ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಬಿಲ್ಲವರ ಭವನದಲ್ಲಿ ರಾಜಮಾತಾ ವಿಜಯರಾಜೇ ಸಿಂಧಿಯಾ ಜೀವನಾಧಾರಿತ ’ಏಕ್ ಥಿ ರಾಣಿ ಐಸೀ ಭೀ’ ಚಲನಚಿತ್ರಕ್ಕೆ ಮುಹೂರ್ತ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ರಾಜಮಾತಾ ವಿಜಯರಾಜೇ ಸಿಂಧಿಯಾ ಮೆಮೋರಿಯಲ್ ಟ್ರಸ್ಟ್ ಸಂಸ್ಥೆಯು ವಿಜಯರಾಜೇ ಸಿಂಧಿಯಾ ಇವರ ಜೀವನಾಧಾರಿತ ರಾಜ್‌ಪಥ್ ಸೆ ಲೋಕ್ ಪಥ್ ಪರ್ ಧ್ಯೇಯವನ್ನಿರಿಸಿ ’ಏಕ್ ಥಿ ರಾಣಿ ಐಸೀ ಭೀ’ ಹೆಸರಾಂತ ಫಿಲ್ಮ್ ಒಂದನ್ನು ರಚಿಸಲುದ್ದೇಶಿಸಿದ್ದು, ಈ ಚಲನಚಿತ್ರ ಇದರ ಮುಹೂರ್ತ ಹಾಗೂ ಕ್ಲ್ಯಾಪ್ಪಿಂಗ್‌ನ್ನು ಇಂದಿಲ್ಲಿ ಮಂಗಳವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆಸಲಾಯಿತು. ಭಾರತೀಯ ಜನತಾ ಪಕ್ಷದ (ಬಿ.ಜೆ.ಪಿ) ರಾಷ್ಟ್ರೀಯ ನಾಯಕಿ ಸುಶ್ಮಾ ಸ್ವರಾಜ್ ಇವರು ಮುಹೂರ್ತವನ್ನು ನೆರವೇರಿಸಿದರು.

ಅಖಿಲ ಭಾರತ ಬಿ.ಜೆ.ಪಿ ಇದರ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಮುಂಧೆ, ರಾಜಸ್ಥಾನದ ಮುಖ್ಯಮಂತ್ರಿ ವಸುಧರಾ ರಾಜೇ ಸಿಂಧಿಯಾ, ಬಿ.ಜೆ.ಪಿ ಹಿರಿಯ ನಾಯಕಿ ಜಯವಂತಿ ಭೆನ್ ಮೆಹ್ತಾ, ಯಶೋಧರ ರಾಜೆ ಸಿಂಧಿಯಾ, ಮುಂಬಯಿ ಪ್ರದೇಶ  ಬಿ.ಜೆ.ಪಿ ಅಧ್ಯಕ್ಷ ಗೋಪಾಲ ಸಿ.ಶೆಟ್ಟಿ, ಎಲ್.ವಿ.ಅವಿನ್, ಸಿಂಧಿಯಾ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷೆ ಶ್ರೀಮತಿ ಮೃದುಲ ಸಿನ್ಹಾ, ಫಿಲ್ಮ್ ನಿರ್ದೇಶಕ ಗುಲ್ಬಹರ್ ಸಿಂಗ್, ಮಾಜಿ ಶಾಸಕ ಅತುಲ್ ಶ್ಹಾ ಸಿನೆಮಾ ತಾರೆಯರಾದ ಶ್ರೀಮತಿ ಹೇಮಮಾಲಿನಿ ಮತ್ತು ವಿನೋದ್ ಖನ್ನಾ ಮುಂತಾದವರು ಉಪಸ್ಥಿತರಿದ್ದರು.

ಮಾಜಿ ಕೇಂದ್ರ ಸಚಿವ ರಾಮ ನಾಯಕ್, ಬಿ.ಜೆ.ಪಿ ಧುರೀಣರಾದ ಮಹೇಶ್ ಶರ್ಮ, ಆದಿತ್ಯ ಪಾಂಡೆ, ಸರ್ದಾರ್ ತಾರಾ ಸಿಂಗ್, ರಾಜ್ ಪುರಾಣಿಕ್, ಪೂನಂ ಮಹಾಜನ್, ದೆಹಲಿಯ ಮೇಹರ್ ಕು| ಆರತಿ ಮೆಹ್ರಾ, ಕಿರಣ್ ಮಹೇಶ್ವರ್, ಮತ್ತು ಸುರೇಶ್ ಜಿ. ಗೋಯಾಲ್, ಮಾಯಾ  ಸಿಂಗ್, ಪ್ರಿಯ ಮಾಣೆ ಮುಂತಾದವರು ಉಪಸ್ಥಿತರಿದ್ದರು.

ಈ ಶುಭಾವಸರದಲ್ಲಿ ಬಿಲ್ಲವರ ಮಹಿಳಾ ವಿಭಾಗದ ಸದಸ್ಯೆಯರು ಗಣ್ಯರಿಗೆ ಆರತಿಗೈದು ಬರಮಾಡಿ ಕೊಂಡರು. ಬಳಿಕ ಗಣ್ಯರು ಭವನದಲ್ಲಿನ ಶ್ರೀ ಗುರು ನಾರಾಯಣ ಹಾಗೂ ಕೋಟಿ-ಚೆನ್ನಯರ ಪ್ರತಿಮೆಗಳಿಗೆ ಪುಷ್ಫವೃಷ್ಠಿಗೈದು ನಮಿಸಿದರು. ಕಾರ್ಯಕ್ರಮದಲ್ಲಿ ಎಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ವೈ. ನಾಗೇಶ್, ಎಂ. ಬಿ. ಕುಕ್ಯಾನ್, ವಿ.ಆರ್. ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ನಿತ್ಯಾನಂದ ಡಿ. ಕೋಟ್ಯಾನ್, ಗೌ| ಕೋಶಾಧಿಕಾರಿ ಬಾಸ್ಕರ ವಿ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ವಿ. ಉಳ್ಳಾಲ್, ಉಪಾಧ್ಯಕ್ಷೆ ಶ್ರೀಮತಿ ಎಸ್. ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-16


ಪ್ರತಿಸ್ಪಂದನ
Ronald, Udupi
2008-10-17
Santhosh, Bhrain, it is very difficult for you to contribute to a wesite since it needs lot of rational thinking(impartial), dedication and hardwork. You can not help writing against minorities. A blog of Home minister type may bring you lot of joy. Write what you want and be happy! Good Luck. It is a sincere advise! Leave GK alone, many enjoy the way it is like me. Or remove your cheap color glass.{ MR.RONALD, THE COMMENT HAS NO RELEVENCE TO THE NEWS WE POSTED. KINDLY RELATE YOUR FEEDBACK TO THE NEWS ON THIS COMMENT IS POSTED)
Muhammad Afaque, Kundapur / Dubai
2008-10-16
Dear editor, How can i join to your team?
Santosh, Udupi / Bahrain
2008-10-16
Nice pictues. One suggestion for the Editorial Board. If possible print the names of the persons specailly VIPs appearing in the pictures which will be very informative.{ WE ARE AL WORKING PEOPLE..WE DO THIS WORK IN FREE TIME SACRIFICING OUR OTHER ENTERTAINMENT.YOU SEEMS TO HAVE LOTS OF TIME. ANY ONE WITH INTEREST AND KNOWLEDGE OF COMPUTER CAN JOIN OUR TEAM)
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ದೇಶವನ್ನೇ ನಡುಗಿಸಿದ ಉಗ್ರ ಓದಿದ್ದು 4 ನೇ ಕ್ಲಾಸ್
»ಲಿಯೋಪಾಲ್ಡ್ ಕೆಫೆ ಮತ್ತೆ ಆರಂಭ
»ದಾಳಿ ನಡೆಸಿದ ಉಗ್ರರಿಗೆ ಸ್ಥಳೀಯರ ಸಹಾಯ
»ನಾನು ಮಾಡಿದ್ದೇ ಸರಿ ಎಂದ ಬ೦ಧಿತ ಉಗ್ರ ಖಾಸದ್
»ಉಗ್ರರ ಹಣೆಯಲ್ಲಿ ತಿಲಕ, ಕೈಯಲ್ಲಿ ಕೇಸರಿ ದಾರ.
»ಉಗ್ರ ನಿಗ್ರಹ ದಳದ (ಎಟಿ‌ಎಸ್) ಮುಖ್ಯಸ್ಥ ಹುತಾತ್ಮ ಕರ್ಕರೆಗೆ ಅಂತಿಮ ನಮನ
»ವಸಾಯಿ ಕೊಂಕಣಿ ಎಸೋಸಿಯೇಶನ್ ಕಾರ್ಯಾಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ
»ಮುಂಬಯಿಯಲ್ಲಿ ಪಾದ್ರಿ ಕೊಂಕಣಿ ಸಿನೇಮಾದ ಸಿಡಿ ಮತ್ತು ಡಿವಿಡಿ ಬಿಡುಗಡೆ
»ಕೀಬೋರ್ಡ್ ಆಸರೆ ಪಡೆದ ನಟಿ
»4ನೆ ದಿನ: ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು
»Top professionals, businessmen killed in five-star carnage
»ನಾರಿಮನ್ ಹೌಸ್ ಅಬ್ ನಾರ್ಮಲ್; ‘ತಾಜ್’ ತಾಜಾಸ್ಥಿತಿ
»ಭಾರತಕ್ಕೆ ಅಮೆರಿಕದ ಎಫ್‌ಬಿಐ ತಂಡ; ಮುಂಬೈ ದಾಳಿಯ ಹಿಂದೆ ಅಲ್ ಕೈದಾ: ಲಂಡನ್
»ಆತಂಕವಾದಿಗಳ ದುಷ್ಕೃತ್ಯಕ್ಕೆ ಉಡುಪಿ-ಮೂಡಬೆಳ್ಳೆಯ ಪಾವುಸ್ತಿನ್ ಮಾರ್ಟಿಸ್ ವಿಧಿವಶ; ಯೆನೆಪೋಯಾ ಪರಿವಾರ ಪಾರು;ಉಗ್ರರು ಅರಸಿದ್ದು ಶ್ರವಣ್ ಅರಸರ ಸ್ಕೊಡಾ ಕಾರು
»ಮುಂಬೈಯ ದಾಳಿಯ ಹಿಂದೆ ಪಾಕ್ ಕೈವಾಡ: ಮುಖರ್ಜಿ
»Terrorists killed TAJ SEIGE ENDS; Nariman House secure, 5 HOSTAGES KILLED 15 bodies found in a single Taj room. 2 NSG men killed
»Terror strike captures global media attention
»The Taj has been a symbol of Mumbai for more than 100 years
»ಸಾವನ್ನೂ ಲೆಕ್ಕಿಸದೆ ಮುನ್ನುಗ್ಗಿದ 3 ಸೂಪರ್ ಕಾಪ್‌ಗಳ ಬಲಿ
»ತಾಜ್‌ನಲ್ಲಿ ಮತ್ತೆ ಸ್ಫೋಟ, ಗುಂಡಿನ ಕಾಳಗ .148 hostages rescued from Oberoi hotel. 7 Terrorists Killed at Taj - 30 bodies recovered. Oberoi hotel under control, 2 terrorists killed
»ಮು೦ಬಾಯಿ ಸ್ಫೋಟದ ಚಿತ್ರಗಳು......
»9 ವಿದೇಶಿಯರು, 6 ಭಯೋತ್ಪಾದಕರು ಬಲಿ:300 ಮ೦ದಿ ಆಸ್ಪತ್ರೆಗೆ- ಎನ್‌ಎಸ್‌ಜಿ ಕಮಾಂಡೊಗಳು ಹೊಟೇಲ್ ಒಳಕ್ಕೆ
»Mumbai attacks:Fresh explosions at Taj hotel.Hostages rescued
»Six foreigners among 101 dead. Army moves in Oberoi, Taj to flush out holed up terrorists
»ಮುಂಬೈ: ಹಿಂದೆಂದೂ ಕೇಳರಿಯದ ಉಗ್ರಗಾಮಿ ಕೃತ್ಯ .ದಾಳಿ, ಗುಂಡು ಹಾರಾಟ, ಸ್ಫೋಟ; 90 ಸಾವು, 900 ಗಾಯ. ರಕ್ಷಣೆಗೆ ಸೇನೆ
»Terror attacks in Mumbai; 2 dead, several injured
»ಮಾಲೇಗಾಂವ್ ಸ್ಫೋಟ, ಪುರೋಹಿತ್ ವಜಾ
»ಮುಂಬೈ ರೈಲು ಸ್ಫೋಟ: ಪ್ರಮುಖ ಆರೋಪಿ ಸೆರೆ
»ಸಾಧ್ವಿ ಕಿರುಕುಳ: ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್
»ಕಡಲ್ಗಳ್ಳರಿಗೆ ಒತ್ತೆಯಾಳಾಗಿದ್ದ ಭಾರತೀಯರು ತವರಿಗೆ ವಾಪಸ್
»ಹೆದರಿಸಿ ತಪ್ಪೊಪ್ಪಿಸಿದರು, ಅಶ್ಲೀಲ ಸಿ.ಡಿ. ಕೇಳಿಸಿದರು..
»ಗಣೇಶ್‌ಪುರಿ ನಿತ್ಯಾನಂದ ಕ್ಷೇತ್ರ ಜಗತ್ಫ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾಗಿ ರೂಪುಗೊಳ್ಳಲಿ ದ್ವಾರಕಾಧೀಶ್ವರ ಪೀಠ ಶಂಕರಾಚಾರ್ಯ ಶ್ರೀ ಸ್ವರೂಪನಂದ ಸರಸ್ವತಿ
»ಮಾಲೇಗಾಂವ್ ಪ್ರಕರಣ: ಆರೆಸ್ಸೆಸ್ ಮುಖಂಡನ ವಿಚಾರಣೆ
»ದ್ವಾರಕಾಧೀಶ್ವರ ಪೀಠ ಧರ್ಮಸಾಮ್ರಾಟ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಶ್ರೀ ಸ್ವರೂಪನಂದ ಸರಸ್ವತಿ ಮಹಾರಾಜರು ಗಣೇಶ್‌ಪುರಿಗೆ ಭೇಟಿ
»ಹೀಗೊಂದು ಮಾನವೀಯತೆ : ಓರ್ವನಿಗಾಗಿ ವಿಮಾನ ವಾಪಾಸು ಬಂತು
»’ಅಕ್ಷಯ’ದ ಶ್ರೀ ಗುರುನಾರಾಯಣ ಸಾಹಿತ್ಯ ಹಾಗೂ ಯಕ್ಷಗಾನ ಕಲಾ ಪ್ರಶಸ್ತಿ-2008 ಪ್ರದಾನ
»ಪ್ರಮುಖ ವೈದ್ಯ ಭಯೋತ್ಪಾದನಾ ಸುಳಿಯಲ್ಲಿ?
»ಸುಳಿವು ಬಯಲು ಮಾಡದ ಪುರೋಹಿತ್ ಲ್ಯಾಪ್‌ಟಾಪ್
»ಪನ್ ವೇಲ್ ವಿಶ್ವಶಾ೦ತಿ ಮಹಾಯಜ್ನದ ಅದ್ಯಯ ಸಿದ್ದತೆ
»ATS threatened to eliminate me in encounter: Lt-Col Purohit
»ನಾರಯಾಣ ಸಿ. ಪೂಜಾರಿ ನಿಧನ
»ರಾಜ್‌ಠಾಕ್ರೆ ವಿರುದ್ಧ ಮೋಕಾ ಹೇರಲು ಸು.ಕೋ ನಕಾರ
»ಮಾಲೆಗಾಂವ್ ಸ್ಫೋಟಕ್ಕೆ ರಾಜಕೀಯ ತಿರುವು
»‘ರೇವ್ ಪಾರ್ಟಿ ಆರೋಪಿಗಳು ಮಾದಕ ವಸ್ತು ಸೇವಿಸಿದ್ದರು'
»S.C.Jamir , Governor of Maharashtra inauguration of the First Certification Course in Pranayama
»24 ಗಂಟೆಯೊಳಗೆ ಚಾರ್ಜ್‌ಶೀಟ್: ಎಟಿಎಸ್ ದಾಖಲೆ!
»ದಿವೋ ಪುರಸ್ಕೃತ ಖ್ಯಾತ ಕೊಂಕಣಿ ಪತ್ರಕರ್ತ ಪಿ.ಡಿ’ಸೋಜಾ ನಿಧನ
»60 ಕೆಜಿ ಆರ್‌ಡಿಎಕ್ಸ್‌ ಬಳಕೆ: ಎಟಿಎಸ್‌ನಿಂದ ನಿರಾಕರಣೆ
»ಮುಂಬೈ ಪ್ರಾರ್ಥನಾ ಮಂದಿರ ಮೇಲೆ ದಾಳಿ: 8 ಬಂಧನ
»ರಾಜ್‌ಠಾಕ್ರೆ ಶರಣಾಗತಿ, ಬಂಧನ, ಜಾಮೀನು
»All Party delegation led by Chief Minister meets Governor S. C. Jamir
»ಮಾಲೆಗಾಂವ್‌ ಸ್ಫೋಟಕ್ಕೆ ಮುಸ್ಲಿಮರ ಸಹಾಯ: ಪುರೋಹಿತ್
»ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕು : ಪ್ರಾ| ಸೀತಾರಾಮ್ ಶೆಟ್ಟಿ
»ಕನ್ನಡ ಸೇವಾ ಸಂಘ ಪೊವಾಯಿ ನೂತನ ಅಧ್ಯಕ್ಷರಾಗಿನ್ಯಾ.ಆರ್. ಜಿ. ಶೆಟ್ಟಿ ಅವಿರೋಧ ,ಮಹಿಳಾ ವಿಭಾಗ ಸಮಿತಿ ಕಾರ್ಯಾಧ್ಯಕ್ಶರಾಗಿ ಮೋಹಿನಿ ಶೆಟ್ಟಿ ಆಯ್ಕೆ
»ಮುಂಬೈ ಕಟ್ಟಡ ಕುಸಿತ: 6 ಮಂದಿ ಸಾವಿನ ಶಂಕೆ
» ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿಜಯಕುಮಾರ್‌ಗೆ ಹೊರನಾಡ ತುಳು-ಕನ್ನಡಿಗರ ಅಭಿನಂದನಾ ಸನ್ಮಾನ
»ಸಾಧ್ವಿಗೆ ಶ್ರೇಷ್ಠ ವಕೀಲರನ್ನು ಒದಗಿಸಲು ಸಿದ್ಧ: ಠಾಕ್ರೆ
»Indian Mujahideen had attacked American Centre: Police
»Malegaon blasts: ATS to interrogate UP leader
»ಬಿಲ್ಲವರ ಎಸೋಸಿಯೇಶನ್ ಕಾಂದಿವಿಲಿ ಸಮನ್ವಯ ಸಮಿತಿಯ ವಾರ್ಷಿಕೋತ್ಸವ
»ಸ್ಪೋಟ: ಮೂವರು ವಿಎಚ್‌ಪಿ ಸದಸ್ಯರ ಮೇಲೆ ಸಂಖ್ಯೆ
»ಋಕ್ಸಂಹಿತಾ ಯಾಗಾದಿ ಅನುಷ್ಠಾನ ಸಮಿತಿ ಲಕ್ಷ್ಮೀಪುರ ಅಧ್ಯಕ್ಷರಾಗಿ ಕಚೇರಿ ಸದಾನಂದ ಡಿ. ನಾಯಕ್
»ನಾಟಕಗಳಲ್ಲಿ ಹಾಸ್ಯ ಪ್ರಧಾನವಾಗಿದ್ದರೂ ಭಾಷೆಯ ಪ್ರಯೋಗ ಹೆಚ್ಚಾಗಿರ ಬೇಕು : ಡಾ. ಸುನೀತಾ ಶೆಟ್ಟಿ- ಕಾಪಿಕಾಡ್, ವಾಮಂಜೂರ್, ಡಾ.ಸುನೀತಾಕ್ಕಗೆ ಸನ್ಮಾನ
»ಭಾರತ ಸರಕಾರದ ನೋಟರಿ ಆಗಿ ನ್ಯಾ. ಮೊಹಿದ್ಧಿನ್ ಮುಂಡ್ಕೂರು ನೇಮಕ
»ಮಾಲೇಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ೦ತೆಇನ್ನೂ ಇಬ್ಬರು ಸೇನಾ ಅಧಿಕಾರಿಗಳು ಸೆರೆ?ಸರಕಾರ ಕಳವಳ
»ರೋನ್ಸ್ ಬಂಟ್ವಾಳ್ ರ ವಿಶೇಷ ಚಿತ್ರ ವರದಿ......
»ಕುಲಾಲ ಸಂಘ ಮುಂಬಯಿ ವತಿಯಿಂದ ಯಕ್ಷಗಾನ ಕಲಾವಿದ ಜೋಗು ಕುಲಾಲ್‌ಗೆ ಸನ್ಮಾನ
»ಗಾಣಿಗ ಸಮಾಜ ಮುಂಬಯಿ ವತಿಯಿಂದ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಮಂಡಳಿಯ ಶ್ವೇತಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ
»ಮಾಲೆಗಾಂವ್ ಸ್ಪೋಟದ ರೂವಾರಿ ತಾನೆಂದು ಒಪ್ಪಿಕೊಂಡ ಕರ್ನಲ್
»ರಾಹುಲ್‌ಗೆ ಸನಿಹದಿಂದ ಗುಂಡಿಕ್ಕಲಾಗಿದೆ: ವರದಿ
»ಪ್ರಜ್ಞಾ ಸಿಂಗ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ:ಉಮಾಭಾರತಿ
» ಮಾಲೆಗಾಂವ್ ಸ್ಫೋಟ: ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಬಂಧನ
»ಉತ್ತರದವರ ಸಂಭ್ರಮದ ಛಠ್ ಪೂಜೆ
»ಮುಂಬಯಿಯಲ್ಲಿ ಛಟ್ ಪೂಜೆಗೆ ಸಿದ್ದತೆ...ಚಿತ್ರ ವರದಿ: ರೋನ್ಸ್ ಬಂಟ್ವಾಳ್
»ಶಿವಸೈನಿಕರ ಭಯ: ಛಠ್ ಪೂಜೆಗೆ ಲಾಲು ಮುಂಬೈಗೆ ಹೋಗಲ್ಲ!
»ಬೊಂಬೇ ಬಂಟ್ಸ್ ಎಸೋಸಿಯೇಶನ್ ಬೆಳ್ಳಿ ಹಬ್ಬ ಸಂಭ್ರಮದ ’ರಜತ ಸಂಸ್ಕೃತಿ ವೈಭವ’ ಆಚರಣೆ
»ಮಹಾನಗರದಲ್ಲಿ ’ಕೆಬಿ ಪಿತ್ತಲೆ’ ಮಾಡಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್
»ಕಾರು ಅಪಘಾತ: 3 ಮಂದಿ ಸಾವು
»ಮಲೇಗಾಂವ್ ಸ್ಫೋಟ: ವಿಚಾರಣೆಗಾಗಿ ಕುಲಸಚಿವರೊಬ್ಬರ ಬಂಧನ
»ಬ್ರೈನ್ ಮ್ಯಾಪಿಂಗ್: ಸಾಧ್ವಿಗೆ ಕ್ಲೀನ್ ಚಿಟ್
»ರಾಜ್ ಠಾಕ್ರೆ ಹತ್ಯೆಗೆ ಎಸ್ಪಿ ಶಾಸಕನಿಂದ 1 ಕೋಟಿ ಸುಪಾರಿ
»ಕರ್ನಾಟಕ ಸಂಘ ಡೊಂಬಿವಲಿ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಮತ್ತು 41ನೇ ವಾರ್ಷಿಕ ಮಹಾಸಭೆ
»ಚಾತ್‌ಪೂಜೆಗೆ ಅಭ್ಯಂತರವೇನಿಲ್ಲ: ರಾಜ್‌ಠಾಕ್ರೆ
»ಮುಂಬೈ ಕಲಾಜಗತ್ತಿನ ಸ್ಥಾಪಕ, ಸೂಕ್ಷ್ಮ ಸಂವೇದಿ ನಾಟಕಕಾರ ತೊನ್ಸೆ ವಿಜಯಕುಮಾರ್ ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
»ವಸಾಯಿ ಕೊಂಕಣಿ ಸಂಘ ಅಸ್ತಿತ್ವಕ್ಕೆ
»ಲಾಲು ಹೊತ್ತಿಸಿದ ಕಿಡಿ ಈಗ ದಳ್ಳುರಿ
»ಮಾಲೆಗಾಂವ್ ಶಂಕಿತರು ಪೊಲೀಸ್ ವಶಕ್ಕೆ
»ಮುಂಬೈ ರೈಲಿನಲ್ಲಿ ಹಲ್ಲೆಗೀಡಾದ ಯುಪಿ ಕಾರ್ಮಿಕನ ಸಾವು
»ಮಾಜಿ ಕೇಂದ್ರ ರಾಜ್ಯ ಸಚಿವ ಜನಾರ್ಧನ ಪೂಜಾರಿ ಮು೦ಬಾಯಿ ಬಿಲ್ಲವರ ಭವನಕ್ಕೆ ಭೇಟಿ
»‘ರಾಮ ಮಂದಿರ ವಿಷಯ ಕೆದಕಬೇಕು’ : ಪರಶುರಾಮ ಸೇನೆ ಮನವಿ
»ಮೆಂಗ್ಳೂರಿಯನ್ ವೆಲ್ಫೇರ್ ಎಸೋಸಿಯೇಶನ್‌ನ 35ನೇ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ
»‘ಹಿಂದೂ ಉಗ್ರೆ’ ಪ್ರಜ್ಞಾ ಸಿಂಗ್‌ಗೆ ಬೈಕ್ ಹುಚ್ಚೇ ಉರುಳಾಯಿತು
»ಬಜರಂಗದಳದಿಂದ ಸೈನಿಕ ಶಾಲೆಯಲ್ಲಿ ತರಬೇತಿ ಕ್ಯಾಂಪ್!
»ಬಸ್ಸಲ್ಲೇ ಗನ್ ಹಿರಿದ ಬಿಹಾರಿ ಹತ್ಯೆ: ಈಗ ರಾಜಕೀಯ ಶುರು
»ಅವನು ರಾಜ್ ಠಾಕ್ರೆಯನ್ನು 'ಮುಗಿಸಲು' ಬಂದಿದ್ದನಂತೆ
»ಕರ್ನಾಟಕ ಸಂಘ ಮುಂಬಯಿ: ಅಮೃತ ಮಹೋತ್ಸವ ಸಂಭ್ರಮ
»ಉತ್ತರ ಭಾರತೀಯರ ಬೈಯಲು ಠಾಕ್ರೆಗೆ ಶೋಭಾ ಡೇ ಜತೆಗಾತಿ
»8000 ಗಡಿಗಿಂತ ಕೆಳಮಟ್ಟಕ್ಕಳಿದ ಸೂಚ್ಯಂಕ
»ಬಸ್ಸಿನಲ್ಲಿ ಎನ್‌ಕೌಂಟರ್
»ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ ಐಟಿ ಉಗ್ರ ಪೀರ್‌ಭಾಯ್
»ನಷ್ಟದಲ್ಲೂ ಮಿತ್ತಲ್‌ಗಿಂತ ಅಂಬಾನಿಗಳೇ ಮುಂದೆ
»ಕುಟಾಮ್ ಕೊಂಕಣಿ ಸಾಪ್ತಾಹಿಕದ ಪಂಚ ವಾರ್ಷಿಕೋತ್ಸವ.. ನಿರಾಶಿತ ವ್ಯಕ್ತಿಗಳಿಗೆ ಪತ್ರಿಕೋದ್ಯಮ ಉಚಿತವಲ್ಲ : ಎರಿಕ್ ಒಝೆರಿಯೋ
»ಎಂಎನ್ನೆಸ್ ನಾಯಕ ರಾಜ್ ಠಾಕ್ರೆ ಮೇಲೆ ಕೇಸುಗಳ ಸುರಿಮಳೆ
»ವರದಕ್ಷಿಣೆ ಪ್ರಕರಣ ಮಂಡ್ಯ ಜಿಲ್ಲೆಯ ಸುರೇಶ್ ಗೌಡ ಬಂಧನ
»ಭಾರತೀಯ ಜನತಾ ಪಾರ್ಟಿ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷರಾಗಿ ಮೋರ್ಲ ರತ್ನಾಕರ ಶೆಟ್ಟಿ ಆಯ್ಕೆ
»ಮಾಲೆಗಾಂವ್ ಸ್ಫೋಟ: ಇಬ್ಬರು ಮಾಜಿ ಸೇನಾಧಿಕಾರಿಗಳ ವಶ
»ದೇವಾಡಿಗ ಸಂಘ ಮುಂಬಯಿ ನೂತನ ಅಧ್ಯಕ್ಷ ಕೆ. ಕೆ.ಮೋಹನ್‌ದಾಸ್
»‘ಸ್ವಾದ್ವಿ ’ ಸಹಿತ ಮೂವರ ಬಂಧನ
»ಮೊದಾಸ ಸ್ಫೋಟದಲ್ಲಿ ಹಿಂದೂ ಸಂಘಟನೆ: ಪೊಲೀಸ್ ಅಭಿಪ್ರಾಯ
» ಸರಕಾರಿ ಭದ್ರತೆಯ ಅಗತ್ಯವಿಲ್ಲ:ರಾಜ್ ಠಾಕ್ರೆ
» ರಾಜ್‌ಠಾಕ್ರೆಗೆ ನಿರೀಕ್ಷಣಾ ಜಾಮೀನು
»ರಾಜ್‌ಠಾಕ್ರೆಗೆ ನ.4ರ ತನಕ ನ್ಯಾಯಾಂಗ ಬಂಧನ: ಮು೦ಬೈಯಲ್ಲಿ ಹಿ೦ಸಾಚಾರ
»ಕುದ್ರೋಳಿ ಶಂಕರ್ ಸುವರ್ಣ ಎಸ್.ಇ.ಒ ನಿಯುಕ್ತಿ
»ಮಾತೃ ಪ್ರಧಾನ ಸಂಸ್ಕೃತಿ ತುಳು ಭಾಷೆ ವೈಖರಿ : ಮಹಮ್ಮದ್ ಬಡ್ಡೂರು
»ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಂಧನ
»ಚಾರ್‌ಕೋಪ್ ಕನ್ನಡಿಗರ ಬಳಗದ ಭವನಕ್ಕೆ ಶಂಕುಸ್ಥಾಪನೆ
»ಮುಕ್ತಿ ಧಾಮ್ ನಾಟಕ ದ ಅಭಿನಯಕ್ಕೆ ಲತೇಶ್ ಪೂಜಾರಿಗೆ ಶ್ರೇಷ್ಟ ನಟ ಪ್ರಶಸ್ತಿ
»ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ’ಕಾರಂತೋತ್ಸವ-2008’ ಸಂಭ್ರಮ
»ಆತ್ಮಹತ್ಯೆ ಪ್ರಕರಣ: ಅನಾಥ ಸ್ಥಿತಿಯಲ್ಲಿ ಮೃತದೇಹಗಳು
»ಭಾರತ್ ಬ್ಯಾಂಕ್‌ನ ನೂತನ ಕಾರ್ಯಾಧ್ಯಕ್ಷ-ವಾಸುದೇವ ಕೋಟ್ಯಾನ್ ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಸಾಲಿಯಾನ್
»ಬಿಲ್ಲವರ ಭವನದಲ್ಲಿ ರಾಜಮಾತಾ ವಿಜಯರಾಜೇ ಸಿಂಧಿಯಾ ಜೀವನಾಧಾರಿತ ’ಏಕ್ ಥಿ ರಾಣಿ ಐಸೀ ಭೀ’ ಚಲನಚಿತ್ರಕ್ಕೆ ಮುಹೂರ್ತ
»Jet flights won't leave city till staff taken back: Raj
»ಕಲ್ಬಾದೇವಿ: ಕಟ್ಟಡದಲ್ಲಿ ಬೆಂಕಿ ದುರಂತ; ಓರ್ವ ಬಲಿ
»Arrested Indian Mujahideen men 'confess' role in 7/11
»ಕರಾವಳಿಯ ಇತಿಹಾಸ ಮತ್ತು ಪ್ರವಾಸೋದ್ಯಮದ ಕುರಿತು ಕಾರ್ಯಗಾರ
»ನಗರದಲ್ಲಿ ಬಾಲಮಿತ್ರ ಯಕ್ಷಗಾನ ಕಲಾ ಮಂಡಳಿಯ ಮಕ್ಕಳಿಂದ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ಆರಂಭ
»ಅಮೃತ ಮಹೋತ್ಸವದ ಸಡಗರದಲ್ಲಿ ಕರ್ನಾಟಕ ಸಂಘ ಮುಂಬಯಿ.ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ - ಪ್ರೊ. ಬರಗೂರು
»ಮೇಘನಾ ಸುಬೇದಾರ್ ಜೀವಂತ!
»ಪಟ್ಟಾಭಿಷೇಕದ ಶೈಲಿಯಲ್ಲಿ ಪದಗ್ರಹಣ ಸಮಾರಂಭ ಹಮ್ಮಿಕೊಂಡು ಹೊಸ ಇತಿಹಾಸ ಸೃಷ್ಠಿಸಿದ ಮುಂಬಯಿ ಬಂಟರ ಸಂಘ
»ಅಕ್ಷಯ ಮಾಸಿಕದ ವಿಂಶತಿ ಕಾರ್ಯಕ್ರಮ ಹಾಗೂ ವಿಶೇಷ ಸಂಚಿಕೆ ಬಿಡುಗಡೆ
»'Dead' Mumbai techie Meghna resurfaces in Pune
»ಬೃಹನ್ಮುಂಬಯಿಗೆ ಮತ್ತೋರ್ವ ತುಳು-ಕನ್ನಡಿಗ ನಗರ ಸೇವಕ
»’ಚಕಲಾ ಕ್ರಾಸ್’ ಯೇಸುಕ್ರಿಸ್ತರ ಶಿಲುಬೆಯ ಪ್ರತಿಮೆಯಿಂದ ನೀರು ಸೋರುವ ಪವಾಡ - ಹೆಚ್ಚಿನ ಚಿತ್ರಗಳು ( MORE PICS)
»’ಚಕಲಾ ಕ್ರಾಸ್’ ಪ್ರಸಿದ್ಧಿಯ ಯೇಸುಕ್ರಿಸ್ತರ ಶಿಲುಬೆಯ ಪ್ರತಿಮೆಯಿಂದ ನೀರು ಸೋರುವ ಪವಾಡ
»ಲಿವಿಂಗ್ ಟುಗೆದರ್‌ಗೆ ಮಹಾಮಾನ್ಯತೆ?..ವಿಚ್ಛೇದಿತ ಪತ್ನಿಯಂತೆ ಲಿವ್-ಇನ್ ಸ್ತ್ರೀಗೂ ಪರಿಹಾರ ಸಾಧ್ಯತೆ
»ಗ್ರೇಸ್ ಪಿಂಟೋ ಇವರಿಗೆ ’ಹೆಲ್ಫ್ ಏಜ್ ಉತ್ಕೃಷ್ಟತಾ ಪುರಸ್ಕಾರ-2008'
»ಸುವಿಧಾ ಮುಖೇನ ನಿಮ್ಮ ಗಿರಾಣಿ‌ ಅಂಗಡಿಯಿಂದಲೂ ರೈಲ್ವೇ-ವಿಮಾನ-ಸಿನೇಮಾ ಟಿಕೇಟು ಖರೀದಿಸಲು ಸಾಧ್ಯ
»ವೃದ್ಧ ಠಾಕ್ರೆ: ರಾಜ್ ವಿರುದ್ಧ ಬಾಳ್ ಠಾಕ್ರೆ ಕಿಡಿ
»ಮುಂಬೈ: ದಹಿಸರ್ ನಲ್ಲಿ ನವರಾತ್ರಿ ಉತ್ಸವ ಆಚರಿಸಿದ ಸಾರಸ್ವತ್ ಸಾಂಸ್ಕೃತಿಕ ಸಂಘಟನೆ
»ರೋನ್ಸ್ ಸ್ಪೆಶಲ್ : ಅ.7. ಚಿತ್ರ ವರದಿಗಳು
»ಗೋರೆಗಾಂವ್ ಕರ್ನಾಟಕ ಸಂಘದಿಂದ ’51ನೇ ನಾಡಹಬ್ಬ’ ಆಚರಣೆ
»ರೋನ್ಸ್ ಸ್ಪೆಶಲ್ : ಅ.6. ಚಿತ್ರ ವರದಿಗಳು
»How the IM media cell sent the terror emails
»ಅಗಲಿದ ಕಲಾವಿದ ಆನಂದ್ ಬೋಳಾರ್