ರೆಗೆ ನ.4ರ ತನಕ ನ್ಯಾಯಾಂಗ ಬಂಧನ: ಮು೦ಬೈಯಲ್ಲಿ ಹಿ೦ಸಾಚಾರ

( ಚಿತ್ರ: ರೋನ್ಸ್ ಬಂಟ್ವಾಳ್, ಮುಂಬೈ)

ಮು೦ಬೈ:,21.ಮಂಗಳವಾರ ಮುಂಜಾನೆ ಬಂಧನಕ್ಕೀಡಾಗಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖ್ಯಸ್ಥ ರಾಜ್ ಠಾಕ್ರೆ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿರುವ ಮುಂಬೈಯ ವಿಚಾರಣಾ ನ್ಯಾಯಾಲಯವು ಅವರಿಗೆ ನವೆಂಬರ್ ನಾಲ್ಕರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

ರೈಲ್ವೆ ನೇಮಕಾತಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿದ್ದ ಉತ್ತರ ಭಾರತೀಯ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಪಾಲ್ಗೊಳ್ಳುವಿಕೆಯ ಆಪಾದನೆಯಡಿಯಲ್ಲಿ ರಾಜ್ ಠಾಕ್ರೆ ಬಂಧನಕ್ಕೀಡಾಗಿದ್ದಾರೆ. ಅವರನ್ನು ಬಾಂದ್ರಾ ಕೋರ್ಟಿನಲ್ಲಿ ಮಧ್ಯಾಹ್ನದ ಬಳಿಕ ಹಾಜರು ಪಡಿಸಲಾಯಿತು.

ರತ್ನಗಿರಿಯಲ್ಲಿ ಠಾಕ್ರೆ ಬಂಧನಕ್ಕೀಡಾಗಿದ್ದು, ಮುಂಬೈಯಲ್ಲಿ ಯಾವುದೇ ಅನಾಹುತಕಾರಿ ಘಟನೆಗಳು ನಡೆಯದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಲುಂದ್, ಥಾಣೆ, ನವಿಮುಂಬೈ, ಬೊರಿವಿಲಿ, ಪರೇಲ್ ಮತ್ತು ಟಾರ್ಡಿಯೋ ಪ್ರದೇಶಗಳಲ್ಲಿ ಕಲ್ಲುತೂರಾಟ ಘಟನೆಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಸುಮಾರು 20 ಸಾವಿರ ರಾಜ್ಯ ಮೀಸಲು ಪಡೆ ಹಾಗೂ ಸಿಆರ್‌ಪಿಎಫ್ ಜವಾನರನ್ನು ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
.

ರಾಜ್ ಠಾಕ್ರೆಯವರನ್ನು ಹಾಜರು ಪಡಿಸಿರುವ ಬಾಂದ್ರಾ ನ್ಯಾಯಾಲಯದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಎಂಎನ್ಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಛಾರ್ಜ್ ನಡೆಸಿದ್ದಾರೆ. ಸುಮಾರು 150 ಪ್ರತಿಭಟನಾಕಾರರನ್ನು ಬಂಧಿಸಿ ನ್ಯಾಯಾಲಯದ ಆವರಣದಿಂದ ಕರೆದೊಯ್ಯಲಾಗಿದೆ
.

ಮಾಧ್ಯಮ ವರದಿಗಾರರು ಹಾಗೂ ಎಂಎನ್ಎಸ್ ಕಾರ್ಯಕರ್ತರು ನ್ಯಾಯಾಲಯದ ಆವರಣಕ್ಕೆ ತೆರಳದಂತೆ ನಿಷೇಧಿಸಿದ್ದು, ಪ್ರಕ್ರಿಯೆ ವೇಳೆಗೆ ಕೆಲವು ಹಿರಿಯ ಪತ್ರಕರ್ತರೊಡನೆಯೂ ಪೊಲೀಸರು ಒರಟಾಗಿ ವರ್ತಿಸಿದ್ದಾರೆ ಎಂದು ವರದಿ ತಿಳಿಸಿದೆ
.

ಕಠಿಣ ಶಿಕ್ಷೆಗೆ ಒತ್ತಾಯ
ರಾಜ್ ಠಾಕ್ರೆ ಅವರನ್ನು ಬಂಧಿಸಿದರೆ ಮಾತ್ರ ಸಾಲದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವು ಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ.

ಠಾಕ್ರೆ ವಿರುದ್ಧ ಭಾರತೀಯ ದಂಡ ಸಂಹಿತೆ 153, 353, 336, 425 ಮತ್ತು 427 ಸೆಕ್ಷನ್‌ಗಳ ಪ್ರಕಾರ ಆರೋಪಗಳನ್ನು ಹೊರಿಸಲಾಗಿದೆ
.

ತಾಕತ್ತಿದ್ದರೆ ಬಂಧಿಸಿ
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಉತ್ತರ ಭಾರತೀಯ ಅಭ್ಯರ್ಥಿಗಳ ಮೇಲೆ ನಡೆಸಿರುವ ಹಲ್ಲೆ ಪ್ರಕರಣದ ಹಿನ್ನಲೆಯಲ್ಲಿ, 'ತಾಕತ್ತಿದ್ದರೆ ನನ್ನನ್ನು ಬಂಧಿಸಿ' ಎಂದು ಮಹಾರಾಷ್ಟ್ರ ಸರಕಾರಕ್ಕೆ ಸವಾಲು ಹಾಕಿದ್ದರು. ತನ್ನನ್ನು ಬಂಧಿಸಿದರೆ ಇಡಿಯ ಮಹಾರಾಷ್ಟ್ರ ಹೊತ್ತಿ ಉರಿಯಲಿದೆ ಎಂಬ ಬೆದರಿಕೆಯನ್ನೂ ಹಾಕಿದ್ದರು. ಇದಲ್ಲದೆ ಪೊಲೀಸರು ಮತ್ತು ಕಾಂಗ್ರೆಸ್ ಬೆನ್ನುಹುರಿ ಇಲ್ಲದವರು ಎಂದೂ ಠಾಕ್ರೆ ಸೋಮವಾರ ಟೀಕಿಸಿದ್ದರು.

ಮುಂಬೈಯಲ್ಲಿ ಭಾರೀ ಹಿಂಸಾಚಾರ  


ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆಯ ಬಂಧನದ ಬಳಿಕ ಮುಂಬೈಯ ವಿವಿಧೆಡೆ ಹಿಂಸಾಚಾರ ಭುಗಿಲೆದ್ದಿದೆ. ಥಾಣೆಯಂತಹ ಸ್ಥಳಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ.

ದಕ್ಷಿಣ ಮುಂಬೈಯ ಟಾರ್ಡಿಯೋದಲ್ಲಿ ನಿಲ್ಲಿಸಲಾಗಿದ್ದ ಟಾಕ್ಸಿಗಳನ್ನು ದುಷ್ಕರ್ಮಿಗಳು ಹಾನಿಗೀಡುಮಾಡಿದ್ದು ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬೊರಿವಿಲಿಯಲ್ಲಿ ಟ್ರಕ್‌ಗಳಿಗೆ ಬೆಂಕಿಇಕ್ಕಲು ಪ್ರಯತ್ನಿಸಲಾಗಿದೆ ಎಂದು ಅವರು ತಿಳಿಸಿದರು. ವಿಲೆಪಾರ್ಲೆ ಮತ್ತು ಜೋಗೇಶ್ವರಿ ಪ್ರದೇಶಗಳಲ್ಲೂ ಹಿಂಸಾಚಾರ ವರದಿಯಾಗಿದೆ.

ದುಷ್ಕರ್ಮಿಗಳು ಮುಲುಂದ್ ವಾಯುವ್ಯ ಪ್ರದೇಶದಲ್ಲಿನ ಟೋಲ್ ಬೂತ್ ಒಂದರ ಮೇಲೆ ದಾಳಿ ನಡೆಸಿದ್ದು, ಬೆಂಕಿ ಇಕ್ಕಿದ್ದಾರೆ. ಇದಲ್ಲದೆ, ಕಾಂಗ್ರೆಸ್ ವಕ್ತಾರ ಸಂಜಯ್ ನಿರುಪಮ್ ಅವರ ನಿವಾಸದ ಮೇಲೂ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಏತನ್ಮಧ್ಯೆ, ಮುಂಜಾಗ್ರತಾ ಕ್ರಮವಾಗಿ ಮುಂಬೈ ಹೊರವಲಯದ ಶಾಲೆಗಳಿಗೆ ರಜೆ ಸಾರಲಾಗಿದೆ. ಯುವುದೇ ಅನಾಹುತಕಾರಿ ಕ್ರಮಗಳನ್ನು ಹತ್ತಿಕ್ಕಲು ಮುಂಬೈ ನಗರದಲ್ಲಿ ಭದ್ರತಾ ಕ್ರಮಗಳನ್ನು ಮೇಲ್ಮಟ್ಟಕ್ಕೇರಿಸಲಾಗಿದೆ.

"ರಾಜ್ ಠಾಕ್ರೆ ಬಂಧನಕ್ಕೆ ಯಾವುದೇ ಗಟ್ಟಿಯಾದ ಪುರಾವೆ ಇಲ್ಲ. ರಾಜ್ಯ ಸರಕಾರವು ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ" ಎಂದು ಎಂಎನ್ಎಸ್ ವಕ್ತಾರ ಶಿರಿಶ್ ಪಾರ್ಕರ್ ಅವರು ರಾಜ್ ಬಂಧನಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಹಾರಾಷ್ಟ್ರ ಸರಕಾರದ ಸೇಡಿನ ಕ್ರಮ ಮತ್ತು ರಾಜಕೀಯ ಫಿತೂರಿ ಎಂದು ಪಾರ್ಕರ್ ಬಣ್ಣಿಸಿದ್ದಾರೆ.

ಬಂಧನದ ಬಳಿಕದ ಗಲಭೆಯು ಸಾರ್ವಜನಿಕ ಕೋಪಾವೇಶ ಮತ್ತು ಬಂಧನದ ವಿಚಾರವನ್ನು ಎಂಎನ್ಎಸ್ ಮಹಾರಾಷ್ಟ್ರದ ಜನತೆಯ ಬಳಿಗೆ ಕೊಂಡೊಯ್ಯಲಿದೆ ಎಂದು ಪಾರ್ಕರ್ ಹೇಳಿದ್ದಾರೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯಾ | ( ಚಿತ್ರ: ರೋನ್ಸ್ ಬಂಟ್ವಾಳ್, ಮುಂಬೈ)
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2008-10-21

ಇತರ ಸಂಭಂದಪಟ್ಟ ವರದಿಗಳು
»
»
»ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಂಧನ
»
»

ಪ್ರತಿಸ್ಪಂದನ
mana iliyas udupi, Bahrain
2008-10-23
he is not a god person. but he is mental because of he dont no he is indian he is thinkng mumbai is his property.
dimello pinto, Nagur
2008-10-22
ಇಂತಹ ಕೋಮುವಾದಿ ಹಾಗು ಭಯೋತ್ಪಾದಕ ನಾಯಕ ಹಾಗು ಅವನ ಹಿಂಬಾಲಕರಿಂದ ದೇಶ ನಾಶವಾಗುತ್ತಿದೆ. ಇಂತಹ ದೇಶದ್ರೋಹಿ ನಾಯಕರನ್ನು ಗಲ್ಲಿಗೇರಿಸಿ.
Rao, Mumbai
2008-10-22
Why so much drama is happening. Why the people are very concerned about his arrest. Has he done anything good to the people or the nation. Please wake up citizens. He deserved it and there are so many others who falls under the same category, but because of the descrimination act by the govt and politicians its not happening as such.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ದೇಶವನ್ನೇ ನಡುಗಿಸಿದ ಉಗ್ರ ಓದಿದ್ದು 4 ನೇ ಕ್ಲಾಸ್
»ಲಿಯೋಪಾಲ್ಡ್ ಕೆಫೆ ಮತ್ತೆ ಆರಂಭ
»ದಾಳಿ ನಡೆಸಿದ ಉಗ್ರರಿಗೆ ಸ್ಥಳೀಯರ ಸಹಾಯ
»ನಾನು ಮಾಡಿದ್ದೇ ಸರಿ ಎಂದ ಬ೦ಧಿತ ಉಗ್ರ ಖಾಸದ್
»ಉಗ್ರರ ಹಣೆಯಲ್ಲಿ ತಿಲಕ, ಕೈಯಲ್ಲಿ ಕೇಸರಿ ದಾರ.
»ಉಗ್ರ ನಿಗ್ರಹ ದಳದ (ಎಟಿ‌ಎಸ್) ಮುಖ್ಯಸ್ಥ ಹುತಾತ್ಮ ಕರ್ಕರೆಗೆ ಅಂತಿಮ ನಮನ
»ವಸಾಯಿ ಕೊಂಕಣಿ ಎಸೋಸಿಯೇಶನ್ ಕಾರ್ಯಾಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ
»ಮುಂಬಯಿಯಲ್ಲಿ ಪಾದ್ರಿ ಕೊಂಕಣಿ ಸಿನೇಮಾದ ಸಿಡಿ ಮತ್ತು ಡಿವಿಡಿ ಬಿಡುಗಡೆ
»ಕೀಬೋರ್ಡ್ ಆಸರೆ ಪಡೆದ ನಟಿ
»4ನೆ ದಿನ: ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು
»Top professionals, businessmen killed in five-star carnage
»ನಾರಿಮನ್ ಹೌಸ್ ಅಬ್ ನಾರ್ಮಲ್; ‘ತಾಜ್’ ತಾಜಾಸ್ಥಿತಿ
»ಭಾರತಕ್ಕೆ ಅಮೆರಿಕದ ಎಫ್‌ಬಿಐ ತಂಡ; ಮುಂಬೈ ದಾಳಿಯ ಹಿಂದೆ ಅಲ್ ಕೈದಾ: ಲಂಡನ್
»ಆತಂಕವಾದಿಗಳ ದುಷ್ಕೃತ್ಯಕ್ಕೆ ಉಡುಪಿ-ಮೂಡಬೆಳ್ಳೆಯ ಪಾವುಸ್ತಿನ್ ಮಾರ್ಟಿಸ್ ವಿಧಿವಶ; ಯೆನೆಪೋಯಾ ಪರಿವಾರ ಪಾರು;ಉಗ್ರರು ಅರಸಿದ್ದು ಶ್ರವಣ್ ಅರಸರ ಸ್ಕೊಡಾ ಕಾರು
»ಮುಂಬೈಯ ದಾಳಿಯ ಹಿಂದೆ ಪಾಕ್ ಕೈವಾಡ: ಮುಖರ್ಜಿ
»Terrorists killed TAJ SEIGE ENDS; Nariman House secure, 5 HOSTAGES KILLED 15 bodies found in a single Taj room. 2 NSG men killed
»Terror strike captures global media attention
»The Taj has been a symbol of Mumbai for more than 100 years
»ಸಾವನ್ನೂ ಲೆಕ್ಕಿಸದೆ ಮುನ್ನುಗ್ಗಿದ 3 ಸೂಪರ್ ಕಾಪ್‌ಗಳ ಬಲಿ
»ತಾಜ್‌ನಲ್ಲಿ ಮತ್ತೆ ಸ್ಫೋಟ, ಗುಂಡಿನ ಕಾಳಗ .148 hostages rescued from Oberoi hotel. 7 Terrorists Killed at Taj - 30 bodies recovered. Oberoi hotel under control, 2 terrorists killed
»ಮು೦ಬಾಯಿ ಸ್ಫೋಟದ ಚಿತ್ರಗಳು......
»9 ವಿದೇಶಿಯರು, 6 ಭಯೋತ್ಪಾದಕರು ಬಲಿ:300 ಮ೦ದಿ ಆಸ್ಪತ್ರೆಗೆ- ಎನ್‌ಎಸ್‌ಜಿ ಕಮಾಂಡೊಗಳು ಹೊಟೇಲ್ ಒಳಕ್ಕೆ
»Mumbai attacks:Fresh explosions at Taj hotel.Hostages rescued
»Six foreigners among 101 dead. Army moves in Oberoi, Taj to flush out holed up terrorists
»ಮುಂಬೈ: ಹಿಂದೆಂದೂ ಕೇಳರಿಯದ ಉಗ್ರಗಾಮಿ ಕೃತ್ಯ .ದಾಳಿ, ಗುಂಡು ಹಾರಾಟ, ಸ್ಫೋಟ; 90 ಸಾವು, 900 ಗಾಯ. ರಕ್ಷಣೆಗೆ ಸೇನೆ
»Terror attacks in Mumbai; 2 dead, several injured
»ಮಾಲೇಗಾಂವ್ ಸ್ಫೋಟ, ಪುರೋಹಿತ್ ವಜಾ
»ಮುಂಬೈ ರೈಲು ಸ್ಫೋಟ: ಪ್ರಮುಖ ಆರೋಪಿ ಸೆರೆ
»ಸಾಧ್ವಿ ಕಿರುಕುಳ: ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್
»ಕಡಲ್ಗಳ್ಳರಿಗೆ ಒತ್ತೆಯಾಳಾಗಿದ್ದ ಭಾರತೀಯರು ತವರಿಗೆ ವಾಪಸ್
»ಹೆದರಿಸಿ ತಪ್ಪೊಪ್ಪಿಸಿದರು, ಅಶ್ಲೀಲ ಸಿ.ಡಿ. ಕೇಳಿಸಿದರು..
»ಗಣೇಶ್‌ಪುರಿ ನಿತ್ಯಾನಂದ ಕ್ಷೇತ್ರ ಜಗತ್ಫ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾಗಿ ರೂಪುಗೊಳ್ಳಲಿ ದ್ವಾರಕಾಧೀಶ್ವರ ಪೀಠ ಶಂಕರಾಚಾರ್ಯ ಶ್ರೀ ಸ್ವರೂಪನಂದ ಸರಸ್ವತಿ
»ಮಾಲೇಗಾಂವ್ ಪ್ರಕರಣ: ಆರೆಸ್ಸೆಸ್ ಮುಖಂಡನ ವಿಚಾರಣೆ
»ದ್ವಾರಕಾಧೀಶ್ವರ ಪೀಠ ಧರ್ಮಸಾಮ್ರಾಟ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಶ್ರೀ ಸ್ವರೂಪನಂದ ಸರಸ್ವತಿ ಮಹಾರಾಜರು ಗಣೇಶ್‌ಪುರಿಗೆ ಭೇಟಿ
»ಹೀಗೊಂದು ಮಾನವೀಯತೆ : ಓರ್ವನಿಗಾಗಿ ವಿಮಾನ ವಾಪಾಸು ಬಂತು
»’ಅಕ್ಷಯ’ದ ಶ್ರೀ ಗುರುನಾರಾಯಣ ಸಾಹಿತ್ಯ ಹಾಗೂ ಯಕ್ಷಗಾನ ಕಲಾ ಪ್ರಶಸ್ತಿ-2008 ಪ್ರದಾನ
»ಪ್ರಮುಖ ವೈದ್ಯ ಭಯೋತ್ಪಾದನಾ ಸುಳಿಯಲ್ಲಿ?
»ಸುಳಿವು ಬಯಲು ಮಾಡದ ಪುರೋಹಿತ್ ಲ್ಯಾಪ್‌ಟಾಪ್
»ಪನ್ ವೇಲ್ ವಿಶ್ವಶಾ೦ತಿ ಮಹಾಯಜ್ನದ ಅದ್ಯಯ ಸಿದ್ದತೆ
»ATS threatened to eliminate me in encounter: Lt-Col Purohit
»ನಾರಯಾಣ ಸಿ. ಪೂಜಾರಿ ನಿಧನ
»ರಾಜ್‌ಠಾಕ್ರೆ ವಿರುದ್ಧ ಮೋಕಾ ಹೇರಲು ಸು.ಕೋ ನಕಾರ
»ಮಾಲೆಗಾಂವ್ ಸ್ಫೋಟಕ್ಕೆ ರಾಜಕೀಯ ತಿರುವು
»‘ರೇವ್ ಪಾರ್ಟಿ ಆರೋಪಿಗಳು ಮಾದಕ ವಸ್ತು ಸೇವಿಸಿದ್ದರು'
»S.C.Jamir , Governor of Maharashtra inauguration of the First Certification Course in Pranayama
»24 ಗಂಟೆಯೊಳಗೆ ಚಾರ್ಜ್‌ಶೀಟ್: ಎಟಿಎಸ್ ದಾಖಲೆ!
»ದಿವೋ ಪುರಸ್ಕೃತ ಖ್ಯಾತ ಕೊಂಕಣಿ ಪತ್ರಕರ್ತ ಪಿ.ಡಿ’ಸೋಜಾ ನಿಧನ
»60 ಕೆಜಿ ಆರ್‌ಡಿಎಕ್ಸ್‌ ಬಳಕೆ: ಎಟಿಎಸ್‌ನಿಂದ ನಿರಾಕರಣೆ
»ಮುಂಬೈ ಪ್ರಾರ್ಥನಾ ಮಂದಿರ ಮೇಲೆ ದಾಳಿ: 8 ಬಂಧನ
»ರಾಜ್‌ಠಾಕ್ರೆ ಶರಣಾಗತಿ, ಬಂಧನ, ಜಾಮೀನು
»All Party delegation led by Chief Minister meets Governor S. C. Jamir
»ಮಾಲೆಗಾಂವ್‌ ಸ್ಫೋಟಕ್ಕೆ ಮುಸ್ಲಿಮರ ಸಹಾಯ: ಪುರೋಹಿತ್
»ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕು : ಪ್ರಾ| ಸೀತಾರಾಮ್ ಶೆಟ್ಟಿ
»ಕನ್ನಡ ಸೇವಾ ಸಂಘ ಪೊವಾಯಿ ನೂತನ ಅಧ್ಯಕ್ಷರಾಗಿನ್ಯಾ.ಆರ್. ಜಿ. ಶೆಟ್ಟಿ ಅವಿರೋಧ ,ಮಹಿಳಾ ವಿಭಾಗ ಸಮಿತಿ ಕಾರ್ಯಾಧ್ಯಕ್ಶರಾಗಿ ಮೋಹಿನಿ ಶೆಟ್ಟಿ ಆಯ್ಕೆ
»ಮುಂಬೈ ಕಟ್ಟಡ ಕುಸಿತ: 6 ಮಂದಿ ಸಾವಿನ ಶಂಕೆ
» ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿಜಯಕುಮಾರ್‌ಗೆ ಹೊರನಾಡ ತುಳು-ಕನ್ನಡಿಗರ ಅಭಿನಂದನಾ ಸನ್ಮಾನ
»ಸಾಧ್ವಿಗೆ ಶ್ರೇಷ್ಠ ವಕೀಲರನ್ನು ಒದಗಿಸಲು ಸಿದ್ಧ: ಠಾಕ್ರೆ
»Indian Mujahideen had attacked American Centre: Police
»Malegaon blasts: ATS to interrogate UP leader
»ಬಿಲ್ಲವರ ಎಸೋಸಿಯೇಶನ್ ಕಾಂದಿವಿಲಿ ಸಮನ್ವಯ ಸಮಿತಿಯ ವಾರ್ಷಿಕೋತ್ಸವ
»ಸ್ಪೋಟ: ಮೂವರು ವಿಎಚ್‌ಪಿ ಸದಸ್ಯರ ಮೇಲೆ ಸಂಖ್ಯೆ
»ಋಕ್ಸಂಹಿತಾ ಯಾಗಾದಿ ಅನುಷ್ಠಾನ ಸಮಿತಿ ಲಕ್ಷ್ಮೀಪುರ ಅಧ್ಯಕ್ಷರಾಗಿ ಕಚೇರಿ ಸದಾನಂದ ಡಿ. ನಾಯಕ್
»ನಾಟಕಗಳಲ್ಲಿ ಹಾಸ್ಯ ಪ್ರಧಾನವಾಗಿದ್ದರೂ ಭಾಷೆಯ ಪ್ರಯೋಗ ಹೆಚ್ಚಾಗಿರ ಬೇಕು : ಡಾ. ಸುನೀತಾ ಶೆಟ್ಟಿ- ಕಾಪಿಕಾಡ್, ವಾಮಂಜೂರ್, ಡಾ.ಸುನೀತಾಕ್ಕಗೆ ಸನ್ಮಾನ
»ಭಾರತ ಸರಕಾರದ ನೋಟರಿ ಆಗಿ ನ್ಯಾ. ಮೊಹಿದ್ಧಿನ್ ಮುಂಡ್ಕೂರು ನೇಮಕ
»ಮಾಲೇಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ೦ತೆಇನ್ನೂ ಇಬ್ಬರು ಸೇನಾ ಅಧಿಕಾರಿಗಳು ಸೆರೆ?ಸರಕಾರ ಕಳವಳ
»ರೋನ್ಸ್ ಬಂಟ್ವಾಳ್ ರ ವಿಶೇಷ ಚಿತ್ರ ವರದಿ......
»ಕುಲಾಲ ಸಂಘ ಮುಂಬಯಿ ವತಿಯಿಂದ ಯಕ್ಷಗಾನ ಕಲಾವಿದ ಜೋಗು ಕುಲಾಲ್‌ಗೆ ಸನ್ಮಾನ
»ಗಾಣಿಗ ಸಮಾಜ ಮುಂಬಯಿ ವತಿಯಿಂದ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಮಂಡಳಿಯ ಶ್ವೇತಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ
»ಮಾಲೆಗಾಂವ್ ಸ್ಪೋಟದ ರೂವಾರಿ ತಾನೆಂದು ಒಪ್ಪಿಕೊಂಡ ಕರ್ನಲ್
»ರಾಹುಲ್‌ಗೆ ಸನಿಹದಿಂದ ಗುಂಡಿಕ್ಕಲಾಗಿದೆ: ವರದಿ
»ಪ್ರಜ್ಞಾ ಸಿಂಗ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ:ಉಮಾಭಾರತಿ
» ಮಾಲೆಗಾಂವ್ ಸ್ಫೋಟ: ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಬಂಧನ
»ಉತ್ತರದವರ ಸಂಭ್ರಮದ ಛಠ್ ಪೂಜೆ
»ಮುಂಬಯಿಯಲ್ಲಿ ಛಟ್ ಪೂಜೆಗೆ ಸಿದ್ದತೆ...ಚಿತ್ರ ವರದಿ: ರೋನ್ಸ್ ಬಂಟ್ವಾಳ್
»ಶಿವಸೈನಿಕರ ಭಯ: ಛಠ್ ಪೂಜೆಗೆ ಲಾಲು ಮುಂಬೈಗೆ ಹೋಗಲ್ಲ!
»ಬೊಂಬೇ ಬಂಟ್ಸ್ ಎಸೋಸಿಯೇಶನ್ ಬೆಳ್ಳಿ ಹಬ್ಬ ಸಂಭ್ರಮದ ’ರಜತ ಸಂಸ್ಕೃತಿ ವೈಭವ’ ಆಚರಣೆ
»ಮಹಾನಗರದಲ್ಲಿ ’ಕೆಬಿ ಪಿತ್ತಲೆ’ ಮಾಡಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್
»ಕಾರು ಅಪಘಾತ: 3 ಮಂದಿ ಸಾವು
»ಮಲೇಗಾಂವ್ ಸ್ಫೋಟ: ವಿಚಾರಣೆಗಾಗಿ ಕುಲಸಚಿವರೊಬ್ಬರ ಬಂಧನ
»ಬ್ರೈನ್ ಮ್ಯಾಪಿಂಗ್: ಸಾಧ್ವಿಗೆ ಕ್ಲೀನ್ ಚಿಟ್
»ರಾಜ್ ಠಾಕ್ರೆ ಹತ್ಯೆಗೆ ಎಸ್ಪಿ ಶಾಸಕನಿಂದ 1 ಕೋಟಿ ಸುಪಾರಿ
»ಕರ್ನಾಟಕ ಸಂಘ ಡೊಂಬಿವಲಿ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಮತ್ತು 41ನೇ ವಾರ್ಷಿಕ ಮಹಾಸಭೆ
»ಚಾತ್‌ಪೂಜೆಗೆ ಅಭ್ಯಂತರವೇನಿಲ್ಲ: ರಾಜ್‌ಠಾಕ್ರೆ
»ಮುಂಬೈ ಕಲಾಜಗತ್ತಿನ ಸ್ಥಾಪಕ, ಸೂಕ್ಷ್ಮ ಸಂವೇದಿ ನಾಟಕಕಾರ ತೊನ್ಸೆ ವಿಜಯಕುಮಾರ್ ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
»ವಸಾಯಿ ಕೊಂಕಣಿ ಸಂಘ ಅಸ್ತಿತ್ವಕ್ಕೆ
»ಲಾಲು ಹೊತ್ತಿಸಿದ ಕಿಡಿ ಈಗ ದಳ್ಳುರಿ
»ಮಾಲೆಗಾಂವ್ ಶಂಕಿತರು ಪೊಲೀಸ್ ವಶಕ್ಕೆ
»ಮುಂಬೈ ರೈಲಿನಲ್ಲಿ ಹಲ್ಲೆಗೀಡಾದ ಯುಪಿ ಕಾರ್ಮಿಕನ ಸಾವು
»ಮಾಜಿ ಕೇಂದ್ರ ರಾಜ್ಯ ಸಚಿವ ಜನಾರ್ಧನ ಪೂಜಾರಿ ಮು೦ಬಾಯಿ ಬಿಲ್ಲವರ ಭವನಕ್ಕೆ ಭೇಟಿ
»‘ರಾಮ ಮಂದಿರ ವಿಷಯ ಕೆದಕಬೇಕು’ : ಪರಶುರಾಮ ಸೇನೆ ಮನವಿ
»ಮೆಂಗ್ಳೂರಿಯನ್ ವೆಲ್ಫೇರ್ ಎಸೋಸಿಯೇಶನ್‌ನ 35ನೇ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ
»‘ಹಿಂದೂ ಉಗ್ರೆ’ ಪ್ರಜ್ಞಾ ಸಿಂಗ್‌ಗೆ ಬೈಕ್ ಹುಚ್ಚೇ ಉರುಳಾಯಿತು
»ಬಜರಂಗದಳದಿಂದ ಸೈನಿಕ ಶಾಲೆಯಲ್ಲಿ ತರಬೇತಿ ಕ್ಯಾಂಪ್!
»ಬಸ್ಸಲ್ಲೇ ಗನ್ ಹಿರಿದ ಬಿಹಾರಿ ಹತ್ಯೆ: ಈಗ ರಾಜಕೀಯ ಶುರು
»ಅವನು ರಾಜ್ ಠಾಕ್ರೆಯನ್ನು 'ಮುಗಿಸಲು' ಬಂದಿದ್ದನಂತೆ
»ಕರ್ನಾಟಕ ಸಂಘ ಮುಂಬಯಿ: ಅಮೃತ ಮಹೋತ್ಸವ ಸಂಭ್ರಮ
»ಉತ್ತರ ಭಾರತೀಯರ ಬೈಯಲು ಠಾಕ್ರೆಗೆ ಶೋಭಾ ಡೇ ಜತೆಗಾತಿ
»8000 ಗಡಿಗಿಂತ ಕೆಳಮಟ್ಟಕ್ಕಳಿದ ಸೂಚ್ಯಂಕ
»ಬಸ್ಸಿನಲ್ಲಿ ಎನ್‌ಕೌಂಟರ್
»ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ ಐಟಿ ಉಗ್ರ ಪೀರ್‌ಭಾಯ್
»ನಷ್ಟದಲ್ಲೂ ಮಿತ್ತಲ್‌ಗಿಂತ ಅಂಬಾನಿಗಳೇ ಮುಂದೆ
»ಕುಟಾಮ್ ಕೊಂಕಣಿ ಸಾಪ್ತಾಹಿಕದ ಪಂಚ ವಾರ್ಷಿಕೋತ್ಸವ.. ನಿರಾಶಿತ ವ್ಯಕ್ತಿಗಳಿಗೆ ಪತ್ರಿಕೋದ್ಯಮ ಉಚಿತವಲ್ಲ : ಎರಿಕ್ ಒಝೆರಿಯೋ
»ಎಂಎನ್ನೆಸ್ ನಾಯಕ ರಾಜ್ ಠಾಕ್ರೆ ಮೇಲೆ ಕೇಸುಗಳ ಸುರಿಮಳೆ
»ವರದಕ್ಷಿಣೆ ಪ್ರಕರಣ ಮಂಡ್ಯ ಜಿಲ್ಲೆಯ ಸುರೇಶ್ ಗೌಡ ಬಂಧನ
»ಭಾರತೀಯ ಜನತಾ ಪಾರ್ಟಿ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷರಾಗಿ ಮೋರ್ಲ ರತ್ನಾಕರ ಶೆಟ್ಟಿ ಆಯ್ಕೆ
»ಮಾಲೆಗಾಂವ್ ಸ್ಫೋಟ: ಇಬ್ಬರು ಮಾಜಿ ಸೇನಾಧಿಕಾರಿಗಳ ವಶ
»ದೇವಾಡಿಗ ಸಂಘ ಮುಂಬಯಿ ನೂತನ ಅಧ್ಯಕ್ಷ ಕೆ. ಕೆ.ಮೋಹನ್‌ದಾಸ್
»‘ಸ್ವಾದ್ವಿ ’ ಸಹಿತ ಮೂವರ ಬಂಧನ
»ಮೊದಾಸ ಸ್ಫೋಟದಲ್ಲಿ ಹಿಂದೂ ಸಂಘಟನೆ: ಪೊಲೀಸ್ ಅಭಿಪ್ರಾಯ
» ಸರಕಾರಿ ಭದ್ರತೆಯ ಅಗತ್ಯವಿಲ್ಲ:ರಾಜ್ ಠಾಕ್ರೆ
»