ಗುರುವಾರ, 20-11-2008

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಪೇಜಾವಾರ ಮಠದಲ್ಲಿ ಸಂಭ್ರಮೋಲ್ಲಾಸದ ಶ್ರೀಕೃಷ್ಣಾಸ್ಟಮಿ ಮತ್ತು ವಿಟ್ಲಪಿಂಡಿ ಆಚರಣೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಪೇಜಾವರ ಮಠ, ಮುಂಬಯಿ ಹಾಗೂ ಧರ್ಮ ಸಂಸ್ಕೃತಿ ಪ್ರತಿಷ್ಠಾನ, ಮುಂಬಯಿ ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ (ವಿಟ್ಲಪಿಂಡಿ) ಇಂದು ರವಿವಾರ ಸಂಜೆ ಸಾಂತಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಅದ್ದೂರಿಂಂದ ಜರುಗಿಸಲಾಯಿತು.

ಪೇಜಾವರ ಮಠ, ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರವರಿಂದ ಆಶೀರ್ವಚನ ಬಾಳಗಾರು ಮಠ ಶ್ರೀ ಶ್ರೀ ರಘುಭೂಷಣ ತೀರ್ಥ ಶ್ರೀಪಾದರವರ ದಿವ್ಯ ಉಪಸ್ಥಿತಿಂiಲ್ಲಿ ವಿಟ್ಲಪಿಂಡಿ (ಮೊಸರು ಕುಡಿಕೆ)ಯ ಕಾರ್ಯಕ್ರಮವು ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ಮತ್ತು ಜಾನಪದ ಕಾರ್ಯಕ್ರಮಗಳು ವಿಜೃಂಭ್ಹಣೆಯಿಂದ ಜರಗಲಾಯಿತು.

ಶ್ರೀ ವಿಶ್ವೇಶತೀರ್ಥ ಶ್ರೀಪಾದರವರಿಂದ ಭಾಗವತ ಪ್ರವಚನ, ಕೀರ್ತನ ಕೇಸರಿ ಸಂತ ಭದ್ರಗಿರಿ ಶ್ರೀ ಅಚ್ಯುತದಾಸರಿಂದ ಶ್ರೀಕೃಷ್ಣಲೀಲೋತ್ಸವ ಹರಿಕಥೆ, ಕಲಾಸೌರಭ ಮುಂಬಯಿ, ಮದ್ವೇಶ ಭಜನಾ ಮಂಡಳಿ ಮತ್ತು ರಾಘವೇಂದ್ರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ. ಖ್ಯಾತ ಬಾಲ ಕಲಾವಿದೆಯರಿಂದ ಪೂಜಾ ನೃತ್ಯ, ಭರತನಾಟ್ಯ, ಮುದ್ದು ಕೃಷ್ಣ ವೇಷ ಸ್ಪರ್ದೆ ಆಯೋಜಿಸಲಾಗಿತ್ತು. 

 ಶೇಖರ ಶೆಟ್ಟಿ, ಫಣಿಯೂರು ಮತ್ತು ಮುದರಂಗಡಿ ಸಂತೋಷ್ ಶೆಟ್ಟಿ ಮತ್ತು ಸರ್ವ ಪದಾಧಿಕಾರಿಗಳ ಸಂಚಾಲಕತ್ವದಲ್ಲಿ ವಿವಿಧ ವೇಷಭೂಷಣ, ವೇದಘೋಷಣ, ವಾದ್ಯಗೋಷ್ಠಿ, ಪೂರ್ಣ ಕುಂಭ, ಭಗವಾಧ್ವಜ ಸಹಿತ ಭವ್ಯ ಮೆರವಣೆಗೆದೊಂದಿಗೆ ಶ್ರೀಗಳವರ ಸಾನ್ನಿಧ್ಯದಲ್ಲಿ ಶ್ರೀ ಕೃಷ್ಣ ದೇವರಿಗೆ ರಥೋತ್ಸವ ಸಂಭ್ರಮ ನಡೆಸಲಾಯಿತು. ಬಾಳಗಾರು ಮಠ ಶ್ರೀ ಶ್ರೀ ರಘುಭೂಷಣ ತೀರ್ಥ ಶ್ರೀಪಾದರವರ ದಿವ್ಯ ಉಪಸ್ಥಿತಿಂiಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ಮತ್ತು ಜಾನಪದ ಕಾರ್ಯಕ್ರಮಗಳೊಂದಿಗೆ ವಿಟ್ಲಪಿಂಡಿ (ಮೊಸರು ಕುಡಿಕೆ)ಯ ಕಾರ್ಯಕ್ರಮವು ವಿಜೃಂಭ್ಹಣೆಯಿಂದ ಜರುಗಿದವು.

ನಡೆಸಲಾದ ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಗರ್ ಗ್ರೂಪ್ ಆಫ್ ಡೆವಲಪರ್ಸ್ ದಿವಾಕರ್ ಡಿ ಶೆಟ್ಟಿ, ಮುದ್ರಾಡಿ ಉಪಸ್ಥಿತರಿದ್ದು, ಮುದ್ದು ಕೃಷ್ಣ ವೇಷ ಸ್ಪರ್ದೆಯ ವಿಜೇತರಿಗೆ ಶ್ರೀ ವಿಶ್ವೇಶತೀರ್ಥರು ಬಹುಮಾನಗಳನ್ನೀಡಿ ಆಶೀರ್ವಾಚಿಸಿ ದರು. ಮಠದ ಆಡಳಿತಾಧಿಕಾರಿ ರಾಮದಾಸ್ ಉಪಾಧ್ಯಾಯ ಸ್ವಾಗತ ಭಾಷಣಗೈದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.ಕಳತ್ತೂರು ವಿಶ್ವನಾಥ ಶೆಟ್ಟಿ ಧನ್ಯವಾದ ಸಮರ್ಪಣೆಗೈದರು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-26


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»S.C.Jamir , Governor of Maharashtra inauguration of the First Certification Course in Pranayama
»24 ಗಂಟೆಯೊಳಗೆ ಚಾರ್ಜ್‌ಶೀಟ್: ಎಟಿಎಸ್ ದಾಖಲೆ!
»ದಿವೋ ಪುರಸ್ಕೃತ ಖ್ಯಾತ ಕೊಂಕಣಿ ಪತ್ರಕರ್ತ ಪಿ.ಡಿ’ಸೋಜಾ ನಿಧನ
»60 ಕೆಜಿ ಆರ್‌ಡಿಎಕ್ಸ್‌ ಬಳಕೆ: ಎಟಿಎಸ್‌ನಿಂದ ನಿರಾಕರಣೆ
»ಮುಂಬೈ ಪ್ರಾರ್ಥನಾ ಮಂದಿರ ಮೇಲೆ ದಾಳಿ: 8 ಬಂಧನ
»ರಾಜ್‌ಠಾಕ್ರೆ ಶರಣಾಗತಿ, ಬಂಧನ, ಜಾಮೀನು
»All Party delegation led by Chief Minister meets Governor S. C. Jamir
»ಮಾಲೆಗಾಂವ್‌ ಸ್ಫೋಟಕ್ಕೆ ಮುಸ್ಲಿಮರ ಸಹಾಯ: ಪುರೋಹಿತ್
»ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕು : ಪ್ರಾ| ಸೀತಾರಾಮ್ ಶೆಟ್ಟಿ
»ಕನ್ನಡ ಸೇವಾ ಸಂಘ ಪೊವಾಯಿ ನೂತನ ಅಧ್ಯಕ್ಷರಾಗಿನ್ಯಾ.ಆರ್. ಜಿ. ಶೆಟ್ಟಿ ಅವಿರೋಧ ,ಮಹಿಳಾ ವಿಭಾಗ ಸಮಿತಿ ಕಾರ್ಯಾಧ್ಯಕ್ಶರಾಗಿ ಮೋಹಿನಿ ಶೆಟ್ಟಿ ಆಯ್ಕೆ
»ಮುಂಬೈ ಕಟ್ಟಡ ಕುಸಿತ: 6 ಮಂದಿ ಸಾವಿನ ಶಂಕೆ
» ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿಜಯಕುಮಾರ್‌ಗೆ ಹೊರನಾಡ ತುಳು-ಕನ್ನಡಿಗರ ಅಭಿನಂದನಾ ಸನ್ಮಾನ
»ಸಾಧ್ವಿಗೆ ಶ್ರೇಷ್ಠ ವಕೀಲರನ್ನು ಒದಗಿಸಲು ಸಿದ್ಧ: ಠಾಕ್ರೆ
»Indian Mujahideen had attacked American Centre: Police
»Malegaon blasts: ATS to interrogate UP leader
»ಬಿಲ್ಲವರ ಎಸೋಸಿಯೇಶನ್ ಕಾಂದಿವಿಲಿ ಸಮನ್ವಯ ಸಮಿತಿಯ ವಾರ್ಷಿಕೋತ್ಸವ
»ಸ್ಪೋಟ: ಮೂವರು ವಿಎಚ್‌ಪಿ ಸದಸ್ಯರ ಮೇಲೆ ಸಂಖ್ಯೆ
»ಋಕ್ಸಂಹಿತಾ ಯಾಗಾದಿ ಅನುಷ್ಠಾನ ಸಮಿತಿ ಲಕ್ಷ್ಮೀಪುರ ಅಧ್ಯಕ್ಷರಾಗಿ ಕಚೇರಿ ಸದಾನಂದ ಡಿ. ನಾಯಕ್
»ನಾಟಕಗಳಲ್ಲಿ ಹಾಸ್ಯ ಪ್ರಧಾನವಾಗಿದ್ದರೂ ಭಾಷೆಯ ಪ್ರಯೋಗ ಹೆಚ್ಚಾಗಿರ ಬೇಕು : ಡಾ. ಸುನೀತಾ ಶೆಟ್ಟಿ- ಕಾಪಿಕಾಡ್, ವಾಮಂಜೂರ್, ಡಾ.ಸುನೀತಾಕ್ಕಗೆ ಸನ್ಮಾನ
»ಭಾರತ ಸರಕಾರದ ನೋಟರಿ ಆಗಿ ನ್ಯಾ. ಮೊಹಿದ್ಧಿನ್ ಮುಂಡ್ಕೂರು ನೇಮಕ
»ಮಾಲೇಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ೦ತೆಇನ್ನೂ ಇಬ್ಬರು ಸೇನಾ ಅಧಿಕಾರಿಗಳು ಸೆರೆ?ಸರಕಾರ ಕಳವಳ
»ರೋನ್ಸ್ ಬಂಟ್ವಾಳ್ ರ ವಿಶೇಷ ಚಿತ್ರ ವರದಿ......
»ಕುಲಾಲ ಸಂಘ ಮುಂಬಯಿ ವತಿಯಿಂದ ಯಕ್ಷಗಾನ ಕಲಾವಿದ ಜೋಗು ಕುಲಾಲ್‌ಗೆ ಸನ್ಮಾನ
»ಗಾಣಿಗ ಸಮಾಜ ಮುಂಬಯಿ ವತಿಯಿಂದ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಮಂಡಳಿಯ ಶ್ವೇತಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ
»ಮಾಲೆಗಾಂವ್ ಸ್ಪೋಟದ ರೂವಾರಿ ತಾನೆಂದು ಒಪ್ಪಿಕೊಂಡ ಕರ್ನಲ್
»ರಾಹುಲ್‌ಗೆ ಸನಿಹದಿಂದ ಗುಂಡಿಕ್ಕಲಾಗಿದೆ: ವರದಿ
»ಪ್ರಜ್ಞಾ ಸಿಂಗ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ:ಉಮಾಭಾರತಿ
» ಮಾಲೆಗಾಂವ್ ಸ್ಫೋಟ: ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಬಂಧನ
»ಉತ್ತರದವರ ಸಂಭ್ರಮದ ಛಠ್ ಪೂಜೆ
»ಮುಂಬಯಿಯಲ್ಲಿ ಛಟ್ ಪೂಜೆಗೆ ಸಿದ್ದತೆ...ಚಿತ್ರ ವರದಿ: ರೋನ್ಸ್ ಬಂಟ್ವಾಳ್
»ಶಿವಸೈನಿಕರ ಭಯ: ಛಠ್ ಪೂಜೆಗೆ ಲಾಲು ಮುಂಬೈಗೆ ಹೋಗಲ್ಲ!
»ಬೊಂಬೇ ಬಂಟ್ಸ್ ಎಸೋಸಿಯೇಶನ್ ಬೆಳ್ಳಿ ಹಬ್ಬ ಸಂಭ್ರಮದ ’ರಜತ ಸಂಸ್ಕೃತಿ ವೈಭವ’ ಆಚರಣೆ
»ಮಹಾನಗರದಲ್ಲಿ ’ಕೆಬಿ ಪಿತ್ತಲೆ’ ಮಾಡಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್
»ಕಾರು ಅಪಘಾತ: 3 ಮಂದಿ ಸಾವು
»ಮಲೇಗಾಂವ್ ಸ್ಫೋಟ: ವಿಚಾರಣೆಗಾಗಿ ಕುಲಸಚಿವರೊಬ್ಬರ ಬಂಧನ
»ಬ್ರೈನ್ ಮ್ಯಾಪಿಂಗ್: ಸಾಧ್ವಿಗೆ ಕ್ಲೀನ್ ಚಿಟ್
»ರಾಜ್ ಠಾಕ್ರೆ ಹತ್ಯೆಗೆ ಎಸ್ಪಿ ಶಾಸಕನಿಂದ 1 ಕೋಟಿ ಸುಪಾರಿ
»ಕರ್ನಾಟಕ ಸಂಘ ಡೊಂಬಿವಲಿ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಮತ್ತು 41ನೇ ವಾರ್ಷಿಕ ಮಹಾಸಭೆ
»ಚಾತ್‌ಪೂಜೆಗೆ ಅಭ್ಯಂತರವೇನಿಲ್ಲ: ರಾಜ್‌ಠಾಕ್ರೆ
»ಮುಂಬೈ ಕಲಾಜಗತ್ತಿನ ಸ್ಥಾಪಕ, ಸೂಕ್ಷ್ಮ ಸಂವೇದಿ ನಾಟಕಕಾರ ತೊನ್ಸೆ ವಿಜಯಕುಮಾರ್ ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
»ವಸಾಯಿ ಕೊಂಕಣಿ ಸಂಘ ಅಸ್ತಿತ್ವಕ್ಕೆ
»ಲಾಲು ಹೊತ್ತಿಸಿದ ಕಿಡಿ ಈಗ ದಳ್ಳುರಿ
»ಮಾಲೆಗಾಂವ್ ಶಂಕಿತರು ಪೊಲೀಸ್ ವಶಕ್ಕೆ
»ಮುಂಬೈ ರೈಲಿನಲ್ಲಿ ಹಲ್ಲೆಗೀಡಾದ ಯುಪಿ ಕಾರ್ಮಿಕನ ಸಾವು
»ಮಾಜಿ ಕೇಂದ್ರ ರಾಜ್ಯ ಸಚಿವ ಜನಾರ್ಧನ ಪೂಜಾರಿ ಮು೦ಬಾಯಿ ಬಿಲ್ಲವರ ಭವನಕ್ಕೆ ಭೇಟಿ
»‘ರಾಮ ಮಂದಿರ ವಿಷಯ ಕೆದಕಬೇಕು’ : ಪರಶುರಾಮ ಸೇನೆ ಮನವಿ
»ಮೆಂಗ್ಳೂರಿಯನ್ ವೆಲ್ಫೇರ್ ಎಸೋಸಿಯೇಶನ್‌ನ 35ನೇ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ
»‘ಹಿಂದೂ ಉಗ್ರೆ’ ಪ್ರಜ್ಞಾ ಸಿಂಗ್‌ಗೆ ಬೈಕ್ ಹುಚ್ಚೇ ಉರುಳಾಯಿತು
»ಬಜರಂಗದಳದಿಂದ ಸೈನಿಕ ಶಾಲೆಯಲ್ಲಿ ತರಬೇತಿ ಕ್ಯಾಂಪ್!
»ಬಸ್ಸಲ್ಲೇ ಗನ್ ಹಿರಿದ ಬಿಹಾರಿ ಹತ್ಯೆ: ಈಗ ರಾಜಕೀಯ ಶುರು
»ಅವನು ರಾಜ್ ಠಾಕ್ರೆಯನ್ನು 'ಮುಗಿಸಲು' ಬಂದಿದ್ದನಂತೆ
»ಕರ್ನಾಟಕ ಸಂಘ ಮುಂಬಯಿ: ಅಮೃತ ಮಹೋತ್ಸವ ಸಂಭ್ರಮ
»ಉತ್ತರ ಭಾರತೀಯರ ಬೈಯಲು ಠಾಕ್ರೆಗೆ ಶೋಭಾ ಡೇ ಜತೆಗಾತಿ
»8000 ಗಡಿಗಿಂತ ಕೆಳಮಟ್ಟಕ್ಕಳಿದ ಸೂಚ್ಯಂಕ
»ಬಸ್ಸಿನಲ್ಲಿ ಎನ್‌ಕೌಂಟರ್
»ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ ಐಟಿ ಉಗ್ರ ಪೀರ್‌ಭಾಯ್
»ನಷ್ಟದಲ್ಲೂ ಮಿತ್ತಲ್‌ಗಿಂತ ಅಂಬಾನಿಗಳೇ ಮುಂದೆ
»ಕುಟಾಮ್ ಕೊಂಕಣಿ ಸಾಪ್ತಾಹಿಕದ ಪಂಚ ವಾರ್ಷಿಕೋತ್ಸವ.. ನಿರಾಶಿತ ವ್ಯಕ್ತಿಗಳಿಗೆ ಪತ್ರಿಕೋದ್ಯಮ ಉಚಿತವಲ್ಲ : ಎರಿಕ್ ಒಝೆರಿಯೋ
»ಎಂಎನ್ನೆಸ್ ನಾಯಕ ರಾಜ್ ಠಾಕ್ರೆ ಮೇಲೆ ಕೇಸುಗಳ ಸುರಿಮಳೆ
»ವರದಕ್ಷಿಣೆ ಪ್ರಕರಣ ಮಂಡ್ಯ ಜಿಲ್ಲೆಯ ಸುರೇಶ್ ಗೌಡ ಬಂಧನ
»ಭಾರತೀಯ ಜನತಾ ಪಾರ್ಟಿ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷರಾಗಿ ಮೋರ್ಲ ರತ್ನಾಕರ ಶೆಟ್ಟಿ ಆಯ್ಕೆ
»ಮಾಲೆಗಾಂವ್ ಸ್ಫೋಟ: ಇಬ್ಬರು ಮಾಜಿ ಸೇನಾಧಿಕಾರಿಗಳ ವಶ
»ದೇವಾಡಿಗ ಸಂಘ ಮುಂಬಯಿ ನೂತನ ಅಧ್ಯಕ್ಷ ಕೆ. ಕೆ.ಮೋಹನ್‌ದಾಸ್
»‘ಸ್ವಾದ್ವಿ ’ ಸಹಿತ ಮೂವರ ಬಂಧನ
»ಮೊದಾಸ ಸ್ಫೋಟದಲ್ಲಿ ಹಿಂದೂ ಸಂಘಟನೆ: ಪೊಲೀಸ್ ಅಭಿಪ್ರಾಯ
» ಸರಕಾರಿ ಭದ್ರತೆಯ ಅಗತ್ಯವಿಲ್ಲ:ರಾಜ್ ಠಾಕ್ರೆ
» ರಾಜ್‌ಠಾಕ್ರೆಗೆ ನಿರೀಕ್ಷಣಾ ಜಾಮೀನು
»ರಾಜ್‌ಠಾಕ್ರೆಗೆ ನ.4ರ ತನಕ ನ್ಯಾಯಾಂಗ ಬಂಧನ: ಮು೦ಬೈಯಲ್ಲಿ ಹಿ೦ಸಾಚಾರ
»ಕುದ್ರೋಳಿ ಶಂಕರ್ ಸುವರ್ಣ ಎಸ್.ಇ.ಒ ನಿಯುಕ್ತಿ
»ಮಾತೃ ಪ್ರಧಾನ ಸಂಸ್ಕೃತಿ ತುಳು ಭಾಷೆ ವೈಖರಿ : ಮಹಮ್ಮದ್ ಬಡ್ಡೂರು
»ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಂಧನ
»ಚಾರ್‌ಕೋಪ್ ಕನ್ನಡಿಗರ ಬಳಗದ ಭವನಕ್ಕೆ ಶಂಕುಸ್ಥಾಪನೆ
»ಮುಕ್ತಿ ಧಾಮ್ ನಾಟಕ ದ ಅಭಿನಯಕ್ಕೆ ಲತೇಶ್ ಪೂಜಾರಿಗೆ ಶ್ರೇಷ್ಟ ನಟ ಪ್ರಶಸ್ತಿ
»ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ’ಕಾರಂತೋತ್ಸವ-2008’ ಸಂಭ್ರಮ
»ಆತ್ಮಹತ್ಯೆ ಪ್ರಕರಣ: ಅನಾಥ ಸ್ಥಿತಿಯಲ್ಲಿ ಮೃತದೇಹಗಳು
»ಭಾರತ್ ಬ್ಯಾಂಕ್‌ನ ನೂತನ ಕಾರ್ಯಾಧ್ಯಕ್ಷ-ವಾಸುದೇವ ಕೋಟ್ಯಾನ್ ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಸಾಲಿಯಾನ್
»ಬಿಲ್ಲವರ ಭವನದಲ್ಲಿ ರಾಜಮಾತಾ ವಿಜಯರಾಜೇ ಸಿಂಧಿಯಾ ಜೀವನಾಧಾರಿತ ’ಏಕ್ ಥಿ ರಾಣಿ ಐಸೀ ಭೀ’ ಚಲನಚಿತ್ರಕ್ಕೆ ಮುಹೂರ್ತ
»Jet flights won't leave city till staff taken back: Raj
»ಕಲ್ಬಾದೇವಿ: ಕಟ್ಟಡದಲ್ಲಿ ಬೆಂಕಿ ದುರಂತ; ಓರ್ವ ಬಲಿ
»Arrested Indian Mujahideen men 'confess' role in 7/11
»ಕರಾವಳಿಯ ಇತಿಹಾಸ ಮತ್ತು ಪ್ರವಾಸೋದ್ಯಮದ ಕುರಿತು ಕಾರ್ಯಗಾರ
»ನಗರದಲ್ಲಿ ಬಾಲಮಿತ್ರ ಯಕ್ಷಗಾನ ಕಲಾ ಮಂಡಳಿಯ ಮಕ್ಕಳಿಂದ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ಆರಂಭ
»ಅಮೃತ ಮಹೋತ್ಸವದ ಸಡಗರದಲ್ಲಿ ಕರ್ನಾಟಕ ಸಂಘ ಮುಂಬಯಿ.ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ - ಪ್ರೊ. ಬರಗೂರು
»ಮೇಘನಾ ಸುಬೇದಾರ್ ಜೀವಂತ!
»ಪಟ್ಟಾಭಿಷೇಕದ ಶೈಲಿಯಲ್ಲಿ ಪದಗ್ರಹಣ ಸಮಾರಂಭ ಹಮ್ಮಿಕೊಂಡು ಹೊಸ ಇತಿಹಾಸ ಸೃಷ್ಠಿಸಿದ ಮುಂಬಯಿ ಬಂಟರ ಸಂಘ
»ಅಕ್ಷಯ ಮಾಸಿಕದ ವಿಂಶತಿ ಕಾರ್ಯಕ್ರಮ ಹಾಗೂ ವಿಶೇಷ ಸಂಚಿಕೆ ಬಿಡುಗಡೆ
»'Dead' Mumbai techie Meghna resurfaces in Pune
»ಬೃಹನ್ಮುಂಬಯಿಗೆ ಮತ್ತೋರ್ವ ತುಳು-ಕನ್ನಡಿಗ ನಗರ ಸೇವಕ
»’ಚಕಲಾ ಕ್ರಾಸ್’ ಯೇಸುಕ್ರಿಸ್ತರ ಶಿಲುಬೆಯ ಪ್ರತಿಮೆಯಿಂದ ನೀರು ಸೋರುವ ಪವಾಡ - ಹೆಚ್ಚಿನ ಚಿತ್ರಗಳು ( MORE PICS)
»’ಚಕಲಾ ಕ್ರಾಸ್’ ಪ್ರಸಿದ್ಧಿಯ ಯೇಸುಕ್ರಿಸ್ತರ ಶಿಲುಬೆಯ ಪ್ರತಿಮೆಯಿಂದ ನೀರು ಸೋರುವ ಪವಾಡ
»ಲಿವಿಂಗ್ ಟುಗೆದರ್‌ಗೆ ಮಹಾಮಾನ್ಯತೆ?..ವಿಚ್ಛೇದಿತ ಪತ್ನಿಯಂತೆ ಲಿವ್-ಇನ್ ಸ್ತ್ರೀಗೂ ಪರಿಹಾರ ಸಾಧ್ಯತೆ
»ಗ್ರೇಸ್ ಪಿಂಟೋ ಇವರಿಗೆ ’ಹೆಲ್ಫ್ ಏಜ್ ಉತ್ಕೃಷ್ಟತಾ ಪುರಸ್ಕಾರ-2008'
»ಸುವಿಧಾ ಮುಖೇನ ನಿಮ್ಮ ಗಿರಾಣಿ‌ ಅಂಗಡಿಯಿಂದಲೂ ರೈಲ್ವೇ-ವಿಮಾನ-ಸಿನೇಮಾ ಟಿಕೇಟು ಖರೀದಿಸಲು ಸಾಧ್ಯ
»ವೃದ್ಧ ಠಾಕ್ರೆ: ರಾಜ್ ವಿರುದ್ಧ ಬಾಳ್ ಠಾಕ್ರೆ ಕಿಡಿ
»ಮುಂಬೈ: ದಹಿಸರ್ ನಲ್ಲಿ ನವರಾತ್ರಿ ಉತ್ಸವ ಆಚರಿಸಿದ ಸಾರಸ್ವತ್ ಸಾಂಸ್ಕೃತಿಕ ಸಂಘಟನೆ
»ರೋನ್ಸ್ ಸ್ಪೆಶಲ್ : ಅ.7. ಚಿತ್ರ ವರದಿಗಳು
»ಗೋರೆಗಾಂವ್ ಕರ್ನಾಟಕ ಸಂಘದಿಂದ ’51ನೇ ನಾಡಹಬ್ಬ’ ಆಚರಣೆ
»ರೋನ್ಸ್ ಸ್ಪೆಶಲ್ : ಅ.6. ಚಿತ್ರ ವರದಿಗಳು
»How the IM media cell sent the terror emails
»ಅಗಲಿದ ಕಲಾವಿದ ಆನಂದ್ ಬೋಳಾರ್ ಹಾಗೂ ಸದಾನಂದ ಶೆಟ್ಟಿ ಪಣಿಯೂರುರಿಗೆ ಶ್ರದ್ಧಾಂಜಲಿ
»ದೇಶದ ವಿವಿಧೆಡೆ ನಡೆದ ಸರಣಿ ಸ್ಛೋಟ ಪ್ರಕರಣ 4 ಸಾಫ್ಟ್‌ವೇರ್ ಎಂಜಿನಿಯರ್ ಗಳ ಸಮೇತ ಇನ್ನೂ 15 ಮಂದಿ ಬಂಧನ
»ಎ ಟು ಝೆಡ್ ನಾರಾಯಣ ಶೆಟ್ಟಿ ಇವರಿಗೆ ಸಹೋದರ ವಿಯೋಗ
»ಮುಂಬೈ:ರೇವ್ ಪಾರ್ಟಿ ದಾಳಿ-241 ಸೆರೆ
»ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳಿಚಾರ್‌ಕೋಪ್ ಕನ್ನಡ ಬಳಗಕ್ಕೆ ಪ್ರಕಾಶ್ ಶೆಟ್ಟಿ ಕರೆ
»ಬಿಲ್ಲವರ ಎಸೋಸಿಯೇಶನ್‌ನ ಮಹಿಳಾ ವಿಭಾಗದ ಸದಸ್ಯರಿಂದ ದಾಂಡಿಯಾ ರಾಸ್
»ಮುಂಬೈ: ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಶ್ರೀಮತಿ ಮುಬೀನಾ ಅವರಿಗೆ ಕರೆ
»ಅ.3: ರೋನ್ಸ್ ಬಂಟ್ವಾಳ್ ರವರ ಚಿತ್ರ ವರದಿಗಳು.
»ಕೊನೆ ಕ್ಷಣದಲ್ಲಿ ತಪ್ಪಿಹೋದ ಠಾಕ್ರೆ-ಭುಜಲ್ ಭೇಟಿ
»ಅಣು ಒಪ್ಪಂದ 'ಐತಿಹಾಸಿಕ':ಬಾಳಾ ಠಾಕ್ರೆ
»ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ನವರಾತ್ರಿ-ದಾಂಡಿಯಾ ರಾಸ್ ಉತ್ಸವ ಆಚರಣೆ
»ಅ. 2: ರೊನ್ಸ್ ರವರ ಮುಂಬೈ ವಿಶೇಷ ಚಿತ್ರ ವರದಿಗಳು
»ಜಾನಕಿ ನಾರಾಯಣ ಸುವರ್ಣ ನಿಧನ
»ಮಾಲೇಂಗಾವ್ ಸ್ಫೋಟದ ಹಿಂದೆ ಹಿಂದು ಉಗ್ರರ ಕೈ?
»ಲೋಕಸಭೆಯ ಹಕ್ಕು ಬಾಧ್ಯತಾ ಸಮಿತಿ ಸಮನ್ಸ್ ಬಗ್ಗೆ ‘ಚಿಂತೆ’ ಬೇಡ: ರಾಜ್‌ಗೆ ಬಾಳ್ ಠಾಕ್ರೆ
»ಅ.೧ . ಮುಂಬಯಿ ರೊನ್ಸ್ ಚಿತ್ರ ವರದಿ ತುಣುಕುಗಳು -
»ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್
»ಮುಂಬಯಿ ಸೆ.30. ರೊನ್ಸ್ ರವರ ಚಿತ್ರ ವರದಿಗಳು
»ಬಿಲ್ಲವರ ಅಸೋಸಿಯೇಶನ್: ಗುರು ಜಯಂತಿ
»ಗುಂಪು ಘರ್ಷಣೆಗೆ ಮೊವರು ಬಲಿ?
»ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದ ನಿಧಿ ಸಹಾಯಾರ್ಥವಾಗಿ ತುಳು ನಾಟಕ ’ಬೆನ್ಪಿನೊರಿ ತಿನ್ಪಿನೊರಿ’
»ಕನ್ನಡ ಸಂಘ ಸಾಂತಾಕ್ರೂಜ್ ನೂತನ ಅಧ್ಯಕ್ಷರಾಗಿ ಎಲ್. ವಿ. ಅವಿನ್ ಪುನರಾಯ್ಕೆ
»ಹೊಟೇಲುಗಳಲ್ಲಿ ಧೂಮಪಾನ ನಿಷೇಧ : ಆಹಾರ್ ಸ್ವಾಗತ
»ಹಿಂಸೆ ಬೇಡ: ಮುಸ್ಲಿಂ ಯುವಕರಿಗೆ ಶಾರೂಕ್ ಕರೆ
»ಅಮಿತಾಭ್‌ಗೆ ಬೆದರಿಕೆ: ಯುವಕನ ಸೆರೆ
»ಸೆ.29: ರೋನ್ಸ್ ಬಂಟ್ವಾಳ್ ರ ಮುಂಬಯಿ ದರ್ಶನ ಚಿತ್ರ ವರದಿಗಳು
»ವಿಶ್ವದ ಸುಪ್ರಸಿದ್ಧ ’ಪ್ಲೇಬಾಯ್’ ಭಾರತದ ಮಾರುಕಟ್ಟೆಗೆ ಬಿಡುಗಡೆ
»ಬೆಂಗಳೂರು, ಅಹ್ಮದಾಬಾದ್ ಮತ್ತು ಸೂರತ್‌: ಬಾಂಬ್ ಸ್ಫೋಟ ಮೂರು ಗುಂಪುಗಳ ಯೋಜನೆ
»ಅಪಹೃತ ನಾವಿಕರು ಅಸುರಕ್ಷಿತ?
»ತೀಯಾ ಸಮಾಜ: ನೂತನ ಪದಾಧಿಕಾರಿಗಳ ಆಯ್ಕೆ
»ಪ್ರಮೋದಾ ಮಾಡಾ ಅವರಿಗೆ ಕುವೆಂಪು ಕಾವ್ಯ ಪ್ರಶಸ್ತಿ
»ಅಮಿತಾಭ್‌ಗೆ ಡಿ‌ಆರ್‌ಐ ಶೋಕಾಸ್
»ಉಗ್ರರ ಪತ್ತೆಗೆ ನೆರವಾದ ಫೋನ್
»ರೊನ್ಸ್ ಬಂಟ್ವಾಳ್ ರ ಮುಂಬೈ ಚಿತ್ರ ವರದಿ
»ಚರ್ಚ್ ದಾಳಿ: Don threatens to kill Bhatt for opposing Bajrang Dal
»ಮುಜಾಹಿದ್ದೀನ್ ಸಂಸ್ಥಾಪಕ ಸದಸ್ಯನ ಬಂಧನ
»ಒಡೆದು ಆಳುವ ರಾಜಕಾರಣಿಗಳ ಬಗ್ಗೆ ಎಚ್ಚರ: ಅಮೀರ್
»ಮು೦ಬಯಿ:ಪತ್ನಿ,ಮಕ್ಕಳನ್ನು ಕೊ೦ದು ವ್ಯಕ್ತಿ ಆತ್ಮಹತ್ಯೆ
»ಸಂಗೀತ ಪ್ರೇಮಿಗಳ ಮನಗೆದ್ದ ಭಕ್ತಿ ರಸಮಂಜರಿ ಸಂಗೀತ ಕಾರ್ಯಕ್ರಮ
»ಮುಂಬೈ ಬಂಟರ ಸಂಘದ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ
»ಆತಿಫ್‌ಕೃತ್ಯದ ವಾಸನೆ ದಯಾ ನಾಯಕ್‌ಗೆ ಬಡಿದಿತ್ತೇ?
»93 ಬ್ಲಾಸ್ಟ್: ರುಬೀನಾ ಜಾಮೀನು ತಿರಸ್ಕೃತ
»ಸಾತಾರಾ: ಲಘು ಭೂಕಂಪ, ಕೋಯ್ನಾಕಟ್ಟೆ ಅಬಾಧಿತ
»ಕನ್ನಡದ ನಟಿ ಮರಿಯಾ ಸೂಸೈರಾಜ್ ಗೆ ಜಾಮೀನು ನಿರಾಕರಣೆ
»ಖೈರ್ಲಂಜಿ ಹತ್ಯಾಕಾಂಡ: 8 ಮಂದಿ ದೋಷಿ
»ಉಗ್ರರ ಮುಂದಿನ ಗುರಿ ಮುಂಬೈ
»ಮುಂಬಯಿ: ಗಣೇಶೋತ್ಸವ ಸಂಪನ್ನ : ಗಣಪತಿಗೆ ಭಾವಪೂರ್ಣ ವಿದಾಯ
»ಸೆ.11.ರೋನ್ಸ್ ಬಂಟ್ವಾಳ್ ರವರ ಮುಂಬಯಿ ಚಿತ್ರ ದರ್ಶನ
»ಬಚ್ಚನ್ ಕುಟುಂಬಕ್ಕೆ ಬೆಂಬಲವಾಗಿ ನಿಂತ ಸೋನಿಯ
»ಬಚ್ಚನ್ ವಿರುದ್ಧ ರಾಜ್ 'ಕದನ ವಿರಾಮ'
»