ಗುರುವಾರ, 20-11-2008

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಜಮ್ಮು: ಆಘಾತದಿಂದ ಹೊರಬರದ ಒತ್ತೆಯಾಳುಗಳು

ಜಮ್ಮು, ಗುರುವಾರ, 28 ಆಗಸ್ಟ್ 2008   
 
"ಇಂತಹ ಮಾನಸಿಕ ಆಘಾತ ಎದುರಾಗುತ್ತದೆ ಎಂದು ಕನಸಿನಲ್ಲೂ ಕೂಡಾ ಯೋಚಿಸಿರಲಿಲ್ಲ" - ಇದು ಶಂಕಿತ ಲಷ್ಕರ್-ಎ-ತೊಯ್ಬಾ ಉಗ್ರರ ಕೈಯಲ್ಲಿ 19 ಗಂಟೆಗಳ ಒತ್ತೆಯಾಳುಗಳಾಗಿ ಸಿಲುಕಿಕೊಂಡು ಬಳಿಕ ಪಾರಾದ ನಾಲ್ಕು ಮಕ್ಕಳು ಸೇರಿದಂತೆ ಏಳು ಮಂದಿಯ ಅನುಭವದ ನುಡಿ.

ಬಿಲ್ಲು ರಾಮ್ ಎಂಬವರ ಮನೆಯಲ್ಲಿ ಉಗ್ರರು ಅವಿತಿದ್ದರು. ಉಗ್ರರು ಮತ್ತು ಸೇನಾಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಲ್ಲುರಾಮ್ ಕುಟುಂಬದ ಸದಸ್ಯರು ಬದುಕುಳಿದಿದ್ದಾರೆ. ಆದರೆ ನೆರೆಮನೆಯ ತಂದೆ, ಮಗ ಮತ್ತು ಶಿಕ್ಷಕಿಯನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಉಗ್ರರನ್ನು ಸೇನಾಪಡೆಗಳು ಕೊಂದುಹಾಕಿವೆ.

ಉಗ್ರರು ಅವಿತಿದ್ದ ಮನೆಯಿಂದ ಮೊದಲು ಬಿಲ್ಲುರಾಮ್‌ ಅವರ ಗಾಯಾಳು ಪತ್ನಿಯನ್ನು ಹೊರತರಲಾಯಿತು. ನಂತರ ನಾಲ್ಕು ಮಕ್ಕಳನ್ನು ಪಾರು ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳಲ್ಲಿ ಅತಿ ಕಿರಿಯನಾದ ವಿಪಿನ್ ಕುಮಾರ್ (2), ಕಾಜಲ್ (4), ಇಶಾಂತ್ (6) ಮತ್ತು ಶೀತಲ್ (9) ಅವರುಗಳನ್ನು ಪಾರುಮಾಡಲಾಗಿದೆ. ಬಿಲ್ಲುರಾಮ್ ಸಹೋದರ ಹಾಗೂ ಆತನ ಪತ್ನಿಯನ್ನು ಮುಕ್ತಿಗೊಳಿಸಲಾಗಿದ್ದು, ಕೆಲ ಒತ್ತೆಯಾಳುಗಳು ಇನ್ನೂ ಮಾನಸಿಕ ಆಘಾತದಿಂದ ಹೊರ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಮಾಲಿಕನಾದ ಬಿಲ್ಲುರಾಮ್ ಮಾತನಾಡಿ, "ನಾನು ನನ್ನ ಮಕ್ಕಳ ಜೀವದ ಭರವಸೆಯನ್ನು ಕಳೆದುಕೊಂಡಿದ್ದೆ. ಆದರೆ ದೇವರ ದಯೆಯಿಂದ ಮಕ್ಕಳು ಸುರಕ್ಷಿತವಾಗಿದ್ದಾರೆ. ಉಗ್ರರನ್ನು ಸದೆಬಡೆಯುವಲ್ಲಿ ಯಶಸ್ವಿಯಾದ ಸೇನೆಗೆ ಧನ್ಯವಾದಗಳು" ಎಂದು ಹೇಳಿದರು.

ಉಗ್ರರ ವಿರುದ್ಧದ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ನಮ್ಮ ಸೇನೆಯ ವಿಶೇಷ ತಂಡಗಳು ಮೂವರು ಉಗ್ರರನ್ನು ಕೊಂದುಹಾಕಿವೆ ಎಂದು ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಎಸ್.ಡಿ ಗೋಸ್ವಾಮಿ ತಿಳಿಸಿದ್ದಾರೆ.  

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : webdunia
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-28


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
»ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
»ಸಾಂವಿಧಾನಿಕ ತಳಪಾಯ ಅಲ್ಲಾಡುತ್ತಿದೆ: ಕೆಜಿಬಿ
»ಸಾಧ್ವಿ ಪ್ರಜ್ಞಾ ಬೆಂಬಲಕ್ಕೆ ಆಡ್ವಾಣಿ
»ಯುವಜನತೆ ರಾಜಕೀಯ ಇಮೇಜ್ ಬದಲಿಸಬಲ್ಲರು: ಆಡ್ವಾಣಿ
»ದಾಖಲೆಯ ಐಎಎಸ್ ಮಹಿಳಾ ಅಭ್ಯರ್ಥಿಗಳು
»ಪಾಂಡೆ ಯಾರೆಂದು ನನಗೆ ತಿಳಿದಿಲ್ಲ: ಸಿನ್ನಾ
»ಜಮ್ಮು-ಕಾಶ್ಮೀರ: ಶೇ.55ರಷ್ಟು ಮತದಾನ
»ಮಾಲೀಕರಾದ ಕಾರ್ಖಾನೆ ನೌಕರರು
»ಆಶ್ನಾ ಹತ್ಯೆ ಯತ್ನದ ಪ್ರಕರಣ : 13 ಆರ್ ಎಸ್‌ಎಸ್‌ ಕಾರ್ಯಕರ್ತರಿಗೆ ಕಠಿಣ ಸಜೆ
»ಜಮ್ಮು ಕಾಶ್ಮೀರದಲ್ಲಿ ಮತದಾನ ಆರಂಭ
»ಬರಲಿದೆ ಸೋಲಾರ್ ವಿಮಾನ !
»ಚಂದ್ರಗ್ರಹದಲ್ಲಿ ಪ್ರತಿಷ್ಠಾಪನೆಗೊಂಡಿತು ತಿರಂಗ
»ಛತ್ತೀಸ್‌ಗಢ ಚುನಾವಣೆ‌: ಮತದಾನ ಆರಂಭ ನಕ್ಸಲ್ ಬೆದರಿಕೆ-ಎಲ್ಲೆಡೆ ಬಿಗಿ ಬಂದೋಬಸ್ತ್ ;
»ಬಿಜೆಪಿಯಲ್ಲೂ ಬ್ಲ್ಯಾಕ್ ಟಿಕೆಟ್!
»ಚಂದ್ರನ ಅಂಗಳಕ್ಕಿಂದು ಭಾರತ
»ಮಾಲೆಗಾಂವ್ ಬಂಧನ: ವಿಹಿಂಪ ರಾಷ್ಟ್ರವ್ಯಾಪಿ ಮುಷ್ಕರ
»ಚೆನ್ನೈ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರಾಮಾರಿ: 7 ಬಂಧನ ಪ್ರಿನ್ಸಿಪಾಲರ ಅಮಾನತು
»ಕಣ್ಣೂರಿನ ಖಾಲಿ ನಿವೇಶನ 125 ಕಚ್ಚಾ ಬಾಂಬುಗಳು ಪತ್ತೆ
»'ಕಮಲ'ಕಾಂತರಾಗುತ್ತಾರಾ ರಜನಿಕಾಂತ್?
»ಮೋದಿ ರಾಜ್ಯದಲ್ಲಿ 80 ದೇವಸ್ಥಾನಗಳು ನೆಲಸಮ
»ಬಜರಂಗ ದಳ ನಿಷೇಧ : ಕೇಂದ್ರ ಸಿದ್ಧತೆ?
»ಆರೆಸ್ಸೆಸ್‌ಗೆ ಕಾಶ್ಮೀರಿ ಉಗ್ರರ ಸಂಪರ್ಕ!
»ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ: ಪವಾರ್ ವಿರುದ್ಧ ಕ್ರಿಮಿನಲ್ ಕೇಸ್
»ಕಾಂಗ್ರೆಸ್ ರಣಕಹಳೆಯಲ್ಲಿ ಅಪಸ್ವರ
»ಕಾನ್ಪುರದ ಮಠಾಧೀಶ ದಯಾನಂದ ಪಾಂಡೆ ಬಂಧನ
»ರಾವ್ ರಾಜ್ಯತ್ಯಾಗ, ಆಳ್ವಾ ಔಟ್: ದೇಶ್‌ಮುಖ್ ನಿರಾಳ
»ದೇವೇಗೌಡರ ತೆಕ್ಕೆಗೆ ಕೇರಳ ಜೆಡಿ‌ಎಸ್
»‘ಚಂದ್ರಯಾನ’ ತೆಗೆದ ಚಂದಿರನ ಚಿತ್ರ
»ಅಭಿನವ್ ಬಿಂದ್ರಾ ತಂದೆ ಡಾ. ಎ.ಎಸ್. ಬಿಂದ್ರಾರಿಂದ ಬ್ಯಾಂಕ್‌ಗೆ ವಂಚನೆ
»ತಮಿಳ್ನಾಡಲ್ಲೂ ಏಸು ಪ್ರತಿಮೆ ಭಗ್ನ; ಉದ್ವಿಗ್ನ
»ರೈಲ್ವೆ ಆದಾಯದಲ್ಲಿ ಶೇ. 15.76 ರಷ್ಟು ಏರಿಕೆ
»Navy foils Indian ship's hijack attempt off Aden
»ಆಳ್ವಾ ವಿರುದ್ಧ ಶಿಸ್ತು ಕ್ರಮ: ಮೊಯ್ಲಿ
»ಮಾವೋಗಳನ್ನು ಬೆಂಬಲಿಸಬೇಡಿ: ಕ್ರೈಸ್ತರಿಗೆ ಆರ್ಚ್ ಬಿಷಪ್ ಕರೆ
»ರಾಜೀನಾಮೆ ನೀಡಿದ ಮಾರ್ಗರೆಟ್ ಆಳ್ವ
»ಚಂದ್ರ ಆಯ್ತು ಈಗ ಸೂರ್ಯನ ಅಧ್ಯಯನಕ್ಕೆ ಇಸ್ರೋ ‘ಆದಿತ್ಯ’!
»ಒಬಾಮ ಮನಮೋಹನ್‌ಗೆ ಕರೆ ಮಾಡಿಲ್ಲವೇಕೆ?
»ಬಜರಂಗ ದಳಕ್ಕೆ 1 ಲಕ್ಷ ಯುವಕರ ಸೇರ್ಪಡೆ
»ದಿಲ್ಲಿಯಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣ ಟರ್ಮಿನಲ್!
»ವ್ಯಾಯಾಮದ ಡ೦ಬಲ್ಸ್ ನಿ೦ದ ಜಜ್ಜಿ ಶಾರ್ಪ ಶೂಟರ್ ಮುದ್ದು ಸೀನನ ಕೊಲೆ
»ಅರುಣಾಚಲ ಪ್ರದೇಶ ನಮ್ಮದು: ಪ್ರಣಬ್
»ಗೋವಾ ಅತ್ಯಾಚಾರ: ದೂರು ವಾಪಸ್ ಪಡೆದ ತಾಯಿ
»ಒಬಾಮಾ ಸಲಹೆಗಾರ್ತಿ ಸೋನಾಲ್ ಶಾ ವಿ‌ಎಚ್‌ಪಿ ಕಾರ್ಯಕರ್ತೆ?
»ಮಾಲೆಗಾವ್ ಸ್ಪೋಟ: ಮೂವರು ವಿಎಚ್‌ಪಿ ಸದಸ್ಯರ ಮೇಲೆ ಶ೦ಕೆ
»ಒಬಾಮರೆಡೆಗೆ ಎಚ್ಚರಿಕೆಯ ಹೆಜ್ಜೆ: ಪ್ರಣಬ್
»ಮುಸ್ಲಿಂ ಬಹುಪತ್ನಿತ್ವ ನಿಯಂತ್ರಣಕ್ಕೆ ಕಾನೂನು ಪ್ರಸ್ತಾಪ
»ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ
»ಮೀರತ್‌ನಲ್ಲಿ ಸ್ಫೋಟ: ಆರು ಸಾವು
»ಅಮರ್‌ಸಿಂಗ್ ಆಸ್ತಿ 33 ಕೋಟಿ: ಬೆ೦ಗಳೂರಲ್ಲೇ 6 ಕೋಟಿ ರು. ಆಸ್ತಿ
»ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ವಿಚ್ಛೇದನಕ್ಕೆ ಪ್ರಬಲ ಕಾರಣ: ಸುಪ್ರೀಂ ಕೋರ್ಟ್
»ಲೋಕಸಭೆಗೆ ಜೆಡಿ(ಯು) ಸದಸ್ಯರ ರಾಜೀನಾಮೆ
»ಅರುಷಿ: ಮರಣೋತ್ತರ ದಾಖಲೆಗಾಗಿ ಸಿಬಿಐ ದಾಳಿ
»ದುಬಾರಿಯಾದ ಉಮಾ ತಪರಾಕಿ: 350 ಕಾರ್ಯಕರ್ತರ ರಾಜೀನಾಮೆ
»ಅಮೆರಿಕದ ಹೊಸ ಉಪಾಧ್ಯಕ್ಷ ಬಿಡೆನ್ ಕೂಡ ಭಾರತ ಸ್ನೇಹಿ
»ಕಂಧಮಾಲ್‌ನಲ್ಲಿ ಆರೆಸ್ಸೆಸ್ ಮುಖಂಡನ ಹತ್ಯೆ
»ಶಬರಿಮಲೆ: ಉಗ್ರರ ಭೀತಿಗೆ ಬಿಗು ರಕ್ಷಣಾ ವ್ಯವಸ್ಥೆ
»ಹಣೆಗೇಕೆ ವಿಭೂತಿ, ತಿಲಕ?: ಹಿಂದೂಗಳಿಗೆ ಕರುಣಾ ಪ್ರಶ್ನೆ
»25,000 participants expected for Delhi half marathon
»ಇಸ್ರೋದಿಂದ ಗೂಗಲ್ ಅರ್ಥ್ ಮಾದರಿಯ ‘ಭುವನ್’
»ಕಳ್ಳನೆಂದು ತಪ್ಪಾಗಿ ಗ್ರಹಿಸಿ ಗುಂಡು ಹಾರಾಟ, ಯುವಕ ಸಾವು
»ರಾಷ್ಟ್ರೀಯ ನದಿಯಾಗಲಿದೆ ಗಂಗೆ.....
»ಚಂದ್ರನ ಪಥ ಸೇರಿದ ಚಂದ್ರಯಾನ-1
»ಶಿಮ್ಲಾ: ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 45 ಸಾವು
»ಮೋದಿ ವಿರುದ್ಧ ವಿಹಿಂಪ ಪ್ರತಿಭಟನೆ
»ಪ್ರಮುಖ ಆರೋಪಿಯೊಂದಿಗೆ ಪ್ರಗ್ಯಾ ಸಂಭಾಷಣೆ
»ಮಹಾರಾಷ್ಟ್ರ ಮಾತ್ರವಲ್ಲ ದಿಲ್ಲಿಯಲ್ಲೂ ಸಹ ಮರಾಠಿ ವಿರೋಧಿ ಹೋರಾಟ
»ಭಾರತದ ಐವರಿಗೆ ರೋಡ್ಸ್ ಸ್ಕಾಲರ್ ಪಿಷ್
»ಸಿಜೆ‌ಐ ಬಾಲಕೃಷ್ಣನ್ ಅವರಿಗೆ ವಿ.ಕೆ.ಕೃಷ್ಣ ಮೇನೋನ್ ಪ್ರಶಸ್ತಿ
»ನಿಗದಿಯಂತೆ ಹೊಗೇನಕಲ್‌ ಯೋಜನೆ: ಸ್ಟಾಲಿನ್
»ನಕ್ಸಲ್ ದಾಳಿಯಿಂದ ಬುದ್ಧದೇವ್ ಪಾರು
»ಅಫ್ಜಲ್ ಮೇಲೆ ಕರುಣೆ ಇಲ್ಲ: ಕಾಂಗ್ರೆಸ್
»ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿಲ್ಲ: ಪ್ರಧಾನಿ
»ರಾಜ್ ವಿರುದ್ಧ ರಾಜ್ಯದ್ರೋಹ ಆರೋಪಕ್ಕೆ ಒತ್ತಾಯ:ನಿತೀಶ್ ಕುಮಾರ್
»ಮುಸ್ಲಿಂ ಯುವಕರು ದಾರಿ ತಪ್ಪಲು ಮುಸ್ಲಿಂ ಲೀಗ್‌ನ ನೀತಿ ಕಾರಣ : ಪಿ.ಎಂ.ಎ.ಸಲಾಂ
»ಮೊದಲ ಚಿತ್ರ ತೆಗೆದ ’ಚ೦ದ್ರಯಾನ’
»6 ತಿಂಗಳಲ್ಲಿ 64 ಸರಣಿ ಸ್ಫೋಟ: ಗೃಹ ಸಚಿವರೆಲ್ಲಿ?
»ಆಸ್ಸಾಂನಲ್ಲಿ ಸರಣಿ ಸ್ಫೋಟ: 60 ಸಾವು ಶಂಕೆ..300 ಗಾಯಳು
»ಮಹಾರಾಷ್ಟ್ರ ಸರಕಾರ ರಾಜ್‌ಠಾಕ್ರೆಯನ್ನು ಅಳಿಯನಂತೆ ಕಾಣುತ್ತಿದೆ:ಅಮರ್ ಸಿ೦ಗ್
»ಕೇರಳ: 37 ಜನ ಉಗ್ರರರ ನ೦ಟಿರುವ ಶಂಕಿತರು ವಶಕ್ಕೆ
»ಚಂದ್ರನತ್ತ ನೆಗೆಯಲು ಇನ್ನೊಂದೇ ಹೆಜ್ಜೆ ಬಾಕಿ
»ಲೂಧಿಯಾನದಲ್ಲಿ ವಿಮಾನ ಅಪಘಾತ - ಇಬ್ಬರು ಪೈಲೆಟ್ ಮೃತ್ಯು
»ಮಾಲೆಗಾಂವ್ ನಲ್ಲಿ ಸ್ಫೋಟ: ಮತ್ತಿಬ್ಬರ ಬಂಧನ
»ಕಾಂಗ್ರೆಸ್‌ನಿಂದ ಆರೆಸ್ಸೆಸ್‌ನತ್ತ ಜಿಗಿದಿದ್ದ ಪ್ರಗ್ಯಾ ಸಿಂಗ್ ತಂದೆ
»ಎಡಪಕ್ಷಗಳಿಗೆ 'ಅಮೆರಿಕ ಫೋಬಿಯಾ' :ಪ್ರಣಬ್
»ರಾಹುಲ್ ಗಾಂಧಿ ಆಸ್ತಿಗೆ ಮತ್ತೆ 1.50ಕೋಟಿ ರು. ಸೇರ್ಪಡೆ
»ಗಂಭೀರವಾಗೇ ಉಳಿದ ದಾಸ್‌ಮುನ್ಶಿ ದೇಹಸ್ಥಿತಿ
»‘ಉಗ್ರ ಸಾಧ್ವಿ’ ಜೊತೆ ಬಿಜೆಪಿ ಸಂಪರ್ಕ ಸುತ್ತ ಈಗ ವಿವಾದ
»Statues worth Rs 30 lakh looted from Delhi temple
»ಬಿಹಾರದಲ್ಲಿ ಮತ್ತಷ್ಟು ಹೆಚ್ಚಿದ ಹಿಂಸೆ; ರೇಲ್ವೆ ಆಸ್ತಿಪಾಸ್ತಿ ಧ್ವಂಸ
»ಬಾಹ್ಯಾಕಾಶ ಇಲಾಖೆಯ್ಲಲೂ ಅಕ್ರಮ . ಯೋಧರಿಗೆ ಹರಿದ ಬಟ್ಟೆ
»ಹಠಾತ್ ಯುದ್ಧ ಎದುರಿಸಲು ಭಾರತ ಸಿದ್ಧವಿಲ್ಲ
»ಕ್ರೈಸ್ತ ಸನ್ಯಾಸಿನಿಗೆ ರಕ್ಷಣೆಯ ಭರವಸೆ
»ಹಗರಣ: ಸಿಕ್ಕಿಂ ಮಾಜಿ ಸಿಎಂಗೆ ಜೈಲು ಶಿಕ್ಷೆ
»ನಾಸಿಕ್: ಎಬಿವಿಪಿ ಕಚೇರಿ ಮೇಲೆ ದಾಳಿ
»ಸಂಸದರ ಗದ್ದಲಕ್ಕೆ ಸ್ಪೀಕರ್ ಚಟರ್ಜಿ ಸಭಾತ್ಯಾಗ!
»ಸೋನಿಯಾ ಆಯ್ತು ಈಗ ರಾಹುಲ್ ಗಾಂಧಿ ವಿರುದ್ಧ ಮಾಯಾವತಿ ಸೇಡು!
»ಉಗ್ರರನ್ನು ಉಗ್ರವಾದಿಗಳೆ೦ದು ಕರೆಯಿರಿ,ಹಿ೦ದೂ ಉಗ್ರರೆ೦ಬ ಪದ ಪ್ರಯೋಗ ಬೇಡ:ಬಿಜೆಪಿ
»‘ಪೊಲೀಸರ ಸಮ್ಮುಖದಲ್ಲೇ ನಗ್ನವಾಗಿ ಮೆರವಣಿಗೆ ಮಾಡಿದರು’
»ಭಾರತಕ್ಕೆ ಪ್ರಥಮ ಆದ್ಯತೆ: ಒಬಾಮಾ
»ಎಲ್ಟಿಟಿ‌ಇ ಪರ ಭಾಷಣ: ಎಂಡಿ‌ಎಂಕೆ ನಾಯಕ ವೈಕೋ ಬಂಧನ
»ಮುಂದಿನ ವಾರ ತೈಲ ಬೆಲೆ ಇಳಿಕೆ?
»ಬಜರಂಗದಳ ನಿಷೇಧಕ್ಕೆ ಆಗ್ರಹಿಸಿ ರಾಜ್ಯ ಸಭೆಯಲ್ಲಿ ಕೋಲಾಹಲ
»ರಾಜಸ್ಥಾನ್:ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ-28ಬಲಿ
»ರೈಲ್ವೇ ಅಭ್ಯರ್ಥಿಗಳಿಗೆ ಮರುಪರೀಕ್ಷೆ: ಲಾಲೂ
»ನಮ್ಮ ಮುಂದಿನ ಗುರಿ ಚಂದ್ರನಲ್ಲಿಗೆ ಮಾನವ
»ಬಿಹಾರ ಹಡಗು ದುರಂತ: 24 ಸಾವು
»ಜಾಮಿಯಾ ಎನ್‌ಕೌಂಟರ್: ತನಿಖೆಗೆ ಲಾಲೂ ಆಗ್ರಹ
»ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ: ಸಿಬಿಐ ತನಿಖೆಗೆ ಸು.ಕೋ. ನಕಾರ
»ಚಂದಿರನ ಕೌತುಕವನ್ನರಿಯುವತ್ತ ಯಶಸ್ವೀ ಪಯಣ
»ಲೋಕಸಭೆಯಿಂದ ಸಂಸದ ಕಟಾರಾ ಉಚ್ಚಾಟನೆ
»ಅಪಘಾತದ ಸ೦ದರ್ಭದಲ್ಲಿ ಗರ್ಭದಲ್ಲಿರುವ ಮಗು ಸತ್ತರೂ ಅಪಘಾತ ವಿಮೆ ಕೋರಬಹುದು
»ಚಂದ್ರಯಾನ-1 ಯಶಸ್ವಿ ಉಡ್ಡಯನ
»ಇಂಫಾಲ್ ಬಾಂಬ್ ಸ್ಫೋಟಕ್ಕೆ 14 ಬಲಿ ಕೆಲವರಿಗೆ ಗಾಯ
»ನಾಳೆ ಬೆಳಗ್ಗೆ 6ಗಂಟೆ 20 ನಿಮಿಷಕ್ಕೆ ಭಾರತದ ಮೊದಲ ಚಂದ್ರಯಾನ.
»ಚಂದ್ರಯಾನ-1: ಉಡ್ಡಯನಕ್ಕೆ ಕ್ಷಣಗಣನೆ ಆರಂಭ
»ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿದ ಎಂಎನ್ಎಸ್ ದಾಳಿ
»ರಾಜ್ ಠಾಕ್ರೆ ಒಬ್ಬ ಮೆ೦ಟಲ್ ಕೇಸ್ ಎ೦ದ ಲಾಲು
»ಟಾಟಾ ಚುನಾವಣೆಯಲ್ಲಿ ಸ್ಪರ್ಧಿಸಲಿ:ಮಮತಾ
»ಕೇರಳದಲ್ಲಿ ಉಗ್ರರ ನಂಟು; ಓರ್ವನ ಕೈಗೆ ಬೇಡಿ
»ಒರಿಸ್ಸಾ, ಕರ್ನಾಟಕ ಕ್ರಿಶ್ಚಿಯನ್ ದಾಳಿಗೆ ಜಾಗತಿಕ ಕಳವಳ
»ಕಾಶ್ಮೀರದಲ್ಲಿ ಏಳು ಹ೦ತಗಳ ಚುನಾವಣೆ ಘೋಷಣೆ
»ದೆಹಲಿ: ಮೆಟ್ರೋ ಫ್ಲೈ ಓವರ್ ಕುಸಿದು ಇಬ್ಬರ ಸಾವು
»ವಿಚ್ಛೇದಿತ ಮುಸ್ಲಿಂ ಮಹಿಳೆ ಜೀವನಾಂಶ ಕೇಳುವಂತಿಲ್ಲ
»ಲಿಪ್‌ಸ್ಟಿಕ್ ಹಚ್ಚಿದ್ದಕ್ಕೆ ಬಾಲಕಿ ಬೆಂಕಿ ಇಟ್ಟ!
»ಅರ್ಚಕ ಹುದ್ದೆಯನ್ನಲಂಕರಿಸಿದ ಮಹಿಳೆ !
»ಕ್ರೈಸ್ತ ಸನ್ಯಾಸಿನಿಯರ ಮೇಲೆ ಪಾದ್ರಿಗಳಿಂದಲೇ ಲೈಂಗಿಕ ದಾಳಿ
»ಮೈಗಳ್ಳ, ಭ್ರಷ್ಟ ಜಡ್ಜ್‌ಗಳು ತೊಲಗಲಿ: ಸಿಜೆಐ
»ಚಂದ್ರಯಾನ-೧ ರ ಮುನ್ನೋಟ
»ರಾಜ್ಯಸಭೆಗೆ ಕನಿಮೋಳ್ ರಾಜೀನಾಮೆ
»One arrested, three others detained for Kanpur blast
»ಸೋನಿಯಾರದ್ದು ಬರೀ ನಾಟಕ.ಸೋನಿಯಾ ಜೈಲಿನಾಸೆ ಈಡೇರ್ಸ್‌ತ್ತಿದ್ದೆ: ಮಾಯಾವತಿ
»ಅ.18ರ೦ದು ಕಾಸರಗೋಡಿಗೆ `ಆಜಾದಿ ಬಚಾವೋ' ಜಾಥಾ
»ಸೌಮ್ಯರಿಗೆ ಗುಂಡು: ದೃಢಪಡಿಸಿದ ಫಾರೆನ್ಸಿಕ್ ವರದಿ
»ಹತ್ತು ಸಾವಿರ ದಲಿತರ ಮತಾಂತರ
»ರಾಮಸೇತು ಹಿಂದುಧರ್ಮದ ಭಾಗವಲ್ಲ!
»ನೋಬೆಲ್ ಪ್ರಶಸ್ತಿ: 11 ಬಾರಿ ವಿಫಲರಾಗಿದ್ದ ನೆಹರೂ!
»Now, MP denies permission for Sonia rally
»ಕಾನ್ಪುರ ಸೈಕಲ್‌ನಲ್ಲಿ ಬಾಂಬ್ ಬ್ಲಾಸ್ಟ್: 6ಮಂದಿಗೆ ಗಾಯ
»ಐದು ರಾಜ್ಯಗಳಲ್ಲಿ ಚುನಾವಣಾ ದಿನಾಂಕ ಘೋಷಣೆ
»ಬಜರಂಗದಳ ಮ‌ೂಲಭೂತವಾದಿ ಸಂಘಟನೆ: ಪಟ್ನಾಯಕ್
»ಮಾಯಾ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
»ಮಾಯಾ-ಸೋನಿಯಾ ರಾಜಕೀಯ ಕದನ
»ಕೊಳವೆ ಬಾವಿಗೆ ಬಿದ್ದ ಸೋನು ಮೃತ್ಯು ವಶ
»ಅಸ್ವಸ್ಥ ದಾಸ್‌ಮುನ್ಶಿ ಸ್ಥಿತಿ ಗಂಭೀರ
»ಆಂಧ್ರ ಕೋಮು ಗಲಭೆ: 6 ಮಂದಿ ಸಜೀವ ದಹನ. ಸಿಬಿ‌ಐ, ನ್ಯಾಯಾಂಗ ತನಿಖೆಗೆ ಸರ್ಕಾರ ನಿರ್ಧಾರ
»STOP THE POLITICS OF DIVISION.....
»ಬೌದ್ಧ ಧರ್ಮಕ್ಕೆ 10,000 ದಲಿತರ ಮತಾಂತರ
»ರಾಷ್ಟ್ರಪತಿಗೆ ಬೆದರಿಕೆ ಇ-ಮೇಲ್
»ದೇವಿ ಪ್ರಸಾದ ಕೇಳಿದ ದಲಿತನ ಹತ್ಯೆ
»ವೃದ್ಧನ ಸಾವಿಗೆ ಕಾರಣವಾದ ದುರ್ಗಾ ಪೂಜಾ ವಂತಿಗೆ
»ಸಂತ ಆಲ್ಛೋನ್ಸಾ ಹೆಸರಲ್ಲಿ ನಾಣ್ಯ
»ಉಗ್ರರಿಗೆ ಸ್ವರ್ಗವಾಗಿರುವ ದೇವರ ಸ್ವಂತ ನಾಡು
»'ಕಣಿವೆನಾಡಿ'ನ ರೈಲ್ವೆ ಸೇವೆಗೆ ಪ್ರಧಾನಿ ಚಾಲನೆ
»