ಶುಕ್ರವಾರ, 05-12-2008

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಬಂಟ್ವಾಳ/ಬಜಪೆ: ಇಬ್ಬರಿಗೆ ತಂಡದಿಂದ ಹಲ್ಲೆ: ಬಂಟ್ವಾಳ, ಬಜಪೆ ಉದ್ವಿಗ್ನ

ಬಂಟ್ವಾಳ/ಬಜಪೆ, ಆ. ೨೭: ಬಿ.ಸಿ. ರೋಡ್ ಮತ್ತು ಬಜಪೆಯಲ್ಲಿ ಇಂದು ರಾತ್ರಿ ಯುವಕರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಎರಡೂ ಕಡೆಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಬಂಟ್ವಾಳದಲ್ಲಿ ಭಾಸ್ಕರ್ (೩೫) ಮತ್ತು ಬಜಪೆಯಲ್ಲಿ ಅನಿಲ್ (೩೦) ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕಡೆ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಬಿ.ಸಿ.ರೋಡ್ ಕೈಕಂಬದಲ್ಲಿ ದುಷ್ಕರ್ಮಿಗಳು ಪರ್ಲಿಯಾ ನಿವಾಸಿ ಭಾಸ್ಕರ ಟೈಲರ್ ಅವರನ್ನು ತಲವಾರಿನಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ ತಂಡ ಕತ್ತಲಲ್ಲಿ ಪರಾರಿಯಾಗಿದೆ.

ಈ ಸಂದರ್ಭ ವಿದ್ಯುತ್ ಕಡಿತವಾಗಿತ್ತು. ಭಾಸ್ಕರ ಅವರು ತನ್ನ ಅಂಗಡಿಯನ್ನು ಮುಚ್ಚುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ದುಷ್ಕರ್ಮಿಗಳು ತಲವಾರಿನಿಂದ ಕಡಿದರು. ದುಷ್ಕರ್ಮಿಗಳು ರಿಕ್ಷಾ ಮತ್ತು ಬೈಕ್‌ನಲ್ಲಿ ಬಂದಿದ್ದರೆನ್ನಲಾಗಿದೆ. ಬಿ.ಸಿ.ರೋಡ್‌ನಲ್ಲಿ ಜನರು ರಿಕ್ಷಾವೊಂದನ್ನು ತಡೆದಾಗ ಅದರಲ್ಲಿದ್ದವರು ಕೂಡಲೇ ಹಿಂದಿನಿಂದ ಬರುತ್ತಿದ್ದ ಬೈಕ್‌ನಲ್ಲಿ ಪರಾರಿಯಾಗಿದ್ದರೆನ್ನಲಾಗಿದೆ.

ಲಾಠಿ ಚಾರ್ಜ್
ಘಟನೆಯ ಸುದ್ದಿ ಹರಡುತ್ತಿದ್ದಂತೆ ಬಿ.ಸಿ. ರೋಡ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಕೆಲವೆಡೆ ಹಲವು ಅಂಗಡಿಗಳಿಗೆ ಕಲ್ಲು ತೂರಾಟ ನಡೆದಿದೆ. ರಾತ್ರಿ ೧೦.೩೦ರ ಸುಮಾರಿಗೆ ಬಿ.ಸಿ. ರೋಡ್‌ನಲ್ಲಿ ಮತ್ತಷ್ಟು ಜನ ಜಮಾಯಿಸಿದ್ದರಿಂದ ಪೊಲೀಸರು ಲಾಠಿಚಾರ್ಜ್ ಮಾಡಿ ಚದುರಿಸಿದರು. ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿದೆ ಎಂದು ಪ್ರಭಾರ ಡಿವೈ‌ಎಸ್‌ಪಿ ಮಂಜುನಾಥ ಕವರಿ ತಿಳಿಸಿದ್ದಾರೆ. ಸ್ಥಳಕ್ಕೆ ಕೆ.ಎಸ್.ಆರ್.ಪಿ., ಜಿಲ್ಲಾ ಸಶಸ್ತ್ರ ದಳ, ಅಗ್ನಿಶಾಮಕ ದಳವನ್ನು ಕರೆಸಿಕೊಳ್ಳಲಾಗಿದೆ. ಸ್ಥಳಕ್ಕೆ ಐಜಿಪಿ ಎ.ಎಂ. ಪ್ರಸಾದ್, ಎಸ್ಪಿ ಸತೀಶ್ ಕುಮಾರ್ ಭೇಟಿ ನೀಡಿದ್ದಾರೆ.

ಬಜಪೆ ಪ್ರಕರಣ
ಬಜಪೆಯಲ್ಲಿ ಇಂದು ರಾತ್ರಿ ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸಿ ಬೈಕ್‌ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ಅನಿಲ್ ಅವರನ್ನು ತಂಡವೊಂದು ತಡೆದು ಹಲ್ಲೆ ನಡೆಸಿದೆ. ಬಜಪೆಯ ಓಲ್ಡ್ ಕಾನ್ವೆಂಟ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಅನಿಲ್ ಅವರಿಗೆ ಓರ್ವ ರಾಡ್‌ನಿಂದ ಮತ್ತೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿದ ಎನ್ನಲಾಗಿದೆ. ದುಷ್ಕರ್ಮಿಗಳು ಬಜಪೆ ಪರಿಸರದವರು ಎನ್ನಲಾಗಿದೆ. ಬಜಪೆ ಮತ್ತು ಬಂಟ್ವಾಳ ಘಟನೆಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ರಾತ್ರಿ ಗಸ್ತನ್ನು ಬಿಗುಗೊಳಿಸಲಾಗಿದೆ. ಬಜಪೆ ಪರಿಸರಕ್ಕೆ ಕೂಡಲೇ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ| ವಾರ್ತಾಭಾರತಿ
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-08-28


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಚಂಪಾಷಷ್ಠಿ, ಬ್ರಹ್ಮರಥೋತ್ಸವ
»ಸ್ಕಾರ್ಪಿಯೋ ಮತ್ತು ದ್ವಿಚಕ್ರ ಢಿಕ್ಕಿ: ಗಂಭೀರ ಗಾಯ
»ಹಾಲು ಕರೆಯುವ ಹಸುವನ್ನು ಪೋಲಿಸರಿಗೆ ಒಪ್ಪಿಸಿದ ಭಜರಂಗಿಗಳು
»ಸಹಕಾರಿ ಉಪನಿಬಂಧಕ ಬಸಪ್ಪರಿಗೆ ಬೀಳ್ಕೊಡುಗೆ
»ಬಿ. ಅಹಮದ್ ಹಾಜಿಯವರ ಸಾಮಾಜಿಕ ಕಾಳಜಿಗೆ ಡಾ. ಡಿ.ವೀರೇಂದ್ರ ಹೆಗ್ಗಡೆ ಶ್ಲಾಘನೆ
»ಹಾರ್ಮೋನ್ ಸಮಸ್ಯೆ: ಬಾಲ ಯುವಕನಿಗೆ ಸಹಕರಿಸಲು ಮನವಿ
»ಅಕ್ರಮ ಬೋರ್ಡ್: ಶಾಸಕರಿಂದ ತೆರವು
»ಜಿಲ್ಲೆಯಲ್ಲಿ ಶಾಂತಿ ಕಾಯ್ದುಕೊಳ್ಳಲು ಸಹಕರಿಸಿ: ಧಾರ್ಮಿಕ ನಾಯಕರಿಗೆ ಜಿಲ್ಲಾಧಿಕಾರಿ ಕರೆ
»ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ವಿ.ಪಿ.ಸಿಂಗ್ ನೆನಪು ಸ್ತುತ್ಯರ್ಹ: ಬಿ. ಎ. ಮೊಯಿದಿನ್
»ಉಚ್ಚಿಲ ಮಸೀದಿಯ ಆವರಣದೊಳಗೆ ಬಾ೦ಬ್ ನೆಲೆಗೊಳಿಸಿರುವ ಉತ್ತರ ಪ್ರದೇಶದ ಹುಡುಗನ ಬ೦ದನ
»ಮಂಗಳೂರು: ಯುನಿಟಿ ಆಸ್ಪತ್ರೆಯಲ್ಲಿ ಮಹಿಳೆ ಹೊಟ್ಟೆಯಲ್ಲಿ 37 ಕೆಜಿ ಗಡ್ಡೆ ಹೊರತೆಗೆದ ಯಶಸ್ವೀ ಶಸ್ತ್ರಚಿಕಿತ್ಸೆ
»ಉಡುಪಿಯಲ್ಲಿ ಐ‌ಐಟಿ ಸ್ಥಾಪನೆಗೆ: ಮೊಯ್ಲಿ ಮನವಿ
»ಉಡುಪಿ:ಬಡಗಬೆಟ್ಟು ಕ್ರೆ. ಕೋ-ಆಪ್‌ಗೆ ಅತ್ಯುನ್ನತ ರಾಷ್ಟ್ರಪ್ರಶಸ್ತಿ
»ಕಾರವಾರ:ಉಪಚುನಾವಣೆಯಲ್ಲಿ ಯಾರು ಯಾವ ಪಕ್ಷದ ಕ್ಯಾಂಡಿಡೇಟ್ ?
» ಮಣಿಪಾಲದಲ್ಲಿ 2009ರ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ಪ್ರವೇಶ ಆರಂಭ :ಶೈಕ್ಷಣಿಕ ವರ್ಷದಲ್ಲಿ 8 ಕೋ.ರೂ. ವಿದ್ಯಾರ್ಥಿವೇತನ ಮೀಸಲು
»ಅನಾಮಧೇಯನ ಕರೆ :ಎಂಪಯರ್‌ಮಾಲ್ ಗೆ ಬಾ೦ಬ್
»ವರ್ಗಾವಣೆ ಪೊಲೀಸ್‌ ಅಧಿಕಾರಿಗಳಿಗೆ ಸ್ಥಾನ ನೀಡಿರಲಿಲ್ಲ: ತಪ್ಪು ಒಪ್ಪಿಕೊಂಡ ಅಚಾರ್ಯ
»ಮುಸ್ಲಿಂ ಸಮುದಾಯ ಸರಕಾರಿ ಮಾಹಿತಿ ಕೊರತೆಯಿಂದ ಹಿಂದುಳಿದಿದೆ: ಎಂ.ಎಸ್.ಮಹಮ್ಮದ್
»ಮೂರನೇ ದಿನಕ್ಕೆ ಕಾಲಿರಿಸಿದ ಎ.ಎಂ. ಅರ್‌ ಪವರ್‌ ಪ್ರಾಜೆಕ್ಟ್‌ ಹೋರಾಟ
»ಉಡುಪಿಯಲ್ಲಿ 4 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ
»ಅಂಬೇಡ್ಕರ್ ಭವನ ಹಸ್ತಾಂತರಿಸಲು ದಸಂಸ ಅಗ್ರಹ
»ಯೇನೆಪೋಯ ಕಾಲೇಜಿನಲ್ಲಿ ವಿಶ್ವ ಏಡ್ಸ್ ಸಪ್ತಾಹ ಆಚರಣೆ
»ಪದುವಾ ಪ.ಪೂ. ಕಾಲೇಜು ವಾರ್ಷಿಕೋತ್ಸವ: ಸನ್ಮಾನ
»ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಜವಾಬ್ದಾರಿ: ಪಾಲೆಮಾರ್
»ವಿಕಲಚೇತನ ಮಕ್ಕಳ ತರಬೇತಿ ಕೇಂದ್ರ ಉದ್ಘಾಟನೆ
»ಸಾವಯವ ಕೃಷಿ ಮಾಹಿತಿ ಶಿಬಿರ
»ಮಡಿದ ವೀರ ಯೋಧರಿಗೆ ವಿಕಲಚೇತನ ವಿದ್ಯಾರ್ಥಿಗಳ ಸಲಾಂ!
»ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವರಿಗೆ 2ಕೆ.ಜಿಯ ಚಿನ್ನದ ಮುಖವಾಡ ಸಮರ್ಪಣೆ
»ಮುಂದುವರಿದ ಬಿಜೂರು ಪ್ರಕರಣ ತನಿಖೆ
»ರೈಲ್ವೆ ಫ್ಲಾಟ್‌ಫಾರಂನಲ್ಲಿ ಎರಡು ಭ್ರೂಣ ಪತ್ತೆ
»ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 80ನೇ ವರುಷದ ಭಜನಾ ಸಪ್ತಾಹಕ್ಕೆ ಚಾಲನೆ
»ಉಡುಪಿ ಯುವಸೇನೆ ಮಾಜಿ ಜಿಲ್ಲಾಧ್ಯಕ್ಷರ ಮೇಲೆ ದುಷ್ಕರ್ಮಿಗಳಿ೦ದ ಹಲ್ಲೆ :3ಮ೦ದಿಯ ಬ೦ಧನ
»ಹೊಟೇಲ್‌ಗೆ ಕನ್ನ:ಆರೋಪಿ ಸೆರೆ,88 ಸಾವಿರ ರೂ.ವಶ
»ತಾನೇ ಶರಣಾದ ಶಂಕಿತ ನಕ್ಸಲ್ ಹರೀಶ
»ಸುಬ್ರಹ್ಮಣ್ಯದಲ್ಲಿ ಈಗ ಷಷ್ಠಿ ಸ೦ಭ್ರಮ
»ಮಂಗಳೂರು ಅಂ.ರಾ. ವಿಮಾನ ನಿಲ್ದಾಣ: ಕೇಂದ್ರಕ್ಕೆ ಪ್ರಸ್ತಾವನೆ
» ರಸ್ತೆ ಅಭಿವೃದ್ಧಿ ಕಾಮಗಾರಿಗೆ 7.23 ಕೋ.ರೂ.
»ಕರಾವಳಿಗೆ ಆವರಿಸಿದ ಉಗ್ರರ ಭೀತಿ ,ಪೊಲೀಸರಿಗೆ ಬಂದರು ಕಾಯುವ ಹೆಚ್ಚುವರಿ ಜವಾಬ್ದಾರಿ!
»ಜಬ್ಬಾರ್‌ಗೆ ಆಶ್ರಯ ನೀಡಿದ ಮೂವರು ಬ೦ಧನ
»ತುಂಬೆಯ ಶೈಕ್ಷಣಿಕ ಸಾಧಕ, ಸಂಘಟಕ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್
»ಮುಂಬೈ ದಾಳಿ: ಭಟ್ಕಳ ಬಂದರ್‌ನಲ್ಲಿ ತೀವ್ರ ಕಟ್ಟೆಚ್ಚರ
»ಅಂಗ್ಲಭಾಷಾ, ಸಂಭಾಷಣಾ ತರಬೇತಿ ಶಿಬಿರದ ಸಮಾರೋಪ
»ಪರಿಸರ ನೈರ್ಮಲ್ಯ-ಅರೋಗ್ಯ ಕುರಿತ ವಿಚಾರ ಸಂಕಿರಣ
»ಶಿಕ್ಷಕರಿಗೆ ಸಮಾಜಾಭಿವೃದ್ಧಿಯ ಕುರಿತ ನಿರ್ವಹಣಾ ತರಬೇತಿ
»ಮುಂಬೈ ದಾಳಿ: ಮೃತ ಪೊಲೀಸ್ ಅಧಿಕಾರಿಗಳಿಗೆ ಗೌರವ ಸೂಚನೆ
»ಪೆಟ್ರೋಲ್, ಡೀಸಿಲ್ ಬೆಲೆ ಇಳಿಸಲು ಒತ್ತಾಯಿಸಿ ಸಿಪಿ‌ಐ‌ಎಂ ಮತ್ತು ಜೆಡಿ‌ಎಸ್ ಜಂಟಿ ಪ್ರತಿಭಟನೆ
»ಬಡ ಜನರ ಆಶಾಕಿರಣ ಸಾಧನ್ ಸಂಚಾರಿ ಕ್ಲಿನಿಕ್
»ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಎಸ್.ಪಿಗೆ ಮನವಿ
»ಮೌಲ್ಯವರ್ದಿತ ಮೀನಿನ ಉತ್ಪಾದನೆಗಳ ತರಬೇತಿ ಕಾರ್ಯಾಗಾರ
»ಪ್ರತಿ ದಿನ ಏಡ್ಸ್ ಜಾಗೃತಿ ನಡೆಯಲಿ: ಡಾ. ಕಿರಣ್
»ಮನಪಾ ರಸ್ತೆ ನವೀಕರಣ ಚಾಲಕರು, ಪ್ರಯಾಣಿಕರ ಪರದಾಟ
»ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸಂಪತ್ ಪಕ್ಕಳ
»ನಡುರಾತ್ರಿ, ಕಡಲಲ್ಲಿ ಇಂಗ್ಲಂಡ್ ಬೋಟ್ ಬೆನ್ನುಹತ್ತಿದ ಪೊಲೀಸರು..
»ಕರಾವಳಿಯಲ್ಲಿ ಸಾಗರ ಸುರಕ್ಷಾ ದಳ ನೇಮಕ
»(ಬಿಜೂರು ಪ್ರಕರಣದ ಹೆಚ್ಚುವರಿ ವರದಿ) ಪ್ರಯಾಣಿಕನ ಮನೆ ಪತ್ತೆ
»ಸೈಬರ್ ಕೆಫೆಗಳಲ್ಲಿ ಪೊಲೀಸ್ ತನಿಖೆ ಆರ೦ಭ
»ಉಗ್ರರ ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ಕೊಲ್ಲೂರು ದೇವಳಕ್ಕೆ ವಿಶೇಷ ಖಾಸಗಿ ಭದ್ರತೆ
»ಕೊನೆಗೂ ಎಚ್ಚೆತ್ತ ಪೊಲೀಸ್ ಇಲಾಖೆ, ಬಾಂಗ್ಲಾ ದೇಶಿಗರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ
»ಜಿಲ್ಲಾ ಮಟ್ಟದ ಯುವ ಸ೦ಸತ್ ಸ್ಪರ್ಧೆ-2008
»ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ ಪ್ರಾಂಶುಪಾಲನ ಬ೦ಧನ
»ಎರಡು ನಕ್ಷತ್ರ ಜೊತೆ ಚಂದಿರ
»ಭಯೋತ್ಪಾದನೆಯಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು: ಶಾನುಭಾಗ್
»ಕಾಲಕ್ಕೆ ತಕ್ಕಂತೆ ಜ್ಞಾನ ವಿಸ್ತರಿಸಿಕೊಳ್ಳಲಿ: ವಿದ್ಯಾರ್ಥಿಗಳೀಗೆ ಡಾ. ನೂರ್ ಅಹ್ಮದ್ ಕರೆ
»ಎಚ್‌ಐವಿ ಬಾಧಿತರಿಗೆ ಬದುಕಲು ಕಲಿಸಿ: ರಘುಪತಿ ಭಟ್
»ಜಿಲ್ಲೆಯಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ಇಳಿಮುಖ: ಡಾ. ಬಾಯರಿ
»ಜಿಲ್ಲಾ ಸಂಕೀರ್ಣ ಕಟ್ಟಡ ಕಾಮಗಾರಿ ಸಚಿವರಿಂದ ಪರಿಶೀಲನೆ
»ತಾಪಂ ಸದಸ್ಯ ಬಿರ್ತಿ ಸುರೇಶ್ ಶೆಟ್ಟಿ ನಿಧನ
»ಕನ್ನಡ ರಾಜ್ಯೋತ್ಸವ ಗೇಯ ಕಾವ್ಯ ರಚನೆ ಕಮ್ಮಟ
»ಎಚ್‌ಐವಿ ಪೀಡಿತರಲ್ಲಿ ಮನೋಸ್ಥೈರ್ಯ ಹೆಚ್ಚಿಸಿ: ಬಿ.ಎಂ. ಹೆಗಡೆ
»ಜನ ಸೇವೆಗೆ ಸಜ್ಜಾದ ಬಿ.ಎ. ಅಸ್ಪತ್ರೆ, ತರಬೇತಿ ಕೇಂದ್ರ
»ಬಂಟ್ವಾಳ: 'ವಂಚಕರೇ, ಶಂಭೂರು ಬಿಟ್ಟು ತೊಲಗಿ’
»ಜನವರಿಯಿಂದ ಮೀನುಗಾರರಿಗೆ ಸ್ಮಾರ್ಟ್ ಕಾರ್ಡ್ ಕಡ್ಡಾಯ
» ಕರಾವಳಿಯ ಕಾವಲು ಪಡೆ ಬಹಳ ದುರ್ಬಲ
»ನಮಗೆ ಬೇಕಿರುವುದು ಕನ್ನಡೀಕರಣ: ಚಂದ್ರು
»2009ರಿಂದ ಮೀನುಗಾರರಿಗೆ ಐಡಿ ಕಾರ್ಡ್ ಕಡ್ಡಾಯ
»ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ, ಅಕ್ರಮ ಸೆರೆ
»ಅವಧಿ ಮುಗಿದ ವೀಸಾ, ವಿದೇಶೀ ವಿದ್ಯಾರ್ಥಿ ಸೆರೆ
»ಕೆಂಪುಪಟ್ಟಿ ಕಳಚುತ್ತಿರುವ ಕರಾವಳಿ ಪ್ರದೇಶ
»ಪುರಸಭೆ ಸಾಮಾನ್ಯ ಸಭೆ : ಭಾರತ ನಿರ್ಮಾಣ ಕಾರ್ಯದಲ್ಲಿ ನಿರ್ಲಕ್ಷ್ಯ: ಪುರಸಭೆಯ ಸದಸ್ಯರ ಆಕ್ರೋಶ
»ಇನ್ನೂ ಮಾಹಿತಿ ಸಿಗದ ಸೋಮಾಲಿಯಾದಲ್ಲಿ ಒತ್ತೆಯಾಳುಯಾಗಿದ್ದ ಅಬ್ದುಲ್ ಜಬ್ಬಾರ್
»ಆಕಸ್ಮಿಕ ಬೆಂಕಿ ಅನಾಹುತ : 12 ಲಕ್ಷ ರೂ. ಹಾನಿ
»ಬಿಜೂರು : ರೈಲ್ವೆ ನಿಲ್ದಾಣಗಳಲ್ಲಿ ಬಿರುಸಿನ ತನಿಖೆ
»ಮೊಡಬಿದರೆ:ಆಳ್ವಾಸ್ ನುಡಿಸಿರಿ: 11 ಮ೦ದಿ ಸಾಧಕರಿಗೆ ಸನ್ಮಾನ
»ಮಣಿಪಾಲ ಕಂಬಳ: 65 ಜೋಡಿ ಕೋಣಗಳು. ಸುಧಾಕರ ರಾವ್, ರವಿಚಂದ್ರನ್ ಕಂಬಳ ವೀಕ್ಷಣೆ
»ಎಸ್ಕೆ‌ಎಸ್‌ಎಸ್‌ಎಫ್‌ನ ಪದಾಧಿಕಾರಿಗಳ ಅಯ್ಕೆ
»ಚಿಟ್ಟಾಣಿಯವರಿಗೆ ೭೫ರ ಅಭಿನಂದನೆ, ಸನ್ಮಾನ
»ಮುಂಬೈ ದಾಳಿ ಖಂಡಿಸಿ ಜಯಕರ್ನಾಟಕದಿಂದ ಪ್ರತಿಭಟನೆ
»ಕಟ್ಟಡ ಕಾರ್ಮಿಕರ ಸವಲತ್ತುಗಳಿಗಾಗಿ ಹೋರಾಟ ಅಗತ್ಯ: ಮಾಧವ
»ಕೊಂಕಣಿ ಬಗ್ಗೆ ಇನ್ನಷ್ಟು ಸಂಶೋಧನೆಯಾಗಲಿ: ಶ್ಯಾಮ್ ಬೆನಗಲ್
»ಕದ್ರಿ ಕಂಬಳದ ಸೊಬಗಿಗೆ ಮನಸೋತ ಅಪಾರ ಜನಸಾಗರ
»ನಿಗೂಢ ಹಡಗಿಗೆ ಬೇಕಲ ತೀರದಿಂದ 875 ಲೀಟರ್ ಡೀಸೆಲ್ ಪೂರೈಕೆ
»ಶಿರೂರು ಮಠಾಧೀಶರ 3 ನೇ ಬಾರಿಯ ಪರ್ಯಾಯಕ್ಕೆ ಇ೦ದು ಬಾಳೆ ಮುಹೂರ್ತ
»ಬೈಕ್‌ ಕಳ್ಳತನ ಮಾಡುತ್ತಿದ್ದ ಮೂವರ ಸೆರೆ
»4 ಲಕ್ಷ ಬಡ ಕುಟು೦ಬಗಳಿಗೆ ಬಿಪಿ‌ಎಲ್ ಕಾರ್ಡ್: ಆಚಾರ್ಯ
»ಬ್ಯಾಂಕ್ ಆಫ್ ಇಂಡಿಯಾದಿಂದ 25 ಕೋ.ರೂ. ಮಂಜೂರಾತಿ ಪತ್ರ ಸಲ್ಲಿಕೆ
»ಮಂಗಳೂರು ನಗರ ಅಭಿವೃದ್ಧಿ ಮಾಸ್ಟರ್ ಪ್ಲಾನ್‌ಗೆ ಅಂತಿಮ ರೂಪು
»ಪುತ್ತೂರಲ್ಲೂ ಪಾತಕಿಗಳ ನೆರಳು!ಗೂಡು ಬಿಟ್ಟು ಹಾರಿಹೋದ ‘ನಿಗೂಢ’ಹಕ್ಕಿಗಳು...
»ಎಲ್ಲೆಡೆ ಭಯಾತಂಕ, ಅದೇ ಕಥೆಗಳ ಪ್ರದಾನ ಕೇಂದ್ರ: ವೈದೇಹಿ
»ಉಗ್ರರು ಬಿಜೂರಿಗೆ ಶಸ್ತ್ರ ತಂದಿದ್ದರೆ ?
»ಕುಡಿಯುವ ನೀರು, ರಸ್ತೆಗಾಗಿ ಕಾಡಬರಿ ನಾಗರಿಕರ ಒತ್ತಾಯ
»ಕುಡ್ಲ ಕಲಾವಳಿ ಕಲಾಮೇಳಕ್ಕೆ ಚಾಲನೆ
»ಮುಂಬೈ ಉಗ್ರ ದಾಳಿಗೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟನೆ ಖಂಡನೆ
»ಮನಪಾವನ್ನು ಕಾಡಲಾರಂಭಿಸಿದ ನೀರಿನ ಸಮಸ್ಯೆ
»ಬೀಡಿ ಕಾರ್ಮಿಕರ ಬೀದಿಪಾಲಿಗೆ ಸರಕಾರ ಸಂಚು: ಕೆ. ಅರ್. ಶ್ರೀಯಾನ್
»ರಾಜ್ಯ ನಾಟಕ ಅಕಾಡಮಿ ಸದಸ್ಯರಾಗಿ ಸುಕುಮಾರ್ ಮೋಹನ್ ಅಯ್ಕೆ
»ಗಾಂಧಿ ಬಾಪು ಅದ ಕತೆ ವಿಜೇತರಿಗೆ ಬಹುಮಾನ ವಿತರಣೆ
»ಕಳತ್ತೂರು ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ
»ನಗರಸಭಾ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಗದ್ದಲ
»ಶ್ರೀಗಂಧ ಮರ ಬೆಳೆಸಲು ಶೇ.೩೫ರಷ್ಟು ಸಬ್ಸಿಡಿ: ಆಚಾರ್ಯ
»ಕೃತಕ ಅವಯವ ಜೋಡಣಾ ಸಲಕರಣೆ ವಿತರಣೆ
»ಮಣಿಪಾಲದಲ್ಲಿ ನಾಳೆ ನಡೆಯಲಿರುವ `ಮಾಧವ ಅನ೦ತ ಜೋಡುಕೆರೆ ಕ೦ಬಳ' ಕ್ಕೆ ಭರದ ಸಿದ್ದತೆ
»ಉಗ್ರರಿಗೆ ಬರಲು ತೆರೆದುಕೊಂಡಿರುವ ಹಾದಿ ಕರಾವಳಿ ತೀರ ಪ್ರದೇಶ
»ಮುಂಬಯಿ ಘಟನೆ: ಪ್ರವಾಸೋದ್ಯಮಕ್ಕೆ ಕರಿನೆರಳು
»ಮುಂಬೈ ಯಲ್ಲಿ ನಡೆದಿರುವ ಉಗ್ರರ ದಾಳಿಯಲ್ಲಿ ರಿಯಾಜ್ ಭಟ್ಕಳ ಭಾಗಿ?
»ಮ೦ಗಳೂರು :ಕಟ್ಟೆಚ್ಚರಕ್ಕೆ ಸಚಿವ ಪಾಲೆಮಾರ್ ಸೂಚನೆ
»ಎಲ್ಲರಿಗೂ ಕಾನೂನಿನ ಅಂಕುಶ ಇದೆ, ಆದರೆ ಉಗ್ರರಿಗೆ ?
»ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಭರಣ ಕಾಕಲ್ ಆಯ್ಕೆ
»ತದಿಗೆ ಚಂದ್ರನೊಂದಿಗೆ ಗುರುಶುಕ್ರ ಸಮಾಗಮ
»ಆಗುಂಬೆ ಕಾಡಿನಲ್ಲಿ ನಕ್ಸಲರು?
»ಹಿಂದೂ ಸಮಾಜ ಸಂಘಟಿತವಾದರೆ ಜಗತ್ತು ತಲೆಬಾಗುವುದು: ಪ್ರಭಾಕರ ಭಟ್ ಕಲ್ಕಡ್ಕ
»ಸಾಕ್ಷ್ಯಾಧಾರಗಳು ನಾಶವಾಗದಂತೆ ಎಚ್ಚರವಹಿಸಿ : ಐಜಿಪಿ ಕರೆ
»ಬೆಳಪು: ಅಂಗವಿಕಲರಿಗೆ ಕೃತಕ ಆವಯವ ವಿತರಣೆ
»ಭಟ್ಕಳ: ಕರ್ನಾಟಕ ರಾಜ್ಯ ದಂತ ವೈದ್ಯರ ೩೬ನೇ ಸಮಾವೇಶ
»ಭಟ್ಕಳ: ಅಕ್ರಮ ದನ ಸಾಗಾಟದ ಶಂಕೆ;ವ್ಯಕ್ತಿಯ ಬಂಧನ
»ಭಟ್ಕಳ: ಮುಂಬೈ ದಾಳಿಯನ್ನು ಖಂಡಿಸಿ ಪ್ರತಿಭಟನೆ
»ಆತಂಕವಾದಿಗಳ ದುಷ್ಕೃತ್ಯಕ್ಕೆ ಉಡುಪಿ-ಮೂಡಬೆಳ್ಳೆಯ ಪಾವುಸ್ತಿನ್ ಮಾರ್ಟಿಸ್ ವಿಧಿವಶ; ಯೆನೆಪೋಯಾ ಪರಿವಾರ ಪಾರು;ಉಗ್ರರು ಅರಸಿದ್ದು ಶ್ರವಣ್ ಅರಸರ ಸ್ಕೊಡಾ ಕಾರು
»ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ
»ಉಡುಪಿ ನೇಜಾರು ಜುಮ್ಮಾ ಮಸೀದಿಯ ಮೇಲೆ ಮಧ್ಯರಾತ್ರೆಯಲ್ಲಿ ದುಷ್ಕರ್ಮಿಗಳಿ೦ದ ಕಲ್ಲು ತೂರಾಟ; ಜಿಲ್ಲಾಧಿಕಾರಿ,ಎಸ್ಪಿ ಭೇಟಿ
»ಮುಂಬಯಿ ದಾಳಿ: ತಲ್ಲಣಗೊಂಡ ಕರಾವಳಿಯಲ್ಲಿ ಕಟ್ಟೆಚ್ಚರ
»ಬೇಕಲದಲ್ಲಿ ಪ್ರತ್ಯಕ್ಷವಾದ ಹಡಗಿನಲ್ಲಿ ಮುಂಬಯಿಗೆ ಸ್ಫೋಟಕ ರವಾನೆ ?
»ಮುಂಬಯಿಯಲ್ಲಿ ಉಗ್ರರ ಅಟ್ಟಹಾಸ : ಕಾಸರಗೋಡಿನಲ್ಲಿ ಕಟ್ಟೆಚ್ಚರ : ಆಲುವಾ ನಿವಾಸಿ ಬಲಿ, ಸಂಸದ ಕೃಷ್ಣದಾಸ್ ಪಾರು
»ಯೆನಪೋಯ ಅಬ್ದುಲ್ಲ ಪಾರು
»ಪ್ರಾರ್ಥನಾ ಮ೦ದಿರದ ಮೇಲೆ ಧಾಳಿಗೆ ಆಯೋಗ ರಚಿಸಿ ವರದಿಯನ್ನು ಕೇಳಿದ ಸರಕಾರ ಭಯೋತ್ಪಾದನೆಯ ಬಗ್ಗೆ ತನಿಖಾ ಆಯೋಗ ರಚಿಸಿಲ್ಲವೇಕೆ: ಕಲ್ಲಡ್ಕ ಪ್ರಭಾಕರ್ ಭಟ್
»ಚೆನೈಯಲ್ಲಿ ನಿನ್ನೆ ಮಳೆ ಬೆ೦ಗಳೂರಿನಲ್ಲಿ ಇ೦ದು ಭಾರೀ ಮಳೆ: ಕರಾವಳಿಯಲ್ಲಿ ಸಹ ಮಳೆ ನಿರೀಕ್ಷಿತ
»ನಾಗಾರ್ಜುನ ಸೈಟಿನಲ್ಲಿ 75 ಅಡಿ ಎತ್ತರದಿಂದ ಕೆಳಗೆ ಬಿದ್ದು ಮತ್ತೊಬ್ಬ ಕಾರ್ಮಿಕನ ಸಾವು: ಕಂಪೆನಿ ವಿರುದ್ಧ ರೊಚ್ಚಿಗೆದ್ದ ಕಾರ್ಮಿಕರು
»ತ್ಯಾಜ್ಯ ಘಟಕಕ್ಕೆ ಬೆ೦ಕಿ:ಮಹಿಳೆಯ ಮ್ರತ ದೇಹ ದಹನ?
»ನಕಲಿ ಸಿ.ಡಿ, ಡಿವಿಡಿ, ಬ್ಲೂ ಫಿಲಂ ಮಾರಾಟ ಪತ್ತೆ; ಇಬ್ಬರ ಬಂಧನ
»ಕುವೈಟ್-ಮಂಗಳೂರು ಜನವರಿಯಿಂದ ನೇರ ವಿಮಾನ ಯಾನ ಆರಂಭ
»ಮಂಗಳೂರು: ಅಲೂಕಾಸ್‌ನಲ್ಲಿ `ಡೈಮಂಡ್ ಫೆಸ್ಟ್' ಪ್ರಾರ೦ಭ
»‘ಈ ಟಿವಿ’ಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ದೀಕ್ಷಾ ಮುನ್ನಡೆ
»ತಿರೂರಿನ ಅಬ್ದುಲ್ ಜಬ್ಬಾರ್‌ಗೆ ಲಷ್ಕರ್-ಇ-ತಯ್ಯಬಾದಿಂದ ನೆಲಬಾಂಬು ತರಬೇತಿ
»ಸಂವಿಧಾನದ ಆಶಯ ಸಾಕಾರಗೊಳ್ಳಲಿ : ನ್ಯಾ| ಎನ್. ಸಂತೋಷ್ ಹೆಗ್ಡೆ
»ತಂತಮ್ಮ ಮತಗಳ ಬಗ್ಗೆ ಉತ್ತಮ ಭಾವನೆ ಇದ್ದರೆ ಶಾಂತಿ ಕದಡದು :ಸದ್ಗುರು ಜಗದೀಶ್ ವಾಸುದೇವ್
»ಬಂಧಿತ ಶಂಕಿತ ಉಗ್ರರು ಬೆಂಗಳೂರಿಗೆ
»ಸೇನಾನಿ ಗೋಪಾಲ ಶೆಟ್ಟಿ ಇನ್ನಿಲ್ಲ
»ವಿದ್ಯಾರ್ಥಿಗಳ ಶಾರಿರಿಕ ಬೆಳವಣೆಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಸಿ.ಟಿ. ನಾಯಕ್‌
»ಗ್ರಾ. ಪಂ. ಪರವಾನಿಗೆ ಪಡೆಯದೆ ನಾಗಾರ್ಜುನ ಕಾಮಗಾರಿ
»ಕಾನೂನಾತ್ಮಕವಾಗಿ ಮಾತ್ರ ಸಮಾನ ನ್ಯಾಯ ನೀಡಲು ಸಾಧ್ಯ: ಕೆ. ಎನ್. ಫಣೀಂದ್ರ
»ಬಾಣಂತಿ-ಮಗು ಅರೈಕೆ ಮಾಹಿತಿ ಪುಸ್ತಕ ಬಿಡುಗಡೆ
»ತ್ವರಿತ ನ್ಯಾಯದಾನ ನೀಡಲು ಕ್ರಮ: ನ್ಯಾ.ಕೆ.ಬಿ. ಚೆಂಗಪ್ಪ
»ಮುಸ್ಸ೦ಜೆಯ ಸಮಯದಲ್ಲಿ ಕೆ.ಜಿ.ರೋಡಿನ ಸ೦ತೆಕಟ್ಟೆಯ ಬ್ರಿಡ್ಜ್ ನಲ್ಲಿ ವ್ಯಾಗನಾರ್ ಕಾರು ಲಾರಿ ಭೀಕರ ಮುಖಾಮುಖಿ ಡಿಕ್ಕಿ:1ಸಾವು,ಇಬ್ಬರು ಗ೦ಭೀರ
»ಅಸ್ನೋಟಿಕರ್ ವಿರುದ್ಧ ದೇಶಪಾಂಡೆ ಸ್ಪರ್ಧೆ
»ಬೈಕ್ ಆಕ್ಸಿಡೆ೦ಟ್ ನಲ್ಲಿ ಓರ್ವ ವ್ಯಕ್ತಿಯ ದುರ್ಮರಣ
»ಕು೦ದಾಪುರ ಹಾಲಾಡಿಯಲ್ಲಿ ಹದಿಹರೆಯದ ಜಾಗ್ರತಿ ಶಿಕ್ಷಣ
»ಕಳೆದ ಆರು ತಿಂಗಳಿನಿಂದ ಸ್ಥಗಿತಗೊ೦ಡಿದ್ದ ಅದಿರು ಚಟುವಟಿಕೆ ಪುನರಾರ೦ಭ
»ಪಾಳುಬಾವಿಯಲ್ಲಿ 30 ತಾಸು ಕಳೆದ ಮಹಿಳೆ ಪಾರು
»ಸೋಮಾಲಿಯಾ ಬಳಿ ಅಪಹರಣರಾದ ಉಪ್ಪಳದ ಅಬ್ದುಲ್ ಜಬ್ಬಾರ್
»