ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಭಾರತ್ ಬ್ಯಾಂಕ್‌ನ ನೂತನ ಕಾರ್ಯಾಧ್ಯಕ್ಷ-ವಾಸುದೇವ ಕೋಟ್ಯಾನ್ ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಸಾಲಿಯಾನ್

{ಚಿತ್ರ ವರದಿ: ರೊನ್ಸ್ ಬಂಟ್ವಾಳ್}

ರಾಷ್ಟ್ರದ ಪ್ರತಿಷ್ಠಿತ ಜಾತೀಯ ಸಮೂದಾಯದಲ್ಲೊಂದಾದ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ರಾಜ್ಯ ಮಟ್ಟದ ಉತ್ಕೃಷ್ಟ ಸಹಕಾರಿ ಸಂಸ್ಥೆಯಾಗಿ ಪುರಸ್ಕೃತಗೊಂಡು ನೂರಾರು ಪ್ರಶಸ್ತಿಗಳನ್ನು ಪಡೆದ ತುಳು-ಕನ್ನಡಿಗರ ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 2008- -2013ರ ಸಾಲಿನ ನೂತನ  ಕಾರ್ಯಾಧ್ಯಕ್ಷರಾಗಿ ವಾಸುದೇವ ಆರ್. ಕೋಟ್ಯಾನ್ ಇವರು ಸರ್ವಾನುಮತದಿಂದ ಆಯ್ಕೆಗೊಂಡರೆ, ಉಪಕಾರ್ಯಾಧ್ಯಕ್ಷೆಯಾಗಿ ನ್ಯಾ| ರೋಹಿಣಿ ಜೆ. ಸಾಲಿಯಾನ್ ಇವರು ಐಕ್ಯಮತದಿಂದ ಆರಿಸಲ್ಪಟ್ಟರು.

ಇಂದಿಲ್ಲಿ ಬುಧವಾರ ಸಂಜೆ ಗೋರೆಗಾಂವ್ ಪೂರ್ವದ ಸೊನಾವಾಲಾ ರಸ್ತೆಂiiಲ್ಲಿನ ಸಾಮಂತ್ ಎಸ್ಟೇಟ್‌ನಲ್ಲಿರುವ ಬ್ಯಾಂಕ್‌ನ ಕೇಂದ್ರ ಕಚೇರಿ ಮಾರುತಿಗಿರಿಯಲ್ಲಿ ನಡೆದ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಸಭೆಯ ಅಧ್ಯಕ್ಷತೆ ಚುನಾವಣಾಧಿಕಾರಿ ಎ. ಕೆ ಚವ್ಹಾಣ್ ವಹಿಸಿದ್ದು, ರಾಜ್ಯ ಸಹಕಾರಿ ಸೊಸಾಯ್ಟಿಗಳ ಕ್ರಮಾನುಸಾರ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ವೇದಿಕೆಯಲ್ಲಿ ಸಹಾಯಯಕ ಚುನಾವಣಾಧಿಕಾರಿಗಳಾದ ಪ್ರೊ| ಶೇಖರ್ ಪೂಜಾರಿ ಹಾಗೂ ಭಾರತ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿ ಜೆ.ಸಿ.ಪೂಜಾರಿ ಹಾಜರಿದ್ದು ಈ ನೇಮಕಾತಿಯನ್ನು ಪ್ರಕಟಿಸಿದರು.

ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ, ಬ್ಯಾಂಕ್‌ನ ನಿಕಟಪೂರ್ವ ಚೇರ್‍ಮೆನ್ ಜಯ ಸಿ.ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದು, ನೂತನ  ಕಾರ್ಯಾಧ್ಯಕ್ಷ ವಾಸುದೇವ ಕೋಟ್ಯಾನ್ ಮತ್ತು ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲಿಯಾನ್ ಇವರನ್ನು  ಪುಷ್ಫಗುಪ್ಚವನ್ನಿತ್ತು ಶುಭ ಹಾರೈಸಿದರು.

ಹಾಗೂ ಎಲ್ಲಾ ನಿರ್ದೇಶಕರು ಮತ್ತು ಬ್ಯಾಂಕ್ ನೌಕರ ವೃಂದದ (ದ. ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ರಿ.) ಅಧ್ಯಕ್ಷ  ರಮೇಶ್ ಟಿ. ಪೂಜಾರಿ ಮತ್ತು ಜತೆ ಕೋಶಾಧಿಕಾರಿ ದಿನೇಶ್ ಕೆ.ಸನೀಲ್ ಉಪಸ್ಥಿತರಿದ್ದು ಅಭಿನಂದಿಸಿದರು.

ಬ್ಯಾಂಕ್‌ನ ನಿರ್ದೇಶಕರು:

ಜಯ ಸಿ. ಸುವರ್ಣ (ಸುವರ್ಣ ಜಯ ಚಂದು), ಎಂ. ಬಿ.ಕುಕ್ಯಾನ್  (ಕುಕ್ಯಾನ್ ಮಹಾಬಲ ಬೂಬ),ಎಲ್. ವಿ. ಅವಿನ್ (ಅವಿನ್ ಲಿಂಗಪ್ಪ ವೆಂಕಪ್ಪ), ರಾಜಾ ವಿ. ಸಾಲ್ಯಾನ್ (ಸಾಲ್ಯಾನ್ ರಾಜಾ ವೊಡಿ ಪೂಜಾರಿ),  ಜ್ಯೋತಿ ಕೆ. ಸುವರ್ಣ (ಸುವರ್ಣ ಜ್ಯೋತಿ ಕೃಷ್ಣ), ವೈ. ನಾಗೇಶ್ (ಯೆನಗುಡ್ಡೆ ನಾಗೇಶ್), ಶೇಖರ್ ಎಂ. ಕೋಟ್ಯಾನ್ (ಕೋಟ್ಯಾನ್ ಶೇಖರ್ ಮುತ್ತಯ್ಯ), ಶ್ರೀಮತಿ ಪುಪ್ಪಲತಾ ಎಸ್.ಸಾಲ್ಯಾನ್ (ಶ್ರೀಮತಿ ಸಾಲ್ಯಾನ್ ಪುಷ್ಫಲತಾ ನರ್ಸಪ್ಪ), ಮೋಹನ್ ಜಿ. ಪೂಜಾರಿ (ಪೂಜಾರಿ ಮೋಹನ್ ಗಿರಿಯ), ಚಂದ್ರಶೇಖರ್ ಎಸ್. ಪೂಜಾರಿ (ಪೂಜಾರಿ ಚಂದ್ರಶೇಖರ್ ಸೋಮಪ್ಪ), ಶಂಕರ್ ಡಿ. ಪೂಜಾರಿ (ಪೂಜಾರಿ ಶಂಕರ್ ದೇಜು), ಜಗನ್ನಾಥ್ ವಿ. ಕೋಟ್ಯಾನ್ (ಕೋಟ್ಯಾನ್ ಜಗನ್ನಾಥ್ ವೆಂಕಪ್ಪ), ಎಂ. ಬಿ. ಸನೀಲ್ (ಸನೀಲ್ ಮಹಾಬಲ ಬಾಡು), ರೋಹಿತ್ ಎಂ. ಸುವರ್ಣ (ಸುವರ್ಣ ರೋಹಿತಾಕ್ಷ ಮೋಹನ್‌ಚಂದ್ರ), ಶ್ರೀಧರ್ ಕೆ. ಕೋಟ್ಯಾನ್ (ಕೋಟ್ಯಾನ್ ಶ್ರೀಧರ ಕಾಂತಪ್ಪ), ಎನ್. ನಿತ್ಯಾನಂದ್ (ಎನ್. ನಿತ್ಯಾನಂದ್), ಭಾಸ್ಕರ್ ವಿ. ಸಾಲ್ಯಾನ್ (ಸಾಲ್ಯಾನ್ ಬಾಸ್ಕರ್ ಮುದ್ದು) ಹಾಗೂ ರತನ್ ಯು. ಸನೀಲ್ (ಸನಿಲ್ ರತನ್ ಉಮೇಶ್) ನೇಮಕಗೊಂಡಿರುವರು.  

ವಾಸುದೇವ ಆರ್. ಕೋಟ್ಯಾನ್ :  ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಹೆಜಮಾಡಿ ಇಲ್ಲಿಯವರಾದ ವಾಸುದೇವ ಆರ್. ಕೋಟ್ಯಾನ್ ಇವರು ಮೂಲ್ಕಿ ವಿಜಯ ಕಾಲೇಜಿನಲ್ಲಿ ಪದವಿಧರರಾಗಿ ಮುಂಬಯಿಯಲ್ಲಿ ಕಾನೂನು ಶಿಕ್ಷಣ ಅಭ್ಯಾಸಿಸಿ ಸದ್ಯ ಕೋಟ್ಯಾನ್ ಆಂಡ್ ಅಸೋಸಿಯೇಟ್ಸ್ ಎಂಬ ಹೆಸರಲ್ಲಿ ಟ್ಯಾಕ್ಸ್ ಕನ್ಸಲ್ಟೆಂಟ್ ನಡೆಸುತ್ತಿದ್ದಾರೆ.

ಶ್ರಿಯುತರು 1991 ರಿಂದ ಭಾರತ್ ಬ್ಯಾಂಕಿನ ಸತತ ನಿರ್ದೇಶಕರಾಗಿದ್ದು, ಕಳೆದ ನಿರಂತರ ಎಂಟು ವರ್ಷಗಳಿಂದ ಉಪ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಪ್ರಧಾನ ಕೋಶಾಧಿಕಾರಿ, ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಮಾಜಿಕ ಬದುಕಿಗೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡಿರುವ ಕೋಟ್ಯಾನ್ ಜನಪರ ಕಾಳಜಿಯ ಮಾನವೀಯ ಸಹೃದಯತೆವುಳ್ಳವರು. ಮಹಾನಗರದ ಸುಪ್ರಸಿದ್ಧ ಆಸ್ಪತ್ರೆಗಳ ನೂರಾರು ತಜ್ಞಾರುಗಳ ಪರಿಚಯ ಹೊಂದಿರುವ ಇವರು ಬಡ ಜನತೆಗೆ ರಿಯಾತಿ ನೀಡಿಸಿ ದುಬಾರಿ ವೆಚ್ಚಗಳಲ್ಲಿ ಅತೀ ರಿಯಾಯಿತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಕೊಡುವ ಕೈಂಕಾರ್ಯದಲ್ಲಿ ಸದಾ ನಿರತರಾಗಿದ್ದಾರೆ.

ವಾಸುದೇವರು ಹೆಜಮಾಡಿ ಬಿಲ್ಲವರ ಸಂಘ ನಿಯೋಜಿತ ಗುರು ಮಂದಿರ ಮತ್ತು ಬೈದರ್ಕಳ ಗರಡಿ ಇದರ ಜಿರ್ಣೋದ್ಧಾರದ ಕಾರ್ಯದಲ್ಲಿ ಸಕ್ರೀಯವಾಗಿ ಶ್ರಮಿಸಿದ್ದಾರೆ. ಬಡ-ಮುಗ್ಧ ವಿದ್ಯಾರ್ಥಿಗಳ ಶೈಕ್ಷಣಿಕ ಸವಲತ್ತಿಗಾಗಿ ಇವರ ನೆರವು ಅನನ್ಯ. ಇವರು ಜೀವನದಲ್ಲಿ ವಿಶಿಷ್ಟ ರೀತಿಯ ಶಿಸ್ತನ್ನು ಮೈ ಗೂಡಿಸಿ ಕೊಂಡಿದ್ದು, ತೆರೆಯ ಮರೆಯಲ್ಲೇ ಇದ್ದು ಸೇವಾ ನಿರತರಾಗಿದ್ದಾರೆ.

ನ್ಯಾ| ರೋಹಿಣಿ ಜೆ. ಸಾಲಿಯಾನ್ :  ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೋಳೂರು ಇಲ್ಲಿಯವರಾಗಿದ್ದಾರೆ.

ಮುಂಬಯಿಯಲ್ಲಿ ವಕೀಲ ವೃತ್ತಿಯಲ್ಲಿ ನಿರತರಾದ ಇವರು ವಿಶ್ವ ಪ್ರಸಿದ್ಧ ಮಹಿಳೆಯಲ್ಲೋರ್ವರೆಣಿಸಿದ್ದಾರೆ. ಸದ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವಾ ನಿರತರಾಗಿದ್ದಾರೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾದಾರರಾಗಿರುವರು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರೊನ್ಸ್ ಬಂಟ್ವಾಳ್
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-17


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ದೇಶವನ್ನೇ ನಡುಗಿಸಿದ ಉಗ್ರ ಓದಿದ್ದು 4 ನೇ ಕ್ಲಾಸ್
»ಲಿಯೋಪಾಲ್ಡ್ ಕೆಫೆ ಮತ್ತೆ ಆರಂಭ
»ದಾಳಿ ನಡೆಸಿದ ಉಗ್ರರಿಗೆ ಸ್ಥಳೀಯರ ಸಹಾಯ
»ನಾನು ಮಾಡಿದ್ದೇ ಸರಿ ಎಂದ ಬ೦ಧಿತ ಉಗ್ರ ಖಾಸದ್
»ಉಗ್ರರ ಹಣೆಯಲ್ಲಿ ತಿಲಕ, ಕೈಯಲ್ಲಿ ಕೇಸರಿ ದಾರ.
»ಉಗ್ರ ನಿಗ್ರಹ ದಳದ (ಎಟಿ‌ಎಸ್) ಮುಖ್ಯಸ್ಥ ಹುತಾತ್ಮ ಕರ್ಕರೆಗೆ ಅಂತಿಮ ನಮನ
»ವಸಾಯಿ ಕೊಂಕಣಿ ಎಸೋಸಿಯೇಶನ್ ಕಾರ್ಯಾಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ
»ಮುಂಬಯಿಯಲ್ಲಿ ಪಾದ್ರಿ ಕೊಂಕಣಿ ಸಿನೇಮಾದ ಸಿಡಿ ಮತ್ತು ಡಿವಿಡಿ ಬಿಡುಗಡೆ
»ಕೀಬೋರ್ಡ್ ಆಸರೆ ಪಡೆದ ನಟಿ
»4ನೆ ದಿನ: ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು
»Top professionals, businessmen killed in five-star carnage
»ನಾರಿಮನ್ ಹೌಸ್ ಅಬ್ ನಾರ್ಮಲ್; ‘ತಾಜ್’ ತಾಜಾಸ್ಥಿತಿ
»ಭಾರತಕ್ಕೆ ಅಮೆರಿಕದ ಎಫ್‌ಬಿಐ ತಂಡ; ಮುಂಬೈ ದಾಳಿಯ ಹಿಂದೆ ಅಲ್ ಕೈದಾ: ಲಂಡನ್
»ಆತಂಕವಾದಿಗಳ ದುಷ್ಕೃತ್ಯಕ್ಕೆ ಉಡುಪಿ-ಮೂಡಬೆಳ್ಳೆಯ ಪಾವುಸ್ತಿನ್ ಮಾರ್ಟಿಸ್ ವಿಧಿವಶ; ಯೆನೆಪೋಯಾ ಪರಿವಾರ ಪಾರು;ಉಗ್ರರು ಅರಸಿದ್ದು ಶ್ರವಣ್ ಅರಸರ ಸ್ಕೊಡಾ ಕಾರು
»ಮುಂಬೈಯ ದಾಳಿಯ ಹಿಂದೆ ಪಾಕ್ ಕೈವಾಡ: ಮುಖರ್ಜಿ
»Terrorists killed TAJ SEIGE ENDS; Nariman House secure, 5 HOSTAGES KILLED 15 bodies found in a single Taj room. 2 NSG men killed
»Terror strike captures global media attention
»The Taj has been a symbol of Mumbai for more than 100 years
»ಸಾವನ್ನೂ ಲೆಕ್ಕಿಸದೆ ಮುನ್ನುಗ್ಗಿದ 3 ಸೂಪರ್ ಕಾಪ್‌ಗಳ ಬಲಿ
»ತಾಜ್‌ನಲ್ಲಿ ಮತ್ತೆ ಸ್ಫೋಟ, ಗುಂಡಿನ ಕಾಳಗ .148 hostages rescued from Oberoi hotel. 7 Terrorists Killed at Taj - 30 bodies recovered. Oberoi hotel under control, 2 terrorists killed
»ಮು೦ಬಾಯಿ ಸ್ಫೋಟದ ಚಿತ್ರಗಳು......
»9 ವಿದೇಶಿಯರು, 6 ಭಯೋತ್ಪಾದಕರು ಬಲಿ:300 ಮ೦ದಿ ಆಸ್ಪತ್ರೆಗೆ- ಎನ್‌ಎಸ್‌ಜಿ ಕಮಾಂಡೊಗಳು ಹೊಟೇಲ್ ಒಳಕ್ಕೆ
»Mumbai attacks:Fresh explosions at Taj hotel.Hostages rescued
»Six foreigners among 101 dead. Army moves in Oberoi, Taj to flush out holed up terrorists
»ಮುಂಬೈ: ಹಿಂದೆಂದೂ ಕೇಳರಿಯದ ಉಗ್ರಗಾಮಿ ಕೃತ್ಯ .ದಾಳಿ, ಗುಂಡು ಹಾರಾಟ, ಸ್ಫೋಟ; 90 ಸಾವು, 900 ಗಾಯ. ರಕ್ಷಣೆಗೆ ಸೇನೆ
»Terror attacks in Mumbai; 2 dead, several injured
»ಮಾಲೇಗಾಂವ್ ಸ್ಫೋಟ, ಪುರೋಹಿತ್ ವಜಾ
»ಮುಂಬೈ ರೈಲು ಸ್ಫೋಟ: ಪ್ರಮುಖ ಆರೋಪಿ ಸೆರೆ
»ಸಾಧ್ವಿ ಕಿರುಕುಳ: ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್
»ಕಡಲ್ಗಳ್ಳರಿಗೆ ಒತ್ತೆಯಾಳಾಗಿದ್ದ ಭಾರತೀಯರು ತವರಿಗೆ ವಾಪಸ್
»ಹೆದರಿಸಿ ತಪ್ಪೊಪ್ಪಿಸಿದರು, ಅಶ್ಲೀಲ ಸಿ.ಡಿ. ಕೇಳಿಸಿದರು..
»ಗಣೇಶ್‌ಪುರಿ ನಿತ್ಯಾನಂದ ಕ್ಷೇತ್ರ ಜಗತ್ಫ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾಗಿ ರೂಪುಗೊಳ್ಳಲಿ ದ್ವಾರಕಾಧೀಶ್ವರ ಪೀಠ ಶಂಕರಾಚಾರ್ಯ ಶ್ರೀ ಸ್ವರೂಪನಂದ ಸರಸ್ವತಿ
»ಮಾಲೇಗಾಂವ್ ಪ್ರಕರಣ: ಆರೆಸ್ಸೆಸ್ ಮುಖಂಡನ ವಿಚಾರಣೆ
»ದ್ವಾರಕಾಧೀಶ್ವರ ಪೀಠ ಧರ್ಮಸಾಮ್ರಾಟ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಶ್ರೀ ಸ್ವರೂಪನಂದ ಸರಸ್ವತಿ ಮಹಾರಾಜರು ಗಣೇಶ್‌ಪುರಿಗೆ ಭೇಟಿ
»ಹೀಗೊಂದು ಮಾನವೀಯತೆ : ಓರ್ವನಿಗಾಗಿ ವಿಮಾನ ವಾಪಾಸು ಬಂತು
»’ಅಕ್ಷಯ’ದ ಶ್ರೀ ಗುರುನಾರಾಯಣ ಸಾಹಿತ್ಯ ಹಾಗೂ ಯಕ್ಷಗಾನ ಕಲಾ ಪ್ರಶಸ್ತಿ-2008 ಪ್ರದಾನ
»ಪ್ರಮುಖ ವೈದ್ಯ ಭಯೋತ್ಪಾದನಾ ಸುಳಿಯಲ್ಲಿ?
»ಸುಳಿವು ಬಯಲು ಮಾಡದ ಪುರೋಹಿತ್ ಲ್ಯಾಪ್‌ಟಾಪ್
»ಪನ್ ವೇಲ್ ವಿಶ್ವಶಾ೦ತಿ ಮಹಾಯಜ್ನದ ಅದ್ಯಯ ಸಿದ್ದತೆ
»ATS threatened to eliminate me in encounter: Lt-Col Purohit
»ನಾರಯಾಣ ಸಿ. ಪೂಜಾರಿ ನಿಧನ
»ರಾಜ್‌ಠಾಕ್ರೆ ವಿರುದ್ಧ ಮೋಕಾ ಹೇರಲು ಸು.ಕೋ ನಕಾರ
»ಮಾಲೆಗಾಂವ್ ಸ್ಫೋಟಕ್ಕೆ ರಾಜಕೀಯ ತಿರುವು
»‘ರೇವ್ ಪಾರ್ಟಿ ಆರೋಪಿಗಳು ಮಾದಕ ವಸ್ತು ಸೇವಿಸಿದ್ದರು'
»S.C.Jamir , Governor of Maharashtra inauguration of the First Certification Course in Pranayama
»24 ಗಂಟೆಯೊಳಗೆ ಚಾರ್ಜ್‌ಶೀಟ್: ಎಟಿಎಸ್ ದಾಖಲೆ!
»ದಿವೋ ಪುರಸ್ಕೃತ ಖ್ಯಾತ ಕೊಂಕಣಿ ಪತ್ರಕರ್ತ ಪಿ.ಡಿ’ಸೋಜಾ ನಿಧನ
»60 ಕೆಜಿ ಆರ್‌ಡಿಎಕ್ಸ್‌ ಬಳಕೆ: ಎಟಿಎಸ್‌ನಿಂದ ನಿರಾಕರಣೆ
»ಮುಂಬೈ ಪ್ರಾರ್ಥನಾ ಮಂದಿರ ಮೇಲೆ ದಾಳಿ: 8 ಬಂಧನ
»ರಾಜ್‌ಠಾಕ್ರೆ ಶರಣಾಗತಿ, ಬಂಧನ, ಜಾಮೀನು
»All Party delegation led by Chief Minister meets Governor S. C. Jamir
»ಮಾಲೆಗಾಂವ್‌ ಸ್ಫೋಟಕ್ಕೆ ಮುಸ್ಲಿಮರ ಸಹಾಯ: ಪುರೋಹಿತ್
»ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕು : ಪ್ರಾ| ಸೀತಾರಾಮ್ ಶೆಟ್ಟಿ
»ಕನ್ನಡ ಸೇವಾ ಸಂಘ ಪೊವಾಯಿ ನೂತನ ಅಧ್ಯಕ್ಷರಾಗಿನ್ಯಾ.ಆರ್. ಜಿ. ಶೆಟ್ಟಿ ಅವಿರೋಧ ,ಮಹಿಳಾ ವಿಭಾಗ ಸಮಿತಿ ಕಾರ್ಯಾಧ್ಯಕ್ಶರಾಗಿ ಮೋಹಿನಿ ಶೆಟ್ಟಿ ಆಯ್ಕೆ
»ಮುಂಬೈ ಕಟ್ಟಡ ಕುಸಿತ: 6 ಮಂದಿ ಸಾವಿನ ಶಂಕೆ
» ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿಜಯಕುಮಾರ್‌ಗೆ ಹೊರನಾಡ ತುಳು-ಕನ್ನಡಿಗರ ಅಭಿನಂದನಾ ಸನ್ಮಾನ
»ಸಾಧ್ವಿಗೆ ಶ್ರೇಷ್ಠ ವಕೀಲರನ್ನು ಒದಗಿಸಲು ಸಿದ್ಧ: ಠಾಕ್ರೆ
»Indian Mujahideen had attacked American Centre: Police
»Malegaon blasts: ATS to interrogate UP leader
»ಬಿಲ್ಲವರ ಎಸೋಸಿಯೇಶನ್ ಕಾಂದಿವಿಲಿ ಸಮನ್ವಯ ಸಮಿತಿಯ ವಾರ್ಷಿಕೋತ್ಸವ
»ಸ್ಪೋಟ: ಮೂವರು ವಿಎಚ್‌ಪಿ ಸದಸ್ಯರ ಮೇಲೆ ಸಂಖ್ಯೆ
»ಋಕ್ಸಂಹಿತಾ ಯಾಗಾದಿ ಅನುಷ್ಠಾನ ಸಮಿತಿ ಲಕ್ಷ್ಮೀಪುರ ಅಧ್ಯಕ್ಷರಾಗಿ ಕಚೇರಿ ಸದಾನಂದ ಡಿ. ನಾಯಕ್
»ನಾಟಕಗಳಲ್ಲಿ ಹಾಸ್ಯ ಪ್ರಧಾನವಾಗಿದ್ದರೂ ಭಾಷೆಯ ಪ್ರಯೋಗ ಹೆಚ್ಚಾಗಿರ ಬೇಕು : ಡಾ. ಸುನೀತಾ ಶೆಟ್ಟಿ- ಕಾಪಿಕಾಡ್, ವಾಮಂಜೂರ್, ಡಾ.ಸುನೀತಾಕ್ಕಗೆ ಸನ್ಮಾನ
»ಭಾರತ ಸರಕಾರದ ನೋಟರಿ ಆಗಿ ನ್ಯಾ. ಮೊಹಿದ್ಧಿನ್ ಮುಂಡ್ಕೂರು ನೇಮಕ
»ಮಾಲೇಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ೦ತೆಇನ್ನೂ ಇಬ್ಬರು ಸೇನಾ ಅಧಿಕಾರಿಗಳು ಸೆರೆ?ಸರಕಾರ ಕಳವಳ
»ರೋನ್ಸ್ ಬಂಟ್ವಾಳ್ ರ ವಿಶೇಷ ಚಿತ್ರ ವರದಿ......
»ಕುಲಾಲ ಸಂಘ ಮುಂಬಯಿ ವತಿಯಿಂದ ಯಕ್ಷಗಾನ ಕಲಾವಿದ ಜೋಗು ಕುಲಾಲ್‌ಗೆ ಸನ್ಮಾನ
»ಗಾಣಿಗ ಸಮಾಜ ಮುಂಬಯಿ ವತಿಯಿಂದ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಮಂಡಳಿಯ ಶ್ವೇತಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ
»ಮಾಲೆಗಾಂವ್ ಸ್ಪೋಟದ ರೂವಾರಿ ತಾನೆಂದು ಒಪ್ಪಿಕೊಂಡ ಕರ್ನಲ್
»ರಾಹುಲ್‌ಗೆ ಸನಿಹದಿಂದ ಗುಂಡಿಕ್ಕಲಾಗಿದೆ: ವರದಿ
»ಪ್ರಜ್ಞಾ ಸಿಂಗ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ:ಉಮಾಭಾರತಿ
» ಮಾಲೆಗಾಂವ್ ಸ್ಫೋಟ: ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಬಂಧನ
»ಉತ್ತರದವರ ಸಂಭ್ರಮದ ಛಠ್ ಪೂಜೆ
»ಮುಂಬಯಿಯಲ್ಲಿ ಛಟ್ ಪೂಜೆಗೆ ಸಿದ್ದತೆ...ಚಿತ್ರ ವರದಿ: ರೋನ್ಸ್ ಬಂಟ್ವಾಳ್
»ಶಿವಸೈನಿಕರ ಭಯ: ಛಠ್ ಪೂಜೆಗೆ ಲಾಲು ಮುಂಬೈಗೆ ಹೋಗಲ್ಲ!
»ಬೊಂಬೇ ಬಂಟ್ಸ್ ಎಸೋಸಿಯೇಶನ್ ಬೆಳ್ಳಿ ಹಬ್ಬ ಸಂಭ್ರಮದ ’ರಜತ ಸಂಸ್ಕೃತಿ ವೈಭವ’ ಆಚರಣೆ
»ಮಹಾನಗರದಲ್ಲಿ ’ಕೆಬಿ ಪಿತ್ತಲೆ’ ಮಾಡಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್
»ಕಾರು ಅಪಘಾತ: 3 ಮಂದಿ ಸಾವು
»ಮಲೇಗಾಂವ್ ಸ್ಫೋಟ: ವಿಚಾರಣೆಗಾಗಿ ಕುಲಸಚಿವರೊಬ್ಬರ ಬಂಧನ
»ಬ್ರೈನ್ ಮ್ಯಾಪಿಂಗ್: ಸಾಧ್ವಿಗೆ ಕ್ಲೀನ್ ಚಿಟ್
»ರಾಜ್ ಠಾಕ್ರೆ ಹತ್ಯೆಗೆ ಎಸ್ಪಿ ಶಾಸಕನಿಂದ 1 ಕೋಟಿ ಸುಪಾರಿ
»ಕರ್ನಾಟಕ ಸಂಘ ಡೊಂಬಿವಲಿ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಮತ್ತು 41ನೇ ವಾರ್ಷಿಕ ಮಹಾಸಭೆ
»ಚಾತ್‌ಪೂಜೆಗೆ ಅಭ್ಯಂತರವೇನಿಲ್ಲ: ರಾಜ್‌ಠಾಕ್ರೆ
»ಮುಂಬೈ ಕಲಾಜಗತ್ತಿನ ಸ್ಥಾಪಕ, ಸೂಕ್ಷ್ಮ ಸಂವೇದಿ ನಾಟಕಕಾರ ತೊನ್ಸೆ ವಿಜಯಕುಮಾರ್ ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
»ವಸಾಯಿ ಕೊಂಕಣಿ ಸಂಘ ಅಸ್ತಿತ್ವಕ್ಕೆ
»ಲಾಲು ಹೊತ್ತಿಸಿದ ಕಿಡಿ ಈಗ ದಳ್ಳುರಿ
»ಮಾಲೆಗಾಂವ್ ಶಂಕಿತರು ಪೊಲೀಸ್ ವಶಕ್ಕೆ
»ಮುಂಬೈ ರೈಲಿನಲ್ಲಿ ಹಲ್ಲೆಗೀಡಾದ ಯುಪಿ ಕಾರ್ಮಿಕನ ಸಾವು
»ಮಾಜಿ ಕೇಂದ್ರ ರಾಜ್ಯ ಸಚಿವ ಜನಾರ್ಧನ ಪೂಜಾರಿ ಮು೦ಬಾಯಿ ಬಿಲ್ಲವರ ಭವನಕ್ಕೆ ಭೇಟಿ
»‘ರಾಮ ಮಂದಿರ ವಿಷಯ ಕೆದಕಬೇಕು’ : ಪರಶುರಾಮ ಸೇನೆ ಮನವಿ
»ಮೆಂಗ್ಳೂರಿಯನ್ ವೆಲ್ಫೇರ್ ಎಸೋಸಿಯೇಶನ್‌ನ 35ನೇ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ
»‘ಹಿಂದೂ ಉಗ್ರೆ’ ಪ್ರಜ್ಞಾ ಸಿಂಗ್‌ಗೆ ಬೈಕ್ ಹುಚ್ಚೇ ಉರುಳಾಯಿತು
»ಬಜರಂಗದಳದಿಂದ ಸೈನಿಕ ಶಾಲೆಯಲ್ಲಿ ತರಬೇತಿ ಕ್ಯಾಂಪ್!
»ಬಸ್ಸಲ್ಲೇ ಗನ್ ಹಿರಿದ ಬಿಹಾರಿ ಹತ್ಯೆ: ಈಗ ರಾಜಕೀಯ ಶುರು
»ಅವನು ರಾಜ್ ಠಾಕ್ರೆಯನ್ನು 'ಮುಗಿಸಲು' ಬಂದಿದ್ದನಂತೆ
»ಕರ್ನಾಟಕ ಸಂಘ ಮುಂಬಯಿ: ಅಮೃತ ಮಹೋತ್ಸವ ಸಂಭ್ರಮ
»ಉತ್ತರ ಭಾರತೀಯರ ಬೈಯಲು ಠಾಕ್ರೆಗೆ ಶೋಭಾ ಡೇ ಜತೆಗಾತಿ
»8000 ಗಡಿಗಿಂತ ಕೆಳಮಟ್ಟಕ್ಕಳಿದ ಸೂಚ್ಯಂಕ
»ಬಸ್ಸಿನಲ್ಲಿ ಎನ್‌ಕೌಂಟರ್
»ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ ಐಟಿ ಉಗ್ರ ಪೀರ್‌ಭಾಯ್
»ನಷ್ಟದಲ್ಲೂ ಮಿತ್ತಲ್‌ಗಿಂತ ಅಂಬಾನಿಗಳೇ ಮುಂದೆ
»ಕುಟಾಮ್ ಕೊಂಕಣಿ ಸಾಪ್ತಾಹಿಕದ ಪಂಚ ವಾರ್ಷಿಕೋತ್ಸವ.. ನಿರಾಶಿತ ವ್ಯಕ್ತಿಗಳಿಗೆ ಪತ್ರಿಕೋದ್ಯಮ ಉಚಿತವಲ್ಲ : ಎರಿಕ್ ಒಝೆರಿಯೋ
»ಎಂಎನ್ನೆಸ್ ನಾಯಕ ರಾಜ್ ಠಾಕ್ರೆ ಮೇಲೆ ಕೇಸುಗಳ ಸುರಿಮಳೆ
»ವರದಕ್ಷಿಣೆ ಪ್ರಕರಣ ಮಂಡ್ಯ ಜಿಲ್ಲೆಯ ಸುರೇಶ್ ಗೌಡ ಬಂಧನ
»ಭಾರತೀಯ ಜನತಾ ಪಾರ್ಟಿ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷರಾಗಿ ಮೋರ್ಲ ರತ್ನಾಕರ ಶೆಟ್ಟಿ ಆಯ್ಕೆ
»ಮಾಲೆಗಾಂವ್ ಸ್ಫೋಟ: ಇಬ್ಬರು ಮಾಜಿ ಸೇನಾಧಿಕಾರಿಗಳ ವಶ
»ದೇವಾಡಿಗ ಸಂಘ ಮುಂಬಯಿ ನೂತನ ಅಧ್ಯಕ್ಷ ಕೆ. ಕೆ.ಮೋಹನ್‌ದಾಸ್
»‘ಸ್ವಾದ್ವಿ ’ ಸಹಿತ ಮೂವರ ಬಂಧನ
»ಮೊದಾಸ ಸ್ಫೋಟದಲ್ಲಿ ಹಿಂದೂ ಸಂಘಟನೆ: ಪೊಲೀಸ್ ಅಭಿಪ್ರಾಯ
» ಸರಕಾರಿ ಭದ್ರತೆಯ ಅಗತ್ಯವಿಲ್ಲ:ರಾಜ್ ಠಾಕ್ರೆ
» ರಾಜ್‌ಠಾಕ್ರೆಗೆ ನಿರೀಕ್ಷಣಾ ಜಾಮೀನು
»ರಾಜ್‌ಠಾಕ್ರೆಗೆ ನ.4ರ ತನಕ ನ್ಯಾಯಾಂಗ ಬಂಧನ: ಮು೦ಬೈಯಲ್ಲಿ ಹಿ೦ಸಾಚಾರ
»ಕುದ್ರೋಳಿ ಶಂಕರ್ ಸುವರ್ಣ ಎಸ್.ಇ.ಒ ನಿಯುಕ್ತಿ
»ಮಾತೃ ಪ್ರಧಾನ ಸಂಸ್ಕೃತಿ ತುಳು ಭಾಷೆ ವೈಖರಿ : ಮಹಮ್ಮದ್ ಬಡ್ಡೂರು
»ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಂಧನ
»ಚಾರ್‌ಕೋಪ್ ಕನ್ನಡಿಗರ ಬಳಗದ ಭವನಕ್ಕೆ ಶಂಕುಸ್ಥಾಪನೆ
»ಮುಕ್ತಿ ಧಾಮ್ ನಾಟಕ ದ ಅಭಿನಯಕ್ಕೆ ಲತೇಶ್ ಪೂಜಾರಿಗೆ ಶ್ರೇಷ್ಟ ನಟ ಪ್ರಶಸ್ತಿ
»ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ’ಕಾರಂತೋತ್ಸವ-2008’ ಸಂಭ್ರಮ
»ಆತ್ಮಹತ್ಯೆ ಪ್ರಕರಣ: ಅನಾಥ ಸ್ಥಿತಿಯಲ್ಲಿ ಮೃತದೇಹಗಳು
»ಭಾರತ್ ಬ್ಯಾಂಕ್‌ನ ನೂತನ ಕಾರ್ಯಾಧ್ಯಕ್ಷ-ವಾಸುದೇವ ಕೋಟ್ಯಾನ್ ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಸಾಲಿಯಾನ್
»ಬಿಲ್ಲವರ ಭವನದಲ್ಲಿ ರಾಜಮಾತಾ ವಿಜಯರಾಜೇ ಸಿಂಧಿಯಾ ಜೀವನಾಧಾರಿತ ’ಏಕ್ ಥಿ ರಾಣಿ ಐಸೀ ಭೀ’ ಚಲನಚಿತ್ರಕ್ಕೆ ಮುಹೂರ್ತ
»Jet flights won't leave city till staff taken back: Raj
»ಕಲ್ಬಾದೇವಿ: ಕಟ್ಟಡದಲ್ಲಿ ಬೆಂಕಿ ದುರಂತ; ಓರ್ವ ಬಲಿ
»Arrested Indian Mujahideen men 'confess' role in 7/11
»ಕರಾವಳಿಯ ಇತಿಹಾಸ ಮತ್ತು ಪ್ರವಾಸೋದ್ಯಮದ ಕುರಿತು ಕಾರ್ಯಗಾರ
»ನಗರದಲ್ಲಿ ಬಾಲಮಿತ್ರ ಯಕ್ಷಗಾನ ಕಲಾ ಮಂಡಳಿಯ ಮಕ್ಕಳಿಂದ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ಆರಂಭ
»ಅಮೃತ ಮಹೋತ್ಸವದ ಸಡಗರದಲ್ಲಿ ಕರ್ನಾಟಕ ಸಂಘ ಮುಂಬಯಿ.ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ - ಪ್ರೊ. ಬರಗೂರು
»ಮೇಘನಾ ಸುಬೇದಾರ್ ಜೀವಂತ!
»ಪಟ್ಟಾಭಿಷೇಕದ ಶೈಲಿಯಲ್ಲಿ ಪದಗ್ರಹಣ ಸಮಾರಂಭ ಹಮ್ಮಿಕೊಂಡು ಹೊಸ ಇತಿಹಾಸ ಸೃಷ್ಠಿಸಿದ ಮುಂಬಯಿ ಬಂಟರ ಸಂಘ
»ಅಕ್ಷಯ ಮಾಸಿಕದ ವಿಂಶತಿ ಕಾರ್ಯಕ್ರಮ ಹಾಗೂ ವಿಶೇಷ ಸಂಚಿಕೆ ಬಿಡುಗಡೆ
»'Dead' Mumbai techie Meghna resurfaces in Pune
»ಬೃಹನ್ಮುಂಬಯಿಗೆ ಮತ್ತೋರ್ವ ತುಳು-ಕನ್ನಡಿಗ ನಗರ ಸೇವಕ
»’ಚಕಲಾ ಕ್ರಾಸ್’ ಯೇಸುಕ್ರಿಸ್ತರ ಶಿಲುಬೆಯ ಪ್ರತಿಮೆಯಿಂದ ನೀರು ಸೋರುವ ಪವಾಡ - ಹೆಚ್ಚಿನ ಚಿತ್ರಗಳು ( MORE PICS)
»’ಚಕಲಾ ಕ್ರಾಸ್’ ಪ್ರಸಿದ್ಧಿಯ ಯೇಸುಕ್ರಿಸ್ತರ ಶಿಲುಬೆಯ ಪ್ರತಿಮೆಯಿಂದ ನೀರು ಸೋರುವ ಪವಾಡ
»ಲಿವಿಂಗ್ ಟುಗೆದರ್‌ಗೆ ಮಹಾಮಾನ್ಯತೆ?..ವಿಚ್ಛೇದಿತ ಪತ್ನಿಯಂತೆ ಲಿವ್-ಇನ್ ಸ್ತ್ರೀಗೂ ಪರಿಹಾರ ಸಾಧ್ಯತೆ
»ಗ್ರೇಸ್ ಪಿಂಟೋ ಇವರಿಗೆ ’ಹೆಲ್ಫ್ ಏಜ್ ಉತ್ಕೃಷ್ಟತಾ ಪುರಸ್ಕಾರ-2008'
»ಸುವಿಧಾ ಮುಖೇನ ನಿಮ್ಮ ಗಿರಾಣಿ‌ ಅಂಗಡಿಯಿಂದಲೂ ರೈಲ್ವೇ-ವಿಮಾನ-ಸಿನೇಮಾ ಟಿಕೇಟು ಖರೀದಿಸಲು ಸಾಧ್ಯ
»ವೃದ್ಧ ಠಾಕ್ರೆ: ರಾಜ್ ವಿರುದ್ಧ ಬಾಳ್ ಠಾಕ್ರೆ ಕಿಡಿ
»ಮುಂಬೈ: ದಹಿಸರ್ ನಲ್ಲಿ ನವರಾತ್ರಿ ಉತ್ಸವ ಆಚರಿಸಿದ ಸಾರಸ್ವತ್ ಸಾಂಸ