ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ರಾಮ ಕ್ಷತ್ರಿಯ ಸಂಘ, ಕುವೈಟ್-ಗಣೇಶ ಚತುರ್ಥಿ ಆಚರಣೆ

ಕುವೈಟ್, ಸೆಪ್ಟೆಂಬರ್ ೨೯: ರಾಮ ಕ್ಷತ್ರಿಯ ಸಂಘ (RK Sangha, Kuwait ) ಸಮಾಜ ಬಾಂಧವರು ಗಣೇಶ ಚತುರ್ಥಿಯನ್ನು, ಇಲ್ಲಿನ  ಜಿಲೀಬ್ ಅಲ್ ಶುಯೋಕ್‌ನಲ್ಲಿ  ಕಿರಣ್ ನಾಯ್ಕ್ ಇವರ ಮನೆಯಲ್ಲಿ ವಿಜೃಂಭಣೆ ಯಿಂದ ಆಚರಿಸಿದರು.

ಪೂಜಾ ಕಾರ್ಯವನ್ನು ಸುರೇಶ್ ಶ್ಯಾಮರಾವ್ ನೇರಂಬಳ್ಳಿ ಇವರು ನೆರವೇರಿಸಿದರು. ಪೂಜೆಯ ಅಂಗವಾಗಿ ಭಜನೆ ಹಾಗೂ ಸಾಮೂಹಿಕ ಗಣೇಶ ಸ್ತೋತ್ರ ವನ್ನು ಜಪಿಸಲಾಯಿತು. ಅತಿಥಿಗಳಾಗಿ ಡಾ|ಸುರೇಂದ್ರ ನಾಯಕ್ ಹಾಗೂ ಪ್ರದೀಪ್ ದೇಸಾಯಿ ಕುಟುಂಬದವರು ಆಗಮಿಸಿದ್ದರು.

ಸತೀಶ್ ಮಲ್ಲಿಗೆಮಾಡು ಇವರಿಂದ ಕಾರ್ಯಕ್ರಮ ಆಯೋಜನೆ, ಏಮ್. ರವೀಂದ್ರ ಹಾಗೂ ದೇವರಾಜ್ ರಿಂದ ಕಾರ್ಯಕ್ರಮ ನಿರ್ವಹಣೆ, ಹಾಗೂ ಶ್ರೀಮತಿ ಪೂರ್ಣಿಮಾ ಕಿರಣ್ ನಾಯ್ಕ್ ಇವರು ಸಹಕರಿಸಿದರು.

ಚಿತ್ರ, ವರದಿ: ಮಂಜೇಶ್ವರ ಮೋಹನದಾಸ್ ಕಾಮತ್,

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮೋಹನದಾಸ್ ಕಾಮತ್, ಕುವೈಟ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-29


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri