ಶುಕ್ರವಾರ, 05-12-2008

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ದುಬೈ: ಶಾಲಾ ಬಸ್ಸುಗಳ ಸುರಕ್ಷತೆಗಾಗಿ ಹೊಸ ನಿಯಮಾವಳಿ

ಶಾಲಾಬಸ್ಸುಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಕ್ರಮಗಳು : ಆರ್.ಟಿ.ಎ. ಪ್ರಕಟಣೆ

ದುಬೈ, ಆಗಸ್ಟ್ 28:  ನಗರದಲ್ಲಿ ಓಡಾಡುತ್ತಿರುವ ಎಲ್ಲಾ ಬಸ್ಸುಗಳು ಹೊಸ ರೂಪ ಪಡೆಯಲಿವೆ. ಆರ್.ಟಿ.ಎ. (ರೋಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಆಥಾರಿಟಿ)ಪ್ರಕಟಿಸಿರುವ ಸುರಕ್ಷಾ ನಿಯಮಾವಳಿಗಳ ಪ್ರಕಾರ ಸೂಚಿಸಿದ ಬದಲಾವಣೆಗಳನ್ನು ಮಾಡಿಕೊಳ್ಳುವುದು ಈಗ ಎಲ್ಲಾ ಶಾಲಾಬಸ್ಸುಗಳಿಗೆ ಅನಿವಾರ್ಯವಾಗಿದೆ ಎಂದು ಆರ್.ಟಿ.ಏ. ಇಲಾಖೆಯ ಸಾರ್ವಜನಿಕ ಸಾರಿಗೆ ವಿಭಾಗದ ನಿರ್ದೇಶಕರಾದ ಈಸಾ ಅಬ್ದುಲ್ ರಹ್ಮಾನ್ ಅಲ್ ದೋಸ್ಸಾರಿಯವರು ತಿಳಿಸಿದ್ದಾರೆ.

ಹೊಸ ನಿಯಮಾವಳಿಗಳ ಪ್ರಕಾರ ಎಲ್ಲಾ ಬಸ್ಸುಗಳು ಏಕಪ್ರಕಾರದ ಹೊರವಿನ್ಯಾಸ ಪಡೆಯಲಿದ್ದು ಆರು ತಿಂಗಳ ಅವಧಿಯಲ್ಲಿ ಈ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಆರ್.ಟಿ.ಎ. ಸೂಚಿಸಿರುವ ಬದಲಾವಣೆಗಳು ಈ ಕೆಳಗಿನಂತಿವೆ:

* ಶಾಲಾ ಬಸ್ಸುಗಳ ಸೇವೆಯನ್ನು ಒದಗಿಸುವ ಎಲ್ಲ ವಾಹನಗಳೂ ಏಕಪ್ರಕಾರವಾಗಿ ಹಳದಿ ಬಣ್ಣದಲ್ಲಿರಬೇಕು
* ಎಲ್ಲ ಕಿಟಕಿಗಳು ಶೇಖಡ 50 ರಷ್ಟು ಮಬ್ಬಾಗಿರಬೇಕು ಅಥವಾ ತಡೆಗಳಿಂದ ಕೂಡಿರಬೇಕು
* ಬಸ್ಸಿನೊಳಕ್ಕೆ ಮಡಚಬಹುದಾದ ಆಸನಗಳಿರಬಾರದು
* ಬಸ್ಸಿನ ಸೀಟಿನ ಪಕ್ಕದಲ್ಲಿ ಅಥವಾ ಹಿಂಭಾಗದಲ್ಲಿ ಆಶ್ ಟ್ರೇ ಮೊದಲಾದ ಧೃಢ ವಸ್ತುಗಳಿರಬಾರದು
* ಪ್ರತಿ ಬಸ್ಸಿನಲ್ಲಿ ಎಲೆಕ್ಟ್ರಾನಿಕ್ ಫ್ಲಾಶರ್ ಇರುವುದು ಅವಶ್ಯ. ಇದರಿಂದ ಬಸ್ ನಿಲ್ಲಿಸುವಾಗ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಇತರ ಚಾಲಕರ ಗಮನ ಸೆಳೆಯಲು ಸಾಧ್ಯವಾಗುತ್ತದೆ.
* ಶಾಲಾ ಬಸ್ಸುಗಳ ಗರಿಷ್ಟ ವೇಗ ಘಂಟೆಗೆ ಎಂಭತ್ತು ಕಿ.ಮೀಗಳು. ಇದಕ್ಕಾಗಿ ವೇಗ ನಿಯಂತ್ರಕಗಳನ್ನು ಅಳವಡಿಸುವುದು ಕಡ್ಡಾಯ
* 2008 ರ ಬಳಿಕ ನಿರ್ಮಾಣಗೊಂಡ ಬಸ್ಸುಗಳಲ್ಲಿ ಕನಿಷ್ಟ 71ಸೆಂ.ಮೀ. ಎತ್ತರದ ಒರಗು, ಅಗ್ನಿ ನಿರೋಧಕ ಮತ್ತು ಶಾಕ್ ಅಬ್ಸಾರ್ಬರ್ ಉಳ್ಳ ಆಸನಗಳು, ತುರ್ತು ನಿರ್ಗಮನ ಬಾಗಿಲು, ಎಲೆಕ್ಟ್ರಾನಿಕ್ ಹೊರ ಕನ್ನಡಿಗಳು, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಅಗ್ನಿ ಶಮನ ವ್ಯವಸ್ಥೆ ಹಾಗೂ ಎಲೆಕ್ಟ್ರಾನಿಕ್ ನಿಯಂತ್ರಿತ ಬಾಗಿಲುಗಳನ್ನು ಹೊಂದಿರಬೇಕು.


ಈ ಕುರಿತಾಗಿ ಹೊತ್ತಿಗೆಯೊಂದನ್ನು ಪ್ರಕಟಿಸಲಾಗಿದ್ದು ಶಾಲಾ ಬಸ್ ಸೇವೆ ಒದಗಿಸುವ ಎಲ್ಲಾ ಸಂಸ್ಥೆಗಳಿಗೆ ಕಳುಹಿಸಿಕೊಡಲಾಗಿದೆ.  ಶಾಲಾ ಆಡಳಿತ ಮಂಡಲಿ, ಶಾಲಾ ಬಸ್ ನಿರ್ವಾಹಕರು, ಚಾಲಕರು ಹಾಗೂ ಪಾಲಕರಿಗೆ ಈ ಹೊತ್ತಿಗೆ ಲಭ್ಯವಿದೆ. ಶಾಲಾ ಬಸ್ಸುಗಳು ಪಾಲಿಸಬೇಕಾದ ಕಾನೂನುಗಳು ಮತ್ತು ಉಲ್ಲಂಘನೆಗಳ ದಂಡವನ್ನೂ ವಿವರವಾಗಿ ಈ ಹೊತ್ತಿಗೆಯಲ್ಲಿ ನೀಡಲಾಗಿದೆ.

ಅಷ್ಟೇ ಅಲ್ಲದೇ ಅಲ್ ಅವೀರ್ ನಲ್ಲಿರುವ ಆರ್.ಟಿ.ಎ. ಕಟ್ಟಡದಲ್ಲಿ ಎಲ್ಲಾ ಶಾಲಾ ಬಸ್ ಚಾಲಕರಿಗೆ ಎರೆಡು ದಿನಗಳ ಸುರಕ್ಷಾ ಪಾಠಗಳ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದ್ದು ಕಡೆಯಲ್ಲಿ ಲಿಖಿತ ಪರೀಕ್ಷೆಯನ್ನೂ ಚಾಲಕರು ತೇರ್ಗಡೆಯಾಗಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಚಾಲಕರಿಗೆ ಮಾತ್ರ ಶಾಲಾ ಬಸ್ಸುಗಳನ್ನು ಓಡಿಸುವ ಪರವಾನಿಗೆ ನೀಡಲಾಗುತ್ತದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಗಲ್ಫ್ ನ್ಯೂಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-28


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಯು.ಏ.ಯಿ. ಯಲ್ಲಿ ಮಳೆ ನೆರೆ. ಇನ್ನೂ ಕೆಲವುದಿನೆ ಮಳೆಬರವ ಸಂಭವ
»18 ನೇ ವರ್ಷಾಚರಣೆಯ ಸಂಭ್ರಮದಲ್ಲಿ ತುಳು ಪರ್ಬ 2008
»ಮೊಗವೀರ ಸ೦ಘ ಯುಎಇಯ ಪ್ರಥಮ ಕ್ರೀಡೋತ್ಸವ - ಉತ್ಸಾಹ ಮತ್ತು ಸಹಭಾಗಿತ್ವ ಪ್ರದರ್ಶನ
»ಕೂಸಮ್ಮ ಶ೦ಭು ಶೆಟ್ಟಿ ಸ್ಮಾರಕ ಲೇಡಿಸ್ ತ್ರೋಬಾಲ್ ಟೂರ್ನಮೆ೦ಟ್
»ನೇಶನಲ್ ಡೇ ಆಚರಣೆ : ಉಕ್ಕಿ ಹರಿದ ದೇಶಪ್ರೇಮ, ದೇಶಭಕ್ತಿ
»ಡಿ.1. ಸ್ಥಳೀಯ ಪತ್ರಿಕಾ ವರದಿಗಳು
»ಡಿ.12. ಸಂತಕ್ಲಾಸ್ ದುಬೈಯಲ್ಲಿ! - ರಂಜನೀಯ ಮಕ್ಕಳ ಕ್ರಿಸ್ ಮಸ್ ಟ್ರೀ ಪಾರ್ಟಿ
»World’s Largest Fireworks Display in Abu Dhabi on National Day
»ಅಬುಧಾಬಿ ಕರ್ನಾಟಕ ಸಂಘದಿಂದ ದುಬೈ ಜಬೀಲ್ ಪಾರ್ಕ್ ನಲ್ಲಿ ವನವಿಹಾರ
»ನ 27. ಸ್ಥಳೀಯ ಪತ್ರಿಕಾ ವರದಿಗಳು
»ಅಬುಧಾಬಿ - ನಕ್ಕು ನಲಿಸಿದ 'ಹಾಸ್ಯ ಲಹರಿ'
»ದುಬೈ: ಕಾಮುಕ ’ಬೀಚ್ ಜೋಡಿ’ ಗಡಿಪಾರು
»ನ 25. ಸ್ಥಳೀಯ ಪತ್ರಿಕಾ ವರದಿಗಳು
»ಜನವರಿಯಿಂದ ದುಬೈ-ಬಹ್ರೈನ್‌ಗೆ ರಾತ್ರಿ ಹಗಲು ಒಂದೇ ವಿಮಾನ
»ದುಬೈ: 52ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಿದ ಕನ್ನಡ ಕೂಟ ಯು.ಎಇ : ವಿಶೇಷ ಅತಿಥಿಗಳಾಗಿ ಶ್ರೀನಾಥ್ ವಸಿಷ್ಠ, ಬಸವರಾಜ ಮಹಾಮನಿ
»ದುಬೈ: ಇನ್ನು ಮುಂದೆ ಟಾಕ್ಸಿಗಳಿಗೆ ಸಾಲಿಕ್ ಸುಂಕ ಇಲ್ಲ....ಮತ್ತು ಇತರ ವರದಿಗಳು
»ನ 23. ಸ್ಥಳೀಯ ಪತ್ರಿಕಾ ವರದಿಗಳು
»ಮೊಗವೀರರ ಕ್ರೀಡೋತ್ಸವ ಶುಕ್ರವಾರ ನ.೨೮ಕ್ಕೆ.
»ದುಬೈ: ಡಿಸಿಲ್ ಬೆಲೆ ಕಮ್ಮಿಯಾಗುವ ಸಂಭವ
»ದುಬೈ ಪಾಮ್ ರೆಸಾರ್ಟ್ ಅಟ್ಲಾಂಟಿಸ್ ಅದ್ಧೂರಿ ಆರಂಭ
»ಅಬುಧಾಬಿ: ರೋಹಿತ್ ಪ್ರವೀಣ್ ರಾವ್‌ಗೆ ಪ್ರಶಸ್ತಿ
»ದಿನಾಂಕ ಡಿ.2 ರಂದು ಮೊಗವೀರ್ಸ್ ಯು.ಎ.ಯಿ ರವರಿಂದ ರಕ್ತದಾನ ಸಿಬಿರ
»ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ
»ನ 20. ಸ್ಥಳೀಯ ಪತ್ರಿಕಾ ವರದಿಗಳು
»ನ.19. ಸ್ಥಳೀಯ ಪತ್ರಿಕಾ ವರದಿಗಳು
»ಅಬುದಾಬಿಯಲ್ಲಿ ಮುಂಬಯಿ ಭಂಡಾರಿ ಸೇವಾ ಸಂಘದ ನೂತನ ಅಧ್ಯಕ್ಷ ಬಾಲಕೃಷ್ಣ ಭಂಡಾರಿಗೆ ಸತ್ಕಾರ
»ಅಬುಧಾಬಿ: ಖ್ಯಾತ ನರರೋಗ ತಜ್ನ ಡಾ. ಕೆ. ವಿ. ದೇವಾಡಿಗ ಮತ್ತು ಕರ್ನಾಟಕ ಕ್ರೀಡಾ ಮ೦ತ್ರಿ ಗೂಳಿಯಟ್ಟಿ ಶೇಖರ್ ರವರಿಗೆ ಸನ್ಮಾನ
»ನಂ.17. ಯು.ಎ.ಇ. ವಾರ್ತೆಗಳು
»ದುಬೈ ಕ್ರೀಕ್ ಗೆ ಇನ್ನೊಂದು 12 ಲೇನ್ ಗಳ ಸೇತುವೆ
»ಅಬುಧಾಬಿಯಲ್ಲಿ ಇತಿಸಲಾತ್ ಆಯೋಜಿಸಿದ್ದ ಪೋರ್ಚುನ್ ಕಪ್‌ನಲ್ಲಿ ಕರ್ನಾಟಕ ರಾಜ್ಯ ಕ್ರೀಡಾ ಸಚಿವ ಡಿ. ಸುಲೀಲ್‌ಹಟ್ಟಿ ಶೇಖರ್
»ವಿಜ್ರಂಭಣೆಯಿಂದ ಆಚರಿಸಿದ ದೇವಾಡಿಗ ಸ೦ಘ ಯು.ಎ.ಯಿ.17ನೇ ವಾರ್ಷಿಕ ದಿನಾಚರಣೆ
»ಅಬುದಾಬಿ ಕನ್ನಡ ಸ೦ಘದ ವತಿಯಿ೦ದ ರಾಜ್ಯೋತ್ಸವ ಆಚರಣೆ
»ನಂ.13. ಯು.ಎ.ಇ. ವಾರ್ತೆಗಳು
»ಡಾ| ಕೆ.ಆರ್.ಶೆಟ್ಟಿಯವರಿಗೆ ಜೀವಮಾನ ಕಾರ್ಯಸಾಧನೆ ಪ್ರಶಸ್ತಿ
»ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ಅದ್ಯಕ್ಷ ಉಮೇಶ್ ಕುಕಿಯನ್ ರಿಗೆ ಸನ್ಮಾನ
»ದಶಕ ಪೂರ್ತಿಗೊಳಿಸಿದ ತುಂಬೆ ಸಂಸ್ಥೆ: ಮಹತ್ವದ ಸಾಧನೆ ಸಂಭ್ರಮ
»ದುಬೈ: ತಿಯಾ ಸಮಾಜದ ಆರನೇ ವರ್ಷದ ದೇವಿ ಪೂಜೆ
»ದುಬೈ: ಕರ್ನಾಟಕ ಸಂಘದಿಂದ ವಿಜ್ರಂಭಣೆಯ ರಾಜ್ಯೋತ್ಸವ ಆಚರಣೆ
»ಹರ್ಷ ರೆಸಿಡೆನ್ಸಿ - ರಿಯಲ್ ಎಸ್ಟೇಟ್ ಜಗತ್ತಿನ ಹೊಸ ಮಿನುಗು ತಾರೆ
»ಅಬುದಾಭಿಯಲ್ಲಿ ಮನೆ ಬಾಡಿಗೆ 28% -36% ಹೆಚ್ಚಳ!
»ಅಪಾರ್ಟಮೆಂಟ್ ಹಾಗೂ ವಿಲ್ಲಾಗಳ ಬಾಡಿಗೆ ಕಡಿಮೆ ಯಾಗುವ ಸಂಭವನೀಯತೆ
»ನ.7. ದುಬೈ ಕರ್ನಾಟಕ ಸಂಘ ನಾಡ ಹಬ್ಬ ರಾಜ್ಯೋತ್ಸವ ಆಚರಣೆ
»ದುಬೈಯಲ್ಲಿ ಭಕ್ತಿ ಶ್ರದ್ಧೆಯಿಂದ ಶ್ರೀ ವಿಶ್ವಕರ್ಮ ಪೂಜಾರಾಧನೆ.
»ಅಬುಧಾಬಿ: ಕಿಕ್ಕಿರಿದ ಸಭೆಯಲ್ಲಿ ’ಗಂಗುನ ಗಮ್ಮತ್’ ಗೌಜು
»ಶುಕ್ರವಾರ ಅ.31 ರಂದು ಅಬುಧಾಬಿಯಲ್ಲಿ ಯಶಸ್ವೀ ತುಳುನಾಟಕ ’ಗಂಗುನ ಗಮ್ಮತ್”
»ಅಪಾರ್ಟಮೆಂಟ್ ನಲ್ಲಿ ಬೆಂಕಿ ದುರಂತ: ಅಣ್ಣ ತಂಗಿ ದಾರುಣ ಸಾವು
»ಟ್ಯಾಕ್ಸಿ ಕನಿಷ್ಟ ದರ: ದುಬೈಯಿಂದ ಶಾರ್ಜಕ್ಕೂ ಧಿರಹ್ಮ್ಸ್20
»ಅಬುಧಾಬಿ ಚಿತ್ರೋತ್ಸವಕ್ಕೆ ಕನ್ನಡದ ‘ದಾಟು’
»ಅಬುಧಾಬಿ: ’ಒಂದು ವಿಲಾ ಓಂದು ಕುಟುಂಬ' ಕಾನೂನು ಜಾರಿ
»ಶಾರ್ಜ - ದುಬೈ ಟ್ಯಾಕ್ಸಿ ಕನಿಷ್ಟ ಬಾಡಿಗೆ ದಿರಮ್ಸ್ 20ರಿಂದ
»ಅಜ್ಮಾನ್: ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಫಾರ್ಮ್.ಡಿ. ಹಾಗೂ ಡಿ.ಎಮ್.ಡಿ ಪದವಿಗಳ ಪ್ರಾರಂಭ
»ಅಬುಧಾಬಿ: ನಗರದಲ್ಲಿ ಅಕ್ಟೋಬರ್ 31 ರಂದು ಗಂಗುನ ಗಮ್ಮತ್ ತುಳುನಾಟಕ ಪ್ರದರ್ಶನ
»ಬೆಂಗಳೂರು: ಬಿಲ್ಲವ ಅಸೋಶಿಯನ್ ರಿಂದ ಬಿಲ್ಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ಗೆ ಸನ್ಮಾನ ಮಾನ್ಯತೆ
»ದುಬೈ: ವಿಲ್ಲಾ ಹಂಚಿಕೊಳ್ಳುತ್ತಿರುವ ಕುಟುಂಬಗಳಿಗೆ ತರವುಗೊಳಿಸಿದ್ದ ಗಡುವು ಮುಕ್ತಾಯ
»ದುಬೈ: ಕುಸಿಯುತ್ತಿರುವ ರೂಪಾಯಿ ಬೆಲೆ : ಎಕ್ಸ್ ಚೇಂಜ್ ಗಳಿಗೆ ಧಾವಿಸುತ್ತಿರುವ ಭಾರತೀಯರು
»ಶಾರ್ಜಾ: ಶಿಕ್ಷಕೌ ಖಾಸಗಿ ಟ್ಯೂಶನ್ ನೀಡುವುದು ಕಾನೂನಿಗೆ ವಿರುದ್ಧ : ಎಚ್ಚರಿಕೆ ಜಾರಿ
»ದುಬೈ: ಬರಲಿದೆ ಒಂಟೆ ಹಾಲಿನ ಚಾಕಲೇಟು
»ದುಬೈ: ಫೆರರೈಟ್ಸ್ ಯು.ಎ.ಇ. ಆಯೋಜಿಸಿರುವ ವೋಕಲ್ ಟಚ್ - ಗಾಯನಕಾರ್ಯಕ್ರಮ
»ಅಬುಧಾಬಿ : ಈಗ ಕಾರ್ಮಿಕರ ವಸತಿಗೂ ಕಾಯಕಲ್ಪ : ಸ್ವಚ್ಛತೆಗೆ ಆದ್ಯತೆ
»ಅಬುಧಾಬಿ: ಕರ್ನಾಟಕ ರಾಜ್ಯೋತ್ಸವ ಒಂದು ವಾರಕ್ಕೆ ಮುಂದೂಡಿಕೆ
»ದುಬೈ: ಭವ್ಯ ಎಲೆಕ್ಟ್ರಾನಿಕ್ಸ್ ಮಾರಾಟ ಉತ್ಸವ ಜಿ-ಟೆಕ್ಸ್ ಪ್ರಾರಂಭ : ಪೇಲವಗೊಂಡ ಪ್ರತಿಕ್ರಿಯೆ
»ಅಜ್ಮಾನ್: ಮೆಕೆಂಜೀ ಥೆರಪಿಯ ಸ್ನಾತಕೋತ್ತರ ವಿಭಾಗದಿಂದ ಎರಡನೇ ಭಾಗ ನೆರವೇರಿಕೆ
»ದುಬೈ: ಯು.ಎ.ಇ. ಅಮ್ಚಿಗೆಲೆ ಸಮಾಜ್ ಆಚರಿಸಿದ ಸತ್ಯನಾರಾಯಣ ಪೂಜೆ
»ಅಂಬಲ್ತೆರೆ ವಿಷನ್ಸ್ ಚೊಚ್ಚಲ ಪ್ರದರ್ಶನ : ಯಶಸ್ವೀ ತುಳುನಾಟಕ ’ಗಂಗುನ ಗಮ್ಮತ್” ಪ್ರದರ್ಶನ
»ದುಬೈ: ಪ್ರೇಕ್ಷಕರನ್ನು ರಂಜಿಸಿದ ಎಸ್.ಕೆ.ಎಮ್.ಸಿ. ಡೆಸರ್ಟ್ ಸ್ಟ್ರಿಂಗ್ಸ್
»ದುಬೈ: ಕಾರ್ಪೋರೇಶನ್ ಬ್ಯಾಂಕ್ ಬಡ್ದಿ ದರದಲ್ಲಿ ಏರಿಕೆ
»ದುಬೈ: ಸಾಗರ ವೈಭವವನ್ನು ಮೈಗೂಡಿಸಿಕೊಂಡ ವಿಶಿಷ್ಟ ಹೋಟೆಲ್ - ಅಟ್ಲಾಂಟಿಸ್
»ಅಜ್ಮಾನ್: ಗಲ್ಫ್ ಮೆಡಿಕಲ್ ಕಾಲೇಜು ಪ್ರಾರಂಭಿಸಿದ ಹೊಸ ಕೋರ್ಸುಗಳು : ಡಾಕ್ಟರ್ ಆಫ್ ಫಾರ್ಮಸಿ ಹಾಗೂ ಡಿ.ಎಮ್.ಡಿ
»ಅಬುಧಾಬಿ: ಅಬುಭಾಬಿ ಕನ್ನಡ ಫೆಲೋಶಿಪ್ ಆಚರಿಸಿದ ಸುಗ್ಗಿ ಉತ್ಸವ
»ದುಬೈ: ಯು.ಎಇ. ಅಮ್ಚಿಗೆಲೆ ಸಮಾಜ ಆಚರಿಸಲಿರುವ ಸತ್ಯನಾರಾಯಣ ಪೂಜೆ 17ನೇ ತಾರೀಖಿನಂದು
»ದುಬೈ: ಶುಕ್ರವಾರ ತುಳು ನಾಟಕ - ಗಂಗುನ ಗಮ್ಮತ್ ಪ್ರದರ್ಶನ
»ಶಾರ್ಜಾ: ಸಂಭ್ರಮದ ಈದ್ ಮಿಲನ್ ಆಚರಿಸಿದ ಶಾರ್ಜಾ ಆಮ್ಟೆಕ್ ಸಂಸ್ಥೆ : ನವಾಯತಿ ಕವಿಯ ಪರಿಚಯ
»ತುಳುನಾಡ ವೈಭವ ಮೆರೆದ ಬಿ.ಡಿ.ಎನ್.ಇ: ಸಂಭ್ರಮದ ಹನ್ನೊಂದನೇ ವಾರ್ಷಿಕೋತ್ಸವ ಮನರಂಜಿಸಿದ ಕಾರ್ಯಕ್ರಮ
»ಶಾರ್ಜಾ: ಗಿನ್ನೆಸ್ ದಾಖಲೆಗೆ ಎರೆಡು ಮುಕ್ಕಾಲು ಕಿ.ಮೀ ಉದ್ದದ ಬೆಲೂನ್ ಸರಪಳಿ
»ಅಬುಧಾಬಿ: ಕನ್ನಡ ಚಿತ್ರ -ಗುಲಾಬಿ ಟಾಕೀಸ್-14ನೇ ಅಕ್ಟೋಬರ್ ನಂದು ಪ್ರದರ್ಶನ
»ದುಬೈ: ಬಿಲ್ಲವರ ಬಳಗ 11ನೇ ವಾರ್ಷಿಕೋತ್ಸವ : ವಾಳ್ಟರ್ ನಂದಳಿಕೆ ಮತ್ತು ರಾಜಕುಮಾರ್ ರವರಿಗೆ ಸನ್ಮಾನ
»ಅಜ್ಮಾನ್: ಗಲ್ಫ್ ಮೆಡಿಕಲ್ ಕಾಲೇಜಿಗೆ ಮಲೇಶಿಯಾ ಪ್ರಧಾನ ಮಂತ್ರಿಗಳ ಭೇಟಿ
»ದುಬೈ: ಬಿ.ಡಿ.ಎನ್.ಇ. ಪ್ರಾಯೋಜಿಸಿರುವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ಅಕ್ಟೋಬರ್ 10 ರಂದು
»ಶಿಕ್ಷಣ ಮಂತ್ರಿ ಶ್ರೀ ಕಾಗೇರಿ ವಿಶ್ವೇಶ್ವರ ಹೆಗಡೆಯವರ ಅಬುಧಾಬಿ ಭೇಟಿ : ವಿಶೇಷ ಸಂದರ್ಶನ
»ಯುಎಇಯಲ್ಲಿ 2.1 ಬಿಲಿಯನ್ ಡಾಲರ್‌ ಹೂಡಿಕೆ:ಶಾರುಕ್‌
»ದುಬೈ: ಒಂದು ಕಿ.ಮೀ. ಎತ್ತರದ ಕಟ್ಟಡ ನಿರ್ಮಿಸಲಿರುವ ನಖೀಲ್ ಸಂಸ್ಥೆ
»ದುಬೈ: ಶಿಕ್ಷಣ ಸಚಿವರನ್ನು ಸತ್ಕರಿಸಿದ ದುಬೈ ಕರ್ನಾಟಕ ಸಂಘ
»ದುಬೈ: ಈದ್ ಮಿಲನ್ ಕಾರ್ಯಕ್ರಮದಲ್ಲಿ ಭಾಗಿಯಾದ ಶಿಕ್ಷಣ ಸಚಿವರು
»ದುಬೈ: ವಾಯ್ಸ್ ಆಫ್ ಮ್ಯಾಂಗಲೋರ್ : ಡಾನಿ ಕೊರಿಯಾ, ಆಶಾ ಫೆರ್ನಾಂಡಿಸ್ ಅಂತಿಮ ಹಂತಕ್ಕೆ
»ದುಬೈ: ಭಟ್ಕಳದ ನವಾಯತರ ಸೌಹಾರ್ದ ಕೂಟದಲ್ಲಿ ಭಾಗವಹಿಸಿದ ಸಚಿವ ಕಾಗೇರಿ
»ಅಬುಧಾಬಿ: ನಗರದ ಜಾಯೆದ್ ಮಸೀದಿನಲ್ಲಿ ಈದ್ ನಮಾಜ್ ನಿರ್ವಹಿಸಿದ ಯು.ಎ.ಇ. ಅಧ್ಯಕ್ಷರು
»ದುಬೈ: ಎಸ್.ಕೆ.ಎಂ.ಸಿ. ಪ್ರಸ್ತುತಪಡಿಸಲಿದೆ - ವರ್ಷದ ಭವ್ಯ ಕಾರ್ಯಕ್ರಮ - ಡೆಸರ್ಟ್ ಸ್ಟ್ರಿಂಗ್ಸ್-2008
»ಅಬುಧಾಬಿ: ಚೀನಾದ ಡೈರಿ ವಸ್ತುಗಳಿಗೆ ಯು.ಎ.ಇ.ಯಲ್ಲಿ ನಿಷೇಧ
»ಅಬುಧಾಬಿ: ಕರ್ನಾಟಕ ರಾಜ್ಯೋತ್ಸವ ನವೆಂಬರ್ 7 ರಂದು
»ದುಬೈ: 11ನೇ ಸುಗ್ಗಿ ಉತ್ಸವ ಆಚರಿಸಲಿರುವ ಯೂನಿಟಿ ಕನ್ನಡ ಚರ್ಚ್-ದುಬೈ
»ದುಬೈ: ತಪ್ಪು ಮಾಡಿದವನ ಬಾಯಿಗೆ ಮಿಠಾಯಿ
»ದುಬೈ: ಈದ್ ರಜಾದಿನಗಳಲ್ಲಿ ಉಚಿತ ಪಾರ್ಕಿಂಗ್
»ಶಾರ್ಜಾ: ಅಪಘಾತದಲ್ಲಿ ಒಂಭತ್ತು ಲಾರಿ ಹಾಗೂ ಒಂದು ಬಸ್ಸು ಜಖಂ
» ಸಾಲದಿಂದ ಸಾವಿಗೆ..
»ದುಬೈ: ಅತ್ಯಂತ ಹೆಚ್ಚಿನ ವೇತನ ಪಡೆಯುವವರು ವಕೀಲರು
»ದುಬೈ: ಶಾಲಾ ಕಾಲೇಜುಗಳಿಗೆ ಒಟ್ಟು ಒಂಭತ್ತು ದಿನ ರಜೆ
»ಅಬುಧಾಬಿ: 320 ಮಿಲಿಯನ್ ದಿರ್ಹಾಂ ವಂಚಿಸಿದ ನಕಲಿ ಸಂಸ್ಥೆ
»ಖಾಸಗಿ ಕ್ಷೇತ್ರಕ್ಕೆ ಎರೆಡು ದಿನಗಳ ಈದ್ ರಜೆ. ಸರ್ಕಾರಿ ಕ್ಷೇತ್ರಕ್ಕೆ ಆರು ದಿನಗಳ ರಜೆ
»ಅಬುಧಾಬಿ: ನವೆಂಬರ್ 7 ರಂದು ಕರ್ನಾಟಕ ರಾಜ್ಯೋತ್ಸವ : ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
»ಶಾರ್ಜಾ: ಕಾರುಗಳಿಂದ ಕದಿಯುತ್ತಿದ್ದ ಮೂವರು ಹದಿಹರೆಯದ ತಂಡದ ಬಂಧನ
»ದುಬೈ: ಕಾರ್ಪೋರಶನ್ ಬ್ಯಾಂಕಿನ ಪ್ರಥಮ ವಿದೇಶೀ ಕಾರ್ಯಾಲಯ ಪ್ರಾರಂಭ
»ದುಬೈ: ಮೂವತ್ತು ದಿನಗಳಲ್ಲಿ ವಿಲ್ಲಾಗಳನ್ನು ಹಂಚಿಕೊಳ್ಳುತ್ತಿರುವ ಕುಟುಂಬಗಳಿಗೆ ತೆರವುಗೊಳಿಸಲು ನೋಟೀಸ್
»ದುಬೈ: ಚರ್ಚುಗಳ ಮೇಲಿನ ಧಾಳಿ : ಯು.ಎ.ಇ.ಯಲ್ಲಿ ಸಕಲವರ್ಗದಿಂದ ಒಮ್ಮತದ ಖಂಡನೆ
»ದುಬೈ: ನಗರಕ್ಕೆ ಹೊಸ ಮಾರ್ಗಸೂಚಿ ವ್ಯವಸ್ಥೆ
»ದುಬೈ: ಬಿಲ್ಲವಾಸ್ ದುಬೈ ಮತ್ತು ಉತ್ತರ ಸಂಸ್ಥಾನ ಆಯೋಜಿಸಿರುವ ಸಾಂಸ್ಕೃತಿಕ ದಿನ ಅಕ್ಟೋಬರ್ ಹತ್ತರಂದು
» Fire at ERCO manufacturing unit near Khalid Port in Sharjah
»ದುಬೈ: ಶಾಲಾ ಶಿಕ್ಷಣವೆಚ್ಚವನ್ನು ಒಂದೂವರೆ ಪಟ್ಟು ಏರಿಸಲಿರುವ ಎರೆಡು ಪ್ರಮುಖ ಶಾಲೆಗಳು
»ದುಬೈ: ಕುರಾನ್ ಪಠಣ ಸ್ಪರ್ಧೆ ಗೆದ್ದ ಹದಿಮೂರು ವರ್ಷದ ಬಾಲಕ
»ದುಬೈ: ಇಫ್ತಾರ್ ಕೂಟ ಆಚರಿಸಿದ ಬ್ಯಾರೀಸ್ ಕಲ್ಚರಲ್ ಫೋರಂ; ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ 25 ಲಕ್ಷ ರೂ ಸಂಗ್ರಹ
»ಅಬುಧಾಬಿ: ಇಫ್ತಾರ್ ಕೂಟ ಆಚರಿಸಿದ ಬ್ಯಾರೀಸ್ ವೆಲ್ಫೇರ್ ಫೋರಂ
»ದುಬೈ: ಅಕ್ವೇರಿಯಂನಲ್ಲಿದ್ದ ಟೈಗರ್ ಶಾರ್ಕ್ ಕ್ರೋಧಿತ : ನಲವತ್ತು ಇತರ ಶಾರ್ಕ್ ಗಳಿಗೆ ಮೃತ್ಯುಪಾಶ
»ದುಬೈ: ವಿಮಾನದಲ್ಲಿ ಬಾಂಬ್ ಭೀತಿ ಹಬ್ಬಿಸಿದ್ದ ಬ್ರಿಟನ್ ನಾಗರಿಕರಿಗೆ 4 ತಿಂಗಳ ಜೈಲು
»ನಟ ಶಾರುಖ್ ಈಗ ದುಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ
»ಅಲ್ ಐನ್: ಇರಾನ್ ಭೂಕಂಪ - ಯು.ಎ.ಇ.ಯ ಹಲವೆಡೆ ಮತ್ತೊಮ್ಮೆ ಅದುರಿದ ಭೂಮಿ
»Expat Workers can Start Own Business
»ಅಬುಧಾಬಿ: ಕಾರ್ಮಿಕರ ವೇತನ ತಡಮಾಡಬೇಡಿ : ಸಂಸ್ಥೆಗಳಿಗೆ ಸರ್ಕಾರದ ಎಚ್ಚರಿಕೆ
»ದುಬೈ: ಸಾರ್ವಜನಿಕ ಸ್ಥಳದಲ್ಲಿ ಪಾನೀಯ ಕುಡಿದ ಆರೋಪ : 1000 ದಿರ್ಹಾಂ ದಂಡ
»ದುಬೈ: ಮೆಟ್ರೋ ರೈಲು ಪ್ರಾಯೋಗಿಕಾ ಚಾಲನೆಗೆ ಸಕಲ ಸಿದ್ಧತೆ
»ಅಬುಧಾಬಿ: ರಮಧಾನ್ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಮುಸ್ಲಿಮೇತರ ಬಾಂಧವರು
»ದುಬೈ: ಖರ್ಜೂರದ ಎಲೆಗಳಿಂದ ಪರಿಸರ ಸ್ನೇಹಿ ವಸ್ತುಗಳು
»ದುಬೈ: ದೆಹಲಿ ಬಾಂಬ್ ಸ್ಪೋಟ : ಆತಂಕದಲ್ಲಿ ಬಂಧುಗಳು, ಸಿಗದ ಫೋನ್ ಸಂಪರ್ಕ
»ದುಬೈ: ಒಂದೇ ಕೋಣೆಯಲ್ಲಿ ಹೆಚ್ಚಿನ ಒಂಟಿಜೀವಿಗಳಿಗೆ ಅವಕಾಶ ನೀಡುವ ಕಟ್ಟಡ ಮಾಲಿಕರಿಗೆ ದಂಡ
»ಅಬುಧಾಬಿ: ಚಿನ್ನದ ಬೆಲೆ ಕುಸಿತ : ಚಿನ್ನದಂಗಡಿಗಳಿಗೆ ಮುಗಿಬಿದ್ದ ಜನ
»ಶಾರ್ಜಾ: ಹತ್ತನೆಯ ವಾರ್ಷಿಕೋತ್ಸವ ಆಚರಿಸಿದ ಯೂನಿಟಿ ಕನ್ನಡ ಚರ್ಚ್
»ಅಜ್ಮಾನ್: ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಹೊಸ ವರ್ಷ ಆರಂಭ
»ದುಬೈ: ಇತ್ತೀಚೆಗೆ ಪ್ರಾರಂಭವಾದ ನೂರು ದುಬೈ ನೇತ್ರ ಚಿಕಿತ್ಸೆಗೆ ಸಾವಿರಾರು ಜನರ ದಂಡು
»ದುಬೈ: ಮೂರು ಸಾವಿರ ಕಾರ್ಮಿಕರಿಗೆ ಇಫ್ತಾರ್ ಒದಗಿಸುವ ಸೋನಾಪುರ್ ಟೆಂಟ್
»ದುಬೈ: ತಮ್ಮ ಏ.ಟಿ.ಎಮ್. ಪಿನ್ ಸಂಖ್ಯೆಗಳನ್ನು ಬದಲಿಸಿಕೊಳ್ಳಲು ಬ್ಯಾಂಕುಗಳಿಂದ ಆಗ್ರಹ
»ಅಬುಧಾಬಿ, ಸೆಪ್ಟೆಂಬರ್ ೧೧: ಬ್ಯಾರೀಸ್ ವೆಲ್ಫೇರ್ ಫೋರಂ ಆಯೋಜಿಸಿರುವ ಇಫ್ತಾರ್ ಕೂಟ
»ದುಬೈ: ಮೆಟ್ರೋ ರೈಲು ನಿಲ್ದಾಣಗಳ ನಡುವಣ ಪ್ರಯಾಣ ಹತ್ತು ದಿರ್ಹಾಂಗಳಿಗೂ ಕಡಿಮೆ : ಆರ್.ಟಿ.ಎ.
»ದುಬೈ: ಫಲಾನುಭವಿಗಳಿಗೆ ಸಹಾಯಧನ ವಿತರಿಸಿದ ನಮ ತುಳುವೆರ್ ಯು.ಎ.ಇ.
»ದುಬೈ: ಇರಾನಿನಲ್ಲಿ ಭೂಕಂಪ : ಯು.ಎ.ಇ.ಯಲ್ಲೂ ನಡುಗಿದ ನೆಲ
»ದುಬೈ: ಸೆಂಟ್ ಮೇರೀಸ್ ಚರ್ಚ್ ನಲ್ಲಿ ಮೊಂತಿ ಉತ್ಸವ ಆಚರಿಸಿದ ಕೊಂಕಣಿ ಬಾಂಧವರು
»ಶಾರ್ಜಾ : ಟೈಂ ಪಾಸ್ ಮಾಡಲು ಹುಸಿಬಾಂಬ್ ಕರೆ : ಈಗ ಪೋಲೀಸರ ಅತಿಥಿ
»ದುಬೈ: ದಶಮಾನೋತ್ಸವ ಆಚರಿಸಲಿರುವ ಯೂನಿಟಿ ಕನ್ನಡ ಚರ್ಚ್ ದುಬೈ ಮತ್ತು ಶಾರ್ಜಾ
»Traffic at a standstill as new Salik gates come into effect
»ದುಬೈ: ಕಾಲೇಜ್ ಬಸ್ ದರದಲ್ಲಿ ನಾಲ್ಕು ಪಟ್ಟು ಏರಿಕೆ : ವಲಸೆ ಹೋಗುತ್ತಿರುವ ವಿದ್ಯಾರ್ಥಿನಿಯರು
»ದುಬೈ: ತುಂಬಿ ತುಳುಕುತ್ತಿರುವ ಮಸೀದಿಗಳಲ್ಲಿ ರಿಂಗ್ ಟೋನ್ ಹಾವಳಿ
»ಅಬುಧಾಬಿ: ಟ್ಯಾಕ್ಸಿಗಳಲ್ಲಿ ಜಿ.ಪಿ.ಎಸ್. ಅಳವಡಿಕೆ : ಪರಿಕ್ಷಾರ್ಥ ಓಡಾಟ ಪ್ರಾರಂಭ
»ಅಬುಧಾಬಿ: ಭಿಕ್ಷಾಟನೆ - ಪ್ರಾಯೋಜಕರಿಗೂ ಕಾನೂನಿನ್ವಯ ಕ್ರಮ
»Dh4 or Dh8 – New Salik Gates Add to Confusion
»ತುಳು ನಾಟಕ ಗಂಗುನ ಗಮ್ಮತ್ ದುಬೈಯಲ್ಲಿ: ಅಂಬಲತ್ತೆರೆಯವರ ತುಳು ಕಲಾಕೊಡುಗೆ
»ದುಬೈ: ಹತ್ತು ಲಕ್ಷ ಜನರಿಗೆ ನೇತ್ರಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೂರ್ ಅಭಿಯಾನ ಪ್ರಾರಂಭ
»Major fire breaks out at Al Sha'ab football stadium in Sharjah
»Drivers on Al Maktoum Bridge will go toll-free every night
»ದುಬೈ: ಹೆಲಿಕಾಪ್ಟರ್ ದುರಂತದಲ್ಲಿ ಇಬ್ಬರು ಭಾರತೀಯರು ಸೇರಿ 7 ಮಂದಿ ಮೃತ್ಯು
»ದುಬೈ: ನಗರದಲ್ಲಿ ಗಣೇಶ ಚತುರ್ಥಿ : ಹಲವು ಮನೆಗಳಲ್ಲಿ ಗಣೇಶ ವಿಗ್ರಹ ಸ್ಥಾಪನೆ
»ದುಬೈ: ರಮಧಾನ್ ವಿಚಾರ ಸಂಕಿರಣ - ಕೆ.ಐ.ಕೆ.ಬಿ ಹಮ್ಮಿಕೊಂಡಿದ್ದ ಪ್ರಶ್ನೋತ್ತರ ಕಾರ್ಯಕ್ರಮ
»ದುಬೈ: ಗಲ್ಫ್ - ಯೂರೋಪ್ ರೈಲುದಾರಿಗೆ ನೀಲನಕ್ಷೆ
»ಅಬುಧಾಬಿ: ಶಿಕ್ಷಣ ಪಡೆಯುತ್ತಲೇ ಉದ್ಯೋಗ ನಿರ್ವಹಿಸಲು ಅನಿವಾಸಿ ವಿದ್ಯಾರ್ಥಿಗಳಿಗೆ ಅವಕಾಶ
»ದುಬೈ: 2012 ರ ವೇಳೆಗೆ ಹೈಬ್ರಿಡ್ ತಂತ್ರಜ್ಞಾನ ಪಡೆಯುವ ಸಾರಿಗೆ ವ್ಯವಸ್ಥೆ
»ಅಲ್ ಐನ್: ಸೆಪ್ಟೆಂಬರ್ ತಿಂಗಳಿಂದ ಕಡಿಮೆಯಾಗಲಿರುವ ಧಗೆ : ಹವಾಮಾನ ಇಲಾಖೆ
»ಯು.ಎ.ಇ: ಇಂದಿನಿಂದ ರಮಧಾನ್ ತಿಂಗಳ ಪ್ರಾರಂಭ
»ಅಬುಧಾಬಿ: ರಮಧಾನ್ ತಿಂಗಳಲ್ಲಿ ಭಿಕ್ಷಾಟನೆಗೆ ಪ್ರತಿಬಂಧನೆ
»ದುಬೈ: ಶೇಖ್ ಮೊಹಮ್ಮದರಿಂದ 777 ಖೈದಿಗಳಿಗೆ ಕ್ಷಮಾದಾನ
»ದುಬೈ: ಸಮುದ್ರದಲ್ಲಿ ಉದ್ಭವವಾಗುತ್ತಿರುವ ಭವ್ಯ ಬಂಗಲೆಗಳು
»ಯು.ಎ.ಇ.: ಸರ್ಕಾರಿ ಶಾಲೆಗಳಲ್ಲಿ ಅನಿವಾಸಿ ಮಕ್ಕಳಿಗೆ ಪ್ರವೇಶ ಅವಕಾಶ
»ದುಬೈ: ಬಿಲ್ಲವಾಸ್ ದುಬೈ ನಿರ್ವಹಿಸಿದ ಗುರುನಾರಾಯಣ ಪೂಜೆ
»ದುಬೈ: ಚೂಡಿ ಪೂಜೆ ನಿರ್ವಹಿಸಿದ ಅಮ್ಚಿಗೆಲೆ ಸಮಾಜ್ ಯು.ಎ.ಇ : ಮಹಾಪ್ರಸಾದ ವಿತರಣೆ
»ದುಬೈ: ಕಾನೂನು ಉಲ್ಲಂಘನೆ : ನಾನೂರು ಕಾರ್ಮಿಕ ವಸತಿ ಕಟ್ಟಡಗಳು ಮುಚ್ಚುವ ಭೀತಿಯಲ್ಲಿ
»ಶಾರ್ಜಾ: ವಾಹನ ಪಾರ್ಕಿಂಗ್ ಮಾಡಲು ಹೊಸ ಕಟ್ಟಡ
»ದುಬೈ: ವಾರ್ಷಿಕ ಕುರಾನ್ ಪಠಣ ಸ್ಪರ್ಧೆಗೆ ಎಂಭತ್ತೈದು ಸ್ಪರ್ಧಿಗಳು
»ದುಬೈ: ಬರಲಿದೆ ತೆರೆದ ಆಕಾಶದ ಸಿನೇಮಾ ಮಂದಿರ
»ದುಬೈ: ಶಾಲಾ ಬಸ್ಸುಗಳ ಸುರಕ್ಷತೆಗಾಗಿ ಹೊಸ ನಿಯಮಾವಳಿ
»ಅಬುಧಾಬಿ: ಟ್ಯಾಕ್ಸಿ ಚಾಲಕರಿಗೆ ಕಮೀಶನ್ ವ್ಯವಸ್ಥೆ
»ದುಬೈ: ಬೆಂಕಿ ದುರ್ಘಟನೆ - ಇಬ್ಬರ ಬಂಧನ
»ಅಬು