ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಜೆದ್ದಾ: ಅನಾಥಮಕ್ಕಳಿಗೆ ಇಫ್ತಾರ್ ಒದಗಿಸಿದ ಒಕಾಝ್ ಸಂಸ್ಥೆ

ಅನಾಥಮಕ್ಕಳಿಗೆ ನೆರವು ನೀಡಲು ಕರೆ : ಸಂಭ್ರಮಪಟ್ಟ ಮಕ್ಕಳು

ಜೆದ್ದಾ, ಸೆಪ್ಟೆಂಬರ್ 28: ಪವಿತ್ರ ರಮಧಾನ್ ತಿಂಗಳು ಕೊನೆಯಾಗುತ್ತಾ ಬಂದಂತೆ ನಗರದ ಹಲವು ಅನಾಥಾಶ್ರಮಗಳಲ್ಲಿರುವ ಮಕ್ಕಳಿಗೂ ಉತ್ತಮ ಇಫ್ತಾರ್ ನೀಡುವ ನಿಟ್ಟಿನಲ್ಲಿ ನಗರದ ಖ್ಯಾತ ಮುದ್ರಣ ಮತ್ತು ಮಾಧ್ಯಮ ಸಂಸ್ಥೆಯಾದ ಒಕಾಝ್ ನಗರದ ಕಾರ್ನಿಶ್ (ಸಮುದ್ರತಟ) ಬಳಿಯ ಅಲ್ ನವ್ರಸ್ ಉದ್ಯಾನದಲ್ಲಿ ಇಫ್ತಾರ್ ಕೂಟವೊಂದನ್ನು ಏರ್ಪಡಿಸಿತ್ತು. 

ನಗರದ ಹಲವು ಖ್ಯಾತ ಸಂಸ್ಥೆಗಳಿಗೂ ಈ ಕೂಟದಲ್ಲ್ ಭಾಗವಹಿಸಲು ಕರೆ ನೀಡಿದ್ದು ಅನಾಥಾಶ್ರಮಗಳಿಗೆ ಹೆಚ್ಚಿನ ದೇಣಿಗೆ ನೀಡಿ ನೆರವಾಗಲು ಕೋರಲಾಯಿತು. ಕೂಟದಲ್ಲಿ ಭಾಗವಹಿಸಿದ ಮಕ್ಕಳು ಸಂಭ್ರಮಪಟ್ಟರು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸೌದಿ ಗೆಜೆಟ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-28


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»ಸೌದಿ ಅರೇಬಿಯಾ: ಬಾಂಗ್ಲಾದೇಶದಿಂದ ಕಾರ್ಮಿಕರ ನೇಮಕಕ್ಕೆ ಕೊನೆ : ಕೃಷಿ ಮತ್ತು ಗೃಹ ವಿಭಾಗಳಿಗೆ ಅನ್ವಯ
»ಕನ್ನಡಿಗ ಹೆಲ್ಪ್‌ಲೈನ್ ಕಮಿಟಿ ಸಮಿತಿ ಆಯ್ಕೆ
»ರಿಯಾದ್‌ನಲ್ಲಿ ಮಹಿಳೆಯರಿಗಾಗಿಯೇ ಹೋಟೆಲ್
»ಮಂಗಳೂರು-ಸೌದಿ ವಿಮಾನ: ಜನಾರ್ದನ ಪೂಜಾರಿ ಆಗ್ರಹ
»ರಿಯಾದ್: ಇದೀಗ ಸೌದಿ ಅರೇಬಿಯಾಕ್ಕೂ ಬಜೆಟ್ ಏರ್ ಲೈನ್ಸ್ : ವರ್ಷಾಂತ್ಯದಲ್ಲಿ 12 ನಗರಗಳಿಗೆ ಸಂಪರ್ಕ
»ಸೌದಿ ಅರೇಬಿಯಾ: ರಿಯದ್ ಮಾರುಕಟ್ಟೆ ಮಳಿಗೆಯೊಂದರಲ್ಲಿ ಬೆಂಕಿ : ೨೦ ಅಂಗಡಿಗಳು ಭಸ್ಮ
»ಜೆದ್ದಾ: ಅನಿವಾಸಿ ಭಾರತೀಯ ಹಾಗೂ ಭಾರತೀಯ ಮೂಲದ ವಿದೇಶೀಯರ ಮಕ್ಕಳಿಗೆ ವಿದ್ಯಾರ್ಥಿವೇತನ
»ರಿಯಾದ್: ಪುತ್ತೂರು ನಿವಾಸಿ ರವಿರಾಜ್ ಸಾವು
»ಸೌದಿ ಅರೇಬಿಯಾ: ಮನೆಗೆ ಹಿಂತಿರುಗಲು ವಿವಸ್ತ್ರಳಾದ ಆಸ್ಪತ್ರೆ ಪರಿಚಾರಿಕೆ
»ಸೌದಿ ಅರೇಬಿಯಾ: ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ 57 ಪಡ್ಡೆ ಹುಡುಗರ ಬಂಧನ
»ಮಹಿಳೆಯರು ವಾಹನ ಚಲಾಯಿಸುವುದು ಇಸ್ಲಾಂ ಧರ್ಮಾನುಸಾರ ನಿಷಿದ್ಧವಲ್ಲ: ಇಸ್ಲಾಂ ಪಂಡಿತರ ಅಭಿಪ್ರಾಯ
»ಮಕ್ಕಾ ಮದೀನಾ ನಗರಗಳ ನಡುವೆ ರೈಲು ಮಾರ್ಗಕ್ಕೆ ಹಸಿರು ನಿಶಾನೆ
»ಅನಿವಾಸಿಗಳ ನಿವಾಸಾವಧಿಗೆ ಮಿತಿ : ಸೌದಿ ಅರೇಬಿಯಾ ಸಮರ್ಥನೆ
»ಡಾಲರ್ ಮೇಲಿನ ಅವಲಂಭನೆ ತೆಗೆಯುವ ಉದ್ದೇಶ ಇಲ್ಲ : ಸೌದಿ ಅರೇಬಿಯಾ ಸ್ಪಷ್ಟನೆ
»ಸೌದಿಯಲ್ಲಿ ಭಾರತೀಯನಿಗೆ ಮರಣ ದಂಡನೆ
»ಸೌದಿ ಅರೆಬಿಯಾದಲ್ಲಿ ವಾಹನಗಳ ಢಿಕ್ಕಿ: ಉಚ್ಚಿಲ ನಿವಾಸಿ ಸಮೇತ ೧೨ ಮಂದಿ ಸಾವು
»ಮದೀನದಲ್ಲಿ ಅಪಘಾತ: ಮಂಗಳೂರಿನ ದಂಪತಿ ಬಲಿ
»ಸೌದಿ ಅರೇಬಿಯಾದ ಹೆಪ್ಪುಗಟ್ಟಿಸುವ ಚಳಿಯಲ್ಲಿ ಶಾಲಾ ಮಕ್ಕಳ ಸಹಿತ ೧೨ ಜನರ ಸಾವು
»ಅಮೇರಿಕಾ ಅಧ್ಯಕ್ಷರಿಗೆ ಸೌದಿ ಅರೇಬಿಯಾದಲ್ಲಿ ಅದ್ದೂರಿ ಸ್ವಾಗತ
»ಮಕ್ಕದಲ್ಲಿ ನಿಧಾನಕ್ಕೆ ಮರುಕಳಿಸುತ್ತಿರುವ ಸಿಗರೇಟ್
»ಆಹಾರ ವಸ್ತುಗಳ ಬೆಲೆಗಳಲ್ಲಿ ೩೦% ಏರಿಕೆ
»ಹಜ್ ಯಾತ್ರಿಗಳ ಧಾರ್ಮಿಕ ಭಾವನೆಯನ್ನು ಹಣಕ್ಕೆ ಪರಿವರ್ತಿಸುವ ಖದೀಮರು ಮಕ್ಕಾದಲ್ಲಿ
»ಹಜ್ ಮಹಾಸಮ್ಮೇಳನದ ಅವಧಿಯಲ್ಲಿ ೨೨೭ ಭಾರತೀಯರ ಸಾವು
»ಹೊಸ ಸಾರಿಗೆ ವ್ಯವಸ್ಥೆ ಕಾನೂನುಗಳಿಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹ
»ಶ್ರೀಲಂಕಾ ಮೂಲದ ಗೃಹ ಪರಿಚಾರಿಕೆಯರ ಮೂಲವೇತನದಲ್ಲಿ ೯೦% ಭಡ್ತಿ: ನಾಳೆಯಿಂದ ಜಾರಿ
»ಹಜ್ ಯಾತ್ರಿಕರ ಮೇಲೆ ಧಾಳಿ ನಡೆಸುವ ಸನ್ನಾಹ: ಏಳು ಭಯೋತ್ಪಾದಕರ ಬಂಧನ
»ಮೀನಾದಲ್ಲಿ ಮಾನವತೆಯ ಸಮುದ್ರ
»ಇಂದು ಪವಿತ್ರ ಹಜ್
»ರಸ್ತೆ ಅಪಘಾತದಲ್ಲಿ ಐವರು ಭಾರತೀಯರ ದುರ್ಮರಣ
»ಸೌದಿ ರಿಯಾಲ್ ಮೌಲ್ಯೀಕರಣ ಇಲ್ಲ: ಸೌದಿ ಅರೇಬಿಯಾ ಸ್ಪಷ್ಟನೆ
»ಈದ್ ಉಲ್ ಅಧಾ ಹಬ್ಬದ ಮೊದಲ ದಿನ ಡಿಸೆಂಬರ್ ೧೯ರಂದು
»ಸೌದಿ ಅರೇಬಿಯಾದ ಭಾರತೀಯರೊಬ್ಬರ ಮನೆಯಲ್ಲಿ ದರೋಡೆ
»ಸೌದಿ ಅರೇಬಿಯಾ ಸರ್ಕಾರದಿಂದ ಅಕ್ಕಿ ಹಾಗೂ ಮಕ್ಕಳ ಹಾಲಿಗೆ ಸಬ್ಸಿಡಿ.
»ಜಮ್ರಾತ್ ಸೇತುವೆ, ಮೂರನೆಯ ಹಂತ ಮುಕ್ತಾಯದ ಹಂತದಲ್ಲಿ
» ಸರ್ಕಾರಿ ನೌಕರರಿಗೆ ವೇತನದಲ್ಲಿ ೩೦% ಏರಿಕೆ
»ಮಕ್ಕಾದ ಬಳಿ ತಪಾಸಣಾ ಕೇಂದ್ರದ ಮೇಲೆ ಧಾಳಿ.
»ನಿಮ್ಮ ನೌಕರರೊಂದಿಗೆ ದಯಾಪರರಾಗಿರಿ: ಮುಫ್ತಿ ಕರೆ.
»ಸೌದಿ ಅರೇಬಿಯಾದ ಪ್ರಥಮ ಮಹಿಳಾ ಲಾಂಡ್ರಿಯಲ್ಲಿ ಕಾರ್ಯ ನಿರ್ವಹಿಸಲಿರುವ ಐವತ್ತು ಮಹಿಳೆಯರು.
»ಜೆದ್ದ ಸುರಕ್ಷಾ ಸಿಬ್ಬಂದಿಯಿಂದ ಭಯೋತ್ಪಾದನಾ ಸಂಚು ಬಯಲು
»ಈ ಬಾರಿಯ ಹಜ್ ಯಾತ್ರೆಯಲ್ಲಿ ಪಂಚತಾರಾ ಡೇರೆಗಳಿರದು -ಹಜ್ ಸಚಿವಾಲಯ.
»ಹಜ್ ಯಾತ್ರೆಗೆ ಸಕಲ ಸಿದ್ಧತೆಗಳನ್ನು ಪೂರೈಸಿದ ಸೌದಿ ಹಜ್ ಪ್ರಾಧಿಕಾರ
»ಸೌದಿ ಅರೇಬಿಯಾದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ
»ರಿಯಾದ್: ಹಕ್ಕಿ ಜ್ವರ - ೨೧ ಮಂದಿಗೆ ವೈದ್ಯಕೀಯ ತಪಾಸಣೆ
»ಸೌದಿ ಅರೆಬಿಯಾ: 6 ಭಾರತೀಯರು ಸೇರಿ 28 ಸಾವು
»ಕಳೆದ ಏಳು ವರ್ಷಗಳಲ್ಲಿ ಇಂದು ಏರಿದ ಹಣದುಬ್ಬರದ ದಾಖಲೆ ಗರಿಷ್ಟ ೪.೪ ಶೇಖಡಾ
»ಸೇತುವೆಗಳ ಕೆಳಕ್ಕೆ ಹಾಗೂ ಹಾದಿಬದಿಯಲ್ಲಿ ಜೀವನ-ಸೌದಿ ಅರೇಬಿಯಾದಲ್ಲಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri