ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item Freida Pinto lands Bond girl role: report
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಉಗ್ರತಾಪ: ದಿಲ್ಲಿ , ಮುಂಬೈ, ಕೋಲ್ಕತಾ, ಗುಜರಾತ್‌ನಲ್ಲಿ ಕಟ್ಟೆಚ್ಚರ ಆತ್ಮಾಹುತಿ ದಾಳಿ ಭೀತಿ

ಹೊಸದಿಲ್ಲಿ ,ಡಿ.೧೪: ಮುಂಬಯಿಯ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್, ಕೋಲ್ಕತಾದ ಅಮೆರಿಕನ್ ಕಾನ್ಸುಲೇಟ್‌ಗಳ ಮೇಲೆ, ಗುಜರಾತಿನ ಮತ್ತು ದಿಲ್ಲಿಯ ಹಲವೆಡೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಹೆಚ್ಚಿರುವುದರಿಂದ ಈ ನಗರಗಳಲ್ಲಿ ಕಟ್ಟೆಚ್ಚರ ಸಾರಲಾಗಿದೆ.

ಈ ನಿಟ್ಟಿನಲ್ಲಿ ಎಚ್ಚರಿರುವಂತೆ ಗೃಹ ಖಾತೆಯು ಈಗಾಗಲೇ ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಗುಜರಾತ್ ಮತ್ತು ದಿಲ್ಲಿಯ ಸರಕಾರಗಳಿಗೆ ಸೂಚನೆ ನೀಡಿದ್ದು ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಉಗ್ರ ದಾಳಿಯ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಪ್ರಮುಖ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಬಸ್ಸು ನಿಲ್ದಾಣ ಮತ್ತು ಹೆಸರಾಂತ ಹೊಟೇಲ್ ಗಳಿಗೆ ಸೂಕ್ತ ರಕ್ಷಣೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಲಿಬಾನ್ ತರಬೇತಿ ಪಡೆದ `ಫಿದಾಯೀನ್' (ಆತ್ಮಹತ್ಯಾ ದಾಳಿ ) ಉಗ್ರರು ದಾಳಿ ನಡೆಸುವ ಸಲುವಾಗಿ ದೇಶದ ಅನೇಕ ನಗರಗಳಲ್ಲಿ ನುಸುಳಿ ಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಉನ್ನ ತ ಅಧಿಕಾರಿಗಳು ನೀಡಿದ್ದಾರೆ.

ಉಗ್ರರ ದಾಳಿಯ ಪ್ರಮುಖ ಗುರಿಗಳೆಂದರೆ ನಾಗಪುರದಲ್ಲಿರುವ ಆರ್‌ಎಸ್‌ಎಸ್‌ನ ಕೇಂದ್ರ ಕಚೇ ರಿ, ಕೋಲ್ಕತಾ ಬಂದರು ಮತ್ತು ಗುರುತಿಸ ಲ್ಪಡದ ಕೆಲವು ರಕ್ಷಣಾ ತಾಣಗಳು ಎನ್ನ ಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಡೆ ಗಳಲ್ಲಿ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲು ಸೂಚಿಸಲಾಗಿದೆ.

ಗುಪ್ತಚರ ವರದಿ ಪ್ರಕಾರ ದಿಲ್ಲಿಯಲ್ಲಿ ಮುಂದಿನ ಫೆಬ್ರವರಿ ತಿಂಗಳಲ್ಲಿ ವರ್ಲ್ಡ್ ಕಪ್ ಹಾಕಿ ನಡೆಯು ವ ವೇಳೆ ಉಗ್ರ ದಾಳಿ ನಡೆಯುವ ಸಾಧ್ಯತೆ ಹೆಚ್ಚಿದೆ. ಲಷ್ಕರ್-ಎ-ತಯ್ಯಬಾಕ್ಕೆ ನೆರವಾಗಲು ಬಂದ ಉಗ್ರರು ಗುಜರಾತಿನ ಹಲವೆಡೆಗಳಲ್ಲಿ ನಾಗರಿಕ ದಾಳಿ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಉಗ್ರರು `ಪಷ್ತೂನ್ ಸಮುದಾಯ' ದವರಂತೆ ವೇಷ ಧರಿಸಿ ಬರಬಹುದೆಂದೂ ಮೂಲಗಳು ತಿಳಿಸಿವೆ.

`ಗುಪ್ತಚರ ವರದಿಗಳಲ್ಲಿ ದಾಳಿಯ ಬಗ್ಗೆ `ಇದಮಿತ್ಥಂ' ಎಂದು ಹೇಳಿರದಿದ್ದರೂ ಕಟ್ಟೆಚ್ಚರ ವಹಿಸು ವಂತೆ ಸೂಚಿಸಲಾಗಿದೆ' ಎಂದಿರುವ ಪಶ್ಚಿಮ ಬಂಗಾಲ ಗೃಹ ಕಾರ್‍ಯದರ್ಶಿ ಅರ್ಧೇಂದು ಸೆನ್ `ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಜನರು ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಶಾಪಿಂಗ್ ಸೆಂಟರ್‌ಗಳು ಮತ್ತು ಬಸ್ಸು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ' ಎಂದರು.

ಭದ್ರತೆಯ ವಿಚಾರದಲ್ಲಿ ಎಚ್ಚರ ವಹಿಸುವಂತೆ ಡಿ. ೧೨ಕ್ಕೆ ಕೇಂದ್ರದಿಂದ ಸೂಚನೆ ಬಂದಿರುವುದಾ ಗಿ ಇದೇ ವೇಳೆ ಸೆನ್ ಹೇಳಿದರು.

ಉಗ್ರ ಸುದ್ದಿ: ಮುಂಬಯಿಯಲ್ಲಿ ಕಟ್ಟೆಚ್ಚರ

ಮುಂಬಯಿ, ಡಿ. ೧೪: ತಾಲಿಬಾನ್ ಉಗ್ರರು ಪ್ರವೇಶಿಸಿದ್ದಾರೆ ಎಂಬ ಗುಪ್ತ ಚರ ಮಾಹಿತಿ ಹಿನ್ನೆಲೆಯಲ್ಲಿ ನಗರಾ ದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.

ದೇಶದ ಆರ್ಥಿಕ ರಾಜಧಾನಿ ಮುಂಬಯಿ ನಗರದ ಪ್ರಮುಖ ಸಂಕೀರ್ಣಗಳಲ್ಲಿ ಉಗ್ರರು ಆತ್ಮಾ ಹುತಿ ದಾಳಿ ನಡೆಸುವರೆಂದು ಗುಪ್ತಚರ ಮಾಹಿತಿ ರವಾನೆಯಾಗಿದೆ.

ಭಾಭಾ ಅಣು ಸಂಶೋಧನಾ ಕೇಂದ್ರ, ಮುಂಬಯಿ ಶೇರು ಮಾರು ಕಟ್ಟೆ, ನಾಗಪುರದಲ್ಲಿರುವ ಆರೆಸ್ಸೆಸ್ ಮುಖ್ಯಾಲಯ, ಪೊವಾಯಿಯ ಜಲವಾಯು ವಿಹಾರ್ ಕೇಂದ್ರ ಮೊದಲಾದ ಪ್ರಮುಖ ಸಂಕೀರ್ಣ ಗಳ ಮೇಲೆ ಉಗ್ರರು ದಾಳಿ ನಡೆಸುವರೆಂದು ಎಚ್ಚರಿಸಲಾಗಿದೆ.

ಶಿವಸೇನಾ ಪ್ರಮುಖ ಬಾಳ್ ಠಾಕ್ರೆ, ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಸೇರಿದಂತೆ ಪ್ರಮುಖ ವ್ಯಕ್ತಿ ಗಳನ್ನೂ ಉಗ್ರರು ಗುರಿಯಾಗಿಸಿ ಕೊಂಡಿದ್ದಾರೆ ಎಂದು ಹೇಳಲಾಗಿದೆ.

ತಾಜ್‌ಮಹಲ್ ಪಂಚತಾರಾ ಹೊಟೇಲ್ ಸಮೀಪದಲ್ಲಿರುವ ಹಳೆಯ ರೇಡಿಯೋ ಕ್ಲಬ್‌ಗೂ ಉಗ್ರ ರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಇತ್ತೀಚೆಗೆ ಗುಪ್ತಚರ ಘಟಕಗಳು ಪೊಲೀಸರಿಗೆ ಎಚ್ಚರಿಕೆಯ ಸಂದೇಶ ರವಾನಿಸಿವೆ.

೩ ಕಡೆಗಳಲ್ಲಿ ಕಡಲು ಆವರಿಸಿ ಕೊಂಡಿರುವ ಪರಿಸರದಲ್ಲಿರುವ ರೇಡಿಯೋ ಕ್ಲಬ್‌ಗೆ ಸಮುದ್ರ ಮಾರ್ಗವಾಗಿ ಆಗಮಿಸಿ ಸುಲಭದಲ್ಲಿ ದಾಳಿ ನಡೆಸುವ ಅಪಾಯವಿದ್ದು, ಕರಾವಳಿ ಕಾವಲು, ನೌಕಾಪಡೆ ಗಳನ್ನು ಜಾಗೃತ ಸ್ಥಿತಿಯಲ್ಲಿಡಲಾಗಿದೆ.

೨೬/೧೧ರ ದಾಳಿಯ ಬಳಿಕ ನಗರ ಸರ್ವ ರೈಲು ನಿಲ್ದಾಣಗಳಲ್ಲಿ ಬಂದೋಬಸ್ತ್ ಜಾರಿಯಲ್ಲಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-12-15

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಯುದ್ಧೋಪಯೋಗಿ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷೆ ಯಶಸ್ವಿ
»ಗುಜರಾತ್ ಗಲಭೆ:ತನಿಖಾ ತಂಡದ ಮುಂದೆ ಹಾಜರಾಗದ ಮೋದಿ
»ಮತ್ತೆ ಮಾಯಾ ರಾಜಕೀಯ; 100 ಬ್ರಾಹ್ಮಣ ವಕೀಲರ ವಜಾ!
»ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
»ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ನಾಲ್ವರು ನೂತನ ಮಹಿಳಾ ಸದಸ್ಯರು
»ನವದೆಹಲಿ: ಹೆಡ್ಲಿಯ ವಿಚಾರಣೆಗೆ ಭಾರತಕ್ಕೆ ಅವಕಾಶ: ಚಿದಂಬರಂ
»ನಾಳೆ ಭಾರತ-ಅಮೆರಿಕ ಅಣು ಸಂಸ್ಕರಣ ಒಪ್ಪಂದ ಘೋಷಣೆ ಸಂಭವ
»ಸ್ಪ್ಯಾನಿಷ್ ಲೇಖಕ ಬರೆದ ಸೋನಿಯಾ ಗಾಂಧಿ ಪುಸ್ತಕಕ್ಕೆ ಕಾಂಗ್ರೆಸ್ ಆಕ್ಷೇಪ
»ಗೇಮ್ಸ್‌ಗೆ ಗೋಮಾಂಸ; ನುಣುಚಿಕೊಳ್ಳುತ್ತಿರುವ ಕಾಂಗ್ರೆಸ್: ಬಿಜೆಪಿ
»ನವದೆಹಲಿ: ವಿಮಾನ ಅಪಹರಣ ನಿಗ್ರಹ ಕಾನೂನು ಮತಷ್ಟು ಕಠಿನಗೊಳಿಸಿದ ಸರಕಾರ
»40 ಸಾವಿರ ರು.ಗೆ ಪತ್ನಿಯನ್ನೇ ಮಾರಿದ ಬಿಹಾರದ ಧೂರ್ತ ಪತಿ!
»ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ
»ವಿಚ್ಛೇದಿತ ಮುಸ್ಲಿಂ ಮಹಿಳೆಯೂ ಜೀವನಾಂಶ ಪಡೆಯಲು ಅರ್ಹ
»ಗೆಳತಿಯರಿಗೆ ವಿಷ ಪ್ರಾಶನ ಮಾಡಿದ ಬಾಲಕಿ
»ರಂಗಕರ್ಮಿ ಬಿ ಜಯಶ್ರೀ ,ಜಾವೇದ್‌ಅಖ್ತರ್, ಅಯ್ಯರ್ ರಾಜ್ಯಸಭೆಗೆ ನಾಮಕರಣ
»ರಾ. ಹೆದ್ದಾರಿಗಳಲ್ಲಿ ಹೆಲಿಪ್ಯಾಡ್
»ಕೇಂದ್ರ ನೌಕರರ ತುಟ್ಟಿ ಭತ್ತೆ ಶೇ.೮ರಷ್ಟು ಹೆಚ್ಚಳ
»ವಿಮಾನಾಪಹಾರಕರಿಗೆ ಮರಣ ದಂಡನೆ: ಹೊಸ ಕಾಯ್ದೆಗೆ ಸಂಪುಟದ ಸಮ್ಮತಿ
»ವಿಮಾನ ಅಪಹರಣಕ್ಕೆ ಮರಣದಂಡನೆ: ಕೇಂದ್ರ ಅಸ್ತು
»ತಪ್ಪೊಪ್ಪಿಗೆ ನೀಡಿದ ಉಗ್ರ ಹೆಡ್ಲಿಗೆ ಮರಣದಂಡನೆ ಮತ್ತು ಗಡೀಪಾರಿಲ್ಲ
»ಭಡ್ತಿಯಲ್ಲಿ ದಲಿತರಿಗೆ ಮೀಸಲಾತಿ: ಎನ್‌ಸಿ‌ಎಸ್‌ಸಿ ಶಿಫಾರಸು
»ಮಹಿಳಾ ಮೀಸಲಾತಿ; ಮುಸ್ಲಿಂ, ಒಬಿಸಿ ಚರ್ಚೆ ಈಗ ಬೇಡ: ಪವಾರ್
»ಪಾಕ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸುವುದಿಲ್ಲ: ಭಾರತ
»ಮಾಯಾವತಿ ಪಕ್ಷದ ಸಂಪತ್ತು ಮೂರೇ ವರ್ಷದಲ್ಲಿ 30 ಪಟ್ಟು!
»6ರ ಬಾಲೆ ಸರ್ಜನಾಳಿಂದ ಪರಿಹಾರ ನಿಧಿ ಸಂಗ್ರಹ: ಖುಷ್ ಆದ ರಾಷ್ಟ್ರಪತಿ !: ಶಿಕ್ಷಣಕ್ಕಾಗಿ 10,000 ರೂ. ಕೊಡುಗೆ
»ಮಹರಗ೦ಜ್: ಮಾಜಿ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಎ೦ಎಲ್‌ಎ ನೇಪಾಳಕ್ಕೆ ಪರಾರಿ!
»ಮುಸ್ಲಿಂ ಮೀಸಲಾತಿಗೆ ಒತ್ತಾಯಿಸಿ ಹೈದರಾಬಾದಿನಲ್ಲಿ ಐತಿಹಾಸಿಕ ಸಮಾವೇಶ
»ಪರಮಾಣು ಬಾಧ್ಯತಾ ಮಸೂದೆ: ವಿಪಕ್ಷಗಳಿಗೆ ಸರಕಾರದಿಂದ ಮಾತುಕತೆಯ ಆಹ್ವಾನ
»ನವದೆಹಲಿ: ಶ್ರೀ ರವಿಸ೦ಕರ್ ಅವರ ನೇತ್ರತ್ವದಲ್ಲಿ 8ದಿನದ ಯಮುನಾ ನದಿ ಸ್ವಚ್ಚತಾ ಆ೦ದೋಲನಕ್ಕೆ ಚಾಲನೆ
»ನವದೆಹಲಿ: ಗದ್ಕರಿ ಪಟ್ಟಿ: ಕೆಲವರಿಗೆ ಬೇವು, ಕೆಲವರಿಗೆ ಬೆಲ್ಲ
»ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪಾರ್ಲಿಮೆಂಟ್ ಚಲೋ
»ನನ್ನ ಪಕ್ಷ ರಾಜಕೀಯವನ್ನು ಸ್ವಚ್ಛಗೊಳಿಸುತ್ತದೆ: ಬಾಬಾ ರಾಮದೇವ್
»ಬಿಜೆಪಿ ಟೀಮ್‌ಗೆ ವರುಣ್‌ ಗಾಂಧಿ, ಸ್ಮೃತಿ; ಕರಂದ್ಲಾಜೆಗೆ ನಿರಾಸೆ
»ವಿದೇಶಿ ವಿವಿ ಮಸೂದೆ ಕೇಂದ್ರ ಅಸ್ತು: ವಿದೇಶಿ ವಿವಿಗೆ ಕೆಂಪುಹಾಸು
»ಪರಮಾಣು ಉತ್ತರದಾಯಿತ್ವ ಮಸೂದೆ ಮುಂದೂಡಿಕೆ
»ರಾಜಸ್ಥಾನ: ಸೇತುವೆಯಿಂದ ಬಸ್ ಉರುಳಿ 26 ಸಾವು
»ಸತ್ಯಂ ರಾಜುಗೆ ಜಾಮೀನು ನಕಾರ
»ಪರಿಹಾರಕ್ಕೆ ಹಣವಿಲ್ಲ ಎಂದ ಮಾಯಾ ಸಂಭ್ರಮಕ್ಕೆ 200 ಕೋಟಿ!
»‘ಗಂಗೆಯಲ್ಲಿ ಮಿಂದು ಶುದ್ಧನಾಗುವೆ’: ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ!
»ಡ್ಯೂಟೀಲಿ ಪೊಲೀಸ್ನೋರು ಗುಂಡು ಹಾಕಿದ್ರೆ ಒಳ್ಳೇದು: ಸಚಿವ
»ಲಖನೌ: ‘ಮಹಿಳಾ ಮೀಸಲು ಮಸೂದೆಯಲ್ಲಿ ವಿದೇಶಿ ಕೈವಾಡ’ : ಮುಲಾಯ೦ ಸಿ೦ಗ್
»ಇಂದು ಅಣು ಉತ್ತರದಾಯಿತ್ವ ವಿಧೇಯಕ ಮಂಡನೆ: ಪ್ರತಿಪಕ್ಷಗಳಿಂದ ಭಾರೀ ವಿರೋಧ ನಿರೀಕ್ಷೆ
»ನಾಗ್ಪುರ: ಯುಗಾದಿಗೆ ನಿತಿನ್ ಗಡ್ಕರಿ ಟೀಂ ಪ್ರಕಟ: ಶೋಭಾಗೆ ಸ್ಥಾನ ಸಂಭವ
»ಲಾಹೋರ್ ಸ್ಫೋಟದಲ್ಲಿ ಭಾರತದ ಕೈವಾಡ: ಪಾಕ್ ಆರೋಪಕ್ಕೆ ಭಾರತದ ಪ್ರಬಲ ತಿರಸ್ಕಾರ
»ಮಹಿಳಾ ಮೀಸಲಾತಿ ಮಸೂದೆ: ಯಾವುದೇ ಒತ್ತಡಕ್ಕೂ ತಲೆ ಬಾಗೆನು: ಲಾಲು
»ಭೋಪಾಲ್: ವಿಧಾನಸಭೆ ಸದಸ್ಯರ ಒಂದು ವಾಕ್ಯದ ಪ್ರಶ್ನೆಗೆ 8,000 ಪುಟಗಳ ಉತ್ತರ ನೀಡಿದ ಸರಕಾರ !
»ಲಕ್ನೋ: ಜಾತ್ಯಾತೀತ ರಾಷ್ಟ್ರದಲ್ಲಿ ಮುಸ್ಲಿ೦ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದು ಇಸ್ಲಾ೦ಗೆ ವಿರುದ್ದ
»ನವದೆಹಲಿ/ಚಿಕ್ಕಮಗಳೂರು: ಪ್ರಾಚ್ಯ ಇಲಾಖೆ ಉಸ್ತುವಾರಿಯಲ್ಲಿ ಬಾಬಾ ಬುಡನ್‌ಗಿರಿ ದತ್ತಪೀಠ ದುರಸ್ತಿಗೆ ಸುಪ್ರಿ೦ ಕೋರ್ಟ್ ಹಸಿರು ನಿಶಾನೆ
»ಬೆಲೆಯೇರಿಕೆ: ಸಂಸತ್‌ನಲ್ಲಿ ಎಡಪಕ್ಷಗಳಿಂದ ಸಭಾತ್ಯಾಗ
»ಎ.8ಕ್ಕೆ ಬೆಲೆಯೇರಿಕೆಯ ವಿರುದ್ಧ ಎಡಪಕ್ಷಗಳಿಂದ ‘ಜೈಲ್ ಭರೊ’: ಪ್ರಕಾಶ್‌ ಕಾರಟ್‌
»ಮಾಲೆಗಾಂವ್ ಸ್ಫೋಟ ಆರೋಪಿ: ಪ್ರಜ್ಞಾ ಸಿಂಗ್‌ಗೆ ಜಾಮೀನು ನಕಾರ
»ಗೃಹಸಚಿವ ಚಿದಂಬರಂ ಜತೆ ಪಾಕ್ ರಾಯಭಾರಿ ವಾಗ್ವಾದ..!
»ಬಾಟ್ಲಾ ಭಯೋತ್ಪಾದಕರಿಗೆ ಹಣ ನೀಡಿದ್ದು ಕಾಂಗ್ರೆಸ್ ನಾಯಕ!
» ಮತಾಂತರಿ ದಲಿತರು, ಮುಸ್ಲಿಮರಿಗೆ ಮೀಸಲಾತಿಗೆ ಬಿಡಲ್ಲ: ಬಿಜೆಪಿ
»ಈಗ ಸೋನಿಯಾ ಗಾಂಧಿಗೆ 'ದಶಕದ ಮಹಿಳೆ' ಎಂಬ ಹೆಗ್ಗಳಿಕೆ!
»ಗ್ರಾಮದ ಮೇಲಿನ ಪ್ರೀತಿ ಬಿಟ್ಟುಕೊಡದ ‘ಬೈಸಾ’; ಎಂಬಿಎ ಪದವೀಧರೆ ಈಗ ಪಂಚಾಯ್ತಿ ಅಧ್ಯಕ್ಷೆ
»ಹಿಂದೂ-ಮುಸ್ಲಿಂ ಭಾವೈಕ್ಯ: ಒಂದೇ ಕಡೆ ಬಾಬಾ ಸಮಾಧಿ-ಹನುಮಾನ್ ದೇಗುಲ
»ಮೀಸಲಾತಿ ಮಸೂದೆ: ವಿಳಂಬ ನಿಶ್ಚಿತ
»ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
»ಮಹಿಳಾ ಮೀಸಲಾತಿ ಮಸೂದೆ: ಬಿಜೆಪಿಯಲ್ಲಿ ಭಿನ್ನಮತ
»ಮಹಿಳಾ ಮೀಸಲಾತಿ ಮಸೂದೆ: ಲೋಕಸಭೆಯಲ್ಲಿ ಬಿಕ್ಕಟ್ಟು ಅಂತ್ಯದ ಸೂಚನೆ
»ತೆಲಂಗಾಣ ವಕೀಲರ ಪ್ರತಿಭಟನೆ
»ನವದೆಹಲಿ: ಮಾರ್ಚ್ 27ರಂದು ದೇಶಾದ್ಯಂತ ಒಂದು ಗಂಟೆ ಲೈಟ್ ಆಫ್!
»ಪುಣೆ: ಅಪ್ಪನನ್ನೇ ಕೋರ್ಟಿಗೆಳೆದ ಮಗರಾಯ
»ನವದೆಹಲಿ: ಮಹಿಳಾ ಮೀಸಲಾತಿಯಾಗಿದೆ. ಇನ್ನು ಮುಸ್ಲಿಮರಿಗೂ ಕೇಂದ್ರದಿಂದ ಮೀಸಲಾತಿ ದೊರಕಬಹುದೇ?
»ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
»ಮಹಿಳಾ ಮೀಸಲಾತಿ ಮಸೂದೆ: ಮೂರನೆ ದಿನವೂ ಸಂಸತ್ತಿನಲ್ಲಿ ಕೋಲಾಹಲ
» ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
»ನಕಲಿ ಸ್ವಾಮೀಜಿಗಳನ್ನು ನೇಣಿಗೆ ಹಾಕಿ: ಬಾಬಾ ರಾಮದೇವ್
»ಮಹಿಳೆಗೆ ಮೇಲ್ಮನೆಯ ಮಣೆ: ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ; ಮಹಿಳಾ ವಿಜಯ(updated news)
»ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ
»ವಾಸಕ್ಕೆ ದೆಹಲಿ ದಿ ಬೆಸ್ಟ್; ಬೆಂಗಳೂರಿಗೆ 4 ನೇ ಸ್ಥಾನ
»ನಕಲು: 660 ವಿದ್ಯಾರ್ಥಿ, ಪೋಷಕರ ಬಂಧನ
»ಒಬಾಮಗೆ ತಿಮ್ಮಪ್ಪನ ಚಿನ್ನದ ಪ್ರತಿಮೆ
»ನವದೆಹಲಿ: ಬೆಂಗಳೂರು ಜತೆಗೆ ಕೊಲ್ಕತ್ತಾ ಮು೦ಬೈ ನಗರಗಳ ಮೇಲೆ ಉಗ್ರರ ದಾಳಿ ಸ೦ಭವ ?
»ಮಹಿಳಾ ಮೀಸಲಾತಿ ವಿಧೇಯಕ: ರಣಾಂಗಣವಾದ ರಾಜ್ಯಸಭೆ: ಮತದಾನ ಮುಂದೂಡಿಕೆ; ವಿಧೇಯಕದ ವಿರುದ್ಧ ರಾಜ್ಯಸಭೆಯಲ್ಲಿ ಆರ್‌ಜೆಡಿ, ಎಸ್ಪಿ ಗದ್ದಲ {Updated}
»ಮಹಿಳಾ ಮೀಸಲಾತಿ: ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ; ಸಮಾಜವಾದಿ, ಆರ್‌ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ; ಪ್ರಧಾನಿಯಿಂದ ಸರ್ವಪಕ್ಷ ಸಭೆ...
»ನವದೆಹಲಿ: ಮಹಿಳೆಯರಿಗೆ ಇಂದು ಮಸೂದೆ ಉಡುಗೊರೆ : ಮೀಸಲಿಗೆ ಎಡ-ಬಲ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಸಂಸತ್
»ನವದೆಹಲಿ: ಟಿ. ವೈ. ಪ್ರಭು ಅವರು ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿಗೆ ಆಯ್ಕೆ
»ನ್ಯಾ. ದಿನಕರನ್ ಭೂಮಿ ಅತಿಕ್ರಮಣ: ಸರ್ವೇ ಆಫ್ ಇಂಡಿಯಾದಿಂದ ವರದಿ
»ಕೊಲ್ಕತ್ತಾ: ಖ್ಯಾತ ಉದ್ಯಮಿ ಜಿ.ಪಿ. ಬಿರ್ಲಾ ನಿಧನ
»ನವದೆಹಲಿ: 10 ಬಿಲಿಯನ್ ಗಡಿ ಮುಟ್ಟಿದ ಟ್ವೀಟರ್
»ತಿರುವನ೦ತಪುರ: ಪಾಕ್‌ಗೆ ಅಮೆರಿಕ ಶಸ್ತ್ರಾಸ್ತ್ರ ಪೂರೈಕೆ: ಕೇಂದ್ರ ಕಳವಳ
»ಚೆನ್ನೈ: ಕರ್ನಾಟಕ ಪೊಲೀಸರ ಕೈಗೆ ನಿತ್ಯಾನಂದ ಸ್ವಾಮಿಯ ಕೇಸ್
»ರಾಹುಲ್‌ಗೆ ಹೂಮಾಲೆ ಹಾಕಿದ ಡಿಂಪಿ ಗಂಗೂಲಿ; ರಿಯಾಲಿಟಿ ಶೋ ಮದುವೆ ತಡೆಗೆ ಕಾನೂನು ಬೇಕು’
»ಶಂಕಿತ ಭಯೋತ್ಪಾದಕನ ಸೆರೆ
»ಮಹಿಳಾ ಸಬಲೀಕರಣಕ್ಕೆ ಕೇಂದ್ರ ಬದ್ಧ: ಪ್ರಧಾನಿ
»ಎಪ್ರಿಲ್‌ 5ರಿಂದ ಅನಿರ್ದಿಷ್ಟಾವಧಿ ಟ್ರಕ್ ಮುಷ್ಕರಕ್ಕೆ ನಿರ್ಧಾರ
»ಪ್ರಸಕ್ತ ಅಧಿವೇಶನದಲ್ಲೇ ಮಹಿಳಾ ಮಸೂದೆ: ಪ್ರಧಾನಿ
»ಪಾಕ್‌ಗೆ ನೀಡುವ ಶಸ್ತ್ರಾಸ್ತ್ರ ದುರ್ಬಳಕೆಯಾಗದಂತೆ ಖಚಿತ ಪಡಿಸಿ: ಅಮೆರಿಕಕ್ಕೆ ಭಾರತದ ಆಗ್ರಹ
»ಸೌಹಾರ್ದದ ಪ್ರತೀಕ ಮಾರಮ್ಮನ ಕೊಂಡ
»ಏಳನೇ ತರಗತಿ ಹುಡುಗಿಯರಿಗೆ ಹೆಡ್‌ಮಾಸ್ಟರ್ ಗರ್ಭಾಧಾನ!
»ಪಶ್ಚಿಮ ಘಟ್ಟದ ಮರು ಅಧ್ಯಯನಕ್ಕೆ ಗಾಡ್ಗೀಳ್
»ಮಹಿಳಾ ಮೀಸಲಾತಿ ಮಸೂದೆ: ಆರ್‌ಜೆಡಿ, ಎಸ್‌ಪಿ ವಿರೋಧ
»ಅನೈತಿಕ ಸಂಬಂಧ; ಜೋಡಿಯನ್ನು ಬೆಂಕಿಯಲ್ಲಿ ಸುಟ್ಟೇ ಹಾಕಿದರು!
»ಆಹಾರಕ್ಕಾಗಿ ಬಂದರು, ಪ್ರಾಣ ತೆತ್ತರು: ಕಾಲ್ತುಳಿತಕ್ಕೆ 65 ಬಲಿ
» ವೈಮಾನಿಕ ಪ್ರದರ್ಶನದ ಕಸರತ್ತಿನಲ್ಲಿ ನೌಕಾ ಪಡೆ ವಿಮಾನ ಪತನ: ಇಬ್ಬರು ಪೈಲಟ್ ಸಹಿತ 3ಬಲಿ
»ವಾಯುಪಡೆ ವಿಮಾನ ಪತನ; ಬೆಂಗಳೂರಿನ ಪೈಲಟ್ ಸಾವು
»ಇನ್ನು ಮು೦ದೆ ಏಳು ವರ್ಷದೊಳಗಿನ ಮಕ್ಕಳಿಗೆ ಟೀವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ೦ತಿಲ್ಲ?
»ಮಹಿಳಾ ದಿನವೇ ಮಹಿಳಾ ಮಸೂದೆಗೆ ಮುಕ್ತಿ: 8ರಂದು ಮಹಿಳಾ ಮಸೂದೆ ಅಂಗೀಕಾರ: ಮೊಯ್ಲಿ : ಲೋಕಸಭೆಯಲ್ಲಿ ಸಲೀಸು, ರಾಜ್ಯಸಭೆಯೇ ಸವಾಲು
»ಕುಚೋದ್ಯದ ಲೇಖನ : ಪಿ.ಚಿದಂಬರಂ
»ಅವರು ಹೆಣ್ಮಗು ಹೆರೋದೇ ಹಣಕ್ಕಾಗಿ, ನಂತ್ರ ಕೊಂದು ಹಾಕ್ತಾರೆ!
»ಏರ್ ಇಂಡಿಯಾ ಸಿಬ್ಬಂದಿಯಿಂದ ಬಾಲಕಿಗೆ ಲೈಂಗಿಕ ಕಿರುಕುಳ
»600ಕ್ಕೂ ಹೆಚ್ಚು ಬಾರಿ ಕದ್ದು ಸಮಾಜ ಸೇವೆ ಮಾಡುತ್ತಿದ್ದ ಈ 'ಸೂಪರ್ ಕಳ್ಳ' ...!
»ಯಾವುದೇ ಕನ್ನಡ ಪತ್ರಿಕೆಗೆ ಲೇಖನ ಬರೆದಿಲ್ಲ, ಪ್ರವಾದಿಯವರು ಬುರ್ಖಾ ವಿರೋಧಿ ಎಂದು ಸಹ ಬರೆದಿಲ್ಲ: ತಸ್ಲೀಮಾ
»ತಿರುವನ೦ತಪುರ: `ಬೀದಿ ಕಾಮಣ್ಣ'ರ ಕಾಟ ತಪ್ಪಿಸಲು ಮಹಿಳಾ ಆಯೋಗದಿಂದ ಎಸ್ಸೆಮ್ಮೆಸ್
»ಒಬ್ಬ ಹಿಂದೂ ಅಲ್ಲದವನು ಭಾರತೀಯನಾಗಲಾರ: ಆರೆಸ್ಸೆಸ್
»ವೇಶ್ಯಾವಾಟಿಕೆ ಮಾಡುತ್ತಿದ್ದ ಸ್ವಯಂಘೋಷಿತ ಸ್ವಾಮಿ ವಿರುದ್ಧ ಮೋಕಾ ದಾಖಲು
»ಭಾರತ ಪಾಕ್ ಮಧ್ಯಸ್ಥಿಕೆಗೆ ಸೌದಿ: ತರೂರ್ ಹೊಸ ವಿವಾದ!; ಹೇಳಿಕೆ ಬೇಜವಾಬ್ದಾರಿಯುತವಾದದ್ದು: ಬಿಜೆಪಿ ಖಂಡನೆ
»ಕನ್ನಡ ಶಾಸ್ತ್ರೀಯ ಭಾಷೆ: ಸರ್ಕಾರದ ಆಲಸ್ಯದಿ೦ದಾಗಿ, ದಕ್ಕದ ನೆರವು
»ಗನ್ ತೋರಿಸಿ ವಿದ್ಯಾರ್ಥಿನಿ ಮೇಲೆಯೇ ಅತ್ಯಾಚಾರ ಮಾಡಿದ ಸಹಪಾಠಿಗಳು!
»ದೆಹಲಿ ಏರ್‌ಪೋರ್ಟಲ್ಲಿ ಬೆತ್ತಲೆಯಾಗಿ ಓಡಾಡಿದ ಪಾನಮತ್ತ ಯುವಕ!
»ಫೇಸ್‌ಬುಕ್‌ನಲ್ಲಿ ಅಬ್ದುಲ್ಲಾ ಕುಟುಂಬದ ಅವಹೇಳನ: ಶ್ರೀನಗರದಲ್ಲಿ ಪ್ರತಿಭಟನೆ
»ನಾನಾಜಿ ದೇಶಮುಖ್ ಇನ್ನಿಲ್ಲ
»ಪೆಟ್ರೋಲ್ ದರಯೇರಿಕೆ ಹಿಂಪಡೆಯಿರಿ: ಕರುಣಾ, ಮಮತಾ ಆಗ್ರಹ
»ಮುಖರ್ಜಿ ಬಜೆಟ್; ರಾಷ್ಟ್ರಪತಿ ಪ್ರತಿಭಾ ಪಾಟೀಲ್ ವೇತನಕ್ಕೆ ಕತ್ತರಿ
»ಗಗನಸಖಿ, ನಟಿ, ವಿದ್ಯಾರ್ಥಿನಿಯೊಂದಿಗೆ 'ಸ್ವಾಮೀಜಿ' ಕಾಮಕಾಂಡ!
»ಶಾಲೆಯಲ್ಲಿ ಇಂಗ್ಲೀಷ್ ಆಡದ ಬಾಲಕಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿ!
»ಬೆ೦ಗಳೂರು ಮೆಟ್ರೊ ರೈಲು ಯೋಜನೆಗೆ ಕೇ೦ದ ಬಜೆಟ್‍ನಿ೦ದ 576 ಕೋಟಿ ರೂ.
»ಚೆನ್ನೈ: ಕಲ್ಪಾಕಂ: ವಾರದಿ೦ದ ನಾಪತ್ತೆಯಾದ ಅಣು ವಿಜ್ಞಾನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
»ನವದೆಹಲಿ: ಸಚಿವರ ಬಂಗಲೆಯಲ್ಲಿ ತ್ರಿವಳಿ ಕೊಲೆ : ಗೃಹ ಕಲಹ - ಪತ್ನಿ, ಮಗುವನ್ನು ಗುಂಡಿಕ್ಕಿ ಸಾಯಿಸಿ ಜೆಡಿಯು ಶಾಸಕ ಆತ್ಮಹತ್ಯೆ
»ಇಂದಿನಿಂದ ಪ್ರಧಾನಿ ಸೌದಿ ಪ್ರವಾಸ : ಪ್ರಧಾನಿ ಸಿಂಗ್‌ರನ್ನು ಸ್ವಾಗತಿಸಲು ಸೌದಿ ಸಜ್ಜು
»ಹುಸೇನ್ ಮರಳಬಹುದು, ಆದ್ರೆ ಕ್ಷಮೆ ಕೇಳಬೇಕು: ಆರೆಸ್ಸೆಸ್ | ಸಂಪೂರ್ಣ ಭದ್ರತೆ: ಕಾಂಗ್ರೆಸ್ | ಬಿಜೆಪಿ ಎಚ್ಚರಿಕೆ ಪ್ರತಿಕ್ರಿಯೆ
»ಇಳಾ ಭಟ್‌ಗೆ ಪ್ರತಿಷ್ಠಿತ ನಿವಾನೊ ಶಾಂತಿ ಪ್ರಶಸ್ತಿ
»ಬಜೆಟ್ 2010: ಆದಾಯ ತೆರಿಗೆ ಮಿತಿ ಏರಿಕೆ; ಇಂಧನ ಬೆಲೆ ಏರಿಕೆ - ಇತರ ಮುಖ್ಯಾಂಶಗಳು. ಪ್ರತಿಪಕ್ಷಗಳಿಂದ ಒಗ್ಗಟ್ಟಿನ ಸಭಾತ್ಯಾಗ
»ನವದೆಹಲಿ: ಮಮತಾರವರಿ೦ದ 2010ನೇ ಬಜೆಟ್: ರಾಜ್ಯಕ್ಕೆ ಬಂಪರ್ ಕೊಡುಗೆ: ಪ್ರಯಾಣಿಕ ಸವಲತ್ತಿಗೆ 1302 ಕೋಟಿ
»ತೆಲಂಗಾಣ ಬೆಂಬಲ: ಮತ್ತೆ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ
»ಇಂದು ರೇಲ್ವೆ ಬಜೆಟ್ ಮ೦ಡನೆ : ಮಂಗ್ಳೂರಿಗೆ ಪ್ರತ್ಯೇಕ ಸರಕು ಕಾರಿಡಾರ್ ದೊರಕಲಿದೆಯೇ ?
»ಸಹಕರಿಸಲೊಪ್ಪದ ದಲಿತ ಮಹಿಳೆಗೆ ಬೆಂಕಿ ಹಚ್ಚಿದ ದುರುಳರು!
»ನವದೆಹಲಿ: ಕ್ವಟ್ರೋಕಿ ಹಸ್ತಾಂತರಕ್ಕೆ 40 ಲಕ್ಷ ರು. ಖರ್ಚು ಮಾಡಿತ್ತು ಸಿಬಿ‌ಐ!
»ಶಾಸಕನಿಗೆ ಮೋಜಿನ ಮಸ್ತಿ ತಂದ ಆಪತ್ತು!
»ಗಡ್ಕರಿ ಟೀಂಗೆ ಶೋಭೆ?
» ಇಂಡಿಯನ್ ಮುಜಾಹಿದೀನ್ ಮೇಲೆ ನಿಷೇಧವಿಲ್ಲ: ಕೇಂದ್ರ ಸ್ಪಷ್ಟನೆ
»ಆತ್ಯಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿ ಸಾವು; ತೆಲಂಗಾಣ ಉದ್ವಿಗ್ನ
»ಕಿಸ್ಸಿಂಗ್ ವೀಡಿಯೋ ಬಹಿರಂಗ; ಇಹಲೋಕ ತ್ಯಜಿಸಿದ ಪ್ರೇಮಿಗಳು
»ಮತ್ತೆ ಕದನ ಸ್ವರೂಪ ಪಡೆದ ತೆಲಂಗಾಣ ಹೋರಾಟ : ಉಸ್ಮಾನಿಯಾ ವಿವಿ ರಣಾಂಗಣ: ಆತ್ಮಾಹುತಿಗೆ ಯತ್ನ
»ಬಿಜೆಪಿಗೆ ರಾಮನಲ್ಲ, ಅಧಿಕಾರ ಜೀವ; ಮೋದಿ ಫ್ಯಾಸಿಸ್ಟ್: ಕಾಂ
»ಲೋಕಸಭೆಯ ಪ್ರಶ್ನಾವಧಿ ಕಡಿತ: ನಿಯಮಾವಳಿಗೆ ತಿದ್ದುಪಡಿ
»ನವದೆಹಲಿ: ಟ೦ಡನ್ ಸಮಿತಿಯ ವರದಿಯ ಪ್ರಕಾರ 44 ಡೀಮ್ಡ್ ವಿವಿಗಳ ಕರ್ಮಕಾಂಡ ಬಯಲು
»ರಾಮ ಮಂದಿರ ನಿರ್ಮಾಣಕ್ಕೆ ಸಹಕರಿಸಲು ಮುಸ್ಲಿಮರಿಗೆ ಮನವಿ
»ಎಪ್ರಿಲ್‌ನಿಂದ ಯೂರಿಯಾ ತುಟ್ಟಿ
»ನವದೆಹಲಿ: ದೇಶದದಲ್ಲಿ ಹುಲಿಗಳ ಸಂಖ್ಯೆ 1411?: ಇಷ್ಟಿಲ್ವೇ ಇಲ್ಲ- ಜೈರಾಂ
»ನವದೆಹಲಿ: ಅತಿಗಣ್ಯರಿಗೆ ದುಬಾರಿ ಕಾರು!
»ನವದೆಹಲಿ: ಬೆ೦ಗಳೂರಿನಲ್ಲಿ ಸೌದಿ ಅರೇಬಿಯಾದ ವೀಸಾ ಕೇಂದ್ರ
»ಏರ್‌ಮೇಲ್ ಸೇವೆ ಜಗತ್ತಿನಲ್ಲಿಯೇ ಮೊದಲಿಗೆ ಆರ೦ಭಿಸಿದ್ದು ಭಾರತ !
»ಸಿಬಿ‌ಐ ತನಿಖೆಗೆ ರಾಜ್ಯಗಳ ಅನುಮತಿ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್
»ಸಂಸದರಿಗೆ ಸುಲಭ ಲಭ್ಯರಾಗಿ: ಸಚಿವರಿಗೆ ಪ್ರಧಾನಿಯ ಪತ್ರ
»ಸಂಶಯಾಸ್ಪದ ಚಟುವಟಿಕೆಯ ಆರೋಪ: ಬ್ರಿಟಿಶರಿಬ್ಬರ ಸೆರೆ
»ಪುಣೆ ಸ್ಫೋಟ: ಭಟ್ಕಳದ ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ
»ಪುಣೆ ಸ್ಫೋಟ: ಉಗ್ರರ ಸುಳಿವು ನೀಡಿದವರಿಗೆ 1 ಕೋಟಿ ಬಹುಮಾನ?
»ವೈಜಯಂತಿ ಕಾಶಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
»ಪಶ್ಚಿಮ ಬಂಗಾಳ: ನಕ್ಸಲ್ ದಾಳಿಗೆ ಕನಿಷ್ಠ 9 ಯೋಧರು ಬಲಿ
»ಜರ್ಮನ್ ಬೇಕರಿ ಸ್ಫೋಟ: ಸಿಸಿಟಿವಿ ಚಿತ್ರಗಳಿಂದ ಸುಳಿವಿಗೆ ಪ್ರಯತ್ನ
»ದೇವೇಗೌಡ, ಲಾಲೂ ಸಹಿತ 110 ಸಂಸದರ ಆಸ್ತಿ ಬಹಿರಂಗ ಆಗಿಲ್ಲ!
»ಪುಣೆ ಬಾಂಬ್‌ ಸ್ಫೋಟ: ಶೀಘ್ರ ತನಿಖೆಗೆ ಪ್ರಧಾನಿ ಸೂಚನೆ
»ಪುಣೆ ಸ್ಫೋಟ: ಗುಪ್ತಚರ ವೈಫಲ್ಯ ಕಾರಣವಲ್ಲ: ಚಿದು
»ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ?
»ಶ್ರೀಕೃಷ್ಣ ಸಮಿತಿಯ ಮಾರ್ಗಸೂಚಿ ವಿರೋಧಿಸಿ ತೆಲಂಗಾಣ ವಲಯದಲ್ಲಿ ಬಂದ್
»ಫೆ. 25ರಂದು ಹೊಸದಿಲ್ಲಿಯಲ್ಲಿ ಭಾರತ-ಪಾಕ್ ಮಾತುಕತೆ
»ತೆಲಂಗಾಣ ಸಮಿತಿಯ ಟಿ‌ಓ‌ಆರ್‌ಗೆ ತಿರಸ್ಕಾರ: ಟಿ‌ಆರ್‌ಎಸ್ ಶಾಸಕ,ಸಂಸದರ ರಾಜೀನಾಮೆಗೆ ಕೆಸಿ‌ಆರ್ ಕರೆ
»ತೆಲಂಗಾಣ ಸಮಿತಿಗೆ ಕೇಂದ್ರದ ನಿಬಂಧನೆ
»ಮುಸ್ಲಿಮರಿಗೆ ಉದ್ಯೋಗ ನೀಡಬೇಡಿ, ಮದರಸಾ ಮುಚ್ಚಿ: ವಿಎಚ್‌ಪಿ
»ವಿಎಚ್ ಪಿ, ಬಜರಂಗದಳ ಪ್ರತಿಭಟನೆ: ಖಾನ್ ಚಿತ್ರ ಪ್ರದರ್ಶನ ರದ್ದು
»ತ್ರಿ ಈಡಿಯಟ್ಸ್‌ನ ‘ಡ್ರೋನ್’ ಈಗ ಭಾರತೀಯ ಸೇನೆಗೆ ಸೇರ್ಪಡೆ
»ಹಾಸ್ಟೆಲ್‌ಗೆ ಬೆಂಕಿ:12 ಮಕ್ಕಳ ಸಜೀವ ದಹನ
»ಸಂಪೂರ್ಣ ವಿದ್ಯುದ್ದೀಕರಣ; ಪಾಲಕ್ಕಾಡ್ ರಾಷ್ಟದ ಪ್ರಥಮ ಜಿಲ್ಲೆ
»ಅರುಣಾಚಲ: ವಿದ್ಯಾರ್ಥಿ ನಿಲಯಕ್ಕೆ ಬೆಂಕಿ; ಕನಿಷ್ಠ 12 ಮಕ್ಕಳು ಬಲಿ
»ಭಯೋತ್ಪಾದನೆ ಶಂಕೆ: ದಿಲ್ಲಿಯಲ್ಲಿ ಅಮೆರಿಕನ್ ಪ್ರಜೆಯ ಬಂಧನ
»ಶಂಕರರಾಮನ್ ಕೊಲೆ ಪ್ರಕರಣ: ಇನ್ನೂ 7 ಸಾಕ್ಷಿಗಳು ಉಲ್ಟಾ
»ತೈಲ ಬೆಲೆ ನಿರ್ಧಾರ ಫೆ.14ಕ್ಕೆ
»ಛತ್ತೀಸ್‌ಗಡ: ರೂ. 500 ಕೋಟಿ ಆಸ್ತಿಯ ಮಾಲಕ ಐ‌ಎ‌ಎಸ್ ಅಧಿಕಾರಿಯ ಅಮಾನತು
»ಗೊಂದಲ, ಗದ್ದಲದ ನಡುವೆ ಇಂದು ‘ಎಂಎನ್‌ಐಕೆ’ ವಿಶ್ವದಾದ್ಯಂತ ಬಿಡುಗಡೆ: ಬೆಳ್ಳಿತೆರೆಯಲ್ಲಿ ಮತ್ತೆ ಮಿಂಚಲಿರುವ ಶಾರುಕ್-ಕಾಜೋಲ್ ಜೋಡಿ
»ದೇಶದ ರಾಜಧಾನಿಯಲ್ಲಿ ಅಚ್ಚರಿಯ ಹೊಸ ಪ್ರವೃತ್ತಿ : ಐಷಾರಾಮದ ಕನವರಿಕೆ; ಅಂಡಾಣು ಬಿಕರಿ
»ಚೆನ್ನೈ : ಪ್ರೇಮಿಗಳಿಗಾಗಿಯೇ ಒಂದು ಪ್ರೇಮ ದೇಗುಲ
»ಚೆನ್ನೈ: ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರದ ಸ್ಪಷ್ಟನೆ : ನಳಿನಿ ಬಿಡುಗಡೆ: ಕೇಂದ್ರದ ಜತೆ ಚರ್ಚೆ
»ರೈತನ ಭೂಮಿ ಕಬಳಿಸಿದ ರಾಷ್ಟ್ರಾಧ್ಯಕ್ಷೆಯ ಪತಿ: ಭೂಮಿ ಹಿಂದಿರುಗಿಸಲು ನ್ಯಾಯಾಲಯ ಆದೇಶ
»ತೈಲ ಬೆಲೆ ಹೆಚ್ಚಳಕ್ಕೆ ದೇವೊರಾ ಶಿಫಾರಸು
»ಕಾಶ್ಮೀರಿ ಬಾಲಕನ ಹತ್ಯೆ: ತಪ್ಪೊಪ್ಪಿಕೊಂಡ ಬಿ‌ಎಸ್‌ಎಫ್; ಓರ್ವ ಯೋಧನ ಅಮಾನತು; ಪೊಲೀಸರಿಗೆ ಹಸ್ತಾಂತರ
»ಹಿಂದೂಗಳ ದರೋಡೆ, ಮುಸ್ಲಿಮರ ಉದ್ಧಾರ: ತೊಗಾಡಿಯಾ ಕಿಡಿ
»ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಗಡ್ಕರಿ ಔಪಚಾರಿಕ ಆಯ್ಕೆ
»ಹಿಂಸಾಚಾರ ತ್ಯಜಿಸಿ; ಮಾತುಕತೆ ಆರಂಭಿಸಿ: ಮಾವೊಗಳಲ್ಲಿ ಚಿದಂಬರಂ ಮನವಿ
»ಕೊಯಮತ್ತೂರು: ದಲಿತ ಕಾಲನಿಗೆ ಅಡ್ಡವಾಗಿದ್ದ ದೇವಸ್ಥಾನ ತೆರವು
»ಮಾವೊವಾದಿ ಉನ್ನತ ನಾಯಕರ ಬಂಧನ: ನಕ್ಸಲ್ ಚಟುವಟಿಕೆಯಲ್ಲಿ ಪಿ‌ಎಚ್‌ಡಿ ವಿದ್ಯಾರ್ಥಿ, ವಿಜ್ಞಾನ ಪದವೀಧರರು
»ಪಿ.ಡಿ.ದಿನಕರನ್ ಅಕ್ರಮ ಆಸ್ತಿ ಪ್ರಕರಣ: ಜಿಲ್ಲಾಧಿಕಾರಿಯಿಂದ ವ್ಯತಿರಿಕ್ತ ಹೇಳಿಕೆ
»ಮುಸ್ಲಿಂ ಮೀಸಲಾತಿ: ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಆಂಧ್ರ ಸುಪ್ರೀಂ ಕೋರ್ಟ್‌ಗೆ
»ಬಿಟಿ ಬದನೆ: ಹಿಂದೆ ಸರಿದ ಕೇಂದ್ರ
»ರುಚಿಕಾ ಪ್ರಕರಣ: ಕೋರ್ಟ್ ಆವರಣದಲ್ಲೇ ರಾಥೋಡ್‌ಗೆ ಇರಿತ
»ಮುಸ್ಲಿಮರಿಗೆ ಶೇ.10 ಮೀಸಲು: ಪಶ್ಚಿಮಬಂಗಾಳ ಘೋಷಣೆ
»ಬೆಲೆ ನಿಯಂತ್ರಣ ಶೀಘ್ರ: ಪ್ರಣವ್ ಆಶಾವಾದ
»ಕಾಶ್ಮೀರ: ನೀರ್ಗಲ್ಲ ಸೆಳೆತಕ್ಕೆ ಕನಿಷ್ಠ 13 ಸೈನಿಕರು ಬಲಿ
»ಮುಸ್ಲಿಂ ಮೀಸಲಾತಿ ಸೂಕ್ತವಲ್ಲ; ಆಂಧ್ರಕ್ಕೆ ಹೈಕೋರ್ಟ್ ಆದೇಶ
»ಅಗ್ನಿ-||| ಪರೀಕ್ಷೆ ಯಶಸ್ವಿ
»ಐದು ರಾಜ್ಯಗಳಲ್ಲಿ ನಕ್ಸಲರ ಬಂದ್: ರೈಲ್ವೆ ಹಳಿ ಧ್ವಂಸ
»ಮೋದಿ ಹಿಂದೂಗಳಿಗೆ ರಾಮ, ಮುಸ್ಲಿಮರಿಗೆ ರಹೀಂ, ಕ್ರೈಸ್ತರಿಗೆ ಏಸು..!
»ಗೋಹತ್ಯೆ ನಡೆದ್ರೆ ನನ್ನನ್ನು ಕರೀರಿ, ಕೈ ಕತ್ತರಿಸ್ತೇನೆ: ವರುಣ್ ಗಾಂಧಿ
»ಬೆಲೆ ನಿಯಂತ್ರಣ: ಪ್ರಧಾನಿ ಭರವಸೆ
»ಬಿಕಿನಿಗಳ ಮೂರನೇ ಮಹಾಯುದ್ಧ !
»ಅಗತ್ಯ ವಸ್ತುಗಳ ಬೆಲೆಯೇರಿಕೆ: ಇಂದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ
»ಅಮೆರಿಕನ್ ಸೆಂಟರ್ ದಾಳಿ:ಇಬ್ಬರ ಮರಣ ದಂಡನೆಗೆ ಹೈಕೋರ್ಟ್ ಮುದ್ರೆ
»ಆಸ್ತಿ ವಿವರ ಬಹಿರಂಗಪಡಿಸಲು ಸಚಿವರಿಗೆ ಪ್ರಧಾನಿ ಸೂಚನೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri