ಶುಕ್ರವಾರ, 03-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
Latest news item ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
Latest news item ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ
Latest news item ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ
Latest news item ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ
Latest news item ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.
Latest news item ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
Latest news item ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!
Latest news item ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?
Latest news item ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ
Latest news item ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
Latest news item ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
Latest news item ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
Latest news item ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
Latest news item ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
Latest news item 'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
Latest news item ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಬಂತೆ ಕನ್ನಡಕ್ಕೆ ಗಂಡಾಂತರ?: ಅಮೇರಿಕಾದ ಕನ್ನಡ ವಿದ್ವಾ೦ಸರೊಬ್ಬರ ಅಭಿಪ್ರಾಯ

ಕನ್ನಡಿಗರು ತಮ್ಮ ಮಾತೃಭಾಷೆಯ ಬಗೆಗೆ ಹೀಗೇ ಬೇಜವಾಬ್ದಾರಿಯಿಂದ ನಡೆದುಕೊ ಳ್ಳುತ್ತಿದ್ದರೆ ಕನ್ನಡ ಭಾಷೆ ನಿಧಾನವಾಗಿ ಅಳಿಯುತ್ತದೆ, ಕ್ರಮೇಣ ಸವಕಲು ಭಾಷೆಯಾಗಿ ಒಂದು ದಿನ ಸತ್ತೇಹೋಗುತ್ತದೆ ಎಂಬ ಮಾತುಗಳು ಆಗಾಗ, ಅಲ್ಲಲ್ಲಿ ಕಿವಿಗೆ ಬೀಳುವು ದುಂಟು. ಇದು ಕೇವಲ ಊಹಾಪೋಹನಾ? ಅಥವಾ ಈ ವಾದದಲ್ಲಿ ಏನಾದರೂ ತಿರುಳು ಇದೆಯಾ? ನಿಜಕ್ಕೂ ಎನ್ಸಮಾಚಾರ? ಕಳವಳಕ್ಕೆ ಗುರಿಮಾಡುವ ಸಂಗತಿಗಳ ಬಗೆಗೆ ಆಳವಾದ ಅಧ್ಯಯನ ನಡೆಸಿರುವ ಅಮೆರಿಕಾದ ಕನ್ನಡ ವಿದ್ವಾಂಸರೊಬ್ಬರ ಬರೆಯು ತ್ತಾರೆ, ಓದಿ.

ಕನ್ನಡವು ಒಂದು ಆಪದ್ಗ್ರಸ್ತ(endangered) ಭಾಷೆ ಮತ್ತು ಅದನ್ನು ಕಾಪಾಡಲು ತುರ್ತು ರಕ್ಷಣೆ ಅವಶ್ಯ ಎಂದು ಕರ್ನಾಟಕದಿಂದ ಅಗಾಗ ಬರುತ್ತಿರುವ ವರದಿಗಳು ಸಾಧಿಸುತ್ತಿವೆ. ಇತರ ಭಾಷೆಗಳ ಆಪದ್‌ಗ್ರಸ್ತ ಸ್ಥಿತಿಯ ಬಗ್ಗೆ ಗೊತ್ತಿರುವುದನ್ನು ಗಮನದಲ್ಲಿರಿಸಿ, ಕನ್ನಡದ ಪ್ರಶ್ನೆಯನ್ನು ಪರಿಶೀಲಿಸುವುದೇ ಈ ಲೇಖನದ ಉದ್ದೇಶ.

ಒಂದು ಭಾಷೆ ನಿಜವಾಗಿಯೂ ಆಪದ್‌ಗ್ರಸ್ತ ಆಗಿದೆ ಎಂದು ನಿರ್ಧರಿಸಲು ಕೆಲ ಪ್ರಮಾಣ ಗಳನ್ನು ಸಿದ್ಧಪಡಿಸಲಾಗಿದೆ:

1. ಆ ಭಾಷೆಯಲ್ಲಿ ಮಾತಾಡುವ ಯುವಕರು ಇಲ್ಲ, ಅಂದರೆ, ಒಂದು ತಲೆಮಾರಿನಿಂದ ಇನ್ನೊಂದಕ್ಕೆ ಆ ಭಾಷೆ ವರ್ಗಾವಣೆಗೊಳ್ಳುತ್ತಿಲ್ಲ.

2. ಅಕ್ಷರತೆ, ಇದ್ದರೂ, ಅತಿ ಕಡಿಮೆ ಆಗಿದೆ.

3. ಆ ಭಾಷೆ ತಮ್ಮ ಮಾತೃಭಾಷೆ ಎಂದು ಹೇಳಿಕೊಳ್ಳುವವರ ಸಂಖ್ಯೆ, ಒಂದು ಜನಗಣತಿ ಯಿಂದ ಇನ್ನೊಂದಕ್ಕೆ, ಕಡಿಮೆ ಆಗುತ್ತಿದೆ.

4. ಮಾತೃಭಾಷೆ ಮಾತಾಡುವವರೆಲ್ಲ ವಯೋವೃದ್ಧರಾಗಿದ್ದಾರೆ.

ಈ ನಾಲ್ಕು ಪ್ರಮಾಣಗಳಲ್ಲಿ ಕನ್ನಡಕ್ಕೆ ಯಾವುದ ಅನ್ವಯಿಸುತ್ತವೆ?

-ಜನಗಣತಿ : ಕಳೆದ 2001 ರ ಜನಗಣತಿಯ[1] ಪ್ರಕಾರ ಕರ್ನಾಟಕದ ಒಟ್ಟು ಜನ ಸಂಖ್ಯೆ 52,850,562; ಅಕ್ಷರತೆ 66.6%. ಸೋಜಿಗವೆಂದರೆ, ತಮ್ಮ ಮಾತೃಭಾಷೆ ಕನ್ನಡ ಎಂದು ಹೇಳಿಕೊಳ್ಳುವವರ ಸಂಖ್ಯೆಯೂ 66 %![2]. ಅಂದರೆ, ಹಿಂದಿನ ಗಣತಿಗಳಂತೆ ಈಗಲೂ ಕನಿಷ್ಟ 66.2% ಕನ್ನಡ ಮಾತಾಡುವವರು ಕರ್ನಾಟಕದಲ್ಲಿ ಇದ್ದಾರೆ. ಕನ್ನಡದ ನಂತರ, 9.96 % ಉರ್ದು, 7.39% ತೆಲುಗು, ಆ ನಂತರ 3.84% ತಮಿಳು ಮಾತಾ ಡುವವರು ಇದ್ದಾರೆ.

ಇದು 1991 ರ ಗಣತಿಯನ್ನೆ ಹೋಲುತ್ತದೆ .ಶೇಕಡ ಸಂಖ್ಯೆಗಳು ಸುಮಾರು ಸಮವಾ ಗಿವೆ. ತಮಿಳು ಮಾತಾಡುವವರ ಸಂಖ್ಯೆ ಮೂರು ಅತಿ ಹೆಚ್ಚಿನ ಭಾಷಿಕರಲ್ಲಿ ಒಂದಾಗಿಲ್ಲ ಎಂದು ಗಮನಿಸಿ. ಖೂಬಚಂದಾನಿ[3]ಪ್ರಕಾರ,ಉರ್ದು 10% ಎಂದರೆ ಅವರು ತಮ್ಮ ವಂಶಿಕತೆಯನ್ನು ಹೇಳಿಕೊಳ್ಳುತ್ತಿದ್ದಾರೆ ಹೊರತು ಮಾತೃಭಾಷೆಯನ್ನಲ್ಲ.

ನಂತರ ಬರುವುದು ತೆಲುಗು, ಆದರೆ ತಮಿಳು ಅಪಾಯಕಾರಿ ಎಂದು ಗಣಿಸಲ್ಪಡುತ್ತಿದೆ. ಕನ್ನಡ, ಉರ್ದು, ತೆಲುಗು ಶೇಕಡ ಸಂಖ್ಯೆಗಳನ್ನು ಕೂಡಿಸಿದರೆ ಸಿಗುವುದು 83.6%. ಇನ್ನುಳಿದ 16.4%ದಲ್ಲಿ ತಮಿಳು, ಕೊಂಕಣಿ, ತುಳು, ಕೊಡಗು, ಮಲಯಾಳ, ಗುಜರಾತಿ, ಹಿಂದಿ, ಸಿಂಧಿ ಎಲ್ಲ ಸೇರಿವೆ!

ಇದಕ್ಕೆ ವಿಭಿನ್ನವಾಗಿ, ಅತಿ ಹೆಚ್ಚು ಮಾತೃಭಾಷಿಕರು ಕೇರಳ ರಾಜ್ಯದಲ್ಲಿದ್ದಾರೆ. ಮಲಯಾ ಳ 28,096,375(96.6%), ತಮಿಳು 616,010 (2.1%), ಮತ್ತು ಕನ್ನಡ 75,571 (0.3%). ಸಹಜವಾಗಿ, ಕನ್ನಡ ಮಾತಾಡುವವರು ಆಂಧ್ರ, ತಮಿಳು ನಾಡು, ಮುಂಬಯಿ ಇತ್ಯಾದಿ ಪ್ರದೇಶಗಳಲ್ಲೂ ಕಂಡು ಬರುತ್ತಾರೆ.

ಕೇರಳದ ಈ ವಿಷಮ ಹೋಲಿಕೆ ಎತ್ತಿ ತೋರಿಸುವಂತೆ, ಶೇಕಡ ಅತಿ ಕಡಮೆ ಆ ನೆಲದ ಭಾಷಿಕರನ್ನು ಹೊಂದಿರುವ ರಾಜ್ಯ, ಬಹುಶಃ, ಕರ್ನಾಟಕ ಒಂದೆ. ಹೀಗೆ, ಶೇಕಡವಾರು ಗಣನೀಯ ಇತರ ಭಾಷಿಕರನ್ನು ಹೊಂದಿದ ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪ ಸಂಖ್ಯಾ ತರು ಎನ್ನುವ ಗ್ರಹಿಕೆ ವ್ಯಾಪಕವಾಗಿದೆ.

-ಕರ್ನಾಟಕದಲ್ಲಿ ತಮಿಳು : ಉರ್ದು ಮತ್ತು ತೆಲುಗುಗಳ ನಂತರದ ಸ್ಥಾನದಲ್ಲಿದ್ದರೂ, ವಿವಿಧ ಕಾರಣಗಳಿಂದ ತಮಿಳು ಹೆಚ್ಚು ಅಪಾಯಕಾರಿ ಎಂದು ಗ್ರಹಿಸಲ್ಪಡುತ್ತದೆ.ಇದಕ್ಕೆ ಕಾರಣ ಇನ್ನೂ ಅಳಿಯದಿರುವ ಐತಿಹಾಸಿಕ ಬೇರುಗಳು. ಆದ್ದರಿಂದ ತುಸು ಇತಿಹಾಸ ವನ್ನು ಕೆದಕಿ ನೋಡೋಣ. ಬ್ರಿಟಷರ ವಸಾಹತುಶಾಹಿಯಲ್ಲಿ, ಮೈಸೂರು ಬ್ರಿಟಿಶ್ ಭಾರತ ದ ಅಂಗವಾಗದೆ "ಅರಸ ನಾಡು" (ಪ್ರಿನ್ಸ್ಲೀ ಸ್ಟೇಟ್) ಆಗಿತ್ತು. ಆಂತೆ, ಬ್ರಿಟಿಶ್ ಸಾಮ್ರಾಜ್ಯ ದ ಪ್ರತಿನಿಧಿ ಒಬ್ಬ ಅಲ್ಲಿ ಇರುತ್ತಿದ್ದ.

ಇಂಥ ಪ್ರತಿನಿಧಿಗಳು ವಾಸಿಸುತ್ತಿದ್ದ ಜಾಗಗಳು ಅರಸನಾಡುಗಳ ಸಮೀಪದಲ್ಲಿದ್ದು "ಕಂ ಟೊನ್ಮೆಂಟ್" ಎಂದು ಹೆಸರಾಗಿದ್ದವು. ಇಂಥ ವಸತಿ ಬೆಂಗಳೂರಿನ ಹತ್ತಿರದ ಜಾಗದಲ್ಲಿ ಬೆಳೆಯಿತು. ಬ್ರಿಟಿಷರು ತಮ್ಮ ದಂಡು, ಆಳು ಮತ್ತು ಕೆಸಲಗಾರರನ್ನು ತಮ್ಮೊಂದಿಗೆ ತಂದರು. ಬ್ರಿಟಷರು ಆಗಲೆ ಮದ್ರಾಸ್ ಪ್ರೆಸಿಡೆನ್ಸಿ ಎಂಬ ಬಹುಪಾಲು ತಮಿಳು ಪ್ರದೇಶ ವನ್ನು ಆಕ್ರಮಿಸಿಕೊಂಡಿದ್ದರು. ಹೀಗಾಗಿ, ಅವರು ಕರೆತಂದ ಆಳು ಮತ್ತು ಕೆಲಸಗಾರರು ಬಹುಪಾಲು ತಮಿಳರೆ ಆಗಿದ್ದರು.

ಮೈಸೂರು ಮಹಾರಾಜನೂ ತನ್ನ ರಾಜ್ಯಾಡಳಿತಕ್ಕೆ ಬ್ರಿಟಷರಿಂದ ತರಬೇತಿ ಹೊಂದಿದ ವರನ್ನು ಸರಕಾರಿ ನೌಕರರನ್ನಾಗಿ ನೇಮಿಸಿಕೊಂಡ. ಇವರಲ್ಲಿ ತಮಿಳು ಬ್ರಾಹ್ಮಣರು ಸೇರಿದ್ದರು. ಇವರೆಲ್ಲ, ನಂತರದಲ್ಲಿ, ಕನ್ನಡ ಕಲಿತು, ಹೊರಗಿನ ವ್ಯವಹಾರಕ್ಕೆ ಕನ್ನಡವನ್ನೆ ಬಳಸಿದರೂ, ಮನೆಯಲ್ಲಿ ಕನ್ನಡ ಮಿಶ್ರಿತ ಅಥವ ಕನ್ನಡ ಪ್ರಭಾವಿತ ತಮಿಳು ಉಪಭಾಷೆ ಯೊಂದನ್ನು ಮುಂದುವರೆಸಿದರು. ಇದೆ "ಮೈಸೂರು ತಮಿಳು" ಎಂದು ಹೆಸರಾಗಿದೆ.

ಸ್ವಾತಂತ್ರ್ಯದ ನಂತರ, ಮೈಸೂರು (ಕರ್ನಾಟಕ)ರಾಜ್ಯದ ಉದಯದೊಂದಿಗೆ ರಾಜಧಾ ನಿಯು ಬೆಂಗಳೂರಿಗೆ ವರ್ಗಾಯಿಸಲ್ಪಟ್ಟಿತು. ಕೂಡಲೆ, ತಮಿಳರು, ರಾಜಧಾನಿಯ ನಟ್ಟ ನಡುವೆಯೆ, ತಮ್ಮದೆ ಆದ ಕಾಲನಿ ಕಟ್ಟಿಕೊಂಡಿದ್ದಾರೆ ಎಂದು ಎದ್ದು ತೋರತೊಡಗಿತು. ಈಗ ಇದು ಕರ್ನಾಟದ ಐ.ಟಿ. ಉದ್ಯಮದ ಕೇಂದ್ರವಾಗಿದ್ದು, ಕನ್ನಡ ಬಾರದವರು (ಇಂಗ್ಲಿ ಷ್ ಮಾತಾಡುವವರು), ಕನ್ನಡ ಕಲಿಯುವ ಅವಶ್ಯಕತೆ ಕಾಣದವರು ಸೇರಿದ್ದಾರೆ. ಈ ಐ.ಟಿ. ಕೆಲಸಗಾರರಲ್ಲಿ ತಮಿಳರು ಇದ್ದರೂ ಎಲ್ಲ ಭಾರತೀಯರೂ ಸೇರಿದ್ದಾರೆ. ಇವರ ಮುಖ್ಯ ಭಾಷೆ ಇಂಗ್ಲಿಷು.

ನಿಜಕ್ಕು, ಭಾರತದಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯಮಗಳ ಭಾಷೆ ಇಂಗ್ಲಿಷು. ಆದರೆ, ಹಲ ವಾರು ಕಾರಣಗಳಿಂದ, ಕನ್ನಡಿಗರ ಪಕ್ಕೆಯಲ್ಲಿ ಮುಳ್ಳಾಗಿ ಚುಚ್ಚುತ್ತಿರುವುದು, ಇಂಗ್ಲಿಷು ಅಲ್ಲ, ತಮಿಳು. ಇಂಗ್ಲಿಷು ಕೂಡ ಕನ್ನಡಿಗರ ಅಸಮಾಧನಕ್ಕೆ ಗುರಿಯಾಗಿದ್ದು, ಕನ್ನಡಿಗರ ತುಡಿತ ಈ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ:

* ಇಂಗ್ಲಿಷನ್ನು ಮೊದಲ ತರಗತಿಗಳಲ್ಲಿ ಕಲಿಸಬಾರದು ಎನ್ನುವ ಬೇಡಿಕೆ

* ಕನ್ನಡೇತರ ಚಲನ ಚಿತ್ರ ಪ್ರದರ್ಶನಗಳಿಗೆ ಬಹಿಷ್ಕಾರ.

* ನಾಟಕೀಯವೆನಿಸಿದ ವೀರಪ್ಪನ್ ಪ್ರಸಂಗ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಾ|| ಎಚ್. ಷಿಫ್‌ಮನ್, ಅಮೆರಿಕ.
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-11-18

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ದ.ಕ, ಉಡುಪಿಯಲ್ಲಿ ಜನಪ್ರೀಯಾಗಿದ್ದ ಕರಾವಳಿಯ ಪತ್ರೊಡೆಯನ್ನು ಮನೇಲಿ ಮಾಡಿ ತಿನ್ನಿ ರುಚಿಯಾಗಿರುತ್ತದೆ
»ಹೋರಾಟಕ್ಕೆ ಸಿದ್ಧ ಲಾಲೂ ಯಾದವ್
»ಹಿಂದೂಗಳೆಂದು ನಂಬಿಸಿ ದಲಿತರಿಗೆ ಮೋಸ?
»ಭತ್ತದ ಬೆಳೆಗೆ ಎಲೆಕವಚ ರೋಗ : ಕಂಗೆಟ್ಟ ಹಿರಿಯಡ್ಕ ಬೊಮ್ಮರಬೆಟ್ಟು ಕೃಷಿಕರು
»ಮಳೆಗಾಲದಲ್ಲಿ ಮಾತ್ರ ಹರಿಯುವ ಮಣಿಪಾಲದ ಅರ್ಬಿ ಜಲಪಾತ
»ಮರಳುಗಾಡಿನಲ್ಲಿ ರಂಜಾನ್ ಆಚರಣೆ
»ವಿಸ್ಮಯ ಜಗದ ರಾಜಕುಮಾರಿ ಇಂದುಶ್ರೀ
»ಮಧುರ ಬಾಂಧವ್ಯ, ಭಾತೃತ್ವದ ರಾಷ್ಟ್ರೀಯತೆಯ ಸಂಕೇತ ರಕ್ಷಾ ಬಂಧನ
»ಮಣಿಪಾಲ: ಅಭಿವ್ರದ್ದಿ ಹೊ೦ದಿ ಇ೦ದು ಪ್ರವಾಸೋದ್ಯಮ ತಾಣವಾಗುತ್ತಿರುವ ಮಣ್ಣಪಳ್ಳ ಕೆರೆ
»ಬಯಲಿಗೆ ನೀರು, ಘಟ್ಟದಲ್ಲಿ ‘ವರಿ’: ಹಾಸನದ ಎತ್ತಿನಹೊಳೆ ತಿರುವು ಏನು? ಎತ್ತ?
»ಆದಿಲ್‌ಶಾಹಿ ಅರಸರ ಬೇಸಿಗೆ ಅರಮನೆ
»ಸಚಿವರ ಅನಾಗರಿಕ ವರ್ತನೆ : ಪದಾಧಿಕಾರಿಗಳಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ
»ಜನತಾ ಪರಿವಾರದ ರಾಜಕೀಯದಲ್ಲಿ ಬೇಗನೆ ಮೇಲೇರಿ ಬೆಳೆದು ನಿಂತ ಸಿದ್ದರಾಮಯ್ಯ
»ಬಂತು ಮತ್ತೊಮ್ಮೆ ವ್ರತಾಚರಣೆಯ ಮಾಸ
»ಜನ್ಮಸಿದ್ಧ ಹಕ್ಕುಗಳಿಂದ ವಂಚಿತರಾದ 2 ಕೋಟಿ ದಲಿತ ಕ್ರೈಸ್ತರು : ಈ ಸಲವಾದರೂ ಕೇಂದ್ರ ಸರಕಾರವು ‘ದಲಿತ ಕ್ರೈಸ್ತರ ಮೀಸಲಾತಿ’ ವಿಷಯವನ್ನು ಕೈಗೆತ್ತಿಕೊಳ್ಳುವುದೇ ?
»ಅಜ್ಜನ ಮನೆಯ ನೆನಪುಗಳು
»ಅವರಿಗೆ ಬುರ್ಖಾ, ಇವರಿಗೆ ಸೀರೆ; ಯಾವುದು ಸರಿ?
»ಉತ್ತಮ ಆರೋಗ್ಯಕ್ಕಾಗಿ ರಂಜಾನ್ ಉಪವಾಸ: ಜಗತ್ತಿನಾದ್ಯ೦ತ ಇಸ್ಲಾ೦ ಧರ್ಮಿಯರಿ೦ದ ಇ೦ದಿನಿ೦ದ ಒ೦ದು ತಿ೦ಗಳಕಾಲ ಉಪವಾಸ ವ್ರತ ಆರ೦ಭ
»ಕೊಡಗಿನಲ್ಲಿ ಮು೦ಗಾರು ಮಳೆ ಹಬ್ಬ
»ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರಕೂರಲ್ಲಿ ಕಲ್ಲುಗಳು ಕತೆ ಹೇಳುತ್ತವೆ.. ಕೇಳುವವರಿಲ್ಲ.
»ಎವರೆಸ್ಟ್‌ನಲ್ಲಿ ಟ್ರಾಫಿಕ್ ಜಾಮ್...! ಏನಿದು ಟ್ರಾಫಿಕ್ ಜಾಮ್ ?
»ವಿವಿಧ ಆರೋಪಗಳನ್ನು ಎದುರಿಸುತ್ತಾ ಕಷ್ಟ ಕಾಲದಲ್ಲೂ ಆಡಳಿತ ನಡೆಸುತ್ತಿದ್ದ ಕಥಿಕ ಉಮರ್ ಅಬ್ದುಲ್ಲಾ
»ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದು ಜೀವನ ಸಾರ್ಥಕ ಮಾಡಿಕೊ೦ಡ ಭಾರತದ 4 ಸೂಪರ್ ಸೇಲ್ಸ್‌ಮನ್‌ಗಳು
»ಸಾಗರದಾಳದಲ್ಲಿ 1,200 ಹೊಸ ಅತಿಥಿಗಳು
»ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಕ್ರಾ೦ತಿಯನ್ನು೦ಟುಮಾಡಿದ ಮಣಿಪಾಲದಲ್ಲಿ ಮಳೆಗಾಲದಲ್ಲಿ ಮಾತ್ರ ಹರಿಯುವ ಮಣ್ಣಪಳ್ಳ ಜಲಪಾತ
»ಹೆಚ್ಚುತ್ತಿದೆ ಚಾಲಕರ ಮೊಬೈಲ್ ಟಾಕ್...
»ಭಾರತ ಮತ್ತು ಥಾಮಸ್ ರೋ, ಕ್ಯಾಮರಾನ್
»ಹೋರಾಟಗಳ ಕಲಿ ಚಂದ್ರಬಾಬು ನಾಯ್ಡು
»ಅಪರಾಧ ಜಗತ್ತಿನ ರೋಚಕ ವ್ಯಕ್ತಿ, ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್
»ಏಷ್ಯಾ ಖ೦ಡದಲ್ಲೇ ಅಪರೂಪದ ತಾಣ ಮಧುಗಿರಿಯ ಏಕಶಿಲಾ ಬೆಟ್ಟ
»ಕು೦ದಾಪುರದಲ್ಲಿನ ತಮ್ಮಯ್ಯ ದೇವಾಡಿಗರ ಸಿಗಡಿ ಸಾಕಣೆ
»ಸುಪ್ರಿಮ್ ಕೋರ್ಟ್ ನೀಡಿದ ತಡ ರಾತ್ರಿಯವರೆಗೂ ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು :ಇದು ದುಡಿಮೆಯೋ? ಶೋಷಣೆಯೋ?
»ಇದೆಂತಹಾ ನ್ಯಾಯ? :ಭಾರೀ ನರರಾಕ್ಷಸನೊಬ್ಬನಿಗೆ ಸಣ್ಣದೊಂದು ಸೊಳ್ಳೆ ಕಚ್ಚಿದರೆ ಏನು ಪ್ರಯೋಜನ
»ಬಂದೂಕಿನ ಮುಂದೆ ಅಸಹಾಯಕ ಸ್ನೇಹ .....
»‘ಒಂಟಿ’ ರೆಡ್ಡಿಗಳಿಗೆ ಬಳ್ಳಾರಿಯಲ್ಲೇ ಕಾಂಗ್ರೆಸ್ ಸೆಡ್ಡು
»ಸೈ೦ಥಿಯಾ ರೇಲ್ವೆ ಅಪಘಾತ :ರಾಜಕೀಯ ಕೆಸರೆರಚಾಟ: ಜನರ ವಿರುದ್ಧ ಪಿತೂರಿ
»ಅಧಿಕಾರವನ್ನು ಕಾಯಕವೆಂದು ಮಾಡುವ ಸ್ನೇಹ ಜೀವಿ ಮನು ಬಳಿಗಾರ್
»ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
»ಸವಾಲಾಗಿ ಕೆಣಕುತ್ತಿರುವ ದುರ್ದಮ್ಯ ಗಣಿ ಮಾಫಿಯಾ
»ಇದೆಂತಹ ಶಾಂತಿ! ಇದೆಂತಹ ಪ್ರಜಾಸತ್ತೆ!!
»ಜಗತ್ತು ಕಂಡ ಭಯಾನಕ ದುರಂತಗಳು
»ಬೆಳಗಾವಿ ಜನರಿಗೆ ಬೇಕಿರುವುದು ನೆಮ್ಮದಿ ಮಾತ್ರ!
»ಕಲಘಟಗಿ ಅರಣ್ಯದಲ್ಲಿ... ಮತ್ತೊಂದು ಕೂಡಲ ಸಂಗಮ
»ಉಡುಪಿಯಲ್ಲೊ೦ದು ಬೈಕ್ ಮಾಲಿಕರ ಸ೦ಘ: ಹಳೆ ಗಾಡಿ ಓಡು ಮತ್ತೆ
»ಇನ್ನು ಮು೦ದೆ ಕಾರಿಗೂ ಬರಲಿದೆ ಬ್ಲ್ಯಾಕ್ ಬಾಕ್ಸ್ ...!
»ಬರುವ ವರ್ಷದಿ೦ದ ಐಎಎಸ್ ಪರೀಕ್ಷಾ ವಿಧಾನ ಸಿ.ಎಸ್.ಎ.ಟಿ. ಆಗಿ ಬದಲಾವಣೆಯಾಗುವ ಸಾಧ್ಯತೆ
»ಕಂಡದ್ದು ಕಾಡಿದ್ದು : ಒಮಾನಿನ ‘ಆಲ್ ಈಸ್ ವೆಲ್’ ಪತ್ರಿಕೋದ್ಯಮ!
»ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿ ಸುಸ್ತಾದ ಶರದ್ ಪವಾರ್ : ನಿವೃತ್ತಿ ಯಾವಾಗ?
»ಮತ್ತೆ ತಲೆಯೆತ್ತಿದ ವಿಷವೃಕ್ಷ: ಇಲಿಗಳೆಂದು ಹುತ್ತವನ್ನು ಅಗೆದರೆ, ಅಲ್ಲಿ ಸಿಕ್ಕಿದ್ದು ಕಾಳ ಸರ್ಪಗಳು: ಬೆಚ್ಚಿಬಿದ್ದ ಕಾನೂನು
»`ಜಿಹಾದ್' ಎಂದರೇನು?
»ಚಾರಣ ಪ್ರಿಯರಿಗೆ ಒ೦ದು ಉತ್ತಮವಾದ ಸ್ಥಳ ಸ್ಕಂದಗಿರಿ
»ಕಾಳಗದಲ್ಲಿ ಹೋರಾಡಿ ಮಡಿದ ವೀರ ಯೋಧರ ವೀರಗಲ್ಲುಗಳು ಇ೦ದು ‘ಇತಿಹಾಸ’ ಸೇರಿವೆ
»ಶರಾವತಿ ಶಾಪಗ್ರಸ್ತರು! ಯೋಜನೆಯಿ೦ದಾಗಿ ಮನೆ ಮಠ ಕಳೆದುಕೊ೦ಡ ಜನತೆಗೆ ಸಿಕ್ಕಿದೆ ಪರಿಹಾರ ಕಳೆದುಕೊಡಿದ್ದಾರೆ ನೆಮ್ಮದಿ
»ಜಿಲ್ಲೆಗೊ೦ದು ವಿಶ್ವವಿದ್ಯಾನಿಲಯ ಇದು ಸರ್ಕಾರ ಮಾತು: ಕನಿಷ್ಟ ಸೌಲಭ್ಯವೂ ಇಲ್ಲದ ತುಮಕೂರಿನ ವಿಶ್ವವಿದ್ಯಾಲಯ!
»ಲೋಕಾಯುಕ್ತರಿಗೆ ಸಂಘಪರಿವಾರದ ಸಖ್ಯ ಮುಖ್ಯವಾಯಿತೇ?
»ಲೋಕಾಯುಕ್ತ ಎಂಬ ಹಾವಿಗೆ ಹಲ್ಲು ಬರುವುದೇ...?
»ಅತ್ಯಾಚಾರಕ್ಕೆ ಪರಿಹಾರವುಂಟೆ?
»ಅಝಾದ್ ಅಲಿಯಾಸ್ ಚೆರುಕುರಿ ರಾಜಕುಮಾರ ಎಂಬ ಮೇಧಾವಿಯೊಬ್ಬನ ಸಾವಿನ ಸುತ್ತ
»ಅಸಮಾನ ನ್ಯಾಯ: ಒ೦ದು ಕಣ್ಣಿಗೆ ಬೆಣ್ಣೆ ಇನ್ನೊ೦ದು ಕಣ್ಣಿಗೆ ಸುಣ್ಣ: ಗಲ್ಫ್ ಆಫ್ ಮೆಕ್ಸಿಕೋ ತೈಲ ಸ್ಫೋಟ ಹಾಗೂ ಭೋಪಾಲ್ ದುರಂತ...
»ಜೀವನ ಎಂಬ ಬಾಳು ಹೂವಿನಂತೆ ಅರಳಲಿ
»ನಿರ೦ತರವಾಗಿ ನಡೆಯುತ್ತಿರುವ ತೈಲ ಸೋರಿಕೆ: ಸಮುದ್ರ ಜೀವಿಗಳಿಗೆ ಸಂಕಟ
»ಕಲಿಕೆಗೊಂದು ಸ್ವರ್ಗವಾಗಿರುವ ಊಟಿಯ ಸುಂದರ ಶಾಲೆ
»‘ಆಪರೇಷನ್ ಕಾಮನ್ ಕೋಬ್ರಾ’ ಯಶಸ್ವಿ! ಬದುಕುಳಿದ ‘ಗೋದಿ ನಾಗರ’.
»ವರ್ಷಗಟ್ಟಲೆ ಊಟವನ್ನೇ ಮಾಡದ 'ಬುದ್ಧ' ಮತ್ತೆ ಬಂದಿದ್ದಾನೆ!
»ಬೇಲೆಕೇರಿ ಅದಿರಿನ ಅವಾಂತರ
»ಅತ್ಯಂತ ಅಪಾಯಕಾರಿ ವಲಯ? ಪಶ್ಚಿಮದತ್ತ ನೋಡಿ
»ಯಾವ ಸಾಧನೆಗಾಗಿ ಈ ಸಮಾವೇಶ?
»ಭೋಪಾಲ ದುರಂತ: ಜನತೆಯ ಹಣದಲ್ಲಿ ಕಾಂಗ್ರೆಸ್ ತೇಪೆ
»ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ...
»ಹೊನ್ನಾವರ: ರಾಜಕಾರಣಿ, ಅಧಿಕಾರಿಗಳ ಮು೦ದೆ ಸತ್ಯ ಹೇಳಿ ಕೆಟ್ಟವರು ಅನ್ನಿಸಿಕೊಳ್ಳಲು ಯಾರೂ ಸಿದ್ಧರಿಲ್ಲ, ಮಾಧ್ಯಮದ ಹೊರತಾಗಿ!
»ದೇಶದ ಅಸಾಮಾನ್ಯ ವಕೀಲರಲ್ಲಿ ಹೆಚ್ಚಾಗಿ ಕ್ರಿಮಿನಲ್ ಕೇಸುಗಳನ್ನೇ ನಡೆಸುವ ಮುಂಬೈನ ರಾಮ್ ಜೇಠ್ಮಲಾನಿ
»ತುಳು ಭಾಷೆ ಮತ್ತು ಲಿಪಿ
»ಉಗ್ರನಿಂದ ಹೈದ್ರಾಬಾದ್ ನಡುಗುತ್ತಿತ್ತೇ? ಯಾರಿವನು ರಾಷ್ಟ್ರದ್ರೋಹಿ?
»ಇಂದಿರಾ ರಾಜಕೀಯ ದಿಕ್ಕು ಬದಲಿಸಿದ ತೀರ್ಪು
»ಕಡಲ್ಕೊರೆತ ಉದ್ಯಮವಾಗದಿರಲಿ: ಮೊದಲು ಭ್ರಷ್ಟರಿಗೆ ತಡೆಗೋಡೆ ಕಟ್ಟಿ ಅಮೇಲೆ ಕಡಲ್ಕೊರೆತಕ್ಕೆ ತಡೆಗೋಡೆ ಕಟ್ಟೋಣ
»ಬಿದಿರನ್ನು ಫ್ಯಾಷನ್ ಲೋಕಕ್ಕೆ ತಂದ ಭಟ್ಟರು
»ನೆನಪು ಹಳೆಯದಾದರೇನು, ಮರೆವು ನವನವೀನ!
»ಸೂಪರ್ ಕಂಪ್ಯೂಟರ್: ಅಗ್ರಶ್ರೇಣಿಯಲ್ಲಿ ಜಾರುತ್ತಿದೆ ಭಾರತ!
»ನ್ಯಾಯಕ್ಕೆ ಶಿಕ್ಷೆ: ಒ೦ದಿಬ್ಬರನ್ನು ಕೊ೦ದರೆ ಅಪರಾಧ ಆದರೆ ಸಾಮೂಹಿಕ ಹತ್ಯಾಕಾ೦ಡ ನಡೆಸಿದರೆ ಅಪರಾಧವಲ್ಲ ಎ೦ದು ಸಾಬೀತುಪಡಿಸಿದೆ ಭೋಪಾಲ್ ದುರ೦ತ ಪ್ರಕರಣ
»ನೆಲೆ ಕಳೆದುಕೊಳ್ಳುತ್ತಿವೆ ಹಿಂದುತ್ವ ಫ್ಯಾಕ್ಟರಿ ಆರೆಸ್ಸೆಸ್ ಶಾಖೆಗಳು!
»ಮಂಗಳ ಮಹಿಮಾ: 40 ವರ್ಷದ ರಹಸ್ಯ ಬಯಲು
»ಸಾವಿನ ಕದ ತಟ್ಟಿದವರಿಗೆ ಸೂರಿ ಎಂಬ ಆಸರೆ: ಉಡುಪಿ ಜಿಲ್ಲೆ ಕಾಪುವಿನಲ್ಲಿ ಹೀಗೊಬ್ಬ ನಿಸ್ವಾರ್ಥಿ ಆಪದ್ಬಾಂಧವ :ದುರ್ಘಟನೆ, ಸಾವು ಸಂಭವಿಸಿದಾಗ ನೆರವಾಗುವ ಸುರೇಶ್ ಶೆಟ್ಟಿ
»ಆಕರ್ಷಕ, ರಮ್ಯ ರಮಣೀಯ ತಾಣ ‘ಕುಂದಾದ್ರಿ’
»ಕಾಲೇಜು ಸೇರುವ ಹೊತ್ತು... ನಾಲ್ಕು ಕಿವಿಮಾತು
»ಪ್ರತಿಯೊಬ್ಬ ಭಾರತೀಯ ತಿಳಿಯಬೇಕಾದ ಸಂಗತಿ
»ಕತ್ತೆ ಕಾಣದ ಜಿಲ್ಲೆ
»ಕನ್ನಡಿತಿ-ನನ್ನ ಹೆಸರು ಕನ್ನಿಕಾ ಚಟರ್ಜಿ
»ಮ೦ಗಳೂರು: ಎಲ್ಲಿಯೇ ಇದ್ದರೂ ಸಾಧನೆಯ ಶಿಖರಕ್ಕೇರಬಹುದು ಎನ್ನುವುದಕ್ಕೆ ಜೀವ೦ತ ಸಾಕ್ಷಿಯಗಿದ್ದರೆ ಸಾಕ್ಷರ ಸಂತ ಹುಸೇನ
»ಅಪರೂಪದ ವಿಶಿಷ್ಟ ಕಲಾವಿದ ಕಾಶಿ
»ಸೋತು ಗೆದ್ದ ಯುದ್ಧ ವೀರ- ಬ್ರಿಗೇಡಿಯರ್ ದೇವೀಂದರ್ ಸಿಂಗ್
»‘ಗಲ್ಫ್’ ಎಂಬ ಮಾಯಾವಿಯ ಸೆಳೆತಕ್ಕೆ ಸಿಕ್ಕದವರಿಲ್ಲ: ಕೊಲ್ಲಿಯ ಗಾಳಕ್ಕೆ ಸಿಕ್ಕ ಮೀನು
»‘ಜ್ಞಾನದೇಗುಲ’ದಲ್ಲಿ ಮಾಹಿತಿಯ ಮಹಾಪೂರ
»‘ಆಟೊ ಪೈಲಟ್’ ಅವಲಂಬನೆ ಸರಿಯೇ?
»ಎರಡು ವರ್ಷಗಳ ಸಾಧನೆ: ಟೀಮ್ ಸೋತ್ರೂ ಸಿ‌ಎಂ ಮ್ಯಾನ್ ಆಫ್ ದಿ ಮ್ಯಾಚ್: ರಾಜ್ಯ ಸರ್ಕಾರದ ಸಾಧನೆ ಅಂಕ 10ರಲ್ಲಿ 5.6
»ರಾಜಕಾರಣಿಗಳು, ಐ‌ಎ‌ಎಸ್‌ಗಳು ವಿಮಾನ ಹಾರಿಸಲಾರರು
»ಕೊಲ್ಲಿಯಿಂದೊಂದು ವಿಷಾದ ವಾಕ್ಯ.....
»ಬರದಿರಿ ನಮ್ಮ ದೇಶಕ್ಕೆ
»ದೂರದೃಷ್ಟಿ ಇದ್ದು, ರಾಜಕೀಯ ದೊ೦ಬರಾಟ ಬಿಟ್ಟು ಒಗ್ಗಟ್ಟಾಗಿ ದುಡಿದರೆ ಬೆಂಗಳೂರನ್ನು ಸಿಂಗಪುರ ಮಾಡಬಹುದು
»ಆ ಮೊಬೈಲ್ ಫೋನೊಂದು ಸ್ವಿಚ್ ಆಫ್ ಮಾಡು !!!!!
»ಓ ದೇವರೇ ಈ ರೀತಿಯ ದುರಂತದ ಮರಣ ಇನ್ನಾರಿಗೂ ಬರದಿರಲಿ..
»ಸೂರ್ಯಂಗೇ ಡಿಕ್ಕಿ!: ತಾಪದ ಮನೆಗೆ ಪ್ರವೇಶಿಸಿದ ಗ್ರೇಸಿಂಗ್
»ಕನ್ನಡಿಗೆ ಹೆದರುವುದು ಯಾಕೆ?
»ಪ್ರಜ್ಞಾವಂತರೇಕೆ ಮತಗಟ್ಟೆಗಳಿಂದ ದೂರ?
»ಮಂಗಳೂರು : ಕಾಳು ಮೆಣಸಿನಲ್ಲಿ ಶೀಘ್ರ ಸೊರಗು ರೋಗ - ರೋಗದ ಸಮಗ್ರ ಹತೋಟಿಗೆ ತೆಗೆದುಕೊಳ್ಳಬೇಕಾದ ಕ್ರಮಗಳು:
»ಜನ ಜಾಗ್ರತಿ ಮೂಡಿಸಲು 65 ವರ್ಷದ ಉಮಾಪತಿಯವರ ಸಕ್ಕತ್ ಸೈಕಲ್ ಸವಾರಿ
»ಕೋಮುವಾದಿಗಳ ಕಣ್ಣು ತೆರೆಸೀತೇ ವಿಮಾನ ದುರಂತ?
»ಬಯಲಿಗೆ ಬಂದ ಶ್ರೀರಾಮಸೇನೆಯ ಕರಾಳ ಮುಖ
»ಉನ್ನತ ಹುದ್ದೆಗಳನ್ನು ಅಲ೦ಕರಿಸಿದ ಸಾಧಕ ಅಂಬಲಪಾಡಿ ಕೃಷ್ಣರಾವ್
»ಬಸ್ರೂರು: ನೈಸರ್ಗಿಕ ಸೊಬಗಿನ ತಾಣ ಜೋಗಿ ಗುಂಡಿ
»(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು
»ಶನಿಗ್ರಹದ ಚಂದ್ರಲೋಕ: ಶನಿಯನ್ನು ಸುತ್ತುತ್ತವೆ 62 ಉಪಗ್ರಹಗಳು
»ಎಚ್ಚರಿಕೆ! ವಿಮಾನದಲ್ಲಿ ಉರ್ದು ಮಾತನಾಡಬಾರದು!!!
»ಬುರುಡೆ ಜೋಗ: ನೀವು ಹೋಗಲೇಬೇಕು ಇಲ್ಲಿಗೆ
»ಕನ್ನಡದ ದೊಡ್ಡಿಯಲ್ಲಿ ಆಂಧ್ರದ ಎಮ್ಮೆ
»ಅರೇಬಿಯಾದ ಆ ಪ್ರವಾದಿ ಚಂದ್ರಶೇಖರ್ ಮಂಡೆಕೋಲು ತಿಳಿದಂತೆ
»ಉಪ್ಪು ತಿಂದ ಶೇಖಾವತ್, ನೀರು ಕುಡಿದ ಆರೆಸ್ಸೆಸ್
»18ಕ್ಕೆ ಗಾಳಿಪಟ ಆಕಾರದಲ್ಲಿರುವ ಆಕಾಶ ನೌಕೆ ಉಡಾವಣೆ
»ನಾವೇಕೆ ಸೋಲಬೇಕು?
»ಕೊನೆಯ ಆಟಕ್ಕೆ ರೆಡಿ ‘ಮುತ್ತುವೇಲು ಕರುಣಾನಿಧಿ’
»ಸ್ವಯಂ ಗಲ್ಲಿಗೇರುತ್ತಿರುವ ಅಡಿಕೆ ಬೆಳೆಗಾರ್ರು ! ಅಂಡಮಾನ್‌ಗೆ ಅವಮಾನ ?
»ದೇವರಿಲ್ಲ: ಇ೦ದು ತಾಯ೦ದಿರ ದಿನಾಚರಣೆ: ಎಲ್ಲಾ ತಾಯ೦ದಿರಿಗೂ ‘ಹ್ಯಾಪಿ ಮದರ್ಸ್ ಡೇ...
»ಕಸಬ್‌ಗೆ ಗಲ್ಲು: ತೀರ್ಪು ಮಾತ್ರ, ಶಿಕ್ಷೆ ಯಾವಾಗ?
»ಇದು ಶಿಲಾಯುಗದ ಗ್ರಾಮವೇ?
»ಅಕ್ಕಪಕ್ಕದಲ್ಲಿ ಹಾಲಪ್ಪ-ರೇಣುಕಾ ಜೊತೆಗೆ ಜಾಂಬವತಿ!
»ವಿನಾಕಾರಣ ಚಾರಣಕ್ಕೆ ತೆರಳಿ
»ಸೊಬಗಿನ ಶೃಂಗೇರಿ, ಬಚ್ಚಿಟ್ಟ ಐಸಿರಿ
»ಕರಾವಳಿಯ ಈ ರೈತನ ವ್ಯಥೆ ನೀಡುತ್ತಿರುವ ಕರಾಳ ಸೂಚನೆಯಾದರೂ ಏನು?
»ಆತ ಏನೂ ತಿನ್ನಲ್ಲ, ನೀರೂ ಕುಡಿಯಲ್ಲ, ಮೂತ್ರನೂ ಮಾಡಲ್ಲ!
»ಶಿವಮೊಗ್ಗ ಹಿಂಸಾಚಾರ -ಒಂದು ಸತ್ಯಶೋಧನೆ
»ಸಚಿವರಿ೦ದ ಶೀಲಭ೦ಗದ ಪ್ರಯತ್ನ: ರಾಜ್ಯಕ್ಕೆ ರಾಜ್ಯವೇ ಬೆಚ್ಚಿ ಬಿದ್ದಿದೆ
»ಕಡಲತಡಿಯಲ್ಲಿ ಸಿಡಿಲಿನ ಪ್ರತಾಪ : ಇದಕ್ಕೆ ಪರಿಹಾರ?
»ನಮ್ಮ ಭಾರತದ ಕಾನೂನು ವ್ಯವಸ್ಥೆ
»ಅಂತಾರಾಷ್ಟ್ರೀಯ ಗಮನದತ್ತ ‘ಬೇಕಲ ಬೀಚ್ ಪಾರ್ಕ್’
»ಪಡುವಣ ಕಡಲು, ನಿಸರ್ಗದ ಮಡಿಲು ಈ ದಕ್ಷಿಣ ಕನ್ನಡ ಜಿಲ್ಲೆ
»ಭೀಮಗಡವನ್ನು ಬಾವಲಿಗಳ ಸ೦ರಕ್ಷಣೆಗಾಗಿ ರಕ್ಷಿತಾರಣ್ಯ ಎಂದು ಘೋಷಣೆ
»ಆವಾಗ ಹೆಣ್ಣಿನಿ೦ದಲೇ ರಾಮಾಯಣ, ಮಹಾಭಾರತ ನಡೆದವು ಈಗ ನಡೆದ ಐಪಿಎಲ್ ವಿವಾದ ಸಹ ಹಣ್ಣೆನಿ೦ದಲೇ ಆರ೦ಭ
»ಐದು ನದಿ, ಐದು ಅಣೆಕಟ್ಟುಗಳಿರುವಲ್ಲಿ ತಲಾ 45 ಲೀಟರ್ ನೀರು ರೇಶನ್!
»ಈಗ ಬಾರೀ ವಿವಾದದ ಸುಳಿಯಲ್ಲಿರುವ ಗ್ರಹಮ೦ತ್ರಿ ವಿ.ಎಸ್. ಆಚಾರ್ಯ
»ನಮ್ಮ ಬೆಂಗಳೂರು ಎಷ್ಟು ಸುರಕ್ಷಿತ?
»ದಿಲ್ಲಿ ದೊರೆಗಳ ಕಿವಿಗೆ ತಲುಪಲಿ ರೈಲ್ವೇ ಹಕ್ಕುಗಳ ಕೂಗು
»ಗುಲ್ಬರ್ಗಾ ಸ್ವಾಮೀಜಿಗೆ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ!
»ಆಹಾರ ಕಲಬೆರಕೆ ಅಪರಾಧಕ್ಕೆ ಶಿಕ್ಷೆ ವಿಧಿಸಲು ನಾಲ್ಕು ವರ್ಷ ಬೇಕಾಯಿತಾ?
»ಧುಮ್ಮಿಕ್ಕುವ ನಯಾಗರ : ಉಂಚಳ್ಳಿ ಜಲಪಾತ
»ಸೌದಿ ಅರೇಬಿಯಾದಲ್ಲಿ ಬಂದ್ ಗೆ ಕರೆ
»ನಿರಂತರ ಚಟುವಟಿಕೆ ಆರ್. ಅಶೋಕ್
»ಗೋ ಹತ್ಯೆ ಬಗ್ಗೆ ಸಾವರ್ಕರ್ ಉವಾಚ
»ಪ್ರಪಂಚ ಬದಲಾಗಿದೆ, ಅಲ್ಲವೇ ದಾದಾ?
»ಕೂಡಲ ಸ೦ಗಮದ ಪಕ್ಕದಲ್ಲಿರುವ ಚಿಕ್ಕ ಸಂಗಮ ನೋಡಿರಯ್ಯಾ!
»ಆಯೋಗ ಯಾಕೆ ಬೇಕಿತ್ತು?
»‘ಸೌರ’ ವಿಮಾನದ ಕನಸು ನನಸು ಬೆರ್ಟ್ರಾಂಡ್ ಪಿಕಾರ್ಡ್ ಹಾಗೂ ಆಂಡ್ರೆ ಬೋರ್ಶ್‌ಬರ್ಗ್ ಅವರ ಏಳು ವರ್ಷಗಳ ದೀರ್ಘ ತಪಸ್ಸಿಗೆ ದೊರಕಿದ ಯಶಸ್ಸು
»ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 : ಮಂತ್ರಕ್ಕಿಂತ ಉಗುಳೇ ಜಾಸ್ತಿ
»ಕಲೆಯ ಸಾಧಕ ಮೌನ ಗಾರುಡಿಗ ಬ೦ಟ ಜನಾ೦ಗದ ಈ ಕೆಂಚನೂರ ಶಂಕರ
»ಜಲಿಯನ್‌ವಾಲಾ ಬಾಗ್ ಗುಂಡಿನ ಸದ್ದಿಗೆ 91 ವರ್ಷ
»ಸೂರ್ಯನಗರಿಯಲ್ಲಿ ಬುದ್ಧನ ಸಾಮೀಪ್ಯ
»ನಕ್ಸಲರ ಜೊತೆ ಹೆಜ್ಜೆ ಹಾಕುತ್ತಾ... ಅವರೇ ಇವರು ದಂಡಕಾರಣ್ಯದ ದಂಡನಾಯಕರು | ತೆರೆಯಿತು ದಂಡಕಾರಣ್ಯದ ಚರಿತ್ರೆಯ ಪುಟ
»ನಕ್ಸಲರ ಜೊತೆ ಹೆಜ್ಜೆ ಹಾಕುತ್ತಾ... ಕಾಡೆಂಬ ನಾಡಲ್ಲಿ... ದೀದಿಯ ನಿರೀಕ್ಷೆಯಲ್ಲಿ... (ಅರುಂಧತಿ ರಾಯ್ ಲೇಖನ-2)
»ಶಿಲಾ ಬಾಲಕಿಯ೦ತೆ ಕಾಣುತ್ತಾಳೆ ಈ ಬೆಲ್ಕಲ್ ತೀರ್ಥ
»ಇತಿಹಾಸ ನಿರ್ಮಿಸಿದ ಬ್ಯಾರೀ ಸಮ್ಮೇಳನ: ಸಮುದಾಯ ಸಬಲೀಕರಣಾದತ್ತ ಸ್ತ್ರೀಯ ಚಿತ್ತ: ವರದಕ್ಷಿಣೆಗಳ೦ತಹ ಅನಿಷ್ಟಗಳನ್ನು ಹೋಗಲಾಡಿಸಲು ಸ್ತ್ರೀ ಸಮೂಹ ಕಟಿಬದ್ದರಾಗಬೇಕು
»ದಾಂತೆವಾಡ ಅರಣ್ಯದತ್ತ ಮುಖ ಮಾಡಿ... ( ಅರುಂಧತಿ ರಾಯ್ ಲೇಖನ)
»ಎಲೆ ಮರೆಯ ಕೋಗಿಲೆ ಶ೦ಕರ್
»ಬಾರೀ ಸುದ್ದಿಯಲ್ಲಿರುವ ವಿಶ್ವದ ಅತ್ಯ೦ತ ದೊಡ್ಡ ಸರ್ಚ್ ಇ೦ಜಿನ್ ಹೊ೦ದಿರುವ ಗೂಗಲ್
»ಬಹುವಚನದಲೇ ಗೌರವ ಅಡಗಿಹುದಾದರೆ ಆ ದೇವರಿಗೆ ಅಗೌರವವದೇಕೆ?
»ಅಪರೂಪದ ಸಂಕ್ರಮಣದಲ್ಲಿ ‘ಅಲ್ಬಿನೋ’ ಆದ ಕೆಮ್ಮೀಸೆ ಪಿಕಳಾರ.
»ಮೈಕ್ರೋ ವಿಶ್ವದ ವಿಸ್ಮಯದ ದೃಶ್ಯ
»`ಮುಲ್ಕಿ'ಯ ಮೂಲ ಎಲ್ಲಿದೆ?
»ನರೇಂದ್ರ ಮೋದಿಯ ಬಗ್ಗೆ ಒ೦ದಿಷ್ಟು ವಿಚಾರ
»ಮರುಭೂಮಿಯ ಎಲೆಮರೆಕಾಯಿ
»ವಿಶ್ವದಲ್ಲೇ ಅತಿದೊಡ್ಡ ತೆಂಗಿನ ಜನನ ದ್ರವ್ಯ ಶೇಖರಣೆ ಕೇಂದ್ರ ಎಂಬ ಮನ್ನಣೆ ಪಡೆದ ಕಾಸರಗೋಡಿನ ಸಿಪಿಸಿಆರ್‌ಐ
»‘ಇ-ತ್ಯಾಜ್ಯ’ ಬೆಟ್ಟವಾಗಿ ಬೆಳೆದೀತು ಎಚ್ಚರ!
»ಆಮೆರಕ್ಷಕ ಈ ಮರವಂತೆ ಅಜ್ಜ
»ಮಾ೦ದಲಪಟ್ಟಿಯನ್ನು ಪ್ರವಾಸದ ಪಟ್ಟಿಗೆ ಸೇರಿಸಿ
»ಎಸ್.ಎಂ. ಕೃಷ್ಣ: ಅನಿರೀಕ್ಷಿತ ಹೊಣೆ
»ಹಿಂದುಳಿದ ಮುಸ್ಲಿಮರಿಗೆ ಮೀಸಲು
»ವಿಶ್ವದ ಏಕಮಾತ್ರ ಅಮರಜೀವಿ
»ಕರಾವಳಿ: ಬೆಚ್ಚಿ ಬೀಳಿಸುವ ರಸ್ತೆ ದುರವಸ್ಥೆ
»ಮಾಯಾವತೀ.....ಯ ಹೊಸ ಆಯಾಮದ ರಾಜಕೀಯ
»ರಾಜ್ಯಸಭೆಯ ಮಾಜಿ ಸದಸ್ಯ ಎಫ್.ಎಂ. ಖಾನ್ ಅವರ ಆಸಕ್ತಿ ಮತ್ತು ಅಭಿರುಚಿಯ ಸಂಕೇತವೇ ಅಪೂರ್ವವಾದ ಈ ಪುಷ್ಪ ಕಾಶಿ
»ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ ಜೈನ್‌‘ಡ್ರೋಣ್’ ತ೦ಡ
»ಸುಸ್ಥಿರ, ಸುಭದ್ರ ಬೆಂಗಳೂರಿಗೆ ಹನ್ನೆರಡು ಸೂತ್ರಗಳು
»ಭಗತ್‌ಸಿಂಗ್‌ರಿಗೆ ಕನಿಷ್ಠ ಶ್ರದ್ಧಾಂಜಲಿಯೂ ಇಲ್ಲವೇ?
»ಸಾಧನೆಯ ಹಾದಿಯಲ್ಲಿ ಸರೋದ್ ಸಖ
»ನ್ಯಾ.ಸಂತೋಷ್ ಹೆಗ್ಡೆ ಮಾಡಿದ ಸುದ್ದಿ
»ಕಬ್ಬನ್ ಪಾರ್ಕ್‌ನಲ್ಲಿ ಮಳೆ ನೀರ ಮೇಳ
»ದಲಿತರನ್ನು ಪೂಜಿಸುವ ವಿಶಿಷ್ಟ ಆಚರಣೆ!
»ಬದಲಾಗಲಿದೆ ಬನ್ನೇರುಘಟ್ಟ
»ಅಭಿನಂದನಾರ್ಹ ಮುಸ್ಲಿಂ ರಾಷ್ಟ್ರೀಯ ಮಂಚ್
»ರಾಜಕೀಯದಲ್ಲಿ ಹೊಸ ಬಗೆಯ ಇತಿಹಾಸ ಸ್ರಷ್ಟಿಸಿದ ನರೇ೦ದ್ರ ಮೋದಿ
»ಪರಿಸರ, ಜೀವ ವೈವಿಧ್ಯ ರಕ್ಷಕ ಕಾಂಡ್ಲಾ ಕರಾವಳಿಯ ಸೌಂದರ್ಯಕ್ಕೆ ನೀಡಿದ ಹಸಿರು ಸೆರಗಿನ ಮೆರಗು
»ಹಂಪಿ ವಿ.ವಿ. ಭೂಮಿ ನುಂಗಲು ಚೆಡ್ಡಿ ಚತುರರ ಹುನ್ನಾರ
»ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು
»ಮಹಿಳಾ ಮೀಸಲಾತಿ ನಿರರ್ಥಕವೇ?
»'ರಾಜಕೀಯ ಪ್ರವೇಶಕ್ಕೆ ಮಹಿಳೆಯರಿಗೆ ತರಬೇತಿ ಬೇಕು.....' : ವಿಶೇಷ ಸ೦ದರ್ಶನದಲ್ಲಿ ಮ೦ಜುಳಾ ನಾಯ್ಡು
»ಗೋ ಹತ್ಯೆ ನಿಷೇಧ ಕಾಯ್ದೆ: ಕೋಮುವಾದಿಗಳ ಕಾರ್ಯತಂತ್ರ
»ವಿಶ್ವದಲ್ಲೆ ಅಪರೂಪ ಎನಿಸುವ ವನ್ಯ ಜೀವಿಗಳ ತಾಣ ಅ೦ಬಾರಗುಡ್ಡ
»`ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
»ಕರಾವಳಿಗೆ ಬಜೆಟ್ ಕೊಡುಗೆ ಘೋಷಣೆ ಮಾತ್ರ
»ಭಾರತ ದೇಶದ ಒಡಲು ಸರ್ವ ಧರ್ಮಗಳ ಮಡಿಲು
»‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!
»ಭೂಸ್ಖಲನ: ಯಾರಿಗೆ ಬೇಕು ಈ ಲೋಕ?
»ನೀವು ಎಲ್ಲೇ ಇರಿ ಹುಸೇನ್, ಕಲೆಯ ಅರಳಿಸಿ: ಕತಾರ್ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳುವ ನಿರ್ಧಾರ ಅವರದೇ ಸ್ವತಂತ್ರ ಬಯಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri