ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಶಿಕ್ಷಣ ಮಂತ್ರಿ ಶ್ರೀ ಕಾಗೇರಿ ವಿಶ್ವೇಶ್ವರ ಹೆಗಡೆಯವರ ಅಬುಧಾಬಿ ಭೇಟಿ : ವಿಶೇಷ ಸಂದರ್ಶನ

ಅಬುಧಾಬಿಯ ಶಾಲೆ ವೀಕ್ಷಣೆ : ಅಚ್ಚುಕಟ್ಟುತನ ಹಾಗೂ ನಿರ್ವಹಣೆಯ ಶ್ಲಾಘನೆ

ಅಬುಧಾಬಿ, ಅಕ್ಟೋಬರ್ 7: ದುಬೈ ಭಟ್ಕಳ ನವಾಯತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಿಕ್ಷಣ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀ ಕಾಗೇರಿ ವಿಶ್ವೇಶ್ವರ ಹೆಗ್ಗಡೆಯವರು ಅಕ್ಟೋಬರ್ ೪ ರಂದು ಅಬುಧಾಬಿಗೆ ಭೇಟಿ ನೀಡಿದರು.  ಅಬುಧಾಬಿ ಕರ್ನಾಟಕ ಸಂಘದ ಮಹಾಪೋಷಕರಾದ ಹಾಗೂ ಎನ್.ಎಮ್.ಸಿ. ಸಮೂಹ ಸಂಸ್ಥೆಗಳ ಮಾಲಿಕರಾದ ಡಾ. ಬಿ.ಆರ್. ಶೆಟ್ಟಿ ಹಾಗೂ ಇನ್ನೂ ಹಲವಾರು ಗಣ್ಯರನ್ನು ಭೇಟಿಯಾದ ಸಚಿವರು ಅಬುಧಾಬಿಯ ಭಾರತೀಯ ಶಾಲೆ-ಎ.ಡ್.ಐ.ಸಿ (ಅಬುಧಾಬಿ ಇಂಡಿಯನ್ ಸ್ಕೂಲ್)ಗೆ ಭೇಟಿ ನೀಡಿದರು.  ಮೊದಲು ಎನ್.ಎನ್.ಸಿ. ಸಮೂಹ ಸಂಸ್ಥೆಗಳ ಹಲವು ಆಸ್ಪತ್ರೆ ಹಾಗೂ ಸಂಸ್ಥೆಗಳಿಗೆ ಭೇಟಿ ನೀಡಿದ ಬಳಿಕ ಅಬುಧಾಬಿಯ ಶಾಲೆ ನಿರ್ವಹಿಸುವ ಬಗ್ಗೆ ಹೆಚ್ಚಿನ ಕುತೂಹಲ ತೋರಿದರು.

ಸಚಿವರ ಕುತೂಹಲಕ್ಕೆ ಸ್ಪಂದಿಸಿದ ಅಬುಧಾಬಿ ಇಂಡಿಯನ್ ಸ್ಕೂಲ್ ಪ್ರಾಂಶುಪಾಲರಾದ  ಶ್ರೀ ವಿ.ಕೆ. ಮಾಥುರವರು ಸಚಿವರನ್ನು ಹಾಗೂ ಅವರ ಬಳಗವನ್ನು ಇಡಿಯ ಶಾಲೆಯ ಆವರಣದ ದರ್ಶನ ಹಾಗೂ ಶಾಲೆಯ ನಿರ್ವಹಣೆಯ ಬಗ್ಗೆ ನಿರೂಪಣೆ ನೀಡಿದರು.

ಶಾಲೆಯ ಆವರಣದ ಸ್ವಚ್ಛತೆ, ಶುಭ್ರವಾಗಿರುವ ಶೌಚಾಲಯ, ಶಿಸ್ತು, ಅಚ್ಚುಕಟ್ಟುತನ, ಸಮಯಪಾಲನೆ ಮೊದಲಾದವುಗಳನ್ನು ಸ್ವತಃ ಪರಿಶೀಲಿಸಿದ ಸಚಿವರು ತಮ್ಮ ಪ್ರಶಂಸೆ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ತನ್ನದೇ ಪ್ರತ್ಯೇಕ ಈಜುಕೊಳ ಹೊಂದಿರುವ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಳೆದ ನಾಲ್ಕು ವರ್ಷಗಳಿಂದ ಸಿ.ಬಿ.ಎಸ್.ಇ. ಚಾಂಪ್ಯನ್ ಶಿಪ್ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆ ವಿಶಾಲವಾದ ಸಭಾಂಗಣ ಹಾಗೂ ನೂರು ಜನರಿಗೆ ಸ್ಥಳಾವಕಾಶ ನೀಡುವ ವೇದಿಕೆಯನ್ನು ಹೊಂದಿರುವುದು ಸಚಿವರ ಶ್ಲಾಘನೆಗೆ ಪಾತ್ರವಾಯಿತು.

ಭಾರತದ ಯಾವುದೇ ಶಾಲೆಗೆ ಅಬುಧಾಬಿ ಭಾರತೀಯ ಶಾಲೆ ಮಾದರಿ ಯಾಗಿದೆ ಎಂದು ಉದ್ಗರಿಸಿದ ಸಚಿವರು ಮುಕ್ತಕಂಠದಿಂದ ತಮ್ಮ ಮೆಚ್ಚುಗೆ ಯನ್ನು ಪ್ರಕಟಿಸಿದರು.

ಅಬುಧಾಬಿ ಕನ್ನಡ ಸಂಘದ ಮಹಾಪೋಷಕರಾದ ಡಾ. ಬಿ.ಆರ್. ಶೆಟ್ಟಿ, ಮುಖ್ಯ ಸಂಘಟಕರಾದ ಶ್ರೀ ಸರ್ವೋತ್ತಮ ಶೆಟ್ಟಿ, ಯು.ಎಇ. ಎಕ್ಸ್ ಚೇಂಜ್ ಸಂಸ್ಥೆಯ ಜಿ.ಎಮ್.ಐ ಹಾಗೂ ಸಿ.ಇ.ಒ. ಶ್ರೀ ಸುಧೀರ್ ಕುಮಾರ್ ಶೆಟ್ಟಿ, ಶ್ರೀ ನಾರಾಯಣ ಜಿ. ಕೊಲ್ಲೆ, ಭಟ್ಕ್ಳ ನವಾಯತರ ಸಂಘಟನೆಯ ಸದಸ್ಯರಾದ ಶ್ರೀ ಬಾಷಾ, ಅಬುಧಾಬಿ ಇಂಡಿಯನ್ ಸ್ಕೂಲ್ ಪ್ರಾಂಶುಪಾಲರಾದ ಶ್ರೀ ವಿ.ಕೆ. ಮಾಥು  ಸಹಿತ ಹಲವು ಗಣ್ಯರು ಸಚಿವರೊಂದಿಗೆ ಶಾಲೆಯ ಆವರಣಕ್ಕೆ ಭೇಟಿ ನೀಡಿದರು.

ಆ ಬಳಿಕ ಸಚಿವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಹೀಗಿವೆ:

ಪ್ರ: ಯು.ಎಇ.ಗೆ ಇದು ನಿಮ್ಮ ಪ್ರಥಮ ಭೇಟಿ. ಮೊದಲ ಪ್ರತಿಕ್ರಿಯೆ ಏನು?
ಉ: ಮರಳುಗಾಡನ್ನು ಹಸಿರು ಮಾಡಿದ್ದಾರೆ ಎಂಬ ವಿಷಯ ತಿಳಿದಿತ್ತು. ಇಲ್ಲಿನ ಅಭಿವೃದ್ಧಿಯನ್ನು ಕಂಡಾಗ ಇದು ಯಾರಿಗೂ ಸ್ಪೂರ್ತಿ ನೀಡಬಲ್ಲದು ಎನ್ನಿಸಿತು

ಪ್ರ: ಶಿಕ್ಷಣ ಕ್ಷೇತ್ರದಲ್ಲಿ ನೀವು ಎದುರಿಸುತ್ತಿರುವ ಒಂದು ಅತಿ ದೊಡ್ಡ ಸಮಸ್ಯೆ ಯಾವುದು?
ಉ: ಮನಸ್ಸಿಟ್ಟು ದುಡಿಯುವ ಶಿಕ್ಷಕರ ಕೊರತೆಯೇ ನಮ್ಮ ದೊಡ್ಡ ಸಮಸ್ಯೆ.  ಶಿಕ್ಷಕ ವೃತ್ತಿಗೆ ಪ್ರಥಮ ಆದ್ಯತೆ ಬರುವ ತನಕ ನಮಗೆ ಈ ಸಮಸ್ಯೆಯನ್ನು ಎದುರಿಸದೆ ಬೇರೆ ದಾರಿಯೇ ಇಲ್ಲ.

ಪ್ರ: ಸಧ್ಯದ ಪರಿಹಾರ ಯೋಜನೆ ಏನು (ಈ ಸಮಸ್ಯೆಗೆ)?
ಉ: ಮಾಸಿಕ ವೇತನವನ್ನು ಖಾಸಗಿಯವರಿಗಿಂತ ಮೂರು ಪಟ್ಟು ನೀಡುತ್ತಿದ್ದೇವೆ.  ಇನ್ನೂ ಹತ್ತು ಹಲವಾರು ಸೌಲಭ್ಯಗಳನ್ನು ನೀಡಿ ಶಿಕ್ಷಕರನ್ನು ಹುರಿದುಂಬಿಸುವ ಪ್ರಯತ್ನ ನಡೆದಿದೆ.

ಪ್ರ: ಮಧ್ಯಾಹ್ನದ ಊಟ ಮತ್ತು ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಯೋಜನೆಯಲ್ಲಿ ಮೋಸ ನಡೆಯುತ್ತಿದೆ ಎಂಬ ಆರೋಪಕ್ಕೆ ನಿಮ್ಮ ಉತ್ತರ?
ಉ: ಯೋಜನೆಗಳು ಅನುಷ್ಠಾನದ ಹಂತದಲ್ಲಿರುವಾಗ ಅಥವಾ ಯಾವುದೇ ಹಂತದಲ್ಲಿರಲಿ ಆರೋಪಗಳು ರಾಜಕೀಯದಲ್ಲಿ ಸಾಮಾನ್ಯ.  ಅವುಗಳನ್ನು ಎದುರಿಸಿ ಮುನ್ನಡೆಯಬೇಕಾಗುತ್ತದೆ.  ೧ರಿಂದ್ ೭ ನೇ ತರಗತಿಯವರೆಗೆ ಇದ್ದ ಮಧ್ಯಾಹ್ನದ ಊಟದ ಯೋಜನೆಯನ್ನು ೮ರಿಂದ ೧೦ ನೇ ತರಗತಿಯವರೆಗೆ ವಿಸ್ತರಿಸಿದ್ದೇವೆ.  ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಊರ ಸಮುದಾಯದ ಸಮ್ಮುಖದಲ್ಲಿಯೇ ಸೈಕಲ್ ವಿತರಣೆ ನೀಡಲಾಗಿದೆ.  ಅಪಚಾರ ನಡೆಯದೇ ಇರುವುದಕ್ಕೆ ಜನರೇ ಸಾಕ್ಷಿ.

ಪ್ರ: ಭಾಗ್ಯಲಕ್ಷ್ಮಿ ಯೋಜನೆ ನಿಮಗೆ ತೃಪ್ತಿ ತಂದಿದೆಯೇ? ಇದರಲ್ಲಿ ನಿಮ್ಮ ಸರಕಾರ ಪಾರದರ್ಶಿಕತೆಯನ್ನು ತೋರಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಆರೋಪ ಹೊರಿಸಿದ್ದಾರಲ್ಲ?
ಉ: ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಒಂದು ಹೆಣ್ಣು ಮಗುವಿನ ಹೆಸರಲ್ಲಿ ರಾಜ್ಯದ ಸರಕಾರದ ವತಿಯಿಂದ ಇಪ್ಪತ್ತು ಸಾವಿರ ರೂಪಾಯಿ ಠೇವಣಿ ಇಡುವ ಈ ಯೋಜನೆ ಜನತೆಯ ಪ್ರಶಂಸೆಯನ್ನು ಪಡೆದಿದೆ.  ಆ ಮಗು 18 ರ ಪ್ರಾಯ ಪಡೆಯುವಾಗ ಒಂದು ಲಕ್ಷ ರೂಪಾಯಿ ಪಡೆಯುವುದು ಮಾತ್ರವಲ್ಲದೇ ವೈದ್ಯಕೀಯ ಸೌಲಭ್ಯ ಇದರಲ್ಲಿ ಸೇರಿದೆ.  ಆರೋಪಗಳನ್ನು ಬದಿಯಲ್ಲಿಟ್ಟು ನಾವು ಜನರಿಗೋಸ್ಕರ ನಡೆಸುತ್ತಿರುವ ಯೋಜನೆಗಳತ್ತ ಗಮನ ಹರಿಸುವ.

ಪ್ರ: -ಸರ್ವಶಿಕ್ಷ- ಯೋಜನೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಇದರ ಬಗ್ಗೆ ಸ್ವಲ್ಪ ವಿವರಣೆ:
ಉ: ಈ ಅಭಿಯಾನದಲ್ಲಿ ಮುಖ್ಯವಾಗಿ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಹಲವಾರು ಕಾರಣಗಳಿಂದ ಶಿಕ್ಷಣವನ್ನು ಮುಂದುವರಿಸಲಾಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪುನಃ ಶಾಲೆಗೆ ಕರೆತಂದು ಮುಂದಿನ ಜೀವನವನ್ನು ರೂಪಿಸುವತ್ತ ಸೂಕ್ತ ಮಾರ್ಗದರ್ಶನ ನೀಡುವುದೇ ಆಗಿದೆ.

ಪ್ರ: ಇಂತಹ ವಿದ್ಯಾರ್ಥಿಗಳನ್ನು ಗುರುತಿಸುವ ಬಗೆ ಹೇಗೆ? ಅಥವಾ ಇಂತಹ ಒಂದು ಯೋಜನೆ ಇದೆ ಎಂದು ತಂದೆ ತಾಯಿಯರಿಗೆ ತಿಳಿಯುವುದು ಹೇಗೆ? 
ಉ: ಒಳ್ಳೆಯ ಪ್ರಶ್ನೆ.  ಈ ನಿಟ್ಟಿನಲ್ಲಿ ನಾವು ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ.  ಇದರ ಬಗ್ಗೆ ಚಿಂತಕರೊಂದಿಗೆ ಚರ್ಚೆ ನಡೆದಿದೆ.  ಕಾರ್ಯಸೂಚಿ ತಯಾರಾದ ಬಳಿಕ ಅನುಷ್ಠಾನಕ್ಕೆ ತಂದು ಯಶಸ್ವಿಗೊಳಿಸದೇ ಬಿಡುವುದಿಲ್ಲ

ಪ್ರ: ಶಿಕ್ಷಣಾ ಮಾಧ್ಯಮದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕೆಂಬ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಅಡ್ಡ ಬಂದಿದೆಯೆಲ್ಲಾ, ಇದನ್ನು ಹೇಗೆ ನಿಭಾಯಿಸುತ್ತೀರಿ?
ಉ: ಮಾತೃಭಾಷೆ ಕಲಿಸಲು ಅಡ್ಡಿಯಿಲ್ಲವಾದರೂ ಶಿಕ್ಷಣ ಮಾಧ್ಯಮ ಇಂಗ್ಲಿಷಿನಲ್ಲೇ ಆಗಬೇಕೆಂಬ ಉಚ್ಛನ್ಯಾಯಾಲಯದ ಆದೇಶ ನಮಗೆ ತೊಂದರೆ ತಂದಿದೆ.  ಮತ್ತೊಮ್ಮೆ ನಾವು ಮನವಿ ಸಲ್ಲಿಸಿದ್ದೇವೆ.  ಉದ್ದೇಶ ಒಳ್ಳೆಯದಿರುವಾಗ ಜಯ ಲಭಿಸುತ್ತದೆ ಎಂಬ ನಂಬಿಕೆ ನಮಗಿದೆ. 

ಪ್ರ: ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಕಾಲ ವ್ಯಯಿಸಿದ ತಮಗೆ ಧನ್ಯವಾದಗಳು. ತಮ್ಮ ಪ್ರಯತ್ನಗಳಿಗೆ ಜಯ ಸಿಗಲಿ ಎಂದು ಹಾರೈಸುತ್ತೇವೆ.
ಉ: ಧನ್ಯವಾದಗಳು.

ವರದಿ ಮತ್ತು ಸಂದರ್ಶನ: ಅನಂತ್, ಅಬುಧಾಬಿ
ಚಿತ್ರ: ಸರ್ವೋತ್ತಮ ಶೆಟ್ಟಿ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ ಮತ್ತು ಸಂದರ್ಶನ: ಅನಂತ್, ಅಬುಧಾಬಿ
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-08


ಪ್ರತಿಸ್ಪಂದನ
Franklin Almeda, Udupi
2008-10-08
ಪಠ್ಯ ಬದಲಾವಣೆಗೆ ಇಷ್ಟು ಚುರುಕಿನಿಂದ ನೀಲ ನಕಾಶೆ ತಯಾರಿಸುವ ಸರಕಾರ, ರೈತರ ಕುರಿತಂತೆ, ಪ್ರಾಥಮಿಕ ಶಿಕ್ಷಣದ ಇನ್ನಿತರ ಮೂಲಭೂತ ಅತ್ಯಗತ್ಯ ಬೇಡಿಕೆಗಳಿಗೆ ಯಾಕೆ ಅಷ್ಟೇ ಚುರುಕಾಗಿ ಸ್ಪಂದಿಸಲು ಸಾಧ್ಯವಾಗಿಲ್ಲ? ಇದರರ್ಥ ಪಠ್ಯಪುಸ್ತಕ ಬದಲಾವಣೆಯ ಅವಶ್ಯಕತೆಯಿಲ್ಲ ಎಂದಲ್ಲ. ಪಠ್ಯ ಪುಸ್ತಕ ಮಾತ್ರವಲ್ಲ, ಒಟ್ಟು ಶಿಕ್ಷಣವೇ ಅಮೂಲಗ್ರಾ ಬದಲಾವಣೆಯನ್ನು ಬಯಸುತ್ತಿದೆ. ಆಧುನಿಕ ಬದಲಾವಣೆಗೆ ಪೂರಕವಾಗಿ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ. ಕಳೆದ ೧೫ ವರ್ಷಗಳಲ್ಲಿ ಸಮಾಜದ ಬೆಳವಣಿಗೆ ಅತ್ಯಂತ ವೇಗವಾಗಿ ನಡೆದಿದೆ. ಆದರೆ ನಮ್ಮ ಪಠ್ಯಗಳು ಮಾತ್ರ ನಿಂತ ನೀರಾಗಿವೆ. ಕಂಪ್ಯೂಟರ್ ತಂತ್ರಜ್ಞಾನವನ್ನು ಕಲಿಕೆಯಲ್ಲಿ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಈ ಎಲ್ಲಾ ಕಾರಣದಿಂದ, ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡ ಶಿಕ್ಷಣ ತಜ್ಞರನ್ನು, ಚಿಂತಕರನ್ನು ಬಳಸಿಕೊಂಡು ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ಮಾಡಲು ಸರಕಾರ ಹೆಜ್ಜೆಯಿಡಬೇಕು. ಬದಲಾವಣೆ ಅವಸರವಸರವಾಗಿ ಸಂಘಪರಿವಾರದ ಮೂಗಿನ ನೇರಕ್ಕೆ ನಡೆಯುವುದಲ್ಲ. ಬದಲಾವಣೆ ನಮ್ಮ ಮಕ್ಕಳನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಬೇಕೇ ಹೊರತು, ಹಿಂದಕ್ಕಲ್ಲ. ಕೆಲವು ಪಾಠಗಳನ್ನು ಸೇರಿಸಿ, ತಮಗೆ ಬೇಕಾದಂತೆ ತಿದ್ದು ಪಡಿ ಮಾಡಿದರೆ ಅದನ್ನು ಬದಲಾವಣೆಯೆಂದು ಕರೆಯಲಾಗುವುದಿಲ್ಲ. ಬದಲಿಗೆ ಪಠ್ಯಪುಸ್ತಕಗಳ ವಿರೂಪ ಎಂದು ಕರೆಯಬೇಕಾಗುತ್ತದೆ. ಕಾಗೇರಿ ಹೇಳಿದ ಮಾತು ಇದಕ್ಕೆ ಪೂರಕವಾಗಿಯೇ ಇದೆ. ಅವರ ಕಣ್ಣು ಗಣಿತ, ವಿಜ್ಞಾನ ಇತ್ಯಾದಿಗಳ ಮೇಲೆ ಬಿದ್ದಿಲ್ಲ. ನೇರವಾಗಿ ಇತಿಹಾಸ ಪಠ್ಯದಲ್ಲಿ ತಿದ್ದುಪಡಿ ಮಾಡಲು ಹೊರಟಿದ್ದಾರೆ. ‘ಪಠ್ಯ ಕ್ರಮದಲ್ಲಿ ಈಗಿರುವ ಇತಿಹಾಸವನ್ನು ಬದಲಾಯಿಸಿ ಇತಿಹಾಸವನ್ನು ಹೊಸ ರೂಪದಲ್ಲಿ ಕೊಡಬೇಕು' ಎಂಬ ಹೇಳಿಕೆ ಸಂಘಪರಿವಾರ ಹಿನ್ನೆಲೆಯಲ್ಲಿರುವ ಸಚಿವರ ಬಾಯಿಯಿಂದ ಹೊರಬಿದ್ದರೆ ಅದರ ಉದ್ದೇಶ ಏನು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಕಾಗೇರಿ ಪಠ್ಯ ಪುಸ್ತ್ತಗಳನ್ನು ಮುಂದಕ್ಕೆ ಕೊಂಡೊಯ್ಯುವ ಬದಲು, ಹಿಂದಕ್ಕೆ ಕೊಂಡೊಯ್ಯಲು ಹೊರಟಿದ್ದಾರೆ. ಅಂಬೇಡ್ಕರ್, ಗಾಂಜಿ, ಪೆರಿಯಾರ್, ಜ್ಯೋತಿಬಾ ಪುಲೆ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಚಿಂತನೆಗಳ ಸ್ಥಾನದಲ್ಲಿ ವರ್ಗಭೇದ, ವರ್ಣಭೇದಗಳನ್ನು ಪೋಷಿಸಿದ ಮನುವಿನ ಚಿಂತನೆಯನ್ನು ಸ್ಥಾಪಿಸಲು ಹೊರಟಿದ್ದಾರೆ. ಇದರ ನೀಲನಕ್ಷೆ ಅಥವಾ ಕೇಸರಿ ನಕ್ಷೆಯನ್ನು ಆರೆಸ್ಸಸ್ ಕೃಪಾಪೋಷಿತ ಚಿದಾನಂದಮೂರ್ತಿಯವರಂತಹ ಚಿಂತಕರು ಈಗಾಗಲೇ ಸಿದ್ಧಪಡಿಸಿದ್ದಾರೆ. ಅಕಾರ ಉರುಳುವ ಮೊದಲು ಆ ಕೇಸರಿ ನಕ್ಷೆಗೆ ಜೀವ ಕೊಡುವ ಪ್ರಯತ್ನದಲ್ಲಿದ್ದಾರೆ ಕಾಗೇರಿ. ಬಿಜೆಪಿ ಅಕಾರಕ್ಕೇರಿದ ಒಂದೇ ಒಂದು ತಿಂಗಳಲ್ಲಿ ರೈತ ವಿರೋದಿ ಎನ್ನುವುದನ್ನು ನಿರೂಪಿಸಿತು. ಇದೀಗ ಅದು ತನ್ನ ನಂಜು ಉಗುರುಗಳನ್ನು ಎಳೆಯ ಕಂದಮ್ಮಗಳ ಎಡೆಗೆ ಚಾಚಿದೆ. ಅವರ ಮೆದುಳನ್ನೇ ವಿಷಪೂರಿತಗೊಳಿಸಲು ಹೊರಟಿದೆ. ಆ ಉಗುರುಗಳಿಂದ ನಮ್ಮ ಮಕ್ಕಳನ್ನು ಕಾಪಾಡಲೇ ಬೇಕಾಗಿದೆ. ಆ ಮೂಲಕ ನಾವು ನಮ್ಮ ಭವಿಷ್ಯವನ್ನು ಕಾಪಾಡಬೇಕಾಗಿದೆ
RAMESH MANJESHWAR, BAHRAIN
2008-10-08
CONGRATULATIONS TO THE ORGANISERS VERY CONSTRUCTIVE INTERVIEW. HON'BLE MINISTER ANSWERED VERY THOROUGHLY ALL THE BEST. BEST REGARDS
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಶುಕ್ರವಾರ ಅ.31 ರಂದು ಅಬುಧಾಬಿಯಲ್ಲಿ ಯಶಸ್ವೀ ತುಳುನಾಟಕ ’ಗಂಗುನ ಗಮ್ಮತ್”
»ಅಪಾರ್ಟಮೆಂಟ್ ನಲ್ಲಿ ಬೆಂಕಿ ದುರಂತ: ಅಣ್ಣ ತಂಗಿ ದಾರುಣ ಸಾವು
»ಟ್ಯಾಕ್ಸಿ ಕನಿಷ್ಟ ದರ: ದುಬೈಯಿಂದ ಶಾರ್ಜಕ್ಕೂ ಧಿರಹ್ಮ್ಸ್20
»ಅಬುಧಾಬಿ ಚಿತ್ರೋತ್ಸವಕ್ಕೆ ಕನ್ನಡದ ‘ದಾಟು’
»ಅಬುಧಾಬಿ: ’ಒಂದು ವಿಲಾ ಓಂದು ಕುಟುಂಬ' ಕಾನೂನು ಜಾರಿ
»ಶಾರ್ಜ - ದುಬೈ ಟ್ಯಾಕ್ಸಿ ಕನಿಷ್ಟ ಬಾಡಿಗೆ ದಿರಮ್ಸ್ 20ರಿಂದ
»ಅಜ್ಮಾನ್: ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಫಾರ್ಮ್.ಡಿ. ಹಾಗೂ ಡಿ.ಎಮ್.ಡಿ ಪದವಿಗಳ ಪ್ರಾರಂಭ
»ಅಬುಧಾಬಿ: ನಗರದಲ್ಲಿ ಅಕ್ಟೋಬರ್ 31 ರಂದು ಗಂಗುನ ಗಮ್ಮತ್ ತುಳುನಾಟಕ ಪ್ರದರ್ಶನ
»ಬೆಂಗಳೂರು: ಬಿಲ್ಲವ ಅಸೋಶಿಯನ್ ರಿಂದ ಬಿಲ್ಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ಗೆ ಸನ್ಮಾನ ಮಾನ್ಯತೆ
»ದುಬೈ: ವಿಲ್ಲಾ ಹಂಚಿಕೊಳ್ಳುತ್ತಿರುವ ಕುಟುಂಬಗಳಿಗೆ ತರವುಗೊಳಿಸಿದ್ದ ಗಡುವು ಮುಕ್ತಾಯ
»ದುಬೈ: ಕುಸಿಯುತ್ತಿರುವ ರೂಪಾಯಿ ಬೆಲೆ : ಎಕ್ಸ್ ಚೇಂಜ್ ಗಳಿಗೆ ಧಾವಿಸುತ್ತಿರುವ ಭಾರತೀಯರು
»ಶಾರ್ಜಾ: ಶಿಕ್ಷಕೌ ಖಾಸಗಿ ಟ್ಯೂಶನ್ ನೀಡುವುದು ಕಾನೂನಿಗೆ ವಿರುದ್ಧ : ಎಚ್ಚರಿಕೆ ಜಾರಿ
»ದುಬೈ: ಬರಲಿದೆ ಒಂಟೆ ಹಾಲಿನ ಚಾಕಲೇಟು
»ದುಬೈ: ಫೆರರೈಟ್ಸ್ ಯು.ಎ.ಇ. ಆಯೋಜಿಸಿರುವ ವೋಕಲ್ ಟಚ್ - ಗಾಯನಕಾರ್ಯಕ್ರಮ
»ಅಬುಧಾಬಿ : ಈಗ ಕಾರ್ಮಿಕರ ವಸತಿಗೂ ಕಾಯಕಲ್ಪ : ಸ್ವಚ್ಛತೆಗೆ ಆದ್ಯತೆ
»ಅಬುಧಾಬಿ: ಕರ್ನಾಟಕ ರಾಜ್ಯೋತ್ಸವ ಒಂದು ವಾರಕ್ಕೆ ಮುಂದೂಡಿಕೆ
»ದುಬೈ: ಭವ್ಯ ಎಲೆಕ್ಟ್ರಾನಿಕ್ಸ್ ಮಾರಾಟ ಉತ್ಸವ ಜಿ-ಟೆಕ್ಸ್ ಪ್ರಾರಂಭ : ಪೇಲವಗೊಂಡ ಪ್ರತಿಕ್ರಿಯೆ
»ಅಜ್ಮಾನ್: ಮೆಕೆಂಜೀ ಥೆರಪಿಯ ಸ್ನಾತಕೋತ್ತರ ವಿಭಾಗದಿಂದ ಎರಡನೇ ಭಾಗ ನೆರವೇರಿಕೆ
»ದುಬೈ: ಯು.ಎ.ಇ. ಅಮ್ಚಿಗೆಲೆ ಸಮಾಜ್ ಆಚರಿಸಿದ ಸತ್ಯನಾರಾಯಣ ಪೂಜೆ
»ಅಂಬಲ್ತೆರೆ ವಿಷನ್ಸ್ ಚೊಚ್ಚಲ ಪ್ರದರ್ಶನ : ಯಶಸ್ವೀ ತುಳುನಾಟಕ ’ಗಂಗುನ ಗಮ್ಮತ್” ಪ್ರದರ್ಶನ
»ದುಬೈ: ಪ್ರೇಕ್ಷಕರನ್ನು ರಂಜಿಸಿದ ಎಸ್.ಕೆ.ಎಮ್.ಸಿ. ಡೆಸರ್ಟ್ ಸ್ಟ್ರಿಂಗ್ಸ್
»ದುಬೈ: ಕಾರ್ಪೋರೇಶನ್ ಬ್ಯಾಂಕ್ ಬಡ್ದಿ ದರದಲ್ಲಿ ಏರಿಕೆ
»ದುಬೈ: ಸಾಗರ ವೈಭವವನ್ನು ಮೈಗೂಡಿಸಿಕೊಂಡ ವಿಶಿಷ್ಟ ಹೋಟೆಲ್ - ಅಟ್ಲಾಂಟಿಸ್
»ಅಜ್ಮಾನ್: ಗಲ್ಫ್ ಮೆಡಿಕಲ್ ಕಾಲೇಜು ಪ್ರಾರಂಭಿಸಿದ ಹೊಸ ಕೋರ್ಸುಗಳು : ಡಾಕ್ಟರ್ ಆಫ್ ಫಾರ್ಮಸಿ ಹಾಗೂ ಡಿ.ಎಮ್.ಡಿ
»ಅಬುಧಾಬಿ: ಅಬುಭಾಬಿ ಕನ್ನಡ ಫೆಲೋಶಿಪ್ ಆಚರಿಸಿದ ಸುಗ್ಗಿ ಉತ್ಸವ
»ದುಬೈ: ಯು.ಎಇ. ಅಮ್ಚಿಗೆಲೆ ಸಮಾಜ ಆಚರಿಸಲಿರುವ ಸತ್ಯನಾರಾಯಣ ಪೂಜೆ 17ನೇ ತಾರೀಖಿನಂದು
»ದುಬೈ: ಶುಕ್ರವಾರ ತುಳು ನಾಟಕ - ಗಂಗುನ ಗಮ್ಮತ್ ಪ್ರದರ್ಶನ
»ಶಾರ್ಜಾ: ಸಂಭ್ರಮದ ಈದ್ ಮಿಲನ್ ಆಚರಿಸಿದ ಶಾರ್ಜಾ ಆಮ್ಟೆಕ್ ಸಂಸ್ಥೆ : ನವಾಯತಿ ಕವಿಯ ಪರಿಚಯ
»ತುಳುನಾಡ ವೈಭವ ಮೆರೆದ ಬಿ.ಡಿ.ಎನ್.ಇ: ಸಂಭ್ರಮದ ಹನ್ನೊಂದನೇ ವಾರ್ಷಿಕೋತ್ಸವ ಮನರಂಜಿಸಿದ ಕಾರ್ಯಕ್ರಮ
»ಶಾರ್ಜಾ: ಗಿನ್ನೆಸ್ ದಾಖಲೆಗೆ ಎರೆಡು ಮುಕ್ಕಾಲು ಕಿ.ಮೀ ಉದ್ದದ ಬೆಲೂನ್ ಸರಪಳಿ
»ಅಬುಧಾಬಿ: ಕನ್ನಡ ಚಿತ್ರ -ಗುಲಾಬಿ ಟಾಕೀಸ್-14ನೇ ಅಕ್ಟೋಬರ್ ನಂದು ಪ್ರದರ್ಶನ
»ದುಬೈ: ಬಿಲ್ಲವರ ಬಳಗ 11ನೇ ವಾರ್ಷಿಕೋತ್ಸವ : ವಾಳ್ಟರ್ ನಂದಳಿಕೆ ಮತ್ತು ರಾಜಕುಮಾರ್ ರವರಿಗೆ ಸನ್ಮಾನ
»ಅಜ್ಮಾನ್: ಗಲ್ಫ್ ಮೆಡಿಕಲ್ ಕಾಲೇಜಿಗೆ ಮಲೇಶಿಯಾ ಪ್ರಧಾನ ಮಂತ್ರಿಗಳ ಭೇಟಿ
»ದುಬೈ: ಬಿ.ಡಿ.ಎನ್.ಇ. ಪ್ರಾಯೋಜಿಸಿರುವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ಅಕ್ಟೋಬರ್ 10 ರಂದು
»ಶಿಕ್ಷಣ ಮಂತ್ರಿ ಶ್ರೀ ಕಾಗೇರಿ ವಿಶ್ವೇಶ್ವರ ಹೆಗಡೆಯವರ ಅಬುಧಾಬಿ ಭೇಟಿ : ವಿಶೇಷ ಸಂದರ್ಶನ
»ಯುಎಇಯಲ್ಲಿ 2.1 ಬಿಲಿಯನ್ ಡಾಲರ್‌ ಹೂಡಿಕೆ:ಶಾರುಕ್‌
»ದುಬೈ: ಒಂದು ಕಿ.ಮೀ. ಎತ್ತರದ ಕಟ್ಟಡ ನಿರ್ಮಿಸಲಿರುವ ನಖೀಲ್ ಸಂಸ್ಥೆ
»ದುಬೈ: ಶಿಕ್ಷಣ ಸಚಿವರನ್ನು ಸತ್ಕರಿಸಿದ ದುಬೈ ಕರ್ನಾಟಕ ಸಂಘ
»ದುಬೈ: ಈದ್ ಮಿಲನ್ ಕಾರ್ಯಕ್ರಮದಲ್ಲಿ ಭಾಗಿಯಾದ ಶಿಕ್ಷಣ ಸಚಿವರು
»ದುಬೈ: ವಾಯ್ಸ್ ಆಫ್ ಮ್ಯಾಂಗಲೋರ್ : ಡಾನಿ ಕೊರಿಯಾ, ಆಶಾ ಫೆರ್ನಾಂಡಿಸ್ ಅಂತಿಮ ಹಂತಕ್ಕೆ
»ದುಬೈ: ಭಟ್ಕಳದ ನವಾಯತರ ಸೌಹಾರ್ದ ಕೂಟದಲ್ಲಿ ಭಾಗವಹಿಸಿದ ಸಚಿವ ಕಾಗೇರಿ
»ಅಬುಧಾಬಿ: ನಗರದ ಜಾಯೆದ್ ಮಸೀದಿನಲ್ಲಿ ಈದ್ ನಮಾಜ್ ನಿರ್ವಹಿಸಿದ ಯು.ಎ.ಇ. ಅಧ್ಯಕ್ಷರು
»ದುಬೈ: ಎಸ್.ಕೆ.ಎಂ.ಸಿ. ಪ್ರಸ್ತುತಪಡಿಸಲಿದೆ - ವರ್ಷದ ಭವ್ಯ ಕಾರ್ಯಕ್ರಮ - ಡೆಸರ್ಟ್ ಸ್ಟ್ರಿಂಗ್ಸ್-2008
»ಅಬುಧಾಬಿ: ಚೀನಾದ ಡೈರಿ ವಸ್ತುಗಳಿಗೆ ಯು.ಎ.ಇ.ಯಲ್ಲಿ ನಿಷೇಧ
»ಅಬುಧಾಬಿ: ಕರ್ನಾಟಕ ರಾಜ್ಯೋತ್ಸವ ನವೆಂಬರ್ 7 ರಂದು
»ದುಬೈ: 11ನೇ ಸುಗ್ಗಿ ಉತ್ಸವ ಆಚರಿಸಲಿರುವ ಯೂನಿಟಿ ಕನ್ನಡ ಚರ್ಚ್-ದುಬೈ
»ದುಬೈ: ತಪ್ಪು ಮಾಡಿದವನ ಬಾಯಿಗೆ ಮಿಠಾಯಿ
»ದುಬೈ: ಈದ್ ರಜಾದಿನಗಳಲ್ಲಿ ಉಚಿತ ಪಾರ್ಕಿಂಗ್
»ಶಾರ್ಜಾ: ಅಪಘಾತದಲ್ಲಿ ಒಂಭತ್ತು ಲಾರಿ ಹಾಗೂ ಒಂದು ಬಸ್ಸು ಜಖಂ
» ಸಾಲದಿಂದ ಸಾವಿಗೆ..
»ದುಬೈ: ಅತ್ಯಂತ ಹೆಚ್ಚಿನ ವೇತನ ಪಡೆಯುವವರು ವಕೀಲರು
»ದುಬೈ: ಶಾಲಾ ಕಾಲೇಜುಗಳಿಗೆ ಒಟ್ಟು ಒಂಭತ್ತು ದಿನ ರಜೆ
»ಅಬುಧಾಬಿ: 320 ಮಿಲಿಯನ್ ದಿರ್ಹಾಂ ವಂಚಿಸಿದ ನಕಲಿ ಸಂಸ್ಥೆ
»ಖಾಸಗಿ ಕ್ಷೇತ್ರಕ್ಕೆ ಎರೆಡು ದಿನಗಳ ಈದ್ ರಜೆ. ಸರ್ಕಾರಿ ಕ್ಷೇತ್ರಕ್ಕೆ ಆರು ದಿನಗಳ ರಜೆ
»ಅಬುಧಾಬಿ: ನವೆಂಬರ್ 7 ರಂದು ಕರ್ನಾಟಕ ರಾಜ್ಯೋತ್ಸವ : ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
»ಶಾರ್ಜಾ: ಕಾರುಗಳಿಂದ ಕದಿಯುತ್ತಿದ್ದ ಮೂವರು ಹದಿಹರೆಯದ ತಂಡದ ಬಂಧನ
»ದುಬೈ: ಕಾರ್ಪೋರಶನ್ ಬ್ಯಾಂಕಿನ ಪ್ರಥಮ ವಿದೇಶೀ ಕಾರ್ಯಾಲಯ ಪ್ರಾರಂಭ
»ದುಬೈ: ಮೂವತ್ತು ದಿನಗಳಲ್ಲಿ ವಿಲ್ಲಾಗಳನ್ನು ಹಂಚಿಕೊಳ್ಳುತ್ತಿರುವ ಕುಟುಂಬಗಳಿಗೆ ತೆರವುಗೊಳಿಸಲು ನೋಟೀಸ್
»ದುಬೈ: ಚರ್ಚುಗಳ ಮೇಲಿನ ಧಾಳಿ : ಯು.ಎ.ಇ.ಯಲ್ಲಿ ಸಕಲವರ್ಗದಿಂದ ಒಮ್ಮತದ ಖಂಡನೆ
»ದುಬೈ: ನಗರಕ್ಕೆ ಹೊಸ ಮಾರ್ಗಸೂಚಿ ವ್ಯವಸ್ಥೆ
»ದುಬೈ: ಬಿಲ್ಲವಾಸ್ ದುಬೈ ಮತ್ತು ಉತ್ತರ ಸಂಸ್ಥಾನ ಆಯೋಜಿಸಿರುವ ಸಾಂಸ್ಕೃತಿಕ ದಿನ ಅಕ್ಟೋಬರ್ ಹತ್ತರಂದು
» Fire at ERCO manufacturing unit near Khalid Port in Sharjah
»ದುಬೈ: ಶಾಲಾ ಶಿಕ್ಷಣವೆಚ್ಚವನ್ನು ಒಂದೂವರೆ ಪಟ್ಟು ಏರಿಸಲಿರುವ ಎರೆಡು ಪ್ರಮುಖ ಶಾಲೆಗಳು
»ದುಬೈ: ಕುರಾನ್ ಪಠಣ ಸ್ಪರ್ಧೆ ಗೆದ್ದ ಹದಿಮೂರು ವರ್ಷದ ಬಾಲಕ
»ದುಬೈ: ಇಫ್ತಾರ್ ಕೂಟ ಆಚರಿಸಿದ ಬ್ಯಾರೀಸ್ ಕಲ್ಚರಲ್ ಫೋರಂ; ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ 25 ಲಕ್ಷ ರೂ ಸಂಗ್ರಹ
»ಅಬುಧಾಬಿ: ಇಫ್ತಾರ್ ಕೂಟ ಆಚರಿಸಿದ ಬ್ಯಾರೀಸ್ ವೆಲ್ಫೇರ್ ಫೋರಂ
»ದುಬೈ: ಅಕ್ವೇರಿಯಂನಲ್ಲಿದ್ದ ಟೈಗರ್ ಶಾರ್ಕ್ ಕ್ರೋಧಿತ : ನಲವತ್ತು ಇತರ ಶಾರ್ಕ್ ಗಳಿಗೆ ಮೃತ್ಯುಪಾಶ
»ದುಬೈ: ವಿಮಾನದಲ್ಲಿ ಬಾಂಬ್ ಭೀತಿ ಹಬ್ಬಿಸಿದ್ದ ಬ್ರಿಟನ್ ನಾಗರಿಕರಿಗೆ 4 ತಿಂಗಳ ಜೈಲು
»ನಟ ಶಾರುಖ್ ಈಗ ದುಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ
»ಅಲ್ ಐನ್: ಇರಾನ್ ಭೂಕಂಪ - ಯು.ಎ.ಇ.ಯ ಹಲವೆಡೆ ಮತ್ತೊಮ್ಮೆ ಅದುರಿದ ಭೂಮಿ
»Expat Workers can Start Own Business
»ಅಬುಧಾಬಿ: ಕಾರ್ಮಿಕರ ವೇತನ ತಡಮಾಡಬೇಡಿ : ಸಂಸ್ಥೆಗಳಿಗೆ ಸರ್ಕಾರದ ಎಚ್ಚರಿಕೆ
»ದುಬೈ: ಸಾರ್ವಜನಿಕ ಸ್ಥಳದಲ್ಲಿ ಪಾನೀಯ ಕುಡಿದ ಆರೋಪ : 1000 ದಿರ್ಹಾಂ ದಂಡ
»ದುಬೈ: ಮೆಟ್ರೋ ರೈಲು ಪ್ರಾಯೋಗಿಕಾ ಚಾಲನೆಗೆ ಸಕಲ ಸಿದ್ಧತೆ
»ಅಬುಧಾಬಿ: ರಮಧಾನ್ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಮುಸ್ಲಿಮೇತರ ಬಾಂಧವರು
»ದುಬೈ: ಖರ್ಜೂರದ ಎಲೆಗಳಿಂದ ಪರಿಸರ ಸ್ನೇಹಿ ವಸ್ತುಗಳು
»ದುಬೈ: ದೆಹಲಿ ಬಾಂಬ್ ಸ್ಪೋಟ : ಆತಂಕದಲ್ಲಿ ಬಂಧುಗಳು, ಸಿಗದ ಫೋನ್ ಸಂಪರ್ಕ
»ದುಬೈ: ಒಂದೇ ಕೋಣೆಯಲ್ಲಿ ಹೆಚ್ಚಿನ ಒಂಟಿಜೀವಿಗಳಿಗೆ ಅವಕಾಶ ನೀಡುವ ಕಟ್ಟಡ ಮಾಲಿಕರಿಗೆ ದಂಡ
»ಅಬುಧಾಬಿ: ಚಿನ್ನದ ಬೆಲೆ ಕುಸಿತ : ಚಿನ್ನದಂಗಡಿಗಳಿಗೆ ಮುಗಿಬಿದ್ದ ಜನ
»ಶಾರ್ಜಾ: ಹತ್ತನೆಯ ವಾರ್ಷಿಕೋತ್ಸವ ಆಚರಿಸಿದ ಯೂನಿಟಿ ಕನ್ನಡ ಚರ್ಚ್
»ಅಜ್ಮಾನ್: ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಹೊಸ ವರ್ಷ ಆರಂಭ
»ದುಬೈ: ಇತ್ತೀಚೆಗೆ ಪ್ರಾರಂಭವಾದ ನೂರು ದುಬೈ ನೇತ್ರ ಚಿಕಿತ್ಸೆಗೆ ಸಾವಿರಾರು ಜನರ ದಂಡು
»ದುಬೈ: ಮೂರು ಸಾವಿರ ಕಾರ್ಮಿಕರಿಗೆ ಇಫ್ತಾರ್ ಒದಗಿಸುವ ಸೋನಾಪುರ್ ಟೆಂಟ್
»ದುಬೈ: ತಮ್ಮ ಏ.ಟಿ.ಎಮ್. ಪಿನ್ ಸಂಖ್ಯೆಗಳನ್ನು ಬದಲಿಸಿಕೊಳ್ಳಲು ಬ್ಯಾಂಕುಗಳಿಂದ ಆಗ್ರಹ
»ಅಬುಧಾಬಿ, ಸೆಪ್ಟೆಂಬರ್ ೧೧: ಬ್ಯಾರೀಸ್ ವೆಲ್ಫೇರ್ ಫೋರಂ ಆಯೋಜಿಸಿರುವ ಇಫ್ತಾರ್ ಕೂಟ
»ದುಬೈ: ಮೆಟ್ರೋ ರೈಲು ನಿಲ್ದಾಣಗಳ ನಡುವಣ ಪ್ರಯಾಣ ಹತ್ತು ದಿರ್ಹಾಂಗಳಿಗೂ ಕಡಿಮೆ : ಆರ್.ಟಿ.ಎ.
»ದುಬೈ: ಫಲಾನುಭವಿಗಳಿಗೆ ಸಹಾಯಧನ ವಿತರಿಸಿದ ನಮ ತುಳುವೆರ್ ಯು.ಎ.ಇ.
»ದುಬೈ: ಇರಾನಿನಲ್ಲಿ ಭೂಕಂಪ : ಯು.ಎ.ಇ.ಯಲ್ಲೂ ನಡುಗಿದ ನೆಲ
»ದುಬೈ: ಸೆಂಟ್ ಮೇರೀಸ್ ಚರ್ಚ್ ನಲ್ಲಿ ಮೊಂತಿ ಉತ್ಸವ ಆಚರಿಸಿದ ಕೊಂಕಣಿ ಬಾಂಧವರು
»ಶಾರ್ಜಾ : ಟೈಂ ಪಾಸ್ ಮಾಡಲು ಹುಸಿಬಾಂಬ್ ಕರೆ : ಈಗ ಪೋಲೀಸರ ಅತಿಥಿ
»ದುಬೈ: ದಶಮಾನೋತ್ಸವ ಆಚರಿಸಲಿರುವ ಯೂನಿಟಿ ಕನ್ನಡ ಚರ್ಚ್ ದುಬೈ ಮತ್ತು ಶಾರ್ಜಾ
»Traffic at a standstill as new Salik gates come into effect
»ದುಬೈ: ಕಾಲೇಜ್ ಬಸ್ ದರದಲ್ಲಿ ನಾಲ್ಕು ಪಟ್ಟು ಏರಿಕೆ : ವಲಸೆ ಹೋಗುತ್ತಿರುವ ವಿದ್ಯಾರ್ಥಿನಿಯರು
»ದುಬೈ: ತುಂಬಿ ತುಳುಕುತ್ತಿರುವ ಮಸೀದಿಗಳಲ್ಲಿ ರಿಂಗ್ ಟೋನ್ ಹಾವಳಿ
»ಅಬುಧಾಬಿ: ಟ್ಯಾಕ್ಸಿಗಳಲ್ಲಿ ಜಿ.ಪಿ.ಎಸ್. ಅಳವಡಿಕೆ : ಪರಿಕ್ಷಾರ್ಥ ಓಡಾಟ ಪ್ರಾರಂಭ
»ಅಬುಧಾಬಿ: ಭಿಕ್ಷಾಟನೆ - ಪ್ರಾಯೋಜಕರಿಗೂ ಕಾನೂನಿನ್ವಯ ಕ್ರಮ
»Dh4 or Dh8 – New Salik Gates Add to Confusion
»ತುಳು ನಾಟಕ ಗಂಗುನ ಗಮ್ಮತ್ ದುಬೈಯಲ್ಲಿ: ಅಂಬಲತ್ತೆರೆಯವರ ತುಳು ಕಲಾಕೊಡುಗೆ
»ದುಬೈ: ಹತ್ತು ಲಕ್ಷ ಜನರಿಗೆ ನೇತ್ರಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೂರ್ ಅಭಿಯಾನ ಪ್ರಾರಂಭ
»Major fire breaks out at Al Sha'ab football stadium in Sharjah
»Drivers on Al Maktoum Bridge will go toll-free every night
»ದುಬೈ: ಹೆಲಿಕಾಪ್ಟರ್ ದುರಂತದಲ್ಲಿ ಇಬ್ಬರು ಭಾರತೀಯರು ಸೇರಿ 7 ಮಂದಿ ಮೃತ್ಯು
»ದುಬೈ: ನಗರದಲ್ಲಿ ಗಣೇಶ ಚತುರ್ಥಿ : ಹಲವು ಮನೆಗಳಲ್ಲಿ ಗಣೇಶ ವಿಗ್ರಹ ಸ್ಥಾಪನೆ
»ದುಬೈ: ರಮಧಾನ್ ವಿಚಾರ ಸಂಕಿರಣ - ಕೆ.ಐ.ಕೆ.ಬಿ ಹಮ್ಮಿಕೊಂಡಿದ್ದ ಪ್ರಶ್ನೋತ್ತರ ಕಾರ್ಯಕ್ರಮ
»ದುಬೈ: ಗಲ್ಫ್ - ಯೂರೋಪ್ ರೈಲುದಾರಿಗೆ ನೀಲನಕ್ಷೆ
»ಅಬುಧಾಬಿ: ಶಿಕ್ಷಣ ಪಡೆಯುತ್ತಲೇ ಉದ್ಯೋಗ ನಿರ್ವಹಿಸಲು ಅನಿವಾಸಿ ವಿದ್ಯಾರ್ಥಿಗಳಿಗೆ ಅವಕಾಶ
»ದುಬೈ: 2012 ರ ವೇಳೆಗೆ ಹೈಬ್ರಿಡ್ ತಂತ್ರಜ್ಞಾನ ಪಡೆಯುವ ಸಾರಿಗೆ ವ್ಯವಸ್ಥೆ
»ಅಲ್ ಐನ್: ಸೆಪ್ಟೆಂಬರ್ ತಿಂಗಳಿಂದ ಕಡಿಮೆಯಾಗಲಿರುವ ಧಗೆ : ಹವಾಮಾನ ಇಲಾಖೆ
»ಯು.ಎ.ಇ: ಇಂದಿನಿಂದ ರಮಧಾನ್ ತಿಂಗಳ ಪ್ರಾರಂಭ
»ಅಬುಧಾಬಿ: ರಮಧಾನ್ ತಿಂಗಳಲ್ಲಿ ಭಿಕ್ಷಾಟನೆಗೆ ಪ್ರತಿಬಂಧನೆ
»ದುಬೈ: ಶೇಖ್ ಮೊಹಮ್ಮದರಿಂದ 777 ಖೈದಿಗಳಿಗೆ ಕ್ಷಮಾದಾನ
»ದುಬೈ: ಸಮುದ್ರದಲ್ಲಿ ಉದ್ಭವವಾಗುತ್ತಿರುವ ಭವ್ಯ ಬಂಗಲೆಗಳು
»ಯು.ಎ.ಇ.: ಸರ್ಕಾರಿ ಶಾಲೆಗಳಲ್ಲಿ ಅನಿವಾಸಿ ಮಕ್ಕಳಿಗೆ ಪ್ರವೇಶ ಅವಕಾಶ
»ದುಬೈ: ಬಿಲ್ಲವಾಸ್ ದುಬೈ ನಿರ್ವಹಿಸಿದ ಗುರುನಾರಾಯಣ ಪೂಜೆ
»ದುಬೈ: ಚೂಡಿ ಪೂಜೆ ನಿರ್ವಹಿಸಿದ ಅಮ್ಚಿಗೆಲೆ ಸಮಾಜ್ ಯು.ಎ.ಇ : ಮಹಾಪ್ರಸಾದ ವಿತರಣೆ
»ದುಬೈ: ಕಾನೂನು ಉಲ್ಲಂಘನೆ : ನಾನೂರು ಕಾರ್ಮಿಕ ವಸತಿ ಕಟ್ಟಡಗಳು ಮುಚ್ಚುವ ಭೀತಿಯಲ್ಲಿ
»ಶಾರ್ಜಾ: ವಾಹನ ಪಾರ್ಕಿಂಗ್ ಮಾಡಲು ಹೊಸ ಕಟ್ಟಡ
»ದುಬೈ: ವಾರ್ಷಿಕ ಕುರಾನ್ ಪಠಣ ಸ್ಪರ್ಧೆಗೆ ಎಂಭತ್ತೈದು ಸ್ಪರ್ಧಿಗಳು
»ದುಬೈ: ಬರಲಿದೆ ತೆರೆದ ಆಕಾಶದ ಸಿನೇಮಾ ಮಂದಿರ
»ದುಬೈ: ಶಾಲಾ ಬಸ್ಸುಗಳ ಸುರಕ್ಷತೆಗಾಗಿ ಹೊಸ ನಿಯಮಾವಳಿ
»ಅಬುಧಾಬಿ: ಟ್ಯಾಕ್ಸಿ ಚಾಲಕರಿಗೆ ಕಮೀಶನ್ ವ್ಯವಸ್ಥೆ
»ದುಬೈ: ಬೆಂಕಿ ದುರ್ಘಟನೆ - ಇಬ್ಬರ ಬಂಧನ
»ಅಬುಧಾಬಿ: ಶಾಲಾ ವೆಚ್ಚದಲ್ಲಿ ಏರಿಕೆ ಕೋರಿ ಸಚಿವಾಲಯಕ್ಕೆ ಅರ್ಜಿ ಸಲ್ಲಿಕೆ
»ದುಬೈ: ಬೆಳಗ್ಗಿನ ಜಾವ ವಿಲ್ಲಾವೊಂದರಲ್ಲಿ ಬೆಂಕಿ : 11 ಸಾವು
»ದುಬೈ: ನಗರದಲ್ಲಿ ರಿಸಾರ್ಟ್ ಮತ್ತು ಗಾಲ್ಫ್ ಕೋರ್ಸ್ ನಿರ್ಮಿಸಲಿರುವ ಟೈಗರ್ ವುಡ್ಸ್
»ದುಬೈ: ಎಮಿರೇಟ್ಸ್ ರಸ್ತೆ ಸ್ಥಗಿತ ಪ್ರಕರಣ : ಎಲ್ಲಾ ಕಾಂಟ್ರಾಕ್ಟರುಗಳಿಗೆ ಎಚ್ಚರಿಕೆ
»ದುಬೈ: ಶಾಲಾ ಕಾಲೇಜು ಬಸ್ಸುಗಳಿಗೆ ಸಾಲಿಕ್ ಇಲ್ಲ : ಆರ್.ಟಿ.ಎ
»ದುಬೈ: ಎಮಿರೇಟ್ಸ್ ರಸ್ತೆಯಲ್ಲಿ ಪೈಪು ಸ್ಪೋಟ : ವಾಹನಸಂಚಾರ ಬಾಧಿತ
»ಅಬುಧಾಬಿ: ಅಣುಶಕ್ತಿ ಕೇವಲ ಶಾಂತಿಯುತ ಉದ್ದೇಶಗಳಿಗಾಗಿ :ಯು.ಎ.ಇ. ಸ್ಪಷ್ಟನೆ
»ದುಬೈ: ಒಂದು ವರ್ಷದ ಲೈಸನ್ಸ್ ಕಾನೂನು - ಹೊಸಬರಿಗೆ ಮಾತ್ರ.
»ಶಾರ್ಜಾ: ರಸ್ತೆ ಅಗಲ ಕಾರ್ಯಕ್ರಮದಿಂದ ಬಾಧೆಗೊಳಗಾದ ವಾಣಿಜ್ಯ ಸಂಸ್ಥೆಗಳಿಗೆ ಪರಿಹಾರ
»ದುಬೈ: ಹೊಸ ಲೈಸನ್ಸ್ ಪಡೆಯಬಯಸುವವರಿಗೆ ಥಿಯರಿ ಪಾಠಗಳು
»ದುಬೈ: ನಗರದಲ್ಲಿ ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರುರವರ 154ನೇ ಜನ್ಮತಿಥಿ
»ದುಬೈ: ಶುಕ್ರವಾರ ನಗರದಲ್ಲಿ -ಚೂಡಿ ಪೂಜೆ- ಆಯೋಜಿಸಿರುವ ಅಮ್ಚಿಗೆಲೆ ಸಮಾಜ್
»ದುಬೈ: ಶಾಪಿಂಗ್ ಮಾಲುಗಳ ವತಿಯಿಂದ ಉಚಿತ ಬಸ್ ಸೇವೆ
»ದುಬೈ: ಡ್ರೈವಿಂಗ್ ಲೈಸನ್ಸ್ ಕೇವಲ ಒಂದು ವರ್ಷಕ್ಕೆ ಅನ್ವಯ : ಉತ್ತಮ ಚಾಲಕರಿಗೆ ಮಾತ್ರ ನವೀಕರಣ
»ದುಬೈ: ರಮಧಾನ್ ತಿಂಗಳಲ್ಲಿ ತೋಪು ಹೊಡೆಯಲು ಇಪ್ಪತ್ತು ಪೋಲೀಸರ ನೇಮಕ
»ಶಾರ್ಜಾ: ಮರಳಿ ಶಾಲೆಗೆ : ಶಾರ್ಜಾ ಪೋಲೀಸರು ಪ್ರಾರಂಭಿಸಿದ ಅಭಿಯಾನ
»62ನೇ ಸ್ವಾತಂತ್ರೋತ್ಸವ ಆಚರಿಸಿದ ಶಾರ್ಜಾ ಕರ್ನಾಟಕ ಸಂಘ
»ದುಬೈ: ಅಮ್ಚಿಗೆಲೆ ಸಮಾಜ್ ಆಯೋಜಿಸಿರುವ ಚೂಡಿ ಪೂಜೆ 29 ಆಗಸ್ಟ್ ರಂದು
»ಅಜ್ಮಾನ್: ಗಲ್ಫ್ ಮೆಡಿಕಲ್ ಕಾಲೇಜು ಪ್ರಾರಂಭಿಸಿದ ಡಿ.ಎಮ್.ಡಿ ಪದವಿ
»ಅಬುಧಾಬಿ: ಐ ಲವ್ ಯೂ ಯು.ಎ.ಇ. ಅಭಿಯಾನ ಮುಂದಿನ ತಿಂಗಳಿಂದ
»ದುಬೈ: ದಂಡಗಳನ್ನು ಕಟ್ಟಲು ಚಾಲಕರಿಗೆ ಕಂತಿನ ಸೌಲಭ್ಯ
»ದುಬೈ: ವಿಮಾನ ನಿಲ್ದಾಣದ ಮೂರನೆಯ ಟರ್ಮಿನಲ್ ಅಕ್ಟೋಬರ್ 14ರಿಂದ ಕಾರ್ಯಾರಂಭ
»ದುಬೈ: ಒಂದೇ ಒಂದು ದಿರ್ಹಾಂ ಸಾಮಾಜಿಕ ಕರ್ತವ್ಯ ನಿಧಿಗೆ : ಅರ್ಹರಿಗೆ ನೀಡುವ ಬಾಳ್ವೆ
»ದುಬೈ: ವೀಸಾ ಬದಲಾವಣೆಗೆ ಕಿಶ್ ಸಹಿತ ನೆರೆದೇಶಗಳಿಗೆ ಹೋಗುವುದು ಈಗ ಸಂಭವನೀಯ