ಗುರುವಾರ, 20-11-2008

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಮನಾಮಾ: ರಮಧಾನ್ ತಿಂಗಳಲ್ಲಿ ಮದ್ಯಮಾರಾಟ ನಿಷೇಧ

ಬಹರೇನಿನ ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟುಗಳಿಗೆ ಅನ್ವಯ : ಪ್ರವಾಸೋದ್ಯಮ ಅಧಿಕಾರಿಗಳ ಸ್ಪಷ್ಟನೆ

ಮನಾಮಾ, ಆಗಸ್ಟ್ 27: ಪವಿತ್ರ ಮಾಸವಾದ ರಮಧಾನ್ ಹೆಚ್ಚಿನಾಂಶ ಸೆಪ್ಟೆಂಬರ್ ಒಂದರಂದು ಪ್ರಾರಂಭವಾಗುವುದು ಖಚಿತವಾಗಿದೆ. ಈ ಮಾಸದಲ್ಲಿ ಬಹರೇನ್ ಆದ್ಯಂತ ಎಲ್ಲಾ ಹೋಟೆಲು ಹಾಗೂ ರೆಸ್ಟೋರೆಂಟುಗಳಲ್ಲಿ ಮದ್ಯಮಾರಾಟ ನಿಷೇಧಿಸಿರುವುದಾಗಿ ಬಹರೇನ್ ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾಸದಲ್ಲ್ ಸಾರ್ವಜನಿಕವಾಗಿ ಆಹಾರ ಸೇವನೆ ಮತ್ತು ನೀರಾಹಾರ ಸೇವನೆ ನಿಷಿದ್ಧವಾಗಿದೆ. 2005 ರವರೆಗೆ ಸಂಜೆ ಸೂರ್ಯಾಸ್ತದ ಬಳಿಕ ಮದ್ಯ ಮಾರಾಟಮಾದಬಹುದಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಮದ್ಯಮಾರಾಟವನ್ನು ಇಡಿಯ ತಿಂಗಳಿಗೆ ಸ್ಥಗಿತಗೊಳಿಸಲಾಗಿದೆ. ಡ್ಯಾನ್ಸ್ ಮೊದಲಾದ ಇನ್ನಿತರ ಮನರಂಜನೆಗಳಿಗೂ ಒಂದು ತಿಂಗಳ ರಜೆ ಘೋಷಿಸಲಾಗಿದೆ.

ಈ ಕಾನೂನುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಬಂಧಿಸಿ ಕಾನೂನುರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಗಲ್ಫ್ ಡೇಲಿ ನ್ಯೂಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-27


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಕನ್ನಡ ವೈಭವ ಕಾರ್ಯಕ್ರಮಕ್ಕೆ ನಾಡಿನಿ೦ದ ಆಗಮಿಸಿದ್ದ ಕಲಾವಿದರಿಗೆ ಅಭಿನ೦ದನಾ ಸಮರ್ಪಣೆ ಸಮಾರ೦ಭ
»ಬಹ್ರೈನ್ ಬಿಲ್ಲವರಿಂದ ಮುಖ್ಯ ಮಂತ್ರಿ ಯಡಿಯೂರಪ್ಪರಿಗೆ ಸನ್ಮಾನ
»ಬಹ್ರೈನ್ ನಲ್ಲಿ ಕನ್ನಡ ವೈಭವ ಸ೦ಭ್ರಮೋಲ್ಲಾಸದಿ೦ದ ಆಚರಣೆ
»ಬಹ್ರೈನ್ ಕನ್ನಡ ಸ೦ಘದ ನೂತನ ಕಟ್ಟಡಕ್ಕೆ 1ಕೋಟಿ ರೂಪಾಯಿ ಅನುದಾನ ಮುಖ್ಯಮ೦ತ್ರಿ ಯಡಿಯುರಪ್ಪ ಘೋಷಣೆ
»ಮುತ್ತುಗಳ ದ್ವೀಪಕ್ಕೆ ’ತರಂಗ’ದ ಸಂದ್ಯಾ ಪೈ ಹಾಗು ಸತೀಶ್ ಪೈ. ಬಹರೈನ್ ಸಂಘದ ಆದರಣೀಯ ಸ್ವಾಗತ
»ಬಹರೈನ್: ಕರ್ನಾಟಕ ಮುಖ್ಯಮಂತ್ರಿಯವರ ಐತಿಹಾಸಿಕ ಬೇಟಿ. ಅಭೂತಪೂರ್ವ ಸ್ವಾಗತ
»ಬಹರೇನ್ ನ ‘ಕನ್ನಡಕ್ಕೆ ವೈಭವ’ಕ್ಕೆ ರಾಜ್ಯದ ಗಣ್ಯರ ಆಗಮನ
»ಮನಾಮಾ: ಕಿಕ್ಕಿರಿದ ಕಲಾಭಿಮಾನಿಗಳ ಮನಸೂರೆಗೊಂಡ ತುಳುನಾಟಕ - ಏತುಲಾ ತೆಲಿಪೊಲಿ
»ಭಾರತೀಯ ಸಂಘಟನೆಗಳ ವರಿಷ್ಠ ಮಂಡಳಿಗೆ ಕನ್ನಡಿಗ ದೂಮಣ್ಣ ಆಯ್ಕೆ
»ಅದ್ದೂರಿಯ ಕನ್ನಡ ವೈಭವ ಭರದ ಸಿದ್ದತೆ: ಮುಖ್ಯ ಅತಿಥಿಯಾಗಿ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಬಹರೈನಿಗೆ
»ಬ೦ಟ್ಸ್ ಬಹೈರನ್ ನ ಸ೦ಭ್ರಮದ ವಾರ್ಷಿಕೋತ್ಸವ
»ಬಹರೈನ್ ನಲ್ಲಿ ಪ್ರಥಮ ಗಲ್ಫ್ ಬಿಲ್ಲವ ಸಮಲೋಕ:ಮನವಿ ಪತ್ರ ಬಿಡುಗಡೆ
»ಬಹೈರೆನ್ ಕನ್ನಡ ಸ೦ಘದಲ್ಲಿ ಲೋಕಾಯುಕ್ತ:ಜಸ್ಟೀಸ್ ಸ೦ತೋಷ್ ಹೆಗ್ಡೆ.
»ಮನಾಮಾ: ಮುತ್ತುಗಳ ದ್ವೀಪದಲ್ಲಿ ಕರುನಾಡ ವೈಭವ : ಸಂಧ್ಯಾ ಪೈ ಆಗಮನ ನಿರೀಕ್ಷೆ
»ಮನಾಮಾ: ಕೆಲಸ ಕೊಡಿಸುವ ಅಮಿಷ ಒಡ್ಡಿ ಮೋಸಗೊಳಿಸುವ ಸಂಸ್ಥೆ ಬಹಿರಂಗ
»ಮನಾಮಾ : ನಗರದಲ್ಲಿ ಖ್ಯಾತ ಕ್ರಿಕೆಟ್ ಆಟಗಾರ ರೋಜರ್ ಬಿನ್ನಿ
»ಮನಾಮಾ: ಹಣದುಬ್ಬರಕ್ಕೆ ತಕ್ಕನಾದ ವೇತನ ಏರಿಕೆ ಗಮನಿಸಲು ಸಮಿತಿ ರಚನೆ
»ಮಂಗಳೂರಿನಲ್ಲಿ ಪಾಸ್ ಪೋರ್ಟ್ ಕಛೇರಿ : ವಿದೇಶಾಂಗ ಮಂತ್ರಿ ಪ್ರಣಬ್ ಮುಖರ್ಜಿ ಪರಿಶೀಲನೆ
»ಬಹರೇನಿನಲ್ಲಿ ತುಳು ಸಂಭ್ರಮ : ಟಿಕೆಟ್ ಮಾರಾಟ
»ಮನಾಮಾ: ಕೊಲ್ಲಿಯ ನೆಲದಲ್ಲಿ ಗಡಿನಾಡ ವೈಭವ : ಕಾಸರಗೋಡ್ ಉತ್ಸವ
»ಮನಾಮಾ: ಬಹರೇನಿನಲ್ಲಿ -ಕಿವುಡನ ಕಿತಾಪತಿ- ದೈಜಿ ಜಗತ್ತಿನ ವಾಲ್ಟರ್ ನಂದಳಿಕೆಯವರಿಗೆ ಅಭಿಮಾನದ ಸನ್ಮಾನ
»ಮನಾಮಾ: ನಗರದಲ್ಲಿ ತುಳು ಸಂಭ್ರಮ - ಏತುಲಾ ತೆಲಿಪೊಲಿ ಪ್ರದರ್ಶನ
»ಮೊಗವೀರ್’ಸ್ ಬಹರೇನ್ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟ : ಸುರೇಶ್ ಬೈಕಂಪಾಡಿ ಪಂದ್ಯಶ್ರೇಷ್ಠ
»ಬಹ್ರೈನ್: ಕೊಲ್ಲಿಯ ಮಂಗ್ಳೂರಿನ ಕೊಂಕಣಿ ಕಂಠಕ್ಕೆ ಕ್ಷಣಗಣನೆ
»ಮನಾಮಾ: ಗುರುಸೇವಾ ಸಮಿತಿಯ ಸಂಭ್ರಮದ ವಿಹಾರಕೂಟ ಹಾಗೂ ಖಾದ್ಯೋತ್ಸವ
»ನೂತನ ಸದಸ್ಯರುಗಳ ಸ್ವಾಗತ ಕಾರ್ಯಕ್ರಮ: ವೈವಿದ್ಯಮಯ ಸಾಂಸ್ಲ್ರತಿಕ ಸಂಜೆ
»ಮನಾಮಾ: ಮುತ್ತುಗಳ ದ್ವೀಪದಲ್ಲಿ ಕರುನಾಡ ವೈಭವ : ಕನ್ನಡ ವೈಭವಕ್ಕೆ ಭರದ ಸಿದ್ಧತೆ, ಕೈಪಿಡಿ ಬಿಡುಗಡೆ
»ಮನಾಮಾ: ಪ್ರತಿ ತಿಂಗಳೂ ಎರೆಡು ಸಾವಿರ ಹೊಸ ಕಾರುಗಳು ರಸ್ತೆಗೆ
»ಬಹರೇನ್: ಅನಿವಾಸಿ ಭಾರತೀಯ ಪ್ರೊಫೆಸರ್ ಡಾ. ಪ್ರೇಮ್ ಲಾಲ್ ಜೋಶಿಯವರಿಗೆ ಹಿಂದ್ ರತ್ನ ಪ್ರಶಸ್ತಿ
»ಬಹರೇನಿನಲ್ಲಿ ವಿಜೃಂಬಣೆಯ ದುರ್ಗಾಪೂಜೆ
»ಮನಾಮಾ: ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಆಚರಿಸಿದ ಇಫ್ತಾರ್ ಕೂಟ
»ಮನಾಮಾ: ಬಹರೇನಿನಲ್ಲಿ ಗಲ್ಫ್ ವಾಯ್ಸ್ ಆಫ್ ಮಂಗ್ಳೂರ್
»ಮನಾಮಾ: ತುಳು ಚಿತ್ರ ಹಾಗೂ ರಂಗನಟ ಆನಂದ್ ಬೋಳಾರ್ ನಿಧನ : ಬಹರೇನ್ ರಂಗಕರ್ಮಿಗಳ ತೀವ್ರ ಸಂತಾಪ
»ಮನಾಮಾ: ಬಹರೇನ್ ಕನ್ನಡ ಸಂಘದಲ್ಲಿ ಮೂಡಿದ ರಂಗುರಂಗಿನ ರಂಗೋಲಿಗಳು
»ಮನಾಮಾ: ನರ್ಸ್ ಗಳಿಗೆ ವೇತನದಲ್ಲಿ 37% ಹೆಚ್ಚಳ
»ಮನಾಮಾ: ಬಹರೇನಿನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ
»ಮನಾಮಾ: ಬಹರೇನ್ ಕನ್ನಡ ಸಂಘದಲ್ಲಿ ವರ್ಣರಂಜಿತ ಛದ್ಮವೇಷ ಸ್ಪರ್ಧೆ
»ಬಹರೇನ್:: ರಾಮೀ ಸಮೂಹ ಹೋಟೆಲ್ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ
»ಬಹರೇನ್: ಮಂಗಳೂರಿನಲ್ಲಿ ಶೀಘ್ರವೇ ಪಾಸ್ ಪೋರ್ಟ್ ಕಛೇರಿ : ಸಚಿವರ ಭರವಸೆ
»ಮನಾಮಾ: ಸಾಕ್ಷಿಯನ್ನೇ ಥಳಿಸಿದ ಇಬ್ಬರಿಗೆ ಜೈಲು ಶಿಕ್ಷೆ
»ಮನಾಮಾ: ನೆಲದಾಳದ ಪೈಪ್ ಜೋಡಿಸುತ್ತಿದ್ದ ಭಾರತೀಯನ ಮೇಲೆ ಮಣ್ಣು ಜರಿದು ಸಾವು
»ಬಹರೇನ್: ರಮಧಾನ್ ತಿಂಗಳಲ್ಲಿ ಸಿನೇಮಾ ಮಂದಿರ ತೆರೆದಿರಬೇಕೇ?
»ಬಹರೇನ್: ಕನ್ನಡ ಸಂಘದ ಉಪಖಜಾಂಚಿಯಾಗಿ ಪ್ರವೀಣ್ ಶೆಟ್ಟಿ ಆಯ್ಕೆ
»ಬಹರೇನ್ : ಏಜ್ ಲೆಸ್ ಕ್ವೀನ್ ಸೌಂದರ್ಯ ಸ್ಪರ್ಧೆ.ಕನ್ನಡತಿಯರ ಮೇಲುಗೈ
»ಬಹರೇನ್ ಕನ್ನಡ ಸಂಘದಲ್ಲಿ ಗಾಯನ ಸ್ಪರ್ಧೆ
»ಬಹರೇನ್: ಚಿಣ್ಣರು ಸೃಷ್ಟಿಸಿದ ಬಣ್ಣದ ಲೋಕ
»ಮನಾಮಾ: ಪೆಟ್ರೋಲ್ ಸಬ್ಸಿಡಿ ಕೇವಲ ಬಡವರಿಗೆ : ಎನ್.ಎ.ಜಿ.ಎ. ಅಧ್ಯಕ್ಷರ ಪ್ರಕಟಣೆ
»ಮನಾಮಾ: ರಮಧಾನ್ ತಿಂಗಳಲ್ಲಿ ಮದ್ಯಮಾರಾಟ ನಿಷೇಧ
»ಮನಾಮಾ: ಅನಧಿಕೃತ ಕಾರ್ಮಿಕರನ್ನು ಪತ್ತೆಹಚ್ಚಲು ಸೇನೆ ಬಳಕೆ
»ಮನಾಮಾ: ಮಾದಕ ವಸ್ತು ಸೇಬಿನೊಳಗೆ ಅಡಸಿಟ್ಟಿದ್ದ ನಾಗರಿಕನ ಬಂಧನ
»ಬಹರೇನ್: ಫ್ರೀಡಂ-61: ಬಹರೇನ್ ಕನ್ನಡ ಸಂಘದ ವಿಶಿಷ್ಟ ಸ್ವಾತಂತ್ರ್ಯದಿನಾಚರಣೆ
»ಮನಾಮಾ: ರಮಧಾನ್ ತಿಂಗಳಲ್ಲಿ ಅಸಮರ್ಪಕ ಬೆಲೆ ಏರಿಕೆ ತಡೆಯಲು ವಿಶೇಷ ಪಡೆ
»ಬಹರೇನ್: ದೇಶದ ಸ್ವಾತಂತ್ರೋತ್ಸವ ಅಂಗವಾಗಿ ಕನ್ನಡ ಸಂಘದ ಸದಸ್ಯರಿಂದ ರಕ್ತದಾನ
»ಬಹರೇನ್: ಭಯಾನಕ ಚಿತ್ರಗಳ ಮೂಲಕ ಧೂಮಪಾನದಿಂದ ವಿಮುಖಗೊಳಿಸುವ ಹೊಸ ಕ್ರಮ
»ಬಹರೇನ್: ಟ್ಯಾಕ್ಸಿ ಚಾಲಕರ ವಂಚನೆಯನ್ನು ತಡೆಗಟ್ಟಲು ಆಧುನಿಕ ಉಪಕರಣ ಅಳವಡಿಕೆ
»ಬಹರೇನ್: ಮೂರು ಬಿಲಿಯನ್ ಡಾಲರುಗಳ ವೆಚ್ಚದಲ್ಲಿ ಬಹರೇನ್-ಕತರ್ ಸೇತುವೆ ಕಾಮಗಾರಿ ಪ್ರಾರಂಭ
»ಮೊಗವೀರಾಸ್ ಬಹರೇನ್ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ
»ಮನಾಮಾ: ವಿಶ್ವದ ಕನಿಷ್ಟ ದುಬಾರಿ ನಗರಗಳ ಪಟ್ಟಿಯಲ್ಲಿ ಮನಾಮ ಮುಂಚೂಣಿಯಲ್ಲಿ
»ಮನಾಮಾ: ಜುಲೈ 27: ನಗರದಲ್ಲಿ ಅನಧಿಕೃತ ಟ್ಯಾಕ್ಸಿಗಳ ಹಾವಳಿ : ಪ್ರತಿದಿನ 15,000 ಬಹರೇನಿ ದಿನಾರ್ ನಷ್ಟ
»ಬಹರೇನ್: ಸಂಭ್ರಮ-2008ರ ಯಶಸ್ಸಿನಲ್ಲಿ ಭಾಗವಹಿಸಿದ ತಂಡಕ್ಕೆ ಅಭಿನಂದನಾ ಸಮಾರಂಭ
»ಮನಾಮಾ: ಏಶಿಯನ್ ಕ್ರಿಕೆಟ್ ಕೌಂಸಿಲ್ ಟ್ರೋಫಿ ಯಲ್ಲಿ ಭಾಗವಹಿಸಲು ತೆರಳಿದ ಬಹರೇನ್ ತಂಡ
»ಮನಾಮಾ: ಪ್ಲಾಸ್ಟಿಕ್ ಮೇಲಿನ ನಿರ್ಭರತೆ ಕಡಿಮೆಗೊಳಿಸಲು ವಿನೂತನ ಕ್ರಮ : ಪ್ರತಿ ಚೀಲಕ್ಕೆ 20 ಫಿಲ್ಸ್
»ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಭಾರತೀಯ ರಾಯಭಾರಿ ನಿವಾಸಕ್ಕೆ ಭೇಟಿ
»ಬಹರೇನ್: ಹನ್ನೆರೆಡು ಮಹಡಿಗಳ ಎತ್ತರದಿಂದ ಬಿದ್ದೂ ಬದುಕಿದ ಕಾರ್ಮಿಕ
»ಬಹರೇನ್ : ವೀಸಾ ಆನ್ ಅರೈವಲ್ : ಶೀಘ್ರದಲ್ಲಿಯೇ ಭಾರತೀಯರಿಗೂ ಲಭ್ಯ
»ಹೊರದೇಶದಲ್ಲಿ ಅರಳಿದ ಎರೆಡು ಕನ್ನಡದ ಹೂವುಗಳು : ಭರತನಾಟ್ಯದಲ್ಲಿ ಭರವಸೆ ಮೂಡಿಸಿದ ಪೂಜಾ, ಶೃತಿ
»ಬಹರೇನ್: 2010 ರ ಪ್ರತಿಷ್ಟಿತ ಅಂತಾರಾಷ್ಟ್ರೀಯ ಏರ್ ಶೋ ಬಹರೇನ್ ತೆಕ್ಕೆಗೆ
»ಮನಾಮಾ: ದುಬಾರಿಯಾಗಲಿರುವ ಸಹಾಯವಾಣಿ : ಸಂಗ್ರಹವಾದ ಹಣ ಧರ್ಮಾರ್ಥಕಾರ್ಯಗಳಿಗೆ
»ಮನಾಮಾ: ನಾಲ್ಕು ಸಾವಿರ ಕಾರ್ಮಿಕರು ನಾಪತ್ತೆಯಾದ ಬಗ್ಗೆ ದೂರುಗಳು ದಾಖಲು
»ಬಹರೇನ್: ಕಿಂಗ್ ಫಹದ್ ಕಾಸ್ವೇಯಲ್ಲಿ ಕಾಯುತ್ತಿರುವ ಲಾರಿಗಳ ಸಾಲು
»ಬಹರೇನ್ : ಉದ್ಯೋಗ ವೀಸಾಗಳ ಮಹಾಪೂರದಲ್ಲಿ ಕೊಚ್ಚಿಹೋದ ಎಲ್.ಎಮ್.ಆರ್.ಎ.
»ಬಹರೇನ್: ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಿ ಬಾಂಧತ್ವ ಮೆರೆದ ಬಹರೇನ್ ಬಿಲ್ಲವಾಸ್
»ಡಾ.ವೀರೇಂದ್ರ ಹೆಗ್ಗಡೆಯವರಿಗೆ ಗುರು ಸಮಿತಿಯ ಗೌರವಾರ್ಹ ಸನ್ಮಾನ
»ಬಹರೇನ್: ಸಂಭ್ರಮದಲ್ಲಿ ಆಚರಿಸಲಾದ ಸಂಭ್ರಮ-2008: ಗರಿಮೆ ಮೂಡಿಸಿದ ಧರ್ಮಾಧಿಕಾರಿ.
»ಬಹರೇನ್: ಮಂಗಳೂರಿನ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರ : ಡಾ. ಹೆಗ್ಗಡೆ
»ಬಹರೇನ್: ಸಂಭ್ರಮದಲ್ಲಿ ಸಜ್ಜಾಗಿರುವ ಸಂಭ್ರಮ-2008
»ಬಹರೇನ್: ಕೊಚಿನ್ ಗೆ ಹೋಗುವ ವಿಮಾನದಲ್ಲಿ ಹೆಚ್ಚುವರಿ ಲಗೇಜ್ ಸೌಲಭ್ಯ
»ಬಹರೇನ್: ಗುರುಸೇವಾ ಸಮಿತಿಯ ಹೊಸ ಕಾರ್ಯಕಾರಿ ಸಮಿತಿ ನೇಮಕ
»ಬಹರೇನ್: ಬಹರೇನ್ ಬಿಲ್ಲವ ಸಮುದಾಯದ ಹಿರಿಯನಿಗೆ ಶುಭವಿದಾಯ
»ಬಹರೇನ್: ಭಾರತೀಯ ವಾಣಿಜ್ಯೋದ್ಯಮಿಗೆ ಸನ್ಮಾನ
»ಬಹರೇನ್: ಬಂಟ್ಸ್ ಮಹಿಳಾ ದಿನ : ಉತ್ಸಾಹ ಉಲ್ಲಾಸ ಭರಿತ ಸಂತಸದ ದಿನ
»ಬಹರೇನ್: ಗುರುಸೇವಾ ಸಮಿತಿಯ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ
»ಬಹರೇನ್: ಹಲವು ಭಾರತೀಯರಿಗೆ 80,000 ಬಹರೇನಿ ದಿನಾರ್ ಟೊಪ್ಪಿ ಹಾಕಿದ -ಗುರು-
»ಬಹರೇನ್: ನೀ ಕುಣಿದಾಗ - ಕನ್ನಡ ಸಂಘ ಬಹರೇನ್ ಆಯೋಜಿಸಿದ ನೃತ್ಯಸ್ಪರ್ಧೆ
»ಬಹರೇನ್: ಪ್ರಿನ್ಸ್ ಮತ್ತು ಪ್ರಿನ್ಸೆಸ್ ಸ್ಪರ್ಧೆ : ಕರ್ನಾಟಕ ಸೋಶಿಯಲ್ ಕ್ಲಬ್ ಪ್ರಸ್ತುತಪಡಿಸಿದ ಸುಂದರ ಕಾರ್ಯಕ್ರಮ
»ಬಹರೇನಿನಲ್ಲಿ ಕನ್ನಡ ಬರಹಗಾರರ ವೇದಿಕೆ ಉದ್ಘಾಟನೆ
»ಬಹರೇನ್ ಕನ್ನಡ ಸಂಘ ಆಯೋಜಿಸಿದ್ದ ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಸ್ಪರ್ಧೆ ಅತ್ಯಂತ ಯಶಸ್ವಿ
»ಬಹರೇನ್ : ಕನ್ನಡ ಲೇಖಕರ ವೇದಿಕೆ ಶೀಘ್ರದಲ್ಲಿ : ಒಂದುಗೊಳ್ಳಲು ಲೇಖಕರಿಗೆ ಕರೆ
»ಬಹರೇನ್ : ಮೊಗವೀರ ಬಹರೇನ್ ಸಂಘದ ಅಧ್ಯಕ್ಶರಾಗಿ ಗಿರೀಶ್ ಇಡ್ಯ ಮರು ಆಯ್ಕೆ
»ಬಹರೇನ್: ಶ್ರೀ ಕಮಲಾಕ್ಷ ಅಮೀನ್ ಅವರಿಗೆ 'ಹೃದಯವಂತ ಪ್ರಶಸ್ತಿ' ಪ್ರದಾನ
»ಕನ್ನಡ ಸಂಘ ಬಹರೇನ್ ಏರ್ಪಡಿಸಿದ ಉತ್ಸಾಹಪೂರ್ಣ 7 ಸೈಡ್ ಫ್ಯಾಮಿಲಿ ಕ್ರಿಕೆಟ್ ಪಂದ್ಯಾಟ
»ಬಹರೇನ್ ಕನ್ನಡ ಸಂಘದ ವಿಜ್ರಂಭಣೆಯ ವಸಂತೋತ್ಸವ
»ಬಹರೇನ್ ಕನ್ನಡ ಸಂಘ ಆಯೋಜಿಸಿರುವ ವಸಂತೋತ್ಸವ - ಏಪ್ರಿಲ್ 3 ರಂದು
»ಬಹರೇನ್ : ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯರ ಶ್ಲಾಘನೆ
»ಬೆಂಕಿ ಹತ್ತಿದ ಕೊಠಡಿಯಿಂದ ಇಬ್ಬರು ಭಾರತೀಯ ಮಕ್ಕಳ ಪಾರು - ಫೈಸಲ್ ನ ಸಾಹಸ.
»ಬಹರೇನ್: ಬಹರೇನ್ ಕನ್ನಡ ಸಂಘದ ಅಧ್ಯಕ್ಷರಾಗಿ ಆಸ್ಟಿನ್ ಸಂತೋಷ್ ಆಯ್ಕೆ
»ಬಹರೇನ್: ಬಹರೇನ್ ಕನ್ನಡ ಸಂಘದ ಮಹಿಳಾ ಕೂಟ : ಉಲ್ಲಾಸಕರ ವಾತಾವರಣ
»ಬಹರೇನ್: ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ದಂಡಸಹಿತ ಜೈಲು ಸಂಭವ
»ಬಹರೇನ್: ಗಲ್ಫ್ ರಾಷ್ಟ್ರಗಳಲ್ಲೇ ಅತ್ಯಂತ ದೊಡ್ಡ ಪುಷ್ಪ ಪ್ರದರ್ಶನ
»ಫೆ. ೨೨: ಬಹ್ರೈನ್‌ನಲ್ಲಿ`ಕುಡ್ಲೋತ್ಸವ'
»ಬಹರೇನ್: ಯುವಕನ ಸಾವು ಸಂದೇಹಾಸ್ಪದ
»ಬಹರೇನ್: ಪರಿಚಾರಕನಿಗೆ ದುಬಾರಿಯಾಗಿ ಪರಿಣಮಿಸಿದ ನಂ. ೧
»ಬಹ್ರೈನ್‌ನಲ್ಲಿ ಪೊಲೀಸ್; ಬೆಂಗಳೂರಿನಲ್ಲಿ ಕಳ್ಳ!
»ಕನಿಷ್ಟ ವೇತನ ನೀಡದಿದ್ದರೆ ಕಾರ್ಮಿಕರ ಪೂರೈಕೆ ಇಲ್ಲ : ಭಾರತ ಸರ್ಕಾರದ ಎಚ್ಚರಿಕೆ
»ಬಹರೇನ್: ಕನಿಷ್ಟ ೧೦೦ ಬಹರೇನ್ ದಿನಾರ್ ವೇತನ ನಿಗದಿ : ಬಾಲಕೃಷ್ಣ ಶೆಟ್ಟಿ
»ಶುಕ್ರವಾರ ಪರೇಶ್ ರಾವಲ್ ರವರಿಂದ ಶಾದಿ ಅಟ್ ಬರಬಾದಿ.ಕಾಮ್
»೭೫೦ಕ್ಕೂ ಹೆಚ್ಚಿನ ಕಾರ್ಮಿಕರಿಂದ ಪ್ರತಿಭಟನೆ-ವೇತನ ಏರಿಕೆ ಬೇಡಿಕೆ
»ಬಹ್ರೇನ್‌ನಲ್ಲಿ ಮುಷ್ಕರ
»ಬಹರೇನ್ ಏರ್ ಗೆ ಸಂಭ್ರಮದ ಸ್ವಾಗತ
»೨೧ನೆಯ ಶತಮಾನದಲ್ಲಿ ಗಾಂಧಿವಾದ : ಬಹರೇನಿನಲ್ಲಿ ವಿಚಾರ ಸಂಕಿರಣ
»ಬಹರೇನ್ ಕನ್ನಡ ಸಂಘದ ವಾರ್ಷಿಕೋತ್ಸವ : ಸದಸ್ಯರಿಗಾಗಿ ಆನಂದ್ ಬಜಾರ್
»ಅಪರೂಪದ ವಿಶಿಷ್ಟ ಅಟಿಲ್-೨೦೦೮ ಆಹಾರ ಮೇಳ
»ವಿದೇಶೀ ಸಂಸ್ಥೆಗಳ ಮೇಲೆ ತೆರಿಗೆ ಪ್ರಸ್ತಾಪ
»ಬಹರೇನಿನಲ್ಲಿ ತುಳುನಾಡಿನ ಕಂಪನ್ನು ಹರಡಲಿರುವ ಕುಡ್ಲೋತ್ಸವ
»ಬಹರೇನ್ ಹಿರಿಯ ನಾಗರಿಕರಿಗೆಂದೇ ವಿಶೇಷ ಆಸ್ಪತ್ರೆ: ಕಾನೂ ಕೊಡುಗೆ
»ಸಂಭ್ರಮದ ಕನ್ನಡ ವೈಭವ-೨೦೦೭ ಆಚರಣೆ
»ಬಹರೇನಿನಲ್ಲಿ ೧೫ ಮಿಲಿಯನ್ ದಿನಾರ್ ವೆಚ್ಚದಲ್ಲಿ ರಂಗಮಂದಿರ ಸ್ಥಾಪನೆ
»ದಕ್ಷಿಣ ಕನ್ನಡ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ರಮಾನಾಥ ರೈಗೆ ಸಮ್ಮಾನ
»ಮೊಗವೀರ್ರ್ಸ್ ಬಹ್ರೈನ್: ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರದಾನ
»ಬಹರೇನ್ ಬಂಟ್ಸ್ - ಸಂಭ್ರಮದ ಸಾಂಸ್ಕೃತಿಕ ವಿಹಾರಕೂಟ
»ಡಿ. ೨೧: ಬಹ್ರೈನ್‌ನಲ್ಲಿ `ಕನ್ನಡ ವೈಭವ'
»`ಬಹ್ರೈನ್ ರೇಡಿಯೋ': `ಕಸ್ತೂರಿ ಕನ್ನಡ' ವರ್ಷದ ಹರ್ಷಾಚರಣೆ ನಟಿ ಜಯಮಾಲಾ ವಿಶೇಷ ಸಂದರ್ಶನ
»ಭಾರತೀಯ ದೂತಾವಾಸದಲ್ಲಿ ನಾಟಕ
»ಕನ್ನಡ ಸಂಘದಲ್ಲಿ `ಕುಣಿಯೋಣ ಬನ್ನಿ - ೨೦೦೭'
»ಬಹರೈನ್: ದ್ವಿಗುಣಗೊಳ್ಳಲಿರುವ ಜನಸಂಖ್ಯೆ
»ಇಪ್ಪತ್ತರ ತಾರುಣ್ಯದಲ್ಲಿ - ಸ್ನೇಹಾ
»ಅಲ್ ಜಜೀರಾ ಬೆಂಕಿ ಅನಾಹುತ: ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಕಾರ್ಮಿಕರು.
»ಅನಿವಾಸಿಗಳ ಮೇಲೆ ಮುಸುಕುಧಾರಿ ಬಹರೈನಿ ನಾಗರಿಕರಿಂದ ಹಲ್ಲೆ
» ಕರ್ನಾಟಕ ಸೋಷಿಯಲ್ ಕ್ಲಬ್ ಆಯೋಜಿಸಿರುವ ವರ್ಷಾಂತ್ಯ ಬಜಾರ್:
»ಮಕ್ಕಳಿಗೆ ಪ್ರಿನ್ಸ್ ಹಾಗೂ ಪ್ರಿನ್ಸೆಸ್ ಸ್ಪರ್ಧೆ
»ಸೌದಿ ಅರೇಬಿಯಕ್ಕೆ ಪ್ರವೇಶ ಪಡೆಯಲು ಸುಲಭದ ದಾರಿ
»ಬಹರೈನ್ ನಲ್ಲಿ ಬಿಕ್ಷುಕರಿಗೆ ಜೈಲು!
»ಭಾರತಕ್ಕೆ ಸೌಹಾರ್ದಯುತ ಭೇಟಿ ನೀಡುತ್ತಿರುವ ಬಹರೇನ್ ಎಂಪಿಗಳ ನಿಯೋಗ
»೧.೬ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರೋಗ್ಯ ದ್ವೀಪ - ಬಹರೇನ್ ಸಾಧನೆ
»ಭಾರತೀಯ ದೂತಾವಾಸದಿಂದ ವಿಧವೆಗೆ ಸಹಾಯದ ವಾಗ್ದಾನ.
»ಇವರನ್ನು ಇಲ್ಲಿ ಎಳೆ ತಂದವರಾರು?
»ಕ್ಷಿಪಣಿ ಧಾಳಿಗೆ ರಕ್ಷಾ ಕವಚ ಅಳವಳಿಸಿಕೊಳ್ಳುವ ಒತ್ತಾಸೆಯಲ್ಲಿ ಬಹ್ರೈನ್
»ಕತಾರ್ - ಬಹ್ರೈನ್ ನಡುವೆ ಹೊಸ ಸಾಗರ ಹೆದ್ದಾರಿ.
»ಸಹಾಯಧನ ಪಡೆದ ವಸ್ತುಗಳು ಕೇವಲ ಬಡವರಿಗಾಗಿ.
»ಚುರುಕುಗೊಂಡ ಕ್ಷಮಾದಾನ, 2200 ಜನರ ಮನವಿ ಆಯಾ ದೇಶಗಳ ದೂತಾವಾಸಗಳಿಗೆ
»ಕನ್ನಡ ಸಂಘದಲ್ಲಿ ಸಾಹಿತ್ಯ ಸಂಜೆ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri